೦೨ ಅಧಿಕಾರ-ಸಂಗ್ರಹಃ

ಗುರುಪರಂಪರಾಸಾರ ಮೂಲ : ಪೊಯ್ದ ಹೈಮುನಿ ಪೂದತ್ತಾರ್ ಪೇಯಾಳ್ವಾರ್ ತಣ್‌ಪೊರು ನಲ್‌ವರುಂ ಕುರುಕೇರ್ಶ ವಿಟ್ಟುಶಿನ್, ತುಯ್ಯಕುಲಶೇಖರನ್ ನಂ ಪಾಣನಾದನ್ ತೊಂಡರಡಿಪ್ರೊಡಿ ಮಳಿ ವಂದನೋದಿ, ವೈಯ್ಯಮೆಲ್ಲಾಂ ಮರೆವಿಳಂಗ ವಾಳವೇಲೇಂದುಂ ಮಂಗೈ ಯರ್‌ನೆವರ್‌ಹಳ್ ಮಹಿಳನ್ನು ಪಾಡುಂ, ಶಯ್ಯ ತಮಿಳ್ ಮಾಲೈಹಳ್ ನಾಂ ತೆಳಿಯವೋದಿ ತೆಳಿಯಾದ ಮರೈನಿಲಂಗಳ ತಳಿಹಿನ್ನೊಮೆ ॥

1

ಅರ್ಥ :- ಪೊಯ್‌ಹೈ - ‘ಪೊಯ್‌ ಹೈ’ ಎಂಬ ಸರಸ್ಸಿನಲ್ಲಿ ಅವತರಿಸಿದ, ಮುನಿ - ಮುನಿಯು, (ಸರೋಮುನಿ) ಪೂದತ್ತಾರ್ : ಪೂದಾಳ್ವಾರು (ಭೂತಮುನಿ) ಪೇಯಾಳ್ವಾರ್ - ಮಹಾದಾದ್ವಯರು, ತಣ್ : ಶೀತಲವಾದ, ಪೊರುನಲ್ : ತಾಮ್ರಪರ್ಣಿಯ ತೀರದಲ್ಲಿ ವರುಂ = ಬಂದವತರಿಸಿದ, ಕುರುಕೇರ್ಶ = ಕುರುಕಾಪುರಿಯ ಒಡೆಯನು, (ನಮ್ಮಾಳ್ವಾರು) ವಿಟ್ಟುಶಿತ್ತನ್ = ವಿಷ್ಣುಚಿತ್ತರು, (ಪೆರಿಯಾಳ್ವಾರು) ತುಯ್ಯ ಶುದ್ಧರಾದ, ಕುಲಶೇಖರ್ರ = ಕುಲಶೇಖರಾಳ್ವಾರು, ನಂ-ಪಾಣನಾದನ್ : ನಮ್ಮ ತಿರುಪ್ಪಾಣಿಯಾಳ್ವಾರು, ಶ್ರೀರಂಗನಾಥನ ವಿಶೇಷ ಕೃಪೆಯು ಈ ಆಳ್ವಾರಲ್ಲೂ ತನ್ನಲ್ಲೂ ಮಿಕ್ಕೆಲ್ಲರಿಗಿಂತ ಹೆಚ್ಚಾಗಿದೆ. ಇವರಿಗೆ “ಮುನಿವಾಹನ’’ ಎಂದೂ ತನಗೆ ‘‘ವೇದಾಂತಾಚಾರ’’ ಎಂದೂ ಬಿರುದಿನ ಹೆಸರನ್ನು ದೇವರೇ ಕರುಣಿಸಿದನು. ಆದ್ದರಿಂದಲೇ ‘ನಮ್ಮ’ ಎಂದು ಸಮಾನತೆಯನ್ನು ತೋರುವ ಅಭಿಮಾನವು ವ್ಯಕ್ತವಾಗಿದೆ). ತೊಂಡರ್ = ಭಕ್ತರ, ಅಡಿ = ಪಾದಗಳ, ಪೊಡಿ = ಧೂಳಿನಂತಿರುವ, (ಭಕ್ತಾಂಫ್ರಿರೇಣು) ಮಳಿತೆ ‘ತಿರುಮಳಿಕ್ಕೆ’’ ಎಂಬಲ್ಲಿ ವಂದ = ಬಂದು ತೋರಿದ, ಶೋದಿ = ಜ್ಯೋತಿಯ ರೂಪಿನ, (ತಿರುಮಳಿಯಾಳ್ವಾರೂ, ಯಾಗದಲ್ಲಿ ಇವರಿಗೆ ಅಗ್ರ ಮಯ್ಯಾದೆ ಮಾಡಲು ಕೆಲವರು ಆಕ್ಷೇಪಿಸಿದರು. ಅಂತಹವರ ಕಣ್ಣಿಗೆ ಪರಮಾತ್ಮನ ತೇಜಸ್ಸಿನಂತೆ ಕಾಣಿಸಿಕೊಂಡರು. ಅದರಿಂದ ಈ ಹೆಸರು) ವೈಯ್ಯಂ-ಎಲ್ಲಾಂ = ಲೋಕದಲ್ಲೆಲ್ಲಾ ಮರೈ = ವೇದಗಳು, ವಿಳಂಗ - ಬೆಳಗುವಂತೆ, ವಾಳ್ = ಕತ್ತಿ ಮೇಲ್ - ಕುಂತ, (ಇವನ್ನು) ಎಂದಿ = ಪಿಡಿದು, ಮಂಗೈಯ‌ GENESIDIOM 154

  • “ತಿರುಮಂಗೈ’ ಎಂಬ ಊರಿನವರಿಗೆಲ್ಲಾ ಕೋನ್ - ಸ್ವಾಮಿ (ತಿರುಮಂಗೈಯಾಳ್ವಾರು) ಇವ‌ಳ್ : (ಹೀಗೆ ಇವರೆಲ್ಲ ಮಹಿನ್ಯ: ಆನಂದವಾಗಿ, ಪಾಡುಂ : ಹಾಡುವ, ಶಿಯ್ಯ : ಅತಿ ಸರಳವಾದ, ತಮಿಳ್ -ಮಾಲೈಹಳ್ : ತಮಿಳಿನ ಪದ್ಯಮಾಲೆಗಳನ್ನು, ನಾಂ = ನಾವು, ತಳಿಯ - ಚೆನ್ನಾಗಿ ಅರ್ಥವಾಗುವಂತೆ, ಓದಿ = ಓದಿ (ಕಲಿತು) ತೆಳಿಯಾದ : ತಿಳಿಯದ, ಮರೆ-ನಿಲಂಗಳ : ವೇದ ಭಾಗಗಳನ್ನು, ತೆಳಿಹಿಮೇ : ವಿಶದವಾಗಿ ತಿಳಿಯುವೆವು.

२ सरोमुनिर्भूतमुनिर्महामुनिः सुशीतलाताम्रदलापगापुरः । ईशश्शठारिर्मुनिविष्णुचित्त स्संशुद्धचित्तः कुलशेखराह्वय: ॥ १ अस्मन्मुनिः श्रीमुनिवाहनाख्यो भक्तांघ्रिरेणु स्स च भक्तिसारः । सर्वत्र लोके श्रुतयो यथा स्यु दीप्ता स्तथा कुन्तकृपाणपाणिः ॥ मङ्गापुरीश: कलिवैरिसूरि रित्यादिभिः पूर्वतनै र्मुनीन्द्रैः । सङ्गीयमाना द्रविडोक्तिमाला ऋज्वीर्ययं सम्यगधीत्य पश्चात् ॥ वेदान्तभागानतिदुर्गमार्थान् निगूढभावानुपबृम्हणै स्तैः । प्रबन्धभागै र्विशदार्थनिश्चयं जानीमहे तन्मुनिवृन्द माश्रिताः ॥ ३ ಮೂಲ : ಇನ್ನತ್ತಿ ಲಿರೈಂಜುದಲಿಲಿಶೈಯುಂಪೇಟೆಲ್ ಇಹಳಾದ ಹಲ್ಲುರ ವಿಲಿರಾಗಂ ಮಾತಿಲ್, ತನ್ನಲ್ ವಿನೈವಿಲೈಕ್ಕಿಲ್ ತಹವೋಕ್ಕತಿಲ್, ತತ್ತುವಯುಣರ್‌ತುದಲಿಲ್ ತನ್ನೈಯಾಲ್, ಅನ್ವರೇಯ ವತರಿಕ್ಕು ಮಾಯರ, ಅರುಮರೈಹಳ್ ತಮಿಳ್ ರ್ಯಾ ತಾಳೇಕೊಂಡು, ತುನ್ನತ್ತಮದುರಕವಿತೋನಕ್ಕಾಟುಂ ತೊಳಿಯೇ ನಲ್ವಳಿಹಳ್ ತುಣಿವಾ‌ಹಳೇ ॥

2 ಅರ್ಥ :- ಇನ್ಸಲ್ = ಆನಂದಾನುಭವದಲ್ಲಿ ಇರೆಂಜುದಲಿಲ್ = ಶರಣನನ್ನಾಗಿ ವರಿಸುವುದರಲ್ಲಿ ಇಶ್ಯುಂ : ಸಮ್ಮತಿಸುವಂತಹ, ಪೇಟೆಲ್ : ಪುರುಷಾರ್ಥದಲ್ಲೂ ಇಹಳಾದ = (ಯಾವಕಾಲದಲ್ಲೂ) ಚ್ಯುತಿಹೊಂದದ, ಪಲ್-ಉರವಲ್ : ಹಲವಾರು ಬಂಧುತನದಲ್ಲೂ ಇರಾಗಂ-ಮಾತಿಲ್ = (ಭಗವದಿತರವಾದ ಅನುಚಿತ ವಿಷಯಗಳಲ್ಲಿ) ಆಸೆ ತೊರೆಯುವುದರಲ್ಲೂ ರ್ತ ಪತಿಲ್ - ತನ್ನ ಸಂಶ್ಲೇಷ ವಿಷಯದಲ್ಲಿ (ಸೇರುವಿಕೆಯಲ್ಲಿ) ವಿನ್ನೆ-ವಿಲಕ್ಕಿಲ್ - ಪಾಪನಿವಾರಣೆಯಲ್ಲೂ ತನೈ - (ಆತ್ಮನ ಸಹಜವಾದ ಸ್ವಭಾವವನ್ನು,

P

155 ಆಲ್ : ಉಂಟುಮಾಡುವುದರಲ್ಲೂ ಅನ್ಸರೇ = ಭಕ್ತರಿಗಾಗಿಯೇ, ಅವತರಿಕ್ಕುಂ ಅವತಾರಮಾಡಿ ಕರುಣಿಸುವ, ಆರ್ಯ : ಗೋಪಾಲನು, ಇರ : ಇದ್ದರೂ, (ಬಿಟ್ಟು) ಅರು = ಅರಿಯಲು ಕಷ್ಟವಾದ, ಮರೈಹಳ್ = ವೇದಾಂತಗಳನ್ನು, ತಮಿಳ್ = ತಮಿಳಿನಲ್ಲಿ

= ರಚಿಸಿದವರ (ನಮ್ಮಾಳ್ವಾರ) ತಾಳೇ - ಅಡಿಗಳನ್ನೇ, ಕೊಂಡು ಈ ಆಶ್ರಯಿಸಿ, ತುನ್ಸ್ -ಅತ್ತ - ದೋಷವಿಲ್ಲದ, ಮದುರಕವಿ - ಮಧುರಕವಿಯಾಳ್ವಾರು, (ಭಗವದ್ವೀಯಷಯವನ್ನೂ ಬಿಟ್ಟು ಪರಮಪುರುಷಾರ್ಥದಲ್ಲಿಯೂ ಆಚಾರ ಕೀರ್ತನೆ ಮಾಡಿದ್ದರಿಂದಲೇ ಅವರಿಗಿದ್ದ ಹೆಸರು ಅನ್ವರ್ಥವಾಯಿತು), ತೋವ್ರ-ಕಾಟ್ಟುಂ = ಚೆನ್ನಾಗಿ ತಿಳಿಯುವಂತೆ ತೋರಿಸಿಕೊಟ್ಟ ತೊಲ್ -ವಳಿಯೇ : ಶುದ್ಧವಾದ ಅನಾದಿಮಾರ್ಗವೇ, ತುಣಿವಾರ್‌ಹಳ್ - ಧೈರವಾಗಿ ಮುಂದುವರಿಯುವವರಿಗೆ, ನಲ್ -ವಳಿಹಲ್ : ಮೋಕ್ಷಮಾರ್ಗಗಳು, (ಭಕ್ತಿ-ಪ್ರಪತ್ತಿಗಳೇ ಮೋಕ್ಷಸಾಧನಗಳು. ಕೊನೆಗೆ ಭಗವದ್ಭಕ್ತಿಯಿಂದಲೂ, ಶಾಸ್ತ್ರಜ್ಞಾನದ ಬೆಂಬಲದಿಂದಲೂ ಸಾರ್ಥಗಳನ್ನರಿಯ ಬಹುದಾದರೂ, ಮುಮುಕ್ಷುಗಳೆಲ್ಲರಿಗೂ ಆಚಾತ್ಯ ಕೃಪೆಯೇ ಅತ್ಯಾವಶ್ಯಕ. ಅದಿಲ್ಲದೆ ಯಾವುದೂ ಸಿದ್ಧಿಸದು): भोग्यत्वे सेव्यतायां अनुमतपुरुषार्थत्वदुस्त्याज्यनाना- बान्धव्यस्वानुरागप्रविहतिविषयेष्वात्मसंश्लेषकार्ये ॥ पापौघोन्मूलकृत्ये निरवधिकरुणायां च तत्वोपदेशे । जीवस्वभादिकाकृत्यधिगतिविषये स्वाश्रयैकाश्रयेभ्यः ॥ सर्वं लीलाफलं तद्वितरितु ममले गोपबाले स्थितेऽपि । श्रुत्यन्तानां विधातुं सकलविषयतां द्राविडोक्त्याकृतित्वम् ॥ योऽभूत्तस्यैव पादौ मधुरकविसमाख्योऽनघो यश्श्रित स्सन् । मार्गे यं नो ददर्श प्रभवति हि स एवातिविश्वासभाजाम् ॥ १ ಮೂಲ : ಎನ್ನುಯಿರ್ ತಂದಳಿತವರೆ ಚರಣಂಪುಕ್ಕು, ಯಾನಡೈವೇಯವ‌ ಗುರುಕ್ಕಳ್ ನಿರೈವಣಂಗಿ, ಪಿನ್ನರುಳಾಲ್ ಪೆರಂಬೂದೂರ್ ವಂದವಳ್ಳಲ್ ಪೆರಿಯನಂಬಿಯಾಳವಂದಾರ್ ಮಣಕ್ಕಾಲ್ ನಂಬಿ, ನನ್ನೆರಿಯ್ಕೆಯವರುರೈ ವುಯ್ಯಕ್ಕೊಂಡಾರ್, ನಾದಮುನಿ ರಡಗೋಪನ್ ಶೇನೈನಾದನ್, ಇನ್ನಮುದತ್ತಿರುಮಕಳೆ ವರೈಮುನ್ನಿಟ್ಟೆಂಬುರುಮಾನ್ ತಿರುವಡಿಹಳಡೈಹಿನೇ ॥ 3

156

ಅರ್ಥ:- ಯಾನ್ = ( ಆಚಾರಕೃಪೆಗೆ ಪಾತ್ರನಾದ) ನಾನು, ಎನ್-ಉಯಿರ್ = ನನ್ನ ಆತ್ಮನನ್ನು, ತಂದ್ : (ಅದರ ನಿಜವಾದರಿವನ್ನುಂಟುಮಾಡಿ) ತೋರಿಸಿಕೊಟ್ಟು, ಅಳಿತವರೆ = ರಕ್ಷಿಸಿದವರನ್ನು (ಆಚಾರರನ್ನು) ಶರಣಂ -ಪುಕ್ಕು = ಶರಣುಹೋಗಿ, ಅವರ್ -ಗುರುಕ್ಕಳ್ = ಆ (ಸ್ವಾಚಾರರ) ಗುರುಗಳ, ನಿರೈ - ಪರಂಪರೆಯನ್ನು (ಸಾಲನ್ನು), ವಣಂಗಿ : ನಮಿಸಿ (ಶರಣುಹೋಗಿ), ಪಿನ್ -ಅರುಳಾಲ್ : ಮೇಲೆಮೇಲೆ ಬರುವ (ಗುರುಗಳ) ಅನುಗ್ರಹದಿಂದ, ಪೆರುಂಬೂದೂರ್ - ಶ್ರೀ ಪೆರುಂಬೂದೂರಿನಲ್ಲಿ ವಂದ = ಅವತಾರಮಾಡಿದ, ವಳ್ಳಲ್ : ಉದಾರರಾದ (ಶ್ರೀರಾಮಾನುಜಾಚಾರರು), ಪೆರಿಯನಂಬಿ : (ಅವರಗುರು) ಪೆರಿಯನಂಬಿಗಳು (ಮಹಾಪೂರ್ಣರು) (ಅವರುಗುರು) ಆಳವಂದಾರ್ : ಯಾಮುನಾಚಾದ್ಯರು, (ಅವರ ಗುರು) ಮಣಕ್ಕಾಲ್‌ನಂಬಿ = ಶ್ರೀ ರಾಮಮಿಶ್ರರು), ಅವರ್ = ಅವರಿಗೆ, ನಲ್ -ನೆರಿಯ್ಯ - ಸನ್ಮಾರ್ಗವನ್ನು, (ಭಕ್ತಿಪ್ರಪತ್ತಿಗಳಲ್ಲಿ ಪ್ರಪತ್ತಿಯೇ ಅತ್ಯತಿಶಯವಾದುದುದೆಂದು ಉರೈತ್ತ : ಉಪದೇಶಿಸಿದವರು, ಉಯ್ಯಕ್ಕೊಂಡಾರ್ - ಶ್ರೀ ಪುಂಡರೀಕಾಕ್ಷರು, (ಅವರ ಗುರು) ನಾದಮುನಿ = ನಾಥಮುನಿಗಳು, (ಅವರಿಗೆ ಶಡಗೋರ್ಪ : ನಮ್ಮಾಳ್ವಾರು, ಅವರಿಗೆ), ಶೇನೈನಾದನ್ : (ಸೇನಾಪತಿ) ವಿಷ್ಯಕ್ಕೇನರು, (ಅವರಿಗೆ), ಇನ್-ಅಮುದ್ರ-ತಿರು-ಮಹಳ್ = ಭೋಗ್ಯತೆಯಲ್ಲಿ ಅಮೃತಕ್ಕಿಂತ ಭೋಗ್ಯತಮಳಾದ ಮಹಾಲಕ್ಷ್ಮಿ (ಹೀಗಿರುವ) ಇವರ (ಮೇಲೆ ಹೇಳಿದ ಕ್ರಮದಲ್ಲಿ ಇವರನ್ನು, ಮುನ್-ಇಟ್ಸ್-ಮುಂದಿರಿಸಿಕೊಂಡು (ಧ್ಯಾನಿಸಿ), ಎಂಬೆರುರ್ಮಾ : ಶ್ರೀಮನ್ನಾರಾಯಣನ, ತಿರುವಡಿಹಳ್ : ಪಾದಗಳನ್ನು, ಅಡೈಹಿನ್ನ್ = ಪಡೆಯುತ್ತೇನೆ. (ಮುಮುಕ್ಷುಗಳಿಗೆ ಸಾವಸ್ಥೆಯಲ್ಲೂ ಗುರುಪಂಕ್ತಿ ಭಜನೆಯು ಅತ್ಯಗತ್ಯವಾದುದು).

दत्वात्मानं म आवत्तमिह शरण मेत्यैतदाचार्यवर्य- श्रेणिं नत्वाथ कारुण्यत उदित मुदारं महाभूतपुर्याम् । श्रीमद्रामानुजार्यं महितमुनिमहापूर्णकं यामुनार्यं श्रीमन्तं राममिश्रं सुपथ मुपदिशन्तं सरोजेक्षणं च ॥ नाथं तं योगिवर्यं कृतभरजनताकूटनिष्ठं शठारिं विष्वक्सेनं च लक्ष्मीं अतिशयितसुधामेवमादीन् पुरस्तात् । कृत्वा कारुण्यपूर्णानथ जगदुदयाद्यादिहेतोर्दयाळोः श्रीमन्नारायणस्योत्तमपदकमले संश्रयेऽनन्यभक्त्या ॥ २

ಮೂಲ : ಆರಣನೂಳಿಚ್ಚೆಯಳಿಡುಮೈದುಕರ್ಕೊರ್ , ವಾರಣಮಾಯವ‌ ವಾದಕ್ಕದಲಿಹಳ್ ಮಾಯ್‌ಪಿರಾನ್, ಏರಣಿಕೀರ್ತಿಯಿರಾಮಾನುಶಮುನಿಯನ್ನುರೈಶೇರ್, J 157 ಶೀರಣಿ ಶಿಂದೈಯಿನೋಂ ಶಿಂದಿಯೋಮಿನಿ ವಿನೈಯೇ ॥ 4 ಅರ್ಥ : ಆರಣನೂಲ್ = ವೇದಾಂಶಾಸ್ತ್ರದ (ವ್ಯಾಸರ ಬ್ರಹ್ಮಸೂತ್ರದ), ವಳಿ = ಮಾರ್ಗದ, ಶೆವ್ವ = ಋಜುತನವನ್ನು (ಸೂತ್ರಾಕ್ಷರಗಳ ಸ್ವಾರಸ್ಯಕ್ಕೆ ಅನುಗುಣವಾದ ಪ್ರವರ್ತನೆಯನ್ನು), ಅಳಿತ್ತಿಡುಂ - ಕೆಡಿಸಿ ನಾಶಪಡಿಸುವಂತಹ, ಐತುಕರ್ಕ್ : ಕುವಾದಿಗಳಿಗೆ, ಓರ್ = ಅಸದೃಶವಾದ, ವಾರಣಮಾಯ್ = ಮತಗಜವಾಗಿ, ಅವರ್ - ಅವರ, ವಾದ : ವಾದಗಳೆಂಬ, ಕದಲಿಹಳ್ಳಿ = ಬಾಳೆಯ ಗಿಡಗಳನ್ನು, ಮಾಯ್ತ - ನಾಶಮಾಡಿದ (ಆದುದರಿಂದಲೆ) ಪಿರಾನ್ = ಉಪಕಾರಮಾಡಿದವರಾದ, ಏರ್ - (ಲೋಕಗಳೆಲ್ಲೆಲ್ಲಾ) ಬಹಳ ಚೆನ್ನಾಗಿ ಒಪ್ಪುವಂತಹ, ಅಣಿ : ಅಲಂಕಾರವಾದ, ಕೀರ್ತಿ ಯಶಸ್ಸುಳ್ಳ, ಇರಾಮಾನುಶಮುನಿ : ಶ್ರೀ ರಾಮಾನುಜಾಚಾರರ, ಇನ್ (ಶಬ್ದಾರ್ಥಗಳಲ್ಲಿರುವ ಗುಣಗಳಿಂದ) ಬಲು ಇಂಪೆನಿಸಿದ, ಉರೈ = ಉತ್ತಮವಾದ ನುಡಿಗಳನ್ನು, ಶೇರ್ - ಸೇರಿಸಿಕೊಂಡ, ಶೀರ್ = ಸದ್ಗುಣಗಳಿಂದ, ಅಣಿ = ಅಲಂಕೃತವಾದ, ಶಿಂದೈಯಿನೋಂ = ಚಿಂತೆಯಿರುವ (ಸತ್ವದಾ ಧ್ಯಾನವಿರುವ) (ನಾವು), ಇನಿ : ಇನ್ನುಮೇಲೆ (ಯತಿಸಾಲ್ವಭೌಮರ ಗ್ರಂಥಗಳ ಸವಿಯನ್ನನುಭವಿಸಿ ರಸಿಕರೆನಿಸಿದ ಮೇಲೆ) ತೀ-ವಿನ್ಯ - (ದೇವರಿಗೆ ಅಭಿಮತವಲ್ಲದ) ಉಗ್ರವಾದ ಕರ್ಮಗಳನ್ನು, ಶಿಂದಿಯೋಂ = ಮನಸ್ಸಿನಲ್ಲೂ ನೆನೆಯುವುದಿಲ್ಲ, ಹೀಗಾದ ಮೇಲೆ ಮಾಡುವುದೆಂತು ? ಖಂಡಿತ ಮಾಡುವುದಿಲ್ಲ). वेदान्ताध्वार्जवादिप्रगुणितमथने हैतुका ये प्रवृत्ताः ध्वंसीचक्रे तदुत्थाः कुवचनकदलीः साह्यकृत् यः करीशः । लोकालङ्कारकीर्तिः यतिकुलतिलकः तस्य रामानुजस्य श्रीसूक्त्यानन्दितानां कथमपि न भवेत् नोऽघचिन्तं हि चित्तम् ॥ ४ ಮೂಲ : ನೀಳವಂದಿನ್ ವಿದಿವಹೈಯಾಲ್ ನಿನೈವೋನಿಯನಾಂ, ಮೀಳವಂದಿನ್ನು ವಿದ್ಯೆಯುಡಂಬೊ ವಿಳುಂದುಳಲಾದ್, ಆಳವಂದಾರೆನ ವೆನ್ನರುಳ್‌ತಂದು ವಿಳಂಗಿಯಶೀರ್, ಆಳವಂದಾರಡಿಯೋಂ ಪಡಿಯೋಂ ಇನಿಯಲ್ವಳಕ್ಕೇ 5158 *

ಅರ್ಥ :- ನೀಳ-ವಂದ್ : ಬಹುಕಾಲದಿಂದ (ಸಂಸಾರದಲ್ಲಿ ತೊಳಲಿ ಬಳಲಿ) ಬಂದು, ಇಸ್ತ್ - ಈ ಜನ್ಮದಲ್ಲಿ ಐದಿ-ವಯಾಲ್ - ದೇವರ ಕರುಣೆಯ ಮೂಲಕವಾದ ಭಾಗ್ಯದಿಂದ, ನಿನೈವ್ = (ಉಜೀವಿತನಾಗಲೆಂಬ) ಬಯಕೆಯನ್ನು, ಒಯ = ಪಡೆದಿರುವ, ನಾಂ = ನಾವು, ಕೋಳ - ಮತ್ತಷ್ಟು ಹೆಚ್ಚಾಗಿ, ಎನೈ - ಪಾಪದಿಂದ ಬರುವ, ಉಡುಂಬ್ = ದೇಹಸಂಬಂಧವನ್ನು, ಒನ್ರಿ = ಪಡೆದು, ವಿಳುಂದ್ : (ಕೀಳುಗತಿಯನ್ನು ಹೊಂದಿ) ಬಿದ್ದು, ಉಳಲಾದ - ಪಡಬಾರದ ಯಾತನೆಯನ್ನು ಪಡೆದಂತೆ, ‘ಆಳ 2 (ನಮ್ಮನ್ನು ಆಳಿ ರಕ್ಷಿಸಲು, ವಂದಾರ್ = ಬಂದರು’’, ಎನ : ಎಂದು ಎಲ್ಲರೂ ಕೊಂಡಾಡುವಂತೆ, ವೆನ್ - (ದುರ್ವಾದಿಗಳನ್ನು) ಜಯಸಿ, ಅರುಳ್ -ತಂದ್ = ಕರುಣಿಸಿ, ವಿಳಂಗಿಯ : ಬೆಳಗುತ್ತಿರುವ, ಶೀರ್ : ಶುಭಗುಣಗಳುಳ್ಳ, ಆಳವಂದಾರ್ : ಯಾಮುನಾಚಾರರ, ಅಡಿಯೋಂ : ದಾಸರಾದ ನಾವು, ಇನಿ : ಇನ್ನುಮುಂದೆ, ಅಲ್-ವಳಕ್ಕೇ : ನ್ಯಾಯವಲ್ಲದುದನ್ನು (ಅಸಚ್ಛಾಸ್ತ್ರಗಳನ್ನು) ಪಡಿಯೋಂ - ಪರಿಸೆವು (ಓದುವುದಿಲ್ಲ).

आयाता श्चिरकालतो जनिपथे दैवात् विदन्तो हितं भूयोऽपीह यथा पतेम न वयं दुष्कर्मदे है र्युताः । दूयेमापि तथोपयात इव संज्ञायेत वा वादिनः जित्वास्मासु दयाळु राहितयशाः श्रीयामुनेयो मुनिः ॥ तादृक्षदेशिकपदद्वन्द्वसेवारता वयम् । न पठाम स्त्वपन्यायग्रन्थान् अन्यान् इतः परम् ॥ १ ಮೂಲ : ಕಾಳಂ ವಲಂಬುರಿಯನ್ನ ನಾದಲಡಿಯವರ್, ತಾಳಂ ವಳಂಗಿತ್ತಮಿರೈ ಇನ್ನಿತಂದವಳ್ಳಲ್‌, ಮೂಳುಂತವನರಿ ಮೂಟ್ಟಯ ನಾದಮುನಿಕ್ಕಳಲೇ, ನಾಳುಂತೊಳುದೆಳುವೋಂ ನಮಸ್ಕಾರ್ ನಿಹರ್ ನಾನಿಲತೇ ॥ 6 ಅರ್ಥ :- ಕಾಳಂ - ಕಹಳೆ (ಅಥವಾ ಚಕ್ರ) ವಲಂಬುರಿ = ಬಲಮುರಿ ಶಂಖ ಇವುಗಳಿಗೆ (ಇವುಗಳ ಧ್ವನಿಯು ವಿಜಯಸೂಚಕವಾಗಿ ಯಜಮಾನನ ಮೇಲೆಯನ್ನು ತಿಳಿಸುವಂತೆ) ಅನ್ನ - ಸದೃಶರಾದ, ನಲ್ -ಕಾದಲ್ : ಒಳ್ಳೆಯ ಭಕ್ತಿಯುಳ್ಳ, ಅಡಿಯವ‌ ಭಕ್ತರಿಗೆ, ತಾಳಂ-ವಳಂಗಿ = ತಾಳವಿದ್ಯೆ (ಗಾನವಿದ್ಯೆಯನ್ನು ಉಪದೇಶಿಸಿ, ತಮಿಳರೈ 5 ದ್ರಾವಿಡ ವೇದದ, ಇನ್ -ಇಶ್ಯ : ಇಂಪಾದ ಗಾನವನ್ನು, ತಂದ-ವಳ್ಳಲ್ ಉಪದೇಶಮಾಡಿ ಕರುಣಿಸಿದ, ಮೂಳುಂ = ಆದರದಿಂದ ಸ್ವೀಕರಿಸಲ್ಪಡುವ, ತವ-ನೆರಿ =

159
ತಪೋಮಾರ್ಗಗಳನ್ನು, ಮೂಟ್ಟಿಯ : (ಲೋಕದಲ್ಲೆಲ್ಲಾ ಪ್ರವರ್ತಿಸುವಂತೆ ಮಾಡಿದ, ನಾದಮುನಿ - ನಾಥಮುನಿಗಳ, ಕಳಲೇ = ಪಾದಗಳನ್ನೇ, ನಾಳುಂ = ನಿತ್ಯವೂ, ತೊಳುದು - ಸೇವಿಸಿ, ಎಳುವೋಂ = ಉಜೀವಿಸೋಣ, ನಮಕ್ಕೆ = ನಮಗೆ, ನಾನಿಲ - ನಾಲ್ಕು ಕಡೆಯೂ (ಎಲ್ಲೆಲ್ಲೂ ನಿಹರ್ = ಸಮಾನರಾದವರು, ಆರ್ : ಯಾರು ? (ನಮ್ಮಂತಹ ಭಾಗ್ಯವಂತರು ಎಲ್ಲೂ ಇಲ್ಲ)
w
काहंळस्वनशंखनादसमाश्रितामलभक्तयोः
ताळयुग्द्रविडोक्तिगीतिकलोपदेष्टुरुदारिणः । आदरेण तयो स्तपोऽयनदर्शिनाथमुनेः पदौ नित्यमेव निषेव्य वृद्धिमुपैम नो भुवि के समाः ॥
ಉಪೋದ್ಘಾತಾಧಿಕಾರ
ಮೂಲ: ಆಳುಮಕ್ಕಲಮೆಮ್ಮೆ ಯಂಬುಯತ್ತಾಳ್ಯ ಕಣವನ್,
ತಾಳಿಶೇರ್‌ ಮಕ್ಕುಮವೈತಂದ ತಹವುಡೈಯಾರ್, ಮೂಳುಮಿರುಳ್ ವಿಳಮುಯನ್ನೋದಿಯ ಮೂನುಳ್ಳಂ, ನಾಳುಮುವಕ್ಕವಿಂಗೇ ನಮರ್‌ದಿವಾನ್‌ನದೇ ॥ 7

ارة

ಅರ್ಥ :- ಅಂಬುಯತ್ತಾಳ್ = ಅಂಬುಜವಾಸಿನಿಯಾದ ಮಹಾಲಕ್ಷ್ಮಿಯ, ಕಣವನ್ ವಲ್ಲಭನು, ಎಮ್ಮೆ = ನಮ್ಮನ್ನು, ಅಡೈಕ್ಕಲಂ : ರಕ್ಷಣೀಯ ವಸ್ತುವೆಂದು, ಆಳುಂ : ಸ್ವೀಕರಿಸಬೇಕೆಂದು, ತಾಳ್ -ಇ = ಪಾದಗಳೆರಡನ್ನೂ, ಶೇರ್‌ನ್ಸ್ = ಆಶ್ರಯಿಸಿ, ಎಮಕ್ಕುಂ ನಮಗೂ, ಅವೈ = ಆ ಭಗವಂತನ ಅಡಿಗಳನ್ನು, ತಂದ - ಕೊಡುವ, ತಹವ್ - ಉಡೈಯಾ‌ ದಯೆಯುಳ್ಳವರಾದ (ಆಚಾರ್ಯರು), ಮೂಳುಂ : ಅಭಿವೃದ್ಧಿಯಾಗುತ್ತಿರುವ, ಇರುಳ ಹಳ್ - ಅಜ್ಞಾನಗಳು, ವಿಳ್ಳ - ತೊಲಗುವಂತೆ, ಮುಯನ್ಸ್ : ಅಭಿನಿವೇಶದಿಂದ, ಓದಿಯ = ಉಪದೇಶಿಸಿದ, ಮೂನ್ = ಮೂರು ರಹಸ್ಯಗಳ, ಉಳ್ಳಂ : ತಾತ್ಪರವನ್ನು, ನಾಳುಂ - ಪ್ರತಿನಿತ್ಯವೂ (ಅನುಸಂಧಾನಮಾಡಿ) ಉಹಕ್ಕ - ಉಲ್ಲಾಸಗೊಳ್ಳಲು, ನಮಕ್ : ನಮಗೆ, ಇಂಗೇ = ಇಲ್ಲಿಯೇ, ಓರ್ .2 ಅಸಾಧಾರಣವಾದ, ವಿದಿ = ಭಾಗ್ಯವು, ವಾಯ್ ನದ್ : (ಪರಿಪಕ್ವವಾಗಿ) ಫಲೋನ್ಮುಖವಾಗಿದೆ.

स्वीकृर्वस्मान् स्वरक्ष्यान् इति कमलगृहावल्लभांघ्री प्रपद्य तद्दानैकानुकम्पैः गुरुभि रभिहिते सादरं वीतदोषे । 160

तात्पर्यार्थी रहस्यत्रय इह च यथा नोऽभिवर्धेत सम्यक् सन्तुष्यामश्च तद्वन्निरुपमविधि रागत्य पक्वः समिन्धे ॥ ಮೂಲ : ತಿರುವುಡನ್‌ಂದ ಶೇಳುಮಣಿಪೋಲ್‌ ತಿರುವಾಲಿದಯಂ, ಮರುವಿಡವೆನ್ನ ಮಲರಡಿಕೂಡುಂದಕ್ಕೆ ಪೆರುನಾಂ, ಕರುವುಡನ್‌ಂದ ಕಡುವಿನೈಯಾತಿಲ್ ವಿಳುಂದೊಳುಹಾದ್, ಅರುವುಡನೈಂದರಿವಾ‌ ಅರುಳಯ್ಯ ವಂದನರೇ ॥

ಈ ಪಾಶುರದಿಂದ ನಲವತ್ತನೆಯ ಪಾಶುರದವರೆಗೆ ಅಂತಾದಿ ಪದ್ಯಗಳಾಗಿವೆ) ಅರ್ಥ :- ತಿರು-ಉಡನ್ : (ಸಮುದ್ರಮಥನ ಕಾಲದಲ್ಲಿ ಮಹಾಲಕ್ಷ್ಮಿಯ ಜೊತೆಯಲ್ಲಿ ವಂದ = ದೊರಕಿದ, ಶೆಳು : ಶ್ಲಾಮ್ಯವಾದ, ಮಣಿಪೋಲ್ ಕೌಸ್ತುಭಮಣಿಯಂತೆ, ತಿರು : ಲಕ್ಷ್ಮಿಯಲ್ಲಿ ಮಾಲ : ವ್ಯಾಮೋಹವುಳ್ಳವನ (ಲಕ್ಷ್ಮೀಕಾಂತನ) ಇದಯಂ = ಹೃದಯವು, ಮರು-ಇಡಂ-ಎನ್ನ - ಪ್ರೇಮದಿಂದ ಬಂದು ಆಶ್ರಯಿಸಿರುವ ಸ್ಥಳವೆಂದು ಹೇಳುವಂತೆ, ಮಲ‌ -ಅಡಿ = ಸುಮಮೃದುಪದಗಳನ್ನು ಶೂಡುಂ-ವಕ್ಕೆ - ತಲೆಯಮೇಲೆ ಇರಿಸಿಕೊಳ್ಳುವ ರೀತಿಯನ್ನು, ಪರ = ಹೊಂದಲು, (ಅರ್ಹರಾದ) ನಾಂ - ನಾವು, ಕರುವುಡನ್ = ಗರ್ಭದಿಂದಲೇ ತೊಡಗಿ, ವಂದ = ಬಂದ, ಕಡು-ವಿನೈ = ಕ್ರೂರ ಪಾಪಗಳೆಂಬ, ಆಲ್ - ನದಿಯಲ್ಲಿ ಏಳುಂದ್ = ಬಿದ್ದು, ಒಳುಹಾದ್ ಕೊಚ್ಚಿಕೊಂಡು ಹೋಗದಂತೆ, ಅರುಳ್ - ದಯೆಯನ್ನು, ಶಯ್ಯ - ತೋರಲು, ಅಮೈಂದನರೆ = ಪೂರ್ಣ ಸಾಮರ್ಥ್ಯವಂತರಾಗಿರುವರೇ (ಅವರು ಯಾರೆಂದರೆ) ಅರುವುಡನ್ - ಸೂಕ್ಷ್ಮಾರ್ಥಗಳ ಸಹಿತ ಅರಿಯಲು ಕಷ್ಟವಾದ ಶೇಷ-ಶೇಷಿ ಭಾವವೇ ಮೊದಲಾದ ಸಂಬಂಧಜ್ಞಾನಸಹಿತ) ಐಂದ್ : ಐದನ್ನು ಅರ್ಥಪಂಚಕವೆಂದು ಪ್ರಸಿದ್ಧವಾದ, ಪರಮಾತ್ಮ, ಜೀವಾತ್ಮ ಸ್ವರೂಪ, ಪ್ರಾಪ್ತಿಗೆ ಉಪಾಯ, ಫಲ ಮತ್ತು ಪ್ರಾಪ್ತಿಗೆ ವಿರೋಧಿಯಾದುವುಗಳನ್ನು) ಅರಿವಾರ್ = ತಿಳಿಯತಕ್ಕವರು (ಅಂದರೆ ವಿಶದ ಪ್ರಜ್ಞರಾದ ಆಚಾರೈರು ಕರುಣಿಸಲು ಸಮರ್ಥರು. ಅವರನ್ನು ಆಶ್ರಯಿಸಿದ ಬಳಿಕ ಜ್ಞಾನಕ್ಕಾಗಿ ಮತ್ಯಾವುದನ್ನೂ ಅಪೇಕ್ಷಿಸಬೇಕಿಲ್ಲ ಎಂದು ಭಾವ).

सार्धं लक्ष्म्योपयातः प्रवरमणि रिव श्रीशवक्षस्स्थलं हि तञ्चास्कामं निवासस्थलमिति पदपद्मार्हशीर्षा वयं च । गर्भायातोग्रपापव्रजसरिति निपत्य व्रजामो न यद्वत् सूक्ष्मार्थान् पञ्च तद्वत् विदुरिह गुरवोऽस्मास्वलं ये दयन्ते ॥ ८

161 ಮೂಲ : ಅಮೈಯಾದಿವೈಯೆನ್ನುಮಾಶೆಯಿನಾಲ್ ಅರುಮೂನುಲಹಿಲ್, ಶುಮೈಯಾನ ಕಲಿಹಳ್ ಶೂಳವಂದಾಲುಂ ತೊಹೈಯಿವೈಯೆನ್ಸ್, ಇಮೈಯಾ ವಿಮೈಯವರೇತಿಯ ಎಟ್ಟಿರಂಡೆಣ್ಣಿಯ, ನಂ ಶಮೈಯಾಶಿರಿಯ‌ ಶದಿಕ್ಕುಂ ತನಿನಿ ತಂದನರೇ ॥

(ಸಾರನಿಷ್ಕರ್ಷಾಧಿಕಾರ - 2)

9 ಅರ್ಥ :- ಇವೈ = ಕಲಿತ ಮತ್ತು ಕಲಿಯುತ್ತಿರುವ ಈ ವಿದ್ಯೆಗಳು, ಅಮೈಯಾದ್ ಸಾಲದು, ಎನ್ನುಂ : ಎಂಬ, ಆಶೆಯಿನಾಲ್ : ಆಸೆಯಿಂದ, ಉಲಹಿಲ್ - ಲೋಕದಲ್ಲಿ (ಕಲಿಯಬಹುದಾದ) ಆರು-ಮೂನ್ನುಂ : (6x 3 – 18) ಹದಿನೆಂಟು, ಶುಮೈಯಾನ : ಬರೀಭಾರವಾಗಿರುವ, ಕಲ್ವಿಹಳ್ = ವಿದ್ಯೆಗಳು, ಶೂಳ್ = ಸುತ್ತುಗಟ್ಟಿಕೊಂಡು, ವಂದಾಲುಂ = ಬಂದರೂ, ಇವೆ : ಇವು, ತೊಹೈ-ಎನ್ = ಬರೀ ಸಂಖ್ಯೆಯನ್ನು ಪೂರ್ತಿಮಾಡಲು ಬಂದಿರತಕ್ಕವು ಎಂದು, ಇಮೈಯಾನ - ಎವೆಯಿಕ್ಕದವರಾದ, ಇಮೈಯವರ್ : ನಿತ್ಯಸೂರಿಗಳು, ಏತ್ತಿಯ = ಕೊಂಡಾಡುವಂತಹ, ಎಟ್ಟಿ - ಅಷ್ಟಾಕ್ಷರ ಮಂತ್ರವನ್ನೂ, ಇರಂಡ್ = ಎರಡು ಮಂತ್ರಗಳನ್ನೂ, (ದ್ವಯ ಮತ್ತು ಚರಮ ಶ್ಲೋಕಗಳು) ಎಣ್ಣಿಯ = (ಅರ್ಥಾನುಸಂಧಾನದೊಡನೆ) ಜಪಿಸುವ, ನಂ ಶಮಯ-ಆಶರಿಯರ್ : ದರ್ಶನ ಪ್ರವರ್ತಕರಾದ ಆಚಾರ್ಯರು, ಶದಿಕ್ಕುಂ ನಮ್ಮ, ಚತುರತೆಯೊಡಗೂಡಿದ, ತನಿ-ನಿಲೈ : ತನ್ನದೇ ಆದ ಸ್ಥಿತಿಯನ್ನು, ತಂದನ‌ = ತಂದುಕೊಟ್ಟು ಕರುಣಿಸಿದರು.

नैता अभ्यस्यमाना अल मिति च कला आशयाष्टादशोर्व्यां सर्वा भारायमाणा गणश उपगता श्चापि संख्यासमाप्त्यै । मत्वैवं निर्निमेषैः परमपदगतैः संस्तुतं चाष्टवर्णं मन्त्रं संशीलयन्तो द्वय मिह समयाचार्यराजोऽस्मदीयाः ॥ सारासारविवेकज्ञा: सर्वोज्जीवनदां स्थितिम् । कृपया चोपदेशेन दुष्प्रापां इतरैः ददुः ॥

ಮೂಲ : ನಿಲೈತಂದದಾರಕನಾಯ್ ನಿಯಮಿಕ್ಕುಮಿರೈವನುಮಾಮ್ | ಇಲದೊ ನಾವಹೈಯೆಲ್ಲಾಂ ತನದೆನುಮೆಂದೈಯುಮಾಮ್ | ತುಲೆಯೆಲೈಯೆನ ನಿನ್ನ ತುಳಾಯ್ ಮುಡಿಯಾನುಡಂಬಾಯ್ | ವಿಲೈಯಿನ್ರಿ ನಾಮಡಿಯೋಮೆನ್ಸ್ ವೇದಿಯರ್ ಮೆಯ್‌ಪೊರುಳೇ ॥ 162

J (ಪ್ರಧಾನಪ್ರತಿತಂತ್ರಾಧಿಕಾರ - 3)

** ಅರ್ಥ :- ನಿಲೈ - ಸ್ಥಿತಿಯನ್ನು, ತಂಡ : ಕೊಟ್ಟಿರುವ, ದಾರಕನಾಥ್ = ಧಾರಕನಾಗಿಯೂ, ನಿಯಮಿಕ್ಕುಂ = ನಿಯಮಿಸುವಂತಹ, ಇವನುಂ ಆಯ್ = ಸ್ವಾಮಿಯಾಗಿರುವ, ಒನ್ನು = ಒಂದೂ, ಇಲದ್ : ತನ್ನದಲ್ಲವೆಂದು, ಎನಾವಹೈ ಹೇಳಸಿಕೊಳ್ಳದ ರೀತಿಯಲ್ಲಿ ಎಲ್ಲಾಂ = ಎಲ್ಲವೂ, ತನದ್ = ತನ್ನದೇ, ಎನುಂ = ಎಂದು ಹೇಳಿಸಿಕೊಳ್ಳುವ, ಎಂದೈಯುಂ-ಆಯ್ : ನಮ್ಮ ತಂದೆಯೂ ಆದ, ತುಲೈ ಸಮಾನವಾದುದು, ಒನ್ನು= ಒಂದೂ, ಇಲೈ-ಎನ : ಇಲ್ಲದಂತೆ (ಶ್ವೇತರ ಸಮಸ್ತ ವಿಲಕ್ಷಣನಾದ) ನಿನ್ನ - ಇರುವ, ತುಳಾಯ್-ಮುಡಿಯಾನ್ : ತುಲಸೀಮಾಲೆಯನ್ನು ಕಿರೀಟದಲ್ಲಿ ಧರಿಸಿದ, ಪರಮಾತ್ಮನ, ಉಡಂಬಾಯ್ - ಶರೀರಗಳಾಗಿರುವ, ನಾಂ - ನಾವು (ಅವನಿಗೆ) ವಿಲೈ = ಬೆಲೆ, ಇನ್ನಿ - ಇಲ್ಲದ, (ನಿರುಪಾಧಿಕವಾದ) ಅಡಿಯೋಂ : ದಾಸರು, ಎನ್ನೆ - ಎಂಬುದೇ, ವೇದಿಯರ್ - ವೇದಗಳನ್ನು ಚೆನ್ನಾಗಿ ಅರಿತ ಜ್ಞಾನಿಗಳ, ಮೆಯ್ = ಸತ್ಯವಾದ, ಪೊರುಳ್ : ತಾತ್ಪರ್ಯ, (ತೀರ್ಮಾನವಾದ ಅರ್ಥ).

सत्तादातु विधर्तु र्निरुपधिकनियन्तु स्समस्तेशितु श्च नोच्येतेदं च नास्ये त्यपितु पितु रशेषस्य शेष्येश एव । इत्युक्तस्यास्थितस्य त्वनितरसमतां श्रीतुलस्यात्तमोळे: देहा दासा वयं ही त्यनघनिगमसंवेदिनां तात्विकोऽर्थः ॥

ಮೂಲ : ಪೊರುಳನನಿನ್ನ ಪೂಮಹನಾದನವನಡಿಶೇರ್‌ನ್ಸ್ ಅರುಳೊನ್ನು ಮನನವನ್ನೊಳುಪಾಯಮಮೈಂದಪಯನ್, ಮರುಳೆನ್ರಿಯ ವಿನೈವಲಂಗೆ ವೈಯೊಂದರಿವಾರ್, ಇರುಳೊಲಾವಹೈ ಯೆಮ್ಮನಂತೇರ ವಿಯಂಬಿನರೇ ॥

(ಅರ್ಥಪಂಚಕಾಧಿಕಾರ - 4)

१० ॥

ಅರ್ಥ :- ಪೊರುಳ್ - ಪುರುಷಾರ್ಥವು, ಒನ್ನು : ಒಂದೇ, ಎನ : ಎನ್ನುವಂತೆ, ನಿನ್ನ = ಇರುವ, ಪೂ-ಮಕಳ್ -ನಾದನ್ -ಅವನ್ - ಪೂವಿನ ಕುವರಿಯಾದ ಮಹಾಲಕ್ಷ್ಮಿಯ ವಲ್ಲಭನ, ಅಡಿ : ಪಾದಗಳನ್ನು, ಶೇರ್‌ನ್ನ : ಶರಣು ಹೊಂದಿ, ಅರುಳ್ -ಒನ್ನುಂ ದಯೆಯೊಂದಿಗೊಂದಾಗಿ, ಅನ್ಸನ್ = ಪ್ರೇಮದಿಂದ ಕೂಡಿದ ಭಕ್ತನೂ, ಅವನ : ಅವನಿಂದ, ಕೊಳ್ = ಸ್ವೀಕರಿಸಲ್ಪಡುವ, ಉಪಾಯಂ = ಮಾರ್ಗಗಳು (ಭಕ್ತಿ-ಪ್ರಪತ್ತಿಗಳು) ಅಂದ - ಹೊಂದಿಕೊಂಡಿರುವ, ಪಯನ್ = ಫಲವೂ, (ಪರಿಪೂರ್ಣ

  • ಅಧಿಕಾರ ಸಂಗ್ರಹಮ್ 163 ಬ್ರಹ್ಮಾನುಭವವು) ಮರುಳ - ಅಜ್ಞಾನವನ್ನು, ಒನಿಯ - (ಬಿಡದೆ) ಉಂಟುಮಾಡುವ, - ಪಾಪಗಳೆಂಬ, ವಲ = ಬಲವಾದ, ವಿಲಂಗ್ - ಸಂಕೋಲೆ, ಎನ್ = ಎಂಬ, ಇ-ಐಂದುಂ = ಈ ಐದನ್ನೂ, (ಅರ್ಥ ಪಂಚಕಗಳನ್ನು) ಅರಿವಾರ್ = ವಿಶದವಾಗಿ ಬಲ್ಲವರಾದ (ನಮ್ಮ ಆಚಾರ್ಯರು) ಇರುಳ್ - ಅಜ್ಞಾನವು, ಒನ್ನು - ಸ್ವಲ್ಪವೂ, ಇಲಾ-ವಹೈ = ಉಳಿಯದೆ ನಾಶವಾಗುವಂತೆ, ಎಂ = ನಮ್ಮ ಮನಂ = ಮನಸ್ಸು ತೇರ = ತಿಳಿಗೊಂಡು ಉಜೀವನಗೊಳ್ಳುವಂತೆ, ವಿಯಂಬಿನರೇ = ಉಪದೇಶಿಸಿ, ಕರುಣಿಸಿದರಲ್ಲವೇ. पुमर्थ स्त्वेक स्सन्निव कुसुमाजाजानिचरणौ प्रपद्यैकीभूतः परमकृपया भक्तरसिकः । तदादेयोपायः फल मनुभवान्तं त्वपमति- प्रदात्रंहोरूपप्रबलनिगळ श्चेति विशदम् ॥ पञ्चैतानि विजानन्तो गुरवो मन्मनो यथा । आज्ञानगन्धरहितं स्यात्प्रसन्नं उपादिशन् ॥ ಮೂಲ : ತೇರವಿಯಂಬಿನ‌ ತಿತ್ತು ಮಶಿತ್ತು ಮಿರೈಯುಮ್‌ನ, ವೇರುಪಡುಂ ವಿಯನ್‌ತತ್ತುವ ಮೂನ್ನು ವಿನೈಯುಡಂಬಿಲ್, ಕೂರುಪಡುಂ ಕೊಡುಮೋಹಮುಂ ತಾನಿರೈಯಾಂ ಕುರಿಪ್ಪು ಮಾರನಿನೈಂದರುಳಾಲ್ ಮರೈನೂಲ್ ತಂದ ವಾದಿಯರೇ ॥ 12 (ತತ್ವತ್ರಯಾಧಿಕಾರದಪಾಶುರ - 5)

ಅರ್ಥ :- ಮರೆ -ನೂಲ್ : ವೇದಶಾಸ್ತ್ರವನ್ನು (ಉಪನಿಷತ್ತುಗಳನ್ನು) ತಂದ - (ತಮಿಳಿನಲ್ಲಿ ತಂದುಪದೇಶಿಸಿದ, ಆದಿಯರ್ - ಹಿಂದಿನವರು (ಪೂಾಚಾರ್ಯರು) ಅರುಳಾಲ್ - ಕರುಣೆಯಿಂದ, ವಿನೈ = ಪಾಪದಿಂದ ಆರಂಭವಾದ, ಉಡಂಬಿಲ್ = (ಕರ್ಮಕೃತ) ದೇಹದಲ್ಲಿ ಕೂರುಪಡುಂ = ದಿನದಿನಕ್ಕೂ ಪ್ರಬಲವಾಗುವ, ಕೊಡು = ಕ್ರೂರವಾದ, ಮೋಹಮುಂ - ಅಜ್ಞಾನವೂ, (ಭ್ರಮವೂ) ರ್ತಾ: ತಾನು, ಇ-ಆಂ = (ಸ್ವತಂತ್ರ) ಸ್ವಾಮಿಯಾಗಿರುವ, ಕುರಿಪು = ನಿರೂಪಣೆಯು, ಮಾರ = ಹೋಗಬೇಕೆಂದು, ನಿನ್ನೆಂದ್ - ನೆನೆದು (ಸಂಕಲ್ಪಿಸಿ), ಶಿತ್ತುಂ - ಚೇತನ ತತ್ವವೂ, ಅಶಿತ್ತು = ಅಚೇತನತತ್ವವೂ, ಇರೈಯುಂ : ಈಶ್ವರತತ್ವವೂ, ಎನ - ಎನ್ನುವಂತೆ, ವೇರುಪಡುಂ = ಬೇರ್ಪಡುವ, ವಿಯಂ - ವಿಸ್ಮಯಪಡುವಂತಹ, ತತ್ತುವಂ-ಮೂನ್ನುಂ = ಮೂರು ತತ್ವಗಳನ್ನೂ, ತೇರ : (ನಾವು) ತಿಳಿಯುವಂತೆ, ಇಯಂಬಿನರ್ - ಹೇಳಿದರು, (ಉಪದೇಶಿಸಿದರು)

164

कर्मानुबन्धिनि विलक्षणबन्धदेहे आत्मभ्रमः प्रतिकलं परिवृद्ध उग्रः । स्वात्मा स्वतन्त्र धीश्च यथा निवृत्य वर्धेत सन्मति रिहेत्यनुकम्पया ये आद्या स्त्रयीमकुटबोधनदानदक्षाः तत्वत्रयं चिदचिदीश इति प्रभिन्नम्। अत्यन्तविस्मयकरं स्वगतस्वभावात् विद्मो यथा सुविशदं समुपादिशन् नः ॥ ಮೂಲ : ವಾದಿಯರ್ ಮನ್ನುಂ ತರುಕ್ಕಚ್ಚೆರುಕ್ಕಿನಿರೈಕುಲೆಯ, ಶಾದುಶನಂಗಳಡಂಗ ನಡುಂಗ ತನಿತ್ತನಿಯೇ, ಆದಿಯೆನಾವಹೈ ಯಾರಣದೇಶಿಕರ್ ಶಾತ್ತಿನ‌ ನಂ, ಪೋದಮರುಂ ತಿರುವಾದುಡನ್ನಿನ ಪುರಾಣನೈಯೇ ॥

(ಪರದೇವತಾಪಾರಮಾರ್ಥ್ಯಾದಿಕಾರ)
१२
13
ಅರ್ಥ :- ವಾದಿಯರ್ = ದುರ್ವಾದಿಗಳು, ಮನ್ಸ್ - ಬಲವಾದ, ತರುಕ್ಕ - ತರ್ಕದ, ಶೆರುಕ್ಕಿಲ್ - ಗರ್ವದಿಂದ, ಮರೈ = ವೇದಗಳು, ಕುಲೈಯ : ಹೆದರುವಂತೆ, ಶಾದುಶನಂಗಳ್ - ಸಾಧುಜನರು, ಅಡಂಗ = ಪೂರ್ಣವಾಗಿ, ನಡುಂಗ = ನಡುಗುವಂತೆ, ತನಿ-ತನಿಯೇ-ಆದಿ - (ಜಗತ್ತಿಗೆ) ಕಾರಣವಾದ ವಸ್ತು (ತಮತಮಗೆ ತೋರಿದಂತೆ
ಇಂದ್ರ, ರುದ್ರ, ಬ್ರಹ್ಮ, ಆದಿತ್ಯ, ಹೀಗೆ ತೋರಿದವರಲ್ಲಿ ಒಬ್ಬನೇ ಕಾರಣ ಮತ್ತು ಪರದೇವತೆಯೆಂದು) ಎನಾವಹೈ : ಎಂದು (ವಾದಮಾಡಿ) ಹೇಳದ ಹಾಗೆ, ಆರಣ-ದೇಶಿಕರ್ : ವೇದಾಂತಗಳಿಗೆ ಆಚಾದ್ಯರಾದವರು, (ಗುರುವರರು) ನಂ = ಪ್ರಸಿದ್ಧವಾದ, ಪೋದು-ಅಮರುಂ : ಕಮಲದಲ್ಲಿ ನೆಲೆಗೊಂಡಿರುವ, ತಿರು-ಮಾದ್ - ಉಡನ್ - ಲಕ್ಷ್ಮೀಯೆಂಬ ತರುಣಿಯ ಸಹಿತನಾಗಿ, ನಿನ್ನ = ಇರುವ, (ಸತ್ವರಿಗೂ ಯಾವಾಗಲೂ, ಪ್ರಾಪ್ಯನೂ, ಶರಣ್ಯನೂ, ಆಗಿನಿಂತಿರುವ) ಪುರಾಣನೈಯೇ ಈ ಅನಾದಿಯಾಗಿ ‘‘ಪುರಾಣಪುರುಷ’‘ನೆಂದೇ ಹೇಳಿಸಿಕೊಳ್ಳುವ ಶ್ರೀಮನ್ನಾರಾಯಣನನ್ನೇ, ಶಾತಿನರ್ = ಘೋಷಿಸಿರುವರು. (ಇವನೇ ಜಗತ್ಕಾರಣನು, ಪರದೇವತೆಯೆನಿಸುವವನು, ಮತ್ತಾರೂ ಇಲ್ಲ, ಉಳಿದುವೆಲ್ಲ ಇವನಿಗೇ ಒಳಪಟ್ಟವು, ಎಂದು ಸಿಂಹನಾದಮಾಡಿ, ಎಲ್ಲರಿಗೂ ತಿಳಿಸಿರುವರು). दुर्वादिस्थिरतर्कगर्वभरतो भीता त्रयी कृत्स्नशः । त्रस्तास्स्यु स्सुजना यथा च जगतः प्रत्येकशः कारणम् ।

न ब्रूयु र्विमुखा स्तथोपनिषदाचार्या जुघोषुः परः पुष्पावासरमेश एव पुरुषो मूलं पुराणस्त्विति ॥ ಮೂಲ : ನಿನ್ನ ಪುರಾಣನಡಿಯಿಯೇನುಂ ನೆಡುಂ ಪಯನುಂ, ಪೊನ್ನುದಲೇ ನಿನ್ನೆಯೆಡಪ್ರೊಂಗುಂ ಬವಕ್ಕಡಲುಂ, ನನ್ನಿದ್ ತೀಯದಿದೆನ್ ನವಿನ್ನರ್ ನಲ್ಲರುಳಾಲ್, ವೆನ್ಸ್ ಪುರ್ಲಗಳ್ಳಿ ವೀಡಿನೈವೇಂಡುಂ ಪೆರುಂಪಯನೇ ॥ (ಮುಮುಕ್ಷುತ್ವಾಧಿಕಾರದಲ್ಲಿರುವಪಾಶುರ)

165 १३ 14 ಅರ್ಥ :- ನಿನ್ನ - (ಲಕ್ಷ್ಮೀಸಮೇತನಾಗಿ ಇರುವ, ಪುರಾಣನ್ = ಪುರಾಣ ಪುರುಷನಾದ ಶ್ರೀಮನ್ನಾರಾಯಣನ, ಅಡಿ-ಇ - ಪಾದಗಳೆರಡನ್ನು, ಎಂದುಂ ಧರಿಸಿ ಸೇವೆ ಮಾಡುವುದೆಂಬ, ನೆಡುಂ = ಬಹುಕಾಲ ಮುಂದುವರಿಯುವ, ಪಯನುಂ = - ಫಲವನ್ನು (ಪುರುಷಾರ್ಥವನ್ನು) ಪೊನ್ನುದಲೇ : ನಾಶವಾಗುವಿಕೆಯೇ, ನಿಲೈ = ಸ್ವಭಾವವಾಗಿದೆ, ಎಡ : ಎಂದು ಹೇಳುವಂತೆ, ಪೊಂಗುಂ : ಉಕ್ಕೇರಿ ಬರುವ, ಬವ-ಕಡಲುಂ = ಸಂಸಾರವೆಂಬ ಸಮುದ್ರವನ್ನು, ನನ್-ಇದ್ : ಇದು ಉತ್ತಮವಾದುದು, ತೀಯದ್ -ಇದ್ - ಇದು ಪ್ರತಿಕೂಲವಾದುದು, ಎನ್ = ಎಂದು, ನವಿನವರ್ ಉಪದೇಶಮಾಡಿದ ಆಚಾರ್ಯರ, ನಲ್ -ಅರುಳಾಲ್ - ಶುದ್ಧವಾದ ದಯೆಯಿಂದ, ಪುರ್ಲಹಳ್ಳಿ - ಇಂದ್ರಿಯಗಳನ್ನು, ವೆನ್ : ಜಯಿಸಿ, ಪೆರುಂ-ಪಯನ್ = ಹಿರಿದಾದ ಫಲವೆನಿಸಿದ, ವೀಡಿನೈ - ಮೋಕ್ಷವನ್ನು, ವೇಂಡುಂ - ಬೇಡುವುದು, (ಇದೇ ಪರಾವರ ತತ್ವ ವಿವೇಕವನ್ನು ಪಡೆದ ಚೇತನ ಬೇಡುವಿಕೆ).

लक्ष्म्याश्लिष्टपुराणपुम्पदयुगोद्वाहैकशश्वत्फलं ह्येतत्स्यात् अनुकूलं एष तु भवाम्भोधि विनश्यदुणः । उद्वीचिः प्रतिकूल इत्युपदिशत्सद्देशिकानुग्रहात् निर्जित्येन्द्रियसंहतिं फल मपेक्ष्यं चैव मुक्तिर्महत् ॥ ಮೂಲ : ವೇಂಡುಂಪೆರುಂಪಯನ್ ವೀಡೆರಿಂಗ್ ವಿದಿವಹೈಯಾಲ್, ನೀಂಡುಂ ಕುರುಹಿಯುಂ ನಿಲ್ಕುಂ ನಿಲೈಹಳುಕ್ಕೇರುಮನ್ವರ್, ಮೂಂಡೊಲ್ ಮೂಲವಿನೈ ಮಾಡುದಲಿಲ್ ಮುಕುಂದನಡಿ ಪೂಂಡ, ಮತ್ತೊರ್ ಪುಹಲೊನ್ರಿಲೈಯೆನ ನಿನ್ನನರೇ ॥ १४ 15

166

(ಅಧಿಕಾರಿವಿಭಾಗಾಧಿಕಾರಿ)

ಅರ್ಥ :- ವೇಂಡುಂ = ಬೇಡುವಂತಹ, ಪೆರುಂ-ಪಯನ್ - ಮಹತ್ತಾದ ಫಲವು, ವೀಡ್ - ಮೋಕ್ಷವು, ಎನ್ : ಎಂದು, ಅರಿಂದ್ = ಅರಿತು, ವಿದಿ : (ದೇವರ ಸಂಕಲ್ಪ ರೂಪವಾದ) ಭಾಗ್ಯದ, ವಹೈಯಾಲ್ - (ಪರಿಪಾಕದ) ಪ್ರಕಾರದಿಂದ, ನೀಂಡುಂ - ನೀಳವಾಗಿಯೂ, ಕುರುಹಿಯಂ : ಕಿರಿದಾಗಿಯೂ, ನಿಲ್ಕುಂ : ಇರುವ, ನಿಲೈಹಳು = ಸ್ಥಿತಿಗಳಿಗೆ (ಉಪಾಯಗಳಿಗೆ), ಏರುಂ = ತಕ್ಕುದಾದ ಅಧಿಕಾರವುಳ್ಳ, ಅನ್ಸರ್ = ಭಕ್ತರು (ಮುಮುಕ್ಷುಗಳಿಗೆ), ಒಲ್ : (ಈ ಎರಡರಲ್ಲಿ) ಯಾವುದಾದರೊಂದುಪಾಯದಲ್ಲಿ ಮೂಂಡು = ತೊಡಗಿದವರಾಗಿ, ಮೂಲ-ವಿನೈ = ಕಾರಣವಾದ ಪಾಪವನ್ನು (ಉಪಾಯ ವಿರೋಧಿಯಾದ ಅಥವಾ ಪ್ರಾಪ್ತಿ ವಿರೋಧಿಯಾದ ಭಗವತ್ಸಂಕಲ್ಪವನ್ನು) ಮಾತ್ತುದಲಿಲ್ = : ನಿವಾರಿಸಿಕೊಳ್ಳುವುದಕ್ಕಾಗಿ, ಮುಕುಂದನ್ = ಶ್ರೀಮನ್ನಾರಾಯಣನ, ಅಡಿ = : ಪಾದಗಳನ್ನು, ಪೂಂಡು-ಅನಿ = ಆಶ್ರಯಿಸದೆ, ಮತ್- ಬೇರೆ, ಓರ್ - ಯಾವ ಒಂದು, ಪುಹಲ್ : ಕಾಪಾಡುವ ಉಪಾಯವೂ, ಇಲೈ = ಇಲ್ಲವೇ ಇಲ್ಲ ಎನ : ಎನ್ನುವಂತೆ, ನಿನ್ನಾ‌ಹಳ್ - ಇದ್ದರಲ್ಲವೆ ! (ಸಕಿಂಚನನಿಗೆ ಭಕ್ತಿಯೋಗವು ಪರಮಪುರುಷಾರ್ಥ ಸಾಧನವಾಗಿದ್ದರೂ, ಉಪಾಯವಿರೋಧಿಪಾಪವನ್ನು ನಿವಾರಿಸಿಕೊಳ್ಳುವ ಅಂಶದಲ್ಲಿ ಬೇರೆ ನಿರಪೇಕ್ಷೆಯಾದ ಸಾಧನವಿಲ್ಲದಿರುವುದರಿಂದ ಅಕಿಂಚನನಿಗೆ ಪ್ರಾಪ್ತಿವಿರೋಧಿನಿವೃತ್ತಿಗಾಗಿ ಪ್ರಪತ್ತಿಯು ಬೇಕಾಗಿರುವಂತೆ ಸಕಿಂಚನನಿಗೂ ಉಪಾಯವಿರೋಧಿ ನಿವೃತ್ತಿಗಾಗಿ ಪ್ರಪತ್ತಿ ಬೇಕೇ ಬೇಕೆಂದು ತಾತ್ಪರ). 1

मोक्षोऽपेक्ष्यमहाफलं त्विति विनिश्चित्यैव भाग्यात्तथा दीर्घाल्पावसरैकसाध्यसुपथावाप्त्यर्हभक्त्यञ्चिताः । तत्रैकं परिगृह्य संसृतिनिदानैनोनिवृत्तौ विना श्रीनाथांघ्रिसमाश्रयं न च पर स्त्राते त्यतिष्ठन्ह ॥ ಮೂಲ : ನಿನ್ನನಿಲೈಕ್ಕುರ ನಿಲ್ಕುಂ ಕರುಮಮುಂ ನೇರ್ ಮದಿಯಾಲ್, ನನ್ನೆ ನನಾಡಿಯಞಾನಮುಂ ನಲ್ಲುಮುಳ್ಳಣ್ಣುಡೈಯಾರ್, ಒನ್ನಿಯ ಪತಿಯು ಮೊಗ್ರುಮಿಲಾ ವಿದ್ಯೆವಾರರುಳಾಲ್, ಅನ್ನು ಪಯನ್‌ರುಮಾರು ಮರಿಂದವರಂದಣರೇ ॥ (ಉಪಾಯವಿಭಾಗಾಧಿಕಾರ) १५ 16 ಅರ್ಥ :- ನಿನ್ನ : (ಅವರವರ ವರ್ಣಾಶ್ರಮಗಳಿಗೆ ತಕ್ಕಂತೆ) ಸ್ಥಿರವಾಗಿ ನಿಂತ, ನಿಲೈಕ್ಸ್ - ಸ್ಥಿತಿಗೆ (ನಿಷ್ಠೆಗೆ) ಉರ-ನಿರುಂ = ಯೋಗ್ಯವಾಗಿರುವಂತಹ, ಕರುಮಮುಂ = A

167

ಕರ್ಮಯೋಗವೂ, ನೇರ್ -ಮತಿಯಾಲ್ - ಸೂಕ್ಷ್ಮವಾದ ಬುದ್ದಿಯಿಂದ, ನನ್-ಎನ : ಇದು ಬಲು ಒಳ್ಳೆಯದೆಂದು, ನಾಡಿಯ - ಹುಡುಕಿ (ವಿವೇಚಿಸಿ) ಸ್ವೀಕರಿಸುವ, ಜ್ಞಾನಮುಂ ಜ್ಞಾನಯೋಗವೂ, ನಲ್‌ ಹುಂ : ಬಹಳ ಪ್ರೀತಿಸುವ, ಉಳ್-ಕಣ್ -ಉಡೈಯಾರ್ ಒಳನೋಟ (ಆತ್ಮಾವಲೋಕನ) ವುಳ್ಳವರೊಡನೆ, ಒಯ # ಒಂದಾಗಿಹೋಗುವ, ಪತ್ತಿಯುಂ = ಭಕ್ತಿಯೋಗವೂ, ಇವೆ-ಒನ್ನುಂ ಇಲಾ = (ಮೇಲಿನ ಮೂರು ವಿಧಗಳಲ್ಲಿ ಯಾವುದೊಂದನ್ನೂ ಆಚರಿಸಲು ಶಕ್ತಿಯಿಲ್ಲದೆ, ವಿರೈವಾರ್ = ಪ್ರಾರ್ಥಿಸುವವರಿಗೆ, ಆಗ (ಕೋರಿದ ಕಾಲದಲ್ಲಿ) ಅರುಳಾಲ್ = ಕೇವಲಪರಮ ದಯೆಯಿಂದ, ಪಯನ್ - ಫಲವನ್ನು, ತರುಂ = ಕೊಡುವ, ಆರುಂ - ಶರಣಾಗತಿಯೆಂಬುಪಾಯವನ್ನು, ಅರಿಂದವ‌ : ತಿಳಿದಿರುವವರು, ಅಂದಣರ್ -ಏ = ಬ್ರಾಹ್ಮಣರೇ ಅಲ್ಲವೇ (ವೇದಗಳನ್ನು ಚೆನ್ನಾಗಿ ಬಲ್ಲವರೇ ಅಲ್ಲವೇ). • स्थेयस्स्थित्यर्हकर्म त्वतिकुशलधिया मार्गितं ज्ञान मात्तम् स्निह्यत्स्वान्तर्दृगङ्गीकरणसमुचिता भक्तिरप्यत्र सन्ति । एवं कर्माद्यशक्त्या स्वहितकृतिविळम्बाक्षमाणां कृपात: काले तस्मिन्नुपायं विदु रिह फलदं ब्राह्मणा एव नान्ये ॥ ಮೂಲ : ಅಂದಣರಂದಿಯರೆಯಿಲ್ ನಿನ್ನವನೈತ್ತುಲಹುಂ | ನೊಂದವರೇ ಮುದಲಾಹ ನುಡಂಗಿಯನನ್ನಿಯರಾಯ್ ॥ ವಂದಡೈಯುಂ ವಹೈವಣ್‌ತಹವೇಂದಿವರುಂದಿಯ, ನಂ 1 ಅಂದಮಿಲಾದಿಯೆ ಅನ್ವರರಿಂದರಿವಿತ್ತನರೇ ॥ (ಪ್ರಪತ್ತಿಯೋಗ್ಯಾಧಿಕಾರ)

१६ 17 ಅರ್ಥ :- ಅಂದಣರ್ : (ವೇದಗಳನ್ನರಿತ) ಬ್ರಾಹ್ಮಣರು, ಅಂದಿಯರ್ : ಕೊನೆಯವರು, ಎಲ್ಲೆ-ಇಲ್-ನಿನ್ನ - ಇವರ ನಡುವೆ ಇರುವ, ನೊಂದವರೇ-ಮುದಲಾಹ = (ಸಂಸಾರದಲ್ಲಿ) ನೊಂದವರೇ ಮೊದಲಾಗಿರುವ, ಅನೈತ್-ಉಲಹುಂ - ಸತ್ವಜನರೂ, ನುಡಂಗಿ : ಆಕಿಂಚನರಾಗಿ, ಅನನ್ನಿಯರಾಯ್ - ಬೇರೆ ಸಹಾಯಕರಾಗಲೀ ಪ್ರಯೋಜನವಾಗಲೀ, ಇಲ್ಲದವರಾಗಿ, ವಂದ್ : ಬಂದು, ವನ್ -ತಹವ್ : ಅತಿಶಯವಾದ ದಯೆಯನ್ನು, ಏಂದಿ - (ತಾನಾಗಿಯೇ ಒದಗಿದ ಪುಣ್ಯದಿಂದ) ಹೊಂದಿ, ವರುಂದಿಯ : ಚೇತನರನ್ನುದ್ಧರಿಸಲು ಪ್ರಯಾಸಪಡುವ, ನಂ = ನಮ್ಮ ಅಂತಂ-ಇಲ್ : ಅನಂತನಾಗಿಯೂ, ಆದಿಯೆ : ಜಗತ್ತಿಗೇ ಆದಿಕಾರಣನಾಗಿಯೂ, ಆದ ಭಗವಂತನನ್ನು, ಅಡೈಯುಂ : ಶರಣು ಹೋಗುವ, ವಹೈ - ರೀತಿಯನ್ನು, ಅನ್ಸರ್ - ಪ್ರೀತಿಯುಳ್ಳವರು,

=168

(ಗುರು ಮತ್ತು ದೇವರಲ್ಲಿ ಪೂರ್ಣ ಭಕ್ತಿಯುಳ್ಳ ಆಚಾರ್ಯರು) ಅರಿಂದ್ = (ತಾವೂ) ಅರಿತು, ಅರಿವಿತ್ತನರೇ : (ನಮಗೆ) ಉಪದೇಶ ಮಾಡಿದರು. अविप्रादान्त्यजातं भुवि सकलजना: पूर्णशोका अनन्याः आयाता आश्रयेयुः कृतनतिततयः स्यु र्यथेद्धानुकम्पाः । धृत्वात्मज्जीवकार्ये स्वय मभियतमानं त्वनन्तं निदानं श्रीमन्नारायणं नो गुरव इह विदन्तश्च भक्ता न्यबोधन् ॥ ಮೂಲ : ಅರಿವಿತ್ತನರನ್ನ‌ ಐಯ್ಯಂಪರೆಯುಮುಪಾಯಮಿಲ್ಲಾ ತುರವಿತ್ತುನಿಯಲ್ ತುಣ್ಣೆಯಾಂಪರನೈವರಿಕ್ಕುಂವಹೈ ॥ ಉರವಿತ್ತನೈಯಿನ್ಶಿಯೊತ್ತಾರೆನ ನಿನ್ನವುಂಬಕ್ಕೆ ನಾಂ | ಪಿರವಿತ್ತುಯರ್ ಶಹುಚ್ಚರೆರಕ್ಕುಂ ಪಿಳ್ಳೆಯರವೇ ॥

(ಪರಿಕರವಿಭಾಗಾಧಿಕಾರ)

१७ · 18

ಅರ್ಥ :- (ಭಕ್ತಿಯೋಗಾದಿಗಳನ್ನು ಮಾಡುವುದು ಬಲು ಕಷ್ಟವಾದ್ದರಿಂದ ಫಲಾಂಶದಲ್ಲಿ) ಐಯ್ಯಂ - ಸಂದೇಹವನ್ನು, ಪರೈಯುಂ = ಸೂಚಿಸುವ (ಉಂಟು ಮಾಡುವ) ಉಪಾಯಂ = ಭಕ್ತಾದಿಗಳು, ಇಲ್ಲಾತುರವಿ - ಇಲ್ಲದಿರುವ ಅಕಿಂಚನತೆಯಿಂದ (ದರಿದ್ರತನದಿಂದ, ಉಂಟಾದ) ತುನಿಯಿಲ್ : ದುಃಖದೆಸೆಯಲ್ಲಿ, ತುಣ್-ಆಂ : ಸಹಾಯವಾಗುವ ಸ್ವಭಾವವುಳ್ಳ, ಪರನೈ - (ಸರ್ವೋತ್ಕೃಷ್ಟನಾದ ಭಗವಂತನನ್ನು, ವರಿಕ್ಕುಂ (ಉಪಾಯಾಂತರ ಸ್ಥಾನದಲ್ಲಿ ವರಿಸುವಂತಹ, ವಹೈ : ರೀತಿಯನ್ನು, ಉರವ್ -ಇತ್ತನೈ -ಇನ್ರಿ : (ಸ್ವಾಮಿತ್ವಾದಿ) ಸಂಬಂಧ ಸ್ವಲ್ಪವೂ ಇಲ್ಲದಿದ್ದರೂ, ಒತ್ತಾರ್ -ಎನ-ನಿನ್ನ - (ಕರ್ಮವಶಿಗಳಾದ್ದರಿಂದ) ಸದೃಶರು ಎಂದು ಹೇಳುವಂತೆ ನಿಂತ, ಉಂಬರೆ - ದೇವತೆಗಳನ್ನು (ಬ್ರಹ್ಮಾದಿಗಳನ್ನು) ನಾಂ - (ಮೋಕ್ಷಾಕಾಂಕ್ಷಿಗಳಾದ) ನಾವು, ಪಿರವಿ-ತುಯ‌ - ಸಂಸಾರ ದುಃಖವನ್ನು, ಶಹುವೀರ್ = ನಿವಾರಿಸಿರಿ, ಎನ್ ಐ ಎಂದು, ಇರಕ್ಕುಂ = ಯಾಚಿಸುವ, ಪಿಳ್ಳೆಯ = ಸಲ್ಲದ ಕೆಲಸದ, ಅರ - (ಸೊಲ್ಲ ಇಲ್ಲದಂತೆ) ಹೋಗುವಂತೇ, ಅನ್ಸರ್ - (ನಮ್ಮಲ್ಲಿ ಬಲು ಪ್ರೀತಿಯುಳ್ಳವರಾದ ಆಚಾರ್ಯರು, ಅರಿವಿತ್ತನರ್ - (ನಮಗೆ) ಉಪದೇಶಿಸಿದರು.

सन्देहास्पदत स्सुदुष्करतया भक्त्याद्यभावात् फले आकिंचन्यकृतातिदुःखसमये नारायणं श्रीसखम् । वृत्वोपायतयाथ किंचिदनुबन्धाभाववत्वेऽपि तान्

ब्रह्मादीन् स्वनिभांश्च कर्मवशिनो न प्रार्थयामो यथा ॥ यूयं संसारदुःखं नो निवारयत भो इति । तथा स्माकं प्रीतिमन्तः कृपया समुपादिशन् ॥ ಮೂಲ: ಅರವೇಪರಮೆಡೈಕ್ಕಲಂವೈತನರನ್ನುನ | ಪರವೇಕರುದಿಪರುಂತಹವುತಪಿರಾನಡಿಳ್ ॥ ಉರವೇ ಇವನುಯಿ‌ ಕಾನವೋರುಯಿರುಯ್ಯ, ನೀ | ಮರವೇಲೆನ ನಮ್ಮರೈಮುಡಿಶೂಡಿಯಮನ್ನವರೇ ॥ (ಸಾಂಗಪ್ರಪದನಾಧಿಕಾರ)

169 १ 19 ಅರ್ಥ:- ನಂ - ನಮ್ಮ ಮರೈ - ವೇದವೆಂಬ, ಮುಡಿ = ಕಿರೀಟವನ್ನು, ಶೂಡಿಯ : ಧರಿಸಿದ, (ಅಥವಾ ಮರೈ - ವೇದದ, ಮುಡಿ = ತಲೆಯಾದ ಉಪನಿಷತ್ತುಗಳನ್ನು, ಶೂಡಿಯ ಅಲಂಕರಿಸುವ) ಮನ್ನವರ್ : ರಾಜರಂತಿರುವ, ಆಚಾರ್ಯರು, ಉರವೇ : (ಸ್ವಾಮಿತ್ವಾದಿ) ಸಂಬಂಧದಿಂದ, ಇವನ್ -ಉಯರ್ = ಈ ಜೀವಾತ್ಮನನ್ನು, ಕಾಕ್ಕಿನ ಕಾಪಾಡುವ, ಓರ್ : ಏಕಮಾತ್ರನಾದ, ಉಯಿರ್ = ಪ್ರಾಣನೆಂದು ಕರೆಸಿಕೊಳ್ಳುವ (ಅಂತರ್ಯಾಮಿಯಾಗಿರುವ) ಪರಮಾತ್ಮನ, ಉಯ್ಯ = (ಸಕಲ ಚೇತನರನ್ನೂ ಉಜೀವನಗೊಳಿಸುವ ಸಹಜವಾದ ಕಾರುಣ್ಯರೂಪವಾದ) ಸ್ವಭಾವವನ್ನು, ನೀ - ನೀನು, ಮರವೇಲ್ : ಮರೆಯಬೇಡ, ಎನ : ಎಂದು ಉಪದೇಶಿಸಿ, ಆನ್ : ಆಗ, (ಮೊದಮೊದಲು) ನಮ್ಮ = ನಮ್ಮನ್ನು, ಪರವೇ = ಪಡೆಯುವುದಕ್ಕಾಗಿಯೇ (ತನ್ನ ಬಳಿ ಸೇರಿಸಿಕೊಳ್ಳುವುದಕ್ಕಾಗಿಯೇ) ಕರುದಿ = ಸಂಕಲ್ಪಿಸಿ, (ಚೇತನೋದ್ಧಾರಕಾರ್ಯದಲ್ಲಿ ಮೂಡಿ) ಪೆರುಂ = ಹೆಚ್ಚಾದ, ತಹವು - ದಯೆಯನ್ನು, ಉತ್ತ: ಹೊಂದಿರುವ, ಪಿರ್ರಾ : (ಕರಣ ಕಳೇಬರಾದಿಗಳನ್ನು ಕೊಟ್ಟು) ಉಪಕರಿಸುವ ಪರಮಾತ್ಮನ, ಅಡಿ-ಕೀಳ್ = ಅಡಿಗಳ ಕೆಳಗೆ, ಪರಂ-ಅರವೇ - (ನಾನು ನಿರ್ಭರ) ಕಾಪಾಡುವ ಭಾರ ನಿನ್ನದೇ, ನನ್ನದಲ್ಲ ಎಂಬಂತೆ, ಅಡೈಕ್ಕಲುಂ = (ನನ್ನನ್ನು) ರಕ್ಷಿಸಬೇಕಾದ ವಸ್ತುವಾಗಿ, ವೈತ್ತನರ್ : ಇಟ್ಟರು, (ಸಮರ್ಪಿಸಿದರು). वेदोत्तंसावतंसा गुरव इह नृपा न स्स्वसंबन्धतोऽस्य जीवस्यान्तर्नियन्तु स्सहज मवनतत्वं च मा विस्मर स्स्म । इत्यस्मान् संग्रहीतुं प्रथम मुरुदयस्योपकर्तुः परस्य पुंस स्त्वंघ्यो रथस्तात् भवति भर इति न्यक्षिपन् मां च रक्ष्यम् ॥

१९ 170

ಮೂಲ : ಮನ್ನವರ್ ವಿಣ್ಣವರ್ ವಾನೋರಿಗೈಯೊನ್ನುಂ ನಾರುತ್ತೋರ್ ಅನ್ನವರ್‌ವೇಳ್ವಿಯನೈತ್ತುಂ ಮುಡಿತನರನ್ನುಡೈಯಾರ್, ಎನ್ನವರಂತರವನ್ನ ನಮ್ಮತ್ತಿಗಿರಿತ್ತಿರುವಾಲ್, ಮುನ್ನಂವರುಂದಿ ಅಡೈಕ್ಕಲಂಕೊಂಡ ನಮ್ಮುಕ್ಕಿಯರೇ ॥

(ಕೃತಕೃತ್ಯಾಧಿಕಾರ)

20

ಅರ್ಥ - ಅನ್ಸ್-ಉಡೈಯಾರ್ : (ತನ್ನಲ್ಲಿ) ಪ್ರೇಮ (ಭಕ್ತಿವುಳ್ಳವರಿಗೆ, ಎನ್ನ-ವರಂ-ತರವೆನ್ - (ಮೋಕ್ಷಪರಂತವಾದ ಫಲಕೊಟ್ಟಿದ್ದರೂ) ಇನ್ನೂ ಎಂತಹವರನ್ನು ಕೊಡೋಣ ಎಂದು, ನಂ : ನಮ್ಮ, ಅತ್ತಿ-ಗಿರಿ-ತಿರುಮಾಲ್ : ಹಸ್ತಿಗಿರಿಯ ಶ್ರೀಲೋಲನಾದ ವರದರಾಜನಿಂದ, ಮುನ್ನಂ : ಮೊದಲೇ, ವರುಂದಿ : (ಇವನನ್ನು ಉದ್ಧರಿಸಬೇಕೆಂದು ಸಂಕಲ್ಪಮಾಡಿ) ಬಹಳ ಪ್ರಯಾಸಪಟ್ಟ, ನಂ - ನಮ್ಮ ಮುಕ್ಕಿಯ‌ ಮುಖ್ಯರಾದವರೂ, ಮನ್ನವರ್ =(ರಾಜರಂತೆ ರಕ್ಷಕರಾದ) ಮುಕ್ತರೂ, ವಿಣ್ಣವರ್ ನಿತ್ಯರೂ, ವಾನೋರ್ - ನಿತ್ಯಸೂರಿಗಳಿಗೆ, ಇರೆ = ಸ್ವಾಮಿಯಾದ ನಾರಾಯಣನು, ಒನ್ನುಂ ನಿತ್ಯ ವಾಸಮಾಡುವ, ವಾನ್ -ಕರುತ್ತೋ‌ = ಪರಮ ಪದದಲ್ಲೇ ಇರಬೇಕೆಂದು ಮನಸ್ಸುಳ್ಳವರೊಂದಿಗೆ (ಅಥವಾ ಹಂಸರು) ವೇಳ್ವೆ-ಅನೈತ್ತುಂ = ಸತ್ವ ಯಜ್ಞಗಳನ್ನೂ (ಸಂಪೂರ್ಣವಾಗಿ), ಮುಡಿತ್ತನರ್ : ಮುಗಿಸಿರುವರು, (ಪ್ರಪನ್ನರಾದವರು ಕೃತಕೃತ್ಯರಾಗಿರುವುದರಿಂದ ಮತ್ತಾವುದನ್ನೂ ಮಾಡಬೇಕಾಗಿ ಉಳಿಸಿಕೊಂಡಿರುವುದಿಲ್ಲ.) किं दद्यां भक्तिभाजां वर मिति वदतां हस्त्यगश्रीप्रियेण प्रागेवाङ्गीकृता ये स्वकृतयतनतो रक्षणीयत्वतो नः । मुख्या मुक्ताश्च नित्याः परमपदपति र्नित्यवासैकचित्ताः नीकाशा स्तैः प्रपन्नाः कृतसकलमखा स्स्वामिन स्सर्व एव ॥ २० ಮೂಲ : ಮುಕ್ಕಿಯ ಮಂತಿರಂ ಕಾಯ್ದೆಯ ಮೂಲ್ ನಿಲೈಯುಡೈಯಾರ್, ತಕ್ಕವೈಯನ್ನಿ ತಹಾದವೈಯೊನ್ನುಂ ತಮಕ್ಕಿಶ್ಚಿಯಾರ್, ಇಕ್ಕರುಮಂಗಳಮಕ್ಕುಳವನ್ನು ಮಿಲಕ್ಕಣತ್ತಾಲ್, ಮಿಕ್ಕವುಣರ್ತಿಯ‌ ಮೇದಿನಿಮೇವಿಯವಿಣ್ಣವರೇ ॥ www (ಸ್ವನಿಷ್ಠಾಭಿಜ್ಞಾನಾಧಿಕಾರ) 21 ಅರ್ಥ :- ಮುಕ್ಕಿಯ = ಮುಖ್ಯವಾದ, ಮಂತಿರಂ = ಮಂತ್ರವು (ಅಷ್ಟಾಕ್ಷರವು) ન

171

ಕಾಟ್ಟಿಯ : ತೋರಿಸಿಕೊಟ್ಟಿರುವ, ಮೂಲ್ : ಮೂರರಲ್ಲಿ (ಸ್ವರೂಪ ಉಪಾಯ-ಪುರುಷಾರ್ಥಗಳಲ್ಲಿ), ನಿಲೈ-ಉಡೈಯಾರ್ = ನಿಷ್ಠೆಯುಳ್ಳವರು, ತಕ್ಕವೈ ಉಚಿತವಾದುವನ್ನು (ನಿತ್ಯ ನೈಮಿತ್ತಿಕಗಳನ್ನು), ಅ = ಬಿಟ್ಟು (ಹೊರತು), ತಹಾದವೈ : ಅನುಚಿತವಾದವುಗಳನ್ನು, ನಿಷಿದ್ಧವಾದವುಗಳನ್ನು, “ಒನುಂ’’ = ಯಾವುದನ್ನೂ, ತಮಕ್ - ತಮಗೆ (ಇರಲೆಂದು), ಇಶೈಯಾರ್ = ಇಚ್ಛಿಸರು, ಇ-ಕ್ಕರುಮಂಗಳ್ : (ಪ್ರವೃತ್ತಿ ರೂಪವಾದ) ಇಂತಹ ವ್ಯಾಪಾರಗಳು, ಎಮಕ್ : ನಮಗೆ, ಉಳದ್ = ಇವೆ, ಎನ್ = ಎಂದು, ಇಲಕ್ಕಣತ್ತಾಳ್ = ಲಕ್ಷಣದಿಂದ, ಮಿಕ್ಕ : ಹೆಚ್ಚಾಗಿ, ಉಣರ್ತಿಯರ್ : ಅನುಭವಿಸಿದವರು (ತಿಳಿದವರು) ಮೇದಿನಿ = ಭೂಮಿಯಲ್ಲಿ ಮೇವಿಯ = ಇವೆಲ್ಲ ಭಗವದ್ವಿಭೂತಿಯೆಂಬ ಪ್ರೀತಿಯಿಂದ, ವಿಣ್ಣವರೇ : ನಿತ್ಯಸೂರಿಗಳೇ ಹೌದು. (ಇಲ್ಲಿದ್ದರೂ ಪರಮ ಪದದಲ್ಲಿರುವಂತೆಯೇ ಇರುವರು. ಮುಕ್ತಿಗಿಂತ ಮಿಗಿಲಾದ ತಮ್ಮ ನಿಷ್ಠೆಯ ಪೂರ್ಣ ಜ್ಞಾನದ ಫಲವುಳ್ಳವರಿಗೆ ಅಲ್ಪವಾದ ವಿಷಯ ಭೋಗದಲ್ಲಿ ಆಸೆಯೂ, ಅದಕ್ಕಾಗಿ ಪ್ರವೃತ್ತಿಯೂ, ಅದು ಸಫಲವಾಗದಿರುವುದರಿಂದಾಗುವ ಭೀತಿಯೂ ಇಲ್ಲದೆ, ಅವರು ನಿರ್ಭಯರಾಗಿಯೂ, ನಿರ್ಭರರಾಗಿಯೂ ಇಹರು.

मुख्येन प्रकटीकृते च मनुना मूलेन निष्ठा स्त्रये कैङ्कर्यं तु विनोचितं ह्यनुचितं नेच्छन्ति किंचित् क्वचित् । जानाना श्च भवन्ति लक्षणत इत्येतानि कर्माणि नः नित्या एव हि सूरयो भगवतः प्रीत्या विभूतौ भुवि ॥ ಮೂಲ : ವಿಣ್ಣವರ್‌ ವೇಂಡಿ ವಿಲಕ್ಕಿನ ಮೇವುಮಡಿಮೈಯೆಲ್ಲಾಂ | ಮಣ್ಣುಲಹಲ್ ಮಕಿ ನಡೈಹಿನನರ್‌ವಣ್ಣು ವರೈ ॥ ಕಣ್ಣನಡೆಕ್ಕಲಂ ಕೊಳ್ಳಕ್ಕಡನ್ಗಳ್ಳತ್ತಿಯನಂ | ಪಣ್ಣಮುಂ ತಮಿಳದವರಿಂದಬಗವ‌ ಹಳೇ ॥ (ಉತ್ತರಕೃತ್ಯಾಧಿಕಾರ) ಅರ್ಥ :- ವಣ್ - ಸುಂದರವಾಗಿರುವ, ತುವರೆ เอ

२१ 22

ಸುಂದರವಾಗಿರುವ, ತುವರೆ = ದ್ವಾರಕೆಯಲ್ಲಿ (ನಿತ್ಯವಾಸ ಮಾಡುವ) ಕರ್ಣ್ಣ. - ಶ್ರೀ ಕೃಷ್ಣನು, ಅಡೈಕ್ಕಲಂ ಕೊಳ್ಳ - ಸಂರಕ್ಷಿಸಬೇಕಾದ ವಸ್ತುವಾಗಿ ಸ್ವೀಕರಿಸಲು, ಕಡನ್ಗಳ್ = ಸಾಲಗಳನ್ನು (ದೇವ, ಋಷಿ, ಪಿತೃ ಋಣಗಳು), ಕಳತಿಯ ತೀರಿಸಿದ, ನಂ = ನಮ್ಮ ಪಣ್ = ಮಧುರಗಾನ ವಿಶೇಷಗಳಿಂದ, ಅಮರುಂ - ಕೂಡಿರುವ, ತಮಿಳ್ ವೇದಂ = ತಮಿಳಿನ ವೇದವನ್ನು, ಅರಿಂದ = ಚೆನ್ನಾಗಿ ತಿಳಿದಿರುವ, ಬಗವರ್ಹಳ್ (ಭಗವತ್ ಶಬ್ದದಿಂದ ಸೂಚಿತವಾದ ಗುಣಗಳುಳ್ಳ) ಪ್ರಪನ್ನರು, ವಿಣ್ಣವರ್

172

ಪರಮಪದವಾಸಿಗಳು (ನಿತ್ಯರು, ಮುಕ್ತರು), ವೇಂಡಿ = ಬೇಡಿಕೊಂಡು, ವಿಲಕ್ಕಿ-ಇನ್ನಿ ಯಾವ ವಿಘ್ನವೂ ಇಲ್ಲದೆ. ಮೇವುಂ = (ಪ್ರೀತಿಯಿಂದ) ಮಾಡುವ, ಅಡಿಮೆ-ಎಲ್ಲಾಂ = ಸೇವೆಗಳೆಲ್ಲವನ್ನೂ, ಮಣ್ - ಉಲಹಲ್ - ಈ ಭೂಮಂಡಲದಲ್ಲೇ ಇದ್ದುಕೊಂಡು) ಮಹಿಳನ್ಸ್ - ಸಂತೋಷವಾಗಿ, ಅಡೈಹಿನ್‌ನರ್ = ಪಡೆಯುತ್ತಿಹರು. (ಸ್ವನಿಷ್ಠಾಭಿಜ್ಞರಾಗಿ ಬೆಳಸುವ ಪ್ರಪನ್ನರು ತಮ್ಮ ಪ್ರತ್ಯುತ್ತರಕಾಲದ ಕೃತ್ಯದಲ್ಲೂ ಪೂರ್ಣಾಧಿಕಾರಿಗಳಾಗಿ, ಪರಮಪದದಲ್ಲಿ ನಿತ್ಯಸೂರಿಗಳು ಅತಿಶಯವಾದ ಭಗವತೇವಾಗುಣಾನುಭವಾನಂದವನ್ನು ಅತಿಪ್ರೀತಿಯಿಂದ ಹೊಂದುವಂತೆ ಈ ಲೋಕದಲ್ಲೇ ಸದ್ಯಃ ಭಗವನ್ಮುಖೋಲ್ಲಾಸಕರವಾಗಿಯೂ, ನಾನಾ ವಿಧಾನಗಳಿಂದ ಕೂಡಿದ ತಮಿಳು ವೇದಾಂತಗಳಲ್ಲಿ ರಸಿಕರಾಗಿ ಸಕಲ ವಿಧವಾದ ಭಗವಂಕರ್ಯಗಳನ್ನೂ, ಅವುಗಳ ಫಲಗಳನ್ನೂ ಖಂಡಿತ ಪಡೆಯುವರು ಎಂದು ಭಾವ). श्रीकृष्णो द्वारकापूरधिपति रभिसंरक्ष्यवस्तुत्वबुध्या मुक्तान् यांश्चाकृतर्णैः त्रिभिरपि मधुरै र्गानभेदैः प्रकृलप्ते | वेदान्ते द्राविडीये निपुणतमधियो ह्यस्मदीयाः प्रपन्नाः नित्यैः प्रार्थ्या मुदाप्ता अविहति सकलाश्चैव यान्त्यत्र सेवाः ॥ २२ ಮೂಲ : ವೇದವರಿಂದಬಗವರ್ ವಿಯಕ್ಕ ವಿಳಂಗಿಯಶೀ‌ ನಾದನ್‌ವಹುತ್ತವಹೈ ಪೆರುನಾಮವನ್ನಲಡಿಯಾರ್‌ಕ್ಕು, ಆದರ ಮಿಕ್ಕವಡಿಮೈಯಿಶೈನ್‌ಯಾಮರೈನೂಲ್, ನೀತಿನಿರುತ್ತನಿಲೈಕುಲೈಯಾವಹೈ ನಿನ್ನನಮ್ ॥ (ಪುರುಷಾರ್ಥಕಾಷ್ಠಾಧಿಕಾರ)

23 ಅರ್ಥ :- ವೇದ - ಅರಿಂದ : (ಅನುಷ್ಠಾನಪರಂತವಾಗಿ ವೇದಾಂತ ಸಾರಾರ್ಥವನ್ನು ಅರಿತವರಿಂದ, ಬಗವರ್ = ಭಾಗವತರು (ಪ್ರಪನ್ನರು), ವಿಯಕ್ಕ : ಆಶ್ಚರ್ಯಭರಿತರಾಗುವಂತೆ, ವಿಳಂಗಿಯ : ಪ್ರಕಾಶಪಡಿಸಿದ, ಶೀರ್ ಕಲ್ಯಾಣಗುಣಗಳುಳ್ಳ, ನಾದನ್ = ನಾಥನಾದ ಭಗವಂತನು, ವಹುತ್ತ ಸಂಕಲ್ಪಿಸಿದ, ವಾ = ಪ್ರಕಾರವನ್ನು (ಭಾಗವತ ಶೇಷತ್ವವನ್ನು) ಪೆರುಂ = ಪಡೆಯದವರಾದ, ನಾಂ - ನಾವು, ಅವನ್ : ಆ ಪರಮಾತ್ಮನ, ನಲ್ : ದೋಷರಹಿತರಾದ, ಅಡಿಯಾರ್ = ಭಕ್ತರಿಗೆ, ಆದರಂ-ಮಿಕ್ಕ = ಹೆಚ್ಚು ಆದರದಿಂದ, ಅಡಿಮೆ - ಸೇವೆಯನ್ನು, ಇಫ್ರೆಂದ್ = ಅಂಗೀಕರಿಸಿ, ಅಳಿಯಾ - ನಾಶವಿಲ್ಲದ, ಮರೆ-ನೂಲ್ = ವೇದಶಾಸ್ತ್ರಗಳ, ನೀತಿ : ನ್ಯಾಯಗಳೊಡನೆ,

173 ።

ನಿರುತ್ತ : ಸ್ಥಾಪಿತವಾದ, ನಿಲೈ : ಸ್ಥಿತಿಯು, ಕುಲೈಯಾ : ನಾಶವಾಗದಂತಹ, ವಹೈ : ರೀತಿಯಲ್ಲಿ ನಿನ್ನನಮ್ - ಇರುವೆವು.

यद्वद्भागवता स्त्रयीमकुटिन स्तेस्यु र्विलक्षा स्तथा । नाथेनाश्रित सद्गुणेन विहितां रीतिं त्ववाप्ता वयम् । तद्भक्तैकनिषेवणं प्रियतमं स्वीकृत्य चात्यादरात् निर्णाशागमशास्त्रनीति रविचाल्या स्या तथा स्म स्थिताः ॥ २३ ಮೂಲ : ನಿನ್ನನಮನ್ನುಡೈವಾನೋ‌ ನಿಲೈಯಿಲ್ ನಿಲಮಳಂದಾನ್, ನನ್ನಿದ್ ತೀಯದಿದೆನ್ ನಡತ್ತಿಯ ನಾನರೈಯಾಲ್, ಇನ್ಸ್‌ನಮಕ್ಕಿರವಾದಲಿನ್ ಇಮ್ಮದಿಯಿನ್ನಿಲವೇ, ಅನ್ನಿಯಡಿಕ್ಕಡಿ ಆರಿರುಳ್ ತೀರವಡಿಯುಳದೇ ॥

(ಶಾಸ್ತ್ರೀಯನಿಯಮನಾಧಿಕಾರ)

24

ಅರ್ಥ :- ನಿಲಂ = ಭೂಮಿಯನ್ನು, ಅಳಂದಾನ್ = (ತ್ರಿವಿಕ್ರಮಾವತಾರಮಾಡಿ) ಅಳೆದ ಭಗವಂತನಿಂದ, ಇದ್ - ಇದು, ನನ್ = ಒಳ್ಳೆಯದು, ಇದ್ - ಇದು, ತೀಯದ್ ನಿ೦ದಿತವಾದುದು, ಎಂದು (ಜನರಿಗೆ ಸರಿಯಾದ ಜ್ಞಾನವನ್ನುಂಟುಮಾಡುವುದಕ್ಕಾಗಿಯೇ ನಡತ್ತಿಯ : ಪ್ರವರ್ತಿಸಲ್ಪಟ್ಟ, ನಾಲ್-ಮರೆಯಾಲ್ - ನಾಲ್ಕು ವೇದಗಳಿಂದ, ಅನ್ಸ್-ಉಡೈ = ಮಿಗಿಲಾದ ಭಕ್ತಿಯುಳ್ಳ, • ವಾನೋರ್ : ಪರಮಪದವಾಸಿಗಳಾದ ನಿತ್ಯ ಸೂರಿಗಳ, ನಿಲೈಯಿಲ್ - ಸ್ಥಿತಿಯಲ್ಲಿ (ಪ್ರೀತಿಯ ಹೊನಲಿನಂತಿರುವ, ಪ್ರಯೋಜನವಾದ, ಕೈಂಕಯ್ಯದಲ್ಲಿ ನಿನ್ನನಂ E ನಿಂತವರಾದೆವು. ಇನ್ = ಈಗ (ಈ ಸಂಸಾರ ದೆಶೆಯಲ್ಲಿ ನಾವು ಕೃತಕೃತ್ಯರಾಗಿದ್ದರೂ ಶಾಸ್ತ್ರಾಧೀನವಾದ ವರ್ಣಾಶ್ರಮಾದಿ ಸಂಬಂಧವಾದ ಪ್ರಾಕೃತ ದೇಹದಲ್ಲಿರುವಾಗ) ನಮಕ್ = ನಮಗೆ, ಇರವ್. ಆದಲಿನ್ = ರಾತ್ರಿಯಾಗಿರುವುದರಿಂದ (ಅಜ್ಞಾನಾಂಧಕಾರ ವಿರುವುದರಿಂದ), ಇ-ಮತಿರ್ಯಿ -ನಿಲವೇ-ಇ - ಈ (ವೇದವೆಂಬ) ಚಂದ್ರನ ಬೆಳದಿಂಗಳಂತಿರುವ ಶಾಸ್ತ್ರಗಳನ್ನು ಬಿಟ್ಟರೆ, ಅಡಿಕ್ಕಡಿ - ಪ್ರತಿಗಳಿಗೆಯಲ್ಲೂ ಆರ್ - ಹೆಚ್ಚಿ ಎಲ್ಲೆಡೆಯೂ ಆವರಿಸಿಕೊಳ್ಳುವ, ಇರುಳ್ = ಕತ್ತಲನ್ನು (ಅಜ್ಞಾನವನ್ನು), ತೀರ್ = ನಾಶಮಾಡಲು, ಅಡಿ = ಮೂಲಕಾರಣವಾದುದು ಬೇರೆ ಯಾವುದಾದರೂ), ಉಳದೇ? ಇರುವುದೇ ?, (ಅಜ್ಞಾನವೆಂಬ ಕತ್ತಲು ಹೋಗಬೇಕಾದರೆ ವೇದವೆಂಬ ಚಂದ್ರನಿಂದ ಬರುವ ನೃತ್ಯಾದಿಗಳೆಂಬ ಬೆಳದಿಂಗಳೇ ಆಗಬೇಕು. ಬೇರೆ ಯಾವುದೂ ನಾಶಮಾಡಲಾರದು. ಶಾಸ್ತ್ರಜ್ಞಾನವು ಅತ್ಯಗತ್ಯವೆಂದು ಭಾವ)

174

क्षोणी माक्रमता प्रवर्तित चतुर्वेदेन सञ्चासदि- त्याम्नानादतिभक्तिजुष्टपरमव्योमस्थरीतौ वयम् । सुस्था स्त्वद्य निशा हि न स्तदमलां श्रौतीं विना चन्द्रिकां किं वानुक्षणवर्धमानतिमिरोन्मूले निदानं परम् ॥ ಮೂಲ : ಉಳದಾನವನೈಕ್ಕುಳ್ಳಂ ವೆರುವಿಯುಲಹಳನ| ವಳರ್‌ತಾಮರೈಯಿವನ್ ಶರಣಾಹವರಿತವರ್ ತಾಂ ॥ ಕತಾನೆನವೆಳುಂ ಕನ್ನಂತುರಪ್ಪರ್ ತುರಂದಿಡಿನುಂ | ಇನೈತಾನಿಲೈಶಹವೆಂಗಳ್ ಪಿರಾನರುಳನೆಳುಮೇ ॥ (ಅಪರಾಧ ಪರಿಹಾರಾಧಿಕಾರ)

२४ 25 ಅರ್ಥ :- ಉಳದಾನ = ಇರುವಂತಹ, ವಲ್ : ಬಲವಾದ, ವಿನೈಕ್ = (ಪ್ರಾರಬ್ಧವಾದ) ಪಾಪಗಳಿಗಾಗಿ, ಉಳ್ಳಂ : ಮನಸ್ಸಿನಲ್ಲಿ ವೆರುವಿ - (ಮರುಗಿ) ಬಹಳ ಪರಿತಪಿಸಿ, ಉಲಹ್ -ಆಳಂದ = ಭೂಮಿಯೆಲ್ಲವನ್ನೂ ಅಡಿಯಿಂದಳೆದ ಭಗವಂತನ, (ಮೊದಲು ವಾಮನನಾಗಿ ಬಂದು ನಿಗ್ರಹಿಸಿ, ಕೂಡಲೇ ತ್ರಿವಿಕ್ರಮನಾಗಿ ಜಗತ್ತನ್ನೇ ಅನುಗ್ರಹಿಸಿದವನ) ವಳರ್ : ಮೇಲೆಮೇಲೆ ಬೆಳೆಯುತ್ತಿರುವ, ತಾಮರೈ -ಇ ಪಾದಕಮಲಗಳೆರಡನ್ನೂ, ವಣ್ : ದೃಢವಾದ, ಶರಣ್ -ಆಹ - : ರಕ್ಷಣೆ (ಉಪಾಯ)ವೆಂದು, ವರಿತ್ತವರ್-ತಾಂ : ಆಶ್ರಯಿಸಿದವರೇ (ಪ್ರಪನ್ನರೇ), ಕಳ್ಳೆ-ರ್ತಾ-ಎನ = ಬೆಳೆಯುವ ಪೈರನ್ನು ನಾಶಮಾಡುವ ಕಳೆಯಂತೆ (ಭಗವದ್ಗುಣಾನುಭವಕ್ಕೆ ತಡೆಯಾಗಿ ಬರುವ) ಎಳುಂ : ಉಂಟಾಗುವ, ಕನ್ನಂ : ದುಷ್ಕರ್ಮಗಳನ್ನು, ತುರಪ್ಪರ್ : ತೊರೆದುಬಿಡುವರು, ತುರಂದಿಡಿನುಂ = ತೊರೆದುಬಿಡುವುದರಲ್ಲೂ ಇಳ್ಳೆ-ತಾ-ನಿಲೈ : ಅಲ್ಪಬುದ್ಧಿತನದ ಅವಿವೇಕದ ಸ್ಥಿತಿಯು, ಶೆಹ - ನಾಶವಾಗುವಂತೆ, (ಬುದ್ಧಿಬಲವಿಲ್ಲದೆ ಕೆಟ್ಟ ಮಾರ್ಗದಲ್ಲಿ ಪ್ರವರ್ತಿಸದಂತೆ) ಎಂಗಳ್ = ನಮ್ಮ ಪಿರ್ರಾ = ಉಪಕಾರಮಾಡಿದ ಲಕ್ಷ್ಮೀಕಾಂತನ, ಅರುಳ್ : ದಯೆಯೆಂಬ, ತೇನ್ - ಜೇನು, (ಮಧು) ಎಳುಮೇ - ಮೇಲೆಮೇಲೆ ದೊರಕುವುದು, (ಮಧುಸೇವನೆಯಿಂದ ಬುದ್ಧಿಮಾಂದ್ಯವು ಹೋಗಿ ಸಾತ್ವಿಕಬುದ್ಧಿ ತಿಳಿಗೊಳ್ಳುವುದು, ಸರ್ವಶರಣ್ಯನ ಕರುಣೆ ಹೆಚ್ಚಿ ಕಾಪಾಡುವುದು ಎಂದು ಭಾವ.)

क्रूराघेभ्य स्स्थितेभ्यो मनसि च परिसन्तप्य विक्रान्तभूमेः श्रीनेतुः पादपद्ये दृढशरणतया संश्रिता स्सन्त्यजन्ति ।

उद्यत्सस्यप्रहाणं तृणमिव दुरघं वर्जने बुद्धिमान्द्यम् । न स्यात् संवर्धते नो मधु च बहुकृपारूप मस्योपकर्तुः ॥
ಮೂಲ : ತೇನಾರ್‌ಕಮಲತಿರುಮಹಳನಾದನ್ ಹಳನುರೈಯುಂ |
ವಾನಾಡುಹಂದವರ್ ವೈಯ್ಯತ್ತಿರುಪ್ಪಿಡಂವನ್‌ತರುಮ್ ॥ ಕ್ಯಾನಾರಿಮಯಮುಂ ಗಂಗೈಯುಂ ಕಾವಿರಿಯುಂ ಕಡಲುಂ 1 ನಾನಾನಗರಮುಂ ನಾಕಮುಂ ಕೂಡಿಯ ನನ್ನಿಲಮೇ ॥
(ಸ್ಥಾನವಿಶೇಷಾಧಿಕಾರ)

26

ಅರ್ಥ :- ತೇನ್ - ಮಕರಂದರಸವು, ಆರ್ = ಪೂರ್ಣವಾಗಿರುವ, ಕಮಲ = ತಾವರೆಯಲ್ಲಿ ವಾಸಿಸುವ, ತಿರು-ಮಹಳ್ : ಮಹಾಲಕ್ಷ್ಮಿಯ, ನಾರ್ದ ನಾಥನಾದ ಶ್ರೀಮನ್ನಾರಾಯಣನು, ತಿಹಳು : ಪ್ರಕಾಶಮಾನವಾಗಿ, ಉದ್ಯೆಯುಂ ನಿತ್ಯವಾಸಮಾಡುವ, ರ್ವಾ-ನಾಡ್ : ಪರಮಪದವನ್ನು, ಉಹಂದವರ್ = : (ಬೇರೆ ಪ್ರಯೋಜನವನ್ನಪೇಕ್ಷಿಸದೆ) ಪೂರ್ಣಬ್ರಹ್ಮಾನುಭವಾನಂದವನ್ನನುಭವಿಸಲು) ಮನನೆಚ್ಚಿ ಆಸೆಪಡುವವರು (ಪ್ರಪನ್ನರು), ವೈಯ: ವಿಶಾಲವಾದ ಈ ಲೋಕದಲ್ಲಿ ಇರು-ಇಡಂ = ವಾಸಮಾಡುವ ಸ್ಥಳವೇ, ರ್ವ : ದೃಢವಾದ, ದರುಮ = ಧರ್ಮಪ್ರಚಾರವಾದ, (ಕರ್ಮಾನುಷ್ಠಾನಕ್ಕೆ ಅರ್ಹವಾದ) ರ್ಕಾ ಕಾಡುಗಳಿಂದ, ಆರ್. = ಪರಿಪೂರ್ಣವಾದ, ಇಮಯಮುಂ = ಹಿಮತರ್ವತದ ಪುಣ್ಯಸ್ಥಳಗಳೂ ಅದೇ, ಗಂಗೆಯುಂ : ಲೋಕಪಾವನವಾದ ಗಂಗಾತೀರವೂ ಅದೇ, ಕಾವಿರಿಯುಂ : ಕಾವೇರಿ ತೀರವೂ ಅದೇ, ಕಡಲು : ಕಡಲಿನ ತಡಿಯೂ ಅದೇ, ನಾನಾ ನಗರಮುಂ = ವಿವಿಧಪುಣ್ಯಕರವಾದ ದಿವ್ಯ (ಕಾಂಚೀ -ಅಯೋಧ್ಯಾದಿ) ನಗರಗಳೂ ಅವೇ, ನಾಕುಮುಂ - (‘ವೈಕುಂಠವಾಸೇSಪಿ ನ ಮೇಭಿಲಾಷಃ” ಎಂಬಂತೆ) ವೈಕುಂಠವೂ ಅದೇ, ಕೂಡಿಯ (ಮೇಲೆ ಹೇಳಿದ ಪುಣ್ಯಸ್ಥಳಗಳೆಲ್ಲಾ ಸೇರಿದ, ನಲ್ : ಅತ್ಯುತ್ತಮವಾದ, ನಿಲಮೇ ಸ್ಥಳವೇ ಆಗುವುದು, (ಪ್ರಪನ್ನರಾದ ಭಾಗವತೋತ್ತಮರು ವಾಸಿಸುವ ಸ್ಥಳವೇ ಸಕಲ ಪುಣ್ಯಕ್ಷೇತ್ರಗಳೂ ಒಂದೆಡೆ ಸೇರಿರುವಷ್ಟು ಬಹಳ ಪಾನಕರವಾದುದೆಂದು ಭಾವ).

माध्वी पूर्णाब्जवासारमरणरुचिकराप्राकृतावासकामाः क्षोण्यां कुत्रापि वा स्युः दृढविधिकरणारण्यपूर्णो हिमाद्रिः । गङ्गाकूलं कवेरप्रभववरसरित्तीर मम्भोधिरोधः पूता नानापुर श्चाप्यमरपदमिह श्रेष्ठदेश स्स एव ॥ २६

176

ಮೂಲ : ನನ್ನಿಲಮಾಮದ್ ನರಹಲಾಮದ್ ನನ್ನಿಮಿತ್ತಂ, ಎನ್ನಲುಮಾಮದ್ ಯಾತಾ ನುಮಾಮಙ್ಗಡಿಯವರ್, ಮಿನ್ನಿಲೈ ಮೇನಿ ವಿಡುಂ ಪಯಣವ್ಕ್ ವಿಲಕ್ಕಿಲದೋರ್, ನನ್ನಿಲೈಯಾಂ ನಡುನಾಡಿವಳಿಕ್ಸ್ ನಡೈಪೆರವೇ ॥

(ನಿರ್ಯಾಣಾಧಿಕಾರ)

27

ಅರ್ಥ :- ವಿಲಕ್-ಇಲದ್ : ಪ್ರಾರಂಭವಾಗಿರುವುದು ಮುಗಿಯಲೇಬೇಕೆಂಬ ಕಡ್ಡಾಯವಿಲ್ಲದೆ, ಈ ಸ್ಕೂಲಶರೀರವು ತಡೆಯಾಗಿ ಕಳೆಯುವುದು ಹೊರತು, ಉತ್ತಮದೇಶ, ಕಾಲಾದಿಗಳನ್ನು ಕಾಯದಿರುವ, ಓರ್ = (ಇಂಥದು) ಮತ್ತೊಂದಿಲ್ಲದಂತಿರುವ, ನಲ್ = ಒಳ್ಳೆಯ, ನಿಲೈಯಾನ : ಸ್ವಭಾವವುಳ್ಳ, ನಡು-ನಾಡಿ-ವಳಿಕ್ - ನೂರೊಂದು ನಾಡಿಗಳ ನಡುವೆ ಇರುವ ಬ್ರಹ್ಮನಾಡಿಯ (ಸುಷುಮ್ನಾ ನಾಡಿ, ಮೂರ್ಧನ್ಯನಾಡಿ, ಇವು ನಾಮಾಂತರಗಳು) ಮಾರ್ಗಕ್ಕೆ. (ಅಥವಾ ಮಧ್ಯನಾಡಿಯ ಮೂಲಕ ಅರ್ಚಿರಾದಿ ಮಾರ್ಗಕ್ಕೆ) ನಡೆ-ಪರವೇ : ಪ್ರಯಾಣ ಮಾಡಲು, ಮಿ೯ - ಮೀಂಚಿನ, ನಿಲೈ : ಸ್ವಭಾವದ, (ಕ್ಷಣದಲ್ಲಿ ನಾಶವಾಗುವ) ಮೇನಿ : ಶರೀರವನ್ನು, ಎಡುಂ-ಪಯಣತ್ - ಬಿಡುವುದೆಂಬ ಪ್ರಯಾಣಕ್ಕೆ, ಅದ್ - ಅದು, ಅಡಿಯವರ್ಕು = ಪ್ರಪನ್ನರಿಗೆ, ಅಂಗು = ದೇಶ ಕಾಲ ನಿಮಿತ್ತ ಇವುಗಳಲ್ಲಿ, ಆ ಪ್ರಪನ್ನರು ಹೊರಡುವ ದೇಶವು, ಯಾದಾನುಂ-ಆಂ = ಯಾವುದಾಗಿದ್ದರೂ ಸರಿಯೇ, ಅದ್ = ಅದೇ, ನಲ್ -ನಿಲಂ-ಆಂ =
ಅದೇ, ನಲ್ -ನಿಲಂ-ಆಂ = ಉತ್ತಮವಾದ ಸ್ಥಳವಾಗುವುದು, ಅದ್ : ಅದೇ, ನಲ್ -ಪಹಲ್ -ಆ೦ - ಶ್ರೇಷ್ಠವಾದ ಕಾಲವಾಗುವುದು, ಅದ್ = ಅದೇ, ನಲ್ -ನಿಮಿತ್ತಂ = ಮಂಗಳಕರವಾದ ಶಕುನವಾಗುವುದು, (ಎಂದು) ಎನ್ನಲುಂ-ಆಂ = (ನಿಶಂಕೆಯಿಂದ) ಹೇಳುವಂತಾಗುವುದು.
रङ्गाधीशांश्रितानां अनितरशुभकृन्मध्यनाड्यार्चिराद्या मोक्षावाप्त्यै तटिद्वद्विलयकरतनुत्यागरूपप्रयाणेम् । देशो य स्स्यात् स एवोत्तम इति समयो य स्स एव प्रशस्त: कीदृग्वा स्यान्निमित्तं तदपि शुभकृदेवेति शक्यं हि वक्तुम् । ಮೂಲ : ನಡೆ ಪೆರವಂಗಿಪ್ಪಹಲೊಳಿನಾಳುತ್ತರಾಯಣಮಾಂಡ್,

२७ ಇಡೈವರುಕಾತ್ತಿರವಿಯಿರವಿನ್‌ತಿ ಮಿನ್‌ರುಣನ್, ಕುಡೈಯುಡೈವಾನವರೋನ್ ಪಿರಶಾಪತಿಯೆವರಾಲ್, ಇಡೈಯಿಡೈಬೋಗಂಗಳೆಯೇ ಎಳಿಲ್ಲದಮೇರುವರೇ ॥ 28

(ಗತಿಚಿಂತನಾಧಿಕಾರ)

177

ಅರ್ಥ :- ನಡೈ -ಪೆರ - (ಸ್ಕೂಲ ದೇಹವನ್ನು ಬಿಟ್ಟು ಸೂಕ್ಷ್ಮ ಶರೀರದೊಂದಿಗೆ) ಪ್ರಯಾಣಮಾಡುವಾಗ, ಅಂಗಿ - ಅಗ್ನಿ, (ಅರ್ಚಿ ರ್ದವತೆ) ಪಹಲ್ = ಹಗಲು, (ಅರ್ಚಿದ್ರವತೆ ಒಳಿ-ನಾಳ್ = ಬೆಳಕನ್ನು ಕೊಡುವ ದಿನಗಳು, (ಶುಕ್ಲಪಕ್ಷ) ಉತ್ತರಾಯಣಂ ಉತ್ತರಾಯಣವು, ಆಂಡ್ = ವರ್ಷ, ಇಡೈ - ನಡುವೆ, (ಸೂರನಿಗಿಂತ ಮೊದಲು) ವರುವ = ಬರುವ, ಕಾತ್ ವಾಯು, ಇ-ರವಿ = ಸೂರ, ಇರವಿನ್ -ಪತಿ = ರಾತ್ರಿಯ ಒಡೆಯ (ಚಂದ್ರ) ಮಿನ್ = ಮಿಂಚು, ವರುಣನ್ = ವರುಣದೇವನು, ಕುಡೈ -ಉಡೈ ಕುಡೈ-ಉದ್ಯೆ ಛತ್ರಧರನಾದ, ವಾನವರ್ -ರ್ಕೋ : ದೇವತೆಗಳ ಅಧಿಪತಿ, (ಇಂದ್ರ) ಪಿರಶಾಪತಿ : ಪ್ರಜಾಪತಿ, (ಬ್ರಹ್ಮ) ಎನ್-ಇವರಾಲ್ : ಎಂಬೀ ನಿಯಮಿತರಾದ ದೇವತೆಗಳಿಂದ, ಇಡೈ -ಇಡೈ - ತಮ್ಮ ಎಲ್ಲೆಯ ಪ್ರತಿ ಸ್ಥಳದಲ್ಲೂ ಬೋಗಂಗಳ್ = (ತಾನಾಗಿ ದೊರಕುವು ಸುಖಗಳನ್ನು, ಎಯ್ದಿ = ಪಡೆದು, ಎಳಿಲ್ -ಶೋಭಿಸುವ, ಪದಂ = ಪರಮಪದವನ್ನು, ಏರುವರೇ = ಹತ್ತಿ ಹೋಗಿ ಸೇರುವರಲ್ಲವೆ ? संप्रस्थाने हुतवहदिने पूर्वपक्षायनेऽब्दः वातः पौर्वी रविशशितटित्पाशिन श्छत्रधारी । देवाधीशो विधि रिति कृतानेभि रासाद्य मध्ये मध्ये भोगान् द्युतिमदधिरोहन्ति मुक्ताः पदं तत् ॥ ಮೂಲ : ಏರಿಯೆಳಿದ್ದದಮೆಲ್ಲಾವುಯಿರು ಮಿತಮಹಕ್ಕುಂ, ನಾರುತುಳಾಯ್‌ಮುಡಿ ನಾದ ನಣ್ಣಿಯಡಿಮೈಯಿಲ್ ನಂ, ಕೂರು ಕವರ್‌ ಗುರುಕ್ಕಳ ಕುಳಾಂಗಳ್ ಕುರೈಕಳಳ್, ಮಾರುದಲಿ ಮಹಿಳಳುಂ ಬೋಗತ್ತು ಮನ್ನುವಮೇ |

(ಪರಿಪೂರ್ಣಬ್ರಹ್ಮಾನುಭವಾಧಿಕಾರ)

२८ 29

ಅರ್ಥ :- ಎಳಿಲ್ - ಪ್ರಜ್ವಲಿಸುವ, ಪದಂ = ಸ್ಥಾನವನ್ನು, (ಪರಮ ಪದವನ್ನು) ಏರಿ - (ಅರ್ಚಿರಾದಿ ಮಾರ್ಗದಿಂದ) ಹತ್ತಿಪಡೆದು, ಎಲ್ಲಾ-ಉಯಿರಂ = ಎಲ್ಲಾ ಜೀವಾತ್ಮರಿಗೂ, ಇತಂ : ಹಿತವನ್ನು, ಉಹಕ್ಕುಂ : (ಉಂಟು ಮಾಡುವ ಹರ್ಷಿಸುವ, ನಾರು - ತುಳಾಯ್ -ಮುಡಿ = ಪರಿಮಳಿಸುವ ತುಳಸೀಮಾಲಿಕೆಯನ್ನು ತಲೆಯಲ್ಲಿ ಮುಡಿದಿರುವ, ನಾದನೈ : ಸ್ವಾಮಿಯಾದ-ಶ್ರೀಮನ್ನಾರಾಯಣನನ್ನು, ನಣ್ಣಿ : ಬಹಳ ಹತ್ತಿರಸೇರಿ, ಅಡಿಮೈಯಿಲ್ : (ನಾವು ಮಾಡುವ) ಕೈಂಕಯ್ಯದಲ್ಲಿ, ನಂ = ನಮ್ಮ, ಕೂರು = =……. … 178

ಪಾಲನ್ನು, ಕವರ್‌ನ್ಸ್ = ಆಸೆಪಟ್ಟ (ಈ ಜೀವರಿಗೂ ದಾಯಭಾಗ ಪುರುಷಾರ್ಥ ದೊರಕಬೇಕೆಂದು ಆಸೆಪಟ್ಟ) ಗುರುಕ್ಕಳ : ಗುರುಗಳ, ಕುಳಾಂಗಳ್ : (ಸಮೂಹಗಳ) ಗೋಷ್ಠಿಗಳ, ಕುರೈ- (ಕಾಲಂದಿಗೆಗಳ ಧ್ವನಿಗಳಿಂದ) ಹರ್ಷೋದ್ಗಾರ ಮಾಡುವ, ಕಳಲ್ - ಪಾದಗಳ, ಕೀಳ್ = ಕೆಳಗಡೆ, ಮಾರುದಲ್ -ಇನ್ನಿ : ಮತ್ತೆ ಹಿಂತಿರುಗಿದ, ಎಳುಂ : : = ಮೇಲೆ ಮೇಲೆ ಹೆಚ್ಚುವ, ಭೋಗತ್ - (ಕೈಂಕರವೆಂಬ) ಸುಖದಲ್ಲಿ (ಪರಿಪೂರ್ಣ ಬ್ರಹ್ಮಾನುಭವಾನಂದದಲ್ಲಿ) ಮಹಿಳನ್ಸ್ - ಬಹಳ ಹರ್ಷಗೊಂಡವರಾಗಿ, ಮನುವಮೇ - ನೆಲೆಯಾಗಿ ನಿಲ್ಲುವವರಾಗುವೆವು, (ಪ್ರಪನ್ನರಿಗೆ ದೊರಕುವ ಪುರುಷಾರ್ಥವೂ ಇದೇ, ಪೂರ್ಣವಾದ ಆನಂದವೂ ಇದೇ, ಇತರರಿಗೆ ಇದು ಲಭಿಸಲು. ಪರಿಪೂರ್ಣವಾದ ಪರಬ್ರಹ್ಮನ ಆನಂದವೂ ಇದೇ, ಇತರರಿಗೆ ಇದು ಲಭಿಸದು. ಪರಿಪೂರ್ಣವಾದ ಪರಬ್ರಹ್ಮನ ಅನುಭವಾನಂದವನ್ನು ಪಡಲು ಅಧಿಕಾರಿಗಳು ಶರಣಾಗತಿ ಧರ್ಮವನ್ನು ಅನುಷ್ಠಿಸಿದ ಭಾಗವತರೇ ಹೊರತು ಬೇರೆಯವರಲ್ಲವೆಂದು ಭಾವ) अध्यारुह्योज्वलं तत् परमपद मथो सर्वजीवेष्टसिद्ध्या प्रीतं प्राप्योपकण्ठं परिमळतुलसीदाममौळिं स्वनाथम् । कैङ्कर्येऽशं न आप्त्वा स्वगुरुपरिषदां मञ्जुमञ्जीरशिञ्चत् - पादाब्जाना मधस्तात् सुदृढ मविरहा स्स्याम भोगे प्रहृष्टाः ॥ ಮೂಲ : ಮನ್ನುಮನೈತುರವಾಯ್ ಮರು ಮಾತರಳಾಳಿಯುವಾಯ್ ತನ್ನಿನೈವಾಲತುಂ ದರಿತ್ತೊಂಗುಂ ತನಿಯಿರೈಯಾಯ್, ಇನ್ನಮುದಮುದಾಲ್ ಇರಂಗುಂ ತಿರುನಾರಣನೇ, ಮನ್ನಿಯವನ್‌ಶರಣ್ ಮತ್ತೊರ್‌ಪತಿ ವರಿಪ್ಪವರೇ 6 (ಸಿದ್ಧೋಪಾಯಶೋಧನಾಧಿಕಾರ)

२९ 30

ಅರ್ಥ :- ಮನ್ನುಂ : (ನಿತ್ಯವಾದ) ಸ್ಥಿರವಾದ, ಅನೈತ್ - ಸರ್ವವಿಧವಾದ, ಉರವಾಯ್ = ಬಂಧುವಾಗಿಯೂ, ಮರುಳ್ = ಅಜ್ಞಾನವನ್ನು, ಮಾತ್ರ ನಾಶಮಾಡುವ, ಅರುಳ್ = ಕೃಪೆಗೆ, ಆಳಿಯುಂ-ಆಯ್ = ಸಮುದ್ರದಂತಾಗಿಯೂ, ರ್ತ-ನಿನೈವಾಲ್ ತನ್ನ ಸಂಕಲ್ಪದಿಂದಲೇ, ಅನೈತ್ತುಂ : ಎಲ್ಲವನ್ನೂ, ದರಿತ್ - ಧರಿಸಿ, ಓಂಗುಂ = ಅಭಿವೃದ್ಧಿಯಾಗುವ, ತನಿ - ಅದ್ವಿತೀಯವಾದ, ಇರೈಯಾಮ್ = ಸ್ವಾಮಿಯಾಗಿಯೂ, ಇನ್ - ಭೋಗ್ಯವಾದ, ಅಮುದತ್= ಅಮೃತಕ್ಕಿಂತಲೂ, ಅಮುದಾಲ್ - (ಮೇಲಾದ) ಅಮೃತರೂಪಿಣಿಯಾದ ಮಹಾಲಕ್ಷ್ಮಿಯಿಂದ, ಇರಂಗುಂ : ಕೃಪೆಗೈಯ್ಯುವ, ತಿರು-ನಾರಾಣನೇ - ಲಕ್ಷ್ಮೀಸಮೇತನಾದ ನಾರಾಯಣನೇ, (ನಮಗೆ) ಮತ್ತೆ ಬೇರೆ,

179 ಓರ್ - ಯಾರೊಬ್ಬರೂ, ಪತ್ = ರಕ್ಷಕರು, ಇ = ಇಲ್ಲದೆ, ವರಿಪ್ಪವರ್ಕ (ಭಗವಂತನನ್ನೇ ವರಿಸುವವರಿಗೇನೆ, ಮೇಲೆ ಹೇಳಿದ ಶ್ರೀಮನ್ನಾರಾಯಣನು), ಮನ್ನಿಯ = ಶಾಶ್ವತವಾದ, ವನ್ = ಬಲವಾದ, ಶರಣ್ = (ರಕ್ಷಕನಾಗುವನು) ಉಪಾಯವು.

(ಸಕಲವಿಧ ಬಂಧುವೂ, ಅಪಾರ ಕಾರುಣ್ಯನೂ, ಸರ್ವಶಕ್ತನೂ, ಆಗಿದ್ದರೂ ಏನಾದರೊಂದು ವ್ಯಾಜವನ್ನು ಬಯಸಿಯೇ ಉಪಾಯಾಂತರ ಸ್ಥಾನದಲ್ಲಿ ತಾನಿದ್ದು ಮೋಕ್ಷವನ್ನು ಕೊಡುವನು, ಆ ವ್ಯಾಜವಾದರೂ ನೀನೇ ಶರಣು ನಿನ್ನ ಹೊರತು ಮುತ್ತಾರೂ ಇಲ್ಲ’’ ಎಂದು ಕೇಳಿಕೊಳ್ಳುವುದೇ ಆಗುವುದು, ಕ್ರಮವರಿತು ಅದೇ ಪ್ರಪತಿಯೆಂದೆನಿಸುವುದು, ಪ್ರಪತಿಗೈಯ್ಯದವನಿಗೆ ದೇವರು ಮುಕ್ತಿಕೊಡನು, ಎಂದು ಭಾವ). नित्यो बन्धु स्समस्त स्त्वमतिविहतिकृत् पूर्णकारुण्यवार्धिः संकल्पेनैव सर्वप्रभु रखिलधरो वर्धमानोऽद्वितीयः । लक्ष्म्या भोग्यामृतादप्यधिकमधुरयैवानुकम्पी दृढो नः स श्रीनारायणो न त्वितर इति विदामेव नित्योऽस्त्युपायः ॥ ३० ಮೂಲ : ವರಿಕ್ಕಿನನನ್ ಪರ್ರ ಯಾವರೈಯೆನ್ ಮರೆಯದನಿಲ್, ವಿರಿಕ್ಕಿನದುಂ ಕುರಿಯೊಟ್ರಾಲ್ ವಿನೈಯರೆ ಯಾದಲಿನ್ ನಾಂ, ಉರೈಕ್ಕಿನ ನನ್ನೆರಿ ಓರುಂಪಡಿಹಳಿಲೋರ್‌ನುಲಹಂ, ದರಿಕ್ಕಿನ ತಾರಕನಾರ್ ತಹವಾಲ್ ದರಿಕ್ಕಿನನಮ್ ॥ 31 (ಸಾದ್ಯೋಪಾಯಶೋಧನಾಧಿಕಾರ) મ ಅರ್ಥ :- ಪರನ್ - ಸರೋತ್ತಮನಾದ ಲಕ್ಷ್ಮೀಕಾಂತನು, ಯಾವರೆ = ಯಾರನ್ನು, ವರಿಕ್ಕಿನ್ನನನ್ = ವರಿಸುವನು, ಎನ್ - ಎಂದು, ಮರೆಯದನಿಲ್ : ವೇದದಲ್ಲಿ ಮಿರಿಕ್ಕಿನದುಂ = ವಿಸ್ತರಿಸಿದುದೂ (ಸೃಷ್ಟಿಕರಿಸಿ ಹೇಳಲಾಗಿರುವ ಆವರಣವು) ಏನೈಯರೈ - ಪಾಪಮಾಡಿರುವವರನ್ನು (ಅನಾದಿ ಕರ್ಮಪ್ರವಾಹದಿಂದ ನಿಗ್ರಹಕ್ಕೆ ವಿಷಯರಾದವರನ್ನು) ಕುರಿ-ಒಾಲ್ : (ಯಾವುದಾದರೂ) ಒಂದು ವ್ಯಾಜದಿಂದ, (ನೆಪವೇಕೆಯೆಂದರೆ, ಎಲ್ಲರಿಗೂ ಮುಕ್ತಿ ಬರಬೇಕಾಗುವುದೆಂದು ಭಾವ) ಆದಲಿಲ್ = ಆದುದರಿಂದ, ನಾಂ - ನಾವು, ಉರೈಕ್ಕಿನ - (ಶಾಸ್ತ್ರಗಳಲ್ಲಿ) ಹೇಳಲ್ಪಡುವ, ನಲ್ -ನೆರಿ = ಒಳ್ಳೆಯ ಮಾರ್ಗವು, (ಭಕ್ತಿಪ್ರಪತ್ತಿ ರೂಪವಾದ ಉಪಾಯಗಳು) ಓರುಂಪಡಿಹಳಿಲ್ = (ನಿರ್ಣಯಮಾಡಬೇಕಾದ) ಪ್ರಕಾರಗಳಲ್ಲಿ (ಶಾಸ್ತ್ರಗಳಲ್ಲಿ ಹೇಳಿರುವಂತೆ) ಓರ್‌ನ್ಸ್ -

180

(ಚೆನ್ನಾಗಿ ವಿಮರ್ಶಿಸಿ) ತಿಳಿದುಕೊಂಡು (ಭಕ್ತಿಪ್ರಪತ್ತಿಗಳೇವಶೀಕರಣವೆಂದು ಅವುಗಳಿಂದ ವಶೀಕೃತನಾದ ಭಗವಂತನೇ ಶ್ರೀವಲ್ಲಭನೇ ಸಾಕ್ಷಾತ್ತಾಗಿ ಪ್ರಧಾನವಾದ ಉಪಾಯವೆಂದೂ ಚೆನ್ನಾಗಿ ತಿಳಿದು) ಉಲಹಂ = ಲೋಕಗಳನ್ನು (ಅಂತರಾಮಿಯಾಗಿದ್ದುಕೊಂಡು), ದರಿಕ್ಕಿನ = ಧರಿಸುವ, ತಾರಕನಾರ್ - (ಸಂಸಾರವನ್ನು ದಾಟಿಸುವ) ಉದ್ಧಾರಮಾಡುವ ಭಗವಂತನ, ತಹವಾಲ್ * ಕರುಣೆಯಿಂದ, ದರಿಕ್ಕಿನನಮ್ ಧರಿಸಲ್ಪಟ್ಟಿರುವೆವು, (ಉಜೀವಿತರಾದೆವು), ಪ್ರಪತ್ತಿಧರ್ಮದಲ್ಲಿ ನೆಲೆಗೊಂಡಿರುವೆವು, (ಪರಮಪುರುಷವರಣವೂ ಸಹ ಪ್ರೀತಿರೂಪವಾದ ಭಕ್ತಿ ಪ್ರಪತ್ತಿಗಳೆಂಬ ವ್ಯಾಜವಿಶೇಷಗಳ ಅಧೀನವಾಗಿರುವುದರಿಂದ ಸಿದ್ಯೋಪಾಯದ ವಶೀಕರಣದ ಮೂಲಕ ಇವೇ ಮೋಕೋಪಾಯಗಳು. ಇವುಗಳೆಲ್ಲವೂ ಪ್ರಪತ್ತುಪಾಯವೇ ಸತ್ವಸಾಧಾರಣವಾಗಿಯೂ, ತಪ್ಪದೆ ಪೂರ್ಣ ಫಲ ಕೊಡುವುದೂ ಆಗಿದೆ. ಆದುದರಿಂದಲೇ ಆಚಾರರಿಗೂ ಇದರಲ್ಲೇ ಅಭಿರುಚಿ ಎಂಬುದು ಸ್ಪಷ್ಟವಾಗಿವೆ.) त्रय्यन्ते ‘वृणुते य मेव पर’ इत्येतत् प्रपञ्चीकृतं व्याजेनैव च केनचित् तदघिन स्तस्मात् वयं सत्पथम् । निर्धार्यासु च रीतिषूदित मिमं विज्ञाय विश्वस्य च । धर्तु स्तारयितु धृताः करुणायाऽभूम प्रतिष्ठापिताः ॥ ३१ ಮೂಲ : ತಹವಾಲ್ ದರಿಕ್ಕಿನ ತನ್ನಡಿಯಾರ್‌ಹಳ್ಳಿ ತನ್‌ತರತಿಲ್, ಮಿಹವಾದರಂಶೆಯ್ಯುಂ ಮೆಯ್ಯರುಳ್ ವಿತರ್ಹ ಮೆಯ್ಯುರೈರ್ಯ, ಅಹವಾಯರಿಂದವ‌ ಆರಣನೀತಿ ನೆರಿಕುದಲ್, ಉಹವಾರೆನವೆಂಗಳ್ ದೇಶಿಕರುಯುರೈತನರೇ ॥

(ಪ್ರಭಾವವಸ್ಥಾಧಿಕಾರ)

32 ಅರ್ಥ :- ತಹವಾಲ್ : ದಯೆಯಿಂದ, (ಭಗವಂತನ ಕೃಪೆಯನ್ನವಲಂಬಿಸಿ) ದರಿಕ್ಕಿನ : ಆತ್ಮಧಾರಣೆ ಮಾಡಿಕೊಂಡಿರುವ, (ಉಪಾಯವನ್ನು ಅನುಷ್ಠಿಸಿದವರ) ತನ್ -ಅಡಿಯಾರ್‌ಹಳ್ಳಿ : ತನ್ನ ಆಶ್ರಿತರನ್ನು (ಪ್ರಪನ್ನರನ್ನು) ತನ್ -ತರತ್ತಿಲ್ : ತನ್ನ ಸ್ವಭಾವವನ್ನು ಕೊಡುವುದರಲ್ಲಿ (ಅವರಿಗೆ ತನ್ನ ಸಾಮ್ಯತೆಯನ್ನುಂಟುಮಾಡುವುದರಿಂದ ಎಂದು ಭಾವ). ಮಿಹ : ಹೆಚ್ಚು ಆದರಂ = ಆದರಣೆಯನ್ನು, ಶೆಯ್ಯುಂ - ಮಾಡುವ, ಮೆಯ್ -ಅರುಳ್ - ಅಮೋಘವಾದ ಕರುಣೆಯುಳ್ಳವನಾದ, ವಿತರ್ಹ : ಆಶ್ಚಯ್ಯಕರವಾದ ವ್ಯಾಪಾರವುಳ್ಳ (ಶ್ರೀಕೃಷ್ಣನ), ಮೆಯ್ -ಉರೈಯಿನ್ - ಸತ್ಯವಚನವಾದ ಚರಮಶ್ಲೋಕದ

181 (ಅತಿ ದಯೆಯಿಂದ ಭಗವಂತನು ಉಪದೇಶಿಸಿದ ‘‘ಸತ್ವಧರಾನ್ ಮಾಶುಚಃ’’ (ಎಂಬುದರ ಅರ್ಥವನ್ನು) ಅಹವಾಯ್ -ಅರಿಂದವರ್ - ತಾತ್ವರಸಹಿತ ಅರಿತವರು (ವ್ಯಾಸಾದಿಗಳು), ಆರಣ : ಉಪನಿಷತ್ತಿನ, ನೀತಿ-ನೆರಿ = ನೀತಿಮಾರ್ಗದ, ಕುಲೈದನ್ ಭಂಗವನ್ನು, ಉಹವಾ‌ = ಅಂಗೀಕರಿಸರು, ಎನ = ಎಂದು, ಎಂಗಲ್ ದೇಶಿಕರ್ = - ನಮ್ಮ ಆಚಾರ್ಯರುಗಳು, ಉಣ್ಣೆ : ನಿಜವಾದ ಅರ್ಥವನ್ನು, ಉರೈತನ‌ = ಉಪದೇಶಿಸಿದರು. (ಏಕದೇಶಿಗಳಾದ ಕೆಲವರಂತಲ್ಲದೆ, ಸ್ವತಃ ಕಲ್ಪಿಸಿಕೊಂಡಂತೆ ಕಲ್ಪನೆ ಮಾಡದೆ, ಶ್ರೀ ವೇದವ್ಯಾಸರೇ ಮೊದಲಾದವರು ಒಪ್ಪುವಂತೆ ಹೇಳಿದುದನ್ನು ಸ್ಥಿರೀಕರಿಸುವದರಿಂದ, ನಮ್ಮ ಸಂಪ್ರದಾಯವೇ ಪ್ರಾಮಾಣಿಕವಾದುದೆಂಬುದು ಸಾರಾರ್ಥ.) कारुण्येनात्तसत्तान् स्वपदपरिचरान् स्वस्वभावप्रदाने आधिक्येनादरं कुर्वत ऋतकरुणस्याद्भुतेहस्य शौरेः । सत्योक्ते स्सार्थभावप्रविद उपनिषन्नीतिमार्गस्य भङ्ग नैवाङ्गीकुर्वते हीत्युपदिदिशु रिदं देशिकेन्द्रा यथार्थम् ॥ ಮೂಲ : ಉಣ್ಣೆಯುರೈಕ್ಕು ಮರೈಹಳಿಲೋಂಗಿಯ ವುತ್ತಮನಾರ್, ವಯಳಪ್ಪರಿದಾದಲಿಲ್ ವಂದ್ ಳಲ್‌ಣಿವಾರ್, ತಕಿಡಕ್ಕತ್ತರಮಳವೆನ ವಿಯಪ್ಪಿಲದಾಂ, ಉಯುರೈತನರೋರಸ್ಥವಿರ ವುಯರ್‌ನವರೇ ॥ (ಪ್ರಭಾವರಕ್ಷಾಧಿಕಾರ) ३२ 33 ಅರ್ಥ :- ಉಣ್ಣೆ - ಇದ್ದದಿದ್ದಹಾಗೆಯೇ (ನಿಜಾಂಶವನ್ನು) ಉರೈಕ್ಕುಂ = ಸತ್ಯವಾಗಿ ಹೇಳುವ, ಮರೈ ಹಳಿಲ್ : ವೇದಗಳಲ್ಲಿ (ವೇದಾಂತಗಳಲ್ಲಿ), ಓಂಗಿಯ : (ನಿಸ್ಸಮಾಭ್ಯಾದಿಕನಾಗಿ) ಪ್ರತಿಪಾದಿಸಲ್ಪಡುವ, ಉತ್ತಮನಾರ್ - ಪುರುಷೋತ್ತಮನ (ಶ್ರೀಮನ್ನಾರಾಯಣನ) ವ = ವೈಲಕ್ಷಣ್ಯವೂ (ಪ್ರಭಾವವೂ), ಅಳಪ್ಪ-ಅರಿದ್ = ಅಳೆಯಲಾಗದದು, ಆದಲಿಲ್ - ಆದುದರಿಂದ (ಸಿಸ್ಟೋಪಾಯದ ಮಹಿಮೆ ಇಷ್ಟೆ ಎಂದು ಹೇಳಲಾಗದಿರುವುದರಿಂದ), ವಂದ್ = ಬಂದು (ಅಕಿಂಚನರಾಗಿಯೂ, ಅನನ್ಯಗತಿಕರಾಗಿಯೂ ಬಂದು), ಕಳಲ್ -ಪಣಿವಾರ್ = ಪಾದಗಳನ್ನು ಆಶ್ರಯಿಸುವವರ (ಪ್ರಪನ್ನರ), ತಣ್ = ಕೀಳುತನವು (ಜಾತ್ಯಾದಿಗಳಿಂದರಬಹುದಾದ ಕೀಳುತನ), ಕಿಡಕ್ಕ - ಇದ್ದರೂ ಸಹ (ಇದರಿಂದ ಅವರಿಗೆ ಪುರುಷಾರ್ಥಹಾನಿಯಿಲ್ಲದಿರುವುದರಿಂದಲೂ, ಪ್ರಭಾವದ ನಿಮಿತ್ತವಾಗಿ ಭಗವಂತನಭಿಮಾನದಲ್ಲಿ ಕೊರತೆಯಿಲ್ಲದಿರುವುದರಿಂದಲೂ, 182

ಪ್ರಭಾವಕ್ಕೆ ನ್ಯೂನತೆ ಇಲ್ಲವೆಂದು ಭಾವ) ತರಂ - ಪ್ರಭಾವವು, ಅಳವ್ -ಎನ್ನ : ಅಳತೆಗೆ ಒಳಪಟ್ಟಿದ್ದು ಎಂಬ, ವಿಯಪ್ಪ - ಮಾತು (ಶಬ್ದವು), ಇಲದಾಂ = ಇಲ್ಲದಂತಾಗುವುದು (ಅಪರಿಚ್ಛಿನ್ನವಾದುದು), ಉಣ್ಣೆ - (ಭಾಗವತರ ಪ್ರಭಾವವು ಅಳೆಯಲಾಗದು ಎಂಬ) ಸತ್ಯವಾದುದನ್ನು, ಉಯರ್‌ನನ‌ - (ಜ್ಞಾನಾನುಷ್ಠಾನವೈರಾಗ್ಯಗಳಿಂದ ಅಧಿಕಾರದ ನಮ್ಮ ಆಚಾರೈರುಗಳು, ಓರಂ-ತವಿರ = ಪಕ್ಷಪಾತವಿಲ್ಲದೆ (ದೋಷವುಳ್ಳ ಭಾಗವತರು, ದೋಷವಿಲ್ಲದ ಭಾಗವತರೆಂದಾಗಲೀ, ಈತ ಮಂದಾಧಿಕಾರಿ, ಈತ ಪೂರ್ಣಾಧಿಕಾರಿ ಎಂದಾಗಲೀ ಪಕ್ಷಪಾತವಿಡದೆ ಕೇವಲ ವಾತ್ಸಲ್ಯದಿಂದ) ಉರೈತನರ್ : ಉಪದೇಶಮಾಡಿ ಕರುಣಿಸಿದರು.

वेदान्तेषु यथार्थवादिषु परस्योक्तस्य पुंसोऽपरि- च्छेद्यं तन्महिमेत्युपागतवतां पादाश्रितानां सताम् । नैच्ये सत्यपि मेयताविरहितो भाति प्रभावस्त्विति स्वाचार्या इह पक्षपातरहिता स्तत्वं महान्तोऽब्रुवन् ॥

३३ ಮೂಲ : ಉಯರ್‌ನನ್ ಕಾವಲನಾರ್‌ುರಿಮೈ ತುರಂದುಯಿರಾಮ್ ಮಯರ್‌ನಮ್ಯ ತೀರ್‌ನ್ಸ್ ಮತ್ತೊರ್‌ವಳಿಯಿನಿ ಯಡೈಲ ಮಾಯ್, ಪಯನವನ್ನಾರಣನ್ ಪಾದಂಗಳರ್‌ನ್ಸ್ ಪಳವಡಿಯಾರ್, ರ್ನಮನುವೋದಿನಮೇ ॥ ನಯನಕುತ್ತೇವಲ್ಲಾ ನಾಡು 34 (ಮೂಲಮಂತ್ರಾಧಿಕಾರಿ)

ಅರ್ಥ :- ಉಯರ್‌ನ್ಸರ್ನ = (ಸತ್ವ ಜಗತ್ಕಾರಣತ್ವದಿಂದಲೂ) ನಿಸ್ಸಮಾಭ್ಯಧಿಕ ತನದಿಂದಲೂ), ಸರೋತ್ತಮನಾದ, ಕಾವಲನ್ = ರಕ್ಷಕನಾದ (ಸತ್ವಸಂರಕ್ಷಕನಾದ ನಾರಾಯಣನಿಗಿಂತ) ಭಗವಂತನಿಗಿಂತ, ಅಲ್ಲಾರ್ = ಅನ್ಯರಿಗೆ, ಉರಿಮೈ : ಶೇಷನಾಗಿರುವಿಕೆಯನ್ನು, ತುರ‍ : ಬಿಟ್ಟುಬಿಟ್ಟು (ಶ್ರಿಯಃಪತಿಗೇ ಶೇಷನಾಗಿ ಅನ್ಯರಿಗಲ್ಲವೆಂದಿದ್ದು (ಇದರಿಂದ ಅಕಾರಾರ್ಥ ಮಕಾರಾರ್ಥಗಳನ್ನು ತಿಳಿಸಿದಂತಾಯಿತು), ಉಯಿರಾಯ್ : ದೇಹೇಂದ್ರಿಯಾದಿಗಳಿಗಿಂತ ವಿಲಕ್ಷಣವಾಗಿ (ಅಣುಪರಿಮಾಣತ್ವ, ಜ್ಞಾನತ್ವ, ಜ್ಞಾನ ಗುಣಕತ್ವಾದಿರೂಪವಾದ ಮಕಾರಾರ್ಥದ ಪರಾಮರ್ಶದಿಂದ ದೇಹೇಂದ್ರಿಯಾದಿಗಳಿಗಿಂತ ಬೇರೆಯವನಾಗೆಂಬ ಮಕಾರಾರ್ಥ ತಿಳಿದಂತಾಯಿತು) ಮಯರ್‌ನ : (ಅಹಂಕಾರಮಮಕಾರಗಳಾದ) ಅಜ್ಞಾನವನ್ನು,

183 ತೀರ್‌ನ - ಹೋಗಲಾಡಿಸಿ, ಮತ್-ಓ‌-ವಳಿ-ಇ = ಬೇರೆ ಒಂದು ದಾರಿಯಿಲ್ಲದೆ (ಅತ್ಯಂತ ಪಾರತಂತ್ರದಿಂದಲೂ, ಅತ್ಯಂತಾಶಕ್ತಿಯಿಂದಲೂ ಬೇರೊಂದುಪಾಯವಿಲ್ಲದೆ) ‘ಅಡೈಕ್ಕಲಂ-ಆಮ್ - ರಕ್ಷಿಸಲ್ಪಡಬೇಕಾದ ವಸ್ತುವೆಂದು ಸಮರ್ಪಿಸಲ್ಪಟ್ಟು (ನಮಃ ಎಂಬುದರ ಮೂರರ್ಥಗಳನ್ನು ತಿಳಿಸಲಾಯಿತು), ಪಯಕ್ಷವನ್ = ಜಗತ್ತನ್ನು ಸೃಷ್ಟಿಸಿದ, ನಾರರ್ಣ : ನಾರಾಯಣನ, ಪಾದಂಗಳ್ : ಅಡಿಗಳನ್ನು, ಶೇರ್‌ : ಸೇರಿ (ಉಪಾಯವನ್ನಾಗಿ ಆಶ್ರಯಿಸಿ), ಪಳವಡಿಯಾರ್ - ನಿತ್ಯಸೂರಿಗಳು, ನಯನ ಪ್ರೀತಿಯಿಂದ ಮಾಡುವ, ಕುತ್ತೇವಲ್ಲಾಂ = ಸತ್ವವಿಧವಾದ ಕೈಂಕರಗಳೆಲ್ಲವನ್ನೂ, ನಾಡು - ಪ್ರಾರ್ಥಿಸುವ ರೀತಿಯನ್ನು ವಿಶದವಾಗಿ ಪ್ರತಿಪಾದಿಸುವ, ನಲ್ -ಮನು = ಉತ್ತಮವಾದ ಮಂತ್ರವನ್ನು, ಓದಿನಮೇ - (ಸದಾಚಾರರ ಮುಖದಿಂದ) ಅರ್ಥವತ್ತಾಗಿ ಓದಿ ಅರಿತಿರುವೆವಲ್ಲವೆ ?

(ಶ್ರೀಮನ್ನಾರಾಯಣನಿಗೇ ನಾವು ದಾಸರು, ಇತರರಿಗಲ್ಲ ಎಂಬರಿವಿನಿಂದ ಅಹಂಕಾರಮಮಕಾರಗಳನ್ನು ತೊರೆದವರಾಗಿ ಬೇರೆ ಮಾರ್ಗವಿಲ್ಲದೆ ಭಗವಂತನ ಅಡಿದಾವರೆಗಳೇ ಶರಣು ಎಂದು ಅವನ್ನೇ ಆಶ್ರಯಿಸಿ, ನಿತ್ಯಸೂರಿಗಳ ಸಂಗಡ ಪರಮಪದದಲ್ಲಿ ಸತ್ವವಿಧ ಕೈಂಕರ ಸಾಮ್ರಾಜ್ಯವನ್ನನುಭವಿಸುವರೆಂಬರ್ಥವನ್ನು ಕೊಡುವ ಅತ್ಯುತ್ತಮ ಮಂತ್ರವಾದ ಅಷ್ಟಾಕ್ಷರಿಯನ್ನು ಸದಾಚಾದ್ಯರ ಕೃಪೆಯಿಂದ ಅವರ ಮುಖದಿಂದಲೇ ಅರ್ಥಸಮೇತ ಅರಿತೆವು ಎಂದು ಭಾವ. ಇಲ್ಲಿ ಉಪಾದಿತವಾದ ಅನೇಕಾರ್ಥಗಳಲ್ಲಿ ವಾಕ್ಯತ್ರಯಪಕ್ಷದಲ್ಲೇ ತಮಗೆ ಅಭಿಮತವಾದ ತತ್ವ ಹಿತ ಪುರುಷಾರ್ಥಗಳೆಂಬ ಯೋಜನೆಯ ಸಂಗ್ರಹವಿದು). श्रेष्ठात् त्रातुः परेषां परिचरण मिहापास्य लब्धात्मबोधाः धूताहंताभिमाना अनितरगतयो रक्ष्यभूताः प्रपन्नाः । स्रष्टुर्नारायणस्य स्थिरफलदपदी नित्यसूर्याप्तसेवा: । प्रीत्या सर्वा लभन्ते त्विति नु विशदयन्तं मनुं ह्यभ्यसिष्म ॥ ३४ ಮೂಲ : ಓದುಮಿರಂಡೈ ಯಿಶೈನ್ಸ್ ಅರುಳಾಲುದವುಂತಿರುಮಾಲ್, ಪಾದಮಿರಂಡುಂ ಶರಣೆನಪ್ಪತ್ತಿ ನಂಪಂಗಯತ್ತಾಳ್, ನಾದನೈ ನಣ್ಣಿನಲಂ ತಿಹಳ್ ನಾಟ್ಟಿಲಡಿಮೈಯೆಲ್ಲಾಂ, ಕೋದಿಲಣರ್ತಿಯುಡನ್ ಕೊಳ್ಳುಮಾರು ಕುರಿತನಮೇ ॥ 35 184

(ದ್ವಯಾಧಿಕಾರ)

ಅರ್ಥ :- ಓದುಂ = {ಕಠವಲ್ಲಿಯಲ್ಲಿ) ಓದಲ್ಪಡುವ, ಇರಂಡೈ : (ಪೂಖಂಡ, ಉತ್ತರಖಂಡ) ಎರಡನ್ನೂ, ಇಲೈಂಡ್ = ಒಂದಾಗಿ ಕೂಡಿಸಿ, ಅರುಳಾಲ್ - ದಯೆಯಿಂದ, ಉದವುಂ = ಒದಗುವಂತಹ (ಒಂದು ಸಲ ಉಚ್ಚರಿಸಿ ಎಂದು ದಯವಿಟ್ಟು ವಿಧಿಸುವ), ತಿರು-ಮಾಲ್ - ಮಹಾಲಕ್ಷ್ಮಿಯಲ್ಲಿ ವ್ಯಾಮೋಹವುಳ್ಳ ಶ್ರಿಯಃಪತಿಯ, ಪಾದಂ-ಇರಂಡುಂ = ಎರಡಡಿಗಳನ್ನೂ, ಶರಣ್ -ಎನ-ಪತ್ತಿ - ಶರಣು ಎಂದು ಆಶ್ರಯಿಸಿ (ಉಪಾಯವೆಂದು ತಿಳಿದು), (ಇದಿಷ್ಟೂ ಪೂರೈಖಂಡದರ್ಥ) ನಂ : ನಮ್ಮ ಪಂಗಯತ್ನಾಳ್ ಕಮಲವಾಸಿನಿಯಾದ ಲಕ್ಷ್ಮಿಯ, ನಾದ : ವಲ್ಲಭನನ್ನು (ನಾರಾಯಣನನ್ನು ನಣ್ಣಿ - (ದೇಶವಿದೇಶದಲ್ಲಿ) ಸಮೀಪಿಸಿ, ನಲಂ : ಆನಂದವು, ತಿಹಳ್ - ಮೇಲೆಮೇಲೆ ಹೆಚ್ಚುತ್ತಿರುವ, ನಾಟಿಲ್ = ನಾಡಿನಲ್ಲಿ (ಪರಮಪದದಲ್ಲಿ) ಅಡಿಮೈಯೆಲ್ಲಾಂ = (ಮಾಡುವ) ಎಲ್ಲಾ ಕೈಂಕಯ್ಯಗಳನ್ನೂ, ಕೋದು-ಇಲ್ = ದೋಷವಿಲ್ಲದಂತೆ, (ಸ್ವಾರ್ಥಕರ್ತೃತ್ವಭೋಕೃತ್ವ - ಭ್ರಾಂತಿರೂಪದೋಷರಹಿತವಾದ) ಉಣರ್ತಿ-ಉರ್ಡ = ನಿಶ್ಚಯವಾದ ಅನುಭವಸಹಿತ (ಪರಿಪೂರ್ಣ ಬ್ರಹ್ಮಾನುಭದೊಂದಿಗೆ) ಕೊಳ್ಳುಮಾರು : ಮಾಡುವ ರೀತಿಯನ್ನು, ಕುರಿತನಂ = (ದ್ವಯದಲ್ಲಿರುವ ಪದಗಳಲ್ಲಿ ಅಡಗಿರುವುದನ್ನು ಅನುಸಂಧಾನಮಾಡಲು) ಪಡೆದೆವು (ತಿಳಿದೆವು).

एकीकृत्य त्वधीतं द्वय मतिकरुणालभ्यलक्ष्मीप्रियाळोः पादावेवा वितारा विति शरण मुपेत्याऽस्मदब्जालयायाः । नाथं संप्राप्य चानन्दधुभरितपरव्योम्नि कैङ्कर्यपूर्ति निर्दुष्टां ब्रह्मपूर्णानुभवनसहितां चाप्तिरीतिं ह्यवैम ॥ ಮೂಲ: ಕುರಿಪ್ಪುಡನ್ ಮೇವುಂ ದರುಮಂಗಳಿನ್ದ್ರಿಯಕ್ಕೋವಲನಾರ್, ವೆರಿತುಳವಕ್ಕಳ ಮೆಯ್ಯರಣೆನ್ ವಿರೈಂದಡ್ಕಂದ್, ಪಿರಿತ್ತ ಏನೈತ್ತಿರಳ್ ಪಿನ್ ತೊಡರಾವಹೈ ಅಷ್ಟೆರಿಯೋರ್, ಮರಿಪ್ಪುಡೈ ಮನ್ನರುಳ್ ವಾಶಕಾಲ್ ಮರುಳತ್ತನಮೇ ॥ (ಚರಮಶ್ಲೋಕಾಧಿಕಾರ)

३५ 36 ಅರ್ಥ :- ಕುರಿಪ್ಟ್-ಉಡನ್ - ಸಾವಧಾನದಿಂದ, ಮೇವುಂ : ಅನುಷ್ಠಿಸತಕ್ಕ, ದರುಮಂಗಳ್ -ಇನ್ನಿ - (ಕರ್ಮ-ಜ್ಞಾನ-ಭಕ್ತಿಯೋಗರೂಪಗಳಾದ) ಉಪಾಯಾಂತರ ಗಳಿಲ್ಲದೆ (ಅಕಿಂಚಿನರಾಗಿರುವವರನ್ನು ಬಿಡದೆ ರಕ್ಷಿಸುವನೆಂದು ಖ್ಯಾತನಾದ),

185 ಅ-ಕೋವಲನಾರ್ : (ಪರಿತ್ರಾಣಾಯ ಸಾಧೂನಾಂ …’’ ಎಂದು ಅವತರಿಸಿಬಂದ) ಆ ಗೋಪಾಲವೇಷಧರಿಸಿದ್ದ ಶ್ರೀ ಕೃಷ್ಣನ, ವೆರಿ - ಸುವಾಸನೆಯುಳ್ಳ, ತುಳವ = ತುಲಸಿಯ ಸಹಿತವಾದ, ಕಳಲ್ = ಪಾದಗಳು, ಮೆಯ್ = ಸತ್ಯವಾಗಿ, ಅರಣ್ - ರಕ್ಷಿಸತಕ್ಕವು, ಎನ್ = ಎಂದು ಪ್ರಧಾನವಾದ ಉಪಾಯವೆಂದು), ವಿರೆಂದ್ = ನಂಬಿ (ಪೂರ್ಣವಾಗಿ) ಅಡ್ಕಂದ್ : (ಅವನ್ನೇ) ಶರಣುಹೊಂದಿ, ಪಿರಿತ್ತ = ನಮ್ಮಿಂದ ಬಿಡಿಸಲ್ಪಟ್ಟ (ನಾಶಗೊಳಿಸಲ್ಪಟ್ಟ) ವಿನೈ-ತಿರಳ್ = ಪಾಪವೆಲ್ಲವನ್ನೂ, ರ್ಪಿ-ತೊಡರಾವಕ್ಕೆ = ತಿರುಗಿಯೂ ಬಂದು ಸೇರದಂತೆ (ಮಾಡಿ), ಅ-ಪೆರಿಯೋರ್ = ಆ ಸರೋತ್ತಮನಾದ ಶ್ರೀ ಕೃಷ್ಣನ, ಮರಿಪ್ಟ್ -ಉಡೈ = ವಶೀಕರಿಸಿಕೊಳ್ಳುವ ಸಾಮರ್ಥ್ಯವುಳ್ಳ, ಮನ್ = ದೃಢವಾದ, ಅರುಳ್ (ಭಗವಂತನ) ದಯೆಯ, (ಪ್ರವಾಹದಂತಿರುವ) ವಾಶಕಾಲ್ = (ಮೋಕ್ಷಯಿಷ್ಯಾಮಿ ಮಾ ಶುಚಃ’’) ಎಂಬ ಶ್ಲೋಕರೂಪವಾದ ವಾಣಿಯಿಂದ, ಮರುಳ್ - ಅಜ್ಞಾನವೇ, ಅತನಂ = ಇಲ್ಲದವರಾದೆವು, (ಅಜ್ಞಾನವು ತೊಲಗಿ, ಅದರಿಂದ ಶೋಕವನ್ನು ಬಿಟ್ಟು, ಸಂಶಯವಿಲ್ಲದವರಾಗಿಯೂ, ನಿರ್ಭರರಾಗಿಯೂ, ಸದಾ ಸಂತುಷ್ಟರಾಗಿಯೂ ಆದೆವು ಎಂದು ಭಾವ). कर्मानुष्ठेय मेकायनसहित मृते गोपरूपस्य विष्णोः विश्वस्ता रक्षितारौ सुरभिततुलसीयुवपदा वित्युपेत्य । कृत्स्नं पापं विनष्टं पुनरपि च यथा नानुगच्छेत् परस्य धूताज्ञाना वशीकृत्यतिकुशलकृपापूर्णवाचा ह्यभूम ॥ ಮೂಲ : ಮರುಳತ್ತದೇಶಿಕ‌ ನಾನುಹಪ್ಪಾಲಿನ ವೈಯಮೆಲ್ಲಾಂ, ಇರುಳತಿರೈವನಿಷ್ಠೆಯಡಿ ಪೂಣ್ಣಿಡವೆಣ್ಣುದಲಾಲ್, ತೆರಳುತ್ತ ಶೆಟ್ಗಳಿಲ್ ಶೆಲ್ವಂ ಪೆರುಹಿಚ್ಚಿರಂದವರ್‌ಪಾಲ್, ಅರಳುತ್ತಶಿಂದೈಯಿನಾಲಳಿಯಾ ವಿಳಕ್ಕೇತಿನರೇ ॥ (ಅಚಾರಕೃತ್ಯಾದಿಕಾರ)

३६
37
ಅರ್ಥ :- ಮರುಳ - ಅಜ್ಞಾನವು, ಅತ್ತ - ಇಲ್ಲದ, ದೇಶಿಕರ್ : ಆಚಾರ್ಯರು (ಶ್ರೀನಾಥಮುನಿ ಮೊದಲಾದವರು), ವಾನ್ -ಉಹಪ್ಪಾಲ್ : ಪರಮಪದದಲ್ಲಿ ಆಸೆಯಿಂದ, ಇಂದ = ಈ, ವೈಯ್ಯಮೆಲ್ಲಾಂ - (ಲೀಲಾವಿಭೂತಿಯಲ್ಲಿರುವ) ಲೋಕದ ಚೇತನರೆಲ್ಲಾ, ಇರುಳ್ - ಅತ್: ಅಜ್ಞಾನವನ್ನು ತೊರೆದು, ಇರೆಯವನ್ ಪರಮಶೇಷಿಯಾದ ಶ್ರೀಕಾಂತನ, ಇಹೈ-ಅಡಿ - ಅನ್ನೋನ್ಯ ಸುಂದರವಾದ ಪಾದಗಳನ್ನು,

186

ಪೂಣ್ಣಿಡ = ಪಡೆದು (ಶರಣುಹೊಕ್ಕು ಉಜೀವಿಸಬೇಕೆಂದು), ಎಣ್ಣುದಲಾಲ್ ಸಂಕಲ್ಪಿಸುವುದರಿಂದ, ಅರುಳ್ - ಉತ್ತ : (ಸ್ವಪರವಿವೇಕ) ಜ್ಞಾನದಿಂದ ಕೂಡಿದ, ಶಬ್ದಳಿಲ್ : ಸರಿಯಾಗಿ ಮಾಡುವ ಕೈಂಕರವೆಂಬ (ಕೇವಲ ಭಗವದಾರಾಧನ ರೂಪವಾದ), ಶೆಲ್ವಂ - ಸಂಪತ್ತು, ಪೆರುಹಿ - ಹರಿದು (ಹೆಚ್ಚಿ), ಶಿರಂದವ‌ಪಾಲ್ : ಪ್ರಸಿದ್ಧರಾದವರ ಹತ್ತಿರ (ಶಮದಮಾದಿ ಗುಣಗಳಿಂದ ಖ್ಯಾತರಾದವರಲ್ಲಿ) ಅಳಿಯಾ - ಅಳಿಯದ (ನಾಶವಾಗದ), ವಿಳಕ್ಕೆ = ದೀಪವನ್ನು (ಸಂಪ್ರದಾಯ ದೀಪವನ್ನು), ಏತ್ತಿನರೇ ಉರಿಸಿದರಲ್ಲವೆ ? (ತಮ್ಮ ಜೀವಿತದ ಕೊನೆಯವರೆಗೂ ರಕ್ಷಿಸಿ ಕಡೆಗೆ ಸತ್ಪಾತ್ರದಲ್ಲಿ ಉಪದೇಶಮಾಡಿದರು).

निर्मोहा देशिकेन्द्राः परमपदमहालिप्सया सर्वलोकाः निर्मोहा श्शेषिणोंघ्रिद्वयमिति शरणं प्राप्नुयु श्चिन्तयित्वा । कारुण्यैकार्द्रचित्ता स्सुमतिसहितकैङ्कर्यसम्पत्समृद्ध्या श्रेष्ठेष्वारोपयन् तं व्यपगतविहतिं सम्प्रदायप्रदीपम् ॥ ಮೂಲ : ಏತ್ತಿ ಮನಳಿಲ್ ಇಾನವಿಳಕ್ಕೆ ಯಿರುಳನೈತ್ತು, ಮಾತಿನವರುಮಾರು ಮಾಯನುಂ ಕಾಣಹಿರ್ಲ್ಲಾ, ಪೋತಿಯುಹಪ್ಪದುಂ ಪುಯಿಲ್‌ಕೊಳೋದುಂ ಪೊಂಗುಪುಹಳ್ ಶಾತಿವಳರ್‌ಪದುಂ ಶತಲ್ಲವೋ ಮುನ್ನಂ ಪೆತ್ತದರೇ ॥

(ಶಿಷ್ಯಕೃತ್ಯಾಧಿಕಾರ) ३७ 38 ಅರ್ಥ :- ಮನತ್(ಶಿಷ್ಯನ ಮನಸ್ಸಿನಲ್ಲಿ ಎಳಲ್ : ಉಜ್ವಲವಾಗಿ, ಜ್ಞಾನವಿಳಕ್ಕೆ ಜ್ಞಾನವೆಂಬ (ತತ್ವಹಿತಪುರುಷಾರ್ಥವಿಷಯವಾದ), ಯಥಾರ್ಥವಾದ), ದೀಪವನ್ನು

ಏತ್ತಿ = ಉರಿಸಿ (ಶಿಷ್ಯನಿಗೆ ಚೆನ್ನಾಗಿ ಉಪದೇಶಿಸಿ), ಇರುಳ್ -ಅನೈತ್ತುಂ = (ಅಜ್ಞಾನ ಅನ್ಯಥಾಜ್ಞಾನ, ವಿಪರೀತಜ್ಞಾನವೆಂಬ) ಎಲ್ಲಾ ಅಂಧಕಾರವನ್ನೂ, ಮಾತಿನವರ್ = ನಾಶಮಾಡಿದ ಆಚಾರರಿಗೆ, ಓರ್ -ಕೈಮಾರು = ಒಂದು ಉಪಕಾರವನ್ನು, ಮಾಯನುಂ = ಆಶ್ಚರವ್ಯಾಪಾರವುಳ್ಳ (ಚರಮಶ್ಲೋಕವನ್ನುಪದೇಶಿಸಿದ ಭಗವಂತನೂ, ಕಾಣಹಿಲ್ಲಾ = ಕಾಣಲಸಮರ್ಥನು, ಪೋತಿ : (ಆಚಾರರನ್ನು ಸ್ತುತಿಸಿ, ಉಹಪ್ಪದುಂ ಸಂತೋಷಪಡಿಸುವುದೂ, (ವಾಚಿಕಸೇವಾ) ಪುಯಿಲ್ - ಬುದ್ಧಿಯಲ್ಲಿ ಕೊಳ್ಳದುಂ ಧ್ಯಾನಮಾಡುವುದೂ (ಮಾನಸಸೇವಾ), ಪೊಂಗು = ಹೆಚ್ಚಾಗಿ ಬೆಳೆಯುವ, ಪುಹಳ್ ಆಚಾರರ ಕಲ್ಯಾಣಗುಣಗಳನ್ನೂ, ಶಾಸ್ತ್ರಿ- ಲೋಕದಲ್ಲಿ ಉದ್ಯೋಷಿಸಿ, ವಳ‌ ಪದುಂ = ಹೆಚ್ಚಿಸುವುದೂ, (ಇವೆಲ್ಲವೂ) ಮುನ್ನಂ = ಹಿಂದೆಯೇ, ಪೆತ್ತದರ್ : (ಆಚಾ‌ರ

187

ಸನ್ನಿಧಿಯಲ್ಲಿ ತಾನು ಪಡೆದ ಮಹಾಲಾಭಕ್ಕೆ) ಪಡೆದುದಕ್ಕೆ, ಶತ್-ಅಲ್ಲವೋ ? : ಅತ್ಯಲ್ಪವಲ್ಲವೇ ? (ಅದು ಪ್ರತ್ಯುಪಕಾರವಾಗಲಾರದು, ಆದರೆ ಅದು ತನ್ನಪ್ರೇಮಕಾರವು). प्रौढज्ञानप्रदीपं श्रितमनसि समारोप्य सर्वान्धकार- प्रध्वस्तु र्देशिकस्य प्रतिकृति मुचितां कर्तु मेकां न विद्यात् । अत्याश्चर्यक्रियोऽपि स्तुतित उपचितानन्दतादान मन्तः कीर्तेः संवर्धिताया: प्रकटनमपि कं प्राक् तदाप्तस्य नाल्पम् ॥ ३८ ಮೂಲ : ಮುನ್‌ಪಾನಮುಂ ಮೋಹನುರಕ್ಕಿಲುಂ ಮೂನುರೈಯಿಲ್ ತತ್ತ ತನ್ನೈಯುಂ ತಾಳ್‌ ನವರೀಯುಂ ತನಿತಹವು, ಮನ್‌ನಿನವಳ್ಳಿ ಯುರೈಕ್ಕಿನ ಮರೈಯವರ್‌ಪಾಲ್, ಶಿನ್ನತಿಯೆನ್ವಯನ್ ಶೀರರಿವೋರಿವೈ ಶೆಪ್ಪಿನಮೇ ॥

(ನಿಗಮನಾಧಿಕಾರ) 39 ಅರ್ಥ :- ಮುನ್ - ಮೊದಲು (ಜಾಯಮಾನ ಕಟಾಕ್ಷದಿಂದ ಮೊದಲಾಗಿ), ಪೆತ್ತ-ಜ್ಞಾನಮುಂ = (ಆಚಾರರ ಮೂಲಕ) ಪಡೆದ ಜ್ಞಾನವನ್ನೂ, ತತ್ವಹಿತ ಪುರುಷಾರ್ಥ ವಿವೇಕವನ್ನೂ) ಮೋಹಂ : ಅಜ್ಞಾನವನ್ನೂ, ತುರಕ್ಕಿಲುಂ = ಬಿಡುವುದನ್ನೂ (ದುರ್ವಾದಿಗಳಿಂದ ಕಲಕಲ್ಪಟ್ಟು ಉಂಟಾದ ಮೋಹನಿವೃತ್ತಿಯನ್ನೂ) ಮೂನು-ಉರೈಯಿಲ್ - ಮೂರು ರಹಸ್ಯಗಳಲ್ಲೂ ತಣ್ಣು = ಅಪಕರ್ಷವು, ಅತ್ತ ಇಲ್ಲದ (ಅನ್ಯಶೇಷತ್ವ, ಸ್ವಾತಂತ್ರಾದಿರೂಪವಾದ ಅಪಕರ್ಷವಿಲ್ಲದ) ತನ್ನೈಯುಂ = ಸ್ವಭಾವವನ್ನೂ, ತಾಳಫ್ಲವರ್ = ಅಕಿಂಚನರಾದ (ನನಗೆ) ವರಿಗೆ, ಈಯುಂ ಕ ಕೊಡಲ್ಪಡುವ, ತನಿ - ವಿಲಕ್ಷಣವಾದ (ಅನುಪಮವಾದ) ತಹವುಂ = ದಯೆಯನ್ನೂ, (ಅಥವಾ ತತ್ತತುಂ = ಮೂಲಮಂತ್ರಾರ್ಥವನ್ನೂ), ತಾಳ್‌ನ್ದವನ್ನೀಯುಂ ಉಪಾಯಾಂತರಸ್ಥಾನಕೃಪೆಯನ್ನೂ ಅಂದರೆ ದ್ವಯಾರ್ಥವನ್ನೂ) ಮನ್ -ಪತ್ತಿ- ರಾಜನನ್ನು (ಭಗವಂತನನ್ನು ಶರಣುಹೊಂದಿ, ನಿನ್ನ-ವಕ್ಕೆ ಯುಂ : ಇರುವ ರೀತಿಯನ್ನೂ (ಸತ್ವಪಾಪವಿನಿರ್ಮುಕ್ತನಾಗಿಯೂ, ಶೋಕರಹಿತನಾಗಿಯೂ ಇರುವ ರೀತಿ, ಇದರಿಂದ ಚರಮಶ್ಲೋಕಾರ್ಥ), ಉರೈಹಿನ ಈ ಹೇಳುವ, ಮರೆಯವರ್‌ಪಾಲ್ : ವೇದವನ್ನೇ (ನಿರೂಪಕವೆಂದು) ಉಳ್ಳವರ ಹತ್ತಿರ, (ಆಚಾರರಿಂದ) ಶೀರ್ -ಅರಿವೋರ್ ಕಲ್ಯಾಣಗುಣಾನುಭವಾದಿ ಸಾರ್ಥಗಳನ್ನೂ ತಿಳಿಯಬೇಕೆಂದಿರುವವರಿಗೆ, (ಆಸ್ತಿಕರಿಗೆ) ಇವೆ = ಇವನ್ನು (ಈ 32 ಅಧಿಕಾರದಲ್ಲಿರುವುವನ್ನು) ಶೆಪ್ಪಿನಂ : ಹೇಳಿದೆವು, ರ್ಶಿ -ಪತ್ತಿ-ರ್ಎಪಯನ್ - ಅಲ್ಪ ಫಲಗಳನ್ನು ಕೊಡುವ ನಿರೂಪಣೆಯಿಂದ ಏನು

=188

ಪ್ರಯೋಜನ ? (ಮುತ್ತಜ್ಞಾನಮುಂ : ಸೃಷ್ಟಿಕಾಲದಲ್ಲಿ ಪಡೆದ ಜ್ಞಾನವಿಕಾಸವನ್ನೂ, ಮೋಹಂತುರಕ್ಕಲುಂ = ಶಬ್ದಾದಿ ವಿಷಯ ಪ್ರಾವಣ್ಯರೂಪಮೋಹದ ನಿದ್ರೆಯೂ ಎಂದು, ಪಾಠಬೇಧವುಂಟು. ತನ್ನತ್ತ ತನೈಯುಂ = ತನ್ನ ಸ್ವರೂಪವನ್ನು ಇದ್ದಂತೆ ಅರಿಯುವುದರಿಂದ ಪಡೆದ ಸ್ವಭಾವವನ್ನೂ ಎಂದೂ ಪಾಠವುಂಟು). ज्ञानं पूर्वोपलब्धं त्यजन ममतिताया रहस्यत्रयेऽत्र त्यक्तात्मीयापकर्षत्वमपि विनतदेयां दयां चाद्वितीयाम् । गाढानेकप्रकारप्रविशदकरणाम्नायविद्देशिकेभ्यः लिप्सून् प्रत्यभ्यदध्म श्रियमखिलविधां क्षुद्रदान् प्रत्यलं नः ॥ ಮೂಲ : ಶೆಪ್ಪಚ್ಚವಿಕ್ಕಮುದೆನ್ನತಿಹಳುಂ ಶೆಳುಂಗುಣ ತಪ್ಪತವ‌ತಾಮೇಯುಹಂದ್ ತರುಂತಹವಾಲ್, ಒಪ್ಪತ್ತ ನಾನೃರೈಯುಳ್ಳಕ್ಕರುತ್ತಿಲುರೈತುರೈ, ಮುಪ್ಪತ್ತಿರಂಡಿವೈ ಮುತ್ತಮಿಳಶೇರ್‌ನ್ದ ಮೊಳಿತಿರುವೇ ॥ (ನಿಗಮನಾಧಿಕಾರ)

ತಾವಾಗಿಯೇ ३९ 40

ಅರ್ಥ :- ಶೆಪ್ಪ : ಹೇಳಿದಮಾತ್ರದಿಂದ (ಅರ್ಥಾನುಸಂಧಾನವಿಲ್ಲದೆ) ಶೆವಿಕ್ಕ : (ಕೇಳುವವರ) ಕಿವಿಗಳಿಗೆ, ಅಮುದ್ -ಎನ್ನ - ಅಮೃತದಂತೆ, ತಿಹಳುಂ - ಬೆಳಗುವ, (ಆನಂದವನ್ನು ಕೊಡುವ) ಶೆಳುಂ-ಗುಣತ್= ಉತ್ತಮವಾದ ಗುಣಗಳಲ್ಲಿ ತಪ್ಪೆ-ಅತ್ತವ‌ = ಸ್ಟಾಲಿತ್ಯವಿಲ್ಲದವರಿಗೆ, (ಶಮದಮಾದಿ ಗುಣಗಳುಳ್ಳವರಾಗಿ, ಕ್ರೋಧಾದಿ ದುರ್ಗುಣವಿಲ್ಲದ ಸಚ್ಛಿಷ್ಯರಿಗೆ), ತಾಮೇ - ಉಹನ್ಸ್ ಸಂತೋಪಷಟ್ಟವರಾಗಿ, ತರುಂ : (ಸ್ವಸಾಮರ್ಥ್ಯವನ್ನು) ಕೊಡುವ, ತಹವಾಲ್ = (ಭಗವದ್ಭಾಗವತರ) ದಯೆಯಿಂದ, ಒಪ್ಪ-ಅತ್ತ- ಅನುಪಮವಾದ, ನಾಲ್ -ಮರೈ = ನಾಲ್ಕು ವೇದಗಳಲ್ಲಿರುವ, ಉಳ್ಳ : ಅಂತರಂಗವಾದ, ಕರುತ್ತಿಲ್ : ತಾತ್ಪರ್ಯದಲ್ಲಿ (ತಾತ್ಪರ್ಯವನ್ನರಿಯುವುದಕ್ಕಾಗಿ) ಉರೈತ್= (ಭಗವದ್ಭಾಗವತರ ಕೃಪೆಯಿಂದ) ಬಹಳ ಪರಿಚಯಮಾಡಿಕೊಂಡು, ಉರೈತ್ತ : ಹೇಳಿದ, ಇ-ಮುಪ್ಪತ್-ಇರಂಡುಂ : ಈ ಮೂವತ್ತೆರಡೂ (ಅಧಿಕಾರಗಳಲ್ಲಿ ಹೇಳಿರುವ ಪಾಶುರಗಳೂ) ಮುತ್ತಮಿಳ್ -ಶೇರ್‌ನ: ಮೂರುವಿಧ ತಮಿಳು ಕವಿತೆಯ ಗುಣಗಳೂ (ವಕ್ತ-ವಾಚ್ಯ-ವಚನವೈಲಕ್ಷಣ್ಯವೂ, ಅಥವಾ ಶಬ್ದಸೌಷ್ಠವ, ಅರ್ಥಸೌಷ್ಠವ, ಗಾನಯೋಗ್ಯತೆಯೂ, ಈ ಮೂರು ಉಳ್ಳ) ಮೊಳಕ್ಕೆ : ಶ್ರೀಸೂಕ್ತಿಗೆ, ಶ್ರೀರಹಸ್ಯತ್ರಯಸಾರವೆಂಬ ದಿವ್ಯಪ್ರಬಂಧಸೂಕ್ತಿಗೆ) ತಿರುವೇ :

189 ಕಾಂತಿದಾಯಕವು, (ಮಣಿಪ್ರವಾಳರೂಪವಾದ ಈ ತಮಿಳು ಪಾಶುರಗಳಿಲ್ಲದೆ ಹೋಗಿದ್ದರೆ ಈ ಪ್ರಬಂಧಕ್ಕೆ ಅಷ್ಟು ಕಾಂತಿಯಿಲ್ಲದೆ, ಕಾಂತಿಹೀನವಾಗುತ್ತಿತ್ತು ಎಂದು ಭಾವ) उक्ताः कर्णसुधावहा गुणवतां दोषै र्विमुक्तत्मनां सन्तुष्य स्वय मेव चात्मसमताकार्यात्मकारुण्यतः । सारार्थं चतुरागमेष्वसद्दशेष्वालोड्य गूढं मुहुः द्वात्रिंशन्महिता इमा स्त्रिगुणिता गाधा हि सूक्तिश्रियः ॥ ಮೂಲ : ಪುರುಡನ್ ಮಣಿವರಮಾಹಪ್ರೊನ್ನಾಮೂಲ ದ್ವಿರುಕಿರುತಿಮರು ವಾಹಮಾನತಾಹ, ತೆರುಳ್ ಮರುಳಾಳ್ ಮರೈವಾಹ ಆಂಗಾರಂಗಳ್ ಶಾರ್‌ಙ್ಗಂ ಶಂಗಾಹ ಮನಂತಿಕಿರಿಯಾಹ, ಇರುಡೀಕಂಗಳೀರೈನುಂ ಶರಂಗಳಾಹ, ಇರುಬೂತಮಾಲೆ ವನಮಾಲೈಯಾಹ, ಗರುಡನುರುವಾಮರೈಯಿನ್ ಪೊರುಳಾಂ ಕಣ್ಣನ್ ಕರಿಗಿರಿಮೇಲ್ ನಿನ್ನ ನೈತುಂ ಕಾನಾನೇ ॥ -

(ತತ್ವತ್ರಯಾಧಿಕಾರಿ)
41
ಅರ್ಥ :- ಪುರುಡನ್ ಪುರುಷನು (ಜೀವನು) ಮಣಿ-ವರಂ-ಆಹ - ಕೌಸ್ತುಭವಾಗಿಯೂ, (ಜೀವತತ್ವಾಭಿಮಾನಿಯಾದ ನಿತ್ಯಸೂರಿಯೂ ಕೌಸ್ತುಭಮಣಿರೂಪ ವಿಗ್ರಹಯುಕ್ತನಾಗಿರುವುದರಿಂದ ಆ ಅಭಿಮಾನ ದೇವತೆಯೊಡನೆ ಅಭೇದವನ್ನು ‘‘ಪುರುರ್ಡಮಣಿವರಂ’’ ಎಂದು ಹೇಳಿದೆ). ಪೊನ್ನಾ-ನಾಶವಿಲ್ಲದ, ಮೂಲ-ಪಿರುಕಿರತಿ - ಪ್ರಕೃತಿತತ್ವವು, ಮರು-ಆಹ - ಶ್ರೀವತ್ಸನಾಗಿಯೂ, ಮಾನ್ = ಮಹತ್ವವು, ತಂಡ್ -ಆಹ = ದಂಡಾಕಾರವಾದ ಗದೆ (ಕೌಮೋದಕಿ)ಯಾಗಿಯೂ, ತೆರುಳ್ = ಜ್ಞಾನ, ಮರುಳ್ : ಅಜ್ಞಾನ, (ಇವು) ವಾಳ್ - ಕತ್ತಿ (ನಂದಕ) ಯಾಗಿಯೂ, ಮರೆವು-ಆಹ : (ಆ ಕತ್ತಿಯಿಡುವ) ಒರೆಯಾಗಿಯೂ, ಆಂಕಾರಂಗಳ್ = ಅಹಂಕಾರಗಳು (ಸಾತ್ವಿಕ ತಾಮಸಗಳು) ಶಾರ್ಙ್ಗ೦ = ಶಾರ್ಙ್ಗವೆಂಬ ಧನುಸ್ಸಾಗಿಯೂ, ಶಂಗ್ ಆಹ - ಶಂಖ (ಪಾಂಚಜನ್ಯ)ವಾಗಿಯೂ, ಮನಂ : ಮನಸತ್ವವು, ತಿಕಿರಿ - ಆಹ : ಚಕ್ರ (ಸುದರ್ಶನ)ವಾಗಿಯೂ, ಇರುಡೀಕಂಗಳ್ : ಹೃಷಿಕಗಳು (ಇಂದ್ರಿಯಗಳು) ಈರ್ -ಐದುಂ = ಹಕ್ಕೂ ಶರಂಗಳ್ -ಆಹ : ಬಾಣವಾಗಿಯೂ, ಇರು-ಬೂತ-ಮಾಲೈ = ಎರಡು ವಿಧ ಭೂತಗಳು- ತನ್ಮಾತ್ರೆಯೆಂದು ಸೂಕ್ಷ್ಮವೂ, ಆಕಾಶಾದಿಗಳೆಂದು ಸ್ಕೂಲವೂ ಆದ) ವನಮಾಲೈ -ಆಹ - ವೈಜಯಂತಿಯೆಂಬ ಮಾಲಿಕೆಯಾಗಿಯೂ, ಗರುಡನ್ :

AIRNENDARAANI VALA ZAPA 190

ಗರುಡನ, ಉರು-ಆಂ = ರೂಪವಾಗಿರುವ, ಮರೈಯಿನ್ = ವೇದಗಳಲ್ಲಿರುವ, ಪೊರುಳ್ - ಆ೦ = ಸಾರಭೂತನಾಗಿರುವ, ಕರ್ಣ್ಣ = ಶ್ರೀಕೃಷ್ಣನು, (ಮೇಲಿನ ಸರ್ವತತ್ವಗಳೂ ತನಗೆ ಅಸ್ತ್ರ ಭೂಷಣಾದಿ ರೂಪಗಳಾಗಿ ವೇದಗಳಲ್ಲಿ ಪ್ರತಿಪಾದಿತನಾಗಿರುವ ಪರಮಾತ್ಮನೆಂದು ಭಾವ) ಕರಿಗಿರಿಮೇಲ್ : ಹಸ್ತಗಿರಿಯ ಶಿಖರದಲ್ಲಿ ನಿನ್ಸ್ : ನಿತ್ಯವಾಸಮಾಡುತ್ತಾ ಅನೈತ್ತುಂ : ಸಮಸ್ತವನ್ನೂ, ಕಾಕ್ಕಿನಾನ್ = ಸಂರಕ್ಷಿಸುತ್ತಾನೆ.

जीवात्मा कौस्तुभत्वं प्रकृति रविहति छनत्वं महञ्च तत्वं कौमोदकीत्वं मति रममि रुभे चासितां केशतां च । तञ्चाहंकारयुग्मं क्रमत उपगतं शार्ङ्गतां शङ्खतां च स्वान्तं चक्रस्वरूपं दशविधकरणान्यप्यवापु श्शरत्वम् ॥ सभूताद्यां मालां धरति वनमालेत्यमिधया प्रकारेणैवं हि प्रभु रखिलतत्वानि विधरन् । गरुत्मद्रूपात्तश्रुतिनिकरसारार्थविषयः समस्तं श्रीकृष्णः करिशिखरिसुस्थ स्समवति ॥ ಮೂಲ : ಆರಾದವರುಳವುದು ४१

ಪೊದಿನ ಕೋಯಿಲ್, ಅಂಬುಯನಯೋತಿಮನ್ನರಳಿ, ಕೋಯಿಲ್, ತೋರಾದ ತನಿವೀರನ್ ತೊಳುದ ಕೋಯಿಲ್, ತುಣೈಯಾನ ವೀಡನ‌ ತುಣೈಯಾಂ ಕೋಯಿಲ್, ಶೇರಾದ ಪಯನೆಲ್ಲಾಂ ಶೇರುಂ ಕೋಯಿಲ್, ಶೆಳುಮರೈಯಿನ್ ಮುದಲೆಳುತ್‌ಚೇರ್‌ನ ಕೋಯಿಲ್, ತೀರಾದವಿನೈಯನೈತ್ತುಂ ತೀರು ಕೋಯಿಲ್, ತಿರುವಂಗಮೆನತ್ತಿಹಳುಂಕೋಯಿಲ್ ತಾನೇ ॥ (ಸ್ಥಾನವಿಶೇಷಾಧಿಕಾರ) 42 ಅರ್ಥ :- ಆರಾದ = (ಎಷ್ಟು ಸೇವೆಮಾಡಿದರೂ) ತೃಪ್ತಿಯಾಗದ, ಅರುಳ್ ದಯೆಯೆಂಬ, ಅಮುದಂ = ಅಮೃತವು (ಕರುಣೆಯೇ ತಾನು ಸಂಸಾರ ಸಂತಪರಾದವರಿಗೆ ಸಂಜೀವನದಂತೆ ರಂಗನಾಥ ರೂಪವಾದ ಅಮೃತವು) ಪೊದಿಂದ = ತುಂಬಿರುವ, ಕೋಯಿಲ್ = ದಿವ್ಯವಿಮಾನವು, ಅಂಬುಯತೋನ್ = ಅಂಬುಜಾಸನನು (ಬ್ರಹ್ಮನು) ಅತ್ತಿ-ಮನ್ನರ್ - ಅಯೋಧ್ಯೆಯರಾಜರಿಗೆ, ಅಳಿತ್ತ: ಉಪಕಾರಮಾಡಿದ, (ಕೊಟ್ಟ)

ಕ 191 ಕೋಯಿಲ್ : ದಿವ್ಯ ವಿಮಾನವು, ತೋರಾದ : ಯಾರಿಗೂ ಸೋಲದ, ತನಿ = ಅಸಮಾನನಾದ, ವೀರ್ರ = ವೀರನು (ಶ್ರೀರಾಮನು) ತೊಳುದ = ಪೂಜಿಸಿದ, ಕೋಯಿಲ್ ವಿಮಾನವು, ತುಣ್ಣೆಯಾನ - ಸಹಾಯಮಾಡಿದ, ವೀಡಣರ್ = ವಿಭೀಷಣನಿಗೆ, ತುಣ್ಯಾಂ = ರಕ್ಷಕವಾದ, ಕೋಯಿಲ್ ವಿಮಾನವು, ಶೇರಾದ : (ಬೇರೆ ಕಡೆ) ದೊರಕದ, ಪರ್ಯ-ಎಲ್ಲಾಂ = ಫಲಗಳೆಲ್ಲವನ್ನೂ, ಶೇರುಂ = ದೊರಕಿಸಿಕೊಡುವ, ಕೋಯಿಲ್ = ವಿಮಾನವು, ಸೆಳುಮರೆರ್ಯಿ : ಶ್ಲಾಮ್ಯವಾದ ವೇದದಲ್ಲಿರುವ, ಮುದಲ್ -ಎಳುತ್ತ್ = ಮೊದಲನೆ ಅಕ್ಷರದೊಂದಿಗೆ (ಪ್ರಣವಾಕೃತಿಯ) ಶೇರ್‌ನ್ದ = ಕೂಡಿದ, ಕೋಯಿಲ್ : ವಿಮಾನ, ತೀರಾದ = (ಬೇರೆ ಉಪಾಯದಿಂದ) ಹೋಗಲಾಡಿಸಿಕೊಳ್ಳಲಾಗದ, ವಿ-ಅನೈತ್ತುಂ = ಸಮಸ್ತಪಾಪವನ್ನೂ, ತೀರುಂ = ಹೋಗಲಾಡಿಸುವ, (ಪುನಃ ಜನ್ಮವೆತ್ತದಂತೆ ಮಾಡಿ ಮುಕ್ತಿಯನ್ನು ಕೊಡಿಸುವ) ಕೋಯಿಲ್ : ವಿಮಾನವು, ತಿರು-ಅರಂಗಂ-ಎನ - ಶ್ರೀರಂಗವೆಂದು ಅಸದೃಶವಾದ ಹೆಸರಿನಿಂದ, ತಿಹಳುಂ - ಕಂಗೊಳಿಸುವ, ಕೋಯಿಲ್-ತಾನೇ = ವಿಮಾನವೇ ಅಲ್ಲವೆ ! (ಮೇಲೆ ಹೇಳಿದ ! ಗುಣಗಳುಳ್ಳದ್ದು. ಇಂಥದು ಮತ್ತೊಂದಿಲ್ಲವೆಂದರ್ಥ)

श्रीरङ्गं स्थान माध्यंप्रथित मतिकृपारूपपीयूषवाहं धात्रायोध्यापतिभ्यो वरिवसतिकृते दत्त मेताद्विमानम् । वीरेणानन्यजेत्रा दशरथतनयेनार्चितं धाम पूतं स्थानं साहाय्यकर्तुह्यपकृतिफलदं रावणानन्तरस्य ॥ लोकेऽन्यैर्दुर्लभं तत्सकलविधफलप्रापकं धाम दिव्यं वाघ्याम्नायाद्यवर्णप्रणववदवनाद्यर्थपूर्णं विमानम् । अन्योपायानपोह्याखिलदुरितहरं त्रायमाणं विमानम् यात्रावाचां निदानं त्वितिनुत मभयश्रीतरङ्गं विमानम् ॥

१ ४२ ಮೂಲ : ಕಣ್ಣನಡಿಯಿಯೆಮಕ್ ಕ್ಯಾಟುಂ ವೆಸ್ಟ್ ಕಡುವಿನೈಯರಿರು ವಿದ್ಯೆಯುಂ ಕಡಿಯುಂ ವೆರ್ ತಿಣ್ಣಮಿದ್ ವೀಡೆನ್ನತಿಹಳುಂ ವೆಸ್ಟ್ ತೆಳಿಂದ ಪೆರುಂತೀರ್‌ಂಗಳ್ ಶೆರಿಂದವೆ‌ ಪುಣ್ಣಿಯತ್ತಿನ್ ಪುಹಲಿದೆನಪ್ಪು ಹಳುಂಟೆರ್, ಪೊನ್ನುಲಹಿಲ್ ಬೋಗವೆಲ್ಲಾಂ ಪುಣರುಂವೆರ್ ವಿಣ್ಣವರುಂ ಮಣ್ಣವರುಂ ವಿರುಂಬುಂವೆರ್ ವೇಂಗಡವೆರೆನ ವಿಳಂಗುಂ ವೇದವರೇ ॥ 43 192

(ಸ್ಥಾನವಿಶೇಷಾಧಿಕಾರ)

ಅರ್ಥ :- ಕರ್ಣ್ಣ : ಶ್ರೀಕೃಷ್ಣರೂಪಿಯಾದ ಶ್ರೀನಿವಾಸನು, ಅಡಿ-ಇ - (ತನ್ನ) ಎರಡು ಅಡಿದಾವರೆಗಳನ್ನು (ಇವೇ ಭಕ್ತರಾದ ನಿಮಗೆ ಪ್ರಾಪ್ಯವೂ, ಪ್ರಾಪಕವೂ ಎಂದು) ಎಮಕ್ : ನಮಗೆ, ಕಾಟ್ಟು = ತೋರಿಸಿಕೊಡುವ ವೆರ್ಪ್ = ಪರ್ವತವು, ಕಡು-ವಿನೈಯರ್ = ಕ್ರೂರವಾದ ಪಾಪಗಳನ್ನು ಮಾಡಿರುವವರ, ಇರು-ವಿನೈಯುಂ (ಪುಣ್ಯಪಾಪಗಳೆಂಬ ಎರಡು ವಿಧ ಪಾಪಗಳನ್ನೂ ಸಹ, ಕಡಿಯುಂ ನಿರ್ಮೂಲಗೊಳಿಸುವಂತಹ, ವರ್ಸ್ = ಪರ್ವತ, ತಿಣ್ಣಂ = ಸತ್ಯವಾಗಿಯೂ, ಇದ್ = ಇದೇ, ವೀಡ್ = ಪರಮಪದವು, ಎನ್ನ - ಎನ್ನುವಂತೆ, ತಿಹಳು - ಬೆಳಗುತ್ತಿಲಿರುವ, ವೆರ್ಪ್ = ಪರ್ವತ, ತೆಳಿಂದ = ತಿಳಿಯಾದ, ಪೆರುಂ - ಮಹಿಮೆಯುಳ್ಳ, ತೀರ್ತಂಗಳ್ - ಪುಣ್ಯತೀರ್ಥಗಳಿಂದ, ಶೆರಿಂದ : ಎಡೆಬಿಡದೆ ತುಂಬಿಕೊಂಡಿರುವ, ವೆರ್ = ಪರ್ವತವು, ಪುಣ್ಣಿಯತ್ತಿನ್ - ಪುಣ್ಯಗಳಿಗೆಲ್ಲಾ ಇದ್ = ಇದೇ, ಪುಹಲ್ = ಉಪಾಯ (ವಾಸಸ್ಥಾನ) ಎನ್ನ - ಎನ್ನುವಂತೆ, ಪುಗಳುಂ : ಹೊಗಳಿಸಿಕೊಳ್ಳುವ, ವೆರ್ - ಪರ್ವತವು, ರ್ಪೊ-ಉಲಹಿಲ್ = ಸದಾ ಪ್ರಕಾಶಮಾನವಾದ ಪರಮಪದದಲ್ಲಿರುವ, ಬೋಗಂ-ಎಲ್ಲಾಂ - ಎಲ್ಲಾ ಭೋಗಗಳನ್ನೂ, ಪುಣರುಂ = ಉಂಟುಮಾಡಿಕೊಡುವ, ವೆರ್ = ಪರ್ವತವು, ವಿಣ್ಣವರುಂ = ಪರಮಪದವಾಸಿಗಳಾದ ನಿತ್ಯಸೂರಿಗಳು - ಮಣ್ಣವರುಂ = ಭೂಮಂಡಲದ ಸುರರೂ, ವಿರುಂಬುಂ = ಬಹಳ ಆದರದರಿಂದ ಸೇವಿಸುವ, ವೆರ್ = ಪರ್ವತವು, ವೇಂಗಡ -ವೆರ-ಎನ - (ವೇದದಲ್ಲೂ ವೇಂಕಟಗಿರಿಯೆಂದು, ವಿಳಂಗುಂ = ಬೆಳಗುತ್ತಿರುವ, ವೇದವೆ‌ - ವೇದಾಕೃತಿಯೂ ವೇದಗಳಿಂದ ಕೊಂಡಾಡಲ್ಪಟ್ಟುದೂ ಸಹ

ಇದೇನೆ.

श्रीकृष्णांघ्रियुगप्रदर्शनकरो हास्माक मुर्वीधरः क्रूरैनश्चरतामघं द्विविध मप्युज्मूलयन् भूधरः । एषह्येव विमुक्तिधाम पर मित्युद्भासितो भूधरः तीर्थै निर्मलवारिभि र्बहुविधै नीरन्ध्रितो भूधरः ॥ पुण्याना मय मेव चाश्रय इति ख्यात स्तुतो भूधरः । धाम्न स्तस्य परस्य भोग मखिलं चोत्पादयन् भूधरः । नित्यावासिभिरत्र भूसुरवरैश्चात्यादृतो भूधरः प्रोक्तो वेङ्कटशैल इत्य सदृशो वेदाकृति र्भूधरः ॥ لي १ ४३

193 ಮೂಲ : ಉತ್ತಮವಮರಲಮಮೈತ್ತದೋರೆಳಿದ್ದನು ವುಯರ್‌ಯಾಲ್, ಅತ್ತಿರವರಕ್ಕನ್ಮುಡಿಪತ್ತುಮೊರುಕೊಡೆನ ವುದಿ‌ರಲೋನ್, ಮತ್ತುರುಮಿಹುತ್ತ ತಯಿರ್‌ಮೊಯ್ತ ವೆಣೆ‌ ವೈತ್ತ ದುಣುಮತ್ತನಿಡಮಾಡಿ, ಅತ್ತಿಗಿರಿಷತ್ತ‌ ವಿನೈತೊಡರವರುಕ್ಕು ಮಣಿಯತ್ತಿಗಿರಿಯೇ ॥

(ಸ್ಥಾನವಿಶೇಷಾಧಿಕಾರ)

44
ಅರ್ಥ :- ಉತ್ತಮಂ - ಸತ್ವಶ್ರೇಷ್ಠವಾದ, ಅಮರ್ -ತಲಂ = ಯುದ್ಧಭೂಮಿಯಲ್ಲಿ ಅಮೈತ್ತದ್ = ಒಪ್ಪುವಂತಿದ್ದು, ಓರ್ = ನಿರುಪಮವಾದ, ಎಳಿಲ್ = ಉಜ್ವಲವಾದ, ದನು = ಬಿಲ್ಲಿನಲ್ಲಿ, ಉಯರ= ಹೂಡಿದ, ಕಣೆಯಾಲ್ = ಬಾಣದಿಂದ, ಅತ್ತಿರ - ಅಸ್ತ್ರಬಲವುಳ್ಳ, ಆರಕ್ಕನ್ - ರಾಕ್ಷಸನ (ರಾವಣನ) ಮುಡಿ-ಪತ್ತುಂ = ಹತ್ತುತಲೆಗಳನ್ನೂ, ಒರು-ಕೊತ್ತು-ಎನ = ಒಂದು ಗೊಂಚಲಿನಂತೆ, ಉದಿರ್ತ = ಕೆಡವಿದ, ತಿರರ್ಲೋ : ಸಾಮರ್ಥ್ಯವುಳ್ಳ (ಶ್ರೀರಾಮನೂ) ಮತ್ತುರು = ಕಡೆಗೋಲಿಂದ ಬಿರುಸಾಗಿ ಕಡೆಯಲರ್ಹವಾದ, ಮಿಹುತ್ತ
ಅತ್ಯಧಿಕವಾದ, ತಯಿರ್ = ಮೊಸರಿನಲ್ಲಿ ಮೊಯ್‌- ಮೇಲಕ್ಕೆ ಬಂದು, ವೈತ್ತದ್ (ಯಶೋದೆಯಿಂದ ಉರಿಯ ಮೇಲೆ) ಇಡಲ್ಪಟ್ಟ, ವೆಣೆಯ್ : ಬೆಣ್ಣೆಯನ್ನು, ಉಣುಂ = ತಿನ್ನುತ್ತಿಲಿರುವ (ಶ್ರೀಕೃಷ್ಣನೂ) (ಹೀಗೆ ರಾಮ ಮತ್ತು ಕೃಷ್ಣರೂಪಿಯಾದ) ಭಗವಂತನು, ಅರ್ತ : ಆಪ್ತನಾಗಿ, (ಬಂದವತರಿಸಿ ವಾಸಿಸುವ) ಇಡಂ-ಆಂ-ಅತಿಶ್ಚಾನ್ಯವಾದ, ಅತ್ತಿಗಿರಿ = (ಕಾಂಚಿಯ) ಹಸ್ತಿಗಿರಿಯು, ಪತರ್ - ಭಕರ, ವಿನೈ = ಪಾಪಗಳನ್ನು, ತೊತ್ತು: ಕಾವು, ಅರ : ನಾಶವಾಗುವಂತೆ (ನಿರ್ಮೂಲವಾಗಿ ಹೋಗುವಂತೆ) ಅರುಕ್ಕುಂ ನಾಶಪಡಿಸುವುದು (ಭಗವತ್ಸಂಕಲ್ಪರೂಪವಾದ ಚಕ್ರವಲ್ಲವೇ ಆಶ್ರಿತರ ಪಾಪವನ್ನು ನಾಶಮಾಡುವುದು ಎಂದರೆ) ಅ-ತಿಕಿರಿ = ಆ ಚಕ್ರವಾದರೋ, ಅಣಿಯೇ ಈ ಕೇವಲ ಅಲಂಕಾರಕ್ಕಾಗಿಯೇ, (ಆ ಪರಮಾತ್ಮನು ವಾಸಿಸುವ ಸ್ಥಳವೇ ಅಷ್ಟು ಪವಿತ್ರವಾದುದು, ಅದೇ ಸಮಸ್ತಪಾಪವನ್ನೂ ನಿವಾರಿಸಿದ ಮೇಲೆ ಆ ಭಗವಂತನು ಕೈಯಲ್ಲಿ ಚಕ್ರವನ್ನೇಕೆ ? ಧರಿಸಿರುವನೆಂದರೆ; ಅದು ಆ ಕೈಗೆ ಭೂಷಣವಾಗಿರುವುದಷ್ಟೇ, ಎಂದು ಭಾವ). उत्तमसंयुगभूसदृशैकसमुज्वलचापसुयोजितबाणत- आस्त्रबलोद्धतदैत्यशिरोदशकस्तबक प्रविपातबलाधिक । मन्थनसम्मथनोत्थदधिस्थनवोद्धृतशिक्यगभक्षचणा विह हस्तिगिरिर्नतपापसमूलविनाशक ईशकरीरलंकृतिः ॥

૪૪

194

ಮೂಲ: ಎಟ್ಟು ಮಾಮೂರ್ತಿಯೆಣ್ ಕಣನೆಟ್ಟಿ‌ ಯೆಣ್ ಪಿರುಕಿರುತಿ ಎಟ್ಟು ಮಾವರೈಹಳೀನ ವೆಣ್ ಗುಣತ್ತೋನ್ ಎಟ್ಟೆಣುಮೆಣ್ ಗುಣಮತಿಯೋ‌, ಎಟ್ಟುಮಾಮಲರೆಣ್ ಶಿತಿಯೆಣ್‌ಪತ್ತಿಯೆಟ್ಟು ಯೋಗಾಂಗಮಣ್‌ ಶೆಲ್ವಂ, ಎಟ್ಟುಮಾಗುಣ ಮೆಟ್ಟೆಟ್ಟೆಣುಂ ಕಲ್ಯ ಯೆಟ್ಟಿರದಮೇಲದುವು ಮೆಟ್ಟಿನವೇ ॥

(ಮೂಲಮಂತ್ರಾಧಿಕಾರ)

45 ಅರ್ಥ :- ಎಟ್ಸ್: ಎಂಟು, ಮಾ- ಮೂರ್ತಿ - ಮಹಾಮೂರ್ತಿಗಳನ್ನುಳ್ಳ (ರುದ್ರ) ಎಣ್‌ಕಣ್ = ಎಂಟು ಕಣ್ಣುಗಳುಳ್ಳ (ಬ್ರಹ್ಮ) ಎಣ್ -ದಿಕ್ - ಎಂಟು ದಿಕ್ಕುಗಳು, ಎಟ್ಸ್-ಇರೈ ಈ ಎಂಟು ಜನ ದಿಕ್ಷತಿಗಳು, ಎಣ್-ಪಿರುಕಿರು = (ಅವ್ಯಕ್ತ ಮಹತ್, ಅಹಂಕಾರ, ಪಂಚತನ್ಮಾತ್ರೆಗಳು) ಎಂಟು ಪ್ರಕೃತಿಗಳು, ಎಟ್ಸ್-ಮಾ-ಅರೈಹಳ್ - ಎಂಟು ಕುಲಪರ್ವತಗಳು, (ಹಿಮವತ್ -ನಿಷಧ - ವಿಂಧ್ಯ-ಮಾಲ್ಯವತ್ -ಪಾರಿಯಾತ್ರಿಕ - ಮಂದರ-ಮಲಯ-ಮೇರು) ಈವ್ರ : (ಮೇಲೆಹೇಳಿರುವೆಲ್ಲವನ್ನೂ ಸೃಷ್ಟಿಸಿದ, ಎಣ್ -ಗುಣರ್ಕ್ಕೋ - ಎಂಟು ಗುಣಗಳುಳ್ಳ (ಅಪಹತಪಾಪತ್ವಾದಿಗಳುಳ್ಳ) ಭಗವಂತನ, ಎಣ್ -ಗುಣ ಮತಿಯೋ‌ - ಎಂಟು ಗುಣಗಳುಳ್ಳವರಿಗೆ (ಗ್ರಹಣ-ಧಾರಣ-ಸ್ಮರಣ ಪ್ರತಿಪಾದನ-ಊಹ-ಅಪೋಹ-ಅರ್ಥವಿಜ್ಞಾನ), ತತ್ವಜ್ಞಾನಗಳು ಮತಿಯಗುಣಗಳು) ಎಟ್ಟು-ಮಾ-ಮಲರ್ - ಎಂಟುವಿಧ ಮಹತ್ತಾದ ಹೂಗಳು, (ಅಹಿಂಸಾದಿಗಳು) ಎಣ್ -ಶಿತ್ತಿ - ಎಂಟು ಸಿದ್ಧಿಗಳು (ಊಹ-ತರ್ಕ-ಅಧ್ಯಯನ - ಆಧ್ಯಾತ್ಮಿಕಾದಿ ಮೂರರ ನಾಶ-ಸಹಾಪ್ತಿ-ದಾನ ಎಂಬ ಎಂಟು) ಎಣ್ -ಪತ್ತಿ - ಎಂಟುವಿಧ ಭಕ್ತಿಗಳು (ಸ್ಮರಣ-ಕೀರ್ತನಾದಿಗಳು) ಎಟ್ಸ್-ಯೋಗಾಂಗಂ - ಎಂಟು ಯೋಗಾಂಗಗಳೂ (ಯಮ ನಿಯಮಾದಿಗಳು) ಎಣ್ -ಶೆಲ್ವಂ : ಎಂಟುವಿಧ ಐಶ್ವರವೂ (ಅಣಿಮಾದಿಗಳು) ಎಟ್ಟು-ಮಾಗುಣಂ - ಎಂಟು ಆತ್ಮನ ಮಹಾಗುಣಗಳು, (ದಯಾ, ಕಾಂತಿ, ಅನಸೂಯಾ, ಶೌಚ, ಅನಾಯಾಸ, ಮಂಗಳ, ಅಕಾರ್ಪಣ್ಯ, ಅಸ್ಪೃಹಾ) ಎಟ್ಸ್-ಎಟ್-ಎಣುಂ-ಕಲೈ = 8X 8 : 64) ಕಲೆಗಳೂ, ಎಟ್ -ಇರದಂ = ಎಂಟು ರಸಗಳು ಮತ್ತು ಮೇಲ್ -ಅದುವುಂ = ಅದರಮೇಲಿನ ಮತ್ತೊಂದೂಸೇರಿ 9 ರಸಗಳೂ, ಎಟ್ಟಿನವೇ = ದೊರಕಿದಂತೆಯೇ, ಲಭಿಸದು ಯಾವುದೂ ಇಲ್ಲ, ಸದಾಚಾರ್ಯರ ಕೃಪೆಯಿಂದ ಉಪದೇಶ ಹೊಂದಿ ನಿಯತವಾದ ರೀತಿಯಲ್ಲಿ ಅರ್ಥಸಹಿತ ಮೂಲಮಂತ್ರವನ್ನು ಅನುಸಂಧಾನ ಮಾಡಬೇಕು, ಅದರ ಮಹಿಮೆ ಅಷ್ಟಿಷ್ಟಲ್ಲ ಸರಿಯಾಗಿ ಅನುಸಂಧಾನ ಮಾಡುವವರಿಗೆ ಖಂಡಿತ ಮೇಲೆ ಹೇಳಿದ ಫಲಗಳೆಲ್ಲಾ ಸಿದ್ಧಿಸುವುವು. ಸಕಲಾಭೀಷ್ಟವನ್ನೂ ಕೊಡುವ

ಶಕ್ತಿಯಿರುವುದರಿಂದ ಸತ್ವ ಮಂತ್ರಗಳಿಗಿಂತ ಅತ್ಯುತ್ತಮವಾಗಿ ಮಂತ್ರರಾಜನೆನಿಸಿಕೊಂಡಿದೆ. ಆದುದರಿಂದ ಅದನ್ನು ಜಪಿಸಿ ಪೂರ್ಣಫಲವನ್ನು ಪಡೆಯುವವರಾಗಿ ಬೆಳಗಬೇಕು. अष्टमूर्ति मष्टनेत्र मष्टदिक्पतीन् प्रधा- नाष्टकं नगाष्टकं सृजो गुणाष्टकस्य तु । अष्टवक्तु रष्टधीगुणस्य तत्सुमाष्टकं सिद्धयोऽष्ट भक्तयोऽष्ट योगसम्पदोऽष्ट च ॥ अष्टौ महागुणा श्चाष्टौ अष्टाभि र्गुणिताः कलाः । अष्टौ रसा स्ततो य स्स्यात् लब्धा एवाखिला इह ॥ ४५ ಮೂಲ : ಒಂಡೊಡಿಯಾಳ್ ತಿರುಮಹಳುಂ ತಾನು ಮಾಹಿ, ಒರುನಿನ್ಯ ವಾಲೀನ ವುಯಿರೆಲ್ಲಾ ಮಯ್ಯ, ವಣ್ಣುವ ನಹರ್‌ವಾಳ್ ವಶುದೇವರ್‌ಾಯ್, ಮನ್ನವರ್‌‌ ಪಾಹನಾಹಿ ನಿನ್ನ, ತಣ್ಣುಳವ ಮಲರ್‌ಮಾರನಾನೇ ತೊನ್ನ, ತನಿತ್ತರುಮದ್ದಾನೆ ಮಕ್ಕಾಯ್‌ತನ್ನೆಯೆನ್ನು, ಕಣ್ಣುಗಳಿತ್ತಡಿಗೂಡ ವಿಲಕ್ಕಾಯ್ ನಿನ್ನ, ಕಣ್‌ಪುದೈಯಲ್ ವಿಳ್ಳೆಯಾತ್ಮಕ್ಕಳಿಕ್ಕಿನಾನೇ ॥

(ಚರಮಶ್ಲೋಕಾಧಿಕಾರ)
46
ಅರ್ಥ :- ತಣ್ = ತಂಪಾದ, ತುಳಬ-ಮಲರ್ = ತುಳಸೀಪುಷ್ಪಗಳುಳ್ಳ, ಮಾರ್ಸ್ಟ ವಕ್ಷಸ್ಥಳವುಳ್ಳ (ಶರಣ್ಯನು) ಒಣ್ = : ಅಂದವಾದ, ತೊಡಿ-ಆಳ್ ಕೈತೊಡಿಗೆಯುಳ್ಳ-ತಿರುಮಗಳುಂ = ಲಕ್ಷ್ಮಿಯೂ, ತಾನುಂ-ಆಹಿ : ತಾನೂ ಸೇರಿ, ಒರು-ನಿನೈವಾಲ್ = ಒಂದೇ ವಿಧವಾದ ಸಂಕಲ್ಪದಿಂದ, ಈ = ಸೃಷ್ಟಿಸಿದ, ಉಯಿರ್ -ಎಲ್ಲಾಂ = ಜೀವರುಗಳೆಲ್ಲಾ ಉಯ್ಯ = ಉದ್ದಾರವಾಗುವಂತೆ, ವಣ್ : ಸುಂದರವಾದ, ತುವ-ನಗರ್ -ವಾಳ್ = ದ್ವಾರಕೆಯು ಚೆನ್ನಾಗಿ ಬಾಳಲು, ವಶುದೇವ‌-ಆಮ್ - ವಸುದೇವನಿಗೆ ಪುತ್ರನಾಗಿ ಅವತರಿಸಿ, ಮನ್ನವರ್ - ರಾಜರಿಗೆ (ಪಾಂಡವರಿಗೆ) ತೇರ್ -ಪಾಹನಾಹಿ - ರಥದ ಸಾರಥಿಯಾಗಿ, ನಿನ್ನ = ಇದ್ದ. (ಶ್ರೀಕೃಷ್ಣನು) ತಾನೆ = ತಾನೇ, ಶೆನ್ನ : ಹೇಳಿದ, ತನಿ : ಅಸಮಾನವಾದ, ದರುಮಂ - ಸಿದ್ಧೋಪಾಯನಾದ ಭಗವಂತನು, ರ್ತಾ : ತಾನು, ಎಮಕ್-ಆಯ್ - ನಮ್ಮನ್ನು ರಕ್ಷಿಸುವವನಾಗಿ, ತನ್ನೈ - ತನ್ನನ್ನು, ಎನ್ನುಂ - ಸರ್ವದಾ, ಕಂಡ್ - ನೋಡಿ, (ಅನುಭವಿಸಿ) ಕಳಿಸ್ಟ್ ಪ್ರೇಮಪರವಶನಾಗಿ ಅಡಿ : (ದೇವರ) ಪಾದಗಳನ್ನು, ಶೂಡ - ಶಿರಸ್ಸಿನಲ್ಲಿ

જી

196 ಧರಿಸಲು, ವಿಲಕ್ಕಾಯ್

ವಿರೋಧಿಯಾಗಿ, ನಿನ್ನ ಇರುವ, ಕಣ್ -ಪುದೈಯಲ್ -ವಿಳ್ಳೆಯಾಟ್ಟೆ : (ಸಂಸಾರಬಂಧನ ರೂಪವಾದ) ಕಣ್ಣುಮುಚ್ಚಾಲೆ ಆಟವನ್ನು, ಕೆಳಕ್ಕಿಾನೆ = ನಿವಾರಿಸುವನಲ್ಲವೆ ? वक्षोधारितशीतरम्यतुलसीपुष्प श्श्रियैवान्वितः सृष्टानां स्वयमात्मना मिह परित्राणाय संकल्पतः |. रम्ये द्वारवतीपुरेऽवतीर्य वसुदेवस्यात्मजत्वेन च क्षत्रीभूय धरापतेः स्वय मथो धर्मो न उक्तो हि सन् ॥ आत्मानं सततं विलोक्य भरितानन्दात्मना मात्मनः पादाम्भोजयुगस्य मूर्धसु धृतेः प्रत्यूहभूतां हिताम् । लीलां संसृतिबन्धनैकमुदितां कारुण्यपूर्णो हरिः नेत्राच्छादनरूपिणीं तु विनिवृत्यस्मान् परित्रायते ॥ ಮೂಲ : ಮೂಾಲು ಮರಿಯದನಿಲ್‌ ಮುಯಲವೇಂಡಾ, ಮುನ್ನ ಮದಿಲಾಶೈತನೈ ಎಡು ತಿ, ವೇಣ್ಣಾದು ಶರಣನೆರಿ ವೇರೋರ್ ಕೂಟ್ಟು, ವೇಣ್ಣಿಲಯನತ್ತಿರಂ ಬೋಲ್ ವೆಲ್ಹಿನಿರುಂ, ನೀಾಹುನಿರೆ ಮತಿಯೋ‌ ನೆರಿಯಿಲ್‌ ಕೂಡಾ, ನಿನ್ ತನಿಮ್ಮೆ ತುಯಾಹ ವೆನ್‌ನ್ನಾದಂ, ಪೂಣ್ಣಾಲುನ್ ಪಿಳ್ಳೆಹಳೆಲ್ಲಾಂ ಪೊರುಪ್ಪನೆ, ಪುಣ್ಣಿಯನಾರ್, ಪುಹಳನೈತ್ತುಂ ಪುಹಳು ವೋಮೇ ॥ (ಚರಮಶ್ಲೋಕಾಧಿಕಾರ) 47 ಅರ್ಥ :- ಅರಿಯದನಿಲ್ - ಮಾಡಲು ಆಗದೆ ಇರುವುದರಲ್ಲಿ ಮೂಂಡಾಲುಂ = ತೊಡಗಿದರೂ (ಪ್ರವರ್ತಿಸಿದರೂ) ಮುಯಲ-ವೇಂಡಾ : ಮತ್ತೆ ಮತ್ತೆ ಪ್ರವರ್ತಿಸಬೇಡ, (ಆಗದುದನ್ನು ಆರಂಭಿಸಬಾರದು) ಮುನ್ನಂ - ಮೊದಲು, ಅದಿಲ್ : ಅವಶ್ಯಕವಾದುದರಲ್ಲಿ ಆಶೆ-ತನೈ : ಆಸೆಯನ್ನು, ವಿಡುಹೈ : ಬಿಡುವಿಕೆಯು, (ಪ್ರವರ್ತಿಸುವುದಕ್ಕೆ ಮೊದಲೇ ಅದರ ಆಸೆ ಬಿಡುವುದು) ತಿ - ತುಂಬ ಶ್ರೇಷ್ಠವಾದುದು. ಶರಣ-ನರಿ = ಶರಣಾಗತಿ ಮಾರ್ಗವು, ವೇರ್ -ಓರ್ -ಕೂಟ್ಟು (ಆನುಕೂಲ್ಯ ಸಂಕಲ್ಪಾದಿಗಳನ್ನು ಹೊರತು) ಬೇರೆ ಯಾವ ಬೇಕಾದುದರ ಸಂಬಂಧವನ್ನೂ ವೇಂಡಾದ್ - ಅಪೇಕ್ಷಿಸದು, ವೇಂಡಿಲ್ : (ಸ್ವಬುದ್ಧಿಯಿಂದ) ಬೇಕು ಎನ್ನುವುದಾದರೆ,

00

197

ಅರ್ಯ - ಬ್ರಹ್ಮನ, ಅತ್ತಿರಂ-ಪೋಲ್ : ಅಸ್ತ್ರದಂತೆ, ಬೆಳ್ಳಿ ನಾಚಿಕೆಗೊಂಡು, ನಿಲ್ಕುಂ = ಇದ್ದೀತು. ನೀಂಡಾಹುಂ = (ಸಾಧಿಸಲು) ಬಹಳ ಕಾಲ ಹಿಡಿಯುವ, ನಿರೈ : ತುಂಬಿದ, ಮತಿಯೋರ್ = ಬುದ್ದಿವಂತರ, (ಬೇರೆ ಉಪಾಯದಲ್ಲಿ ನಿಷ್ಠರಾದವರ) ನೆರಿಯಿಲ್ ಮಾರ್ಗದಲ್ಲಿ ಕೂಡಾ : ಸೇರದೆ ಇರುವ, ನಿನ್ ನಿನ್ನ, ತನಿಮ್ಮ ಗತಿಯಿಲ್ಲದಿರುವಿಕೆಯನ್ನು, (ಅಕಿಂಚನತೆಯನ್ನು ತುಣ್ಯಾಹ : ಸಹಾಯಕ್ಕೆ ಕೊಂಡು, ಎನ್-ರ್ತ-ಪಾದಂ - ನನ್ನ ಚರಣಗಳನ್ನು, ಪೂಂಡಾಲ್ - ಶರಣುಹೊಕ್ಕರೆ, ಉ೯.: ನಿನ್ನ ಪಿಳ್ಳೆಹಳೆಲ್ಲಾಂ = ಅಪರಾಧಗಳೆಲ್ಲವನ್ನೂ (ಪಾಪವೆಲ್ಲವನ್ನು) ಪೊರುರ್ಪ್ಪೇ - ಕ್ಷಮಿಸುವೆನು, ಎನ್ನ - ಎಂದು ಹೇಳುವ, ಪುಣ್ಣಿಯನಾರ್ = ಧರ್ಮಮೂರ್ತಿಯಾದ ಶ್ರೀ ಕೃಷ್ಣನ, (‘‘ಕೃಷ್ಣಂ ಧರ್ಮಂ ಸನಾತನಂ’’ ಎನ್ನುವ) ಅನೈತ್ತುಂ : ಎಲ್ಲ ಪುಹಳ್ - ಕೀರ್ತಿಯನ್ನೂ, (ಸಮಸ್ತ ಕಲ್ಯಾಣಗುಣಗಳನ್ನು) ಪುಹಳುವೋಂ = ಅತಿ ಪ್ರೀತಿಯಿಂದ ಸ್ತೋತ್ರ ಮಾಡುತ್ತೇನೆ. दुस्साध्येऽपि प्रवृत्तौ प्रथम मथ पुन मा कृथा स्तां प्रवृतिं तत्पूर्वं तञ्चिकीर्षात्यजन मतिसमीचीनधीकौशलं हि । न्यासात्माध्वानुकूल्याद्यपरपरिकरालम्बनं नैवचेच्छेत् सापेक्षावर्तते चेत् इतरपरिकरे व्रीडितोऽजास्त्रवत् स्यात् ॥ निर्वर्त्वा दीर्घकाला त्रिपुणमतिमतां तेऽगतस्यैकपद्यां आकिञ्चन्यस्य साह्यात् शरण मुपगत टुचे त्त्वं मघ्रीमदीयौ ! सर्वाण्येतान्यहं ते विविधकलुषितानि क्षमामीति वक्तुः श्रीजानेः पुण्यमूर्ते स्सकलमपि यशः कीर्तयामोऽतिमोदात् । .. १ ४७ ಮೂಲ : ಶಾದನಮುಂ ನಾಯನುಂ ನಾನೇಯಾವನ್, ಶಾದಕನುಮೆನ್ ವಶಮಾಯೆಪ್ಪತ್ತುಂ, ಶಾದನಮುಂ ಶರಣನೆರಿಯನ್ನು ನಕ್ಕ, ಚ್ಚಾದನಂಗಳಿನ್ನಿಲೆಕ್ಕೊರಿಡೈಯಿನೆಲ್ಲಾ ವೇದನೆ ಶೇರ್ ವೇರಂಗಮಿದನಿಲ್ ವೇಂಡಾ, ವೇರೆಲ್ಲಾ೦ ನಿರುಂನಿನಾನೇ ನಿರನ್, ತೂದನುಮಾಂ ನಾದನುಮಾಮೆಪತಿ, ಶ್ಲೋಕಂತೀರೆ ನವುರೈತಾನ್ ಶೂಳ್ ಹಿನಾನೇ ॥ (ಚರಮಶ್ಲೋಕಾಧಿಕಾರ) 48 ಅರ್ಥ :- ಶಾದನುಂ : ಸಾಧನವೂ (ಅಕಿಂಚನರಾದವರಿಗೆ ಮತ್ತೊಂದರ198.

ಅಪೇಕ್ಷೆಯಿಲ್ಲದ ಉಪಾಯವೂ) ನಲ್ -ಪಯನುಂ - ಉತ್ತಮ ಫಲವೂ, ನಾನೇ-ಯಾವನ್ ನಾನೇ ಆಗುವೆನು, (ಪ್ರಾಪ್ಯನೂ, ಪ್ರಾಪಕನೂ ನಾನೇ) ಸಾದಕನುಂ = ಸಾಧಕನೂ (ಶರಣುಹೋಗುವವನೂ), ಎಣ್ಣೆ-ವಶಂ-ಆಯ್ : ನನ್ನ ವಶದಲ್ಲೇ ಇರುವವನಾಗಿ (ಸ್ವತಂತ್ರನೆಂದು ಭಾವಿಸಿದೆ) ಎನ್ನೈ : ನನ್ನನ್ನೇ, ಪತ್ತುಂ - ಹೊಂದಬೇಕು, (ನಾನು ಮುಖ್ಯವಲ್ಲವೆಂದಾಯಿತು), ಶರಣ -ನೆರಿ = ಶರಣಾಗತಿಯು, ಉಮಕ್ಕ - ನಿಮಗೆ, ಶಾದನಮುಂ-ಅನ್ : ಸಾಧನವೂ ಅಲ್ಲ, (ವ್ಯಾಜಮಾತ್ರ ಅದು), ಶಾದನಂಗಳ್ : (ಭಾದಿ) ಸಾಧನಗಳು, ಇ-ನಿಲೈಕ್ = ಈ ಸ್ಥಿತಿಗೆ (ಶರಣಾಗತಿಗೆ) ಓರ್ -ಇಡೈಯಿಲ್ - ನಿಲ್ಲಾ = ಒಂದರಲ್ಲೂ ನಿಲ್ಲುವುದಿಲ್ಲ (ತಾನೂ ಪ್ರಧಾನವಾಗಿ ಸಹಾಯಕಾರಿ ಸ್ಥಾನದಲ್ಲಿ ನಿಲ್ಲದು), (ಉಪಾಯಾಂತರವಾಗಲೀ ಬೇಕಿಲ್ಲವೆಂದು), ವೇದ-ಶೇ‌ ದುಃಖಕರವಾದ, (ಬಹು ಕಷ್ಟಸಾಧ್ಯವಾದ) ವೇರ್-ಅಂಗಂ : (ಅನುಕೂಲ್ಯಾದಿಗಳನ್ನು ಬಿಟ್ಟು) ಬೇರಾವ ಸಹಕಾರವನ್ನೂ, ಇದನಿಲ್ ವೇಂಡಾ - ಬೇಡದು, (ಅಪೇಕ್ಷಿಸದು) (ಉಪಾಯಾಂತರಗಳೂ ಬೇಕಿಲ್ಲ), ವೇರ್ -ಎಲ್ಲಾಂ = ಪ್ರಪತ್ತಿ ಹೊರತು ಮಿಕ್ಕಧರ್ಮಗಳೆಲ್ಲಾ ನಿರ್ಕು೦-ನೆಲೈ - ಇರುವ ಸ್ಥಿತಿಯಲ್ಲಿ, (ಆಯಾಯಾ ಪುರುಷಾರ್ಥಗಳನ್ನು ಸಾಧಿಸುವಿಕೆಯಲ್ಲಿ), ನಾನೇ - ನಾನೇ, ನಿರ್ರ = ನಿಲ್ಲತಕ್ಕವನು, (ಫಲಗಳನ್ನು ಕೊಡುವವನು ನಾನೇ), ತೂದನುಂ-ಆಮ್ : ದೂತನಾಗಿಯೂ, ನಾತನು೦ - ಆಮ್ ರಕ್ಷಕನಾಗಿಯೂ, (ಸೌಶೀಲ್ಯಾದಿಗಳಿಂದಲೂ, ಸ್ವಾಮಿತ್ವಾದಿಗಳಿಂದಲೂ ಪೂರ್ಣನಾದ) ಇರುವ, ಎನ್ನೆ - ನನ್ನನ್ನು, ಪತ್ತಿ : ಶರಣುಹೋಗಿ, ಶೋಕಂ-ತೀರ್ -ಎನ = ಶೋಕವನ್ನು ಬಿಡು ಎಂದು, ಉರೈತಾನ್ ಹೇಳಿದ ಶ್ರೀಕೃಷ್ಣನು, ಶೂಳ್ ಹಿನಾನೇ = ತಾನೇ ನಮ್ಮನ್ನು ತನ್ನ ಪ್ರಯೋಜನಕ್ಕಾಗಿಯೇ) ಬಳಸಿಕೊಂಡಿರುವನಲ್ಲವೇ (ತಾನೇ ನಮ್ಮನ್ನು ಸ್ವೀಕರಿಸುತ್ತಾನೆಂದು ಭಾವ) भवेय मह मुत्तमोत्तमफलं च तत्साधनं मां हि शरणं व्रजेन्मम वशे स्थित स्साधकः । न चैव शरणागति र्भवति वश्च तत्साधनं न यान्ति सहकारितां इतरसाधनान्यत्र वा ॥ दुःखप्रदं त्वितरदङ्ग मिहानपेक्षं न्यासेतराप्यपुरुषार्थकरोऽप्यहं हि । दूतं च मां प्रभु मवेत्य परं प्रपद्य शोकं त्यजेति स वदन् स्वय मावृणोति ॥

१ ४८

199 ಮೂಲ : ತನ್ನಿನೈವಿಲ್ ವಿಲಕ್ಕಿತನ್ನೆನಾರ್, ನಿನೈವನೈತ್ತುಂ ತಾನ್ ವಿಳ್ಳೆತುಂ ವಿಲಕ್ಕುನಾದನ್, ಎನ್ನಿನೈವೈಯಿಬ್ಬವತ್ತಿಲಿನ್ ಮಾ, ಯಿ ಯಡಿಕ್ಕೀಳಡೈಕ್ಕಲಮೆನ್ನೈವೈತ್, ಮುನ್ನಿನೈ ವಾಲ್ಯಾಂ ಮುಯನವಿನೈಯಾಲ್‌ವನ್ನ ಮುನಿವಯರ್‌ನ್ನು ಮುತ್ತಿತರ ಮುನ್ನೇತೋನಿ, ನನೈವಾಲ್ ನಾಮಿಶೈಯುಂಕಾಲ ಮಿನ್ನೋ, ನಾಳೆಯೋವೆನ್ ನಹೈಶೆಡ್‌ ಹಿಸ್ರಾನೇ ॥

(ಚರಮಶ್ಲೋಕಾಧಿಕಾರ)

49

ಅರ್ಥ :- ರ್ತ - ತನ್ನ, ವಿನೈಲ್ - ಸಂಕಲ್ಪದಲ್ಲಿ ಹೀಗೆಯೇ ಮಾಡಬೇಕು ಎಂಬ ಅರಿವಿನಲ್ಲಿ) ವಿಲಕ್ಸ್-ಇ - (ಯಾವ ರೀತಿಯಿಂದಲೂ) ತಡೆಯಿಲ್ಲದವನಾಗಿ, ತನ್ನೆ : ತನ್ನನ್ನು, ನಾರ್ = ಆಶ್ರಯಿಸದೆ ಆಶ್ರಿತರಿಗೆ ವಿರೋಧಿಗಳಾದವರ, ಅನೈತ್-ನಿನೈವುಂ = ಎಲ್ಲಾ ಸಂಕಲ್ಪವನ್ನೂ, ರ್ತಾ - ತಾನೇ, ವಿಳ್ಳೆತುಂ - ಅವರವರ ಕರ್ಮಾನುಸಾರ ಉಂಟು ಮಾಡಿದ್ದರೂ, ವಿಲಕ್ಕಂ = ನಿವಾರಿಸುವಂತಹ, ನಾರ್ತ = ಸಂರಕ್ಷಕನು, ಇ-ಬವತ್ತಿಲ್ - ಈ ಸಂಸಾರದಲ್ಲಿ ಎನ್ -ನಿನೈವೈ : ನನ್ನ (ಈ ಸಂಸಾರದಲ್ಲಿ ಪಡುವ) ಆಸೆಯನ್ನು, ಇನ್ - ಇಂದು, (ತಾನಾಗಿ ಒದಗಿದ ಸುಕೃತದಿಂದ ಉಪಾಯವನ್ನು ಮಾಡಬೇಕೆಂದು ತೋರಿ ಈಗ) ಮಾತ್ತಿ : ನಾಶಮಾಡಿ, ಇ-ಅಡಿ-ಕೀಳ್ = ಎರಡು ಪಾದಗಳ ಕೆಳಗೆ, ಅಡೈಕ್ಕಲಂ ರಕ್ಷಿಸಬೇಕಾದ ವಸ್ತು, ಎನ್ ಎಂದು, ಎನ್ನೈ - ನನ್ನನ್ನು, ವೈತ್- ಇರಿಸಿ, ರ್ಮು - ಹಿಂದಿನ, ನಿನೈವಾಲ್ = ಅರಿವಿನಿಂದ (ದೇಹಾತ್ಮಭ್ರಾಂತಿಯಿಂದ) ರ್ಯಾ - ನಾನು, ಮುಯನ - (ಅಭಿನಿವೇಶದಿಂದ ಮಾಡಿದ, ವಿನೈಯಾಲ್ -ವಂದ : ದುಷ್ಕರ್ಮದಿಂದ, (ಉಂಟಾಗಿದ್ದ ಮುನಿವ್ = ಕೋಪವನ್ನು, (ನಿಗ್ರಹವನ್ನು ಅಯರ್‌ನ್ಸ್ - ಮರೆತುಬಿಟ್ಟು ಮುತ್ತಿ - ಮೋಕ್ಷವನ್ನು, ತರ : ಕೊಡಲು, ಮುನ್ನೇ : ಮುಂದುಗಡೆಯೇ, (ಅರ್ಚಾದ್ಯವತಾರಗಳಿಂದ ನಮ್ಮೆದುರಿಗೆ) ತೋ - ಕಾಣಿಸಿಕೊಂಡು, ನಲ್ -ನಿನೈವಾಲ್ : ಒಳ್ಳೆಯ ಸಂಕಲ್ಪದಿಂದ, ನಾಂ - ನಾವು, ಇಚ್ಛೆಯುಂ-ಕಾಲಂ = ಅಂಗೀಕರಿಸಿದ ಕಾಲವು, ಇನ್ನೂ - ಇಂದೋ, ನಾಳೆಯೋ : ನಾಳೆಯೋ, ಎನ್ ಎಂದು, ನಹೈ - ನಗುವನ್ನು, ಶೆಯ್ಹಿರ್ಸ್ಪಾ - ಮಾಡುವನು, (ಎದುರಿಗೆ ಬಂದರೂ ಇಂದೋ ನಾಳೆಯೋ ಎಂದು ಯೋಚಿಸುವನಲ್ಲಾ ಎಂದು ಹಾಸ್ಯದಿಂದ ದೇವರು ನಗುವನು).

संकल्पे च स्वकीये प्रतिहतिरहितोऽनाश्रितानां स्वयं तं संकल्पं वर्धयित्वाखिल मपि विदधत् सान्तरायं शरण्यः ।

Q 200

संकल्पं तं मदीयं प्रचलददधिभवं सन्निवर्त्याधुना तत् निक्षिप्याधस्तु वस्तु स्वचरणयुगलस्येति मां रक्षणीयम् पूर्वज्ञानानुरूपं यदह मकरवं पाप मेतेन कोपं जातं विस्मृत्य मुक्तिं वितरितु मभितोऽवस्थितोऽभ्यर्च्यरूपः । सत्संकल्पान्न इष्ट स्समय उपगतो ह्यद्यावा श्वाऽथवेति स्वेप्सापूर्ण: प्रतीक्षां कुरुत इति परो मन्दहासं करोति । ಮೂಲ : ಪಾಟ್ಟುಕ್ಕುರಿಯ ಪಳ್ಳೆಯವರ್ ಮೂವರೈಪ್ಪಣ್ಣೂರುಕಾಲ್ | ಮಾಟ್ಟುಕ್ಕರುಳತರುಮಾಯನ್ ಮಲಿರುತ್ತುದಲಾಲ್ ॥ ನಾಟ್ಟುಕ್ಕಿರುಳಶೆಹನಾನಗೈಯನ್ನಿನಡೆ ವಿಳಂಗ | ವೀಟ್ಟುಕ್ಕಿಡೈಕಳಿಕ್ಕೇ ಬೆಳೆಕಾಟ್ಟುಮಮ್ಮೆ ವಿಳಕ್ಕೇ ॥ * ) (ಆಚಾರ್ಯಕೃತ್ಯಾಧಿಕಾರ)

४९ 50 ಅರ್ಥ :- ಪಾಟ್ಟುಕ್ಕು = ಪಾಶುರಗಳಿಗೆ, ಉರಿಯ = ಯೋಗ್ಯರಾದ, (ಅತಿ ವಿಲಕ್ಷಣವಾದ ತಮಿಳು ಪಾಶುರಗಳಿಂದ ಭಗವಂತನನ್ನು ಸ್ತುತಿಸಲು ಯೋಗ್ಯರಾದ) ಪಳ್ಳೆಯವ‌ : ನಿತ್ಯಸೂರಿಗಳಂತಿದ್ದ, ಮೂವರೆ : ಮೂವರನ್ನು, (ಪೊಯ್‌ ಹೈ, ಭೂತಮುನಿ, ಪೇಯಾಳ್ವಾರ್ ) ಪಂಡ್ ಒರುಕಾಲ್ - ಹಿಂದೆ ಒಂದು ಸಮಯದಲ್ಲಿ ಮಾಟ್ಟು = (ವಿಭೂತಿಭೂತರಾದ) ಚೇತನರಿಗೆ, ಅರುಳ್ ತರು = ದಯೆತೋರುವ, ಮಾಯನ್ = ಆಶ್ಚರ ವ್ಯಾಪಾರವುಳ್ಳ, (ಶ್ರೀಕೃಷ್ಣನು ಮಲಿನ್ಸ್ ಹೆಚ್ಚಾಗಿ, ವರುತ್ತದಲಾಲ್ - ಪೀಡಿಸುವುದರಿಂದ (ತಿಳಿಯದಂತೆ ಬೇರೆ ಬೇರೆ ರೂಪಗಳಲ್ಲಿ ಬಂದು ಬಾಧೆ ಕೊಡುತ್ತಿದ್ದುದರಿಂದ ವೀಟ್ಟುಕ್-ಇಡೈ-ಕಳಿಕ್ಕೆ - (ತಿರುಕ್ಕೋವಲೂರಿನಲ್ಲಿ) ಒಂದು ಮನೆಯ ಬೀದಿಯ ಜಗುಲಿಯಲ್ಲಿ ಮಯ್-ಎಳಕ್ಕು : ಸತ್ಯವಾದ ದೀಪವನ್ನು (ದೇಹಳಿಯಲ್ಲಿ ಉತ್ಪನ್ನವಾದ ಜಗತ್ಪಸಿದ್ಧವಾದ “ತಿರುವಂದಾದಿಗಳು ಮೂರು ಎಂಬ ಸತ್ಯರೂಪ ದೀಪವನ್ನು) ನಾಟ್ಟುಕ್ -ಇರುಳ್ -ಶಹ : ಲೋಕಕ್ಕೆಲ್ಲಾ (ಆವರಿಸಿದ) ಅಜ್ಞಾನಾಂಧಕಾರವನ್ನು ನಾಶಮಾಡಲು, ರ್ನಾ-ಮರೈ - ನಾಲ್ಕು ವೇದಗಳ, ಅಣ್ಣ - ಕೊನೆ ಭಾಗವಾದ ಉಪನಿಷತ್ತುಗಳಲ್ಲಿ ಪ್ರಸಿದ್ಧವಾದ, ನಡೆ = ಮಾರ್ಗಗಳು, (ಭಕ್ತಿಪ್ರಪತ್ತಿಗಳು) ವಿಳಂಗ = ಚೆನ್ನಾಗಿ ಬೆಳಗುವಂತೆ, ಬೆಳಿಕಾಟ್ಟು = ಹೊರಸೂಸುವುವು, ಇ-ಮೆಯ್ -ಏಳಕ್ಕೇ # ಈ ಸತ್ಯ ದೀಪವೇ ಅದು, (ತಿರುಕ್ಕೋವಲೂರಿನಲ್ಲಿ ಮೂವರು ಒಂದಾಗಿ ಸೇರಿ ಧ್ಯಾನಿಸಿದಾಗ ಆವಿಶ್ವವಿಸಿದ ಮಾಯಾವಿಯು ಇವರನ್ನು ಮುಂದಿಟ್ಟುಕೊಂಡು ಉಂಟುಮಾಡಿದ 3 ತಿರುವಂದಾದಿ ಎಂಬ ದೀಪವು ಅಜ್ಞಾನವನ್ನು ನಿವಾರಿಸಿ ಭಕ್ತಿ

201 ಪ್ರಪತ್ತಿಮಾರ್ಗಗಳನ್ನು ತೋರಿಸುತ್ತವೆ, ಹಾಗೆಯೇ ನಮ್ಮ ಆಚಾರರಾದ ವಾದಿಹಂಸಾಬುದಾಚಾರರನ್ನು ನೆಪಮಾಡಿಕೊಂಡು, ಹಯಗ್ರೀವನು ನನ್ನ ಬಾಯಿಂದ ರಹಸ್ಯತ್ರಯಸಾರವನ್ನು ಸಜೀವನಕ್ಕಾಗಿ, ಪ್ರವರ್ತಿಸುವಂತೆ ಮಾಡಿದನು. ಮೊದಲಾಳ್ವಾರುಗಳಂತೆ ಉಪದೇಶದೊಂದಿಗೆ ಗ್ರಂಥಮೂಲಕವೂ ಸಂಪ್ರದಾಯ ಪ್ರವರ್ತನೆಯಾಗಗೊಳಿಸಿದನೆಂದೂ ಭಾವ). गाधाभि स्तोतु मर्हान् प्रतनमुनिवरान् त्रीन् कदाचित्तु पूर्वं मायावी चेतनाना मतिशयकृपयाऽपीडयच्चाधिकं तत् । लोकज्ञानं च हर्तुं श्रुतिशिखरसुसृत्यो श्च सन्दर्शनार्थं देहल्यां कुत्रचित् स्म ज्वलयति स पर स्सत्यदीपोऽय मेव ॥ ಮೂಲ : ಉರುಶಕಟಮುಡೈಯವೊರುಕಾಲುತ್ತುಣರ್‌ನನ !! ಉಡನ್‌ರುದಮೊಡಿಯವೊರುಪೋದಿಲ್‌ವಳ್‌ನನ 1 ಉರಿತಡವುಮಳವಿಲುರುಲೂಡುತ್ತುನಿನ್ನನ | ಉರುನೆರಿಯೋರ್‌ದರುಮನ್ ವಿಡುತೂದುಕ್ಕುಹನ | ಮರನೆರಿಯ‌ ಮುರಿಯಪಿರುತಾನತ್ತುವಸ್ಥನ | ಮಲರ್‌ಮಹಳ್ವರುಡಮಲರ್‌ಪೋದಿಲ್‌ವಸ್ಥನ ॥ ಮರುಪರವಿಯರುಮುನಿವರ್ ಮಾಲುಕ್ಕಿಶೈನ್ದನ | ಮನುಮುರೈಯಿಲ್ ವರುವದೋರ್ವಿಮಾನತುರೈನ್ದನ ॥ - ಅರಮುಡೈಯ ವಿಶಯನಮರ್‌ರಿಲ್‌ ಹನನ 1 ಅಡಲುರಗಪಡಮಡಿಯ ವಾಡಿಕ್ಕಡಿನ್ದನ | ಅರುಶಮಯಮರಿವರಿಯತಾನತ್ತಮರ್‌ನ್ದನ | ಅಣಿಕುರುಹೈನಹರ್ ಮುರುಹನಾವುಕ್ಕಮೈನ್ದನ ॥ ವೆರಿಯುಡೈಯ ತುಳವಮಲರ್‌ರುಕ್ಕನ್ದನ | ಎಳುಕರಿಯೋ‌ ಕುಮರನೆನಮೇವಿಚ್ಛಿರನ್ದನ ॥ ವಿರಲಶುರರ್‌ಪಡೆಯಡೆಯವೀಯತ್ತುಡರ್‌ನ | ವಿಡಲರಿಯ ಪೆರಿಯಪೆರುಮಾಳ್ ಮೆಯ್‌ ಪದಂಗಳೇ ५० 51 202

(ನಿಗಮಾಧಿಕಾರ)

ಅರ್ಥ :- ಉರು : ಬಲಿಷ್ಠವಾದ, ಶಕಡಂ : (ಅಸುರಾವಿಷ್ಟವಾದ) ಗಾಡಿಯು, ಉಡೈಯ = ಒಡೆದು ಚೂರಾಗುವಂತೆ, ಒರುಕಾಲ್ = ಒಂದು ಸಮಯದಲ್ಲಿ ಉತ್ತು ಸಾವಧಾನವಾಗಿ, ಉಣರ್‌ನನ : ಎಚ್ಚರಗೊಂಡಿದ್ದವು, (ನಿದ್ರೆ ಮಾಡುವಂತೆ ತೋರಿದರೂ ಬಂದೊಡನೆ ಅವನನ್ನು ಸಂಹರಿಸಿದವು), ಉರ್ಡ-ಕೂಡಿ = ಎರಡೂ ಒಂದೋ ಎಂಬಂತೆ ಸೇರಿಕೊಂಡು ಜೊತೆಯಾಗಿದ್ದ, ಮರುತಂ : ಅರ್ಜುನ ವೃಕ್ಷಗಳು, ಒಡಿಯ ಒಡೆದುಹೋಗುವಂತೆ (ಮುರಿಯುವಂತೆ) ಒರುಪೋದಿಲ್ : ಒಂದುಕಾಲದಲ್ಲಿ, ತವಳ್ ನ = ಅಂಬೆಗಾಲಿಕ್ಕಿಕೊಂಡು ಸರಿದುವು, ಉರಿ-ತಡವು-ಅಳವಿಲ್ : (ಬೆಣ್ಣೆ-ಹಾಲು-ಮೊಸರು ಇದ್ದ) ಉರಿಗಳಿಗೆ ಕೈಹಾಕಿದಾಗ, (ಯಶೋದೆಯು), ಉರಲ್ -ಉಡು-ಉತ್ತು : ಒರಳುಕಲ್ಲಿನ ನಡುವಿಗೆ ಕಟ್ಟಿಸಿಕೊಂಡು, (ಅಥವಾ ಉರಿಯಮೇಲಿದ್ದುದನ್ನು ತೆಗೆದುಕೊಳ್ಳಲು ಒರಳಕಲ್ಲಿನಮೇಲೆನಿಂತಿದ್ದುವು), ನಿನ್ನನ : ಇದ್ದುವು, ಉರು - ಯೋಗ್ಯವಾದ, ನೆರಿ = ಸನ್ಮಾರ್ಗವುಳ್ಳ, ಓರ್ : ಒಬ್ಬನೇ ಆದ (ಸತ್ಯ ನುಡಿಯುವುದರಲ್ಲಿ) ದರುರ್ಮ - ಧರ್ಮರಾಜನು, ವಿಡು = ಕಳುಹಿಸಿದ, ತೂದುಕ್ಕು : ದೂತಕಾರ್ಯಕ್ಕೆ, ಉಹನ್ದನ : (ಹೋಗಿಬರಲು) ಬಹಳ ಹರ್ಷವಾಗಿದ್ದವು, ಮರೈ : ಕೋಪವೇ, ನೆರಿ-ಆಹ : ಸ್ವಭಾವವಾಗಿದ್ದ ಶತ್ರುಗಳು, ಮುರಿಯ = ಮುರಿದು ಕೆಳಗುರುಳುವಂತೆ, ಪರದಾನತ್ತು = ಬೃಂದಾವನದಲ್ಲಿ ವನನ : ಸಂಚರಿಸಿದುವು, ಮಲರ್ -ಮಹಳ್ = ಪುಷ್ಪವಾಸಿನಿಯಾದ ಮಹಾಲಕ್ಷ್ಮಿಯು, ಕೈ-ವರುಡ ತನ್ನ ಕೈಗಳಿಂದಲೇ (ದೇವರ ಪಾದಗಳನ್ನು ಹಿಡಿಯಲು (ಪಾದೋಪಚಾರಮಾಡಲು) ಮಲರ್ -ಪೋದಿಲ್ = ಅರಳಿದ ಹೂವಿಗಿಂತಲೂ ಹೆಚ್ಚಾಗಿ, ಶಿವಂದನ = ಕೆಂಪಾಗಿ ಆದುವು, (ಪರಮಾತ್ಮನ ಪಾದಗಳು ಅಷ್ಟು ಕೋಮಲವಾದವು), ಮರು-ಪರವಿ : ಮತ್ತೆ ಜನಿಸುವುದು, ಅರು : ಇಲ್ಲದಂತಾಗಬೇಕೆಂದು ಬೇಡುವ, ಮುನಿವರ್ : ಋಷಿಗಳ, ಮಾಲುಕ್ಕು = ಉತ್ತಮವಾದ ಭಕ್ತಿಗೆ, ಇಷ್ಟೊಂದನ = ವಿಷಯವಾದುವು, ಮನು-ಮರೈಯಿಲ್ = ಮನುವಂಶದಲ್ಲಿ ವರವದು : ಬಂದು ಇರುವ, (ಬ್ರಹ್ಮನಲ್ಲಿದ್ದು ಲೋಕಕಲ್ಯಾಣಕ್ಕಾಗಿ ಮನುಕುಲಕ್ಕೆ ಲಭಿಸಿ ಪೂಜೆಗೊಂಡ), ಓರ್ : ಅಸದೃಶವಾದ, ವಿಮಾನಲ್ (ಶ್ರೀರಂಗದ ದಿವ್ಯವಾದ) ವಿಮಾನದಲ್ಲಿ, ಉರೈನ್ದನ - ನಿತ್ಯವಾಸಮಾಡಿದುವು, ಅರಂ : ಧರ್ಮವನ್ನು (ಭಗವದಾಶ್ರಯವೆಂಬ ಧರ) ಉಡೈಯ = ಉಳ್ಳ, ವಿಶಯನ್ = ಅರ್ಜುನನ, ಅಮರ್ - ಒಪ್ಪುವಂತೆ ಕುಳಿತಿದ್ದ, ತೇರಿಲ್ : ರಥದಲ್ಲಿ ತಿಹನ್ದನ - ಕಂಗೊಳಿಸಿದುವು, ಅಡಲ್-ಉಡೈಯ : ಬಹಳ ಪರಾಕ್ರಮವುಳ್ಳ, ಉರಗಂ - ಕಾಳಿಂಗಸರ್ಪದ, ಪಡಂ-ಮಡಿಯ : ಹೆಡೆಗಳು ಮಡಸಿಹೋಗುವಂತೆ (ಗರ್ವವಡಗಿ ಉಡುಗುವಂತೆ) (ಅದರಮೇಲೆ) ಆಡಿ : ನರ್ತಿಸಿ, ಕಡಿನ್ದನ - ಮುರಿದುವು, ಅರು-ಶಮಯಂ = ಆರು

203 ಶಾಸ್ತ್ರಗಳಿಂದಲೂ, ಅರಿವ್ -ಅರಿಯ - ಅರಿಯಲಾಗದಂತಹ, ತಾನತ್ತು = ಸ್ಥಾನದಲ್ಲಿ (ಪರಮಪದದಲ್ಲಿ ಅಮರ್‌ನ್ನನ : ನೆಲೆಗೊಂಡವು, ಅಣಿ : (ಭೂಮಿಗೆ) ಅಲಂಕಾರವಾದ, ಕುರುಸೈನಗರ್ : ಕುರುಕಾಪುರಿಗೆ ನಿರ್ವಾಹಕರಾಗಿ, ಮುರುಗ = ಅತಿವಿಲಕ್ಷಣವಾದ, ನಾವುಕ್ಕು = ನಾಲಿಗೆಯುಳ್ಳ, (ನಮ್ಮಾಳ್ವಾರವರ ಉತ್ತಮ ನುಡಿಗಳಿಗೆ ಈ ಅಡಿಗಳೆರಡೂ) ಅಮ‌ನ್ದನ = ಒಪ್ಪುವಂತೆ ವಿಷಯವಾಗಿದ್ದುವು, ವೆರಿ-ಉಡೈಯ ಸುವಾಸನೆಯುಳ್ಳ, ತುಳಬಮಲರ್ : ತುಳಸಿಯು, ವೀರುಕ್ಕು : ವಿಲಕ್ಷಣತೆಗೆ (ಶ್ರೇಷ್ಠತೆಗೆ), ಅಣಿನ್ದನ : ಯೋಗ್ಯವಾಗಿದ್ದವು, ಏಳು = (ಉತ್ತರೆಯ ಗರ್ಭದಿಂದ) ಹೊರಬಂದ, ಕರಿ = ಇದ್ದಲಿನಂತಿದ್ದ ಕೊರಡು, ಓರ್ = ಅಸದೃಶವಾದ, ಕುಮರ‍-ಎನ = ಕುಮಾರನಾಗುವಂತೆ, ಮೇವಿ : ದೃಢವಾಗಿ ಸಂಕಲ್ಪಿಸಿ, ಶಿರನ್ದನ = ಉತ್ತಮರೀತಿಯಲ್ಲಿ ಬೆಳಗಿದವು, ವೀರ‌ -ಅಶುರ‌ = ಪರಾಕ್ರಮಿಗಳಾದ ಅಸುರರ, ಪಡ್ಡೆ = ಸೇನೆಯು, ಅಡ್ಡೆಯ = ಸಂಪೂರ್ಣವಾಗಿ, ವೀಯ - ನಾಶವಾಗುವಂತೆ, ತುಡರ್‌ನ - ಅಟ್ಟಿಸಿಕೊಂಡು ಹೋದವು, ವಿಡಲ್ -ಅರಿಯ : (ಎಂತಹ ಜ್ಞಾನಿಗಳಿಗೂ) ಬಿಡಲಾಗದಂತಹ, ಪೆರಿಯ ಪೆರುಮಾಳ್ - ಶ್ರೀರಂಗನಾಥನ, ಮೆಯ್ -ಪದಂಗಳೇ = ಅತಿ ಮೃದುವಾದ ಪಾದಗಳೇ ಅಲ್ಲವೆ (ಶ್ರೀರಂಗನಾಥವಾದಗಳೇ ಮೇಲೆ ಹೇಳಿದುದೆಲ್ಲವನ್ನೂ ಮಾಡಿದುದು, ಅಂತಹ ಮಹಿಮೆಯುಳ್ಳವು ಅವು ಎಂದು ಭಾವ).

दृढशकटविनाशे जाग्रतौ सावधानं यमळतरुविभङ्गे त्वेकदा रिङ्गिणौ तौ । उपरि च नवनीतामर्शनोलूहरवलस्थौ सुपथगयमसून्वादिष्टदूत्यप्रहृष्टौ ॥ १ सरुडरिहननायेतौहि बृन्दावनान्ते सुमजनिकरसंवाहात्तपुष्पातिरागौ । पुनरनुदय कांक्षायुड्मुनिप्रीतिभाजौ अनुगतमनुवंशाप्ते विमाने हि सुस्थौ ॥ धार्मिकार्जुनरथे समुज्वलौ विक्रमोरगफणप्रहारिणौ । षट्श्रुतानवगतस्थले स्थितौ भूविभूषकुरुकेशवावपदी ॥ अतिसुरभितुलस्या श्रेष्टतोत्पादकाग्ग्रौ कुपतनलसितेङ्गालैकपुत्रत्वदौ तौ प्रबलदनुजसेनोन्मूलनायानुयातौ अतिमृदुलपदौ तौ दुत्स्यजौ रङ्गभर्तुः ॥ ३ ५१ ಮೂಲ : ಮರೈಯುರೈಕ್ಕುಂ ಪೊರುಳೆಲ್ಲಾಂ ಮೆಯ್ಯರ್‌ವಾರ್ | ಮನ್ನಿಯಕೂ‌ ಮತಿಯುಡೈಯಾರ್‌ಣ್ ಗುಣತ್ತಿಲ್ !! ಕುರೈನಿನೈಕ್ಕ 204

ನಿನೈವಿಲ್ಲಾ‌ ಗುರುಕ್ಕಂಪಾಲ್ ! ದತ್ತಮನಂಪ ತಾ‌ಳ್ವಾರ್ ನಮ್ಮ ॥ ಶಿರೈವಳಕ್ಕುಂಶಿಲಮಾನರ್‌ಶಂಕೇತ ತಾಳ್ ! ಶಿದೈಯಾದತಿದಿಯೋರ್ ತೆರಿನ್ದದೊರಾರ್ | ಪೊರೈನಿಲಿನ್ ಮಿಹುಂ ಪುನಿದ‌ ಕಾಟುಮೆಂಗಳ್ 1 ಪೊನ್ನಾದನನ್ನೆರಿಯಲ್ ಪುಹುದುವಾರೇ ॥ (ನಿಗಮನಾಧಿಕಾರ)

52

ಅರ್ಥ :- ಮಧ್ಯೆ = ವೇದಗಳು, ಉರೈಕ್ಕುಂ : ಹೇಳುವ, ಪೊರುಳ್ -ಎಲ್ಲಾಂ = ಅರ್ಥಗಳೆಲ್ಲಾ (ತತ್ವಹಿತ ಪುರುಷಾರ್ಥಗಳೆಲ್ಲಾ), ಮೆಯ್ -ಎನ್ = ಸತ್ಯವಾದುವೆಂದು (ಪರಮಾರ್ಥವೆಂದು), ಓರ್‌ವಾರ್ : ನಂಬಿರುವ ಪರಮ ಆಸ್ತಿಕರಾದ, ಮನ್ನಿಯ ಅತ್ತಿದೃಢವಾದ, ಕೂರ್: ಅತಿಸೂಕ್ಷ್ಮವಾದ, ಮತಿಯುಡೈಯಾರ್ = ಬುದ್ಧಿಯುಳ್ಳ, ವಣ್ -ಗುಣತ್ತಿಲ್ - ಶ್ಲಾಘನೀಯವಾದ ಗುಣಗಳಲ್ಲಿ (ಪರರ ಗುಣಗಳಲ್ಲಿ) ಕುರೈ -ನಿನೈ = (ಭ್ರಮಿಸಿ) ದೋಷಗಳನ್ನು ಹೇಳಲು, ನಿನೈವ್ ಇಲ್ಲಾರ್ - ಸಂಕಲ್ಪಮಾಡದ (ಮನಸ್ಸಿನಲ್ಲೂ ಚಿಂತಿಸದ) ಗುರುಕ್ಕಳ್-ತಂ-ಪಾಲ್ - ಸದಾಚಾರರ ಮೂಲಕವಾಗಿ, ಕೋದು-ಅತ್ತ ಯಾವ ದೋಷವೂ ಇಲ್ಲದ, ಮನಂ-ಪತ್ತಾರ್ = ಒಳ್ಳೆಯ ಜ್ಞಾನವನ್ನು ಪಡೆದ, ನಮ್ಮ = (ಕಿಡಾಂಬಿ ಆರ್ಚ್ಛಾಸಂಪ್ರದಾಯಸ್ಥರಾದ), ನಮ್ಮನ್ನು ಕೊಳ್ವಾರ್ (ಕ್ರಯ ವಿಕ್ರಯಾರ್ಹದಶಯಾಸಮಿಂಧತೆ’ ಎಂಬಂತೆ) ಆಳುವ (ಕೊಳ್ವಾರ್ ನಮ್ಮೆ ಎಂದೂ ಪಾಠವುಂಟು. ಒಳ್ಳೆಯದಲ್ಲವನ್ನೂ ಸ್ವೀಕರಿಸುವರು ಎಂದರ್ಥ). ಶಿರೈ-ವಳಕ್ಕುಂ (ಸಂಸಾರವೆಂಬ) ಸೆರೆಯನ್ನು ಬೆಳೆಸುವ, ಶಿಲ-ಮಾಂದರ್ - ಮಂದ ಬುದ್ಧಿಯುಳ್ಳ ಕೆಲವರ, ಸಂಕೇತ-ಶಾಲ್ - (ನಾವು ಆಶ್ರಯಿಸಿರುವುದೇ ಸರಿ, ಮತ್ತಾವುದೊಂದನ್ನೂ ಪರಿಗ್ರಹಿಸೆವು ಎಂಬ ಸಂಕೇತದಿಂದ, ಶಿದ್ಯೆಯಾದ : ಭಿನ್ನವಾಗದ (ಸಡಿಲವಾಗದ) ತಿಣ್ -ಮತಿಯೋರ್ ದೃಢಬುದ್ಧಿಯುಳ್ಳ, ತೆರಿನ್ದನೋರಾ‌ - ತಿಳಿದು ಅಲ್ಪ ಫಲಗಳಿಗೆ ಆಸೆಪಡದ (ಶಿರನದೋಳ್ವಾರ್ ಎಂದು ಪಾಠವಿದ್ದರೆ) = ಅತಿಶಯ ಪುರುಷಾರ್ಥಕ್ಕೆ ಆಶೆಪಡುವ ಎಂದರ್ಥ (ತೆರಿನ-ಅದ್-ಓಲ್ವಾರ್ - ಎಂದಿದ್ದರೆ) ತಿಳಿದು ಸರಿಯಾದುದನ್ನು ಅಂಗೀಕರಿಸುವ ಎಂದರ್ಥ (ಇಂತಹ ಮಹನೀಯರು) ಪೊರೈ -ನಿಲತ್ತಿಲ್ - ಕ್ಷಮಾಗುಣ ಹೆಚ್ಚಾಗಿರುವ ಭೂಮಿಯಲ್ಲಿ ಮಿಹುಂ = ಅತ್ಯಧಿಕ, ಪುನಿದರ್ : ಪರಿಶುದ್ಧರು (ಸದಾಚಾರರು) ಕಾಟ್ಟು = ತೋರಿಸುವ, (ಗುರುಗಳಿಂದ ತೋರಿಸಲ್ಪಟ್ಟ) ಎಂಗಳ್ - ನಮ್ಮ, ಪೊನ್ನಾದ = ನಶಿಸಿದ, ನಲ್ -ನೆರಿಯಲ್ = ಉತ್ತಮ ಮಾರ್ಗದಲ್ಲಿ (ಸನ್ಮಾರ್ಗ ಪ್ರದರ್ಶಕವಾದ ನಮ್ಮಗ್ರಂಥದಲ್ಲಿ) ಪುಹುದುವಾರ ಪ್ರವೇಶಿಸುವರು, (ಪ್ರವೇಶಿಸಬೇಕಾದರೆ ಮೇಲೆ ಹೇಳಿದ ಗುಣಗಳುಳ್ಳವರೇ ಹೊರತು ಬೇರೆಯವರಲ್ಲ ಎಂದು ಭಾವ.)

वेदोक्तार्थो यथार्थ स्सकल इति दृढं त्वास्तिका विश्वसन्तः स्थेयस्या सूक्ष्ममत्या सह बहुसुगुणेषूनतानुक्तिनिष्ठाः । आचार्याणां सकाशादनघ मतिशुचिस्वान्तमाप्ता स्सदर्थ्याः कारासंवर्धकानां कतिपयविधिया मात्मसङ्केतमात्रात् ॥ निर्भीता धीरधीका स्सदसदितति विविच्याददाना श्च सत्वं ईदृक्षाः क्षान्तिसीमाक्षितिषु च गुरुभिः दर्शितेऽत्यन्तशुद्धैः । आस्माकीने प्रसिद्धे विहतिविरहिते सम्प्रदायक्रमाप्ते सन्मार्गेऽस्मिन् विशत्येव हि रसिकवरा स्सर्वलोकैकसारे ॥ 205 १ ५२ ಮೂಲ : ಇದುವಳಿಯನ್ನಿ ಮುದೆನವರ್ ಇನ್ಸುಲನ್ ವೇರಿಡುವಾರ್ | ಇದುವಳಿಯಾಮಲನವೆನರಿವಾರ್ ಎಂಗಳ ದೇಶಿಕರೇ ॥ ಇದುವಳಿಯೆ‍ದುಹವನ್ನುಹಪ್ಪಾಲ್ ಎಂಪಿಳ್ಳೆಪೊರುಪ್ಪಾರ್ | ಇದುವಳಿಯಾಮರೈಯೋರುರಳಾಲ್ ಯಾಮಿನ್ದನಮೇ ॥ 53

(ನಿಗಮನಾಧಿಕಾರ)

ಅರ್ಥ :- ಎಂಗಳ್ - ನಮ್ಮ ದೇಶಿಕರೇ = ಆಚಾರರೇನೆ, (ಶ್ರೀ ವಕುಳ ಭೂಷಣ ನಾಥ, ಯಾಮುನ, ರಾಮಾನುಜ, ಪ್ರಣತಾರ್ತಿಹರ, ವಾದಿಹಂಸಾಂಬು ವಾಹಾದಿಗಳೇ) ಈ ಪ್ರಬಂಧದಲ್ಲಿ ಹೇಳಿರುವ ರೀತಿಯೇ, ಇ೯-ಅಮುದ್ : ಅತಿಭೋಗ್ಯಕರವಾದ, ವಳಿ- ಸನ್ಮಾರ್ಗವು, ಎನ್ = ಎಂದುಪದೇಶಿಸಿ, ಅವರ್ = ಅವರು, ಇ೯ -ಪುರ್ಲ - ಅತ್ಯಲ್ಪಸಾಗರಗಳಾದ ಶಬ್ದಾದಿ ವಿಷಯಗಳನ್ನು, ವೇರಿಡು-ವಾರ್ = ಬಿಟ್ಟು ಬಿಟ್ಟರು, (ತಮ್ಮಾಶ್ರಿತರಿಗೂ ಇವನ್ನು ಬಿಡಿಸಿರುವರು.) ಇದ್ : ಈ ಭಗವಂತನ ಕೃಪೆಯೇ, ವಳಿ-ಆ೦ - ಮೋಕ್ಷಕ್ಕೆ ಉಪಯವಾಗುವುದು, ಅಲ - ಮತ್ತಾವುದೂ ಅಲ್ಲ ಎನ್ - ಎಂದು, ಅರಿವಾರ್ : ಅರಿತು ನಿರ್ಣಯಿಸಿರುವರು (ಅಥವಾ : ಇದ್ - ಈ ಪ್ರಬಂಧೋಕ್ತವಾದ ಭಕ್ತಿಪ್ರಪತ್ತಿಗಳೇ, ವಳಿಯಾಂ - ಶಾಸ್ತ್ರೀಯವಾದ ಮೋಕೋಪಾಯಗಳು, ಅಲ = ಅವನ್ನು ಬಿಟ್ಟು ಬೇರೆಯಾದ ವಾಕ್ಯಾರ್ಥಜ್ಞಾನಾದಿಗಳೂ ಅಲ್ಲಎಂದು, ನಿರ್ಣಯಿಸಿದರು) (ಅಷ್ಟೇ ಅಲ್ಲದೆ) ಇದು-ವಳಿ : ಈ ಪರಮ ಭೋಗ್ಯವಾದ ಮಾರ್ಗವೇ, ಎದುಹ : (ಇನ್ನುಮುಂದೆಯೂ ಈ ಭೂಮಂಡಲದಲ್ಲಿ ನಡೆದುಕೊಂಡು ಬರಬೇಕೆಂದು) ಸಂಕಲ್ಪಿಸಿ, ಉಹ-ಪ್ಪಾಲ್ : ಈ ಸನ್ಮಾರ್ಗಾಚರಣೆ ಮತ್ತು ಪ್ರವಚನಗಳಿಂದ ಉಂಟಾದ) ಮನಸ್ಸಿನ ಹರ್ಷೋದ್ರೇಕದಿಂದ, ರ್ಎ-ಪಿಳ್ಳೆ - ನಮ್ಮ ತಪ್ಪುಗಳನ್ನು, ಪೊರುಪ್ಪಾರ್ - ಮನ್ನಿಸುವರು,

206

(ಇದಕ್ಕೆ ವಿರುದ್ಧವಾದುದನ್ನು ಖಂಡಿಸಿದುದರಿಂದ ಏನಾದರೂ ಅಪಚಾರ ಬಂದಿದ್ದರೆ ಅದನ್ನು ಕ್ಷಮಿಸುವರು) (ಆದುದರಿಂದಲೇ) ಮರೆಯೋರ್ : ವೇದವಿಹಿತ ಮಾರ್ಗಾನುಷ್ಠಾನನಿಷ್ಠರಾದ ಆಚಾರರ, ಅರುಳಾಲ್ = ಪರಮ ದಯೆಯಿಂದ ಇದು-ವಳಿ-ಆಂ = ಈ ಪ್ರಬಂಧದಲ್ಲಿ ಹೇಳಿದ ಮಾರ್ಗವೇ (ಘಂಟಾಪಥವೆಂದು ) ಎಂದು, ಯಾಂ : ನಾವು, ಇನ್ದನಂ : (ಇದನ್ನೇ) ಅಂಗೀಕರಿಸಿರುವೆವು.

अस्माकं देशिकास्ते सृति रिय मतिभोग्यामृताख्येत्यवोचन् शब्दाद्या अल्पसारा इति च परिजहु सत्याजयांचक्रिरे तान् । मोक्षोपायो विना तां भगवदुरुकृपां नान्य इत्युद्गृणन्तः । वर्तन्येषा वरीवर्त्विति मनसि महानन्दतोऽस्मत्प्रमादान् ॥ क्षमन्तेऽतो गुरूणां नो वैदिकानां कृपावशात् T एतदेव सुवर्मेति निरणैष्माङ्घ्रयकर्म च ॥ ಮೂಲ : ಎಟ್ಟುಮಿರಂಡು ಮರಿಯಾದವೆಮ್ಮೆ ವೈಯರಿವಿತ್ ಎಟ್ಟವೊಣ್ಣಾದವಿಡಂ ತರುಮೆಂಗಳ್ ಮಾದವನಾರ್, ಮುಟ್ಟವಿನೈತ್ತಿರಳ್ ಮಾಳ ಮುಯನ್ನಿಡುಮಂಜಲೆಟ್ರಾಲ್, ಕಟ್ಟೆಳಿಲ್ ವಾಶಕಾಲ್ ಕಲಂಗಾ ನಿಲೈಪೆತ್ತನಮೇ ॥ (ನಿಗಮನಾಧಿಕಾರ)

५३
54
ಅರ್ಥ :- ಎಟ್ಟು-ಇರಂಡುಂ ಈ ಎಂಟು ಎರಡು (ಹತ್ತು) ಎಂದಾಗಲೀ, ಅಷ್ಟಾಕ್ಷರವನ್ನೂ, ದ್ವಯ ಮತ್ತು ಚರಮ ಶ್ಲೋಕಗಳೆರಡನ್ನೂ ಆಗಲಿ, ಅರಿಯಾದ = ಅರಿಯದ, ಎಮ್ಮೆ - (ಸಂಸಾರಿಗಳಾದ) ನಮಗೆ, ಇವೆ : ಇವನ್ನು, ಅರಿವಿತ್ = ಯಾದೃಚ್ಛಿಕಸುಕೃತಾದಿಗಳಿಂದ ಸದಾಚಾದ್ಯರ ಮೂಲಕ ಮೂಲ ಮಂತ್ರ, ದ್ವಯ, ಚರಮ ಶ್ಲೋಕರೂಪವಾದ ರಹಸ್ಯವನ್ನು ಸಾರ್ಥವಾಗಿ ತಿಳಿಸಿ, ತನ್ಮೂಲಕ ತತ್ವಜ್ಞಾನ ಪೂರೈಕವಾದ ಪ್ರಪತಿಯ ಜ್ಞಾನವನ್ನು ಚೆನ್ನಾಗಿ ಉಂಟುಮಾಡಿ, ಎಟ್ಟ-ಒಣ್ಣಾದ - (ಆಶ್ರಯಿಸಿದವರಿಗೆ ಎಟುಕಿಸದ, (ಅತಿದುರ್ಲಭವಾದ) ಇಡಂ = ಸ್ಥಾನವನ್ನು, (ಪರಮ ಪದವನ್ನು) ತರುಂ = ಕೊಡುವವನಾದ (‘ಮೋಕ್ಷಂ ಇಚ್ಛೇತ್ ಜನಾರ್ದನಾತ್’’ ‘‘ಮೋಕ್ಷದೊ ಭಗರ್ವಾ ವಿಷ್ಣು’’ ಎಂಬಂತೆ) ಎಂಗಳ್ -ಮಾದವನಾರ್ - ನಮ್ಮ ಲಕ್ಷ್ಮೀಕಾಂತನ ಶ್ರೀಯನ್ನು ಪರದೇವತಾ ಕೋಟಿಯಲ್ಲಿಟ್ಟು ಶೇಷಿದಂಪತೀ’ ಎಂದಿರುವ ನಮ್ಮ ಎಂದು ಭಾವ) ಮುಟ್ಟ ಸಂಪೂರ್ಣವಾದ, ವಿನೈ-ತಿರಳ : ಪಾಪಸಮೂಹವು, ಮಾಳ - ನಾಶಪಡಿಸುವಂತೆ,

207

ಮುಯಡುಂ = ಅಭಿನಿವೇಶ ಗೊಂಡ, ಅಂಜಲ್ : ಅಂಜಬೇಡ, (ಮಾಶುಚಃ ದುಃಖಿಸಬೇಡ) ಎನ್ನಾ‌ = ಎಂದು ಹೇಳಿ (ಗೀತೋಪನಿಷದಾಚಾರನಾದ ಶ್ರೀಕೃಷ್ಣನ, ಕಟ್ಟೆಳಿಲ್ - ಎಲ್ಲರೀತಿಯಲ್ಲೂ ಶೋಭಿಸುವ, ವಾಶಕತ್ತಾಳ್ = (ಚರಮಶ್ಲೋಕರೂಪವಾದ) ಮಾತಿನಿಂದ, (ದೃಢತಮ ಪ್ರಮಾಣ ಬಲದಿಂದ) ಕಲಂಗಾ-ನಿಲೈ = ಕದಡದ ಸ್ಥಿತಿಯನ್ನು ಪೆತನಂ - ಪಡೆದೆವು. (ಈ ರೀತಿಯಾದ ಅರ್ಥ ಸ್ಥಿತಿಯನ್ನು ನೋಡಿ ಸುದೃಢವಾದ ಅಧ್ಯವಸಾಯವನ್ನು ಹೊಂದಿದೆವು). (ಇದರಿಂದಲೇ ನಾವು ವಿಲಕ್ಷಣವಾದ ಪ್ರತಿತಂತ್ರದ ನಿಷ್ಠೆಯಲ್ಲಿ ಪ್ರತಿಷ್ಠಿತರಾದವು ಎಂದು ಭಾವ.)

अष्टौ द्वा वविजानत स्त्ववगमय्यस्मानिमान् सर्वशः स्थानं दुर्लभ मुन्नतं वितरितुं नो माधवस्योद्यतः । सर्वाघौघविमोक्षकस्य महतो ‘मा शोकभाक् भूरि ति प्रोक्तात् भोग्यतमात् अवाप्नुम पदं वाक्यात् वयं सुस्थिरम् ॥ ಮೂಲ : ವಾನುಳಮರ್‌ನವರುಂ ವರುನ್ದವರು ಮಿನ್ನಿಲೈಹಳ್, ತಾನುಳನಾಯಹಕ್ಕುಂ ತರಮಿಂಗುನಮಕ್ಕುಳದೇ, ಕೂನುಳನೆಂದುಹಳಾಲ್ ಕುತ್ತಮೆಣ್ಣೆಯಿಹಡಿಲು, ತೇನುಳಪಾದಮಲರ್ ತಿರುಮಾಲುಕ್ಕು ತಿತಿಕ್ಕುಮೇ ॥ (ನಿಗಮನಾಧಿಕಾರ)

५४ 55

ಅರ್ಥ : ವಾನುಳ್ : (ಸ್ವರ್ಗದಲ್ಲಿ ಅಥವಾ) ಪರಮ ಪದದಲ್ಲಿ ಅಮರ್‌ನ್ದವರುಂ = ವಾಸಮಾಡುವ (ಇಂದ್ರಾದಿಗಳಿಗೂ ಅಥವಾ) ನಿತ್ಯಸೂರಿಗಳಿಗೂ, ವರುನ್ದ ಕಷ್ಟಪಟ್ಟರೇನೆ, ವರುಂ - ಸಾಧ್ಯವಾಗುವ, (ಅತಿಕಷ್ಟಸಾಧ್ಯವಾದ) ಇ-ನಿಲೈಹಲ್ : ಈ (ಪ್ರಬಂಧದಲ್ಲಿರುವ) ರೀತಿಗಳನ್ನು, ತಾಕ್ -ಉಳಯನಾಯ್ - ತಾನುಳ್ಳವನಾಗಿ (ಪರಮೈಕಾಂತಿಧರ್ಮಗಳನ್ನು ತಾನು ಪೂರ್ಣವಾಗಿ ಪಡೆದವನಾಗಿ, ಉಹಕ್ಕುಂ-ತರಂ : (ಈ ರೀತಿ ನೀತಿಯುಳ್ಳವರನ್ನು ಕಂಡು) ಬಹಳ ಸಂತೋಷಪಡುವ ಸ್ವಭಾವವು, ಇಂಗ್ = (ವಿರೋಧಿ ವರ್ಗವು ಹೆಚ್ಚಾಗಿರುವ) ಈ ಪ್ರಕೃತಿ ಮಂಡಲದಲ್ಲಿಯೇ, ನಮಕ್ಕ - ನಮಗೆ, ಉಳದೇ = ಇದೇ ಇದೆಯಲ್ಲವೇ ! ಕೂನು-ಉಳ : ವಕ್ರವಾಗಿರುವ, ನೆಂಜುಹಳಾಲ್ : ಮನಸ್ಸುಗಳಿಂದ, ಕುತ್ತಂ-ಎಣ್ಣೆ- ಇಲ್ಲದ ಸಲ್ಲದ ದೋಷಗಳನ್ನು (ಈ ಗ್ರಂಥದಲ್ಲಾಗಲೀ ಅಥವಾ ಇದನ್ನು ರಚಿಸಿದ ನನ್ನಲ್ಲಿ ಆಗಲೀ ಆರೋಪಿಸಿ, ಇಹನ್ಸ್-ಇಡಿಲುಂ = ಆದರಿಸದೆ ಹೋದರೂ, ತೇನ್ - ಉಳ -ಪಾದ -ಮಲರ್ - ಮಕರಂದರಸವು ಹರಿಯುವಂತಿರುವ ಅಡಿದಾವರೆಗಳುಳ್ಳ, ತಿರು-ಮಾಲುಕ್ : ಲಕ್ಷ್ಮೀವಲ್ಲಭನಾದ, =208

ಶ್ರೀಮನ್ನಾರಾಯಣನಿಗೆ, ತಿತ್ತಿಕ್ಕುಮೆ - ಅತ್ಯಂತ ಭೋಗ್ಯವಾಗಿರುವುದು ಅಲ್ಲವೇ, (ಈ ನಮ್ಮ ಸಂಪ್ರದಾಯವನ್ನು ಅತಿ ಸ್ಪಷ್ಟವಾಗಿ ಈ ಗ್ರಂಥದಲ್ಲಿ ವಿಶದಪಡಿಸಿದನು. ನಮ್ಮನುಷ್ಠಾನವಂತೂ ಅಪ್ರತಿಹತವಾಗಿ ಬೆಳಗುತ್ತಿದೆ. ಈ ಸಂಪ್ರದಾಯದಲ್ಲಿ ಅಸೂಯೆಯಿಂದ ದುಷ್ಟಕೃತಿಗಳು ತಮ್ಮ ವಕ್ರ ಬುದ್ಧಿಯಿಂದ ಇಲ್ಲಸಲ್ಲದ ದೋಷಗಳನ್ನು * ಹೇಳಿ ಅಲ್ಲಗಳೆದರೂ, ಅದರಿಂದ ಸ್ವಲ್ಪವೂ ಬೇಸರಿಕೆಯಾಗಲು, ದೋಷ ಹುಡುಕುವರು ಸ್ವತಃ ವಕ್ರಮನಸ್ಕರಾದುದರಿಂದ ನಮ್ಮ ಮನಸ್ಸು ಸ್ವಲ್ಪವೂ ಅಳುಕದು. ಯಾರು ಏನುಹೇಳಿದರೇನಾಯಿತು ? ಈ ನನ್ನ ಗ್ರಂಥದ ವಿಷಯಗಳು ಶ್ರೀಯಃಪತಿಗೆ ಪರಮಾದರಣೀಯವಾದವು. ಆ ಭಾಗ್ಯವು ಲಭಿಸಿದೆ.) श्री वैकुण्ठनिवासिना मपि महायासैकलभ्या इमा : ग्रन्थस्थाः स्वय माप्य चेदृशगुणानन्दावहत्वं हि नः । अस्त्येवात इहातिवक्रहृदयैः आरोप्य दोषान् परि- त्यक्ता अप्यमृतोद्वहांङ्गिकमल श्रीशस्य भोग्याः खलु ॥ ಮೂಲ : ವೆಳ್ಳಪ್ಪರಿಮುಹರ್‌ದೇಶಿಕರಾಯ್ ವಿರಹಾಲಡಿಯೋ, ಉಳ್ಳತೆಳುದಿಯದೋಲೈಯಿಲಿಟ್ಟನಂ ಯಾಮಿದರೆನ್, ಕೊಳ್ಳತ್ತುಣಿಯಿನುಂ ಕೋದೆಕಳಿನುಂ ಕೂರ್‌ಮದಿಯೀ‌ ಎಳ್ಳತನೈಯುಹವಾದಿಳಾದೆಮ್ಮೆಲ್ ಮದಿಯೇ ॥

५५ 56 ಅರ್ಥ :- ಬೆಳ್ಳಿ * ಬಿಳುಪಾದ, ಪರಿ = ಕುದುರೆಯ, ಮುಹರ್ : ಮುಖವುಳ್ಳಭಗವಂತನು, (ಶುದ್ಧಸ್ಪಟಿಕ ಮಣಿ ಭೂಭ್ರತಿಭಟನಾದ ಶ್ರೀಹಯಗ್ರೀವನೇ) ದೇಶಿಕರ್-ಆಯ್ = ವಾದಿಹಂಸಾಬುವಾಹರಾದ ಕಿಡಾಂಬಿ ಅಪ್ಪುಳಾರಾಗಿ ಅವತರಿಸಿ

  • ವಿರಹಾಲ್ - (ಆಚಾರೋಪದೇಶರೂಪವಾದ ಲೇಖನಿಯಿಂದ, ಅಡಿಯೋಂ = - ನಮ್ಮ ಉಳ್ಳತ್ : ಮನಸ್ಸೆಂಬಪತ್ರದಲ್ಲಿ, ಎಳುದಿಯದ್ = ಮೊದಲು ಸತ್ಯೇಶ್ವರನು ಆಚಾರೋಪದೇಶರೂಪದಿಂದ ಬರೆದುಕೊಂಡು ಹೋದುದನ್ನು (ನಮ್ಮ ಮನಸ್ಸಿಗೆ ಕರುಣಿಸಿದ ಅರ್ಥ ವಿಶೇಷಗಳನ್ನು) ಓಲೈಯಿಲ್ - ಪುಸ್ತಕದಲ್ಲಿ ಇಟ್ಟನಂ : ಇರಿಸಿದೆವು, (ಮಾತೃಕೆಯಲ್ಲಿರುವುದನ್ನು ಬೇರೆ ಪ್ರತಿಯಲ್ಲಿ ಬರೆಯುವಂತೆ ಬರೆದವಷ್ಟೆ ಹಯಗ್ರೀವನೇ ಸಾಕ್ಷಾತ್ ಕರ್ತಾ, ಅವನ ಅಧೀನನಾಗಿ ಕರ್ತೃತ್ವವ್ಯಾಜವನ್ನು ಮಾತ್ರನಾನು ಪಡೆದಿಹೆನು.) (ತಾನು ಲೇಖಕಸ್ಥಾನೀಯವಾಗಿ ಓಲೈಯಿಲಿಟ್ಟನಂ ಎಂದನ್ವಯ) ಇದರ್‌-ಎ೯ : ಶ್ರೀಹಯಗ್ರೀವ ಕರ್ತೃಕವಾದ ಈ ಗ್ರಂಥದಲ್ಲಿ ದೋಷವೇನಿದೆ ? ಕೊಳ್ಳ-ತುಣಿಯಿಲುಂ * (ಈಪ್ರಬಂಧದ ಹಿರಿಮೆಯನ್ನೂ ಪ್ರಭಾವವನ್ನೂ ಕಂಡು ಕೆಲವರು ಇದುವೇ

મ 209 ಪರಮಾರ್ಥವಾದುದೆಂದು) ಅತ್ಯಂತ ಉಪಾದೇಯವಾದುದೆಂದು ಮನಸ್ಸು ಮಾಡಿದರೂ ಸರಿಯೇ, (ಅಥವಾ) ಕೋದೆನು : ಅಸಾರವಾದುದೆಂದು, ಇಹಳಲುಂ : ಆದರಿಸದೆ ಕೈ ಬಿಟ್ಟರೂ ಸರಿಯೇ, ಕೂರ್ -ಮತಿಯೀರ್ : (ಯುಕ್ತಾಯುಕ್ತ ವಿಚಾರ ಸಮರ್ಥವಾದ) ಸೂಕ್ಷ್ಮಬುದ್ಧಿಯುಳ್ಳ ಮಹನೀಯರೇ ! ಎ-ಎಳಿಲ್ -ಮತಿ : ನನ್ನ ದೃಢವಾದ ಅಧ್ಯವಸಾಯವುಳ್ಳದ್ದಾಗಿ ಶೋಭಿಸುವ ಮನಸ್ಸು ? ಎಳತನೈ : ಎಳ್ಳು ಕಾಳಷ್ಟೂ ಕೂಡ, ಉಹವಾದ್ : (ಅಂಗೀಕರಿಸಿದರಲ್ಲಾ ! ಎಂದು) ಸಂತೋಷಪಡದು, (ಹಾಗೆಯೇ) ಇಕಳಾದ್ : (ನಾನು ಮಾಡಿದುದನ್ನು ತ್ಯಜಿಸಿದರೆಂದು) ಸ್ವಲ್ಪವೂ ದುಃಖ ಪಡೆದು. (ಈ ದಿವ್ಯ ಪ್ರಬಂಧವನ್ನು ಗುಣಗ್ರಾಹಿಗಳಾಗಿ ಪರಿಗ್ರಹಿಸಿದವರನ್ನು ಅನುಗ್ರಹಿಸುವವನೂ, ದೋಷ್ಠಕಗ್ರಾಹಿಗಳಾಗಿ ಅಂಗೀಕಿಸದವರನ್ನು ನಿಗ್ರಹಿಸುವವನೂ ಸಹ ಸತ್ವಶರಣ್ಯ ಆ ಹಯಗ್ರೀವನೇ, ಪ್ರಬಂಧಕರ್ತಾ ಆತನೇ, ತಾನಲ್ಲ. ಆದ್ದರಿಂದಲೇ ಅತೀಹರ್ಷವಾಗಲೀ ದುಃಖವಾಗಲೀ ತನಗೆ ಆಗುವುದಿಲ್ಲವೆಂದು ಭಾವ) शुद्धार्वानन वए देशिकवरो भूत्वोपदेशाख्यया लेखन्या मम मानसे यदलिखत् पत्रेऽलिखं सर्वशः । को दोषोऽस्य ? सुसूक्ष्मबुद्धय ! इहादाने प्रहणेऽपि वा नो तुष्येत् तिलमात्रमप्यतिलसद्बुद्धि र्न निन्द्या च्च मे ॥ श्रीमते निगमान्तमहादेशिकाय नमः श्रीमद्वेङ्कटनाथदेशिकमणेः सारे रहस्यत्रये गाधा याः पठिता स्तदर्थ उचितः कर्णाटवाण्या कृतः । गोपालेन विपश्चिता गुरुकृपाभाजा मुदे धीमतां तत्तद्भावनिरूपका विरचिता श्श्लोका श्च दैव्या गिरा ॥ ५६ 1: ಶ್ರೀಃ ॥ !! ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ಅಮೃತಾಸ್ವಾದಿನೀ

ಶ್ರೀಮನ್ನಿಗಮಾಂತ ಮಹಾದೇಶಿಕರು ರಚಿಸಿರುವ ರಹಸ್ಯ ಪ್ರಬಂಧಗಳಾದ 1) ಸಾರಸಾರ, 2) ಅಭಯಪ್ರದಾನಸಾರ, 3) ರಹಸ್ಯ ಶಿಖಾಮಣಿ, 4) ಅಂಜಲಿ ವೈಭವ, 5) ಪ್ರಧಾನ ಶತಕ, 6) ಉಪಕಾರ ಸಂಗ್ರಹ, 7) ಸಾರಸಂಗ್ರಹ, 8) ವಿರೋಧಿ ಪರಿಹಾರ, 9) ಮುನಿವಾಹ ಭೋಗ - ಈ ಒಂಭತ್ತು ರಹಸ್ಯಗಳಲ್ಲಿರುವ ಪಾಶುರಗಳನ್ನು ಒಟ್ಟಾಗಿ ಸೇರಿಸಿ ‘ಅಮೃತಾಸ್ವಾದಿನೀ’’ ಎಂದು ಹೆಸರಿಟ್ಟರುವರು. ಇದು 37 ಪಾಶುಗಳನ್ನೊಳಗೊಂಡಿವೆ. ಇದರಲ್ಲಿ 14 ಪಾಶುರಗಳು ಸಾರಸಾರದಲ್ಲೇ ಇವೆ. ಈ ಸಾರ. ಸಾರವು ಶ್ರೀಮದ್ರಹಸ್ಯತ್ರಯಸಾರದ ಸಂಗ್ರಹ ರೂಪಗ್ರಂಥ. ಶ್ರೀ ಭಾಷ್ಯಕಾರರು ಸರ್ವ ಪರಮತ ನಿರಸನರ್ಪೂಕವಾಗಿ ಸ್ವಮತ ಸ್ಥಾಪನೆಯನ್ನು ವಿಸ್ತಾರವಾಗಿ ‘ಶ್ರೀ ಭಾಷ್ಯ’‘ವೆಂಬ ಗ್ರಂಥದಲ್ಲಿ ಮಾಡಿದರು. ಅನಂತರ ಈ ವಿಷಯವನ್ನೇ ಸಂಕ್ಷೇಪವಾಗಿ ವೇದಾಂತ ದೀಪ’‘ವೆಂಬ ಗ್ರಂಥದಲ್ಲಿ ಅಳವಡಿಸಿದರು. ಅದರಂತೆಯೇ ವಿಸ್ತಾರವಾಗಿರಬೇಕೆಂಬ ಅಭಿರುಚಿಯುಳ್ಳವರಿಗಾಗಿ ‘‘ರಹಸ್ಯತ್ರಯಸಾರ’‘ವನ್ನೂ, ಸಂಕ್ಷೇಪವಾಗಿರಬೇಕೆಂದು ಬಯಸುವವರಾಗಿ ‘‘ಸಾರಸಾರ’ ವೆಂಬುದನ್ನೂ ರಚಿಸಿರುವರು ಎಂದು ಹಿರಿಯರು ಹೇಳುವರು. ಈ ಪ್ರಬಂಧಾನುಸಂಧಾನವು ಅತ್ಯಂತ ಆನಂದದಾಯಕವಾಗುವುದೆಂದು ಒತ್ತಿಮತ್ತೆ ಹೇಳಿಸಿಕೊಳ್ಳುವಂತಿಲ್ಲ, ಇದರ ನಾಮಧೇಯವೇ ಸುಧಾಸ್ವಾದವನ್ನು ಮಾಡಿಸುವುದು. ತತ್ವವಚನಗಳು ನೆನಪಿಗೆ ಬಂದು ಆನಂದಿಸಬೇಕಾದರೆ ಪದ್ಯರೂಪದಲ್ಲಿರುವುದನ್ನು ಕಂಠಪಾಠ ಮಾಡದೆ ಬೇರೆ ಸುಲಭೋಪಾಯವಿಲ್ಲವೆಂಬುದು ಅನುಭವದ ಮಾತು. ಅರ್ಥಜ್ಞಾನ ಸ್ವಲ್ಪವಾದರೆ ಆ ಅನುಭವ ಸುಲಭ ಮತ್ತು ಸುಖಕರ. ಈ ವಿಷಯದಲ್ಲಿ ಪ್ರಕಾಶವಾಗಿರುವ ಈ ಪುಸ್ತಕವು ಸಮಸ್ತಜನರಿಗೂ ಸ್ವಲ್ಪ ಸಹಕರಿಸುವುದೆಂಬ ನಂಬಿಕೆಯಿದೆ. ಇದು ಸಕಾಲದಲ್ಲಿ ಸಾರ್ಥಕವಾಗಲೆಂದು ಪ್ರಾರ್ಥಿಸುತ್ತೇನೆ. ಸರ್ವ ವಿಧದಲ್ಲೂ ಎಲ್ಲರ ನೆರವೂ ಅತ್ಯಗತ್ಯ. ಇದಕ್ಕೆ ಪೂರ್ಣ ಸಹಕಾರವಿತ್ತ ಶ್ರೀ | ಉH ವೇll ಎಂ.ಎಸ್.ವಿ. ರಾಘರ್ವರವರಿಗೆ ಕೃತಜ್ಞತಾಪೂರ್ವಕ ವಂದನೆಗಳು, ಶಾರ್ವರಿ ಮಾಘ - ಫಾಲ್ಗುಣ 1961 ಇತಿ ಸದಾಚಾರ ಕೃಪೈಕಾವಲಂಬೀ ವಿದ್ವಾನ್ ಹ. ಗೋಪಾಲಾಚಾರ್: ನಂ. 14, 4ನೇ ಕ್ರಾಸ್, ಕಾಳಿದಾಸ ರಸ್ತೆ ವಾಣೀವಿಲಾಸಪುರಂ, ಮೈಸೂರು Ad gün Vermaelog !! ॥ ಶ್ರೀಃ ॥ II ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ।