೦೬ ಅಧಿಕಾರ-ಸ೦ಗ್ರಹಃ

॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥


ಶ್ರೀಮನ್ನಿ ಗಮಾಂತ ಮಹಾದೇಶಿಕರಿಂದ ವಿರಚಿತವಾದ ರ

ವಿದ್ವಾನ್-ಹ-ಗೋಪಾಲಾಚಾರರಿಂದ ರಚಿಸಲಾದ ಕನ್ನಡ ಪ್ರತಿಪದಾರ್ಥ ಮತ್ತು ಪ್ರತಿ ತಮಿಳು ಪದ್ಯದ ಭಾವಾನುವಾದ ಸಂಸ್ಕೃತ ಪದ್ಯ ಸಹಿತ 1960-ಶಾರ್ವರಿ ಶ್ರಾವಣ ಭಾದ್ರಪದ ಬೆಲೆ : ೧೦೦ ನ.. 11 3,ea 11 ॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಅಧಿ ಕಾರ ಸ೦ಗ್ರಹಃ ಗುರುಪರಂಪರಾಸಾರ ಮ.-ಪೊಮ್ ಹೈ ಮುನಿ ಪೂದತ್ತಾರ್ ಪೇಯಾಳ್ವಾರ್ ತಣ್ ಪೊರು ನಲ್‌ವರುಂ ಕುರುಕೇರ್ಶ ವಿಟ್ಟು ಶಿವನ್, ತುಯ್ಯ ಕುಲಶೇಖರನ್ ನಂ ಪಾಣನಾದನ್ ತೊಂಡರಡಿಪ್ರೊಡಿ ನಕೈ ವಂದನೋದಿ, ವೈಯ್ಯಮೆಲ್ಲಾಂ ಮರೈ ವಿಳಂಗ ನಾಳ ಮೇಲೇಂದುಂ ಮಂಗೈ ಯರ್ ನೆವರ್ ಹಳ್ ಮನು ಪಾಡುಂ, ಶೆಯ್ಯ ತಮ್ಮಿ ಮಾಲೆ ಹಳ್ ನಾಂ ತೆಳಿಯವೋದಿ ತೆಳಿಯಾದ ಮರೆ ನಿಲಂಗಳ ತೆಳಿಹಿನ loll ಅರ್ಥ :-ಪೊಮ್ ಹೈ = “ ಪೊಯ ಹೈ” ಎಂಬ ಸರಸ್ಸಿನಲ್ಲಿ ಅವತರಿಸಿದ, ಮುನಿ = ಮುನಿಯು, (ಸರೋಮುನಿ) ಪೂದತ್ತಾರ್ = ಪೂದತ್ತಾಲ್ವಾರು (ಭೂತ ಮುನಿ) ಪೇಯಾಾರ್ = ಮಹದಾಹಯರು, ತಣ್ = ಶೀತಲವಾದ, ಪೊರುನಲ್ = ತಾಮ್ರಪರ್ಣಿಯ ತೀರದಲ್ಲಿ, ವರುಂ = ಬಂದವತರಿಸಿದ, ಕುರುಕೇರ್ಶ = ಕುರುಕಾ ಪುರಿಯ ಒಡೆಯನು, (ನಮ್ಮಾಳ್ವಾರು) ವಿಟ್ಟುಶಿತ್ತನ್ = ವಿಷ್ಣು ಚಿತ್ತರು, (ಪೆರಿ ಯಾಳ್ವಾರು) ತುಯ್ಯ = ಶುದ್ಧರಾದ, ಕುಲಶೇಖರ್ರ = ಕುಲಶೇಖರಾಳ್ವಾರು, = ನಂ-ಪಾಣನಾದನ್ = ನಮ್ಮ ತಿರುಪ್ಪಾಣಿಯಾಳ್ವಾರು, (ಶ್ರೀರಂಗನಾಥನ) ವಿಶೇಷ ಕೃಪೆಯು ಈ ಆಳ್ವಾರಲ್ಲೂ ತನ್ನಲ್ಲೂ ಮಿಕ್ಕೆಲ್ಲರಿಗಿಂತ ಹೆಚ್ಚಾಗಿದೆ. ಇವರಿಗೆ ಮುನಿವಾಹನ” ಎಂದೂ ತನಗೆ “ ವೇದಾಂತಾಚಾರ ” ವೇದಾಂತಾಚಾರ್ ” ಎಂದೂ ಬಿರುದಿನ ಹೆಸರನ್ನು ದೇವರೇ ಕರುಣಿಸಿದನು. ಆದ್ದರಿಂದಲೇ ಈ ನಮ್ಮ ” ಎಂದು ಸಮಾನತೆ ಯನ್ನು ತೋರುವ ಅಭಿಮಾನವು ವ್ಯಕ್ತವಾಗಿದೆ. ತೊಂಡರ್ = ಭಕ್ತರ, ಅಡಿ = ಪಾದಗಳ, ಪೊಡಿ=ಧೂಳಿನಂತಿರುವ, (ಭಕ್ತಾಂಫ್ರಿರೇಣು) ಮನಿಶ್ಯ “ತಿರುಮ್ಮನಿ” ಎಂಬಲ್ಲಿ, ವಂದ=ಬಂದು ತೋರಿದ, ಶೋದಿ ಜ್ಯೋತಿಯ ರೂಪಿನ, (ತಿರುಮ್ಮ ಯಾಳ್ವಾರೂ, ಯಾಗದಲ್ಲಿ ಇವರಿಗೆ ಅಗ್ರ ಮತ್ಯಾದೆ ಮಾಡಲು ಕೆಲವರು ಆಕ್ಷೇಪಿ ಸಿದರು. ಅಂತಹವರ ಕಣ್ಣಿಗೆ ಪರಮಾತ್ಮನ ತೇಜಸ್ಸಿನಂತೆ ಕಾಣಿಸಿಕೊಂಡರು. ಅದರಿಂದ ಈ ಹೆಸರು), ವೈಯ್ಯಂ ಎಲ್ಲಾಂ = ಲೋಕದಲ್ಲೆಲ್ಲಾ, ಮರೈ = ವೇದ (C22 ಅಧಿಕಾರಸಂಗ್ರಹಮ್ (C ಗಳು, ವಿಳಂಗ = ಬೆಳಗುವಂತೆ, ವಾಳ್ = ಕತ್ತಿ, ವೇಲ್ = ಕುಂತ, (ಇವನ್ನು ಏಂದಿ = ಸಿಡಿದು, ಮಂಗೈಯರ್ = “ ತಿರುಮಂಗೈ ” ಎಂಬ ಊರಿನವರಿಗೆಲ್ಲಾ ಕೋನ್ = ಸ್ವಾಮಿ ( ತಿರುಮಂಗೈಯಾಳ್ವಾರು) ಇವರ್ ಹಳ್ = (ಹೀಗೆ) ಇವರೆಲ್ಲ ಮನ್ಸ್ = ಆನಂದವಾಗಿ, ಪಾಡು= ಹಾಡುವ, ಶೆಯ್ಯ = ಅತಿ ಸರಳವಾದ, ತಮಿಳ್ .ಮಾಲೈಹಳ್ = ತಮಿಳಿನ ಪದ್ಯಮಾಲೆಗಳನ್ನು, ನಾಂ = ನಾವು, ತೆಳಿಯ = ಚೆನ್ನಾಗಿ ಅರ್ಥವಾಗುವಂತೆ, ಓದಿ= ಓದಿ (ಕಲಿತು) ತೆಳಿಯಾದ = ತಿಳಿಯದ, ಮರೈ-ನಿಲಂಗಳ - ವೇದ ಭಾಗಗಳನ್ನು, ತೆಳಿಹಿನೋಮೇ = ವಿಶದವಾಗಿ ತಿಳಿಯು ವೆವು. Q सरोमुनिर्भूतमुनिर्महामुनिः सुशीतलाताम्रदलापगापुरः । ईशश्शठारिर्मुनिविष्णुचित्त स्संशुद्धचित्त: कुलशेखराह्वयः अस्मन्मुनिः श्रीमुनिवाहनारूपो भक्तांघ्रिरेणु स्स च भक्तिसारः । सर्वत्र लोके श्रुतयो यथा स्यु दीप्ता स्तथा कुन्तकृपाणपाणिः ॥ २ ॥ मङ्गापुरीशः कलिवैरिसूरि रित्यादिभिः पूर्वतनै मुनीन्द्रैः । सङ्गीयमाना द्रविडोक्तिमाला ऋज्जीवयं सम्यगधीत्य पश्चात् ॥ ३ ॥ वेदान्तभागानतिदुर्गमार्थान् निगूढभावानुपबृम्हणै स्तः । प्रबन्धभागे विंशदार्थनिश्चयं जानीमहे तन्मुनिवृन्द माश्रिताः ॥ ४ ॥ ಮೂ-ಇಪ್ಪತ್ತಿ ಲಿರೈಂಜುದಲಿಲಿ ಶೈ ಯುಂ ಪೇಲ್ ಇಹಾದ ಪಲ್ಲುರ ವಿಲಿರಾಗಂ ಮಾಲ್, ತನ್ನಲ್ ನಿನೈ ವಿಲೈಲ್ ತಹವೋಕ್ಕೆ ತಿಲ್, ತತ್ತು ವುಣ‌ತುದಲಿಲ್ ತನ್ನೈಯಾಲ್, ಅನ್ಸಕ್ಕೇಯವತರಿಕ್ಕು ಮಾಯರ, ಅರುಮರೆ ಹಳ್ ತಮಿ ಶೆಯಾ? ತಾಳೇಕೊಂಡು, ತುನ್ನ ಮದುರಕವಿತೋನಕ್ಕಾಟ್ಟು ತೊಲ್ವಯೇ ನಹಳ್ ತುಣಿವಾಹಳ್ಳಿ 115 11 ಅರ್ಥ :-ಇಲ್ = ಆನಂದಾನುಭವದಲ್ಲಿ, ಇರೈಂಜುದಲಿಲ್ = ಶರಣ ನನ್ನಾಗಿ ವರಿಸುವುದರಲ್ಲಿ, ಇಚ್ಛೆಯುಂ = ಸಮ್ಮತಿಸುವಂತಹ, ಪೇಲ್ = ಪುರು ಷಾರ್ಥದಲ್ಲೂ, ಇಹ್ಮಾದ = (ಯಾವ ಕಾಲದಲ್ಲೂ) ಚ್ಯುತಿಹೊಂದದ, ಪಲ್-ಉರ ವಿಲ್ = ಹಲವಾರು ಬಂಧುತನದಲ್ಲೂ, ಇರಾಗಂ. ಮಾಲ್ = (ಭಗವದಿತರವಾದ ಅನುಚಿತ ವಿಷಯಗಳಲ್ಲಿ) ಆಸೆ ತೊರೆಯುವುದರಲ್ಲೂ, ರ್ತ ಪಲ್ = ತನ್ನ ಸಂಶ್ಲೇಷ ವಿಷಯದಲ್ಲಿ (ಸೇರುವಿಕೆಯಲ್ಲಿ) ಏನೈ-ವಿಲಕ್ಕಿಲ್ = ಪಾಪನಿವಾರಣೆಯಲ್ಲ, ತ ಅಧಿಕಾರಸಂಗ್ರಹಮ್

= (ಆತ್ಮನ ಸಹಜವಾದ) ಸ್ವಭಾವವನ್ನು, ಆಕ್ಕಿಲ್ = ಉಂಟುಮಾಡುವುದರಲ್ಲೂ, ಅನ್ಸಕ್ಕೇ = ಭಕ್ತರಿಗಾಗಿಯೇ, ಅವತರಿಕ್ಕುಂ = ಅವತಾರಮಾಡಿ ಕರುಣಿಸುವ, ಅರ್ಯ = ಗೋಪಾಲನು, ಇರ = ಇದ್ದರೂ, (ಬಿಟ್ಟು) ಅರು= ಅರಿಯಲು ಕಷ್ಟ ವಾದ, ಮರೈಹಳ್ = ವೇದಾಂತಗಳನ್ನು, ತಮ್ಮಿ = ತಮಿಳಿನಲ್ಲಿ, ಶರ್ಯಾ = ರಚಿಸಿದವರ (ನಮಾ ಾರ) ತಾಳೆ = ಅಡಿಗಳನ್ನೇ, ಕೊಂಡು = ಆಶ್ರಯಿಸಿ, ತುನ್ಸ್ - ಅತ್ತ = ದೋಷವಿಲ್ಲದ, ಮದುರಕವಿ = ಮಧುರಕವಿಯಾಳ್ವಾರು, (ಭಗವ ದ್ವಿಷಯವನ್ನೂ ಬಿಟ್ಟು ಪರಮಪುರುಷಾರ್ಥದಲ್ಲಿಯೂ ಆಚಾರ ಕೀರ್ತನೆ ಮಾಡಿದ್ದ ರಿಂದಲೇ ಅವರಿಗಿದ್ದ ಹೆಸರು ಅನ್ವರ್ಥವಾಯಿತು), ತೋನ.ಕಾಟ್ಟುಂ = ಚೆನ್ನಾಗಿ ತಿಳಿಯುವಂತೆ ತೋರಿಸಿಕೊಟ್ಟ, ತೊಲ್ ವ್ಯಯೇಶುದ್ಧವಾದ ಅನಾದಿಮಾರ್ಗವೇ, ತುಣಿವಾ‌ ಹಳ್ = ಧೈರವಾಗಿ ಮುಂದುವರಿಯುವವರಿಗೆ, ನಲ್ ವ್ಯಹಳ್ = ಮೋಕ್ಷಮಾರ್ಗಗಳು. (ಭಕ್ತಿ-ಪ್ರಪತ್ತಿಗಳೇ ಮೋಕ್ಷಸಾಧನಗಳು. ಕೊನೆಗೆ ಭಗ ವದ್ಭಕ್ತಿಯಿಂದಲೂ, ಶಾಸ್ತ್ರಜ್ಞಾನದ ಬೆಂಬಲದಿಂದಲೂ ಸಾರ್ಥಗಳನ್ನರಿಯ ಬಹುದಾದರೂ, ಮುಮುಕ್ಷುಗಳೆಲ್ಲರಿಗೂ ಆಚಾರ ಕೃಪೆಯೇ ಅತ್ಯಾವಶ್ಯಕ. ಅದಿಲ್ಲದೆ ಯಾವುದೂ ಸಿದ್ಧಿಸದು.) 0= 11 2 1 भोग्यत्वे सेव्यतायां अनुमतपुरुषार्थत्वदुस्त्याज्यनाना- बान्धव्यखानुरागप्रविहतिविषयेष्वात्मसंश्लेषकार्ये ॥ पापौघोन्मूलकृत्ये निरवधिकरुणायां च तत्वोपदेशे । जीवस्वाभाविकाक्कृत्यधिगतिविषये स्वाश्रयैकाश्रयेभ्यः सर्वं लीलाफलं तद्वितरितु ममले गोपबाले स्थितेऽपि । श्रुत्यन्तानां विधातुं सकलविषयतां द्राविडोक्त्याकृतित्वं ॥ योऽभूत्तस्यैव पादौ मधुरकविसमाख्योऽनघो यश्रित स्सन् । मार्ग यं नो ददर्श प्रभवति हि स एवातिविश्वासभाजाम् ಮ-ಎನ್ನುಯಿ‌ ತಂದಳಿವರೆ ಚರಣಂಪುಕ್ಕು, ಯಾನಡೈವ ಯವರ್ ಗುರುಕ್ಕ ನಿರೈವಣಂಗಿ, ಸಿನ್ನರುಳಾಲ್ ಪೆರುಂಬೂ ದೂರ್‌ ವಂದವಳ್ಳಲ್ ಪೆರಿಯನಂಬಿಯಾಳವಂದಾ‌ ಮಣಕ್ಕಾಲ್ ನಂಬಿ, ನನ್ನೆರಿಯೆಯವರುರೈ ವುಯ್ಯಂಡಾರ್, ನಾದ ಮುನಿ ಶಡಗೋಪನ್ ಶೇನೆನಾದನ್, ಇನ್ನಮುದತ್ತಿರುಮಕಳೆ ವರೈ ಮುನ್ನಿಟ್ಟೆಂಬೆರುಮಾನ್ ತಿರುವಡಿಹಳಡೈ ಹಿನೇ ॥ ೩ ॥ 4 ಅಧಿಕಾರ ಸಂಗ್ರಹಮ್ ಅರ್ಥ :-ಯಾನ್ =(ಆಚಾರಕೃಪೆಗೆ ಪಾತ್ರನಾದ) ನಾನು, ಎನ್.ಉಯಿರ್ = ನನ್ನ ಆತ್ಮನನ್ನು, ತಂದ್ = (ಅದರ ನಿಜವಾದರಿವನ್ನುಂಟುಮಾಡಿ) ತೋರಿಸಿ ಕೊಟ್ಟು, ಅಳಿವ = ರಕ್ಷಿಸಿದವರನ್ನು (ಆಚಾರರನ್ನು, ಶರಣಂ ಪುಕ್ಕು = ಶರಣುಹೋಗಿ, ಅವರ್ - ಗುರುಕ್ಕಳ = ಆ (ಸ್ವಾಚಾರರ) ಗುರುಗಳ, ನಿರೈ = ಪರಂಪರೆಯನ್ನು (ಸಾಲನ್ನು), ವಣಂಗಿ = ನಮಿಸಿ (ಶರಣುಹೋಗಿ), ಪಿನ್ ಅರುಳಾಲ್ = ಮೇಲೆಮೇಲೆ ಬರುವ ಗುರುಗಳ) ಅನುಗ್ರಹದಿಂದ, ಪೆರಂಬದೂರ್ =ಶ್ರೀಪೆರುಂಬುದೂರಿನಲ್ಲಿ, ವಂದ = ಅವತಾರಮಾಡಿದ, ವಳ್ಳಲ್ = ಉದಾರರಾದ (ಶ್ರೀ ರಾಮಾನುಜಾಚಾರರು), ಪೆರಿಯನಂಬಿ = (ಅವರಗುರು) ಪೆರಿಯನಂಬಿಗಳು (ಮಹಾಪೂರ್ಣರು) (ಅವರಗುರು) ಆಳವಂದಾರ್ = ಯಾಮುನಾಚಾರರು, (ಅವರ ಗುರು) ಮಣಕ್ಕಾಲ್‌ ನಂಬಿ = (ಶ್ರೀ ರಾಮಮಿಶ್ರರು), ಅವರ್ = ಅವರಿಗೆ, ನಲ್ ನೆರಿ = ಸನ್ಮಾರ್ಗವನ್ನು, (ಭಕ್ತಿ ಪ್ರಪತ್ತಿಗಳಲ್ಲಿ ಪ್ರಪತ್ತಿಯೇ ಅತ್ಯತಿಶಯವಾದು ದೆಂದು) ಉರೈತ = ಉಪದೇಶಿಸಿದವರು, ಉಯ್ಯಕ್ಕೊಂಡಾರ್ = ಶ್ರೀ ಪುಂಡರಿ ಕಾಕ್ಷರು, (ಅವರ ಗುರು) ನಾದಮುನಿ = ನಾಥಮುನಿಗಳು, (ಅವರಿಗೆ) ಶಡಗೋಪ - ನಮ್ಮಾಳ್ವಾರು, (ಅವರಿಗೆ), ಶೇನೈನಾದನ್ = (ಸೇನಾಪತಿ), ವಿಶ್ವಕ್ಕೇನರು, (ಅವರಿಗೆ), ಇನ್ ಅಮುದು ತಿರು-ಮಹಳ್ = ಭೋಗ್ಯತೆಯಲ್ಲಿ ಅಮೃತಕ್ಕಿಂತ ಭೋಗ್ಯತಮಳಾದ ಮಹಾಲಕ್ಷ್ಮಿ, (ಹೀಗಿರುವ) ಇವರೆ = (ಮೇಲೆ ಹೇಳಿದ ಕ್ರಮ ದಲ್ಲಿ) ಇವರನ್ನು, ಮುನ್-ಇಟ್ಸ್ ಮುಂದಿರಿಸಿಕೊಂಡು (ಧ್ಯಾನಿಸಿ), ಎಂಬೆರುರ್ಮಾ = ಶ್ರೀಮನ್ನಾರಾಯಣನ, ತಿರುವಡಿಹಳ್ = ಪಾದಗಳನ್ನು, ಅಡೈಹಿನ್ = ಪಡೆಯುತ್ತೇನೆ. (ಮುಮುಕ್ಷುಗಳಿಗೆ ಸಾವಸ್ಥೆಯಲ್ಲಿ ಗುರುಪಂಕ್ತಿ ಭಜನೆಯು ಅತ್ಯಗತ್ಯವಾದುದು).

दत्वात्मानं म आवत्तमिह शरण मेत्यैतदाचार्यवर्य- श्रेणि नत्वाथ कारुण्यत उदित मुदारं महाभूतपुर्याम् । श्रीमद्रामानुजायै महितमुनिमहापूर्णक यामुनायें श्रीमन्तं राममिश्र सुपथ मुपदिशन्तं सरोजेक्षणं च नाथं तं योगिवर्ये कृतभरजनताकूट निष्ठं शठारिं विष्वक्सेनं च लक्ष्मीं अतिशयितसुधामेवमादीन् पुरस्तात् । कृत्वा कारुण्यपूर्णानथ जगदुदयाद्यादिहेतोर्दयाळोः श्रीमन्नारायणस्योत्तमपदकमले संश्रयेऽनन्यभक्त्या

॥ R ॥ ಅಧಿಕಾರಸಂಗ್ರಹಮ್ ಮೂಆರಣನೂಲ್ವನಿಚ್ಚೆಯುಡುಮೈದುಕರ್ಕೊರ್, ವಾರಣಮಾಯವ‌ ವಾದಕ್ಕದಲಿಹಳ್ ಮಾಯ್ಪಿರಾನ್, ಏರಣಿಕೀರ್ತಿಯಿರಾಮಾನುಮುನಿಯನ್ನು ರೈ ಶೇರ್, 5 ಶೀರಣಿ ಶಿಂದೈಯಿನೋಂ ಶಿಂದಿಯೋಮಿನಿ ನಿನೈಯೇ ॥ ೪ ॥ ಅರ್ಥ :-ಆರಣನೂಲ್ = ವೇದಾಂತಶಾಸ್ತ್ರದ (ವ್ಯಾಸರ ಬ್ರಹ್ಮಸೂತ್ರದ), ವ್ಯ = ಮಾರ್ಗದ, ಶೆವ್ವ = ಋಜುತನವನ್ನು (ಸೂತ್ರಾಕ್ಷರಗಳ ಸ್ವಾರಸ್ಯಕ್ಕೆ ಅನು ಗುಣವಾದ ಪ್ರವರ್ತನೆಯನ್ನು), ಅಡುಂ = ಕೆಡಿಸಿ ನಾಶಪಡಿಸುವಂತಹ, ಐತುರ್ಕ = ಕುವಾದಿಗಳಿಗೆ, ಓರ್ = ಅಸದೃಶವಾದ, ವಾರಣಮಾಯ್ = ಮತ್ತ ಗಜವಾಗಿ, ಅವರ್ = ಅವರ, ವಾದ = ವಾದಗಳೆಂಬ, ಕದಲಿಹಳ್ಳೆ = ಬಾಳೆಯ ಗಿಡ ಗಳನ್ನು ಮಾಯ್ತ = ನಾಶಮಾಡಿದ (ಆದುದರಿಂದಲೆ), ಪಿರಾನ್ = ಉಪಕಾರಮಾಡಿ ದವರಾದ, ಏರ್ = (ಲೋಕಗಳಲ್ಲೆಲ್ಲಾ) ಒಹಳ ಚೆನ್ನಾಗಿ ಒಪ್ಪುವಂತಹ, ಅಣಿ = ಅಲಂಕಾರವಾದ ಕೀರ್ತಿ = ಯಶಸ್ಸುಳ್ಳ, ಇರಾಮಾನುಶಮುನಿ = ಶ್ರೀ ರಾಮಾನುಜಾ ಚಾರರ, ಇನ್ = (ಶಬ್ದಾರ್ಥಗಳಲ್ಲಿರುವ ಗುಣಗಳಿಂದ) ಬಲು ಇಂಪೆನಿಸಿದ, ಉರೈ ಉತ್ತಮವಾದ ನುಡಿಗಳನ್ನು, ಶೇರ್ = ಸೇರಿಸಿಕೊಂಡ, ಶೀರ್ = ಸದ್ಗುಣಗಳಿಂದ, ಅಣಿ = ಅಲಂಕೃತವಾದ, ಶಿಂದೈಯಿನೋ೦ = ಚಿಂತೆಯಿರುವ (ಸತ್ವದಾ ಧ್ಯಾನ ಎರುವ) (ನಾವು), ಇನಿ = ಇನ್ನು ಮೇಲೆ (ಯತಿಸಾಲ್ವಭೌಮರ ಗ್ರಂಥಗಳ ಸವಿಯ ನ್ನನುಭವಿಸಿ ರಸಿಕರೆನಿಸಿದಮೇಲೆ), ತೀ-ವಿ = (ದೇವರಿಗೆ ಅಭಿಮತವಲ್ಲದ) ಉಗ್ರ ವಾದ ಕರ್ಮಗಳನ್ನು, ಶಿಂದಿಯೋಂ = ಮನಸ್ಸಿನಲ್ಲೂ ನೆನೆಯುವುದಿಲ್ಲ, ಹೀಗಾದ ಮೇಲೆ ಮಾಡುವುದೆಂತು ? ಖಂಡಿತ ಮಾಡುವುದಿಲ್ಲ). 1 वेदान्ताध्वार्जवादिप्रगुणितमथने हैतुका ये प्रवृत्ताः ध्वंसीचक्रे तदुत्थाः कुवचनकदलीः साह्यकृत् यः करीशः । लोकालङ्कार कीर्तिः यतिकुलतिलकः तस्य रामानुजस्य श्रीसूक्त्यानन्दितानां कथमपि न भवेत् नोऽघचिन्तं हि चित्तम् ॥ ४ ॥ ಮ-ನೀಳವಂದಿನ ವಿದಿವಹೈ ಯಾಲ್ ನಿನ್ನೆವೋನಿಯನಾಂ, ಮಿಳನಂದಿನ್ನು ನಿನೈಯುಡಂಬೊ ಎಂದಾಲಾದ್, ಆಳವಂದಾರೆನ ನೆನ್ನರುಳ ತಂದ್ ವಿಳಂಗಿಯಶೀರ್, ಆಳವಂದಾರಡಿಯೋಂ ಪಡಿಯೋಂ ಇನಿಯಾಕ್ಕೆ Il as 11 6 ಅಧಿಕಾರಸಂಗ್ರಹಮ್ ಅರ್ಥ :-ನೀಳುವಂದ್ = ಬಹುಕಾಲದಿಂದ (ಸಂಸಾರದಲ್ಲಿ ತೊಳಲಿ ಬಳಲಿ) ಬಂದು, ಇನ್ಸ್ = ಈ ಜನ್ಮದಲ್ಲಿ, ವಿದಿ. ವಹೈಯಾಲ್ = ದೇವರ ಕರುಣೆಯ ಮೂಲಕ ವಾದ ಭಾಗ್ಯದಿಂದ, ನಿನೈವ್ = (ಉಜೀವಿತನಾಗಲೆಂಬ) ಬಯಕೆಯನ್ನು, ಒಳ್ಳೆಯ = ಪಡೆದಿರುವ, ‘ನಾಂ = ನಾವು, ಮಿಳ = ತಿರುಗಿಯೂ, ವಂದ್ = (ಈ ಸಂಸಾರದಲ್ಲಿ ಪ್ರವೇಶಿಸಿ) ಬಂದು, ಇನ್ನು ಮುಂ= ಮತ್ತಷ್ಟು ಹೆಚ್ಚಾಗಿ, ವಿನೈ = ಪಾಪದಿಂದ ಬರುವ, ಉಡುಂಬ = ದೇಹಸಂಬಂಧವನ್ನು, ಒ = ಪಡೆದು, ವಿಂದ್ = (ಕೀಳುಗತಿಯನ್ನು ಹೊಂದಿ) ಬಿದ್ದು, ಉಲಾದ = ಪಡಬಾರದ ಯಾತನೆಯನ್ನು ಪಡದಂತೆ, “ ಆಳ = (ನಮ್ಮನ್ನು) ಆಳಿ ರಕ್ಷಿಸಲು, ವಂದಾರ್ = “ ಬಂದರು ”, ಎನ = ಎಂದು ಎಲ್ಲರೂ ಕೊಂಡಾಡುವಂತೆ, ವೆನ್ = (ದುರ್ವಾದಿ ಗಳನ್ನು) ಜಯಿಸಿ, ಅರುಳ್ ತಂದ್ = ಕರುಣಿಸಿ, ವಿಳಂಗಿಯ = ಬೆಳಗುತ್ತಿರುವ, ಶೀರ್ = ಶುಭಗುಣಗಳುಳ್ಳ, ಆಳವಂದಾರ್ = ಯಾಮುನಾಚಾರರ, ಅಡಿಯೋಂ = ದಾಸರಾದ ನಾವು, ಇನಿ = ಇನ್ನು ಮುಂದೆ, ಅಲ್ ವ್ಯಕ್ಕೆ = ನ್ಯಾಯವಲ್ಲದುದನ್ನು (ಅಸಚ್ಛಾಸ್ತ್ರಗಳನ್ನು) ಪಡಿಯೋಂ = ಪಠಿಸೆವು (ಓದುವುದಿಲ್ಲ). आयाता रिचरकालतो जनिपथे दैवात् विदन्तो हितं भूयोऽपीह यथा पतेम न वयं दुष्कर्मदे है युताः । दूयेमापि तथोपयात इव संज्ञायेत वा वादिनः जित्वास्मासु दयालु राहितयशाः श्रीयामुनेयो मुनिः 11 2 11 तादृक्षदेशिक पदद्वन्द्वसेवारता वयम् । न पठाम स्त्वपन्यायग्रन्थान् अन्यान् इतः परम् ಮೂ-ಕಾಳಂ ವಲಂಬುರಿಯನ್ನ ನಾದಲಡಿಯವರ್, ತಾಳಂ ವ್ಯಂಗಿ ತಮ್ಮಿಮರೆ ಇನ್ನಿಶ್ಚಿತಂದವಳ್ಳಲ್, ಮೂಳುಂತವನೆರಿ ಮೂಟ್ಟಿಯ ನಾದಮುನಿಕ್ಯಲೇ, ನಾಳುಂತೆವೋ೦ ನಮಕ್ಕಾರ್ ನಿಹರ್ ನಾನಿಲಕ್ಕೇ ॥೬॥ ୧ ಅರ್ಥ :-ಕಾಳಂ = ಕಹಳೆ (ಅಥವಾ ಚಕ್ರ) ವಲಂಬುರಿ = ಬಲಮುರಿ ಶಂಖ ಇವುಗಳಿಗೆ (ಇವುಗಳ ಧ್ವನಿಯು ವಿಜಯಸೂಚಕವಾಗಿ ಯಜಮಾನನ ಮೇಲೆ ಯನ್ನು ತಿಳಿಸುವಂತೆ) ಅನ್ನ- ಸದೃಶರಾದ, ನಲ್ ಕಾದಲ್ = ಒಳ್ಳೆಯ ಭಕ್ತಿಯುಳ್ಳ ಅಡಿಯವರ್ = ಭಕ್ತರಿಗೆ, ತಾಳಂ- ನಂಗಿ= ತಾಳವಿದ್ಯೆ (ಗಾನವಿದ್ಯೆ) ಯನ್ನು ಉಪದೇಶಿಸಿ, ತಮಿಮ ದ್ರಾವಿಡ ವೇದದ, ಇನ್-ಇಚ್ಛೆ = ಇಂಪಾದ ಗಾನ

ಅಧಿಕಾರಸಂಗ್ರಹಮ್

7 ವನ್ನು, ತಂದ. ವಳ್ಳಲ್ = ಉಪದೇಶಮಾಡಿ ಕರುಣಿಸಿದ, ಮೂಳುಂ ಆದರದಿಂದ ಸ್ವೀಕರಿಸಲ್ಪಡುವ, ತವನೆರಿ = ತಪೋಮಾರ್ಗಗಳನ್ನು, ಮೂಟ್ಟಿಯ = (ಲೋಕದ ಲ್ಲೆಲ್ಲಾ) ಪ್ರವರ್ತಿಸುವಂತೆ ಮಾಡಿದ, ನಾದಮುನಿ = ನಾಥಮುನಿಗಳ, ಮೂಲೇ = ಪಾದಗಳನ್ನೇ, ನಾಳು = ನಿತ್ಯವೂ, ತೊಂದು = ಸೇವಿಸಿ, ಎವೋ೦ = ಉಜೀವಿಸೋಣ, ನಮಕ್ = ನನಗೆ, ನಾನಿಲತ್ತೆ = ನಾಲ್ಕು ಕಡೆಯೂ (ಎಲ್ಲೆಲ್ಲ) ನಿಹರ್ = ಸಮಾನರಾದವರು, ಆರ್ = ಯಾರು ? (ನಮ್ಮಂತಹ ಭಾಗ್ಯವಂತರು ಎಲ್ಲೂ ಇಲ್ಲ). काहळखनशंखनाद समाश्रितामलभक्तयोः ताळयुग्द्र विडो क्तिगीतिकलोपदेष्टुरुदारिणः । आदरेण तयोस्तपोऽयनदर्शिनाथमुनेः पदौ नित्यमेव निषेव्य वृद्धिमुपैम नो भुवि के समाः ಉಪೋದ್ಘಾತಾಧಿಕಾರ 11 & 11 ಮೂ-ಆಳುಮಕ್ಕಲಮೆಮ್ಮೆ ಯಂಬುಯತ್ತಾಳಕಣವನ್, ತಾಳಿ ಶೇರ್ ನಕ್ಕು ಮನೈತಂದ ತಹವುಡೈಯಾರ್, ಮೂಳುಮಿರುಳ ವಿಳಮುಯನ್ನೊದಿಯ ಮನುಳ್ಳಂ, ನಾಳುವುಹಕ್ಕವಿಂಗೇ ನಮಕ್ಕೊ‌ ವಿದಿ ವಾಯ್ನದೇ ॥೭॥ ಅರ್ಥ :- ಅಂಬುಯತ್ತಾಳ್ = ಅಂಬುಜವಾಸಿನಿಯಾದ ಮಹಾಲಕ್ಷ್ಮಿಯ, ಕಣವನ್ = ವಲ್ಲಭನು, ಎಮ್ಮೆ = ನಮ್ಮನ್ನು, ಅಡೈಕ್ಕಲಂ = ರಕ್ಷಣೀಯ ವಸ್ತು ವೆಂದು, ಆಳುಂ = ಸ್ವೀಕರಿಸಬೇಕೆಂದು, ತಾಳ್-ಇಹೈ = ಪಾದಗಳೆರಡನ್ನೂ, ಶೇ‌ನ್ಸ್ = ಆಶ್ರಯಿಸಿ, ಎಮಕ್ಕುಂ ನಮಗೂ, ಅವೈ ಆ ಭಗವಂತನ ಅಡಿಗಳನ್ನು # ತಂದ = ಕೊಡುವ, ತಹನ್ -ಉಡೈಯಾರ್ = ದಯೆ ಯುಳ್ಳವರಾದ (ಆಚಾರರು), ಮೂಳುಂ = ಅಭಿವೃದ್ಧಿಯಾಗುತ್ತಿರುವ, ಇರುಳ ಹಳ್ = ಅಜ್ಞಾನಗಳು, ವಿಳ್ಳ = ತೊಲಗುವಂತೆ, ಮುಯನ್ = ಅಭಿನಿವೇಶದಿಂದ, ಓದಿಯ = ಉಪದೇಶಿಸಿದ, ಮೂನ್ = ಮೂರು ರಹಸ್ಯಗಳ, ಉಳ್ಳಂ = ತಾತ್ಪರವನ್ನು, ನಾಳು = ಪ್ರತಿ ನಿತ್ಯವೂ (ಅನುಸಂಧಾನಮಾಡಿ), ಉಹಕ್ಕ = ಉಲ್ಲಾಸಗೊಳ್ಳಲು, ನಮಕ್ = ನಮಗೆ, ಇಂಗೆ = ಇಲ್ಲಿಯೇ, ಓರ್ = ಅಸಾಧಾರಣವಾದ, ವಿದಿ = ಭಾಗ್ಯವು, ವಾಯ್ ನ್ಸದ್ = (ಪರಿಪಕ್ವವಾಗಿ) ಫಲೋನ್ಮುಖವಾಗಿದೆ. स्वीकुर्वस्मान् खरक्ष्यान् इति कमलगृहावल्लभांत्री प्रपद्य तद्दानैकानुकम्पै: गुरुभिरभिहिते सादरं वीतदोषे । 8 ಅಧಿಕಾರಸಂಗ್ರಹಮ್ तात्पर्यार्थो रहस्यत्रय इह च यथा नोऽभिवर्धेत सम्यक् सन्तुप्यामश्च तद्वन्निरूपमविधि रागत्य पक्कः समिन्धे ಮೂ-ತಿರುವುಡನ್‌ನಂದ ಶಮಣಿಪೋಲ್ ತಿರುಮಾಲಿದಯಂ, ಮರುವಿಡವನ್ನ ಮಲರಡಿಶೂಡುಂವ ಪೆರುನಾಂ, ಕರುವುಡನ್‌ನಂದ ಕಡುವಿನೈ ಯಾತ್ತಿಲ್ ನಿಂದೊಂಹಾದ್, ಅರುವುಡನೈಂದರಿವಾರ್ ಅರುಳಶೆಯ್ಯ ನಂದನರೇ ॥ ೮| (ಈ ಪಾಶುರದಿಂದ ನಲವತ್ತನೆಯ ಪಾಶುರದವರೆಗೆ ಅಂತಾದಿ ಪದ್ಯಗಳಾಗಿವೆ ಅರ್ಥ :-ತಿರು. ಉಡನ್ = (ಸಮುದ್ರಮಥನಕಾಲದಲ್ಲಿ) ಮಹಾಲಕ್ಷ್ಮಿಯ ಜೊತೆಯಲ್ಲಿ, ನಂದ = ದೊರಕಿದ, ಶೆ = ಶ್ಲಾಮ್ಯವಾದ, ಮಣಿಪೋಲ್ = ಕೌಸ್ತು ಮಣಿಯಂತೆ, ತಿರು = ಲಕ್ಷ್ಮಿಯಲ್ಲಿ, ಮಾಲ್ = ವ್ಯಾಮೋಹವುಳ್ಳವನ (ಲಕ್ಷ್ಮಿ ಕಾಂತನ) ಇದಯಂ= ಹೃದಯವು, ಮರು ಇಡಂ.ಎನ್ನ = ಪ್ರೇಮದಿಂದ ಬಂದು ಆಶ್ರಯಿಸಿರುವ ಸ್ಥಳವೆಂದು ಹೇಳುವಂತೆ, ಮಲರ್ ಅಡಿ= ಸುಮಮೃದುಪದಗಳನ್ನು ಶೂಡುಂ ವ = ತಲೆಯಮೇಲೆ ಇರಿಸಿಕೊಳ್ಳುವ ರೀತಿಯನ್ನು, ಪೆರ = ಹೊಂದಲು (ಅರ್ಹರಾದ) ನಾಂ = ನಾವು, ಕರುವುಡನ್ = ಗರ್ಭದಿಂದಲೇ ತೊಡಗಿ, ವಂದ= ಬಂದ, ಕಡು-ವಿನೈ = ಕ್ರೂರ ಪಾಪಗಳೆಂಬ, ಆಲ್ = ನದಿಯಲ್ಲಿ, ವಿಂದ್= ಬಿದ್ದು, ಒಂಹಾದ್ = ಕೊಚ್ಚಿಕೊಂಡು ಹೋಗದಂತೆ, ಅರುಳ್ = ದಯೆಯನ್ನು ಶೆಯ್ಯ = ತೋರಲು, ಅಮೈಂದನರೆ = ಪೂರ್ಣ ಸಾಮರ್ಥ್ಯವಂತರಾಗಿರುವ (ಅವರು 5 ಯಾರೆಂದರೆ) ಅರುವುಡನ್ = ಸೂಕ್ಷ್ಮಾರ್ಥಗಳ ಸಹಿತ (ಅರಿಯಲು ಕಷ್ಟವಾದ ಶೇಷ-ಶೇಷಿಭಾವವೇ ಮೊದಲಾದ ಸಂಬಂಧಜ್ಞಾನಸಹಿತ) ಐಂದ್ = ಐದನ್ನು (ಅರ್ಥಪಂಚಕವೆಂದು ಪ್ರಸಿದ್ಧವಾದ, ಪರಮಾತ್ಮ, ಜೀವಾತ್ಮ ಸ್ವರೂಪ, ಪ್ರಾಪ್ತಿಗೆ ಉಪಾಯ, ಫಲ ಮತ್ತು ಪ್ರಾಪ್ತಿಗೆ ವಿರೋಧಿಯಾದುವುಗಳನ್ನು) ಅರಿವಾರ್ = ತಿಳಿಯತಕ್ಕವರು, (ಅಂದರೆ ವಿಶದ ಪ್ರಜ್ಞರಾದ ಆಚಾರರು ಕರುಣಿಸಲು ಸಮರ್ಥರು. ಅವರನ್ನು ಆಶ್ರಯಿಸಿದ ಬಳಿಕ ಜ್ಞಾನಕ್ಕಾಗಿ ಮತ್ಯಾವುದನ್ನೂ ಅಪೇಕ್ಷಿಸಬೇಕಿಲ್ಲ ಎಂದು ಭಾವ). सार्धं लक्ष्म्योपयातः प्रवरमणि रिव श्रीशवक्षस्स्थलं हि तच्चास्माकं निवासस्थलमिति पदपद्माईशीर्षा वयं च । गर्भायातो पापत्रजसरिति निपत्य व्रजामो न यद्वत् सूक्ष्मार्थान् पञ्च तद्वत् विदुरिह गुरवोऽस्माखलं ये दयन्ते ॥ ८ ॥ FU 2 שו 2] ಅಧಿಕಾರಸಂಗ್ರಹಮ್ 9 ಮೂ-ಅಮೈಯಾದಿವೈಯನ್ನು ಮಾಶೆಯಿನಾಲ್ ಅರುಮೂನುಲಹಿಲ್, ಶುಮೈಯಾನ ಕಲ್ವಿಹಳ್ ಶೂವಂದಾಲುಂ ತೊಯಿವೈಯೆನ್, ಇಮೈ ಯಾ ನಿಮೈ ಯವರೇತಿಯ ಎಟ್ಟರಂಡೆಣ್ಣಿಯ, ನಂ ಶಮೈ ಯಾಶಿರಿಯರ್ ಶದಿಕ್ಕು ತನಿನಿ ತಂದನರೇ (ಸಾರನಿಷ್ಟ ರ್ಷಾಧಿಕಾರ-2) 0= ॥ 6 | ಅರ್ಥ;- ಇವೈ = ಕಲಿತ ಮತ್ತು ಕಲಿಯುತ್ತಿರುವ ಈ ವಿದ್ಯೆಗಳು, ಅಮೈ ಯಾದ್ = ಸಾಲದು, ಎನ್ನುಂ = ಎಂಬ, ಆಶೆಯಿನಾಲ್ = ಆಸೆಯಿಂದ, ಉಲ ಹಿಲ್ = ಲೋಕದಲ್ಲಿ, (ಕಲಿಯಬಹುದಾದ) ಅರು ಮೂನ್ನುಂ= (6x3=18) ಹದಿನೆಂಟು ಶುಮೈಯಾನ = ಬರೀಭಾರವಾಗಿರುವ, ಕಲ್ವಿಹಳ್ ಕಲ್ವಿಹಳ್ = ವಿದ್ಯೆಗಳು, ಶೂp = ಸುತ್ತುಗಟ್ಟಿಕೊಂಡು, ನಂದಾಲುಂ = ಬಂದರೂ, ಇವೈ = ಇವು, ತೊಹೈ. ಎನ್ = ಬರೀ ಸಂಖ್ಯೆಯನ್ನು ಪೂರ್ತಿಮಾಡಲು ಬಂದಿರತಕ್ಕವು ಎಂದು, ಇಮೈ ಯಾನ= ಎವೆಯಿಕ್ಕದವರಾದ ನಿತ್ಯಸೂರಿಗಳು, ಏತ್ತಿಯ = ಕೊಂಡಾಡುವಂತಹ, . ಎಟ್ಸ್ = ಅಷ್ಟಾಕ್ಷರ ಮಂತ್ರವನ್ನೂ, ಇರಂಡ್ = ಎರಡು ಮಂತ್ರಗಳನ್ನೂ, (ದ್ವಯ ಮತ್ತು ಚರಮ ಶ್ಲೋಕಗಳು) ಎಣ್ಣಿಯ = (ಅರ್ಥಾನುಸಂಧಾನದೊಡನೆ) ಜಪಿಸುವ, ನಂ = ನಮ್ಮ, ಶಮಯ-ಆಶರಿಯರ್ = ದರ್ಶನ ಪ್ರವರ್ತಕರಾದ ಆಚಾರರು, ಶದಿರು = ಚತುರತೆಯೊಡಗೂಡಿದ, ತನಿ-ನಿಲೈ = ತನ್ನದೇ ಆದ ಸ್ಥಿತಿಯನ್ನು, ತಂದನರ್ = ತಂದುಕೊಟ್ಟು ಕರುಣಿಸಿದರು. नैता अभ्यस्यमाना अल मिति च कला आशयाष्टादशोर्व्या सर्वा भारायमाणा गणश उपगता श्चापि संख्यासमाप्तयै । 1 मत्वैवं निर्निमेषैः परमपदगतैः संस्तुतं चाष्टवर्णे मन्त्रं संशीलयन्तो द्वय मिह समयाचार्यराजोऽस्मदीयाः सारासारविवेकज्ञाः सर्वोज्जीवनदां स्थितिम् । कृपया चोपदेशेन दुष्प्रापां इतरैः ददुः 11 { 11 115 11 10 ಅಧಿಕಾರಸಂಗ್ರಹಮ್ ಮೂ-ನಿಲೈ ತಂದದಾರಕನಾಥ್ ನಿಯಮಿಕ್ಕು ಮಿರೈವನುಮಾಮ್ | ಇಲದೊನಾವಹೈಯೆಲ್ಲಾ ತನದೆನುವೆಂದೈಯುಮಾಮ್ | ತುನ್ನಿಯೆನ ನಿನ್ನ ತುಾಯ್ ಮುಡಿಯಾನುಡಂಬಾಯ್ ವಿದ್ಯೆಯಿನ್ರಿ ನಾಮಡಿಯೋಮೆನ್ಸ್ ವೇದಿಯ‌ ಮೆಯ್ ಪೊರುಳೇ (ಪ್ರಧಾನಪ್ರತಿತಂತ್ರಾಧಿಕಾರ-3) ಅರ್ಥ :- ನಿಲೈ = ಸ್ಥಿತಿಯನ್ನು, ತಂದ = ಕೊಟ್ಟಿರುವ, ದಾರಕನಾಯ್ ಧಾರಕನಾಗಿಯೂ, ನಿಯಮಿಕ್ಕುಂ = ನಿಯಮಿಸುವಂತಹ, ಇರೈವನುಂಆರ್ ಸ್ವಾಮಿಯಾಗಿರುವ, ಒನ್ನು = ಒಂದೂ, ಇಲದ್ = ತನ್ನದಲ್ಲವೆಂದು, ಎನಾವಹೈ: ಹೇಳಿಸಿಕೊಳ್ಳದ ರೀತಿಯಲ್ಲಿ, ಎಲ್ಲಾಂ = ಎಲ್ಲವೂ, ತನದ್ = ತನ್ನದೇ, ಎನುಂ- ಎಂದು ಹೇಳಿಸಿಕೊಳ್ಳುವ, ಎಂದೈಯುಂ ಆಯ್ = ನಮ್ಮ ತಂದೆಯೂ ಆದ, ತು = ಸಮಾನವಾದುದು, ಒನ್ನು= ಒಂದೂ, ಇಲೈ ಎನ = ಇಲ್ಲದಂತೆ (ಸ್ವತರ ಸಮ ವಿಲಕ್ಷಣನಾದ) ನಿನ್ನ= ಇರುವ, ತುಾಯ್ಮುಡಿಯಾನ್ = ತುಲಸೀಮಾಳ ಯನ್ನು ಕಿರೀಟದಲ್ಲಿ ಧರಿಸಿದ, ಪರಮಾತ್ಮನ, ಉಡಂಬಾಯ್ = ಶರೀರಗಳಾಗಿರುವ ನಾಂ = ನಾವು, (ಅವನಿಗೆ) ನಿಲೈ = ಬೆಲೆ, ಇನ್ನಿ= ಇಲ್ಲದ, (ನಿರುಪಾಧಿಕವಾದ ಅಡಿಯೋಂ= ದಾಸರು, ಎ = ಎಂಬುದೇ, ವೇದಿಯರ್ = ವೇದಗಳನ್ನು ಚೆನ್ನಾಗಿ ಅರಿತ ಜ್ಞಾನಿಗಳ, ಮೆಯ್ = ಸತ್ಯವಾದ, ಪೊರುಳ್ = ತಾತ್ಪರ್ಯ, (ತೀರ್ಮಾನಿ ವಾದ ಅರ್ಥ).

सत्तादातु विधतु र्निरुपधिकनियन्तु स्समस्तेशितु श्व नोच्येतेदं च नास्ये त्यपितु पितु रशेषस्य शेष्येष एव । इत्युक्तस्या स्थितस्य त्वनितरसमतां श्रीतुलस्यात्तमोळे: देहा दासा वयं ही त्यनघनिगमसंवेदिनां तात्विकोऽर्थः ॥ १०

ಅಧಿಕಾರಸಂಗ್ರಹಮ್ ಮ-ಪೊರುಳೊದ್ರೆನನಿನ್ನ ಪೂಮಹನಾದನವನಡಿಶೇ‌, ಅರುನ್ನು ಮಾನವನ್ನೊಳುಪಾಯಮಂದಪಯನ್, ಮರುಳೊಳ್ಳೆಯ ನಿನೈವಲಂಗೆ ವೈಯೊಂದರಿವಾರ್, ಇರುಳೊಲಾವಣೆ ಯೆಮ್ಮನಂತೇರ ವಿಯಂಬಿನರೇ (ಅರ್ಥಪಂಚಕಾಧಿಕಾರ-4) 11 ಅರ್ಥ:-ಪೊರುಳ್ = ಪುರುಷಾರ್ಥವು, ಒನು = ಒಂದೇ, ಎನ= ಎನ್ನುವಂತೆ, ನಿನ್ನ = ಇರುವ, ಪೂ- ಮಕಳ್ -ನಾದನ್-ಅವನ್ = ಪೂವಿನ ಕುವರಿಯಾದ ಮಹಾ ಲಕ್ಷ್ಮಿಯ ವಲ್ಲಭನ, ಅಡಿ = ಪಾದಗಳನ್ನು, ಶೇ‌ನ್ಸ್ = ಶರಣು ಹೊಂದಿ, ಅರುನ್, ಒನ್ನುಂ = ದಯೆಯೊಂದಿಗೊಂದಾಗಿ, ಅನ್ಸನ್ = ಪ್ರೇಮದಿಂದ ಕೂಡಿದ ಭಕ್ತನೂ, ಅವನ್ = ಅವನಿಂದ, ಕೊಳ್ = ಸ್ವೀಕರಿಸಲ್ಪಡುವ, ಉಪಾಯಂ = ಮಾರ್ಗಗಳು (ಭಕ್ತಿ-ಪ್ರಪತ್ತಿಗಳು) ಅಮೈಂದ = ಹೊಂದಿಕೊಂಡಿರುವ, ಪಯನ್ = ಫಲವೂ, (ಪರಿಪೂರ್ಣ ಬ್ರಹ್ಮಾನುಭವವು) ಮರುಳ್ = ಅಜ್ಞಾನವನ್ನು, ಒಳ್ಳೆಯ = (ಬಿಡದೆ) ಉಂಟುಮಾಡುವ, ನಿನ್ನೆ = ಪಾಪಗಳೆಂಬ, ವಲ್=ಬಲವಾದ, ವಿಲಂಗ್ - ಸಂಕೋಲೆ, ಎನ್ = ಎಂಬ, ಇವೈ ಐಂದುಂ = ಈ ಐದನ್ನೂ, (ಅರ್ಥ ಪಂಚಕಗಳನ್ನು) ಅರಿ ವಾರ್ = ವಿಶದವಾಗಿ ಬಲ್ಲವರಾದ (ನಮ್ಮ ಆಚಾರರು) ಇರುಳ್ = ಅಜ್ಞಾನವು, ಒನ್ನು = ಸ್ವಲ್ಪವೂ, ಇಲಾವಹೈ = ಉಳಿಯದೆ ನಾಶವಾಗುವಂತೆ, ಎಂ = ನಮ್ಮ, ಮನಂ = ಮನಸ್ಸು, ತೇರ = ತಿಳಿಗೊಂಡು ಉಜ್ಜಿವನಗೊಳ್ಳುವಂತೆ, ವಿಯಂ ಬಿನರೆ = ಉಪದೇಶಿಸಿ, ಕರುಣಿಸಿದರಲ್ಲವೇ पुमर्थ स्त्वेक स्सन्निव कुसुमजाजानिचरणौ प्रपद्यैकीभूतः परमकृपया भक्तरसिकः । तदादेयोपायः फल मनुभवान्तं त्वपमति- प्रदाहोरूपप्रबल निगळ श्चेति विशदम् पञ्चैतानि विजानन्तो गुरवो मन्मनो यथा । अज्ञानगन्धरहितं स्यात्प्रसन्न उपादिशन्12 ಅಧಿಕಾರಸಂಗ್ರಹಮ್ ಮೂ ತೇರನಿಯಂಬಿನ‌ ಶಿತ್ತು ಮಶಿತ್ತು ಮಿರೈಯುಮೆನ,

ವೇರುಪಡುಂ ವಿಯನ್‌ ತುವ ಮನುಂ ನಿನೈ ಯುಡಂಬಿಲ್, ಕೂರುಪಡುಂ ಕೊಡುಮೋಹಮುಂ ತಾನಿರೈ ಯಾಂ ಕುರಿಪ್ಪು, ಮಾರನಿನೈಂದರುಳಾಲ್ ಮರೆನಂದ ವಾದಿಯರೇ ॥೧೨| (ತತ್ವತ್ರಯಾಧಿಕಾರದಪಾಶುರ-5) ಅರ್ಥ :-ಮರೈ-ನೂಲ್ = ವೇದಶಾಸ್ತ್ರವನ್ನು (ಉಪನಿಷತ್ತುಗಳನ್ನು) ತಂದ = (ತಮಿಳಿನಲ್ಲಿ) ತಂದುಪದೇಶಿಸಿದ, ಆದಿಯರ್ = ಹಿಂದಿನವರು (ಪೂಾಚಾರರು ಅರುಳಾಲ್ = ಕರುಣೆಯಿಂದ, ವಿನೈ = ಪಾಪದಿಂದ ಆರಂಭವಾದ, ಉಡಂಬಿಲ್= (ಕರ್ಮಕೃತ) ದೇಹದಲ್ಲಿ, ಕೂರುಪಡುಂ ದಿನದಿನಕ್ಕೂ ಪ್ರಬಲವಾಗುವ, ಕೊಡು = ಕ್ರೂರವಾದ, ಮೋಹವುಂ = ಅಜ್ಞಾನವೂ, (ಭ್ರಮವೂ) ರ್ತಾ = ತಾನು, ಇ- ಆಂ = (ಸ್ವತಂತ್ರ) ಸ್ವಾಮಿಯಾಗಿರುವ, ಕುರಿಪ್ಪು = ನಿರೂಪಣೆಯು, ಮಾರ = ಹೋಗಬೇಕೆಂದು, ನಿನ್ನೆಂದೂ = ನೆನೆದು, (ಸಂಕಲ್ಪಿಸಿ) ಶಿತ್ತು= ಚೇತನ ತತ್ವವೂ, ಅಶಿತ್ತುಂ = ಅಚೇತನತತ್ವವೂ, ಇಚ್ಛೆಯುಂ = ಈಶ್ವರತತ್ವವೂ, ಎನ = ಎನ್ನುವಂತೆ, ವೇರುಪಡುಂ = ಬೇರ್ಪಡುವ, ನಿಯಂ = ವಿಸ್ಮಯಪಡುವಂತಹ, ತತ್ತುವಂ ಮೂನ್ನು = ಮೂರು ತತ್ವಗಳನ್ನೂ, ತೇರ =(ನಾವು) ತಿಳಿಯುವಂತೆ, ಇಯಂಬಿನರ್ = ಹೇಳಿದರು, (ಉಪದೇಶಿಸಿದರು). कर्मानुबन्धिनि विलक्षणबन्धदेहे आत्मभ्रमः प्रतिकलं परिवृद्ध उग्रः । स्वात्मा स्वतन्त्र इति धीश्च यथा निवृत्य वर्धेत सन्मति रिहेत्यनुकम्पया ये आद्या स्त्रयीमकुटबोधनदानदक्षा: तत्वत्रयं चिदचिदीश इति प्रभिन्नम् । अत्यन्तविस्मयकरं स्वगतस्वभावात् विद्मो यथा सुविशदं समुपादिशन् नः ॥ ಅಧಿಕಾರಸಂಗ್ರಹಮ್ ಮ-ವಾದಿಯರ್ ಮನ್ನು, ತರುಕ್ಕ ಚ್ಚೆರುಕ್ಕಿರೈ ಕುಯ, ಶಾದುಶನಂಗಳಡಂಗ ನಡುಂಗ ನಿನಿಯೇ, ಆದಿಯೆನಾವಹೈ ಯಾರಣದೇಶಿಕ‌ ಶಾತ್ತಿನ‌ ನಂ, ಪೋದಮಗುಂ ತಿರುವಾದುಡನ್ನಿನ ಪುರಾಣನೈಯೇ (ಪರದೇವತಾಪಾರಮಾರ್ಥ್ಯಾಧಿಕಾರ)

2 13 ॥ oall ಅರ್ಥ;- ವಾದಿಯರ್ = ದುರ್ವಾದಿಗಳು, ಮನ್ = ಬಲವಾದ, ತರುಕ್ಕ = ತರ್ಕದ, ಪೆರುಕ್ಕಿಲ್ – ಗರ್ವದಿಂದ, ಮರೈ = ವೇದಗಳು, ಕುಲೈಯ = ಹೆದರುವಂತೆ, ಶಾದುಶನಂಗಳ್ = ಸಾಧುಜನರು, ಅಡಂಗ= ಪೂರ್ಣವಾಗಿ, ನಡುಂಗ= ನಡುಗು ವಂತೆ, ತನಿ-ತನಿಯೇ-ಆದಿ= (ಜಗತ್ತಿಗೆ) ಕಾರಣವಾದ ವಸ್ತು, (ತಮತಮಗೆ ತೋರಿದಂತೆ ಇಂದ್ರ, ರುದ್ರು, ಬ್ರಹ್ಮ, ಆದಿತ್ಯ, ಹೀಗೆ ತೋರಿದವರಲ್ಲಿ ಒಬ್ಬನೇ ಕಾರಣ ಮತ್ತು ಪರದೇವತೆಯೆಂದು) ಎನಾವಹೈ = ಎಂದು (ವಾದಮಾಡಿ) ಹೇಳದ ಹಾಗೆ, ಆರಣ ದೇಶಿಕರ್ = ವೇದಾಂತಗಳಿಗೇ ಆಚಾರರಾದವರು, (ಗುರುವರರು) ನಂ = ಪ್ರಸಿದ್ಧವಾದ, ಪೋದು ಅಮರುಂ= ಕಮಲದಲ್ಲಿ ನೆಲೆಗೊಂಡಿರುವ, ತಿರು. ಮಾದ್ - ಉಡನ್ = ಲಕ್ಷ್ಮಿಯೆಂಬ ತರುಣಿಯ ಸಹಿತನಾಗಿ, ನಿನ್ನ = ಇರುವ, (ಸತ್ವರಿಗೂ ಯಾವಾಗಲೂ, ಪ್ರಾಪ್ಯನೂ, ಶರಣ್ಯನೂ, ಆಗಿನಿಂತಿರುವ) ಪುರಾಣ ನೈಯೇ = ಅನಾದಿಯಾಗಿ “ ಪುರಾಣಪುರುಷ ” ನೆಂದೇ ಹೇಳಿಸಿಕೊಳ್ಳುವ ಶ್ರೀಮ ನಾರಾಯಣನನ್ನೇ, ಶಾತಿನರ್ = ಘೋಷಿಸಿರುವರು. (ಇವನೇ ಜಗತ್ಕಾರಣನು, ಪರದೇವತೆಯೆನಿಸುವವನು, ಮತ್ತಾರೂ ಇಲ್ಲ. ಉಳಿದುವೆಲ್ಲ ಇವನಿಗೇ ಒಳಪಟ್ಟವು, ಎಂದು ಸಿಂಹನಾದಮಾಡಿ, ಎಲ್ಲರಿಗೂ ತಿಳಿಸಿರುವರು.)

दुर्वादिस्थिरतर्क गर्व भरतो भीता त्रयी कृत्स्नशः । वस्तारस्यु स्सुजना यथा च जगतः प्रत्येकशः कारणम् । न ब्रूयुर्विमुखा स्तथोपनिषदाचार्या जुघोषुः परः पुष्पावासरमेश एव पुरुषो मूलं पुराणस्त्विति 14 ಅಧಿಕಾರಸಂಗ್ರಹಮ್ ಮೂ-ನಿನ್ನ ಪುರಾಣನಡಿಯಿಯನ್ನು, ನೆಡುಂ ಪಯನುಂ, ಪೊನ್ನುದಲೆ ನಿಲೈಯೆಡಂಗುಂ ಬವಕ್ಕಡಲು, ನನ್ನಿಷ್ ತೀಯದಿದೆನ್ ನವಿನವರ್ ನಲ್ಲರುಳಾಲ್, ವೆನ್ಸ್ ಪುರ್ಲಗಳೊ ವೀಡಿನೈವೇಂಡುಂ ಪೆರುಂಪಯನೇ ॥ ೧೪ ॥ (ಮುಮುಕ್ಷುತ್ವಾಧಿಕಾರದಲ್ಲಿರುವ ಪಾಶುರ)

ಅರ್ಥ :-ನಿನ್ನ = (ಲಕ್ಷ್ಮೀಸಮೇತನಾಗಿ) ಇರುವ, ಪುರಾಣನ್ = ಪುರಾಣ ಪುರುಷನಾದ ಶ್ರೀಮನ್ನಾರಾಯಣನ, ಅಡಿ. ಇ = ಪಾದಗಳೆರಡನ್ನು, ಎಂದುಂ= ಧರಿಸಿ ಸೇವೆ * ಮಾಡುವುದೆಂಬ, ನೆಡುಂ ಬಹುಕಾಲ ಮುಂದುವರಿಯುವ, ಪಯನುರಿ = ಫಲವನ್ನು (ಪುರುಷಾರ್ಥವನ್ನು) ಪೊನ್ನುದಲೇ ನಾಶವಾಗುವಿಕೆಯೇ, ನಿಲೈ = ಸ್ವಭಾವವಾಗಿದೆ, ಎಡ = ಎಂದು ಹೇಳುವಂತೆ, ಪೊಂಗುಂ = ಉಕ್ಕೇರಿ ಬರುವ, ಬವ ಕಡಲು = ಸಂಸಾರವೆಂಬ ಸಮುದ್ರವನ್ನು, ನನ್ ಇದ್ = ಇದು ಉತ್ತಮವಾದುದು, ತೀಯದ್ ಇದ್ ಇದು ಪ್ರತಿಕೂಲವಾದುದು, ಎನ್ ನವಿನವರ್ = ಉಪದೇಶಮಾಡಿದ ಆಚಾರ್ಯರ, ನಲ್ ಅರುಳಾಲ್ = ಶುದ್ಧವಾದ ದಯೆಯಿಂದ, ಪುರ್ಲಹಳ್ಳಿ = ಇಂದ್ರಿಯಗಳನ್ನು, ವೆನ್ = ಜಯಿಸಿ, ಪೆರುಂ-ಪಯನ್ = ಹಿರಿದಾದ ಫಲವೆನಿಸಿದ, ವೀಡಿಡೈ = ಮೋಕ್ಷವನ್ನು, ವೇಂಡುಂ = ಬೇಡುವುದು, (ಇದೇ ಪರಾವರ ತತ್ವ ವಿವೇಕವನ್ನು ಪಡೆದ ಚೇತನನ ಬೇಡುವಿಕೆ).

लक्ष्म्याश्लिष्टपुराणपुम्पदयुगोद्वा हैकशश्वत्फलं ह्येतत्स्यात् अनुकूलं एष तु भवाम्भोधि विनश्यद्गुणः । उद्वीचिः प्रतिकूल इत्युपदिशत्सद्देशिकानुग्रहात् = ಎಂದು निर्जित्येन्द्रियसंहतिं फल मपेक्ष्यं चैव मुक्तिर्महत् ॥ ೨೪ ॥ ಅಧಿಕಾರಸಂಗ್ರಹಮ್ 15 ಮೂ-ವೇಂಡುಂ ಪೆರುಂಪಯನ್ ವೀಡೆರಿಂದ್ ವಿದಿವಹೈಯಾಲ್, ನೀಂಡು, ಕುರುಹಿಯುಂ ನಿಲ್ಕುಂ ನಿಹಳುಕ್ಕೇರು ಮನ್ಸರ್, ಮೂಂಡೊಲ್ ಮೂಲವಿನೈ ಮಾತ್ತುದಲಿಲ್ ಮುಕುಂದನಡಿ ಪೂಂಡ, ಮತ್ತೊ‌ ಪುಹಲೊನಿಲೈಯೆನ ನಿನ್ನನರೇ ॥೧೫॥

(ಅಧಿಕಾರಿವಿಭಾಗಾಧಿಕಾರ)

ಮೂಲ. ಅರ್ಥ:- ವೇಂಡುಂ = ಬೇಡುವಂತಹ, ಪೆರುಂ ಪಯನ್ = ಮಹತ್ತಾದ ಫಲವು, ವೀಡ್ = ಮೋಕ್ಷವು, ಎನ್= ಎಂದು, ಅರಿಂದ = ಅರಿತು, ವಿದಿ= (ದೇವರ ಸಂಕಲ್ಪ ರೂಪವಾದ) ಭಾಗ್ಯದ, ವಹೈಯಾಲ್ = (ಪರಿಪಾಕದ) ಪ್ರಕಾರ ದಿಂದ, ನೀಂಡುಂ = ನೀಳವಾಗಿಯಾ, ಕುರುಹಿಯುಂ = ಕಿರಿದಾಗಿಯೂ, ನಿರು = ಇರುವ, ನಿಲೈಹಳು = ಸ್ಥಿತಿಗಳಿಗೆ (ಉಪಾಯಗಳಿಗೆ) ಏರುಂ = ತಕ್ಕುದಾದ ಅಧಿಕಾರವುಳ್ಳ, ಅನ್ಸರ್ = ಭಕ್ತರು (ಮುಮುಕ್ಷುಗಳು) ಒನ್ಸಿಲ್ = (ಈ ಎರಡರಲ್ಲಿ) ಯಾವುದಾದರೊಂದುಪಾಯದಲ್ಲಿ, ಮೂಂಡು = ತೊಡಗಿದವರಾಗಿ, ವಿನೈ=ಕಾರಣವಾದ ಪಾಪವನ್ನು (ಉಪಾಯ ವಿರೋಧಿಯಾದ ಅಥವಾ ಪ್ರಾಪ್ತಿ ವಿರೋಧಿಯಾದ ಭಗವತ್ಸಂಕಲ್ಪವನ್ನು) ಮಾತ್ತುದಲಿಲ್ = ನಿವಾರಿಸಿಕೊಳ್ಳುವುದ ಕ್ಕಾಗಿ, ಮುಕುಂದನ್ = ಶ್ರೀಮನ್ನಾರಾಯಣನ, ಅಡಿ = ಪಾದಗಳನ್ನು, ಪೂಂಡು. ಅನ್ನಿ = ಆಶ್ರಯಿಸದೆ, ಮತ್= ಬೇರೆ, ಓರ್ ಯಾವ ಒಂದು, ಪುಹಲ್ = ಕಾಪಾ ಡುವ ಉಪಾಯವೂ, ಇ = ಇಲ್ಲವೇ ಇಲ್ಲ, ಎನ = ಎನ್ನುವಂತೆ, ನಿನ್ನಾರ್‌ಹಳ್ = ಇದ್ದರಲ್ಲವೆ ! (ಸಕಿಂಚನನಿಗೆ ಭಕ್ತಿಯೋಗವು ಪರಮಪುರುಷಾರ್ಥ ಸಾಧನವಾಗಿದ್ದರೂ, ಉಪಾಯವಿರೋಧಿಪಾಪವನ್ನು ನಿವಾರಿಸಿಕೊಳ್ಳುವ ಅಂಶದಲ್ಲಿ ಬೇರೆ ನಿರಪೇಕ್ಷೆಯಾದ ಸಾಧನವಿಲ್ಲದಿರುವುದರಿಂದ ಅಕಿಂಚನನಿಗೆ ಪ್ರಾಪ್ತಿ ವಿರೋಧಿನಿವೃತ್ತಿಗಾಗಿ ಪ್ರಪತ್ತಿಯು ಬೇಕಾಗಿರುವಂತೆ, ಸಕಿಂಚನನಿಗೂ ಉಪಾಯವಿರೋಧಿ ನಿವೃತ್ತಿಗಾಗಿ ಪ್ರಪತ್ತಿ ಬೇಕೇ ಬೇಕು. ಎಂದು ತಾತ್ಪರ.)

मोक्षोऽपेक्ष्यमहाफलं त्विति विनिश्चित्यैव भाग्यात्तथा दीर्घाल्पावसैरैकसाध्यसुपथावाप्त्यर्हभक्तयञ्चिताः । तत्रैकं परिगृह्य संसृतिनिदानैनोनिवृत्तौ विना श्रीनाथांघ्रिसमाश्रयं न च पर स्त्राते त्यतिष्ठन् इह ॥ 34 | 16 ಅಧಿಕಾರಸಂಗ್ರಹಮ್ ಮೂ -ನಿನ್ನನಿನಿರು ನಿಲ್ಕುಂ ಕರುಮಮುಂ ನೇ‌ ಮದಿಯಾಲ್, ನನನಾಡಿಯನಮುಂ ನಲ್ಲು ಮುಳ್ಳಣ್ಣು ಡೈಯಾರ್, ಒನ್ನಿಯ ಪತಿಯು ಮೊನ್ನುಮಿಲಾ ವಿರೈವಾರರುಳಾಲ್, ಅನ್ನು ಪಯನ್‌ರುಮಾರು ಮರಿಂದವರಂದಣರೇ

(ಉಪಾಯವಿಭಾಗಾಧಿಕಾರ)

lloell ಅರ್ಥ :-ನಿನ್ನ - (ಅವರವರ ವರ್ಣಾಶ್ರಮಗಳಿಗೆ ತಕ್ಕಂತೆ) ಸ್ಥಿರವಾಗಿ ನಿಂತ, ನಿಲೈಕ್ = ಸ್ಥಿತಿಗೆ (ನಿಷ್ಠೆಗೆ) ಉರ ನಿಲ್ಕುಂ = ಯೋಗ್ಯವಾಗುವಂತಿರುವ, ಕರುಮ ಮುಂ= ಕರ್ಮಯೋಗವೂ, ನೇರ್ ಮತಿಯಾಲ್ = ಸೂಕ್ಷ್ಮವಾದ ಬುದ್ಧಿಯಿಂದ, ನನ್ನ= ಇದು ಬಲು ಒಳ್ಳೆಯದೆಂದು, ನಾಡಿಯ = ಹುಡುಕಿ (ವಿವೇಚಿಸಿ) ಸ್ವೀಕರಿಸಿರುವ, ಜ್ಞಾನಮುಂ + ಜ್ಞಾನಯೋಗವೂ, ನಹುಂ = ಬಹಳ ಪ್ರೀತಿಸುವ, ಉಳ್ ಕಣ್-ಉಡೈಯಾರ್ = ಒಳನೋಟ (ಆತ್ಮಾವಲೋಕನ) ವುಳ್ಳವರೊಡನೆ ಒಳ್ಳೆಯ = ಒಂದಾಗಿಹೋಗುವ, ಪತ್ತಿಯುಂ = ಭಕ್ತಿಯೋಗವೂ, (ಇವೆ) ಒಂನುಂ ಇಲಾ= (ಮೇಲಿನ ಮೂರು ವಿಧಗಳಲ್ಲಿ ಯಾವುದೊಂದನ್ನೂ) ಆಚರಿಸಲು ಶಕ್ತಿ ಯಿಲ್ಲದೆ, ವಿರೈವಾರ್ = ಪ್ರಾರ್ಥಿಸುವವರಿಗೆ ಅನ್ = ಆಗ (ಕೋರಿದ ಕಾಲದಲ್ಲಿ) ಅರುಳಾಲ್ = ಕೇವಲಪರಮ ದಯೆಯಿಂದ, ಪಯನ್ = ಫಲವನ್ನು, ತರುಂ = ಕೊಡುವ, ಆರು= ಶರಣಾಗತಿಯೆಂಬುಪಾಯವನ್ನು, ಅರಿಂದವರ್ = ತಿಳಿದಿರುವ ವರು, ಅಂದಣರ್ - ಏ = ಬ್ರಾಹ್ಮಣರೇ ಅಲ್ಲವೇ (ವೇದಗಳನ್ನು ಚೆನ್ನಾಗಿ ಬಲ್ಲವರೇ ಅಲ್ಲವೇ).

स्थेयस्स्थित्यर्हकर्म त्वतिकुशलधिया मार्गित ज्ञान मात्तम् स्त्रिद्यत्स्वान्तर्दृगङ्गीकरणसमुचिता भक्तिरप्यत्र सन्ति । एवं कर्माद्यशक्तया स्वहितकृतिविळम्बाक्षमाणां कृपात: काले तस्मिन्नुपायं विदु रिह फलदं ब्राम्हणा एव नान्ये ॥ १६ ॥ 3] ಅಧಿಕಾರಸಂಗ್ರಹಮ್ ಮೂ-ಅಂದಣರಂದಿಯರೆಯಿಲ್ ನಿನ್ನವನೈತ್ತುಲಹುಂ | ನೊಂದವರೇ ಮುದಲಾದ ನುಡಂಗಿಯ ನನ್ನಿಯರಾಯ | ವಂದಡೆ ಯುಂ ವವಣ್ಹವೇಂದಿವರುಂದಿಯನಂ | ಅಂದಮಿಲಾದಿಯ ಅಕ್ಷರರಿಂದರಿವಿತ್ತನರೇ (ಪ್ರಪತ್ತಿ ಯೋಗ್ಯಾಧಿಕಾರ) 17 ॥ 02 ॥ ಅರ್ಥ:- ಅಂದಣರ್ = (ವೇದಗಳನ್ನರಿತ) ಬ್ರಾಹ್ಮಣರು, ಅಂದಿಯರ್ = ಕೊನೆಯವರು, ಎಲ್ಫ್-ಇಲ್-ನಿನ್ನ = ಇವರ ನಡುವೆ ಇರುವ, ನೊಂದವರೇ-ಮುದ ಲಾಹ = (ಸಂಸಾರದಲ್ಲಿ) ನೊಂದವರೇ ಮೊದಲಾಗಿರುವ, ಅನೈತ್-ಉಲಹುಂ= ಸತ್ವಜನರೂ, ನುಡಂಗಿ= ಅಕಿಂಚನರಾಗಿ, ಅನನ್ನಿಯರಾಯ್ = ಬೇರೆ ಸಹಾಯಕ ರಾಗಲೀ ಪ್ರಯೋಜನವಾಗಲೀ, ಇಲ್ಲದವರಾಗಿ, ವಂದ್ = ಬಂದು, ವನ್-ಹವ್ = ಅತಿಶಯವಾದ ದಯೆಯನ್ನು, ಏಂದಿ = (ತಾನಾಗಿಯೇ ಒದಗಿದ ಪುಣ್ಯದಿಂದ) ಹೊಂದಿ, ವರುಂದಿಯ = ಚೇತನರನ್ನುದ್ಧರಿಸಲು) ಪ್ರಯಾಸಪಡುವ, ನಂ = ನಮ್ಮ, ಅಂತಂಇಲ್ = ಅನಂತನಾಗಿಯೂ, ಆದಿದೈ = ಜಗತ್ತಿಗೇ ಆದಿಕಾರಣನಾಗಿಯೂ, ಆದ ಭಗವಂತನನ್ನು, ಅಡೈಯುಂ= ಶರಣು ಹೋಗುವ, ವಹೈ = ರೀತಿಯನ್ನು, ಅನ್ಸರ್ = ಪ್ರೀತಿಯುಳ್ಳವರು, (ಗುರು ಮತ್ತು ದೇವರಲ್ಲಿ ಪೂರ್ಣಭಕ್ತಿಯುಳ್ಳ ಆಚಾರರು) ಅರಿಂದ್ = (ತಾವೂ) ಅರಿತು, ಅರಿವಿತ್ತನರೇ = (ನಮಗೆ) ಉಪದೇಶ ಮಾಡಿದರು. आविप्रादान्त्यजातं भुवि सकलजनाः पूर्णशोका अनन्याः आयाता आश्रयेयुः कृतनतिततयः स्यु येथेद्धानुकम्पाः । धृत्वात्मोज्जीवकार्ये स्वय मभियतमानं त्वनन्तं निदानं श्रीमन्नारायण नो गुरव इह विदन्तश्च भक्ता न्यबोधन् ॥ १७ ॥ 18 ಅಧಿಕಾರಸಂಗ್ರಹಮ್ ಮೂ-ಅರಿವಿತ್ತನರನ್ನ‌ ಐಯ್ಯಂಗೈ ಯುನುಪಾಯವಿಲ್ಲಾ | ತುರವಿತ್ತು ನಿಯಿಲ್ ತುಣೈ ಯಾಂಪರನೈ ವರಿಕ್ಕುಂವ ॥ ಉರವಿತ್ತ ನೈಯಿನಿಯೊತ್ತಾನ ನಿನ್ನವುಂಬಕ್ಕೆ ನಾಂ | ಪಿರವಿತ್ತುಯರ್ ಶೆಹುಪ್ಪಿರೆರಕ್ಕುಂ ಪ್ರೀಯರವೇ ॥ ೧೮ | 130= (ಪರಿಕರವಿಭಾಗಾಧಿಕಾರ) ಅರ್ಥ :-( ಭಕ್ತಿಯೋಗಾದಿಗಳನ್ನು ಮಾಡುವುದು ಬಲು ಕಷ್ಟವಾದ್ದರಿಂದ ಫಲಾಂಶದಲ್ಲಿ) ಐಯ್ಯಂ = ಸಂದೇಹವನ್ನು, ಪರೈಯುಂ= ಸೂಚಿಸುವ (ಉಂಟು ಮಾಡುವ) ಉಪಾಯಂ = ಭಕ್ತಾದಿಗಳು, ಇಲ್ಲಾತ್ತು ರವಿ = ಇಲ್ಲದಿರುವ ಅಕಿಂಚ ನತೆಯಿಂದ (ದರಿದ್ರತನದಿಂದ, ಉಂಟಾದ) ತುನಿಯಿಲ್ = ದುಃಖದೆಸೆಯಲ್ಲಿ, ತುಣ್ಣೆ. ಆಂ = ಸಹಾಯವಾಗುವ ಸ್ವಭಾವವುಳ್ಳ, ಪರನೈ = (ಸರ್ವೋತ್ಕೃಷ್ಟನಾದ) ಭಗವಂತ ನನ್ನು, ವರಿಕ್ಕುಂ= (ಉಪಾಯಾಂತರ ಸ್ಥಾನದಲ್ಲಿ ವರಿಸುವಂತಹ, ವಹೈ = ರೀತಿ ಯನ್ನು, ಉರವ್ ಇನೈಇ = (ಸ್ವಾಮಿತ್ವಾದಿ) ಸಂಬಂಧ ಸ್ವಲ್ಪವೂ ಇಲ್ಲದಿ ದ್ದರೂ, ಒತ್ತಾರ್.ಎನ.ನಿನ್ನ =(ಕರ್ಮವಶಿಗಳಾದ್ದರಿಂದ) ಸದೃಶರು ಎಂದು ಹೇಳುವಂತೆ ನಿಂತ, ಉಂಬರೈ = ದೇವತೆಗಳನ್ನು (ಬ್ರಹ್ಮಾದಿಗಳನ್ನು) ನಾಂ= (ಮೋಕ್ಷಾಕಾಂಕ್ಷಿಗಳಾದ) ನಾವು, ಪಿರವಿ ತುಯರ್ = ಸಂಸಾರ ದುಃಖವನ್ನು, ಶಹುಪ್ಪಿರ್ = ನಿವಾರಿಸಿರಿ, ಎನ್= ಎಂದು, ಇರಕ್ಕುಂ = ಯಾಚಿಸುವ, ಪ್ರೀ

ಸಲ್ಲದ ಕೆಲಸದ, ಅರ (ಸೊಲ್ಲೇ ಇಲ್ಲದಂತೆ) ಹೋಗುವಂತೇ ಅನ್ಸರ್ = (ನಮ್ಮಲ್ಲಿ) ಬಲು ಪ್ರೀತಿಯುಳ್ಳವರಾದ ಆಚಾರ್ಯರು, ಅರಿವಿತ್ತನರ್ = (ನಮಗೆ) ಉಪದೇಶಿಸಿದರು. सन्देहास्पदत सुदुष्करतया भक्ताद्यभावात् फले आकिंचन्यकृतातिदुःखसमये नारायणं श्रीसखम् । वृत्वोपायतयाथ किंचिदनुबन्धाभाववत्वेऽपि तान् ब्रम्हादीन् खनिभांश्च कर्मवशिनो न प्रार्थयामो यथा यूयं संसारदुःखं नो निवारयत भो इति । तथा स्माकं प्रीतिमन्तः कृपया समुपादिशन् ಅಧಿಕಾರಸಂಗ್ರಹಮ್ ಮೂ-ಅರವೇಪರಮೆನಗೈಕ್ಕಲಂವೃತನರನ್ನುನಮ್ಮೆ | ಪೆರವೇಕರುದಿಪೆರುಂತಹವುತ್ತ ಪಿರಾನಡಿಕ್ಕಿ ॥ 6 II ಉರವೇ ಇವನು‌ ಕಾವೋರುಯಿರು ನೀ | ಮರವೇಲೆನ ನಮ್ಮರೈಮುಡಿಶೂಡಿಯಮನ್ನವರೇ (ಸಾಂಗಪ್ರಪದನಾಧಿಕಾರ) 19 ॥ ೧೯ ॥ ಅರ್ಥ :-ನಂ = ನಮ್ಮ, ಮರೈ = ವೇದವೆಂಬ, ಮುಡಿ = ಕಿರೀಟವನ್ನು, ಶೂಡಿಯ = ಧರಿಸಿದ, (ಅಥವಾಮ = ವೇದದ, ಮುಡಿ = ತಲೆಯಾದ ಉಪನಿಷತ್ತು ಗಳನ್ನು, ಶೂಡಿಯ = ಅಲಂಕರಿಸಿರುವ) ಮನ್ನವರ್ = ರಾಜರಂತಿರುವ, ಆಚಾ ರ್ಯರು, ಉರವೇ = (ಸ್ವಾಮಿತ್ವಾದಿ) ಸಂಬಂಧದಿಂದ, ಇವನ್ - ಉಯರ್ ಜೀವಾತ್ಮನನ್ನು, ಕಾಕ್ಕಿನ = ಕಾಪಾಡುವ, ಓರ್ = ಏಕಮಾತ್ರನಾದ, ಉಯಿರ್ = ಪ್ರಾಣನೆಂದು ಕರೆಸಿಕೊಳ್ಳುವ (ಅಂತರ್ಯಾಮಿಯಾಗಿರುವ) ಪರಮಾತ್ಮನ, ಉ

ಈ = (ಸಕಲ ಚೇತನರನ್ನೂ ಉಜೀವನಗೊಳಿಸುವ ಸಹಜವಾದ ಕಾರುಣ್ಯರೂಪ ವಾದ) ಸ್ವಭಾವವನ್ನು, ನೀ = ನೀನು, ಮರವೇಲ್ = ಮರೆಯಬೇಡ, ಎನ= ಎಂದುಪದೇಶಿಸಿ, ಅನ್ = ಆಗ, (ಮೊದಮೊದಲು) ನಮ್ಮ = ನಮ್ಮನ್ನು, ಪೆರವೇ = ಪಡೆಯುವುದಕ್ಕಾಗಿಯೇ (ತನ್ನ ಬಳಿ ಸೇರಿಸಿಕೊಳ್ಳುವುದಕ್ಕಾಗಿಯೇ) ಕರುದಿ=ಸಂಕಲ್ಪಿಸಿ, (ಚೇತನೋದ್ಧಾರಕಾರ್ಯದಲ್ಲಿ ಮೂಡಿ) ಪೆರುಂ = ಹೆಚ್ಚಾದ ತಹವು = ದಯೆಯನ್ನು, ಉತ್ತ= ಹೊಂದಿರುವ, ಪಿರ್ರಾ = (ಕರಣ ಕಳೇಬರಾದಿ ಗಳನ್ನು ಕೊಟ್ಟು) ಉಪಕರಿಸುವ ಪರಮಾತ್ಮನ, ಅಡಿಕೀp = ಅಡಿಗಳ ಕೆಳಗೆ, ಪರಂ ಅರವೇ = (ನಾನು ನಿರ್ಭರ) ಕಾಪಾಡುವ ಭಾರ ನಿನ್ನದೇ, ನನ್ನದಲ್ಲ ಎಂಬಂತೆ, ಅಡೈಕ್ಕಲಂ = (ನನ್ನನ್ನು) ರಕ್ಷಿಸಬೇಕಾದ ವಸ್ತುವಾಗಿ, ವೈತ್ತನ‌ = ಇಟ್ಟರು (ಸಮರ್ಪಿಸಿದರು). वेदोत्तंसावतंसा गुरव इह नृपा न स्वसंबन्धतोऽस्य जीवस्यान्तर्नियन्तु सहज मवनतत्वं च मा विस्मर स्म । इत्यस्मान् संग्रहीतुं प्रथम मुरुदयस्योपकर्तुः परस्य पुंस स्त्वंघयो रधस्तात् भवति भर इति न्यक्षिपन् मां च रक्ष्यम् ॥१९॥ 20 ಅಧಿಕಾರಸಂಗ್ರಹಮ್ ಮೂ-ಮನ್ನವರ್ ವಿಣ್ಣವರ್ ನಾನೋರಿರೈಯೊನ್ನುಂ ನಾರುತ್ತೋ ಅನ್ನವರ್‌ಳ್ಳಿಯನೈತ್ತುಂ ಮುಡಿತನರನ್ನು ಡೈಯಾರ್, ಎನ್ನವರಂತರವನ್ನ ನಮ್ಮತ್ತಿಗಿರಿತ್ತಿರುವಾಲ್, ಮುನ್ನಂವರುಂದಿ ಅಡೈಲಂಕೊಂಡ ನನ್ನುಕ್ಕಿಯರೇ ॥ ೨೦ | (ಕೃತಕೃತ್ಯಾಧಿಕಾರ) ಅರ್ಥ = ಅನ್ಸ್. ಉಡೈಯಾರ್ = (ತನ್ನಲ್ಲಿ) ಪ್ರೇಮ (ಭಕ್ತಿ) ವುಳ್ಳವರಿಗೆ, ಎನ್ನ.ವರಂತರವನ್=(ಮೋಕ್ಷ ಪಠ್ಯಂತವಾದ ಫಲಕೊಟ್ಟಿದ್ದರೂ) ಇನ್ನೂ ಎಂತಹವರವನ್ನು ಕೊಡೋಣ ಎಂದು, ನಂ = ನಮ್ಮ, ಅತ್ತಿ.ಗಿರಿ.ತಿರುಮಾಲ್ = ಹಸ್ತಗಿರಿಯ ಶ್ರೀ ಲೋಲನಾದ ವರದರಾಜನಿಂದ, ಮುನ್ನಂ = ಮೊದಲೇ, ವರುಂದಿ = (ಇವನನ್ನು ಉದ್ಧರಿಸಬೇಕೆಂದು ಸಂಕಲ್ಪ ಮಾಡಿ) ಬಹಳ ಪ್ರಯಾಸಪಟ್ಟು, ಅಡ್ಡೆ ಕಲಂ = ರಕ್ಷಿಸಲ್ಪಡಬೇಕಾದ ವಸ್ತುವಾಗಿ, ಕೊಂಡ = ಸ್ವೀಕರಿಸಲ್ಪಟ್ಟ, ನಂ = ನಮ್ಮ ಮುಕ್ಕಿಯರ್ = ಮುಖ್ಯರಾದವರೂ, ನನ್ನವರ್ = (ರಾಜರಂತೆ ರಕ್ಷಕರಾದ ಮುಕ್ತರೂ, ವಿಣ್ಣವರ್ = ನಿತ್ಯರೂ, ವಾನೋರ್ = ನಿತ್ಯಸೂರಿಗಳಿಗೆ, ಇರೈ = ಸ್ವಾಮಿಯಾದ ನಾರಾಯಣನು, ಒನ್ನುಂ = ನಿತ್ಯ ವಾಸಮಾಡುವ, ವಾನ್-ಕರು ತೋರ್ = ಪರಮ ಪದದಲ್ಲೇ ಇರಬೇಕೆಂದು ಮನಸ್ಸುಳ್ಳವರೊಂದಿಗೆ (ಅಥವಾ ಹಂಸರು) ವೇ ಅನೈತ್ತುಂ= ಸತ್ವ ಯಜ್ಞಗಳನ್ನೂ (ಸಂಪೂರ್ಣವಾಗಿ), ಮುಡಿ ತನರ್ = ಮುಗಿಸಿರುವರು, (ಪ್ರಪನ್ನರಾದವರು ಕೃತಕೃತ್ಯರಾಗಿರುವುದರಿಂದ ಮತ್ತಾ ವುದನ್ನೂ ಮಾಡಬೇಕಾಗಿ ಉಳಿಸಿಕೊಂಡಿರುವುದಿಲ್ಲ.) किं दद्यां भक्तिभाजां वर मिति वदतां हस्त्यगश्रीप्रियेण प्रागेवाङ्गीकृता ये स्वकृतयतनतो रक्षणीयत्वतो नः । मुख्या मुक्ताश्च नित्याः परमपदपति र्नित्यवासैकचित्ता: नीकाशा स्तः प्रपन्नाः कृतसकलमखा स्वामिन स्सर्व एव ॥ २० ॥

ಅಧಿಕಾರಸಂಗ್ರಹಮ್ 21 ಮುಕ್ಕಿಯ ಮಂತಿರಂ ಕಾಟ್ಟಿಯ ಮೂಲ್ ನಿನ್ನೆಯುಡೈಯಾರ್, ತಕ್ಕ ವೈಯ ಹಾದಯೊನ್ನುಂ ತಮಕ್ಕಿಕೈಯಾರ್, ಇಕ್ಕರುಮಂಗಳೆಮಕ್ಕುಳವನ್ನು ಮಿಲಕ್ಕಣತ್ತಾಲ್, ಮಿಕ್ಕ ವುಣರ್ತ್ತಿಯರ್ ಮೇದಿನಿಮೇವಿಯವಿಣ್ಣವರೇ ॥ ೨೧ ॥ (ಸ್ವನಿಷ್ಠಾಭಿಜ್ಞಾನಾಧಿಕಾರ) ಅರ್ಥ ;-ಮುಕ್ಕಿಯ = ಮುಖ್ಯವಾದ, ಮಂತಿರಂ = ಮಂತ್ರವು (ಅಷಾ ಕರವು), ಕಾಟ್ಟಿಯ = ತೋರಿಸಿಕೊಟ್ಟಿರುವ, ಮೂಲ್ = ಮೂರರಲ್ಲಿ (ಸ್ವರೂಪ ಉಪಾಯ ಪುರುಷಾರ್ಥಗಳಲ್ಲಿ), ನಿಲೈ ಉಡೈಯಾರ್ = ನಿಷ್ಠೆ ಯುಳ್ಳವರು, ತಕ್ಕ

ಉಚಿತವಾದುವನ್ನು (ನಿತ್ಯ ನೈಮಿತ್ತಿಕಗಳನ್ನು), ಅ = ಬಿಟ್ಟು (ಹೊರತು), ತಹಾದವೈ = ಅನುಚಿತವಾದವುಗಳನ್ನು (ನಿಷಿದ್ಧವಾದವುಗಳನ್ನು ಒನ್ನುಂ= ಯಾವು ದನ್ನೂ, ತಮಕ್ಕೆ = ತಮಗೆ (ಇರಲೆಂದು), ಇಚ್ಛೆಯಾರ್ = ಇಚ್ಛಿಸರು, ಇಕ್ಕರು ಮಂಗಳ್ = (ಪ್ರವೃತ್ತಿ ರೂಪವಾದ) ಇಂತಹ ವ್ಯಾಪಾರಗಳು, ಎಮಕ್ಕೆ = ನಮಗೆ, ಉಳದ್ = ಇವೆ, ಎನ್ ” ಎಂದು, ಇಲಕ್ಕಣತ್ತಾಲ್ = ಲಕ್ಷಣದಿಂದ, ಮಿಕ್ಕ = ಹೆಚ್ಚಾಗಿ, ಉಣರ್ತಿಯರ್ = ಅನುಭವಿಸಿದವರು (ತಿಳಿದವರು) ಮೇದಿನಿ = ಭೂಮಿ ಯಲ್ಲಿ, ಮೇವಿಯ = ಇವೆಲ್ಲ ಭಗವದ್ವಿಭೂತಿಯೆವೆಂಬ ಪ್ರೀತಿಯಿಂದ, ವಿಣ್ಣವರೇ = ನಿತ್ಯಸೂರಿಗಳೇ ಹೌದು. (ಇಲ್ಲಿದ್ದರೂ ಪರಮ ಪದದಲ್ಲಿರುವಂತೆಯೇ ಇರುವರು. ಮುಕ್ತಿಗಿಂತ ಮಿಗಿಲಾದ ತಮ್ಮ ನಿಷ್ಠೆಯ ಪೂರ್ಣ ಜ್ಞಾನದ ಫಲವುಳ್ಳವರಿಗೆ ಅಲ್ಪ ವಾದ ವಿಷಯ ಭೋಗದಲ್ಲಿ ಆಸೆಯೂ, ಅದಕ್ಕಾಗಿ ಪ್ರವೃತ್ತಿಯೂ, ಅದು ಸಫಲವಾಗ ದಿರುವುದರಿಂದಾಗುವ ಭೀತಿಯೂ ಇಲ್ಲದೆ, ಅವರು ನಿರ್ಭಯರಾಗಿಯೂ, ನಿರ್ಭರ ರಾಗಿಯೂ ಇಹರು.) मुख्येन प्रकटीकृते च मनुना मूलेन निष्ठा स्त्रये कैर्थं तु विनोचितं ह्यनुचितं नेच्छन्ति किंचित् क्वचित् । जानाना श्च भवन्ति लक्षणत इत्येतानि कर्माणि नः नित्या एव हि सूरयो भगवतः प्रीत्या विभूतौ भुवि 0 33 |22 ಅಧಿಕಾರಸಂಗ್ರಹಮ್ ಮೂ-ವಿಣ್ಣವರ್ ವೇಂಡಿ ವಿಲಕ್ಕಿ ಮೇವುಮಡಿಮೈಯೆಲ್ಲಾಂ | ಮಣ್ಣುಲಹಲ್ ಮp ನ ಡೈಹಿನ ನ‌ವಣ್ಣುವ ॥ ಕಣ್ಣನಡಕ್ಕಲಂ ಕೊಳ್ಳಕ್ಕಡನ್ಗಳ್ ಕತಿಯನಂ | ಪಣ್ಣ ಮರುಂ ತಮ್ಮಿವೇದನರಿಂದಬಗವರ್ ಹಳೇ (ಉತ್ತರಕೃತ್ಯಾಧಿಕಾರ) ॥ 99 ॥ ಅರ್ಥ : ವಣ್ = ಸುಂದರವಾಗಿರುವ, ತುವರೆ = ದ್ವಾರಕೆಯಲ್ಲಿ (ನಿತ್ಯವಾಸ ಮಾಡುವ), ಕರ್ಣ್ಣ = ಶ್ರೀಕೃಷ್ಣನು, ಅಡೈಕ್ಕಲಂ ಕೊಳ್ಳ = ಸಂರಕ್ಷಿಸಬೇಕಾದ ವಸ್ತು ವಾಗಿ ಸ್ವೀಕರಿಸಲು, ಕಡನ್ಗಳ್ = ಸಾಲಗಳನ್ನು (ದೇವ, ಋಷಿ, ಪಿತೃ ಋಣಗಳು), ಕತ್ತಿಯ= ತೀರಿಸಿದ, ನಂ = ನಮ್ಮ, ಪಣ್ = ಮಧುರಗಾನ ವಿಶೇಷಗಳಿಂದ, ಅಮರುಂ = ಕೂಡಿರುವ, ತಮಿಳ್ ವೇದಂ = ತಮಿಳಿನ ವೇದವನ್ನು, ಅರಿಂದ= ಚೆನ್ನಾಗಿ ತಿಳಿದಿರುವ, ಬಗವರ್ಹಳ್ = (ಭಗವತ್ ಶಬ್ದದಿಂದ ಸೂಚಿತವಾದ ಗುಣ ಗಳುಳ್ಳ) ಪ್ರಪನ್ನರು, ವಿಣ್ಣವರ್ = ಪರಮಪದವಾಸಿಗಳು (ನಿತ್ಯರು, ಮುಕ್ತರು), ವೇಂಡಿ = ಬೇಡಿಕೊಂಡು, ವಿಲಕ್ಕಿ-ಇ = ಯಾವ ವಿಘ್ನವೂ ಇಲ್ಲದೆ, ಮೇವುಂ = (ಪ್ರೀತಿಯಿಂದ) ಮಾಡುವ, ಅಡಿಮೈ, ಎಲ್ಲಾಂ = ಸೇವೆಗಳೆಲ್ಲವನ್ನೂ, ಮಣ್-ಉಲ ಹಲ್ = ಈ ಭೂಮಂಡಲದಲ್ಲೇ (ಇದ್ದುಕೊಂಡು), ಮನ್ಸ್ = ಸಂತೋಷ ವಾಗಿ, ಅಡೈಹಿನರ್ = ಪಡೆಯುತ್ತಿಹರು. (ಸ್ವನಿಷ್ಠಾಭಿಜ್ಞರಾಗಿ ಬೆಳಸುವ ಪ್ರಪನ್ನರು ತಮ್ಮ ಪ್ರಸತ್ಯುತ್ತರ ಕಾಲದ ಕೃತ್ಯ ದಲ್ಲೂ ಪೂರ್ಣಾಧಿಕಾರಿಗಳಾಗಿ, ಪರಮಪದದಲ್ಲಿ ನಿತ್ಯಸೂರಿಗಳು ಅತಿಶಯವಾದ ಭಗವ ತೈವಾಗುಣಾನುಭವಾನಂದವನ್ನು ಅತಿಪ್ರೀತಿಯಿಂದ ಹೊಂದುವಂತೆ, ಈ ಲೋಕ ದಲ್ಲೇ ಸದ್ಯಃ ಭಗವನ್ಮುಖೋಲ್ಲಾಸಕರವಾಗಿಯೂ, ನಾನಾ ವಿಧಾನಗಳಿಂದ ಕೂಡಿದ ತಮಿಳು ವೇದಾಂತಗಳಲ್ಲಿ ರಸಿಕರಾಗಿ ಸಕಲ ವಿಧವಾದ ಭಗವಂಕರ್ಯಗಳನ್ನೂ, ಅವುಗಳ ಫಲಗಳನ್ನೂ ಖಂಡಿತ ಪಡೆಯುವರು. ಎಂದು ಭಾವ.) श्रीकृष्णो द्वारकापूरधिपति रभिसंरक्ष्य वस्तुत्वबुध्या मुक्तान् यांश्चाकृतणैः त्रिभिरपि मधुरै र्गानभेदैः प्रक्कते । वेदान्ते द्राविडीये निपुणतमधियो ह्यस्मदीयाः प्रपन्ना: नित्यैः प्रार्थ्या मुदाप्ता अविहति सकलाश्चैव यान्त्यल सेवा: ॥ २२ ॥ ಅಧಿಕಾರಸಂಗ್ರಹಮ್ ಮೂ-ವೇದಮರಿಂದಬಗವರ್ ವಿಯಕ್ಕೆ ವಿಳಂಗಿಯಶೀರ್ ನಾದನ್‌ಹುತ್ತವ ಪೆರುನಾಮವನ್ನಲ್ಲಡಿಯಾ‌ಕ್ಕು, ಆದರ ಮಿಕ್ಕವಡಿಮೈಯಿಶೈಬ್ದಯಾಮರೈ ನೂಲ್, ನೀತಿನಿರುತ್ತನಿ ಕುಯಾವಕ್ಕೆ ನಿನ್ನನ (ಪುರುಷಾರ್ಥಕಾಷ್ಠಾಧಿಕಾರ) 23 ॥ ೨೩ ॥ ಅರ್ಥ :- ವೇದಂ ಅರಿಂದ = (ಅನುಷ್ಠಾನಪರಂತವಾಗಿ ವೇದಾಂತ ಸಾರಾರ್ಥ ವನ್ನು ಅರಿತವರಿಂದ, ಬಗವರ್ = ಭಾಗವತರು (ಪ್ರಪನ್ನರು), ವಿಯಕ್ಕ = ಆಶ್ಚಯ್ಯ ಭರಿತರಾಗುವಂತೆ, ವಿಳಂಗಿಯ= ಪ್ರಕಾಶಪಡಿಸಿದ, ಶೀರ್ = ಕಲ್ಯಾಣಗುಣಗಳುಳ್ಳ, ನಾದನ್ = ನಾಥನಾದ ಭಗವಂತನು, ವಹುತ್ತ = ಸಂಕಲ್ಪಿಸಿದ, ವಹೈ = ಪ್ರಕಾರ ವನ್ನು (ಭಾಗವತ ಶೇಷತ್ವವನ್ನು) ಪೆರುಂ = ಪಡೆದವರಾದ, ನಾಂ = ನಾವು, ಅವನ್ =ಆ ಪರಮಾತ್ಮನ, ನಲ್ = ದೋಷರಹಿತರಾದ, ಅಡಿಯಾರ್ = ಭಕ್ತರಿಗೆ, ಆದರಂಮಿಕ್ಕ = ಹೆಚ್ಚು ಆದರದಿಂದ, ಅಡಿಮೈ = ಸೇವೆಯನ್ನು, ಇತ್ಯಂದ್ = ಅಂಗೀ ಕರಿಸಿ, ಅಯಾ = ನಾಶವಿಲ್ಲದ, ಮರೆ-ನೂಲ್ = ವೇದಶಾಸ್ತ್ರಗಳ, ನೀತಿ = ನ್ಯಾಯ ಗಳೊಡನೆ, ನಿರುತ್ತ = ಸ್ಥಾಪಿತವಾದ, ನಿಲೈ = ಸ್ಥಿತಿಯು, ಕುಲೈಯಾ = ನಾಶವಾಗ ದಂತಹ, ವಹೈ = ರೀತಿಯಲ್ಲಿ, ನಿನ್ನನಮೇ = ಇರುವೆವು. यद्वद्भागवता स्त्रयीमकुटिन स्तेस्यु र्विलक्षा स्तथा नाथेनाश्रित सद्गुणेन विहितां रीतिं त्ववाप्ता वयम् । तद्भक्तैकनिषेवणं प्रियतमं स्वीकृत्य चात्यादरात् निर्णाशागमशास्त्रनीति रविचाल्या स्या तथा स्म स्थिताः ॥ २३ ॥ . 24 ಅಧಿಕಾರಸಂಗ್ರಹಮ್ ಮೂ-ನಿನ್ನನಮನ್ನು ಡೈ ನಾನೋ‌ ನಿಲೈಯಿಲ್ ನಿಲಮಳಂದಾನ್, ನನ್ನಿಷ್ ತೀಯದಿದೆನ್ ನಡತ್ತಿಯ ನಾನ್ಮರೈಯಾಲ್, ಇನ್ಸ್‌ನಮಕ್ಕಿರವಾದಲಿನ್ ಇಮ್ಮದಿಯಿಲೈವೇ, ಅನ್ನಿಯಡಿಕ್ಕಡಿ ಆರಿರುಳ ತೀರವಡಿಯುಳದೇ (ಶಾಸ್ತ್ರೀಯನಿಯಮನಾಧಿಕಾರ) బ

॥ ೨೪ ॥ ಅರ್ಥ :-ನಿಲಂ = ಭೂಮಿಯನ್ನು, ಅಳಂದಾನ್ (ತ್ರಿವಿಕ್ರಮಾವತಾರ ಮಾಡಿ) ಅಳೆದ ಭಗವಂತನಿಂದ, ಇದ್ = ಇದು, ನನ್ನ = ಒಳ್ಳೆಯದು, ಇದ್ = ಇದು, ತೀಯದ್ = ನಿಂದಿತವಾದುದು, ಎನ್=ಎಂದು (ಜನರಿಗೆ ಸರಿಯಾದ ಜ್ಞಾನವನ್ನುಂಟುಮಾಡುವುದಕ್ಕಾಗಿಯೇ) ನಡತ್ತಿಯ = ಪ್ರವರ್ತಿಸಲ್ಪಟ್ಟ, ನಾಲ್ ಮರೈಯಾಲ್ = ನಾಲ್ಕು ವೇದಗಳಿಂದ, ಅನ್ಸ್ ಉಡೈ = ಮಿಗಿಲಾದ ಭಕ್ತಿಯುಳ್ಳ ವಾನೋರ್ = ಪರಮಪದವಾಸಿಗಳಾದ ನಿತ್ಯ ಸೂರಿಗಳ, ನಿಲೈಯಿಲ್ = ಸ್ಥಿತಿಯಲ್ಲಿ (ಪ್ರೀತಿಯ ಹೊನಲಿನಂತಿರುವ, ಪ್ರಯೋಜನವಾದ, ಕೈಂಕಯ್ಯದಲ್ಲಿ) ನಿನ್ನನಂ= ನಿಂತವರಾದೆವು. ಇನ್= ಈಗ (ಈ ಸಂಸಾರ ದೆಶೆಯಲ್ಲಿ ನಾವು ಕೃತಕೃತ್ಯರಾಗಿ ದ್ದರೂ ಶಾಸ್ತ್ರಾಧೀನವಾದ ವರ್ಣಾಶ್ರಮಾದಿ ಸಂಬಂಧವಾದ ಪ್ರಾಕೃತ ದೇಹದಲ್ಲಿರು ವಾಗ) ನಮಕ್ = ನಮಗೆ, ಇರವ್ಆದಲಿನ್ ಇರವ್..ಆದಲಿನ್ = ರಾತ್ರಿಯಾಗಿರುವುದರಿಂದ (ಅಜ್ಞಾನಾಂಧಕಾರವಿರುವುದರಿಂದ), ಇ-ಮತಿರ್ಯಿ-ನಿಲೈವೇ.ಇನ್ನಿ= ಈ (ವೇದ ವೆಂಬ) ಚಂದ್ರನ ಬೆಳದಿಂಗಳಂತಿರುವ ಶಾಸ್ತ್ರಗಳನ್ನು ಬಿಟ್ಟರೆ, ಅಡಿಕ್ಕಡಿ = ಪ್ರತಿಗಳಿಗೆ ಯಲ್ಲ, ಆರ್ = ಹೆಚ್ಚಿ ಎಲ್ಲೆಡೆಯೂ ಆವರಿಸಿಕೊಳ್ಳುವ, ಇರುಳ್ = ಕತ್ತಲನ್ನು (ಅಜ್ಞಾನವನ್ನು, ತೀರ=ನಾಶಮಾಡಲು, ಅಡಿ = ಮೂಲಕಾರಣವಾದುದು (ಬೇರೆ ಯಾವುದಾದರೂ), ಉಳದೆ ? = ಇರುವುದೆ ?, (ಅಜ್ಞಾನವೆಂಬ ಕತ್ತಲು ಹೋಗ ಬೇಕಾದರೆ ವೇದವೆಂಬ ಚಂದ್ರನಿಂದ ಬರುವ ಸ್ಮೃತ್ಯಾದಿಗಳೆಂಬ ಬೆಳದಿಂಗಳೇ ಆಗ ಬೇಕು. ಬೇರೆ ಯಾವುದೂ ನಾಶಮಾಡಲಾರದು. ಶಾಸ್ತ್ರಜ್ಞಾನವು ಅತ್ಯಗತ್ಯ ವೆಂದು ಭಾವ) ಚ क्षोणी माक्रमता प्रवर्तित चतुर्वेदेन सच्चासदि- त्याम्न्नानादतिभक्तिजुष्टपरमव्योमस्थरीतौ वयम् । | सुस्था स्त्वद्य निशा हि न स्तदमलां श्रौतीं विना चन्द्रिकां किं वानुक्षणवर्धमानतिमिरोन्मूले निदानं परम् ॥ 3೪ ॥ 4] ಅಧಿಕಾರಸಂಗ್ರಹಮ್ ಮ.-ಉಳದಾನವ ನೈಕ್ಕುಳ್ಳಂ ವೆರುವಿಯುಲಹಳನ | ವಳ‌ ತಾಮರೈಯಿವನ್ ಶರಣಾಹವರಿ,ವರ್ ತಾಂ ॥ ಕತಾನೆನವೆಂ ಕಂತುರಪ್ಪರ್ ತುರಂದಿಡಿನುಂ | ಇಳ್ಳೆ ತಾನಿಲೈ ಹವೆಂಗಳ್ ಪಿರಾನರುಳ್ತೇನೆ ಮೇ ( ಅಪರಾಧ ಪರಿಹಾರಾಧಿಕಾರ) 25 1198 11 ಅರ್ಥ :- ಉಳದಾನ = ಇರುವಂತಹ, ವಲ್ = ಬಲವಾದ, ವಿನೈಕ್= (ಪ್ರಾರಬ್ಧವಾದ) ಪಾಪಗಳಿಗಾಗಿ, ಉಳ್ಳಂ= ಮನಸ್ಸಿನಲ್ಲಿ, ವೆರುವಿ= (ಮರುಗಿ) ಬಹಳ ಪರಿತಪಿಸಿ, ಉಲಹ್ ಅಳಂದ = ಭೂಮಿಯೆಲ್ಲವನ್ನೂ ಅಡಿಯಿಂದಳೆದ ಭಗ ವಂತನ, (ಮೊದಲು ವಾಮನನಾಗಿ ಬಂದು ನಿಗ್ರಹಿಸಿ, ಕೂಡಲೇ ತ್ರಿವಿಕ್ರಮನಾಗಿ ಜಗತ್ತನ್ನೇ ಅನುಗ್ರಹಿಸಿದವನ) ವಳರ್ = ಮೇಲೆಮೇಲೆ ಬೆಳೆಯುತ್ತಿರುವ, ತಾಮ‌ ಇಹೈ = ಪಾದಕಮಲಗಳೆರಡನ್ನೂ, ವಣ್ = ದೃಢವಾದ, ಶರಣ್ -ಆಹ = ರಕ್ಷಕ (ಉಪಾಯ) ವೆಂದು, ವರಿತವರ್ ತಾಂ= ಆಶ್ರಯಿಸಿದವರೇ (ಪ್ರಪನ್ನರೆ), ಕಳ್ಳಿ, ರ್ತಾ-ಎನ= ಬೆಳೆಯುವ ಪೈರನ್ನು ನಾಶಮಾಡುವ ಕಳೆಯಂತೆ (ಭಗವದ್ಗುಣಾನ್ ಭವಕ್ಕೆ ತಡೆಯಾಗಿ ಬರುವ) ಎಂ= ಉಂಟಾಗುವ, ಕನ್ನ= ದುಷ್ಕರ್ಮಗಳನ್ನು ತುರಪ್ಪ‌ ತೊರೆದುಬಿಡುವರು, ತುರಂದಿಡಿನುಂ ತೊರೆದುಬಿಡುವುದರಲ್ಲೂ, ಇಳ್ಳೆ-ತಾ-ನಿಲೈ = ಅಲ್ಪಬುದ್ಧಿತನದ ಅವಿವೇಕದ ಸ್ಥಿತಿಯು, ಶೆಹ = ನಾಶವಾ ಗುವಂತೆ, (ಬುದ್ದಿ ಬಲವಿಲ್ಲದೆ ಕೆಟ್ಟ ಮಾರ್ಗದಲ್ಲಿ ಪ್ರವರ್ತಿಸದಂತೆ) ಎಂಗಲ್ = ನಮ್ಮ, ಸಿರ್ರಾ = ಉಪಕಾರಮಾಡಿದ ಲಕ್ಷ್ಮೀಕಾಂತನ, ಅರುಳ್ = ದಯೆಯೆಂಬ ತೇನ್ = ಜೇನು, (ಮಧು) ಎಮೇ = ಮೇಲೆಮೇಲೆ ದೊರಕುವುದು, ಮಧುಸೇವನೆಯಿಂದ ಬುದ್ಧಿ ಮಾಂದ್ಯವು ಹೋಗಿ ಸಾತ್ವಿಕಬುದ್ಧಿ ತಿಳಿಗೊಳ್ಳುವುದು, ಸರ್ವಶರಣ್ಯನ ಕರುಣೆ ಹೆಚ್ಚಿ ಕಾಪಾಡುವುದು ಎಂದು ಭಾವ.) ಬ

कराघेभ्य स्थितेभ्यो मनसि च परिसन्तप्य विकान्तभूमेः श्रीनेतुः पादपद्मे दृढशरणतया संश्रिता स्सन्त्यजन्ति । उद्यत्सस्यप्रहाणं तृणमिव दुरघं वर्जने बुद्धिमान्द्यम् न स्यात् संवर्धते नो मधु च बहुकुपारूप मस्योपकर्तुः 0 34 0 26 ಅಧಿಕಾರಸಂಗ್ರಹಮ್ ಮೂ-ತೇನಾರ್‌ಕಮಲತ್ತಿರುಮಹಳ್ ನಾದನ ತಿಹನು ರೈಯುಂ | ನಾನಾಡುಹಂದವರ್ ವೈಯ್ಯತ್ತಿರುಪ್ಪಿ ಡಂವನ್ತರುಮ | ಕ್ಯಾನಾರಿಮಯಮುಂ ಗಂಗೈ ಯುಂ ಕಾವಿರಿಯುಂ ಕಡಲುಂ | ನಾನಾನಗರಮುಂ ನಾಕಮುಂ ಕೂಡಿಯ ನನ್ನಿಲಮೇ ॥ ೨೬ ॥ (ಸ್ಥಾನವಿ ಶೇಷಾಧಿಕಾರ) ಅರ್ಥ :-ತೇನ್ = ಮಕರಂದರಸವು, ಆರ್ = ಪೂರ್ಣವಾಗಿರುವ, ಕಮಲ ತಾವರೆಯಲ್ಲಿ ವಾಸಿಸುವ, ತಿರುಮಹಳ್ = ಮಹಾಲಕ್ಷ್ಮಿಯ, ನಾರ್ದ = ನಾಥನಾದ ಶ್ರೀಮನ್ನಾರಾಯಣನು, ತಿಷ್ಯp = ಪ್ರಕಾಶಮಾನನಾಗಿ, ಉರೈಯುಂ = ನಿತ್ಯವಾಸ ಮಾಡುವ, ರ್ವಾ ನಾಡ್ = ಪರಮಪದವನ್ನು, ಉಹಂದವರ್ = (ಬೇರೆ ಪ್ರಯೋಜನ ನನ್ನ ಪೇಕ್ಷಿಸದೆ ಪೂರ್ಣಬ್ರಹ್ಮಾನುಭವಾನಂದವನ್ನನುಭವಿಸಲು) ಮನಮೆಚ್ಚಿ ಆಸೆಪಡು ವವರು (ಪ್ರಪನ್ನರು), ವೈಯತ್ = ವಿಶಾಲವಾದ ಈ ಲೋಕದಲ್ಲಿ, ಇರುಪ್ಸ್ ಇಡ = ವಾಸಮಾಡುವ ಸ್ಥಳವೇ, ರ್ವ= ದೃಢವಾದ, ದರುಮ = ಧರ್ಮಪ್ರಚುರವಾದ, ಕರ್ಮಾನುಷ್ಠಾನಕ್ಕೆ ಅರ್ಹವಾದ) ರ್ಕಾ-ಕಾಡುಗಳಿಂದ, ಆರ್ = ಪರಿಪೂರ್ಣವಾದ, ಇಮಯಂ = ಹಿಮವತ್ಪರ್ವತದ ಪುಣ್ಯಸ್ಥಳವೂ ಅದೆ, ಗಂಗೆಯುಂ = ಲೋಕಪಾವ ನದ ಗಂಗಾತೀರವೂ ಅದೇ, ಕಡಲು= ಕಡಲಿನ ತಡಿಯೂ ಅದೇ, ನಾನಾ ನಗರಮುಂ = ವಿವಿಧಪುಣ್ಯಕರವಾದ ದಿವ್ಯ (ಕಾಂಚೀ-ಅಯೋಧ್ಯಾದಿ) ನಗರಗಳೂ ಅವೇ, ನಾಕಮುಂ= (“ ವೈಕುಂಠವಾಸೇsಪಿ ನ ಮೇsಭಿಲಾಷಃ ” ಎಂಬಂತೆ ) ವೈಕುಂಠವೂ ಅದೇ, ಕೂಡಿಯ = (ಮೇಲೆಹೇಳಿದ ಪುಣ್ಯ ಸ್ಥಳಗಳೆಲ್ಲಾ) ಸೇರಿದ, ನಲ್ = ಅತ್ಯುತ್ತಮವಾದ, ನಿಲಮೇ = ಸ್ಥಳವೇ ಆಗುವುದು, (ಪ್ರಪನ್ನರಾದ ಭಾಗವ ತೋತ್ತಮರು ವಾಸಿಸುವ ಸ್ಥಳವೇ ಸಕಲ ಪುಣ್ಯಕ್ಷೇತ್ರಗಳೂ ಒಂದೆಡೆ ಸೇರಿರುವಷ್ಟು ಬಹಳ ಪಾವನಕರವಾದುದೆಂದು ಭಾವ.) माध्वी पूर्णाव्जवासारमणरुचिकराप्राकृतावासकामाः क्षोण्यां कुलापि वा स्युः दृढविधिकरणारण्यपूर्णो हिमाद्रिः । गङ्गाकुलं कवेरप्रभववरसरितीर मम्भोधिरोधः पूता नानापुर श्राप्यमरपदमिह श्रेष्ठदेश स्स एव ಅಧಿಕಾರಸಂಗ್ರಹಮ್ ಮ-ನನ್ನಿಲಮಾಮದ ನರಹಲಾವದ್ ನನ್ನಿಮಿತ್ತ, ಎನ್ನಲುಮಾನದ್ ಯಾತಾ ಮರಂಗರಡಿಯವರ್, ಮೈ ನಿಲೈ ಮೇನ ವಿಡುಂ ಪಯಣ ನಿಲಕ್ಕಿಲರ್, ನನ್ನಿಲೈಯಾಂ ನಡುನಾಡಿನಕ್ಸ್ ನಡೆಸೆರವೇ d (ನಿರ್ಯಾಣಾಧಿಕಾರ) 27 119211 ಅರ್ಥ :-ವಿಲಕ್ಸ್ ಇಲದ್ = ಪ್ರಾರಂಭವಾಗಿರುವುದು ಮುಗಿಯಲೇಬೇಕೆಂಬ ಕಡ್ಡಾಯವಿಲ್ಲದೆ, ಈ ಸ್ಕೂಲಶರೀರವು ತಡೆಯಾಗಿ ಕಳೆಯುವುದು ಹೊರತು, ಉತ್ತಮ ದೇಶ, ಕಾಲಾದಿಗಳನ್ನು ಕಾಯದಿರುವ, ಓರ್ = (ಇಂಥದು) ಮತ್ತೊಂದಿಲ್ಲದಂತಿರುವ, ನಲ್ = ಒಳ್ಳೆಯ, ನಿಲೈಯಾನ = ಸ್ವಭಾವವುಳ್ಳ, ನಡು-ನಾಡಿ-ವ್ಯಕ್ = ನೂ ರೊಂದು ನಾಡಿಗಳ) ನಡುವೆ ಇರುವ ಬ್ರಹ್ಮನಾಡಿಯ (ಸುಷುಮ್ಮಾ ನಾಡಿ, ಮೂರ್ಧನ್ಯ ನಾಡಿ, ಇವು ನಾಮಾಂತರಗಳು) ಮಾರ್ಗಕ್ಕೆ. (ಅಥವಾ ಮಧ್ಯನಾಡಿಯ ಮೂಲಕ ಅರ್ಚಿರಾದಿ ಮಾರ್ಗಕ್ಕೆ) ನಡೈ ಪರವೇ = ಪ್ರಯಾಣಮಾಡಲು, ರ್ಮಿ = ಮಿಂಚಿನ, ನಿಲೈ = ಸ್ವಭಾವದ, (ಕ್ಷಣದಲ್ಲಿ ನಾಶವಾಗುವ) ಮೇನಿ = ಶರೀರವನ್ನು, ವಿಡುಂ = ಪಯಣತ್ = ಬಿಡುವುದೆಂಬ ಪ್ರಯಾಣಕ್ಕೆ, ಅದ್ = ಅದು, ಯಾದಾಂ = ಯಾವು ದಾಗಿದ್ದರೂ ಸರಿಯೇ, ಅದ್ = ಅದೇ, ನಲ್-ನಿಲಂ.ಆಂ = ಉತ್ತಮವಾದ ಸ್ಥಳವಾ ಗುವುದು, ಅದ್ = ಅದೇ, ನಲ್ಪಹಲ್-ಆ೦ = ಶ್ರೇಷ್ಠವಾದ ಕಾಲವಾಗುವುದು, ಅದ್ = ಅದೇ, ನಲ್ ನಿಮಿತ್ತಂ = ಮಂಗಳವಾದ ಶಕುನವಾಗುವುದು, (ಎಂದು) ಎನ್ನಲುಂ ಆಂ = (ನಿಶ್ಯಂಕೆಯಿಂದ) ಹೇಳುವಂತಾಗುವುದು. रङ्गाधीशाश्रितानां अनितर शुभकृन्मध्यनाड्यार्चिराद्या मोक्षावाप्त्यै तद्विद्विलयकरतनुत्या गरूपप्रयाणे ।

देशो य स्स्यात् स एवोत्तम इति समयो य स्स एव प्रशस्त: कीदृग्वा स्यानिमित्तं तदपि शुभकुदेवेति शक्यं हि वक्तुम् ॥ २७ ॥ 28 ಅಧಿಕಾರಸಂಗ್ರಹಮ್ ಮೂ-ನಡೈ ಪೆರವಂಗಿಪ್ಪ ಹಲೊಳಿನಾಳುತ್ತರಾಯಣಮಾಂಡ್, ಇವರುಕಾತಿ ರವಿಯಿರವಿಪತಿ ಮನ್‌ವರುಣನ್, ಕುಡೈಯುಡೈವಾನವನ್ ಪಿರಶಾಪತಿಯವರಾಲ್, ಇಡೈಯಿ ಬೋಗಂಗಳೆ ಎಪ್ಪದಮೇರುವರೇ (ಗತಿಚಿಂತನಾಧಿಕಾರ) 11 gel ಅರ್ಥ:- ನಡೈ ಪೆರ = (ಸ್ಕೂಲ ದೇಹವನ್ನು ಬಿಟ್ಟು ಸೂಕ್ಷ್ಮಶರೀರದೊಂದಿಗೆ) ಪ್ರಯಾಣಮಾಡುವಾಗ, ಅಂಗಿ = ಅಗ್ನಿ, (ಅರ್ಚಿದ್ರವತೆ) ಪಹಲ್ = ಹಗಲು, (ಕಾಲು ಒಳಿ-ನಾಳ್ = ಬೆಳಕನ್ನು ಕೊಡುವ ದಿನಗಳು, (ಶುಕ್ಲ ಪಕ್ಷ) ಉತ್ತರಾ ಯಣಂ= ಉತ್ತರಾಯಣವು, ಆಂಡ್ = ವರ್ಷ, ಇಡ್ಡೆ = ನಡುವೆ, (ಸೂರನಿಗಿಂತ ಮೊದಲು) ವರುವ = ಬರುವ, ಕಾತ್ = ವಾಯು, ಇರವಿ = ಸೂರ, ಇರವಿನ್ ಪತಿ=ರಾತ್ರಿಯ ಒಡೆಯ (ಚಂದ್ರ) ಮಿನ್ = ಮಿಂಚು, ವರುಣನ್ = ವರುಣ ದೇವನು, ಕುಡೈ ಉಡೈ = ಛತ್ರಧರನಾದ, ವಾನವರ್-ರ್ಕೋ = ದೇವತೆಗಳ ಅಧಿಪತಿ, (ಇಂದ್ರ) ಸಿರಶಾಪತಿ = ಪ್ರಜಾಪತಿ, (ಬ್ರಹ್ಮ) ಎನ್.ಇವರಾಲ್ ಎಂಬೀ ನಿಯಮಿತ ರಾದ ದೇವತೆಗಳಿಂದ, ಇಷ್ಟೆ. ಇಡ್ಡೆ = ತಮ್ಮ ಎಲ್ಲೆಯ ಪ್ರತಿ ಸ್ಥಳದಲ್ಲೂ, ಬೋಗಂ ಗಳ್ = (ತಾನಾಗಿ ದೊರಕುವ) ಸುಖಗಳನ್ನು, ಎದ್ದು = ಪಡೆದು, ಎಲ್.ಶೋಭಿ ಸುವ, ಪದಂ = ಪರಮಪದವನ್ನು, ಏರುವರೇ = ಹತ್ತಿ ಹೋಗಿ ಸೇರುವರಲ್ಲವೆ ? संप्रस्थाने हुतवहदिने पूर्वपक्षायनेऽब्दः वातः पौर्वो रविशशितटित्पाशिन छत्रधारी । देवाधीशो विधि रिति कृतानेभि रासाद्य मध्ये मध्ये भोगान् द्युतिमदधिरोहन्ति मुक्ताः पदं तत् ಅಧಿಕಾರಸಂಗ್ರಹಮ್ ಮೂ-ಏರಿಯಲ್ಲಿಪ್ಪದಮೆಲ್ಲಾವುಯಿರು ಮಿತವುಹಕ್ಕು, 29 ನಾರುತು ಮುಡಿ ನಾದಕ್ಕೆ ನಣ್ಣಿಯಡಿಮೆಯಿಲ್ ನಂ, ಕೂರು ಕವರ್‌ನ್ಸ್ ಗುರುಕ್ಕಳ್ ಕುಂಗಳ್ ಕುರೈಕ, ಮಾರುದಲಿ ಮಹಿ ನೈಂ ಬೋಗತ್ತು ಮನ್ನುವಮೇ ॥ ೨೯ ॥ (ಪರಿಪೂರ್ಣಬ್ರಹ್ಮಾನುಭವಾಧಿಕಾರ) ಅರ್ಥ:- ಎನ್ಸಿಲ್ = ಪ್ರಜ್ವಲಿಸುವ, ಪದಂ = ಸ್ಥಾನವನ್ನು, (ಪರಮ ಪದ ವನ್ನು) ಏರಿ = (ಅರ್ಚಿರಾದಿ ಮಾರ್ಗದಿಂದ) ಹತ್ತಿ ಪಡೆದು, ಎಲ್ಲಾ ಉಯಿರುಂ= ಎಲ್ಲಾ ಜೀವಾತ್ಮರಿಗೂ, ಇತಂ = ಹಿತವನ್ನು ಉಹಕ್ಕುಂ= (ಉಂಟುಮಾಡಿ) ಹರ್ಷಿ ಸುವ, ನಾರು = ತುಭಾಯ್ ಮುಡಿ = ಪರಿಮಳಿಸುವ ತುಳಿಸೀಮಾಲಿಕೆಯನ್ನು ತಲೆ ಯಲ್ಲಿ ಮುಡಿದಿರುವ, ನಾದಕ್ಕೆ = ಸ್ವಾಮಿಯಾದ.ಶ್ರೀಮನ್ನಾರಾಯಣನನ್ನು, ನಣ್ಣಿ = ಬಹಳ ಹತ್ತಿರಸೇರಿ, ಅಡಿಮೈಯಿಲ್ = (ನಾವು ಮಾಡುವ) ಕೈಂಕಯ್ಯದಲ್ಲಿ, ನಂ= ನಮ್ಮ, ಕೂರು = ಪಾಲನ್ನು, ಕವರ್‌ನ್ಸ್ = ಆಸೆಪಟ್ಟ, (ಈ ಜೀವರಿಗೂ ದಾಯಭಾಗ ಪುರುಷಾರ್ಥ ದೊರಕಬೇಕೆಂದು ಆಸೆಪಟ್ಟ)ಗುರುಕ್ಕಳ್ = ಗುರುಗಳ, ಕುಂಗಳ್ = (ಸಮೂಹಗಳ) ಗೋಷ್ಠಿಗಳ, ಕುರೈ-(ಕಾಲಂದಿಗೆಗಳ ಧ್ವನಿಗಳಿಂದ) ಹರ್ಷದ್ದಾರ ಮಾಡುವ, ಕಲ್ = ಪಾದಗಳ, ಕೀp =ಕೆಳಗಡೆ, ಮಾರುದಲ್ ಇ = ಮತ್ತೆ ಹಿಂದಿರುಗದ, ವ್ಯಂ= ಮೇಲೆ ಮೇಲೆ ಹೆಚ್ಚುವ, ಭೋಗ = (ಕೈಂಕರವೆಂಬ) ಸುಖದಲ್ಲಿ, (ಪರಿಪೂರ್ಣ ಬ್ರಹ್ಮಾನುಭವಾನಂದದಲ್ಲಿ) ಮಹಿನ್ಸ್ = ಬಹಳ ಹರ್ಷ ಗೊಂಡವರಾಗಿ, ಮದ್ರುವಮೇ = ನೆಲೆಯಾಗಿ ನಿಲ್ಲುವವರಾಗುವೆವು, (ಪ್ರಪನ್ನರಿಗೆ ದೊರಕುವ ಪುರುಷಾರ್ಥವು ಇದೇ, ಪೂರ್ಣವಾದ ಆನಂದವೂ ಇದೇ, ಇತರರಿಗೆ ಇದು ಲಭಿಸದು. ಪರಿಪೂರ್ಣವಾದ ಪರಬ್ರಹ್ಮನ ಅನುಭವಾನಂದವನ್ನು ಪಡಲು ಅಧಿಕಾರಿಗಳು ಶರಣಾಗತಿ ಧರ್ಮವನ್ನು ಅನುಷ್ಠಿಸಿದ ಭಾಗವತರೇ ಹೊರತು ಬೇರೆ ಯವರಲ್ಲವೆಂದು ಭಾವ.) अध्यारुयोज्वलं तत् परमपद मथो सर्वजीवेष्टसिद्धधा प्रीतं प्राप्योपकण्ठं परिमळतुलसीदाममौळिं स्वनाथम् । कैर्येश न आप्त्वा स्वगुरुपरिषदां मञ्जुमञ्जीरशिञ्चत्- पादाब्जाना मधस्तात् सुदृढ मविरहा स्स्याम भोगे प्रहृष्टाः ॥ २९ ॥ 30 ಅಧಿಕಾರಸಂಗ್ರಹಮ್ ಮೂ -ಮನ್ನು ಮನೈತ್ತುರವಾಯ್ ಮರುಳ್ ಮಾತ್ತುರಳಾಯುಮಾ ತನ್ನಿ ನೈವಾಲತ್ತುಂ ದರಿತ್ತೊಂಗುಂ ತನಿಯಿರೈ ಯಾಮ್, ಇನ್ನ ಮುದತ್ತ ಮುದಾಲ್ ಇರಂಗುಂ ತಿರುನಾರಣನೇ, ಮನ್ನಿಯವನ್ ಶರಣ್ ಮತ್ತೋ‌ ಪನಿ ವರಿಪ್ಪವರೇ ॥೩೦|

(ಸಿದ್ಧೋಪಾಯಶೋಧನಾಧಿಕಾರ) ತ. ಅರ್ಥ :-ಮನ್ನು = (ನಿತ್ಯವಾದ) ಸ್ಥಿರವಾದ, ಅನೈತ್ = ಸರ್ವವಿಧದಾರ ಉರವಾಯ್ = ಬಂಧುವಾಗಿಯೂ, ಮರುಳ್ = ಅಜ್ಞಾನವನ್ನು, ಮಾತ್ರ = ನಾಶ = ಮಾಡುವ, ಅರುಳ್ = ಕೃಪೆಗೆ, ಆನಿಯುಂ ಆಯ್ = ಸಮುದ್ರದಂತಾಗಿಯೂ, ತ ನಿನೈವಾಲ್ = ತನ್ನ ಸಂಕಲ್ಪದಿಂದಲೇ, ಅನೈತ್ತುಂ = ಎಲ್ಲವನ್ನೂ, ದರಿತ್ = ಧರಿಸಿ, ಓಂಗುಂ = ಅಭಿವೃದ್ಧಿಯಾಗುವ, ತನಿ = ಅದ್ವಿತೀಯವಾದ, ಇರೈಯಾಯ್ = ಸ್ವಾಮಿ ಯಾಗಿಯೂ, ಇನ್ = ಭೋಗ್ಯವಾದ, ಅಮುದತ್ = ಅಮೃತಕ್ಕಿಂತಲೂ, ಅಮ ದಾಲ್ = (ಮೇಲಾದ) ಅಮೃತರೂಪಿಣಿಯಾದ ಮಹಾಲಕ್ಷ್ಮಿಯಿಂದ, ಇರಂಗುಂ = ಕೃಪೆಗೈಯ್ಯುವ, ತಿರು. ನಾರಣನೇ = ಲಕ್ಷ್ಮೀಸಮೇತನಾದ ನಾರಾಯಣನೇ, (ನಮಗೆ) ಮತ್ತೆ = ಬೇರೆ, ಓರ್ = ಯಾರೊಬ್ಬರೂ, ಪತ್= ರಕ್ಷಕರು, ಇ= ಇಲ್ಲದೆ, ವರಿಪ್ಪವರ್ಕೆ = (ಭಗವಂತನನ್ನೇ) ವರಿಸುವವರಿಗೇನೆ, (ಮೇಲೆಹೇಳಿದ ಶ್ರೀಮನ್ನಾರಾಯಣನು), ಮನ್ನಿಯ = ಶಾಶ್ವತವಾದ, ವನ್ = ಬಲವಾದ, ಶರಣ್ = (ರಕ್ಷಕನಾಗುವನು) ಉಪಾಯವು. 1= (ಸಕಲವಿಧ ಬಂಧುವೂ, ಅಪಾರ ಕಾರುಣ್ಯನೂ, ಸರ್ವಶಕ್ತನೂ, ಆಗಿದ್ದರೂ ಏನಾದರೊಂದು ವ್ಯಾಜವನ್ನು ಬಯಸಿಯೇ ಉಪಾಯಾಂತರ ಸ್ಥಾನದಲ್ಲಿ ತಾನಿದ್ದು ಮೋಕ್ಷವನ್ನು ಕೊಡುವನು, ಆ ವ್ಯಾಜವಾದರೂ “ ನೀನೇ ಶರಣು ನಿನ್ನ ಹೊರತು ಮತ್ತಾರೂ ಇಲ್ಲ ” ಎಂದು ಕೇಳಿಕೊಳ್ಳುವುದೇ ಆಗುವುದು, ಕ್ರಮವರಿತು ಅದೇ ಪ್ರಪತ್ತಿಯೆಂದೆನಿಸುವುದು, ಪ್ರಪತಿಗೈಯ್ಯದವನಿಗೆ ದೇವರು ಮುಕ್ತಿಕೊಡನು ಎಂದು ಭಾವ). नित्यो बन्धु स्समस्त स्त्वमतिविहतिकृत् पूर्णकारुण्यवार्धिः संकल्पेनैव सर्वप्रभु रखिलधरो वर्धमानोऽद्वितीयः । लक्ष्म्या भोग्यामृतादप्यधिकमधुरयैवानुकम्पी दृढो नः स श्रीनारायणो न त्वितर इति विदामेव नित्योऽस्त्युपायः ॥ ३० ॥ ಅಧಿಕಾರಸಂಗ್ರಹವ ಮೂವರಿಕ್ಕಿ ನನನ್ ಪರ್ರ ಯಾವರೈಯೆನ್ಸ್ ಮರೆಯದನಿಲ್, ವಿರಿಕ್ಕಿನದುಂ ಕುರಿಯೊಟ್ರಾಲ್ ನಿನೈಯಕೈ ಯಾದಲಿನ್ ನಾಂ, ಉರೈಕ್ಕಿನ ನನ್ನೆರಿ ಓರುಂಪಡಿಹಳಿಲೋರ್‌ನ್ನು ಲಹಂ, ದರಿಕ್ಕಿನ ತಾರಕನಾರ್ ತಹವಾಲ್ ದರಿಕ್ಕಿ ನನಮೇ (ಸಾಧೂಪಾಯಶೋಧನಾಧಿಕಾರ) 31 loll

ಅರ್ಥ: ಪರನ್ ಸರೋತ್ತಮನಾದ ಲಕ್ಷ್ಮೀಕಾಂತನು, ಯಾವರೆ = ಯಾರನ್ನು, ವರಿಕ್ಕಿದ್ರನನ್ = ವರಿಸುವನು, ಎನ್= ಎಂದು, ಮರೆಯದನಿಲ್ - ವೇದದಲ್ಲಿ, ವಿರಿಕ್ಕಿನದುಂ = ವಿಸ್ತರಿಸಿದುದೂ (ಸ್ಪಷ್ಟಿಕರಿಸಿ ಹೇಳಲಾಗಿರುವ ಆ ವರ ಣವು,) ವಿನೈಯರೈ ಪಾಪಮಾಡಿರುವವರನ್ನು (ಅನಾದಿ ಕರ್ಮಪ್ರವಾಹದಿಂದ ನಿಗ್ರಹಕ್ಕೆ ವಿಷಯರಾದವರನ್ನು) ಕುರಿ.ಒನ್ಸಾಲ್ = (ಯಾವುದಾದರೂ) ಒಂದು ವ್ಯಾಜದಿಂದ, (ನೆಪವೇಕೆಯೆಂದರೆ, ಎಲ್ಲರಿಗೂ ಮುಕ್ತಿ ಬರಬೇಕಾಗುವುದೆಂದು ಭಾವ) ಆದಲಿಲ್ = ಆದುದರಿಂದ, ನಾಂ = ನಾವು, ಉರೈಕ್ಕಿನ = (ಶಾಸ್ತ್ರಗಳಲ್ಲಿ) ಹೇಳಲ್ಪ ಡುವ, ನಲ್ ನೆರಿ = ಒಳ್ಳೆಯ ಮಾರ್ಗವು, ಭಕ್ತಿಪ್ರಪತ್ತಿ ರೂಪವಾದ ಉಪಾಯಗಳು) ಓರುಂಪಡಿಹಳಿಲ್ = (ನಿರ್ಣಯಮಾಡಬೇಕಾದ) ಪ್ರಕಾರಗಳಲ್ಲಿ, ಶಾಸ್ತ್ರಗಳಲ್ಲಿ ಹೇಳಿರುವಂತೆ) ಓರ್‌ನ್ಸ್ = (ಚೆನ್ನಾಗಿ ವಿಮರ್ಶಿಸಿ) ತಿಳಿದುಕೊಂಡು (ಭಕ್ತಿ ಪ್ರಪತ್ತಿಗಳೇ ವಶೀಕರಣವೆಂದೂ ಅವುಗಳಿಂದ ವಶೀಕೃತನಾದ (ಭಗವಂತನೇ) ಶ್ರೀವಲ್ಲಭನೇ ಸಾಕ್ಷಾತ್ತಾಗಿ ಪ್ರಧಾನವಾದ ಉಪಾಯವೆಂದೂ ಚೆನ್ನಾಗಿ ತಿಳಿದು) ಉಲಹಂ = ಲೋಕಗಳನ್ನು (ಅಂತರಾಮಿಯಾಗಿದ್ದುಕೊಂಡು), ದರಿಕ್ಕಿನ = ಧರಿಸುವ, ತಾರಕನಾರ್ = (ಸಂಸಾರವನ್ನು ದಾಟಿಸುವ) ಉದ್ಧಾರಮಾಡುವ ಭಗವಂ ತಹವಾಲ್ = ಕರುಣೆಯಿಂದ, ದರಿಕ್ಕಿನನಮ್ ಧರಿಸಲ್ಪಟ್ಟಿರುವೆವು, (ಉಜೀವಿತರಾದೆವು) ಪ್ರಪತ್ತಿಧರ್ಮದಲ್ಲಿ ನೆಲೆಗೊಂಡಿರುವೆವು, (ಪರಮಪುರುಷ ವರಣವೂ ಸಹ ಪ್ರೀತಿರೂಪವಾದ ಭಕ್ತಿಪ್ರಪತ್ತಿಗಳೆಂಬ ವ್ಯಾಜವಿಶೇಷಗಳ ಅಧೀನ ವಾಗಿರುವುದರಿಂದ ಸಿದ್ಯೋಪಾಯದ ವಶೀಕರಣದ ಮೂಲಕ ಇವೇ ಮೋಕ್ಷೇಪಾಯ ಗಳು. ಇವುಗಳಲ್ಲೂ ಪ್ರಪತ್ತುಪಾಯವೇ ಸತ್ವ ಸಾಧಾರಣವಾಗಿಯೂ, ತಪ್ಪದೆ ಪೂರ್ಣ ಫಲ ಕೊಡುವುದೂ ಆಗಿದೆ. ಆದುದರಿಂದಲೇ ಆಚಾರರಿಗೂ ಇದರಲ್ಲೇ ಅಭಿರುಚಿ ಎಂಬುದು ಸ್ಪಷ್ಟವಾಗಿದೆ.) ತನ,

त्रय्यन्ते ’ वृणुते य मेव पर ’ इत्येतत् प्रपञ्चीकृतं व्याजेनैव च केनचित् तदघिन स्तस्मात् वयं सत्पथम् । निर्धार्यासु च रीतिषूदित मिमं विज्ञाय विश्वस्य च । धर्तु स्तारयितु धृताः करुणयाऽभूम प्रतिष्ठापिताः ॥ = ? ॥32 ಅಧಿಕಾರಸಂಗ್ರಹಮ್ ಮೂ-ತಹವಾಲ್ ದರಿಕ್ಕಿ ತನ್ನಡಿಯಾ‌ ಹಳ್ಳಿ ತನ್ರಲ್, ಹವಾದರಂತಿಯುಂ ಮೆಯ್ಯ ರುಳವಿತ್ತರ್ಹ ಮೆಯ್ಯು ರೈರ್ಯಿ, ಅಹವಾಯರಿಂದನ‌ ಆರಣನೀತಿ ನೆರಿಕುದಲ್, ಉಹವಾರೆನವೆಂಗಳ ದೇಶಿಕರುಯುರೈತನರೇ (ಪ್ರಭಾವವ್ಯವಸ್ಥಾಧಿಕಾರ) ಅರ್ಥ :-ತಹವಾಲ್ = ದಯೆಯಿಂದ, (ಭಗವಂತನ ಕೃಪೆಯನ್ನವಲಂಬಿಸಿ ದರಿಕ್ಕಿನ = ಆತ್ಮಧಾರಣೆ ಮಾಡಿಕೊಂಡಿರುವ, (ಉಪಾಯವನ್ನು ಅನುಷ್ಠಿಸಿದವರ ತನ್ ಅಡಿಯಾರ್ ಹಳ್ಳೆ = ತನ್ನ ಆಶ್ರಿತರನ್ನು (ಪ್ರಪನ್ನರನ್ನು) ತನ್-ತರಲ್ = ತನ್ನ ಸ್ವಭಾವವನ್ನು ಕೊಡುವುದರಲ್ಲಿ, (ಅವರಿಗೆ ತನ್ನ ಸಾಮ್ಯತೆಯನ್ನುಂಟುಮಾಡುವುದ ರಿಂದ ಎಂದು ಭಾವ) ಮಿಹ= ಹೆಚ್ಚು, ಆದರಂ= ಆದರಣೆಯನ್ನು, ಶೆಯ್ಯುಂ= ಮಾಡುವ, ಮೆಯ್ -ಅರುಳ್ = ಅಮೋಘವಾದ ಕರುಣೆಯುಳ್ಳವನಾದ, ವಿತ್ತ ರ್ಹ= ಆಶ್ಚರಕರವಾದ ವ್ಯಾಪಾರವುಳ್ಳ (ಶ್ರೀಕೃಷ್ಣನ), ಮೆಯ್ - ಉರೈಯಿನ್ = ಸತ್ಯವಚನ ವಾದ ಚರಮಶ್ಲೋಕದ (ಅತಿ ದಯೆಯಿಂದ ಭಗವಂತನು ಉಪದೇಶಿಸಿದ “ಸತ್ವ ಧರಾನ್…….. ಮಾಶುಚಃ” (ಎಂಬುದರ ಅರ್ಥವನ್ನು) ಅರ್ಥವನ್ನು, ಅಹವಾಯ್. ಅರಿಂದವರ್= ತಾತ್ಪರಸಹಿತ ಅರಿತವರು (ವ್ಯಾಸಾದಿಗಳು), ಆರಣ = ಉಪನಿಷತ್ತಿನ ನೀತಿ ನೆರಿ = ನೀತಿಮಾರ್ಗದ, ಕುಲೈದನ್ = ಭಂಗವನ್ನು, ಉಹವಾರ್ = ಅಂಗೀ ಕರಿಸರು, ಎನ=ಎಂದು ಉ = ನಿಜವಾದ ಅರ್ಥವನ್ನು, ಉರೈತನರ್ ಉಪದೇಶಿಸಿದರು. (ಏಕದೇಶಿಗಳಾದ ಕೆಲವರಂತಲ್ಲದೆ, ಸ್ವತಃ ಕಲ್ಪಿಸಿಕೊಂಡಂತೆ ಕಲ್ಪನೆ ಮಾಡದೆ, ಶ್ರೀ ವೇದವ್ಯಾಸರೇ ಮೊದಲಾದವರು ಒಪ್ಪುವಂತೆ ಹೇಳಿದುದನ್ನು ಸ್ಥಿರೀಕರಿಸುವುದ ರಿಂದ, ನಮ್ಮ ಸಂಪ್ರದಾಯವೇ ಪ್ರಾಮಾಣಿಕವಾದುದೆಂಬುದು ಸಾರಾರ್ಥ). कारुण्येनात्तसत्तान् स्वपदपरिचरान् स्वस्वभावप्रदाने आधिक्येनादरं कुर्वत ऋतकरुणस्याद्भुतेहस्य शौरेः । सत्योते सार्थभावप्रविद उपनिपत्नीतिमार्गस्य भ नैवाङ्गीकुर्वते हीत्युपदिदिशु रिंद देशिकेन्द्रा यथार्थम् ॥ 33 | 51 ಅಧಿಕಾರಸಂಗ್ರಹಮ್ ಮೂ-ಉಯುರೈಕ್ಕು ಮರೈ ಹಳಿಲೋಂಗಿಯ ವುಮನಾರ್, ನಯಳಪ್ಪರಿದಾದಲಿನ ನಂದ್ ಕೂಲ್ ಪಣಿವಾರ್, ತಳ್ಮೆ ಕಿಡಕ್ಕತ್ತರಮಳವನ್ನ ನಿಯಪ್ಪಿಲದಾಂ, ಉಯುರೈತನರೋರನ್ನವಿರ ವುಯರ್‌ ನರೇ (ಪ್ರಭಾವರಕ್ಷಾಧಿಕಾರ) 33 llaall ಅರ್ಥ:-ಉ = ಇದ್ದದ್ದಿದ್ದ ಹಾಗೆಯೇ (ನಿಜಾಂಶವನ್ನು), ಉರೈಕ್ಕು = ಸತ್ಯ ವಾಗಿ ಹೇಳುವ, ಮಹಳಿಲ್ = ವೇದಗಳಲ್ಲಿ (ವೇದಾಂತಗಳಲ್ಲಿ), ಓಂಗಿಯ (ನಿಸ್ಸ ಮಾಭ್ಯಾಧಿಕನಾಗಿ) ಪ್ರತಿಪಾದಿಸಲ್ಪಡುವ, ಉತ್ತಮನಾರ್ = ಪುರುಷೋತ್ತಮನ (ಶ್ರೀಮನ್ನಾರಾಯಣನ) ವ = ವೈಲಕ್ಷಣ್ಯವು (ಪ್ರಭಾವವು), ಅಳಪ್ಪ ಅರಿದ್ ಅಳೆಯಲಾಗದದು, ಆದಲಿಲ್ = ಆದುದರಿಂದ (ಸಿದ್ಯೋಪಾಯದ ಮಹಿಮೆ ಇಷ್ಟೆ ಎಂದು ಹೇಳಲಾಗದಿರುವುದರಿಂದ), ವಂದ್ = ಬಂದು (ಅಕಿಂಚನರಾಗಿಯೂ, ಅನನ್ಯಗತಿಕರಾಗಿಯೂ ಬಂದು), ಕಲ್-ಪಣಿವಾರ್ = ಪಾದಗಳನ್ನು ಆಶ್ರಯಿಸು ನವರ ( ಪ್ರಪನ್ನರ ), ತ = ಕೀಳುತನವು (ಜಾತ್ಯಾದಿಗಳಿಂದಿರಬಹುದಾದ ಕೀಳುತನ), ಕಿಡಕ್ಕ = ಇದ್ದರೂ ಸಹ (ಇದರಿಂದ ಅವರಿಗೆ ಪುರುಷಾರ್ಥ ಹಾನಿ ಯಿಲ್ಲದಿರುವುದರಿಂದಲೂ, ಪ್ರಭಾವದ ನಿಮಿತ್ತವಾಗಿ ಭಗವಂತನಭಿಮಾನದಲ್ಲಿ ಕೊರತೆ ಯಿಲ್ಲದಿರುವುದರಿಂದಲೂ, ಪ್ರಭಾವಕ್ಕೆ ನ್ಯೂನತೆ ಇಲ್ಲವೆಂದು ಭಾವ) ತರಂ = ಪ್ರಭಾ ವವು, ಅಳವ್ ಎನ್ನ = ಅಳತೆಗೆ ಒಳಪಟ್ಟಿದ್ದು ಎಂಬ, ವಿಯಪ್ಪ = ಮಾತು (ಶಬ್ದವು) ಇಲದಾಂ = ಇಲ್ಲದಂತಾಗುವುದು (ಅಪರಿಚ್ಛಿನ್ನವಾದುದು), ಉ = (ಭಾಗವತರ ಪ್ರಭಾವವು ಅಳೆಯಲಾಗದು ಎಂಬ) ಸತ್ಯವಾದುದನ್ನು, ಉಯರ್‌ನ್ದನರ್ = (ಜ್ಞಾನಾನುಷ್ಠಾನವೈರಾಗ್ಯಗಳಿಂದ) ಅಧಿಕರಾದ ನಮ್ಮ ಆಚಾರೈರುಗಳು, ಓರಂ ತವಿರ = ಪಕ್ಷಪಾತವಿಲ್ಲದೆ (ದೋಷವುಳ್ಳ ಭಾಗವತರು, ದೋಷವಿಲ್ಲದ ಭಾಗವತರೆಂದಾ ಗಲೀ, ಈತ ಮಂದಾಧಿಕಾರಿ, ಈತ ಪೂರ್ಣಾಧಿಕಾರಿ ಎಂದಾಗಲೀ ಪಕ್ಷಪಾತವಿಡದೆ ಕೇವಲ ವಾತ್ಸಲ್ಯದಿಂದ) ಉರೈತನರ್ = ಉಪದೇಶಮಾಡಿ ಕರುಣಿಸಿದರು. वेदान्तेषु यथार्थवादिषु परस्योक्तस्य पुंसोऽपरि- च्छेद्यं तन्महिमेत्युपागतवतां पादाश्रितानां सताम् । नैच्ये सत्यपि मेयताविरहितो भाति प्रभावस्त्विति वाचार्या इह पक्षपातरहिता स्तत्वं महान्तोऽब्रुवन् ॥ 3 3 ॥ 34 ಅಧಿಕಾರಸಂಗ್ರಹಮ ಮೂ.-ಉಯರ್‌ನನ್ ಕಾವಲನಲ್ಲಾ‌ಕುರಿಮೈ ತುರಂದುಯಿರಾಯ ಮಯರ್ ನ ಮೈ ತೀ‌ನ್ಸ್ ಮತ್ತೊರ್‌ಯಿತ್ರಿ ಯಕ್ಕ ಮಾಯ್, ಪಯದ್ಧವನ್ನಾರಣನ್ ಪಾದಂಗಳ್ ಶೇರ್‌ ನ್ಸ್ ಪ ವಡಿಯಾರ್, ನಯನ್ ಕುತ್ತೀವಲೆಲ್ಲಾ ನಾಡು ನಮನುವೋ ದಿನಮೇ (ಮೂಲಮಂತ್ರಾಧಿಕಾರ) llaell ಅರ್ಥ :- ಉಯ‌ ಸ್ಟರ್ನ = (ಸತ್ವ ಜಗತ್ಕಾರಣತ್ವದಿಂದಲೂ, ನಿಸ್ಸಮಾಭ್ಯಧಿಕ ತನದಿಂದಲೂ) ಸರೋತ್ತಮನಾದ, ಕಾವಲನ್ = ರಕ್ಷಕನಾದ (ಸತ್ವ ಸಂರಕ್ಷಕನಾದ ನಾರಾಯಣನಿಗಿಂತ) ಭಗವಂತನಿಗಿಂತ, ಅಲ್ಲಾರ್ = ಅನ್ಯರಿಗೆ, ಉರಿಮೈ =ಶೇಷ ನಾಗಿರುವಿಕೆಯನ್ನು, ತುರನ್ಸ್ = ಬಿಟ್ಟು ಬಿಟ್ಟು (ಶ್ರಿಯಃಪತಿಗೇ ಶೇಷನಾಗಿ ಅನ್ಯರಿ ಗಲ್ಲವೆಂದಿದ್ದು (ಇದರಿಂದ ಅಕಾರಾರ್ಥ ಮಕಾರಾರ್ಥಗಳನ್ನು ತಿಳಿಸಿದಂತಾಯಿತು), ಉಯಿರಾಯ್ = ದೇಹೇಂದ್ರಿಯಾದಿಗಳಿಗಿಂತ ವಿಲಕ್ಷಣವಾಗಿ (ಅಣುಪರಿಮಾಣತ್ವ, ಜ್ಞಾನತ್ವ, ಜ್ಞಾನ ಗುಣಕತ್ವಾದಿರೂಪವಾದ ಮಕಾರಾರ್ಥದ ಪರಾಮರ್ಶದಿಂದ (ದೇಹೇಂದ್ರಿಯಾದಿಗಳಿಗಿಂತ ಬೇರೆಯವನಾಗೆಂಬ ಮಕಾರಾರ್ಥ ತಿಳಿದಂತಾಯಿತು) ಮಯರ್‌ನ್ದಮೈ = (ಅಹಂಕಾರಮಮಕಾರಗಳಾದ) ಅಜ್ಞಾನವನ್ನು, ತೀರ್‌ನ್ = ಹೋಗಲಾಡಿಸಿ, ಮತ್ತಓರ್ ವ್ಯ-ಇನ್ರಿ = ಬೇರೆ ಒಂದು ದಾರಿಯಿಲ್ಲದೆ (ಅತ್ಯಂತ ಪಾರತಂತ್ರದಿಂದಲೂ, ಅತ್ಯಂತಾಶಕ್ತಿಯಿಂದಲೂ ಬೇರೊಂದುಪಾಯವಿಲ್ಲದೆ ಅಕ್ಕಲಂ.ಆಯ್ = ರಕ್ಷಿಸಲ್ಪಡಬೇಕಾದ ವಸ್ತುವೆಂದು ಸಮರ್ಪಿಸಲ್ಪಟ್ಟು (ನಮಃ ಎಂಬುದರ ಮೂರರರ್ಥಗಳನ್ನು ತಿಳಿಸಲಾಯಿತು), ಪಯಕ್ಷವನ್ = ಜಗತ್ತನ್ನು ಸೃಷ್ಟಿಸಿದ, ನಾರರ್ಣ = ನಾರಾಯಣನ, ಪಾದಂಗಳ್ = ಅಡಿಗಳನ್ನು, ಶೇರ್‌ನ್ಸ್ = ಸೇರಿ (ಉಪಾಯವನ್ನಾಗಿ ಆಶ್ರಯಿಸಿ), ಪವಡಿಯಾರ್ = ನಿತ್ಯಸೂರಿಗಳು, ನಯನ = ಪ್ರೀತಿಯಿಂದ ಮಾಡುವ, ಕುತ್ತೇವಲೆಲ್ಲಾಂ = ಸತ್ವವಿಧವಾದ ಕೈಂಕರ ಗಳೆಲ್ಲವನ್ನೂ, ನಾಡು = ಪ್ರಾರ್ಥಿಸುವ ರೀತಿಯನ್ನು ವಿಶದವಾಗಿ ಪ್ರತಿಪಾದಿಸುವ ನಲ್- ಮನು = ಉತ್ತಮವಾದ ಮಂತ್ರವನ್ನು, ಓದಿನವೆ = (ಸದಾಚಾರರ ಮುಖ ದಿಂದ) ಅರ್ಥವತ್ತಾಗಿ ಓದಿ ಅರಿತಿರುವೆವಲ್ಲವೆ : (ಶ್ರೀಮನ್ನಾರಾಯಣನಿಗೇ ನಾವು ದಾಸರು, ಇತರರಿಗಲ್ಲ ಎಂಬರಿವಿನಿಂದ ಅಹಂಕಾರಮಮಕಾರಗಳನ್ನು ತೊರೆದವರಾಗಿ ಬೇರೆ ಮಾರ್ಗವಿಲ್ಲದೆ ಭಗವಂತನ ಅಡಿದಾವರೆಗಳೇ ಶರಣು ಎಂದು ಅವನ್ನೇ ಆಶ್ರಯಿಸಿ, ನಿತ್ಯಸೂರಿಗಳ ಸಂಗಡ ಪರಮ ಪದದಲ್ಲಿ ಸತ್ವವಿಧ ಕೈಂಕಯ್ಯ ಸಾಮ್ರಾಜ್ಯ ವನ್ನನುಭವಿಸುವರೆಂಬರ್ಥವನ್ನು ಕೊಡುವ ಅತ್ಯುತ್ತಮ ಮಂತ್ರವಾದ ಅಷ್ಟಾಕ್ಷರಿಯನ್ನು ಸದಾಚಾರರ ಕೃಪೆಯಿಂದ ಅವರ ಮುಖದಿಂದಲೇ ಅರ್ಥಸಮೇತ ಅರಿತೆವು ಎಂದು ಭಾವ. ಇಲ್ಲಿ ಉಪಪಾದಿತವಾದ ಅಧಿಕಾರಸಂಗ್ರಹಮ್ 35 ಅನೇಕಾರ್ಥಗಳಲ್ಲಿ ವಾಕ್ಯತ್ರಯಪಕ್ಷದಲ್ಲೇ ತಮಗೆ ಅಭಿಮತವಾದ ತತ್ವ ಹಿತ ಪುರು ಷಾರ್ಥಗಳೆಂಬ ಯೋಜನೆಯ ಸಂಗ್ರಹವಿದು). श्रेष्ठात् त्रातुः परेषां परिचरण मिहापास्य व्धात्मवोधाः धूताहंताभिमाना अनितरगतयो . रक्ष्यभूताः प्रपन्नाः । स्रष्टु नारायणस्य स्थिरफलदपड़ौ नित्यसुर्याप्तसेवा: प्रीत्या सर्वा लभन्ते त्विति नु विशदयन्तं मनुं ह्यभ्यसिप्म ॥ ३४ ॥ ಮ-ಓದುಮಿರಂಜೈ ಯಿಶೈನ್ಸ್ ಅರುಳಾಲುದವುಂತಿರುಮಾಳ್‌, ಪಾದಮಿರಂಡುಂ ಶರಣೆನಪ್ಪ ಸಂಪಂಗಯತ್ತಾಳ್, ನಾದನೈ ನಣ್ಣಿನಲಂ ತಿಹ ನಾಟ್ಟಿಲಡಿಮೈಯೆಲ್ಲಾ, ಕೊದಿಲುಣರ್ತ್ತಿಯುಡನ್ ಕೊಳ್ಳು ಮಾರು ಕುರಿತನಮೇ॥೩೫॥ (ದ್ವಯಾಧಿಕಾರ) ಅರ್ಥ:-ಓದುಂ= (ಕಠವಲ್ಲಿಯಲ್ಲಿ) ಓದಲ್ಪಡುವ, ಇರಂಡೈ = (ಪೂಖಂಡ, ಉತ್ತರಖಂಡ) ಎರಡನ್ನೂ, ಇಫ್ರೆಂದ್ = ಒಂದಾಗಿ ಕೂಡಿಸಿ, ಅರುಳಾಲ್ = ದಯೆ ಯಿಂದ, ಉದವುಂ = ಒದಗುವಂತಹ (ಒಂದು ಸಲ ಉಚ್ಚರಿಸಿ ಎಂದು ದಯವಿಟ್ಟು ವಿಧಿಸುವ), ತಿರು.ಮಾಲ್ = ಮಹಾಲಕ್ಷ್ಮಿಯಲ್ಲಿ ವ್ಯಾಮೋಹವುಳ್ಳ ಶ್ರೀಯಃಪತಿಯ ಪಾದಂ-ಇರಂಡುಂ = ಎರಡಡಿಗಳನ್ನೂ, ಶರಣ್ -ಎನ-ಪತ್ತಿ = ಶರಣು ಎಂದು ಆಶ್ರ ಯಿಸಿ (ಉಪಾಯವೆಂದು ತಿಳಿದು), (ಇದಿಷ್ಟೂ ಪೂಖಂಡದರ್ಥ) ನಂ = ನಮ್ಮ ಪಂಗಯತ್ತಾಳ್ = ಕಮಲವಾಸಿನಿಯಾದ ಲಕ್ಷ್ಮಿಯ, ನಾತನೈ = ವಲ್ಲಭನನ್ನು (ನಾರಾಯಣನನ್ನು) ನಣ್ಣಿ = (ದೇಶವಿದೇಶದಲ್ಲಿ) ಸಮೀಪಿಸಿ, ನಲಂ= ಆನಂದವು, ತಿಹ್ಯp = ಮೇಲೆಮೇಲೆ ಹೆಚ್ಚುತ್ತಿರುವ, ನಾಟ್ಟಿಲ್ = ನಾಡಿನಲ್ಲಿ (ಪರಮಪದದಲ್ಲಿ) ಅಡಿಮೈಯೆಲ್ಲಾಂ = (ಮಾಡುವ) ಎಲ್ಲಾ ಕೈಂಕಯ್ಯಗಳನ್ನೂ, ಕೋದು. ಇಲ್ = ದೋಷವಿಲ್ಲದಂತೆ, (ಸ್ವಾರ್ಥ ಕರ್ತೃತ್ವ ಭೋಕ್ಷ್ಯತ್ವ ಭ್ರಾಂತಿ ರೂಪದೋಷರಹಿತವಾದ) ಉಣರ್ತಿ- ಉರ್ಡ = ನಿಶ್ಚಯವಾದ ಅನುಭವಸಹಿತ (ಪರಿಪೂರ್ಣ ಬ್ರಹ್ಮಾನುಭವ ದೊಂದಿಗೆ) ಕೊಳ್ಳುಮಾರು = ಮಾಡುವ ರೀತಿಯನ್ನು, ಕುರಿತ್ರನಂ = (ದ್ವಯದಲ್ಲಿ ರುವ ಪದಗಳಲ್ಲಿ ಅಡಗಿರುವುದನ್ನು ಅನುಸಂಧಾನಮಾಡಲು) ಪಡೆದವು (ತಿಳಿದೆವು).

111 एकीकृत्य त्वधीत द्वयमतिकरुणालभ्यलक्ष्मीप्रियाळोः पादावेवा वितारा विति शरण मुपेत्याऽस्मदब्जालयायाः । 36 ಅಧಿಕಾರಸಂಗ್ರಹವ नाथं संप्राप्य चानन्दधुभरितपरव्यन्निकैर्यपूर्ति निर्दुष्टां ब्रम्हपूर्णानुभवनसहितां चाप्तिरीतिं ह्यवैम 1 3 4 ॥ ಮೂ-ಕುರಿಪ್ಪುಡನ್ ಮೇವುಂ ದರುಮಂಗಳಿಯವಲನಾರ್, ವೆರಿತ್ತುಳವಕ್ಕಲ್ ಮೆಯ್ಯರಣೆನ್ ವಿದ್ಯೆಂದಡ್ಕಂದ್, ಪಿರಿತ್ತ ವಿನೈರಲ್ ಪಿನ್‌ತೊಡರಾವಹೈ ಅಷ್ಟೆರಿಯೋರ್, ಮರಿಪ್ಪು ಮನ್ನರುಳ್ ವಾಶಕತ್ತಾಳ್ ಮುರುಳತನಮೇ ॥೩೬॥ (“ (ಚರಮಶ್ಲೋಕಾಧಿಕಾರ) ಅರ್ಥ:- ಕುರಿಪ್ಸ್. ಉಡನ್ = ಸಾವಧಾನದಿಂದ, ನವುಂ = ಅನುಷ್ಠಿಸತಕ್ಕ, ದರುಮಂಗಳ್ ಇ = (ಕರ್ಮ-ಜ್ಞಾನ, ಭಕ್ತಿಯೋಗರೂಪಗಳಾದ) ಉಪಾಯಾಂತರ ಗಳಿಲ್ಲದೆ (ಅಕಿಂಚಿನರಾಗಿರುವವರನ್ನು ಬಿಡದೆ ರಕ್ಷಿಸುವನೆಂದು ಖ್ಯಾತನಾದ), ಅ. ಕೋವಲನಾರ್ = ( ಪರಿತಾಣಾಯ ಸಾಧೂನಾಂ……..” ಎಂದು ಅವತರಿಸಿಬಂದ) ಆ ಗೋಪಾಲವೇಷಧರಿಸಿದ್ದ ಶ್ರೀಕೃಷ್ಣನ, ವೆರಿ= ಸುವಾಸನೆಯುಳ್ಳ, ತುಳವ= ತುಲಸಿಯ ಸಹಿತವಾದ, ಕಲ್ = ಪಾದಗಳು, ಮೆಯ್ = ಸತ್ಯವಾಗಿ, ಅರಣ್ = ರಕ್ಷಿಸತಕ್ಕವು, ಎನ್ = ಎಂದು (ಪ್ರಧಾನವಾದ ಉಪಾಯವೆಂದು), ವಿರೈಂಡ್ = ನಂಬಿ (ಪೂರ್ಣವಾಗಿ) ಅಡೈಂದ್ = (ಅವನ್ನೆ) ಶರಣುಹೊಂದಿ, ಪಿರಿತ್ತ = ನಮ್ಮಿಂದ ಬಿಡಿಸಲ್ಪಟ್ಟ (ನಾಶಗೊಳಿಸಲ್ಪಟ್ಟ) ವಿನೈ-ತಿರಳ್ = ಪಾಪವೆಲ್ಲವನ್ನೂ, ರ್ಪಿ-ತೊಡರಾ ವಹೈ = ತಿರುಗಿಯೂ ಬಂದು ಸೇರದಂತೆ (ಮಾಡಿ), ಅ.ಪೆರಿಯೋರ್ ಆ ಸ ತಮನಾದ ಶ್ರೀಕೃಷ್ಣನ, ಮರಿಪ್ಸ್ ಉಡೈ = ವಶೀಕರಿಸಿಕೊಳ್ಳುವ ಸಾಮರ್ಥ್ಯವುಳ್ಳ ಮನ್ = ದೃಢವಾದ, ಅರುಳ್ = (ಭಗವಂತನ) ದಯೆಯ, (ಪ್ರವಾಹದಂತಿರುವ) ವಾಶಕಾಲ್ = (* ಮೋಕ್ಷಯಿಷ್ಯಾಮಿ ಮಾ ಶುಚಃ “) ಎಂಬ ಶ್ಲೋಕರೂಪವಾದ ವಾಣಿಯಿಂದ, ಮರುಳ್ = ಅಜ್ಞಾನವೇ, ಅತ್ರನಂ = ಇಲ್ಲದವರಾದೆವು, (ಅಜ್ಞಾನವು ತೊಲಗಿ, ಅದರಿಂದ ಶೋಕವನ್ನು ಬಿಟ್ಟು, ಸಂಶಯವಿಲ್ಲದವರಾಗಿಯೂ, ನಿರ್ಭರ ರಾಗಿಯೂ, ಸದಾ ಸಂತುಷ್ಟರಾಗಿಯೂ ಆದೆವು ಎಂದು ಭಾವ). कर्मानुष्ठेय मेकायनसहित मृते गोपरूपस्य विष्णोः विश्वस्ता रक्षितारौ सुरभिततुलसी युवपदा वित्युपेत्य । कृतं पापं विनष्टं पुनरपि च यथा नानुगच्छेत् परस्य धूताज्ञाना वशीकृत्यति कुशलकृपापूर्णवाचा भूम

॥ 38 ॥ ಅಧಿಕಾರಸಂಗ್ರಹಮ್ ಮೂ-ಮರುಳತ್ತದೇಶಿಕರ್ ನಾನುಹಪ್ಪಾಲಿ ವೈಯಮೆಲ್ಲಾರಿ, ಇರುಳರೈವನಿಷ್ಠೆಯಡಿ ಪೂಡವೆಣ್ಣುದಲಾಲ್, ತೆರಳುತ್ತ ಶೆಬ್ದಲ್ ಶೆಲ್ವಂ ಪೆರುಹಿಚ್ಚಿರಂದವರ್‌ಪಾಲ್, ಅರಳು, ಶಿಂದ್ರೆಯಿನಾಯಾ ವಿಳಕ್ಕೇತ್ತಿನರೇ (ಆಚಾರ ಕೃತ್ಯಾಧಿಕಾರ) 37 112211 ಅರ್ಥ :-ಮರುಳ್ = ಅಜ್ಞಾನವು, ಅತ್ತ = ಇಲ್ಲದ, ದೇಶಿಕರ್ = ಆಚಾರರು (ಶ್ರೀ ನಾಥಮುನಿ ಮೊದಲಾದವರು), ವಾನ್ - ಉಹಪ್ಪಾಲ್ = ಪರಮಪದದಲ್ಲಿ ಆಸೆ ಯಿಂದ, ಇಂದ = ಈ, ವೈಯ್ಯಮೆಲ್ಲಾಂ = (ಲೀಲಾವಿಭೂತಿಯಲ್ಲಿರುವ) ಲೋಕದ ಚೇತನರೆಲ್ಲಾ, ಇರುಳ್ ಅತ್=ಅಜ್ಞಾನವನ್ನು ತೊರೆದು, ಇರೈಯವನ್ = ಪರಮಶೇಷಿಯಾದ) ಶ್ರೀಕಾಂತನ, ಇಹೈ-ಅಡಿ = ಅನ್ನೋನ್ಯ ಸುಂದರವಾದ ಪಾದ ಗಳನ್ನು ಪೂಣ್ಣಿಡ = ಪಡೆದು (ಶರಣುಹೊಕ್ಕು ಉಜೀವಿಸಬೇಕೆಂದು), ಎಣ್ಣು ದ ಲಾಲ್ = ಸಂಕಲ್ಪಿಸುವುದರಿಂದ, ಅರುಳ್ - ಉತ್ತ = ದಯೆಯಿಂದ ತುಂಬಿದ. ಶಿಂಯಿನಾಲ್ = ಮನಸ್ಸಿನಿಂದ, ತೆರುಳ್ಉತ್ತ = (ಸ್ವಪರವಿವೇಕ) ಜ್ಞಾನದಿಂದ ಕೂಡಿದ, ಶೆಸ್ಟೋಲ್ = ಸರಿಯಾಗಿ ಮಾಡುವ ಕೈಂಕರವೆಂಬ (ಕೇವಲ ಭಗವ ದಾರಾಧನರೂಪವಾದ), ಶೆಲ್ವಂ= ಸಂಪತ್ತು, ಪೆರುಹಿ= ಹರಿದು (ಹೆಚ್ಚಿ) ಶಿರಂದವರ್ ಪಾಲ್ = ಪ್ರಸಿದ್ಧರಾದವರ ಹತ್ತಿರ (ಶಮದಮಾದಿ ಗುಣಗಳಿಂದ ಖ್ಯಾತ ರಾದವರಲ್ಲಿ), ಅಲ್ಲಿಯಾ = ಅಳಿಯದ (ನಾಶವಾಗದ), ವಿಳಕ್ = ದೀಪವನ್ನು (ಸಂಪ್ರದಾಯ ದೀಪವನು), ಎತ್ತಿನರೇ = ಉರಿಸಿದರಲ್ಲವೆ ? (ತಮ್ಮ ಜೀವಿತದ ಕೊನೆಯವರೆಗೂ ರಕ್ಷಿಸಿ ಕಡೆಗೆ ಸತ್ಪಾತ್ರದಲ್ಲಿ ಉಪದೇಶಮಾಡಿದರು). निर्मोहा देशिकेन्द्राः परमपदमहालिप्सया सर्वलोका: निर्मोहा श्शेषिणोंऽद्वियमिति शरणं प्राप्नुयु श्चिन्तयित्वा । कारुण्यैकार्द्रचित्ता स्सुमतिसहितकैर्थसम्पत्समृद्धया श्रेष्ठेष्वारोपयन् तं व्यपगत विहति सम्प्रदायप्रदीपम् ॥ 3 ॥ 38 ಅಧಿಕಾರಸಂಗ್ರಹಮ್ ಮೂ-ಏತ್ತಿ ಮನಯಿಲ್ ಇನವಿಳಕ್ಕೆ ಯಿರುಳ ನೈತ್ತುಂ, ಮಾತಿನವರೊರುಮಾರು ಮಾಯನುಂ ಕಾಣಹಿರ್ಲ್ಲಾ, ಪೋತಿಯುಹಪ್ಪದಂ ಪುಯಿಲ್‌ಕೊಳೋದುಂ ಪೊಂಗುಪುಣ್ಯ ಶಾವಳ‌ ಪಮುಂ ಶಲ್ಲವೋ ಮುನ್ನಂ ಪೆತ್ತದ ॥೩೮| (ಶಿಷ್ಯ ಕೃತ್ಯಾಧಿಕಾರ)

ಅರ್ಥ :- ಮನತ್ (ಶಿಷ್ಯನ) ಮನಸ್ಸಿನಲ್ಲಿ, ಎಲ್ = ಉಜ್ವಲವಾಗಿ, ಜ್ಞಾನವಿಳಕ್ಕೆ = ಜ್ಞಾನವೆಂಬ (ತತ್ವಹಿತಪುರುಷಾರ್ಥವಿಷಯವಾದ, ಯಥಾರ್ಥ ವಾದ) ದೀಪವನ್ನು, ಏತ್ತಿ = ಉರಿಸಿ (ಶಿಷ್ಯನಿಗೆ ಚೆನ್ನಾಗಿ ಉಪದೇಶಿಸಿ,) ಇರುಳ. ಅನೈತ್ತುಂ= (ಅಜ್ಞಾನ, ಅನ್ಯಥಾಜ್ಞಾನ, ವಿಪರೀತಜ್ಞಾನವೆಂಬ) ಎಲ್ಲಾ ಅಂಧ ಕಾರವನ್ನೂ, ಮಾತಿನವರ್ = ನಾಶಮಾಡಿದ ಆಚಾರರಿಗೆ, ಓರ್ ಕೈ ಮಾರು= ಒಂದು ಉಪಕಾರವನ್ನು, ಮಾಯನುಂ = ಆಶ್ಚದ್ಯವ್ಯಾಪಾರವುಳ್ಳ (ಚರಮಶ್ಲೋಕವ ನ್ನುಪದೇಶಿಸಿದ) ಭಗವಂತನೂ, ಕಾಣಹಿರ್ಲ್ಲಾ = ಕಾಣಲಸಮರ್ಥನು, ಪೋತಿ = (ಆಚಾರರನ್ನು) ಸ್ತುತಿಸಿ, ಉಹಪ್ಪದುಂ= ಸಂತೋಷಪಡಿಸುವುದೂ, (ವಾಚಿಕ ಸೇವಾ) ಪುಯಿಲ್ = ಬುದ್ಧಿಯಲ್ಲಿ, ಕೊಳ್ಳ ದುಂ=ಧ್ಯಾನಮಾಡುವುದೂ (ಮಾನಸ ಸೇವಾ), ಪೊಂಗು = ಹೆಚ್ಚಾಗಿ ಬೆಳೆಯುವ, ಪುಣ್ಯ = ಆಚಾರರ ಕಲ್ಯಾಣಗುಣ ಗಳನ್ನೂ, ಶಾಸ್ತ್ರಿ = ಲೋಕದಲ್ಲಿ ಉದ್ಯೋಷಿಸಿ, ವಳರ್ ಪದುಂ= ಹೆಚ್ಚಿಸುವುದೂ, (ಇವೆಲ್ಲವೂ) ಮುನ್ನಂ = ಹಿಂದೆಯೇ, ಪೆದರ್ = (ಆಚಾರರ ಸನ್ನಿಧಿಯಲ್ಲಿ ತಾನು ಪಡೆದ ಮಹಾಲಾಭಕ್ಕೆ) ಪಡೆದುದಕ್ಕೆ, ಶತ್ಅಲ್ಲವೋ ? = ಅತ್ಯಲ್ಪವಲ್ಲವೇ ? (ಅದು ಪ್ರತ್ಯುಪಕಾರವಾಗಲಾರದು, ಆದರೆ ಅದು ತನ್ನ ಪ್ರೇಮಕಾರವು). प्रौढज्ञानप्रदीपं श्रितमनसि समारोप्य सर्वान्धकार- प्रध्वस्तु दैशिकस्य प्रतिकृति मुचितां कर्तु मेकां न विद्यात् । अत्याश्चर्य कियोऽपि स्तुतित उपचितानन्दतादान मन्तः की: संवर्धितायाः प्रकटनमपि किं प्राक् तदाप्तस्य नाल्पम् ॥ ३८ ॥ ಅಧಿಕಾರಸಂಗ್ರಹಮ್ 39 ಮ-ಮುನ್ ಪೆತ್ತ ಞಾನವುಂ ಮೋಹುರಕ್ಕಿಲುಂ ಮೂನುರೈಯಿಲ್ ತಪ್ತ ತನ್ನೈಯುಂ ತಾನವನ್ನೀಯುಂ ತನಿಹವು, ಮನ್ಪ ನಿನ್ನವಳ್ಳಿ ಯುರೈಕ್ಕಿನ ಮರೈಯವರ್ ಪಾಲ್, ಶಿಷ್ಪತ್ತಿಯೆಪ್ಪಯನ್ ಶೀರರಿವೋರಿ ಶೆಪ್ಪಿನಮೇ

(ನಿಗಮನಾಧಿಕಾರ) 11 112511

ಅರ್ಥ :-ಮುನ್ = ಮೊದಲು (ಜಾಯಮಾನ ಕಟಾಕ್ಷದಿಂದ ಮೊದಲಾಗಿ) ಪತ್ರ-ಜ್ಞಾನಮುಂ= (ಆಚಾರರ ಮೂಲಕ) ಪಡೆದ ಜ್ಞಾನವನ್ನೂ, (ತತ್ವಹಿತ ಪುರುಷಾರ್ಥ ವಿವೇಕವನ್ನೂ) ಮೋಹಂ = ಅಜ್ಞಾನವನ್ನೂ, ತುರಕ್ಕಿಲುಂ = ಬಿಡುವುದನ್ನೂ (ದುರ್ವಾದಿಗಳಿಂದ ಕಲಕಲ್ಪಟ್ಟು ಉಂಟಾದ ಮೋಹನಿವೃತ್ತಿಯನ್ನೂ) ಮೂನು- ಉರೈಯಿಲ್ = ಮೂರು ರಹಸ್ಯಗಳಲ್ಲೂ, ತಣ್ಣು = ಅಪಕರ್ಷವು, ಅಮ್ಮ- ಇಲ್ಲದ (ಅನ್ಯಶೇಷತ್ವ, ಸ್ವಾತಂತ್ರಾದಿರೂಪವಾದ ಅಪಕರ್ಷವಿಲ್ಲದ) ತನ್ನೈಯುಂ = ಸ್ವಭಾವವನ್ನೂ, ತಾ ಪ್ಲವರ್ = ಅಕಿಂಚನರಾದ (ನನಗೆ) ವರಿಗೆ, ಈಯುಂ: ಕೊಡಲ್ಪಡುವ, ತನಿ = ವಿಲಕ್ಷಣವಾದ (ಅನುಪಮವಾದ) ತಹವುಂ = ದಯೆಯನ್ನೂ, (ಅಥವಾ ತಣ್ಣತಯುಂ= ಮೂಲಮಂತ್ರಾರ್ಥವನ್ನೂ, ತಾನರಿಯುಂ ಉಪಾಯಾಂತರಸ್ಥಾನಕೃ ಪೆಯನ್ನೂ ಅಂದರೆ ದ್ವಯಾರ್ಥವನ್ನೂ) ಮನ್ಪತ್ತಿ ರಾಜನನ್ನು (ಭಗವಂತನನ್ನು) ಶರಣುಹೊಂದಿ, ನಿವಹೈಯುಂ = ಇರುವ ರೀತಿ ಯನ್ನೂ (ಸತ್ವ ಪಾಪವಿನಿರ್ಮುಕ್ತನಾಗಿಯೂ, ಶೋಕರಹಿತನಾಗಿಯೂ ಇರುವ ರೀತಿ, ಇದರಿಂದ ಚರಮಶ್ಲೋಕಾರ್ಥ), ಉರೈಹಿ = ಹೇಳುವ, ಮರೈಯವರ್ ಪಾಲ್ = ವೇದವನ್ನೇ (ನಿರೂಪಕವೆಂದು) ಉಳ್ಳವರ ಹತ್ತಿರ, (ಆಚಾರರಿಂದ) ಶೀರ್.ಅರಿವೋರ್ = ಕಲ್ಯಾಣಗುಣಾನುಭವಾದಿ ಸಾರ್ಥಗಳನ್ನೂ ತಿಳಿಯಬೇಕೆಂ ದಿರುವವರಿಗೆ, (ಆಸ್ತಿಕರಿಗೆ) ಇವೈ = ಇವನ್ನು (ಈ 32 ಅಧಿಕಾರದಲ್ಲಿರುವುವನ್ನು ) ಶೆಪ್ಪಿನಂ = ಹೇಳಿದೆವು, ರ್ಶಿ ಸತ್ತಿ-ರ್ಎಪಯನ್ = ಅಲ್ಪ ಫಲಗಳನ್ನು ಕೊಡುವ ನಿರೂಪಣೆಯಿಂದ ಏನು ಪ್ರಯೋಜನ ? (ಮುತ್ತ ಜ್ಞಾನಮುಂ= ಸೃಷ್ಟಿ ಕಾಲ ದಲ್ಲಿ ಪಡೆದ ಜ್ಞಾನವಿಕಾಸವನ್ನೂ, ಮೋಹಂತುರಕಲುಂ = ಶಬ್ದಾದಿ ವಿಷಯ ಪ್ರಾವಣ್ಯರೂಪಮೋಹದ ನಿದ್ರೆಯೂ ಎಂದು, ಪಾಠಭೇದವುಂಟು. ತನ್ನೆತ್ತ ತನ್ನೈಯುಂ ತನ್ನ ಸ್ವರೂಪವನ್ನು ಇದ್ದಂತೆ ಅರಿಯುವುದರಿಂದ ಪಡೆದ ಸ್ವಭಾವ ವನ್ನೂ ಎಂದೂ ಪಾಠವುಂಟು).

ज्ञानं पूर्वोपलब्धं त्यजन ममतिताया रहस्यत्रयेऽव त्यक्तात्मीयापकर्षत्वमपि विनतदेयां दयां चाद्वितीयाम् । गाढानेक प्रकार विशदकरणाम्नाय विद्देशिकेभ्यः लिप्सून् प्रत्यभ्यदध्म श्रिय मखिलविधां क्षुददान् प्रत्यलं नः ॥ ३९॥ 40 ಅಧಿಕಾರಸಂಗ್ರಹಮ್ ಮೂಶೆಪ್ಪಚ್ಚೆ ವಿಕ್ಕಮುದೆನ್ನಹಂ ಶೆಂಗುಣ, ತಪ್ಪಇವ‌ತ್ತಾಮೇಯುಹಂಗ್ ತಗುಂತಹವಾಲ್, ಒಪ್ಪತ್ತ ನಾನ್ಮರೈಯುಳ್ಳಕ್ಕರುತ್ತಿಲುರೈತ್ತುತ್ತ, ಮುಪ್ಪತ್ತಿರಂಡಿವೈ ಮುತ್ತಮಿ ಶೇರ್ ನ ಮೊತ್ತಿರುವೇ ॥೪॥

( ನಿಗಮನಾಧಿಕಾರ) ಅರ್ಥ :-ಶೆಪ್ಪ ಹೇಳಿದಮಾತ್ರದಿಂದ, (ಅರ್ಥಾನುಸಂಧಾನವಿಲ್ಲದೆ ಶೆವಿಕ್ಸ್ = (ಕೇಳುವವರ) ಕಿವಿಗಳಿಗೆ, ಅಮುದ್ ಎನ್ನ = ಅಮೃತದಂತೆ, ತಿಕ್ಕva ಬೆಳಗುವ, (ಆನಂದವನ್ನು ಕೊಡುವ) ಶಂ-ಗುಣತ್ = ಉತ್ತಮವಾದ ಗುಣ ಗಳಲ್ಲಿ, ತಪ್ಪ ಅತ್ತವರ್ = ಸ್ಟಾಲಿತ್ಯವಿಲ್ಲದವರಿಗೆ, (ಶಮದಮಾದಿ ಗುಣಗಳುಳ್ಳವ ರಾಗಿ, ಕ್ರೋಧಾದಿ ದುರ್ಗುಣವಿಲ್ಲದ ಸಚ್ಚಿಷ್ಯರಿಗೆ), ತಾಮೇ- ಉಹನ್ = ತಾವಾ ಗಿಯೇ ಸಂತೋಷಪಟ್ಟವರಾಗಿ, ತರುಂ = ಸ್ವಸಾಮರ್ಥ್ಯವನ್ನು) ಕೊಡುವ, ತಹ ವಾಲ್ =(ಭಗವದ್ಭಾಗವತರ) ದಯೆಯಿಂದ, ಒಪ್ಪ-ಅತ್ತೆ-ಅನುಪಮವಾದ, ನಾಲ ಮರೆ = ನಾಲ್ಕು ವೇದಗಳಲ್ಲಿರುವ, ಉಳ್ಳ = ಅಂತರಂಗವಾದ, ಕರುತ್ತಿಲ್ = ತಾಕ್ಷ ರ್ಯದಲ್ಲಿ, (ತಾತ್ಪರ್ಯವನ್ನರಿಯುವುದಕ್ಕಾಗಿ) ಉರೈತ್ = (ಭಗವದ್ಭಾಗವತರ ಕೃಪೆ ಯಿಂದ) ಬಹಳ ಪರಿಚಯಮಾಡಿಕೊಂಡು, ಉರೈತ್ತ = ಹೇಳಿದ, ಇವೈ.ಮುಪ್ಪತ್ತ ಇರಂಡುಂ= ಈ ಮೂವತ್ತೆರಡೂ (ಅಧಿಕಾರಗಳಲ್ಲಿ ಹೇಳಿರುವ ಪಾಶುರಗಳೂ) ಮುತ್ತ ವಿಥ್ ಶೇರ್ ನ = ಮೂರುವಿಧ ತಮಿಳು ಕವಿತೆಯ ಗುಣಗಳೂ (ವಕ್ತ, ವಾಚ್ಯ - ವಚನವೈಲಕ್ಷಣ್ಯವೂ, ಅಥವ ಶಬ್ದ ಸೌಷ್ಠವ, ಅರ್ಥಸೌಷ್ಠವ, ಗಾನಯೋಗ್ಯ ತೆಯೂ, ಈ ಮೂರು ಉಳ್ಳ) ಮೊಟಿಕ್ - ಶ್ರೀಸೂಕ್ತಿಗೆ, ಶ್ರೀರಹಸ್ಯತ್ರಯಸಾರ ವೆಂಬ ದಿವ್ಯ ಪ್ರಬಂಧಸೂಕ್ತಿಗೆ) ತಿರುವೇ = ಕಾಂತಿದಾಯಕವು, (ಮಣಿಪ್ರವಾಳರೂಸ ವಾದ ಈ ತಮಿಳು ಪಾಶುರಗಳಿಲ್ಲದೆ ಹೋಗಿದ್ದರೆ ಈ ಪ್ರಬಂಧಕ್ಕೆ ಅಷ್ಟು ಕಾಂತಿ ಯಿಲ್ಲದೆ, ಕಾಂತಿಹೀನವಾಗುತ್ತಿತ್ತು ಎಂದು ಭಾವ).

उक्ताः कर्णसुधावहा गुणवतां दोषै विमुक्तात्मनां सन्तृप्य स्वयमेव चात्मसमताकार्यात्मकारण्यतः । सारार्थं चतुरागमेष्वसदृशेप्वालोड्य गूढं मुहुः द्वात्रिंशन्महिता इमा स्त्रिगुणिता गाधा हि सूक्तिश्रियः ॥ ೪೦ ॥ 6] ಅಧಿಕಾರಸಂಗ್ರಹಮ್ 41 ಮ-ಪುರುಡನ್ ಮಣಿವರಮಾಹನಾ ಮೂಲ ಸ್ಪಿರುಕಿರುತಿಮರು ವಾಹನಾಣ್ಣಾಹ, ತೆರುಳ ಮರುಳಾಳ್ ಮರೈವಾಹಆಂಗಾ ರಂಗಳ್ ಶಾ‌ಗಂ ಶಂಗಾಹ ಮನಂತಗಿರಿಯಾಹ, ಇರುಡೀಕಂ ಗಳೀರೈನ್ನು೦ ಶರಂಗಳಾಹ, ಇರುಬೂತಮಾಲೆ ವನಮಾಲೆ ಯಾಹ, ಗರುಡನುರುವಾಮರೈಯಿನ್ ಪೊರುಳಾಂ ಕಣ್ಣನ್ ಕರಿಗಿರಿಮೇಲ್ ನಿಗ್ರನೈತ್ತುಂ ಕಾನಾನೇ • (ತತ್ವಯಾಧಿಕಾರ)

Ilvoll ಅರ್ಥ:-ಪುರುಷನ್ = ಪುರುಷನು. (ಜೀವನು) ಮಣಿ-ವರಂ-ಆಹ = ಕೌಸ್ತುಭ ವಾಗಿಯೂ, (ಜೀವತತ್ವಾಭಿಮಾನಿಯಾದ ನಿತ್ಯಸೂರಿಯು ಕೌಸ್ತುಭಮಣಿರೂಪ ವಿಗ್ರಹಯುಕ್ತನಾಗಿರುವುದರಿಂದ ಆ ಅಭಿಮಾನಿ ದೇವತೆಯೊಡನೆ ಅಭೇದವನ್ನು * ಪುರುರ್ಡಮಣಿವರಂ ” ಎಂದು ಹೇಳಿದೆ.) ಪೊನ್ನಾ= ನಾಶವಿಲ್ಲದ, ಮೂಲ-ಪಿರು ಕಿರತಿ = ಪ್ರಕೃತಿತತ್ವವು, ಮರು- ಅಹ = ಶ್ರೀವತ್ಸವಾಗಿಯೂ, ಮಾನ್ = ಮಹತ್ತ ತ್ವವು, ತಂಡ್ ಆಹ = ದಂಡಾಕಾರವಾದ ಗದೆ (ಕೌಮೋದಕಿ)ಯಾಗಿಯೂ, ತೆರುಳ ಜ್ಞಾನ, ಮರುಳ್ = ಅಜ್ಞಾನ, (ಇವು) ವಾಳ್ = ಕತ್ತಿ (ನಂದಕ) ಯಾಗಿಯೂ, ಮರೈವು-ಆಹ = ( ಆ ಕತ್ತಿಯಿಡುವ ) ಒರೆಯಾಗಿಯೂ, ಆಂಕಾರಂಗಳ್ = ಅಹಂಕಾರಗಳು ( ಸಾತ್ವಿಕ + ತಾಮಸಗಳು ) ಶಾರ್ಙ್ಗವೆಂಬ ಧನುಸ್ಸಾಗಿಯೂ, ಶಂಗ’ - ಆಹ ಶಂಖ ( ಪಾಂಚಜನ್ಯ ) ವಾಗಿಯೂ, ಮನಂ = ಮನಸ್ತತ್ವವು, ತಿಕಿರಿ-ಆಹ= ಚಕ್ರ (ಸುದರ್ಶನ) ವಾಗಿಯೂ, ಇರುಡೀ ಕಂಗಳ್ = ಹೃಷಿಕಗಳು (ಇಂದ್ರಿಯಗಳು) ಈರ್ ಐಂದುಂ= ಹತ್ತೂ, ಶರಂಗಳ್- ಆಹ = ಬಾಣಗಳಾಗಿಯೂ, ಇರು ಬೂತ ಮಾಲೈ = ಎರಡು ವಿಧ ಭೂತಗಳು. (ತನ್ಮಾತ್ರೆಯೆಂದು ಸೂಕ್ಷ್ಮವೂ, ಆಕಾಶಾದಿಗಳೆಂದು ಸ್ಕೂಲವೂ ಆದ) ವನಮಾಲೆ- ಆಹ = ವೈಜಯಂತಿಯೆಂಬ ಮಾಲಿಕೆಯಾಗಿಯೂ, ಗರುಡನ್ = ಗರುಡನ, ಉರು. 10= ರೂಪವಾಗಿರುವ, ಮರೈಯಿನ್ = ವೇದಗಳಲ್ಲಿರುವ, ಪೊರುಳ್ ೨೦= ಸಾರ ಭೂತನಾಗಿರುವ, ಕರ್ಣ್ಣ = ಶ್ರೀಕೃಷ್ಣನು, (ಮೇಲಿನ ಸರ್ವತತ್ವಗಳೂ ತನಗೆ ಅಸ್ತ್ರ ಭೂಷಣಾದಿರೂಪಗಳಾಗಿ ವೇದಗಳಲ್ಲಿ ಪ್ರತಿಪಾದಿತನಾಗಿರುವ ಪರಮಾತ್ಮನೆಂದು ಭಾವ) ಕರಿಗಿರಿಮೇಲ್ = ಹಸ್ತಗಿರಿಯ ಶಿಖರದಲ್ಲಿ, ನಿನ್ನ = ನಿತ್ಯವಾಸಮಾಡುತ್ತಾ, ಅನೈತ್ತುಂ = ಸಮಸ್ತವನ್ನೂ, ಕಾಟ್ರಾನ್ = ಸಂರಕ್ಷಿಸುತ್ತಾನೆ. =3 जीवात्मा कौस्तुभत्वं प्रकृति रविहति छनत्वं महच्च तत्वं कौमोदकीत्वं मति रमति रुभे चासितां कोशतां च ।42 ಅಧಿಕಾರಸಂಗ್ರಹಮ್ तच्चाहंकायुग्मं क्रमत उपगतं शाङ्गतां शङ्खतां च स्वान्तं चक्रस्वरूपं दशविधकरणान्यप्यवापु इशरत्वम् सभूताद्यां मालां धरति वनमालेत्यभिधया प्रकारेणैवं हि प्रभु रखितत्वानि विधरन् । गरुत्मद्रूपात्तश्रुतिनिकरसारार्थविषयः समस्तं श्रीकृष्णः करिशिखरिसुस्थ स्समवति ಮ-ಆರಾದವರುಳಮುದಂ ಪೊದಿನ ಕೋಯಿಲ್, ಅಂಬುಯ ನಯೋತ್ತಿನನ್ನುಳಿ ಕೋಯಿಲ್, ತೋರಾದ ನಿವೀರನ್ ತೊಂದ ಕೋಯಿಲ್, ತುಣ್ಣೆ ಯಾನ ವೀಡನರ್‌ ತು ಹೈಯಾಂ ಕೋಯಿಲ್, ಶೇರಾದ ಪಯನೆಲ್ಲಾಂ ಶೇರುಂ ಕೋಯಿಲ್, ಶಮರೆಯಿನ್ ಮುದಿಚೋರ್‌ ನ ಕೋಯಿಲ್, ತೀರಾದವಿನೈಯನೈತ್ತುಂ ತೀರು ಕೋಯಿಲ್, ತಿರುವರಂಗ ಮೆನಹಂಕೋಯಿಲ್ ತಾನೇ (ಸ್ಥಾನವಿಶೇಷಾಧಿಕಾರ) ॥೪॥ ಅರ್ಥ:-ಆರಾದ = (ಎಷ್ಟು ಸೇವೆಮಾಡಿದರೂ) ತೃಪ್ತಿಯಾಗದ, ಅರುಳ್ = ದಯೆಯೆಂಬ, ಅಮುದಂ = ಅಮೃತವು (ಕರುಣೆಯೇ ತಾನು ಸಂಸಾರ ಸಂತಪ್ತರಾದ ವರಿಗೆ ಸಂಜೀವನದಂತೆ ರಂಗನಾಥ ರೂಪವಾದ ಅಮೃತವು) ಪೊದಿಂದ ತುಂಬಿರುವ, ಕೋಯಿಲ್

(ಬ್ರಹ್ಮನು) ಅಯೋ os, ಅಂಬುಯತ್ತೊನ್

ಅಂಬುಜಾಸನನು ದಿವ್ಯ ವಿಮಾನವು, ನನ್ನ = ಅಯೋಧ್ಯೆಯ ರಾಜರಿಗೆ, ಅಳಿತ = ಉಪಕಾರ ಮಾಡಿದ, (ಕೊಟ್ಟ) ಕೋಯಿಲ್ = ದಿವ್ಯ ವಿಮಾನವು, ತೋರಾದ = ಯಾರಿಗೂ ಸೋಲದ, ತನಿ = ಅಸಮಾನನಾದ, ವೀರ್ರ ವೀರನು (ಶ್ರೀರಾಮನು) ತೊದ = ಪೂಜಿಸಿದ, ಕೋಯಿಲ್ = ವಿಮಾನವು, ತುಣ್ಣೆಯಾನ = ಸಹಾಯಮಾಡಿದ, ವೀಡ ಣರ್ = ವಿಭೀಷಣನಿಗೆ, ತುಣೈಯಾಂ = ರಕ್ಷಕವಾದ, ಕೋಯಿಲ್ ವಿಮಾನವು, ಶೇರಾದ= (ಬೇರೆ ಕಡೆ) ದೊರಕದ, ಪರ್ಯ- ಎಲ್ಲಾಂ = ಫಲಗಳೆಲ್ಲವನ್ನೂ, ಶೇರುಂ ದೊರಕಿಸಿಕೊಡುವ, ಕೋಯಿಲ್ = ವಿಮಾನವು, ಶೈಮುರೆರ್ಯಿ = ಶ್ಲಾಮ್ಯವಾದ ವೇದದಲ್ಲಿರುವ, ಮುದಲ್ ಎತ್ =ಮೊದಲನೆ ಅಕ್ಷರದೊಂದಿಗೆ ಪ್ರಣವಾಕೃತಿಯ ಶೇರ್ ನ = ಕೂಡಿದ, ಕೋಯಿಲ್ = ವಿಮಾನ, ತೀರಾದ = (ಬೇರೆ ಉಪಾಯದಿಂದ) ಹೋಗಲಾಡಿಸಿಕೊಳ್ಳಲಾಗದವು, ನಿನೈ ಅನೈತ್ತುಂ = ಸಮಸ್ತ ಪಾಪವನ್ನೂ, ತೀರುಂ ಹೋಗಲಾಡಿಸುವ, (ಪುನಃ ಜನ್ಮವೆತ್ತದಂತೆ ಮಾಡಿ ಮುಕ್ತಿಯನ್ನು ಕೊಡಿಸುವ)

ಅಧಿಕಾರಸಂಗ್ರಹಮ್ 43 ಕೋಯಿಲ್ = ವಿಮಾನವು, ತಿರು.ಅರಂಗಂ.ಎನ= ಶ್ರೀರಂಗವೆಂದು ಅಸಹೃದಶವಾದ ಹೆಸರಿನಿಂದ, ತಿಹಂ ಕಂಗೊಳಿಸುವ, ಕೋಯಿಲ್ ತಾನೇ ವಿಮಾನವೇ ಅಲ್ಲವೆ ! (ಮೇಲೆ ಹೇಳಿದ ಗುಣಗಳುಳ್ಳದ್ದು, ಇಂಥದು ಮತ್ತೊಂದಿಲ್ಲವೆಂದರ್ಥ.)

श्रीरङ्ग स्थान माद्यं प्रथित मतिकृपा रूपपीयूषवाहं धात्रा योध्यापतिभ्यो वरिवसतिकृते दत्त मेतद्विमानम् । वीरेणानन्यजेला दशरथतनयेनार्चितं धाम पूतं स्थानं साहाय्यकर्तु पकृति फलदं रावणानन्तरस्य लोकेऽन्यैर्दुर्लभं तत्सकलविधफलप्रापकं धाम दिव्यं श्लाध्याम्नायाद्यवर्णप्रणववदवनाद्यर्थपूर्ण विमानम् । अन्योपायानपोह्याखिलदुरितहरं त्रायमाणं विमानम् यात्रावाचां निदानं त्वितिनुत मभयश्रीतरङ्गं विमानम् له

॥ ? | ಮೂ-ಕಣ್ಣನಡಿಯಿಯೆಕ್ ಕ್ಯಾಟ್ಟು ವೆಸ್ಟ್, ಕಡುವಿನೈಯರಿರು ವಿನೈ ಯುಂ ಕಡಿಯುಂ ವೆರ್, ತಿಣ್ಣಮಿದ್ ವೀಡೆನ್ನತ್ತಿ ಹಂ ವೆರ್, ತೆಳಿಂದ ಪೆರುಂತೀರ್‌ಂಗಳ್ ಶೆರಿಂದ, ಪುಣ್ಯ ತಿನ್ ಪುಹಲಿದೆನಪ್ಪು ಹಂವೆರ್, ಪೊನ್ನು ಲಹಿಲ್ ಬೋಗ ಮೆಲ್ಲಾ೦ ಪುಣರುಂಟೆ, ವಿಣ್ಣವರುಂ ಮಣ್ಣವರುಂ ವಿರುಂಬುಂ ವೆರ್, ವೇಂಗಡವೆರೈನ ವಿಳಂಗುಂ ವೇದವೆ (ಸ್ಥಾನವಿಶೇಷಾಧಿಕಾರ) leall ಅರ್ಥ :- ಕರ್ಣ್ಣ= ಶ್ರೀಕೃಷ್ಣರೂಪಿಯಾದ ಶ್ರೀನಿವಾಸನು, ಆಡಿ ಇ = (ತನ್ನ) ಎರಡು ಅಡಿದಾವರೆಗಳನ್ನು (ಇವೇ ಭಕ್ತರಾದ ನಿಮಗೆ ಪ್ರಾಪ್ಯವೂ, ಪ್ರಾಪ ಕವೂ ಎಂದು) ಎಮಕ್ = ನಮಗೆ, ಕಾಟ್ಟು = ತೋರಿಸಿಕೊಡುವ ವರ್ಸ್= ಪರ್ವತವು, ಕಡು-ವಿನೈಯರ್ = ಕ್ರೂರವಾದ ಪಾಪಗಳನ್ನು ಮಾಡಿರುವವರ, ಇರು ವಿನೈಯುಂ = (ಪುಣ್ಯ ಪಾಪಗಳೆಂಬ) ಎರಡುವಿಧ ಪಾಪಗಳನ್ನೂ ಸಹ, ಕಡಿಯುಂ= ನಿರ್ಮೂಲಗೊಳಿಸುವಂತಹ, ವರ್ಡ್ ಪರ್ವತ, ತಿಣ್ಣ ಸತ್ಯವಾಗಿಯೂ, ಇದ್ = ಇದೇ, ವೀಡ್ = ಪರಮಪದವು, ಎನ್ನ = ಎನ್ನುವಂತೆ, ತಿಂ = ಬೆಳಗು ತಲಿರುವ, ವೆರ್ಸ್= ಪರ್ವತವು, ತೆಳಿಂದ = ತಿಳಿಯಾದ, ಪೆರುಂ= ಮಹಿಮೆಯುಳ್ಳ, ತೀರ್ತಂಗಳ್ = ಪುಣ್ಯ ತೀರ್ಥಗಳಿಂದ, ಶರಿಂದ = ಎಡೆಬಿಡದೆ ತುಂಬಿಕೊಡಿರುವ,

44 ಅಧಿಕಾರಸಂಗ್ರಹಮ್ ವರ್ = ಪರ್ವತವು, ಪುಣ್ಣಿಯತ್ತಿನ್ = ಪುಣ್ಯಗಳಿಗೆಲ್ಲಾ, ಇದ್ = ಇದೇ, ಪುಹಲ್ ಉಪಾಯ (ವಾಸಸ್ಥಾನ) ಎನ್ನ = ಎನ್ನುವಂತೆ, ಪುರಂ= ಹೊಗಳಿಸಿಕೊಳ್ಳುವ, ವೆರ್ = ಪರ್ವತವು, ರ್ಪೊ- ಉಲಹಿಲ್ = ಸದಾ ಪ್ರಕಾಶಮಾನವಾದ ಪರಮಪದದಲ್ಲಿ ರುವ, ಬೋಗಂ-ಎಲ್ಲಾಂ = ಎಲ್ಲಾ ಭೋಗಗಳನ್ನೂ, ಪುಣರು = ಉಂಟುಮಾಡಿ ಕೊಡುವ, ನೆರ್ = ಪರ್ವತವು, ವಿಣ್ಣವರುಂ = ಪರಮಪದವಾಸಿಗಳಾದ ನಿತ್ಯಸೂರಿ ಗಳು = ಮಣ್ಣವರುಂ = ಭೂಮಂಡಲದ ಸುರರೂ, ವಿರುಂಬುಂ = ಬಹಳ ಆದರದಿಂದ ಸೇವಿಸುವ, ವೆರ್ = ಪರ್ವತವು, ವೇಂಗಡ-ವೆರ್.ಎನ= (ವೇದದಲ್ಲೂ) ವೇಂಕಟಗಿರಿ ಯೆಂದು, ವಿಳಂಗುಂ = ಬೆಳಗುತ್ತಿರುವ, ವೇದವೆರ್ = ವೇದಾಕೃತಿಯೂ ವೇದಗ ಗಳಿಂದ ಕೊಂಡಾಡಲ್ಪಟ್ಟು ದೂ ಸಹ ಇದೇನೆ. له श्रीकृष्णांत्रियुगप्रदर्शनकरो ह्यस्माक मुर्वीधरः कुरैनश्चरतामघं द्विविध मप्युन्मूलयन् भूधरः । एषह्येव विमुक्तिधाम पर मित्युद्भासितो भूधरः तीर्थे निर्मलवारिभि बहुविधै नीरन्ध्रितो भूधरः पुण्याना मय मेव चाश्रय इति ख्यात स्तुतो भूधरः धाम्न स्तस्य परस्य भोग मखिलं चोत्पादयन् भूधरः । नित्यावासिभि रत भूसुरवरै श्वात्याहतो भूधरः प्रोक्तो वेङ्कटशैल इत्य सदृशो वेदाकृति भूधरः ॥ ೪ 3 ॥ ಮೂ-ಉತ್ತಮವಮ‌ಲಮತದೋರೆನು ವುಯರ್‌ ಕ ಯಾಲ್, ಅತ್ತಿರವರಕ್ಕನ್ನುಡಿಪತ್ತು ಮೊರುಕೊತ್ತೆನ ವುದಿ‌ ತಿರಲೋನ್, ಮತ್ತು ರುಮಿಹುತ್ತ ತಯಿ‌ ಮೊಯ್ ವೆಣೆಯ್ ವೈತ್ತ ದುಣುಮಾನಿಡಮಾಂ, ಅತ್ತಿಗಿರಿಪತ್ತರ್ ನಿನ್ನೆ ತೊತ್ತ ರವರುಕ್ಕು ಮಣಿಯತ್ತಿಗಿರಿಯೇ (ಸ್ಥಾನವಿಶೇಷಾಧಿಕಾರ) 1 ॥೪೪॥ ಅರ್ಥ:-ಉತ್ತಮಂ = ಸತ್ವಶ್ರೇಷ್ಠವಾದ, ಅಮರ್ ತಲಂ = ಯುದ್ಧ ಭೂಮಿ ಯಲ್ಲಿ, ಅಮೈತ್ತದ್ = ಒಪ್ಪುವಂತಿದ್ದ, ಓರ್ = ನಿರುಪಮವಾದ, ಎಲ್ = ಉಜ್ವಲವಾದ, ದನು = ಬಿಲ್ಲಿನಲ್ಲಿ, ಉಯರ = ಹೂಡಿದ, ಕಣ್ಯಾಲ್ = ಬಾಣ ದಿಂದ ಅತ್ತಿರ ಅಸ್ತ್ರಬಲವುಳ್ಳ, ಆರಕ್ಕನ್ = ರಾಕ್ಷಸನ (ರಾವಣನ) ಮುಡಿ- ಪತ್ತು = ಹತ್ತು ತಲೆಗಳನ್ನೂ, ಒರು, ಕೊತ್ತು.ಎನ= ಒಂದು ಗೊಂಚಲಿನಂತೆ,

ಕಡೆಗೋಲಿಂದ ಅಧಿಕಾರಸಂಗ್ರಹಮ್ 45 ಉದಿರ್ತ = ಕೆಡವಿದ, ತಿರರ್ಲೋ-ಸಾಮರ್ಥ್ಯವುಳ್ಳ (ಶ್ರೀರಾಮನೂ) ಮತ್ತುರು = ಬಿರುಸಾಗಿ ಕಡೆಯಲರ್ಹವಾದ, ಮಿಹುತ್ತ = ಅತ್ಯಧಿಕವಾದ, ತಯಿರ್ = ಮೊಸರಿನಲ್ಲಿ, ಮೊಯ್ = ಮೇಲಕ್ಕೆ ಬಂದು, ವೈತ್ತದ್ = (ಯಶೋದೆ ಯಿಂದ ಉರಿಯ ಮೇಲೆ) ಇಡಲ್ಪಟ್ಟ, ವೆಣೆಯ್ = ಬೆಣ್ಣೆಯನ್ನು, ಉಣುಂ = ತಿನ್ನು ತಲಿರುವ (ಶ್ರೀ ಕೃಷ್ಣನೂ) (ಹೀಗೆ ರಾಮ ಮತ್ತು ಕೃಷ್ಣ ರೂಪಿಯಾದ) ಭಗವಂತನು, ಅರ್ತ್ಯ = ಆಪ್ತನಾಗಿ, (ಬಂದವತರಿಸಿ ವಾಸಿಸುವ) ಇಡಂ ಆಂ ಅತಿಶ್ಚಾನ್ಯವಾದ, ಇಡಂ-ಆಂ ಅತ್ತಿಗಿರಿ =(ಕಾಂಚಿಯ) ಹಸ್ತಗಿರಿಯು, ಪತ್ತರ್ = ಭಕ್ತರ, ವಿನೈ = ಪಾಪಗಳನ್ನು, ತೊತ್ತು = ಕಾವು, ಅರ= ನಾಶವಾಗುವಂತೆ (ನಿರ್ಮೂಲವಾಗಿ ಹೋಗುವಂತೆ) ಅರುಕ್ಕು = ನಾಶಪಡಿಸುವುದು, (ಭಗವತ್ಸಂಕಲ್ಪರೂಪವಾದ ಚಕ್ರವಲ್ಲವೇ ಅಶ್ರಿತರ ಪಾಪವನ್ನು ನಾಶಮಾಡುವುದು ಎಂದರೆ ಅತಿಕಿರಿ = ಆ ಚಕ್ರವಾದರೋ, ಅಣಿಯೇ = ಕೇವಲ ಅಲಂಕಾರಕ್ಕಾಗಿಯೇ, (ಆ ಪರಮಾತ್ಮನು ವಾಸಿಸುವ ಸ್ಥಳವೇ ಅಷ್ಟು ಪವಿತ್ರವಾದುದು, ಅದೇ ಸಮಸ್ತ ಪಾಪವನ್ನೂ ನಿವಾರಿಸಿದ ಮೇಲೆ ಆ ಭಗ ವಂತನು ಕೈಯ್ಯಲ್ಲಿ ಚಕ್ರವನ್ನೇಕೆ ? ಧರಿಸಿರುವನೆಂದರೆ ; ಅದು ಆ ಕೈಗೆ ಭೂಷಣ ವಾಗಿರುವುದಷ್ಟೆ ಎಂದು ಭಾವ) उत्तमसंयुग भूसदृशैकसमुज्वलचापसुयोजितबाणत- आस्त्रबलोद्धतदैत्यशिरोदशकस्तबक प्रविपातबलाधिक । मन्थनसम्मथनोत्थदधिस्थनवोद्धृतशिक्यगभक्षचणा विह हस्तिगिरिर्नतपापसमूलविनाशक ईशकररी समलंकृति: ॥ 88 11 ಮೂ ಎಟ್ಟು ಮಾಮೂರ್ತಿಯೆಣ್ ಕಣನೆ ಕೆಟ್ಟಿರೈ ಯೆಣ್ ಪಿರುಕಿರುತಿ ಎಟ್ಟು ಮಾವರೈಹಳೀನ ವೆಣ್‌ಗುಣನ್ ಎಟ್ಟೆಣುಮಕ್ ಗುಣಮತಿಯೋರ್, ಎಟ್ಟು ಮಾಮಲರೆಣ್ ಶಿತ್ತಿಯೆಣ್‌ ಪ ಯೆಟ್ಟು ಯೋಗಾಂಗಮೆಣ್‌ ಶೆಲ್ವಂ, ಎಟ್ಟು ಮಾಗುಣ ಮಟ್ಟಿಟ್ಟೆಣಂ ಕಲೈ ಯೆಟ್ಟಿರದಮೇಲದುವು ಮೆಟ್ಟಿನವೇ ಅರ್ಥ : ಎಟ್ಸ್ (ರುದ್ರ ) ಎಣ್ಣ್ 11

(ಮೂಲಮಂತ್ರಾಧಿಕಾರ) ಮಹಾಮೂರ್ತಿಗಳನ್ನುಳ

ఎంటు ಎಂಟು, ಮಾಮೂರ್ತಿ = ಎಂಟು ಕಣ್ಣುಗಳುಳ್ಳ (ಬ್ರಹ್ಮ) ಎನ್.ದಿಕ್ ದಿಕ್ಕುಗಳು, ಎಟ್ಟ ಇರೆ = ಎಂಟುಜನ ದಿಕ್ಷತಿಗಳು, ಎಣ್-ಪಿರುಕಿರುತಿ = (ಅವ್ಯಕ್ತ ಮಹತ್, ಅಹಂಕಾರ, ಪಂಚತನ್ಮಾತ್ರೆಗಳು) ಎಂಟು ಪ್ರಕೃತಿಗಳು, ಎ.ಮಾ. ಅರೈಹಳ್ = ಎಂಟು ಕುಲಪರ್ವತಗಳು, (ಹಿಮವತ್ ನಿಷಧ ವಿಂಧ್ಯ ಮಾಲ್ಪವತ್. 46 ಅಧಿಕಾರಸಂಗ್ರಹಮ್

ಪಾರಿಯಾತ್ರಿಕನಂದರ.ಮಲಯ ಮೇರು) ಈ = (ಮೇಲೆ ಹೇಳಿರುವೆಲ್ಲವನ್ನೂ ಸೃಷ್ಟಿಸಿದ ಎನ್- ಗುಣರ್ತ್ತೋ ಎಂಟು ಗುಣಗಳುಳ್ಳ (ಅಪಹತಪಾತ್ಮಾದಿಗಳುಳ್ಳ ಭಗವಂತನ, ಎಚ್.ಎಣುಂ = ಎಂಟಕ್ಷರಗಳನ್ನು (ಮೂಲಮಂತ್ರವನ್ನು ಅನುಸಂ ಧಾನಮಾಡುವ, ಎಣ್ಣೆ-ಗುಣ ಮತಿಯೋ = ಎಂಟುಗುಣಗಳುಳ್ಳವರಿಗೆ (ಗ್ರಹಣ. ಧಾರಣ-ಸ್ಮರಣ- ಪ್ರತಿಪಾದನ. ಊಹ ಅಪೋಹ ಅರ್ಥವಿಜ್ಞಾನ, ತತ್ವಜ್ಞಾನಗಳು ಮತಿಯಗುಣ, ಗಳು), ಎಟ್ಟು.ಮಾ.ವೆಲರ್ = ಎಂಟುವಿಧ ಮಹತ್ತಾದ ಹೂಗಳು, (ಅಹಿಂಸಾದಿಗಳು), ಎಣ್.ಶಿ = ಎಂಟು ಸಿದ್ಧಿಗಳು (ಊಹ-ತರ್ಕ-ಅಧ್ಯಯನ ಅಧ್ಯಾತ್ಮಕಾದಿ ಮೂರರ ನಾಶ.ಸುಹೃತಾಪ್ತಿದಾನ ಎಂಬ ಎಂಟು) ಎಣ್-ಪತ್ತಿ = ಎಂಟುವಿಧ ಭಕ್ತಿಗಳು (ಸ್ಮರಣ-ಕೀರ್ತನಾದಿಗಳು) ಎಟ್ ಯೋಗಾಂಗಂ = ಎಂಟು ಯೋಗಾಂಗಗಳೂ (ಯಮ ನಿಯಮಾದಿಗಳು) ಎಣ್ ಶೆಲ್ವಂ = ಎಂಟುವಿಧ ಐಶ್ವ ರವೂ (ಅಣಿಮಾದಿಗಳು) ಎಟ್ಟು ಮಾಗುಣಂ = ಎಂಟು ಆತ್ಮನ ಮಹಾಗುಣಗಳು, (ದಯಾ, ಕ್ಷಾಂತಿ, ಅನಸೂಯಾ, ಶೌಚ, ಅನಾಯಾಸ, ಮಂಗಳ, ಅಕಾರ್ಪಣ್ಯ, ಅಸ್ಪೃಹಾ) ಎಲ್ಟ್-ಎಟ್-ಎಣುಂ ಕಲೈ = (8• 8 = 64) ಕಲೆಗಳೂ, ಏಟ್. ಇರದು= ಎಂಟುರಸಗಳು ಮತ್ತು, ಮೇಲ್ ಅದುವುಂ ಅದರಮೇಲಿನ ಮತ್ತೊಂ ದೂಸೇರಿ 9 ರಸಗಳೂ, ಎಟ್ಟಿನವೇ = ದೊರಕಿದಂತೆಯೇ, ಲಭಿಸದು ಯಾವುದೂ ಇಲ್ಲ, ಸದಾಚಾರ್ಯರ ಕೃಪೆಯಿಂದ ಉಪದೇಶ ಹೊಂದಿ ನಿಯತವಾದ ರೀತಿಯಲ್ಲಿ ಅರ್ಥಸಹಿತ ಮೂಲಮಂತ್ರವನ್ನು ಅನುಸಂಧಾನ ಮಾಡಬೇಕು, ಅದರ ಮಹಿಮೆ ಅಷ್ಟಿಷ್ಟಲ್ಲ ಸರಿಯಾಗಿ ಅನುಸಂಧಾನಮಾಡುವವರಿಗೆ ಖಂಡಿತ ಮೇಲೆ ಹೇಳಿದ ಫಲ ಗಳೆಲ್ಲಾ ಸಿದ್ಧಿಸುವುವು. ಸಕಲಾಭೀಷ್ಟವನ್ನೂ ಕೊಡುವ ಶಕ್ತಿಯಿರುವುದರಿಂದ ಸತ್ವ ಮಂತ್ರಗಳಿಗಿಂತ ಅತ್ಯುತ್ತಮವಾಗಿ ಮಂತ್ರರಾಜನೆನಿಸಿಕೊಂಡಿದೆ ಆದುದರಿಂದ ಅದನ್ನು ಜಪಿಸಿ ಪೂರ್ಣಫಲವನ್ನು ಪಡೆಯುವವರಾಗಿ ಬೆಳಗಬೇಕು. अष्टमूर्ति मष्टनेल मष्टदिक्पतीन् प्रधा- नाष्टकं नगाष्टकं सृजो गुणाष्टकस्य तु । अष्टवक्तु रष्टधीगुणस्य तत्सुमाष्टकं सिद्धयोse भक्तयोse योगसम्पदोऽष्ट च ॥ अष्टौ महागुणा चाष्टौ अष्टाभि र्गुणिताः कलाः । अष्टौ रसा ततो यस्स्यात् लब्धा एवाखिला इह ಮೂ-ಒಂಡೊಡಿಯಾಳ್ ತಿರುಮಹಳುಂ ತಾನು ಮಾಹಿ, ಒರುನಿ ವಾಲೀನ ವುಯಿರೆಲ್ಲಾ ಮುಯ್ಯ, ವಣ್ಣುವ ನಹ‌ವಾ ವಶು ಳವ ಅಧಿಕಾರಸಂಗ್ರಹವನ್ 47 ದೇವರ್‌ಕ್ಕಾಯ್, ಮನ್ನವ‌ರಾಹನಾಹಿ ನಿನ್ನ, ತಣ್ಣು ಮಲರ್‌ಮಾರನಾನೇ ಕೊನ್ನ, ತನಿತ್ತರುಮದ್ದಾನೆ ಮಕ್ಕಾಳ್ಮೆಯೆನ್ನು, ಕಣ್ಣು ಕಳಿತ್ತಡಿಕೂಡ ವಿಲಕ್ಕಾಯ್ ನಿನ್ನ, ಕಣ್ ಪುದೈಯಲ್ ವಿಳ್ಳೆ ಯಾತ್ಮಕ್ಕಿನಾನೇ ॥೪೬॥ (ಚರಮಶ್ಲೋಕಾಧಿಕಾರ) ಅರ್ಥ:- ತಣ್ = ತಂಪಾದ, ತುಳಬ . ಮಲರ್ = ತುಳಸೀ ಪುಷ್ಪಗಳುಳ್ಳ, ಮಾರ್ತೃ = ವಕ್ಷಸ್ಥಳವುಳ್ಳ (ಶರಣ್ಯನು) ಒಣ್ = ಅಂದವಾದ, ತೊಡಿ-ಆಳ್ =ಕೈ ತೊಡಿಗೆಯುಳ್ಳ ತಿರುಮಗಳುಂ=ಲಕ್ಷ್ಮಿಯೂ, ತಾನುಂ ಆಹಿ= ತಾನೂ ಸೇರಿ. ಒರು- ನಿನೈವಾಲ್ = ಒಂದೇ ವಿಧವಾದ ಸಂಕಲ್ಪದಿಂದ, ಈ = ಸೃಷ್ಟಿಸಿದ, ಉಯಿರ್- ಎಲ್ಲಾಂ = ಜೀವರುಗಳೆಲ್ಲಾ, ಉಯ್ಯ = ಉದ್ಧಾರವಾಗುವಂತೆ, ವಣ್ = ಸುಂದರ ವಾದ, ತುವ-ನಗರ್ನ್ಯಾ = ದ್ವಾರಕೆಯು ಚೆನ್ನಾಗಿ ಬಾಳಲು, ವಶುದೇವ, ಆಯ್ = ವಸುದೇವನಿಗೆ ಪುತ್ರನಾಗಿ ಅವತರಿಸಿ, ಮನ್ನವರ್ = ರಾಜರಿಗೆ (ಪಾಂಡವ ರಿಗೆ) ತೇರ್-ಪಾಹನಾಹಿ = ರಥದ ಸಾರಥಿಯಾಗಿ, ನಿನ್ನ= ಇದ್ದ, (ಶ್ರೀಕೃಷ್ಣನು) ತಾನೆ = ತಾನೇ, ತೊನ್ನ = ಹೇಳಿದ, ತನಿ = ಅಸಮಾನವಾದ, ದರುಮಂ = ಸಿದ್ದೋ ಪಾಯನಾದ ಭಗವಂತನು, ರ್ತಾ = ತಾನು, ಎಮಕ್ -ಆಯ್ = ನಮ್ಮನ್ನು ರಕ್ಷಿಸು ನವನಾಗಿ, ತನ್ನೆ = ತನ್ನನ್ನು, ಎನ್ನುಂ = ಸರ್ವದಾ, ಕಂಡ್ = ನೋಡಿ, (ಅನು ಭವಿಸಿ) ಕಳಿತ್ = ಪ್ರೇಮಪರವಶನಾಗಿ, ಅಡಿ = (ದೇವರ) ಪಾದಗಳನ್ನು, ಶೂಡ= ಶಿರಸ್ಸಿನಲ್ಲಿ ಧರಿಸಲು, ವಿಲಕ್ಕಾಯ್ = ವಿರೋಧಿಯಾಗಿ, ನಿನ್ನ = ಇರುವ, ಕಣ್-ಪು ದೈಯಿಲ್ -ವಿಳ್ಳೆಯಾಟ್ಟೆ = (ಸಂಸಾರಬಂಧನ ರೂಪವಾದ) ಕಣ್ಣು ಮುಚ್ಚಾಲೆ ಆಟ ವನ್ನು, ಕಕ್ಕಿದ್ದಾನೆ = ನಿವಾರಿಸುವನಲ್ಲವೆ ? वक्षोधारितशीतरम्यतुलसीपुष्प श्रियैवान्वितः सृष्टानां खयमात्मना मिह परित्राणाय संकल्पतः । रम्ये द्वारवतीपुरेऽवतीर्य वसुदेवस्यात्मजत्वेन च क्षत्तीभूय धरापतेः खय मथो धर्मो न उक्तो हि सन् ॥ आत्मानं सततं विलोक्य भरितानन्दात्मना मात्मनः पादाम्भोजयुगस्य मूर्धसु धृतेः प्रत्यूहभूतां हितां । लीलां संसृतिबन्धनैकमुदितां कारुण्यपूर्णो हरिः नेत्राच्छादनरूपिणीं तु विनिवृत्यास्मान् परित्रायते 11 8 & 11 48 ಅಧಿಕಾ ರಸಂಗ ಹಮ್ ಮೂಮೂನ್ಹಾಲು ಮರಿಯದನಿ ಮುಯಲವೇಂಡಾ, ಮುನ್ನ ಮದಿ ಲಾರೈತನೈ ನಿಡುಹೈ ತಿಪ್ಪೆ, ನೇಣ್ಣಾದು ಶರಣನೆರಿ ವೇರೋರ್ ಕೂಟ್ಟು, ವೇಣ್ಣಿಲಯನತ್ತಿರಂ ಬೋಲ್ ವೆಲ್ಕ ಹಿರು, ನೀ ಹುನಿರೈ ಮತಿಯೋರ್ ನೆರಿಯಿಲ್ ಕೂಡಾ, ನಿನ್ ತನಿಮ್ಮ ತುಣ್ಣೆ ಯಾಹ ಬೆನ್ನನ್ನಾದಂ, ಪೂಣ್ಣಾಲುನ್ ಪಿಂಹಳೆಲ್ಲಾಂ ಪೊರುಪ್ಪ ನೆನ್ನ, ಪುಣ್ಣಿಯನಾರ್ ಪುಣ್ಯ ನೈತ್ತುಂ ಪುಣ್ಯವೋಮೇ ॥೪೭| (ಚರಮಶ್ಲೋಕಾಧಿಕಾರ)

ಅರ್ಥ:-ಅರಿಯದನಿ = ಮಾಡಲು ಆಗದೆ ಇರುವುದರಲ್ಲಿ, ಮೂಂಡಾಲುಂ= ತೊಡಗಿದರೂ (ಪ್ರವರ್ತಿಸಿದರೂ) ಮುಯಲ ವೇಂಡಾ = ಮತ್ತೆ ಪ್ರವರ್ತಿಸಬೇಡ, (ಆಗದುದನ್ನು ಆರಂಭಿಸಬಾರದು) ಮುನ್ನಂ = ಮೊದಲು, ಅದಿಲ್ = ಅಶಕ್ಯವಾದುದ ರಲ್ಲಿ, ಆಶೆ ತನೈ = ಆಸೆಯನ್ನು, ಬಿಡುಹೈ = ಬಿಡುಎಕೆಯು, (ಪ್ರವರ್ತಿಸುವುದಕ್ಕೆ ಮೊದಲೇ ಅದರ ಆಸೆಬಿಡುವುದು) ತಿ = ತುಂಬ ಶ್ರೇಷ್ಠವಾದುದು. ಶರಣ. ನೆರಿ = ಶರಣಾಗತಿ ಮಾರ್ಗವು, ವೇರ್ ಓರ್ ಕೂಟ್ಟು = (ಆನುಕೂಲ್ಯ ಸಂಕಲ್ಪಾದಿ ಗಳನ್ನು ಹೊರತು) ಬೇರೆ ಯಾವ ಬೇಕಾದುದರ ಸಂಬಂಧವನ್ನೂ, ವೇಂಡಾದ್ = ಅಪೇಕ್ಷಿಸದು, ವೇಂಡಿಲ್ = (ಸ್ವಬುದ್ಧಿಯಿಂದ) ಬೇಕು ಎನ್ನುವುದಾದರೆ, ಅರ್ಯ ಬ್ರಹ್ಮನ.ಅತ್ತಿರಂ ಪೋಲ್ ಅಸ್ತ್ರದಂತೆ, ಬೆಳ್ಳಿ = ನಾಚಿಕೆಗೊಂಡು, ನಿಮ್ಮುಂ= ಇದ್ದೀತು, ನೀಂಡಾಹುಂ = (ಸಾಧಿಸಲು) ಬಹಳ ಕಾಲ ಹಿಡಿಯುವ, ನಿತೈ = ತುಂಬಿದ, ಮತಿಯೋ‌ ಬುದ್ಧಿವಂತರ, (ಬೇರೆ ಉಪಾಯದಲ್ಲಿ ನಿಷ್ಠರಾದವರ ನೆರಿಯಿಲ್ = ಮಾರ್ಗದಲ್ಲಿ, ಕೂಡಾ = ಸೇರದೆ ಇರುವ, ನಿನ್ = ನಿನ್ನ, ತನಿಮೈ = ಗತಿಯಿಲ್ಲದಿರುವಿಕೆಯನ್ನು, (ಆ ಕಿಂಚನತೆಯನ್ನು ತುಣ್ಣೆಯಾದ = ಸಹಾಯಕ್ಕೆ ಕೊಂಡು, ಎನ್-ರ್ತ-ಪಾದಂ = ನನ್ನ ಚರಣಗಳನ್ನು, ಪೂಂಡಾಲ್ ಹೊಕ್ಕರೆ, ಉ೯ = ನಿನ್ನ, ಸಿ ಹಳೆಲ್ಲಾಂ = ಅಪರಾಧಗಳೆಲ್ಲವನ್ನೂ (ಪಾಪವೆಲ್ಲ ವನ್ನು) ಪೊರುರ್ಪ್ಪೇ = ಕ್ಷಮಿಸುವೆನು, ಎನ್ನ = ಎಂದುಹೇಳುವ, ಪುಣ್ಣಿಯನಾರ್ = ಧರ್ಮಮೂರ್ತಿಯಾದ ಶ್ರೀಕೃಷ್ಣನ, (“ ಕೃಷ್ಣಂ ಧರ್ಮಂ ಸನಾತನಂ ” ಎನ್ನುವ ಅನೈತ್ತುಂ = ಎಲ್ಲ, ಪುಹ = ಕೀರ್ತಿಯನ್ನೂ, (ಸಮಸ್ತ ಕಲ್ಯಾಣಗುಣಗಳನ್ನು ಪುಣ್ಯವೋ೦= ಅತಿ ಪ್ರೀತಿಯಿಂದ ಸ್ತೋತ್ರಮಾಡುತ್ತೇವೆ.

दुस्साध्येऽपि प्रवृत्तौ प्रथम मथ पुन र्मा कृथा स्तां प्रवृत्तिं तत्पूर्वं तचिकीर्षात्यजन मतिसमीचीनधी कौशलं हि न्यासात्माध्वानुकूल्याद्यपरपरिकरालम्बनं नैवचेच्छेत् सापेक्षावर्तते चेत् इतरपरिकरे त्रीडितोऽजास्त्रवत् स्यात् ಶರಣು 7] ಅಧಿಕಾರಸಂಗ್ರಹಮ್ निर्वले दीर्घकाला त्रिपुणमतिमतां तेऽगतस्यैकपद्यां आकिञ्चन्यस्य साधात् शरण मुपगत इचे त्त्व मंत्री मदीयौं । सर्वाण्येतान्यहं ते विविधकलुषितानि क्षमामीति वक्तुः 49 श्रीजानेः पुण्यमूर्ते स्सकलमपि यशः कीर्तयामोऽतिमोदात् ॥ ४७ ॥ ಮ.-ಶಾದನಮುಂ ನ‌ಯನುಂ ನಾನೇ ಯಾವನ್, ಶಾದಕನುಮೆನ್ ವಶಮಾಯೆನ್ನೆಪ್ಪತ್ತು, ಶಾದನಮುಂ ಶರಣನೆರಿಯನ್ನು ನಕ್ಕ ಚ್ಚಾದನಂಗಳಿನ್ನಿಲೈ ರಿಪೈಯಿನಿಲ್ಲಾ, ವೇದನೈ ಶೇರ್ ವೇರಂಗ ಮಿದನಿಲ್ ವೇಂಡಾ, ವೇರೆಲ್ಲಾ ನಿನ್ನು ನಿನಾನೇ ನಿರ್ಕ್ಷ, ತದನುಮಾಂ ನಾದನುಮಾನ ವೃತ್ತಿ, ಶ್ಲೋಕಂತೀರನ ವುರೈ ತಾನ್ ಶೂp ಹಿನಾನೇ (ಚರಮಶ್ಲೋಕಾಧಿಕಾರ)

ಅರ್ಥ :-ಶಾದನಮುಂ= ಸಾಧನವೂ (ಅಕಿಂಚನರಾದವರಿಗೆ ಮತ್ತೊಂದರ ಅಪೇಕ್ಷೆಯಿಲ್ಲದ ಉಪಾಯವೂ) ನಲ್ -ಪಯನುಂ = ಉತ್ತಮ ಫಲವೂ, ನಾನೇ ಯಾವನ್ = ನಾನೇ ಆಗುವೆನು, (ಪ್ರಾಪ್ಯನೂ, ಪ್ರಾಪಕನೂ ನಾನೇ) ಶಾದಕನುಂ= ಸಾಧಕನೂ (ಶರಣುಹೋಗುವವನೂ), ಎ.ವಶಂ.ಆಯ್ = ನನ್ನ ವಶದಲ್ಲೇ ಇರು ವವನಾಗಿ (ಸ್ವತಂತ್ರನೆಂದು ಭಾವಿಸದೆ) ಎನ್ನೆ ನನ್ನನ್ನೇ, ಪತ್ತು = ಹೊಂದ ಬೇಕು, (ತಾನು ಮುಖ್ಯವಲ್ಲವೆಂದಂತಾಯಿತು), ಶರಣನೆರಿ = ಶರಣಾಗತಿಯು, ಉಮಕ್ = ನಿಮಗೆ, ಶಾದನಮುಂ.ಅನ್= ಸಾಧನವೂ ಅಲ್ಲ, (ವ್ಯಾಜಮಾತ್ರ ಅದು), ಶಾದನಂಗಳ್ = (ಭಕ್ತಾದಿ) ಸಾಧನಗಳು, ಇ-ನಿಲೈನ್ಸ್ = ಈ ಸ್ಥಿತಿಗೆ (ಶರಣಾಗತಿಗೆ) ಓರ್-ಇಚ್ಛೆಯಿಲ್ -ನಿಲ್ಲಾ = ಒಂದರಲ್ಲೂ ನಿಲ್ಲುವುದಿಲ್ಲ, (ತಾನೂ ಪ್ರಧಾನವಾಗಿ ಸಹಕಾರಿಯ ಸ್ಥಾನದಲ್ಲಿ ನಿಲ್ಲದು), (ಉಪಾಯಾಂತರವಾಗಲೀ ಬೇಕಿಲ್ಲ ಎಂದು), ವೇದನೈ ಶೇರ್ = ದುಃಖಕರವಾದ, (ಬಹು ಕಷ್ಟಸಾಧ್ಯವಾದ) ವೇರ್ - ಅಂಗಂ = (ಅನುಕೂಲ್ಯಾದಿಗಳನ್ನು ಬಿಟ್ಟು) ಬೇರಾವ ಸಹಕಾರವನ್ನೂ, ಇದನಿಲ್ ವೇಂಡಾ = ಬೇಡದು, (ಅಪೇಕ್ಷಿಸದು) (ಉಪಾಯಾಂತರಗಳೂ ಬೇಕಿಲ್ಲ), ವೇರ್. ಎಲ್ಲಾ = ಪ್ರಪತ್ತಿ ಹೊರತು ಮಿಕ್ಕ ಧರ್ಮಗಳೆಲ್ಲಾ, ನಿರ್ಕುಂ ನೆಲೆ = ಇರುವ ಸ್ಥಿತಿ ಯಲ್ಲಿ, (ಆಯಾಯಾ ಪುರುಷಾರ್ಥಗಳನ್ನು ಸಾಧಿಸುವಿಕೆಯಲ್ಲಿ), ನಾನೇ = ನಾನೇ, ನಿರ್ರ = ನಿಲ್ಲತಕ್ಕವನು, (ಫಲಗಳನ್ನು ಕೊಡುವವನು ನಾನೇ), ತೂದನು-ಆಯ್ ದೂತನಾಗಿಯೂ, ನಾತನುಂ ಆಯ್ = ರಕ್ಷಕನಾಗಿಯೂ, (ಸೌಶೀಲ್ಯಾದಿಗಳಿಂ ದಲೂ, ಸ್ವಾಮಿತ್ವಾದಿಗಳಿಂದಲೂ ಪೂರ್ಣನಾದ) ಇರುವ, ಎನ್ನೈ= ನನ್ನನ್ನು, 50 ಅಧಿಕಾರಸಂಗ್ರಹಮ್ ಪತ್ತಿ = ಶರಣುಹೋಗಿ, ಶೋಕಂತೀ‌ ಎನ = ಶೋಕವನ್ನು ಬಿಡು ಎಂದು ಉ ತಾನ್ = ಹೇಳಿದ ಶ್ರೀಕೃಷ್ಣನು, ಶೂಹಿಾನೇ = ತಾನೇ ನಮ್ಮನ್ನು ತ ಪ್ರಯೋಜನಕ್ಕಾಗಿಯೇ) ಬಳಸಿಕೊಂಡಿರುವನಲ್ಲವೇ (ತಾನೇ ನಮ್ಮನ್ನು ಸ್ವೀಕರಿಸಿ ತಾನೆಂದು ಭಾವ.) भवेय मह मुत्तमोत्तमफलं च तत्साधनं स मां हि शरणं व्रजेन्मम वशे स्थित स्साधकः । न चैव शरणागति भवति वश्च तत्साधनं न यान्ति सहकारितां इतरसाधनान्यत्र वा दुःखप्रदं त्वितरदङ्ग मिहानपेक्ष न्यासेतराप्य पुरुषार्थकरोऽप्यहं हि । 11 3 4 दूतं च मां प्रभु मवेत्य परं प्रपद्य शोकं त्यजेति स वदन् स्वय मावृणोति ॥ 86 | ಮೂ-ತನ್ನಿನೈವಿಲ್ ವಿಲಕ್ಕಿನಾರ್, ನಿನ್ನೆವನೈತ್ತುಂ ತಾನ್ ವಿಳ್ಳೆತ್ತು, ವಿಲಕ್ಕು ನಾದನ್, ಎನ್ನಿ ನೈವೈಯಿಬ್ಬ ವತ್ತಿಲಿನ್ಸ್ ಮಾ ಯಿಯಡಿಕ್ಕಿಕ್ಕಲಮೆ ವೈಟ್, ಮುನ್ನಿ ನೈವಾಲ್ ಯಾಂ ಮುಯವಿನೈ ಯಾಲ್ ವನ್ನ, ಮುನಿವಯರ್ ನ್ನು ಮುತ್ತಿ ತರವುತೋನಿ, ನನ್ನಿನೈ ವಾಲ್‌ ನಾಮಿಶೈ ಯುಂಕಾಲಮಿನ್ನೊ ನಾಳೆಯೋವೆನ್ ನಹೈ ಶೆಟ್‌ ಹಿನಾನೇ (ಚರಮಶ್ಲೋಕಾಧಿಕಾರ) 0 ॥ ೪೯ ॥ ಅರ್ಥ:-ರ್ತ= ತನ್ನ, ನಿನೈವಿಲ್ = ಸಂಕಲ್ಪದಲ್ಲಿ (ಹೀಗೆಯೇ ಮಾಡಬೇಕು ಎಂಬ ಅರಿವಿನಲ್ಲಿ) ವಿಲಕ್ಸ್-ಇ= (ಯಾವ ರೀತಿಯಿಂದಲೂ) ತಡೆಯಿಲ್ಲದವನಾಗಿ, ತನ್ನೈ = ತನ್ನನ್ನು, ನಣ್ಣಾರ್ = ಆಶ್ರಯಿಸದೆ ಆಶ್ರಿತರಿಗೆ ವಿರೋಧಿಗಳಾದವರ, ಅನೈತ್.ನಿನೈವು = ಎಲ್ಲಾ ಸಂಕಲ್ಪವನ್ನೂ, ರ್ತಾ = ತಾನೇ, ವಿಚ್ಚೆತ್ತುಂ = (ಅವರ ವರ ಕರ್ಮಾನುಸಾರ) ಉಂಟುಮಾಡಿದ್ದರೂ, ವಿಲಕ್ಕುಂ = ನಿವಾರಿಸುವಂತಹ, ನಾರ್ತ = ಸಂರಕ್ಷನು, ಇ.ಬವಲ್ ಈ ಸಂಸಾರದಲ್ಲಿ, ಎನ್ ನಿನೈವೈ - ನನ್ನ (ಈ ಸಂಸಾರದಲ್ಲಿ ಪಡುವ) ಆಸೆಯನ್ನು, ಇನ್ = ಇಂದು, (ತಾನಾಗಿ ಒದಗಿದ ಸುಕೃತದಿಂದ ಉಪಾಯವನ್ನು ಮಾಡಬೇಕೆಂದು ತೋರಿದ ಈಗ) ಮಾತ್ತಿ = ನಾಶ = ಈ 1= ಅಧಿಕಾರಸಂಗ್ರಹಮ್ A 51 ಮಾಡಿ, ಇಣೈ.ಅಡಿ-ಕೀp = ಎರಡು ಪಾದಗಳ ಕೆಳಗೆ, ಅಡೈಕ್ಕಲಂ = ರಕ್ಷಿಸಬೇಕಾದ ವಸ್ತು, ಎನ್ = ಎಂದು, ಎನ್ನೈ= ನನ್ನನ್ನು, ವೈತ್ = ಇರಿಸಿ, ರ್ಮು= ಹಿಂದಿನ, ನಿನೈವಾಲ್ = ಅರಿವಿನಿಂದ (ದೇಹಾತ್ಮ ಭ್ರಾಂತಿಯಿಂದ) ರ್ಯಾ = ನಾನು, ಮುಯನ = (ಅಭಿನಿವೇಶದಿಂದ) ಮಾಡಿದ, ನಿನೈಯಾಲ್ ವಂದ = ದುಷ್ಕರದಿಂದ, (ಉಂಟಾಗಿದ್ದ) ಮುನಿವ್ = ಕೋಪವನ್ನು, (ನಿಗ್ರಹವನ್ನು ಅಯರ್‌ನ್ಸ್ = ಮರೆತು ಬಿಟ್ಟು, ಮುತ್ತಿ = ಮೋಕ್ಷವನ್ನು, ತರ = ಕೊಡಲು, ಮು= ಮುಂದುಗಡೆಯೇ, (ಅರ್ಚಾದ್ಯವತಾರಗಳಿಂದ ನಮ್ಮೆದುರಿಗೆ) ತೋ = ಕಾಣಿಸಿಕೊಂಡು, ನಲ್ ನಿನ್ನೆ ವಾಲ್ = ಒಳ್ಳೆಯ ಸಂಕಲ್ಪದಿಂದ, ನಾಂ = ನಾವು, ಇಚ್ಛೆಯುಂ ಕಾಲಂ = ಅಂಗೀಕರಿ ಸಿದ ಕಾಲವು, ಇನ್ನೊ = ಇಂದೋ, ನಾಳೆಯೋ = ನಾಳೆಯೋ, ಎನ್ = ಎಂದು ನ- ನಗುವನ್ನು, ಶೆಯ್ ಹಿಸ್ರ್ರಾ = ಮಾಡುವನು, (ಎದುರಿಗೆ ಬಂದರೂ ಇಂದೋ ನಾಳೆಯೋ ಎಂದು ಯೋಚಿಸುವನಲ್ಲಾ ಎಂದು ಹಾಸ್ಯದಿಂದ ದೇವರು ನಗುವನು) संकल्पे च खकीये प्रतिहतिरहितोऽनाश्रितानां स्वयं तं संकल्पं वर्धयित्वाखिल मपि विदधत् सान्तरायं शरण्यः । संकल्पं तं मदीयं प्रचलदधिभवं सन्निवर्त्याधुना तत् निक्षिप्याधस्तु वस्तु स्वचरणयुगलस्येति मां रक्षणीयम् पूर्वज्ञानानुरूपं यदह मकरवं पाप मेतेन कोपं {= जातं विस्मृत्य मुक्तिं वितरितु मभितोऽवस्थितोऽभ्यर्च्चरूपः । सत्संकल्पान्न इष्ट स्समय उपगतो ह्यद्यवा श्वोऽथवेति स्वप्सापूर्णः प्रतीक्षां कुरुत इति परो मन्दहासं करोति ॥ ೪ ॥ ಮ-ಪಾಟ್ಟು ಕುರಿಯ ಪೂರೈಯವರ್ ಮೂವರೈಪ್ಪ ಣ್ಣೂರುಕಾಲ್ | ಮಾಟ್ಟುಕ್ಕರುಳ ತರುಮಾಯನ್ ಮಲಿರುತ್ತು ದಲಾಲ್ | ನಾಟ್ಟುಕ್ಕಿರುಳ ಶಹನಾನ್ಮರೆಯ ನಡೆ ವಿಳಂಗ | ವೀಟ್ಟುಕ್ಕಿಡೈಕ್ಯಕ್ಕೆ ಬೆಳೆಕಾಟ್ಟು ಮಮ್ಮೆ ವಿಳಕ್ಕೆ (ಆಚಾರ್ಯಕೃತ್ಯಾಧಿಕಾರ) ಅರ್ಥ:-ಪಾಟ್ಟುಕ್ಕು = ಪಾಶುರಗಳಿಗೆ, ಉರಿಯ = ಯೋಗ್ಯರಾದ, (ಅತಿ ವಿಲಕ್ಷಣವಾದ ತಮಿಳು ಪಾಶುರಗಳಿಂದ ಭಗವಂತನನ್ನು ಸ್ತುತಿಸಲು ಯೋಗ್ಯರಾದ) ಪತೈಯವರ್ = ನಿತ್ಯಸೂರಿಗಳಂತಿದ್ದ, ಮೂವರ್ = ಮೂವರನ್ನೂ (ಪೊಲೀ ಹೈ,52 ಅಧಿಕಾರಸಂಗ್ರಹಮ

ಭೂತಮುನಿ, ಪೇಯಾಳ್ವಾರ್) ಪಂಡ್ ಒರುಕಾಲ್ = ಹಿಂದೆ ಒಂದು ಸಮಯದಲ್ಲಿ, ಮಾಟ್ಟು = (ವಿಭೂತಿ ಭೂತರಾದ)ಚೇತನರಿಗೆ, ಅರುಳ್ ತರು = ದಯೆತೋರುವ, ಮಾಯನ್ = ಆಶ್ಚಯ್ಯ ವ್ಯಾಪಾರವುಳ್ಳ, (ಶ್ರೀ ಕೃಷ್ಣನು) ಮಲಿನ್ಸ್ = ಹೆಚ್ಚಾಗಿ, ವರುತ್ತದಲಾಲ್ = ಪೀಡಿಸುವುದರಿಂದ (ತಿಳಿಯದಂತೆ ಬೇರೆ ಬೇರೆ ರೂಪಗಳಲ್ಲಿ ಬಂದು ಬಾಧೆ ಕೊಡುತ್ತಿದ್ದುದರಿಂದ) ವೀಟ್ಟು ಕ್ ಇಡೈ ಕ್ಕೆ = (ತಿರುಕ್ಕೋವ ಲೂರಿನಲ್ಲಿ) ಒಂದು ಮನೆಯ ಬೀದಿಯ ಜಗುಲಿಯಲ್ಲಿ, ಮೆಯ್ ವಿಳಕ್ಕು = ಸತ್ಯ ವಾದ ದೀಪವನ್ನು (ದೇಹಳಿಯಲ್ಲಿ ಉತ್ಪನ್ನವಾದ ಜಗತ್ಪಸಿದ್ಧವಾದ “ ತಿರುವಂದಾದಿ ಗಳು” ಮೂರು ಎಂಬ ಸತ್ಯರೂಪ ದೀಪವನ್ನು) ನಾಟ್ಟು ಇರುಳ್ ಶಹ = ಲೋಕ ಕ್ಕೆಲ್ಲಾ (ಆವರಿಸಿದ) ಅಜ್ಞಾನಾಂಧಕಾರವನ್ನು ನಾಶಮಾಡಲು, ರ್ನಾ-ಮರೈ = ನಾಲ್ಕು ವೇದಗಳ, ಅಲ್ಲಿ = ಕೊನೆ ಭಾಗವಾದ ಉಪನಿಷತ್ತುಗಳಲ್ಲಿ ಪ್ರಸಿದ್ಧವಾದ, ನಡೆ = ಮಾರ್ಗಗಳು, (ಭಕ್ತಿ ಪ್ರಪತ್ತಿಗಳು) ವಿಳಂಗ = ಚೆನ್ನಾಗಿ ಬೆಳುಗುವಂತೆ, ಬೆಳೆಕಾಟ್ಟು = ಹೊರಸೂಸುವುವು, ಇ-ಮೆಯ್.ವಿಳಕ್ಕೆ = ಈ ಸತ್ಯದೀಪವೇ ಅದು, (ತಿರುಕ್ಕೋವಲೂರಿನಲ್ಲಿ ಮೂವರೂ ಒಂದಾಗಿ ಸೇರಿ ಧ್ಯಾನಿಸಿದಾಗ ಆವಿದ್ಭವಿಸಿದ ಮಾಯಾವಿಯು ಇವರನ್ನು ಮುಂದಿಟ್ಟು ಕೊಂಡು ಉಂಟುಮಾಡಿದ 3 ತಿರುವಂದಾದಿ ಎಂಬ ದೀಪವು ಅಜ್ಞಾನವನ್ನು ನಿವಾರಿಸಿ ಭಕ್ತಿ ಪ್ರಪತ್ತಿ ಮಾರ್ಗಗಳನ್ನು ತೋರಿಸು ಇವೆ. ಹಾಗೆಯೇ ನಮ್ಮ ಆಚಾರರಾದ ವಾದಿಹಂಸಾಬುದಾಚಾರರನ್ನು ನೆಪಮಾಡಿ ಕೊಂಡು, ಹಯಗ್ರೀವನು ನನ್ನ ಬಾಯಿಂದ ರಹಸ್ಯತ್ರಯಸಾರವನ್ನು ಸರೋಜೀವನ ಕ್ಯಾಗಿ, ಪ್ರವರ್ತಿಸುವಂತೆ ಮಾಡಿದನು. ಮೊದಲಾಳ್ವಾರುಗಳಂತೆ ಉಪದೇಶದೊಂದಿಗೆ ಗ್ರಂಥಮೂಲಕವೂ ಸಂಪ್ರದಾಯ ಪ್ರವರ್ತನೆಯಾಗಗೊಳಿಸಿದನೆಂದೂ ಭಾವ.) गाधामि स्तोतु मर्हान् प्रतनमुनिवरान् त्रीन् कदाचित्तु पूर्वं मायावी चेतनाना मतिशयकृपया ऽपीडयच्चाधिकं तत् । लोकाज्ञानं च हर्तुं श्रुतिशिखर सुसृत्यो श्च सन्दर्शनार्थं देहल्यां कुत्रचित् स्म ज्वलयति स पर सत्यदीपोऽय मेव ॥ ५० ॥ ಮ-ಉರುಶಕಟಮುಡೈಯವೊರುಕಾಲುತ್ತುಣರ್‌ ಸ್ಥನ ॥ 1 ಉಡನ್ ಮರುದಮೊಡಿಯವೊರುಪೋದಿಲ್ ತನನ | ಉರಿತಡವುಮಳವಿಲುರುಕೊಡುತ್ತು ನಿನ್ನನ | ಉರುನೆರಿಯೋ‌ದರುಮನ್ ನಿಡುತೂದುಕ್ಕು ಹನನ ॥ ಮರನೆರಿಯರ್ ಮುರಿಯ ಪಿರುತಾನತ್ತು ನನ್ನನ | ಮಲರ್ ಮಹಲ್ ಕೈ ವರುಡಮಲರ್ ಪೋದಿಲ್‌ವನ್ದನ ॥ 8] ಅಧಿಕಾರಸಂಗ್ರಹಮ್ ಮರುಪಿರನಿಯರುಮುನಿವರ್ ಮಾಲುಕ್ಕಿ ಶೈನನ | ಮನುಮುರೈಯಿಲ್ ವರುವದೋರ್ನಿಮಾನತ್ತುರೈನ್ನ ॥ ಅರಮುಡೈಯ ವಿಶಯನನ‌ ತೇರಿ ಹನ್ಸನ | ಅಡಲುರಗಪಡಮಡಿಯ ವಾಡಿಕ್ಕಡಿನ್ನನ | ಅರುಶಮಯಮರಿವರಿಯಾನಮರ್‌ನ | ಅಣಿಕುರುನಹ‌ ಮುರುಹನಾವರ ಮೈನ್ನ ॥ ವೆರಿಯುಡೈಯ ತುಳವಮಲ‌ ರುಕ್ಕಮರ್‌ ನನ | ವಿಂಕರಿಯೋರ್ ಕುಮರನೆನಮೇವಿ ರನ್ನನ ॥ ವಿರಲಶುರರ್ ಪಡೈಯಡೈಯನೀಯತ್ತುಡರ್‌ ನನ | ವಿಡಲರಿಯ ಪೆರಿಯಪೆರುಮಾಳ್ ನರ್‌ ಪದಂಗಳೇ (ನಿಗಮನಾಧಿಕಾರ) 53 ॥ 80 ॥ ಅರ್ಥ:- ಉರು= ಬಲಿಷ್ಠವಾದ, ಶಕಡಂ= (ಅಸುರಾವಿಷ್ಟವಾದ) ಗಾಡಿಯು, ಉಡೈಯ = ಒಡೆದು ಚೂರಾಗುವಂತೆ, ಒರುಕಾಲ್ = ಒಂದು ಸಮಯದಲ್ಲಿ, ಉತ್ತು = ಸಾವಧಾನವಾಗಿ, ಉಣರ್‌ನ = ಎಚ್ಚರಗೊಂಡಿದ್ದುವು, (ನಿದ್ರೆಮಾಡು ವಂತೆ ತೋರಿದರೂ ಬಂದೊಡನೆ ಅವನನ್ನು ಸಂಹರಿಸಿದುವು), ಉರ್ಡ-ಕೂಡಿ= ಏರಡೂ ಒಂದೋ ಎಂಬಂತೆ ಸೇರಿಕೊಂಡು ಜೊತೆಯಾಗಿದ್ದ, ಮರುತಂ = ಅರ್ಜುನ ವೃಕ್ಷಗಳು, ಒಡಿಯ = ಒಡೆದುಹೋಗುವಂತೆ (ಮುರಿಯುವಂತೆ) ಒರುಪೋದಿಲ್ = ಒಂದುಕಾಲದಲ್ಲಿ, ತವ ನನ= ಅಂಬೆಗಾಲಿಕ್ಕಿಕೊಂಡು ಸರಿದುವು, ಉರಿ ತಡವುಂ ಅಳವಿಲ್ = (ಬೆಣ್ಣೆ-ಹಾಲು-ಮೊಸರು ಇದ್ದ) ಉರಿಗಳಿಗೆ ಕೈ ಹಾಕಿದಾಗ, (ಯಶೋ ದೆಯು) ಉರಲ್-ಉಡು, ಉತ್ತು = ಒರಳುಕಲ್ಲಿನ ನಡುವಿಗೆ ಕಟ್ಟಿಸಿಕೊಂಡು, (ಅಥವಾ ಉರಿಯಮೇಲಿದ್ದುದನ್ನು ತೆಗೆದುಕೊಳ್ಳಲು ಒರಳಕಲ್ಲಿನಮೇಲೆನಿಂತಿದ್ದುವು), ನಿನ್ನನ= ಇದ್ದು ವು, ಉರು = ಯೋಗ್ಯವಾದ, ನೆರಿ= ಸನ್ಮಾರ್ಗವುಳ್ಳ, ಓರ್ ಒಬ್ಬನೇ ಆದ (ಸತ್ಯ ನುಡಿಯುವುದರಲ್ಲಿ) ದರುರ್ಮ = ಧರ್ಮರಾಜನು, ವಿಡು= ಕಳುಹಿಸಿದ, ತೂದುಕ್ಕು = ದೂತಕಾರ್ಯಕ್ಕೆ ಉಹನ್ನನ = (ಹೋಗಿಬರಲು) ಬಹಳ ಹರ್ಷವಾಗಿದ್ದುವು, ಮರೈ = ಕೋಪವೇ, ನೆರಿ.ಆಹ ಈ ಸ್ವಭಾವವಾಗಿದ್ದ ಶತ್ರುಗಳು, ಮುರಿಯ = ಮುರಿದು ಕೆಳಗುರುಳುವಂತೆ, ಪಿರದಾನತ್ತು = ಬೃಂದಾವನದಲ್ಲಿ, ವನ್ನನ ಸಂಚರಿಸಿದುವು, ಮಲರ್-ಮಹಳ್ = ಪುಷ್ಪವಾಸಿನಿಯಾದ ಮಹಾ ಲಕ್ಷ್ಮಿಯು, ಕೈ ವರುಡ = ತನ್ನ ಕೈಗಳಿಂದಲೇ (ದೇವರ ಪಾದಗಳನ್ನು) ಹಿಡಿಯಲು (ಪಾದೋಪಚಾರಮಾಡಲು) ಮಲರ್-ಪೋದಿಲ್ = ಅರಳಿದ ಹೂವಿಗಿಂತಲೂ ಹೆಚ್ಚಾಗಿ, ಶಿವಂದನ = ಕೆಂಪಾಗಿ ಆದುವು, (ಪರಮಾತ್ಮನ ಪಾಪಗಳು ಅಷ್ಟು

H

54 ಅಧಿಕಾರಸಂಗ್ರಹಮ್

ಕೋಮಲವಾದುವು), ಮರು-ಸಿರವಿ ಮತ್ತೆ ಜನಿಸುವುದು, ಅರು = ಇಲ್ಲದಂತಾಗ ಬೇಕೆಂದು ಬೇಡುವ, ಮುನಿವರ್ = ಋಷಿಗಳ, ಮಾಲುಕ್ಕು ಉತ್ತಮವಾದ ಭಕ್ತಿಗೆ, ಇಂದನ = ವಿಷಯವಾದುವು, ಮನುಮುರೈಯಿಲ್ = ಮನುವಂಶದಲ್ಲಿ, ವರುವದು = ಬಂದು ಇರುವ, (ಬ್ರಹ್ಮನಲ್ಲಿದ್ದು ಲೋಕಲ್ಯಾಣಕ್ಕಾಗಿ ಮನುಕುಲಕ್ಕೆ ಲಭಿಸಿ ಪೂಜೆಗೊಂಡ), ಓರ್ = ಅಸದೃಶವಾದ, ವಿಮಾನಲ್ = (ಶ್ರೀರಂಗದ ದಿವ್ಯವಾದ) ವಿಮಾನದಲ್ಲಿ, ಉರೈನ್ನನ ಈ ನಿತ್ಯವಾಸಮಾಡಿದುವು, ಅರಂ = ಧರ್ಮ ವನ್ನು (ಭಗವದಾಶ್ರಯವೆಂಬ ಧರ) ಉಡೈಯ = ಉಳ್ಳ, ವಿಶಯನ್ = ಅರ್ಜುನನ, ಅಮರ್ = ಒಪ್ಪುವಂತೆ ಕುಳಿತಿದ್ದ, ತೇರಿಲ್ = ರಥದಲ್ಲಿ, ತಿಹನನ=ಕಂಗೊಳಿ ಸಿದುವು, ಅಡಲ್ಉಡೈಯ = ಬಹಳ ಕರಾಕ್ರಮವುಳ್ಳ, ಉರಗಂ = ಕಾಳಿಂಗಸರ್ಪದ, ಪಡಂ-ಮಡಿಯ = ಹೆಡೆಗಳು ಮಡಿಸಿಹೋಗುವಂತೆ (ಗರ್ವವಡಗಿ ಉಡುಗುವಂತೆ) (ಅದರಮೇಲೆ) ಆಡಿ = ನರ್ತಿಸಿ, ಕಡಿನ್ದನ= ಮುರಿದುವು, ಅರು-ಶಮಯಂ = ಆರು ಶಾಸ್ತ್ರಗಳಿಂದಲೂ, ಅರಿವ್ ಅರಿಯ = ಅರಿಯಲಾಗದಂತಹ, ತಾನತ್ತು = ಸ್ಥಾನದಲ್ಲಿ, (ಪರಮಪದದಲ್ಲಿ) ಅಮರ್‌ನ= ನೆಲೆಗೊಂಡುವು, ಅಣಿ = (ಭೂಮಿಗೆ) ಅಲಂಕಾರ ವಾದ, ಕುರುಕೈನಗರ್ = ಕುರುಕಾಪುರಿಗೆ ನಿರ್ವಾಹಕರಾಗಿ, ಮುರುಗ = ಅತಿವಿಲಕ್ಷಣ ವಾದ, ನಾವೈ = ನಾಲಿಗೆಯುಳ್ಳ, (ನಮ್ಮಾಳ್ವಾರವರ ಉತ್ತಮ ನುಡಿಗಳಿಗೆ ಈ ಅಡಿ ಗಳೆರಡೂ) ಅಮರ್‌ನ್ದನ = ಒಪ್ಪುವಂತೆ ವಿಷಯವಾಗಿದ್ದುವು, ವೆರಿ ಉಡೈಯ= ಸುವಾಸನೆಯುಳ್ಳ, ತುಳಬಮಲರ್ = ತುಳಸಿಯ, ವೀರುಕ್ಕು = ವಿಲಕ್ಷಣತೆಗೆ (ಶ್ರೇಷ್ಠ ತೆಗೆ), ಅಮರ್‌ನ್ನನ = ಯೋಗ್ಯವಾಗಿದ್ದುವು, ವಿp = (ಉತ್ತರೆಯ ಗರ್ಭ ದಿಂದ) ಹೊರಬಂದ, ಕರಿ = ಇದ್ದಲಿನಂತಿದ್ದ ಕೊರಡು, ಓರ್ = ಅಸದೃಶವಾದ, ಕುಮರ್ರ-ಎನ= ಕುಮಾರನಾಗುವಂತೆ, ಮೇವಿ = ದೃಢವಾಗಿ ಸಂಕಲ್ಪಿಸಿ, ಶಿರನ್ನನ= ಉತ್ತಮರೀತಿಯಲ್ಲಿ ಬೆಳಗಿದುವು, ವೀರರ್ ಅಶುರರ್ = ಪರಾಕ್ರಮಿಗಳಾದ ಅಸುರರ, ಪಡೆ=ಸೇನೆಯು, ಅಡ್ಡೆಯ = ಸಂಪೂರ್ಣವಾಗಿ, ವೀಯ = ನಾಶವಾಗುವಂತೆ, ತುಡರ್ ನ = ಅಟ್ಟಿಸಿಕೊಂಡು ಹೋದವು, ವಿಡಲ್-ಅರಿಯ= (ಎಂತಹ ಜ್ಞಾನಿ ಗಳಿಗೂ) ಬಿಡಲಾಗದಂತಹ, ಪೆರಿಯ ಪೆರುಮಾಳ್ = ಶ್ರೀರಂಗನಾಥನ, ಮೆರ್- ಪದಂಗಳೇ = ಅತಿ ಮೃದುವಾದ ಪಾದಗಳೇ ಅಲ್ಲವೆ (ಶ್ರೀರಂಗನಾಥಪಾದಗಳೇ ಮೇಲೆ ಹೇಳಿದುದೆಲ್ಲವನ್ನೂ ಮಾಡಿದುದು, ಅಂತಹ ಮಹಿಮೆಯುಳ್ಳವು ಅವು ಎಂದು ಭಾವ). शकट विनाशे जाग्रतौ सावधानं यमळतरुविभङ्गे त्वेकदा रिङ्गिणौ तौ । उपरि च नवनीतामर्शनोलखलस्यौ सुपथगयमसून्वादिष्टदूत्यप्रहृष्टौ ॥१॥ सरुडरिहननायेतौ हि वृन्दावनान्ते सुमजनिकरसंवाहात्तपुष्पातिरागौ । पुनरनुयकांक्षायुङमुनिमीतिभाजौ अनुगतमनुवंशाप्ते विमाने हि सुस्थौ ॥ ಅಧಿಕಾರಸಂಗ್ರಹಮ್ धार्मिकार्जुनरथे समुज्वलौ विक्रमोरगफणप्रहारिणौ 1 षट्श्रुतानवगतस्थले स्थितौ भूविभूष कुरुकेशवात्रपदौ अतिसुरमितुलस्या श्रेष्टतोत्पादकाग्र्यौ कुपतनलसितेङ्गालैकपुलत्वदौ तौ प्रबलदनुजसे नोन्मूलनायानुयातौ अतिमृदुलपदौ तौ दुस्त्यजौ रङ्गभर्तुः 55 ॥ 3 |1 1181 ಮೂ-ಮರೈ ಯುರೈಕ್ಕುಂ ಪೊರುಳೆಲ್ಲಾಂ ಮೆಯ್ಯ ‌ವಾರ್! ಮನ್ನಿ ಯಕರ್‌ಮತಿಯುಡೈಯಾರ್ ವಣ್ ಗುಣತ್ತಿಲ್ ॥ ಕುರೈ ನಿನೈಕ್ಕೆ ನಿನೈವಿಲ್ಲಾರ್ ಗುರುಕ್ಕಳ್ ತಂಪಾಲ್ | ಕೋದಮನಂಪತ್ತಾರ್ ಇಳ್ವಾರ್ ನಮ್ಮೆ॥ ಶಿವಳನ್ನು ಶಿಲಮಾಸ್ಟರ್ ಶಂಕೇತಾಲ್ | ಶಿಯಾದತಿದಿಯೋರ್ ತೆರಿನ್ದ ದೊರಾರ್ ॥ ಪೊರೈ ನಿಲತಿನ್ ಮಿಹುಂ ಪುದರ್ ಕಾಟ್ಟು ಮೆಂಗಳ್ | ಪೊನಾದನನ್ನೆರಿಯಿಲ್ ಸುಹುದುವಾರೇ (ನಿಗಮನಾಧಿಕಾರ) 1185 11 ಅರ್ಥ :-ಮರೈ = ವೇದಗಳು, ಉರೈಕ್ಕು = ಹೇಳುವ, ಪೊರುಳ್ ಎಲ್ಲಾಂ = ಅರ್ಥಗಳೆಲ್ಲಾ (ತತ್ವ ಹಿತ ಪುರುಷಾರ್ಥಗಳೆಲ್ಲಾ), ಮೆಯ್.ಎನ್ = ಸತ್ಯವಾದು ವೆಂದು (ಪರಮಾರ್ಥವೆಂದು), ಓಂವಾರ್ = ನಂಬಿರುವ ಪರಮ ಆಸ್ತಿಕರಾದ, ಮನ್ನಿಯ = ಅತಿದೃಢವಾದ, ಕೂರ್ = ಅತಿ ಸೂಕ್ಷ್ಮವಾದ, ಮತಿಯುಡೈಯಾರ್ = ಬುದ್ಧಿಯುಳ್ಳ, ವಣ್ - ಗುಣತ್ತಿಲ್ = ಶ್ಲಾಘನೀಯವಾದ ಗುಣಗಳಲ್ಲಿ (ಪರರ ಗುಣ ಗಳಲ್ಲಿ) ಕುರೈ -ನಿನೈ = (ಭ್ರಮಿಸಿ) ದೋಷಗಳನ್ನು ಹೇಳಲು, ನಿನೈನ್ ಇಲ್ಲಾರ್ = ಸಂಕಲ್ಪ ಮಾಡದ (ಮನಸ್ಸಿನಲ್ಲೂ ಚಿಂತಿಸದ), ಗುರುಕ್ಕಳ್ ತಂಪಾಲ್ = ಸದಾ ಚಾರರ ಮೂಲಕವಾಗಿ, ಕೋದು.ಅತ್ತ = ಯಾವ ದೋಷವೂ ಇಲ್ಲದ, ಮನಂ- ಪೆತ್ತಾರ್ = ಒಳ್ಳೆಯ ಜ್ಞಾನವನ್ನು ಪಡೆದ, ನಮ್ಮ (ಕಿಡಾಂಬಿ ಆಚ್ಚಾ ಸಂಪ್ರದಾಯಸ್ಥರಾದ) ನಮ್ಮನ್ನು, ಕೊಳ್ವಾರ್ = (* ಕ್ರಯ ವಿಕ್ರಯಾರ್ಹದಶಯಾ ಸಮಿಂಧತೆ ” ಎಂಬಂತೆ) ಆಳುವ (ಕೊಳ್ವಾರ್ ನ ಎಂದೂ ಪಾಠವುಂಟು. ಒಳ್ಳೆಯದೆಲ್ಲವನ್ನೂ ಸ್ವೀಕರಿಸುವರು ಎಂದರ್ಥ), ಶಿರೈ-ವಳಕ್ಕುಂ= (ಸಂಸಾರವೆಂಬ) ಸೆರೆಯನ್ನು ಬೆಳೆಸುವ, ಶಿಲ ಮಾಂದರ್ = ಮಂದ ಬುದ್ಧಿಯುಳ್ಳ ಕೆಲವರ, ಸಂಕೇತ, ತಾಲ್=(ನಾವು ಆಶ್ರಯಿಸಿರುವುದೇ ಸರಿ ಮತ್ತಾವುದೊಂದನ್ನೂ ಪರಿಗ್ರಹಿಸೆವು ಎಂಬ) ಸಂಕೇತದಿಂದ, ಶಿದೈಯಾದ = ಭಿನ್ನವಾಗದ (ಸಡಿಲವಾಗದ) ತಿಣ್ ಮತಿಯೋರ್ – =&

56 ಅಧಿಕಾರಸಂಗ್ರಹಮ್

ದೃಢ ಬುದ್ಧಿಯುಳ್ಳ, ತೆರಿನ್ದರಾರ್ = ತಿಳಿದು ಅಲ್ಪ ಫಲಗಳಿಗೆ ಆಸೆಪಡದ (ಶಿರನದೋಗ್ವಾರ್ ಎಂದು ಪಾಠವಿದ್ದರೆ) = ಅತಿಶಯ ಪುರುಷಾರ್ಥಕ್ಕೆ ಆಶೆಪಡುವ ಎಂದರ್ಥ) (ತೆರಿನ್ಸ್.ಅದ್.ಓಗ್ವಾರ್ = ಎಂದಿದ್ದರೆ) ತಿಳಿದು ಸರಿಯಾದುದನ್ನು ಅಂಗೀಕರಿಸುವ ಎಂದರ್ಥ) ಇಂತಹ ಮಹನೀಯರು) ಪೂರೈ ನಿಲಲ್ = ಕ್ಷಮಾ ಗುಣ ಹೆಚ್ಚಾಗಿರುವ ಭೂಮಿಯಲ್ಲಿ, ಮಿಹುಂ = ಅತ್ಯಧಿಕ, ಪುನಿದರ್ = ಪರಿಶುದ್ಧರು (ಸದಾಚಾರರು) ಕಾಟ್ಟು = ತೋರಿಸುವ (ಗುರುಗಳಿಂದ ತೋರಿಸಲ್ಪಟ್ಟ) ಎಂile = ನಮ್ಮ, ಪೊನ್ನಾದ = ನಶಿಸದ, ನಲ್ ನೆರಿಯಿಲ್ = ಉತ್ತಮ ಮಾರ್ಗದಲ್ಲಿ (ಸನ್ಮಾರ್ಗ ಪ್ರದರ್ಶಕವಾದ ನಮ್ಮ ಗ್ರಂಥದಲ್ಲಿ) ಪುಹುದುವಾರ = ಪ್ರವೇಶಿಸುವರು, (ಪ್ರವೇಶಿಸಬೇಕಾದರೆ ಮೇಲೆ ಹೇಳಿದ ಗುಣಗಳುಳ್ಳವರೇ ಹೊರತು ಬೇರೆಯವರಲ್ಲ ಎಂದು ಭಾವ.) वेदोक्तार्थो यथार्थ स्सकल इति दृढं त्वास्तिका विश्वसन्तः स्थेयस्या सूक्ष्ममत्या सह बहुसुगुणेषूनतानुक्तिनिष्ठाः । आचार्याणां सकाशादनघ मतिशुचिखान्तमाप्ता स्सदर्थ्याः कारासंवर्धकानां कतिपयविधिया मात्मसङ्केतमात्रात् - निर्भीता धीरधीका स्सदसदिति विविच्याददाना च सत्वं ईदृक्षाः क्षान्तिसीमाक्षितिषु च गुरुभिः दर्शितेऽत्यन्तशुद्धैः । आस्माकीने प्रसिद्धे विहतिविरहिते सम्प्रदायक्रमाप्ते सन्मार्गेऽस्मिन् विशन्त्येव हि रसिकवरा स्सर्वलोकैकसारे 0 43 ಮ. ಇದುವಯಿನ್ನ ಮುದೆನವರ್ ಇನ್ನುಲನ್ನೇರಿಡುವಾರ್ | ಇದುವಯಾಮಲವೆನರಿವಾರ್ ಎಂಗಲ್ ದೇಶಿಕರೇ ॥ ಇದುವಯೆಯ ದುಹವೆನ್ನು ಹಪ್ಪಾಲ್ ಎಂಪಿ ಪೊರುಪ್ಪಾ‌ ಇದುಯಾಮರೆಯೋರರುಳಾ ಯಾಮಿಶೈನ್ಸನಮೇ ॥೫೩॥ (ನಿಗಮನಾಧಿಕಾರ) 3 ಅರ್ಥ :-ಎಂಗಳ್ = ನಮ್ಮ, ದೇಶಿಕರೇ = ಆಚಾರರೇನೆ, (ಶ್ರೀ ವಕುಳ ಭೂಷಣ, ನಾಥ, ಯಾಮುನ, ರಾಮಾನುಜ, ಪ್ರಣತಾರ್ತಿಹರ, ವಾದಿಹಂಸಾಂಬು. ವಾಹಾದಿಗಳೇ) ಇದ್ = ಈ ಪ್ರಬಂಧದಲ್ಲಿ ಹೇಳಿರುವ ರೀತಿಯೇ, ಇ೯.ಅಮುದ್ ಆ ಅತಿಭೋಗ್ಯಕರವಾದ, ವ್ಯಥ್ = ಸನ್ಮಾರ್ಗವು, ಎನ್ = ಎಂದುಪದೇಶಿಸಿ, ಅವರ್ = ಅಲ- 11 ಅಧಿಕಾರಸಂಗ್ರಹಮ್ 57 ಅವರು, ರ್ಇ ಪುರ್ಲ = ಅತ್ಯಲ್ಪಸಾರಗಳಾದ ಶಬ್ದಾದಿ ವಿಷಯಗಳನ್ನು, ವೇರಿಡು. ವಾರ್ = ಬಿಟ್ಟು ಬಿಟ್ಟರು, (ತಮ್ಮಾಶ್ರಿತರಿಗೂ ಇವನ್ನು ಬಿಡಿಸಿರುವರು.) ಇದ್ = ಈ ಭಗವಂತನ ಕೃಪೆಯೇ, ನ= ಆ೦=ಮೋಕ್ಷಕ್ಕೆ ಉಪಾಯವಾಗುವುದು, ಮತ್ತಾವುದೂ ಅಲ್ಲ, ಎನ್ = ಎಂದು, ಅರಿವಾರ್ = ಅರಿತು ನಿರ್ಣಯಿಸಿರು ವರು, (ಅಥವಾ : ಇದ್ = ಈ ಪ್ರಬಂಧೋಕ್ತವಾದ ಭಕ್ತಿ ಪ್ರಪತ್ತಿಗಳೇ, ವ್ಯಕ್ತಿಯಾಂ = ಶಾಸ್ತ್ರೀಯವಾದ ಮೋಕ್ಷಪಾಯಗಳು, ಅಲ = ಅವನ್ನು ಬಿಟ್ಟು ಬೇರೆಯಾದ ವಾಕ್ಯಾರ್ಥಜ್ಞಾನಾದಿಗಳೂ ಅಲ್ಲ ಎಂದು, ನಿರ್ಣಯಿಸಿದರು.) (ಅಷ್ಟೇ ಅಲ್ಲದೆ) ಇದು. ವ್ಯ = ಈ ಪರಮ ಭೋಗ್ಯವಾದ ಮಾರ್ಗವೇ, ಎದುಹ = (ಇನ್ನು ಮುಂದೆ ಯ ಈ ಭೂಮಂಡಲದಲ್ಲಿ ನಡೆದುಕೊಂಡು ಬರಬೇಕೆಂದು) ಸಂಕಲ್ಪಿಸಿ, ಉಹ- ಸ್ಟ್ರಾಲ್ = ಈ ಸನ್ಮಾರ್ಗಾಚರಣೆ ಮತ್ತು ಪ್ರವಚನಗಳಿಂದ ಉಂಟಾದ) ಮನಸ್ಸಿನ ಹರ್ಷೋದ್ರೇಕದಿಂದ, ರ್ಎ. ಪಿಲೈ = ನಮ್ಮ ತಪ್ಪುಗಳನ್ನು, ಪೊರುಪ್ಪಾರ್ = ಮನ್ನಿ ಸುವರು, (ಇದಕ್ಕೆ ವಿರುದ್ಧವಾದುದನ್ನು ಖಂಡಿಸಿದುದರಿಂದ ಏನಾದರೂ ಅಪಚಾರ ಬಂದಿದ್ದರೆ ಅದನ್ನು ಕ್ಷಮಿಸುವರು. (ಆದುದರಿಂದಲೇ) ಮರೆಯೋರ್ = ವೇದ ವಿಹಿತ ಮಾರ್ಗಾನುಷ್ಠಾನನಿಷ್ಠರಾದ ಆಚಾರರ, ಅರುಳಾಲ್ = ಪರಮ ದಯೆಯಿಂದ ಇದು ವ್ಯ.ಆಂ= ಈ ಪ್ರಬಂಧದಲ್ಲಿ ಹೇಳಿದ ಮಾರ್ಗವೇ (ಘಂಟಾಪಥವೆಂದು) ಎಂದು, ಯಾಂ = ನಾವು, ಇನ್ದನಂ = (ಇದನ್ನೇ) ಅಂಗೀಕರಿಸಿರುವೆವು.

अस्माकं देशिकास्ते सृति रिय मतिभोग्यामृताख्येत्यवोचन् शब्दाद्या अल्पसारा इति च परिजहु स्त्याजयांचक्रिरे तान् । मोक्षोपायो विना तां भगवदुरुकृपां नान्य इत्युद्गृणन्तः वर्तन्येषा वरीवर्त्विति मनसि महानन्दतोऽस्मत्प्रमादान् क्षमन्तेऽतो गुरूणां नो वैदिकानां कृपावशात् । एतदेव सुवर्मेति निरणैष्माघकुर्म च ಮ-ಎಟ್ಟು ಮಿರಂಡು ಮರಿಯಾದವ ಯವೈಯರಿನಿಕ್ಸ್, ಎಟ್ಟವೊಣ್ಣಾದವಿಡಂ ತರುಮಂಗಳ್ ಮಾದವನಾರ್, ಮುಟ್ಟ ವಿನೈತ್ತಿರಳ ಮಾಳ ಮುಯಡುಮಂಜಲೆನ್ಸಾಲ್, ಕಟ್ಟೆಲ್ ವಶಕಾಲ್ ಕಲಂಗಾ ನಿನ್ನೆ ಪೆತ್ತನಮೇ (ನಿಗಮನಾಧಿಕಾರ) ll sell ಅರ್ಥ :- ಎಟ್ಟು.ಇರಂಡುಂ=ಎಂಟು ಎರಡು (ಹತ್ತು) ಎಂದಾಗಲೀ, ಅಷ್ಟಾಕ್ಷರವನ್ನೂ, ದ್ವಯ ಮತ್ತು ಚರಮ ಶ್ಲೋಕಗಳೆರಡನ್ನೂ ಅಗಲಿ, ಅರಿಯಾದ 58

ఒ ? ಅಧಿಕಾರಸಂಗ ಹಮ್ = ಅರಿಯದ, ಎಮ್ಮೆ = (ಸಂಸಾರಿಗಳಾದ) ನಮಗೆ, ಇವೆ = ಇವನ್ನು, ಅರಿವಿತ್ ಯಾದೃಚ್ಛಿಕಸುಕೃತಾದಿಗಳಿಂದ ಸದಾಚಾರರಮೂಲಕ ಮೂಲ ಮಂತ್ರ, ದ್ವಯ, ಚರಮ ಶ್ಲೋಕರೂಪವಾದ ರಹಸ್ಯವನ್ನು ಸಾರ್ಥವಾಗಿ ತಿಳಿಸಿ, ತನ್ಮೂಲಕ ತತ್ವ ಜ್ಞಾನ ಪೂತ್ವಿಕವಾದ ಪ್ರಪತ್ತಿಯ ಜ್ಞಾನವನ್ನು) ಚೆನ್ನಾಗಿ ಉಂಟುಮಾಡಿ, ಎಟ್ಟ. ಒಣ್ಣಾದ = (ಆಶ್ರಯಿಸದವರಿಗೆ) ಎಟುಕಿಸದ, (ಅತಿದುರ್ಲಭವಾದ) ಇಡಂ = ಸ್ಥಾನ ವನ್ನು, (ಪರಮ ಪದವನ್ನು ತರುಂ = ಕೊಡುವವನಾದ ( ಮೋಕ್ಷಂ ಇಚ್ಛೇತ್ ಜನಾರ್ದನಾತ್ " “ ಮೋಕ್ಷದೊ ಭಗರ್ವಾ ವಿಷ್ಣು : ” ಎಂಬಂತೆ) ಎಂಗಲ್ ಮಾದ ವನಾರ್ = ನಮ್ಮ ಲಕ್ಷ್ಮೀಕಾಂತನ (ಶ್ರೀಯನ್ನು ಪರದೇವತಾ ಕೋಟಿಯಲ್ಲಿಟ್ಟು “ ಶೇಷಿದಂಪತೀ ” ಎಂದಿರುವ ನಮ್ಮ ಎಂದು ಭಾವ) ಮುಟ್ಟ = ಸಂಪೂರ್ಣವಾದ ವಿನ್ನೆತ್ತಿರಳ್ = ಪಾಪಸಮೂಹವು, ಮಾಳ = ನಾಶಪಡಿಸುವಂತೆ, ಮುಯನ್ನಿಡುಂ = ಅಭಿನಿವೇಶ ಗೊಂಡ, ಅಂಜಲ್ = ಅಂಜಬೇಡ, (ಮಾಶುಚಃ = ದುಃಖಿಸಬೇಡ) ಎನ್ನಾರ್ = ಎಂದು ಹೇಳಿದ (ಗೀತೋಪನಿಷದಾಚಾರನಾದ) ಶ್ರೀಕೃಷ್ಣನ ಕಟ್ಟೆಯಲ್ = ಎಲ್ಲರೀತಿಯಲ್ಲೂ ಶೋಭಿಸುವ, ವಾಶಕಾಲ್ =(ಚರಮ ಶ್ಲೋಕರೂಪವಾದ ಮಾತಿನಿಂದ, (ದೃಢತಮ ಪ್ರಮಾಣ ಬಲದಿಂದ) ಕಲಂಗಾ-ನಿಲೈ = ಕದಡದ ಸ್ಥಿತಿ ಯನ್ನು, ಪತ್ತನಂ = ಪಡೆದೆವು. (ಈ ರೀತಿಯಾದ ಅರ್ಥ ಸ್ಥಿತಿಯನ್ನು ನೋಡಿ ಸುದೃಢವಾದ ಅಧ್ಯವಸಾಯವನ್ನು ಹೊಂದಿದೆವು.) (ಇದರಿಂದಲೇ ನಾವು ವಿಲಕ್ಷಣ ವಾದ ಪ್ರತಿತಂತ್ರದ ನಿಷ್ಠೆಯಲ್ಲಿ ಪ್ರತಿಷ್ಠಿತರಾದೆವು ಎಂದು ಭಾವ) अष्टौ द्वा वविजानत स्त्ववगमय्यास्मानिमान् सर्वशः स्थानं दुर्लभ मुन्नतं वितरितुं नो माधवस्योद्यतः । सर्वाघौधविमोक्षकस्य महतो ’ मा शोकभाक् भूरिति प्रोक्तात् भोग्यतमात् अवाप्नुम पदं वाक्यात् वयं सुस्थिरम् ॥ ५४ ॥ ಮ-ವಾನುಳಮರ್‌ನವರುಂ ವರುನ್ದವರು ಮಿಲೈಹಳ್, ತಾನುಳನಾಯಹಕ್ಕುಂ ತರಮಿಂಗುನಮಕ್ಕುಳದೇ, ಕೂನುಳನೆಂಜುಹಳಾಲ್ ಕುತ್ತ ಮೆಣ್ಣೆಯಿಹಡಿಲು, ತೇನುಳಪಾದಮಲರ್ ತಿರುಮಾಲುಕ್ಕು ತ್ತಿತ್ತಿಕ್ಕು ಮೇ (ನಿಗಮನಾಧಿಕಾರ) ll as as 11 ಅರ್ಥ :-ನಾನುಳ್ = (ಸ್ವರ್ಗದಲ್ಲಿ ಅಥವಾ) ಪರಮ ಪದದಲ್ಲಿ, ಅಮರ್‌ನ ವರಂ = ವಾಸಮಾಡುವ (ಇಂದ್ರಾಗಳಿಗೂ ಅಥವಾ) ನಿತ್ಯಸೂರಿಗಳಿಗೂ, ವರು ಕಷ್ಟ ಪಟ್ಟರೇನೆ, ವರುಂ = ಸಾಧ್ಯವಾಗುವ, (ಅತಿಕಷ್ಟ ಸಾಧ್ಯವಾದ) ಇ-ನಿಲೈಹಳ್ ಈ (ಪ್ರಬಂಧದಲ್ಲಿರುವ) ರೀತಿಗಳನ್ನು, ರ್ತಾ. ಉಳನಾಯ = ತಾನುಳ್ಳವನಾಗಿ

1 ಅಧಿಕಾರಸಂಗ್ರಹಮ್ 59 (ಪರಮೈ ಕಾಂತಿಧರ್ಮಗಳನ್ನು ತಾನು ಪೂರ್ಣವಾಗಿ ಪಡೆದವನಾಗಿ, ಉಹಕ್ಕುಂ-ತರಂ = (ಈ ರೀತಿ ನೀತಿಯುಳ್ಳವರನ್ನು ಕಂಡು) ಬಹಳ ಸಂತೋಷಪಡುವ ಸ್ವಭಾವವು, ಇಂಗ್ (ವಿರೋಧಿ ವರ್ಗವು ಹೆಚ್ಚಾಗಿರುವ ಈ ಪ್ರಕೃತಿ ಮಂಡಲದಲ್ಲಿಯೇ ನಮಕ್ = ನಮಗೆ, ಉಳದೇ = ಇದೇ ಇದೆಯಲ್ಲವೇ ! ಕೂನು ಉಳ= ವಕ್ರವಾಗಿ ರುವ, ನೆಂಜುಹಳಾಲ್ = ಮನಸ್ಸು ಗಳಿಂದ, ಕುಂ-ಎಣ್ಣೆ = ಇಲ್ಲದ ಸಲ್ಲದ ದೋಷಗಳನ್ನು (ಈ ಗ್ರಂಥದಲ್ಲಾಗಲೀ ಅಥವಾ ಇದನ್ನು ರಚಿಸಿದ ನನ್ನಲ್ಲಿ ಆಗಲೀ) ಆರೋಪಿಸಿ, ಇನ್ಸ್-ಇಡಿಲುಂ = ಆದರಿಸದೆ ಹೋದರೂ, ತೇನ್ ಉಳ-ಪಾದ ಮಲರ್ = ಮಕರಂದರಸವು ಹರಿಯುವಂತಿರುವಅಡಿದಾವರೆಗಳುಳ್ಳ, ತಿರು. ಮಾಲುಕ್ = ಲಕ್ಷ್ಮೀವಲ್ಲಭನಾದ, ಶ್ರೀಮನ್ನಾರಾಯಣನಿಗೆ, ತಿಕ್ಕು = ಅತ್ಯಂತ ಭೋಗ್ಯ ವಾಗಿರುವುದು ಅಲ್ಲವೇ, (ಈ ನಮ್ಮ ಸಂಪ್ರದಾಯವನ್ನು ಅತಿ ಸ್ಪಷ್ಟವಾಗಿ ಈ ಗ್ರಂಥ ದಲ್ಲಿ ವಿಶದಪಡಿಸಿದೆನು. ನಮ್ಮನುಷ್ಠಾನವಂತೂ ಅಪ್ರತಿಹತವಾಗಿ ಬೆಳಗುತ್ತಿದೆ. ಈ ಸಂಪ್ರದಾಯದಲ್ಲಿ ಅಸೂಯೆಯಿಂದ ದುಷ್ಟ ಕೃತಿಗಳು ತಮ್ಮ ವಕ್ರ ಬುದ್ಧಿಯಿಂದ ಇಲ್ಲದಸಲ್ಲದ ದೋಷಗಳನ್ನು ಹೇಳಿ ಅಲ್ಲಗಳೆದರೂ, ಅದರಿಂದ ಸ್ವಲ್ಪವೂ ಬೇಸರಿಕೆ ಯಾಗದು. ದೋಷ ಹುಡುಕುವರು ಸ್ವತಃ ವಕ್ರಮನಸ್ಕರಾದುದರಿಂದ ನಮ್ಮ ಮನಸ್ಸು ಸ್ವಲ್ಪವೂ ಅಳುಕದು. ಯಾರು ಏನುಹೇಳಿದರೇನಾಯಿತು ? ಈ ನನ್ನ ಗ್ರಂಥದ ವಿಷಯಗಳು ಶ್ರೀಯಃಪತಿಗೆ ಪರಮಾದರಣೀಯವಾದವು. ಆ ಭಾಗ್ಯವು ಲಭಿಸಿದೆ.) श्रीवैकुण्ठ निवासिना मपि महायासैकलभ्या इमाः 1144 11 ग्रन्थस्थाः स्वय माप्य चेदृशगुणानन्दावहत्वं हि नः । अस्त्येवात इहातिवक्रहृदयैः आरोप्य दोषान् परि- त्यक्ता अप्यमृतोद्वहांघिकमल श्रीशस्य भोग्याः खलु ಮ-ಬೆಳ್ಳಿಪ್ಪರಿಮುಹರ್ ದೇಶಿಕರಾಯ್ ವಿರಹಾಲಡಿಯೋಂ, ಉಳ್ಳದಿಯದೋಲೈಯಿಲಿಟ್ಟನ ಯಾಮಿದರೆನ್, ಕೊಳ್ಳತ್ತುಣಿಯಿನುಂ ಕೋದೆ ಕನುಂ ಕೂರ್‌ಮದಿಯಿರ್, ಎಳ್ಳತ್ತ ನೈಯುಹವಾದಿ ಇದೆಮ್ಮೆಂಲ್‌ಮದಿಯೇ llasell ಅರ್ಥ :- ವೆಳ್ಳಿ = ಬಿಳುಪಾದ, ಪರಿ = ಕುದುರೆಯ, ಮುಹರ್ = ಮುಖ ವುಳ್ಳಭಗಂತನು, (ಶುದ್ಧ ಸ್ಪಟಿಕ ಮಣಿ ಭೂಭೂತಿಭಟನಾದ ಶ್ರೀಹಯಗ್ರೀವನೇ) ದೇಶಿಕ‌-ಆಯ್ = ವಾದಿಹಂಸಾಂಬುವಾಹರಾದ ಕಿಡಾಂಬಿ ಅಪ್ಪುಳಾರಾಗಿ ಅವತರಿಸಿ ವಿರಹಾಲ್ = (ಆಚಾರೋಪದೇಶರೂಪವಾದ) ಲೇಖನಿಯಿಂದ, ಅಡಿಯೋಂ = ನಮ್ಮ, ಉಳ್ಳ = ಮನಸ್ಸೆಂಬಪತ್ರದಲ್ಲಿ, ಎಂದಿಯದ್ = ಮೊದಲು ಸತ್ಯೇಶ್ವರನು ಆ ಚಾರೋಪದೇಶರೂಪದಿಂದ ಬರೆದುಕೊಂಡು ಹೋದುದನ್ನು (ನಮ್ಮ ಮನಸ್ಸಿಗೆ 60 ಅಧಿಕಾರಸಂಗ್ರಹಮ್ ಕರುಣಿಸಿದ ಅರ್ಥ ವಿಶೇಷಗಳನ್ನು ) ಓಲೈಯಿಲ್ = ಪುಸ್ತಕದಲ್ಲಿ, ಇಟ್ಟನಂ = ಇರಿಸಿ ದೆವು, (ಮಾತೃಕೆಯಲ್ಲಿರುವುದನ್ನು ಬೇರೆ ಪ್ರತಿಯಲ್ಲಿ ಬರೆಯುವಂತೆ ಬರೆದವಷ್ಟೆ. ಹಯಗ್ರೀವನೇ ಸಾಕ್ಷಾತ್ ಕರ್ತಾ, ಅವನ ಅಧೀನನಾಗಿ ಕರ್ತೃತ್ವ ವ್ಯಾಜವನ್ನು ಮಾತ್ರ ನಾನು ಪಡೆದಿಹೆನು.) (ತಾನು ಲೇಖಕಸ್ಥಾನೀಯನಾಗಿ ಓಲೈಯಿಲಿಟ್ಟನಂ ಎಂದನ್ವಯ) ಇದರ್ -ರ್ಎ = ಶ್ರೀಹಯಗ್ರೀವ ಕರ್ತೃಕವಾದ ಈ ಗ್ರಂಥದಲ್ಲಿ ದೋಷ ವೇನಿದೆ ? ಕೊಳ್ಳತುಣಿಯಿಲುಂ = (ಈ ಪ್ರಬಂಧದ ಹಿರಿಮೆಯನ್ನೂ ಪ್ರಭಾವವನ್ನೂ ಕಂಡು ಕೆಲವರು ಇದುವೇ ಪರಮಾರ್ಥವಾದುದೆಂದು) ಅತ್ಯಂತ ಉಪಾದೇಯವಾದು ದೆಂದು ಮನಸ್ಸು ಮಾಡಿದರೂ ಸರಿಯೇ, (ಅಥವಾ) ಕೊದೆನ್ನು = ಅಸಾರವಾದು ದೆಂದು, ಇಲುಂ = ಆದರಿಸದೆ ಕೈ ಬಿಟ್ಟರೂ ಸರಿಯೇ, ಕೂರ್-ಮತಿಯಿರ್ = (ಯುಕ್ತಾಯುಕ್ತ ವಿಚಾರಸಮರ್ಥವಾದ) ಸೂಕ್ಷ್ಮ ಬುದ್ಧಿಯುಳ್ಳ ಮಹನೀಯರೇ! ರ್ಎ-ಎಲ್ ಮತಿ = ನನ್ನ ದೃಢವಾದ ಅಧ್ಯವಸಾಯವುಳ್ಳದ್ದಾಗಿ ಶೋಭಿಸುವ ಮನಸ್ಸು ? ಎಳ್ಳತ್ತ = ಎಳ್ಳು ಕಾಳಷ್ಟೂ ಕೂಡ, ಉಹವಾದ್ = (ಅಂಗೀಕರಿಸಿದ ರಲ್ಲಾ ! ಎಂದು) ಸಂತೋಷಪಡದು, (ಹಾಗೆಯೇ) ಇಕಾದ್ = (ನಾನು ಮಾಡಿದುದನ್ನು ತ್ಯಜಿಸಿದರೆಂದು) ಸ್ವಲ್ಪವೂ ದುಃಖ ಪಡದು. (ಈ ದಿವ್ಯ ಪ್ರಬಂಧ ವನ್ನು ಗುಣಗ್ರಾಹಿಗಳಾಗಿ ಪರಿಗ್ರಹಿಸಿದವರನ್ನು ಅನುಗ್ರಹಿಸುವವನೂ, ದೋಷ್ಟೆ ಕಗ್ರಾಹಿ ಗಳಾಗಿ ಅಂಗೀಕರಿಸದವರನ್ನು ನಿಗ್ರಹಿಸುವವನೂಸಹ ಸತ್ವಶರಣ್ಯ ಆ ಹಯಗ್ರೀವನೇ ಪ್ರಬಂಧಕರ್ತಾ ಆತನೇ, ತಾನಲ್ಲ. ಆದ್ದರಿಂದಲೇ ಅತಿಹರ್ಷವಾಗಲೀ ದುಃಖವಾಗಲೀ ತನಗೆ ಆಗುವುದಿಲ್ಲವೆಂದು ಭಾವ.) शुद्धार्वानन एव देशिकवरो भूत्वोपदेशाख्यया लेखन्या मम मानसे यद लिखत् पत्ते लिखं सर्वशः । को दोषोऽस्य ! सुसूक्ष्मबुद्धय ! इहादाने प्रहाणेऽपि वा नो तुप्येत् तिलमात्रमप्यतिलसद्बुद्धि र्न निन्द्या च मे श्रीमते निगमान्तमहादेशिकाय नमः श्रीमद्वेङ्कटनाथदेशिकमणेः सारे रहस्यत्रये गाधा याः पठिता स्तदर्थ उचितः कर्णाटवाण्या कृतः । गोपालेन विपश्चिता गुरुकृपाभाजा मुदे धीमतां तत्तद्भाव निरूपका विरचिता श्लोका श्च दैव्या गिरा ॥ಶ್ರೀಕಾಂತ ಪವರ್ ಪ್ರೆಸ್, ಮೈಸೂರು 11 3e: 11