ಮೂಲ : ಮನ್ನರುಮಂದಿರನ್ ವಾಳದುವಯರ್ತಿಪೊರುಳುಂ ತುನ್ನುಪುಹಳ್ ಕೀದೈತನಿನ್ನವೆಣ್ಣಾರ್ನಿಪೊರುಳುಂ ಅನ್ನವಯಲ್ಚ್ಚಿ ಅರುಳಾಳರ್ ತಿರುಚ್ಚಿನ್ನವೊಲಿ
ಇನ್ನಪಡಿಯೆನ್ಸ್ ಉರೈತಾನ್ ಎಳಿಲ್ವೇದಾಂತಾರಿಯನೇ ॥
1 ಅರ್ಥ :- ಮನ್ಸ್ : ನಿತ್ಯವಾದ (ಮಂತ್ರರಾಜನೆನಿಸಿದ) ತಿರು-ಮಂದಿರನ್ ಮೂಲಮಂತ್ರದ (ಅಷ್ಟಾಕ್ಷರದ), ವಾಳ್ = ಆತ್ಮವನ್ನುಜೀವನಗೊಳಿಸುವ, ದುವಯತ್ತಿನ್ ದ್ವಯಮಂತ್ರದ (ಶರಣಾಗತಿ ಮಂತ್ರದ) ಪೊರುಳುಂ = ಸಾರಾರ್ಥವನ್ನೂ, (ಮತ್ತು) ತುನ್ನು = ಬಹಳ, ಪುಹಳ್ = ಖ್ಯಾತಗೊಂಡಿರುವ, ಗೀತೈ-ತನಿಲ್ - ಭಗವದ್ಗೀತೆಯಲ್ಲಿ ತೊನ್ನ - ಹೇಳಿರುವ, ಎಣ್ಣಾರ್ನಿ = (8 X 4 = 32) 32 ಅಕ್ಷರಗಳುಳ್ಳ ಮಂತ್ರದ, (ಚರಮಶ್ಲೋಕದ) ಪೊರುಳುಂ : ತಾತ್ವರವನ್ನೂ, ಅನ್ನ - ಹಂಸಗಳಿರುವ, ವಯಲ್ = ಬಯಲಾದ (ಕ್ಷೇತ್ರವಾದ), ಕಚ್ಚಿ ಕಂಚಿಯ, ಅರುಳಾಳ = ದಯಾಳುವರದರಾಜನ, ತಿರು-ಚಿನ್ನ-ಒಲಿ : ಮಧುರವಾದ ಕಹಳೆಯ ಧ್ವನಿಯ, ಇ-ಪಡಿ-ಎನ್ ತೆರನಾದುದು ಎಂದು, ಎಳಿಲ್ : ಸದ್ಗುಣಗಳುಳ್ಳ, ವೇದಾಂತಾರಿಯನ್ = ಐ ಈ ವೇದಾಂತಾಚಾರರು, ಉರೈತಾನ್ - ಹೇಳಿದರು.
t| f IGIT ॥ श्रीमन्मन्त्राधिराजः सकलजनसमुज्जीवकस्य द्वयस्य द्वात्रिंशद्वर्णभाजः सुमहितभगवद्गीतवाच च भावम् । हंसाग्ग्रावासकाञ्चीपुरवरदमहाकाहलीनादमाला ह्येवंरूपेत्यवादीत् शुभगुणमहितो वेदचूडार्थसूरिः ॥ ಮೂಲ : ಏಕಾಂತಮೂನುಂ ಎಳಿಲಾಲುರೈಶೆಟ್ ಮಾಹಾಂದಂ ಶೆಯ್ದರುಳುಂ ವಳ್ಳಲ್ತಾಂಶಾಕಾಂತ ದೇಶಿಕನಾಂತೂಪ್ಪುಲ್ ತಿರುವೇಂಗಡೇಶಗುರು ವಾಶಕಮೇ ಎಂಗಳುಕ್ಕುವಾಳ್ ॥
2444 ತಿರುಚ್ಚಿನ್ನಮಾಲೆ ಅರ್ಥ :- ಏಕಾಂತಂ = ಗುಟ್ಟಾಗಿ, (ತಿಳಿದು ಜಪಿಸುವ) ಮೂನ್ನು = ಮೂರು ರಹಸ್ಯಗಳನ್ನೂ, ಎಳಿಲಾಲ್ : ಅಂದವಾಗಿ, ಉರೈಶೆಮ್ = (ಧ್ವನಿರೂಪದಲ್ಲಿದ್ದುದನ್ನು ವರ್ಣೋಪಚಾರಣಪೂರೈಕ ಧ್ವನಿಯುಳ್ಳದ್ದಾಗಿ ಹೇಳಿ, ಮಾಹಾಂದಂ : ಅತ್ಯಾನಂದವನ್ನು, ಶೆಯ್ದರುಳುಂ - ಉಂಟುಮಾಡಿ ಕರುಣಿಸುವ, ವಳ್ಳಲ್-ತಾನ್ - ಧಾರಾಳತನವುಳ್ಳ, ಶಾಕಾಂತ-ದೇಶಿಕನ್-ಆಂ : ವೇದಾಂತಾಚಾರರೆಂದು ಪ್ರಖ್ಯಾತರಾದ, ತೂಪ್ಪುಲ್ ತೂಪ್ಪುಲ್ ಅಗ್ರಹಾರದ, ತಿರುವೇಂಕಟೇಶಗುರು : “ಶ್ರೀವೇಂಕಟಾಚಾರರು’ (ಎಂಬ) ವಾಚಕಮೇ : ಶಬ್ದವೇ, ಎಂಗಳುಕ್ಕು = ನಮಗೆ ವಾಳ್ : ಬಾಳನ್ನು ಕೊಡತಕ್ಕದ್ದು.
एकान्तेऽभ्यस्य ज्पयं त्रितय मपि रहस्यस्य हृद्यं प्रयच्छन् अत्यानन्दप्रदाता श्रुति शिखरगुरुः दानशौण्डः कवीन्द्रः । ‘तूप्पुल् श्रीवेङ्कटार्य’ स्त्विति महितवचांस्येव तन्नामजुष्टा- न्यस्माकं जीवनं स्यात् निरवधिकरुणः सन्निधि स्सर्वदाता ॥ ಮೂಲ : ಪರಿಚಿನ್ನಮಾನವಿರುನಾಲೆಳುತ್ತಿದ್ದೀಯೆಲಾಂ ವಿರಿಚ್ಚುನಲಂಪೆರವೋದವರಿಂದಮೇದಿನಿಕ್ಕೆ ಮರಿಚ್ಚಿನ್ನಮೀಳಪ್ಪಿರನಾಮಲ್ ವಾಳಿಕ್ಕುಂಮಾಲ್ವರದ ತಿರುಚ್ಚಿನ್ನವೋಶೈಯಿನಿಮೈಯುಂಡೋ ? ಮಟ್ರತ್ತೆವರುಕ್ಕೆ
D. २ 3 ಅರ್ಥ :- ಪರಿಚ್ಚಿನ್ನಮಾನ = (ಪದವಿಭಾಗ ಚತುರತೆಯಿಂದ) ಬೇರೆಬೇರೆಯಾದ, ಇರು-ನಾಲ್ -ಎಳುತ್ತಿಲ್ = ಅಷ್ಟಾಕ್ಷರದ, ಪಲ್ = ಹಲವಾರು ವಿಧವಾಗಿ, ವಣ್ಣೆಯಲಾಂ ಸಮರ್ಥನೆಮಾಡುವುದೆಲ್ಲವನ್ನೂ, ವಿರಿಚ್ಚು : ಹರಡಿ (ವಿಶದವಾಗಿ ನಲಂ-ಪೆರ = ಆನಂದವಾಗುವ ರೀತಿಯಲ್ಲಿ ಓದವರ್ - ಓದಿ ತಿಳಿಸುವವರಿಗೆ, ಇಂದಮೇದಿನಿಕ್ಕೇ = ಈ ಭೂಮಂಡಲದಲ್ಲೇ, ಮರಿಚ್ಚಿನ್ನ ಮೀಳಪಿರವಾಮಲ್ : ಮತ್ತೆ ಮತ್ತೆ ಜನಿಸಿದಂತೆ, ವಾಳ್ ವಿಕ್ಕುಂ = ಸಂರಕ್ಷಿಸುವ, ಮಾಲ್ : ಸಶ್ವೇಶ್ವರನಾದ, ವರದರ್ = ವರದರಾಜನ, ತಿರುಚ್ಚಿನ್ನ : ಚಿನ್ನಂಗಾಳೆಯ, ಓಳ್ಳೆ = ಧ್ವನಿಯ, ಇನಿಮ್ಮೆ = ಇಂಪು, ಮಟ್ರ - ಇತರ (ಯಾವ) ದೇವ : ದೇವರಿಗೆ, ಉಂಡೋ = ಉಂಟೋ ? (ಹೇಳು, ಯಾರಿಗೂ ಇಲ್ಲ) पौष्कल्यं विविधं वदन्ति च परिच्छिन्नाष्टवर्णाकृतेः मन्त्रस्येह सुविस्तरेण च मुदं तन्वन्ति तेषां सताम् । जन्मावृत्ति मपोह्य पातु रतुलो यः काहलीनिस्वनः देवेस्येभगिरीशितुः क्कनु भवेत् अन्यस्यवैतादृशः ॥ ३
ತಿರುಚ್ಚಿನ್ನಮಾಲೆ ಮೂಲ : ಈರುಲಹೈಪ್ಪಡೈಕ್ಕವೆಣ್ಣಿಯಿರುಂದಾರ್ನಂದಾರ್ ಎಳಿಲರೋನ್ತನ್ನೆಯನ್ವಯೀನಾರ್ನಂದಾರ್ ಮಾರುತಮಣ್ಣೀರಾಹುಂಮಾಯೋರ್ ವಂದಾರ್ ವಾನೋಡೆರಿತಾಮಾಹುಮರೈಯೋರ್ನಂದಾರ್
445 ಶೂರಿಯರ್ ತಮ್ಮುಡುಲಂಗುತೂಯೋರ್ ವಂದಾರ್ ಶುರರ್ಹಳುಕ್ಕನಮುದರುಟ್ ಶುಂದರನಾರ್ ವಂದಾರ್ ವಾರಿದಿಗೂಳ್ ವೈಯಹಂವಾಳ್ ವಿತ್ತಾವಂದಾರ್ ವಯುಡನ್ರಂತರುವಾರ್ ವಂದಾ ತಾಮೇ ॥ 1 སྐྱུ
ಅರ್ಥ :- ಈರ್ -ಉಲಹೈ : (ಚೇತನಾಚೇತನ ರೂಪವಾದ) ಲೋಕಗಳೆರಡನ್ನು, ಪದ್ಮಕ್ಕ - ಸೃಷ್ಟಿಮಾಡಲು, ಎಣ್ಣೆ-ಇರುಂದಾರ್ - ಸಂಕಲ್ಪಿಸಿದ್ದ (ಪರಮಾತ್ಮನು) ವಂದಾರ್ ಬಿಜಯಮಾಡಿದನು, ಎಳಿಲ್ - ಸುಂದರವಾದ, ಮಲರ್ರೋ-ತನ್ನ = ತಾವರೆಯಲ್ಲಿ ಅವತರಿಸಿದ ಬ್ರಹ್ಮನನ್ನು, ಅದ್ರೆ = ಅಂದೇ, (ಆದಿಯಲ್ಲೇ) ಈನಾರ್ = ಸೃಷ್ಟಿಮಾಡಿದ ಸಶ್ವೇಶ್ವರನು, ವಂದಾರ್ : ದಯಮಾಡಿದನು. ಮಾರುತಂ = ಗಾಳಿ, ಮಣ್ = ಮಣ್ಣು ನೀರ್ = ನೀರು, (ಇವು) ಆಹುಂ : ಆಗುವ, ಮಾಯೋರ್ : ಆಶ್ಚರ್ಯಶಕ್ತಿಯುಳ್ಳ ಪುರುಷೋತ್ತಮನು, ವಂದಾರ್ = ದಯಮಾಡಿದನು, ವಾನ್-ಓಡು : ಆಕಾಶದೊಡನೆ, ಎರಿ-ತಾನ್ ಆಹುಂ : ಅಗ್ನಿಯಾಗುವ, ಮರೆಯೋರ್ - ವೇದಗಳಿಂದ ತಿಳಿಸಿಕೊಳ್ಳುವ ಪರಮಾತ್ಮನು, ವಂದಾರ್ = ಬಿಜಯಮಾಡಿದು.
ಶೂರಿಯರ್ ತಮ್ಮುಡನ್ : ನಿತ್ಯಸೂರಿಗಳ ಜೊತೆಯಲ್ಲಿ ತುಲಂಗ್ = ಬೆಳಗುವ, ತೂಯೋರ್ = ಪರಿಶುದ್ಧವಾದ ಪರಬ್ರಹ್ಮನು, ವಂದಾರ್ = ಬಂದನು. ಶುರರ್ ಹಳುಕ್ ದೇವತೆಗಳಿಗೆ, ಅನ್ - ಅಂದು, ಅಮುದ್ : ಅಮೃತವನ್ನು, ಅರುಳ್ - ಕರುಣಿಸಿದ, ಶುಂದನಾರ್ : ದಿವ್ಯಮಂಗಳ ವಿಗ್ರಹನು, ವಂದಾರ್ = ಬಂದನು, ವಾರಿದಿ : ಸಮುದ್ರದಿಂದ, ಶೂಳ್ - ಸುತ್ತುವರೆದ, ವೈಯಹಂ = ಈ ಭೂಮಿಯನ್ನು, ವಾಳ್ -ವಿತ್ತಾರ್ : ಬಾಳುಗೊಳಿಸಿದ ಸರರಕ್ಷಕನು, ವಂದಾರ್ = ಬಂದನು. ವಣೆ ಉಡನ್ : ದಯೆಯಿಂದ, ವರಂ = ಬೇಕಾದ್ದನ್ನು, ತರುವಾರ್ = ಕೊಡುವ ಪರಮದಾನಿಶರಣ್ಯನು, ತಾಮ್ ವಂದಾರ್ - ತಾನೇ ಬಂದನು. आयात्प्रेप्सुर्विभूती, सुरुचिरसुमजं योऽजं आयात्ससर्ज । वायूर्व्यब्रूप आयात्, द्युयुतदहनवान् वेदवेद्य स्स आयात् । 446 ತಿರುಚ್ಚಿನ್ನಮಾಲೈ दीप्तो नित्यै स्स आयात् शुचिः अमरसुधादश्च रम्यो य आयात् आयादब्धावृतोर्व्या अवनकृदुरुदयोऽभीष्टदोय च आयात् ॥ ಮೂಲ : ಅರುಮರೈಯ್ಕೆಯೂಳಿದನಿಲ್ ಕಾತಾರ್ಂದಾ ಅದುತನ್ನೆಯನ್ವಯನಕ್ಕಳಿತಾರ್ ವಂದಾರ್ ದರುಮವಳಿಯಳಿಯಾಮಲ್ ಕಾಪ್ಪಾರ್ನಂದಾ ತಾಮರೈಯಾಳುಡನಿಲಂಗುಂ ತಾವಂದಾರ್ ತಿರುವುರೈಯಾಯ್ತಾಂಪೊರುಳಾಯ್ ನಿರಾರ್ನಂದಾ ತಿರುವರುಳಾಲ್ಶೆಳುಂಕಹಳ್ ತಂದಾರ್ನಂದಾರ್ ಮರುವಲರು ಮಯಕ್ಕುರೈಕ್ಕುಂಮಾಯೋರ್ ವಂದಾರ್ ವಾನೇರವ ತಂದಾರ್ ವಂದಾರ್ ತಾಮ್ ॥
.
2 ಅರ್ಥ :- ಅರು : ಅತಿಮಹತ್ತಾದ, ಮರೈಯ್ಯ - ವೇದಗಳನ್ನು, ಊಳಿ ದನಿಲ್ = ಪ್ರಳಯಕಾಲದಲ್ಲಿ ಕಾತ್ತಾರ್ = ಸಂರಕ್ಷಿಸಿದವನು, ವಂದಾರ್ = ಬಂದನು, ಅದ್-ತನ್ನ = ಆ ವೇದಗಳನ್ನು, ಅನ್ಸ್ : ಆಗ, ಅಯನುಕ್ಕೆ : ಅಜನಿಗೆ, ಅಳಿತ್ತಾರ್ = ಉಪದೇಶಿಸಿದವನು, ವಂದಾರ್ = ಬಂದನು. ದರುಮ-ವಳಿ = ಧರ್ಮಮಾರ್ಗವು, ಅಳಿಯಾಮಲ್ = ನಾಶವಾಗದಂತೆ, ಕಾಪ್ಪಾರ್ = ಕಾಪಾಡುವವನು, ವಂದಾರ್ = ಬಿಜಯಂಗೈದನು, ತಾಮ-ಆಳ್ =ತಾವರೆಯಲ್ಲಿವಾಸಿಸುವ ಮಹಾಲಕ್ಷ್ಮಿಯ, ಉಡನ್ ಜೊತೆಯಲ್ಲಿ ಇಲಂಗುಂ = ಬೆಳಗುವ, ತಾ ತಂದೆಯಾದ ಪರಮ ಪುರುಷನು, ವಂದಾರ್ = ದಯಮಾಡಿದನು, ತಿರು - ಮಹಾಲಕ್ಷ್ಮಿಯು, ಉರೈಯಾಯ್ : (ವಾಚಕ) ಮಾತಾಗಿಯೂ, ತಾಂ : ತಾನು, ಪೊರುಳಾಯ್ - (ಅದರ ವಾಚ್ಯ) ಅದರರ್ಥವಾಗಿಯೂ, ನಿರಾರ್ = ನಿಲ್ಲುವನು, ವಂದಾರ್ : ಬಂದನು, ತಿರು-ಅರುಳಾಲ್ - ಶ್ರೀದೇವಿಯ ಕರುಣೆಯಿಂದ, ಶಳುಂ = ತುಂಬಿ ಬೆಳೆಯುವ, ಕಲೈಹಳ್ : ಶಾಸ್ತ್ರಗಳನ್ನು, ತಂದಾರ್ - ತಂದಿತ್ತವರು, ವಂದಾರ್ = ಬಂದನು. ಮರುವಲರ್ : ಮರುಳುತನದಿಂದ ತುಂಬಿ ಒಲಿಸಿಕೊಳ್ಳದವರಿಗೆ, ಮಯಕ್ಕುರೈಕ್ಕುಂಮಾಯೋ : ಮೋಹಗೊಳ್ಳುವಂತೆ ಅದ್ಭುತವಾಗಿ ಹೇಳುವ ಮಾಯಾವಿಯು, ವಂದಾರ್ = ಬಂದನು, ರ್ವಾ - ಪರಮಪದಕ್ಕೆ ಏರ = ಹೋಗಲು, ವಳಿ : ದಾರಿಯನ್ನು, ತಂದಾರ್ - ತಂದು ಕರುಣಿಸಿದವನು, ತಾಮೇ
- ತಾನೇ, ವಂದಾರ್ : ದಯಮಾಡಿಸಿದನು. प्रळयसमय आयात् गोप्तवान् यो हि वेदान् निगमतति मजायोपादिशत् य स्तदायात् ।
ತಿರುಚ್ಚಿನ್ನಮಾಲೆ श्रुतिविहितसुधर्माध्वाविताऽऽयात् अबाधम् कमलवसतिलक्ष्म्यादीप्त आयात् पिता नः ॥ विदध इह गिरं मां स्वं तदर्थं य आयात् परमकरुणयादात् ऋद्धशास्त्राणि चायात् प्रपदनरहितानां मोहको माय्युपायात् परमपदसमारोहाध्वदर्शी स आयात् ॥ ಮೂಲ : ಅನೈತುಲಹಂ ಕಾಕ್ಕು ಮರುಳಾಳ ವಂದಾರ್, ಅನೈತುಕ್ಕುಮದಿ ಪತಿಯಾಯ್ ನಿಲ್ದಾರ್ ವಂದಾರ್, ತಿನೈತನೈಯುಂ ತಿರುಮಹಳ್ಳಿ ವಿಡಾದಾರ್ ವಂದಾರ್, ದೇಶತ್ತಾರ್ ಮಿಕ್ಕಾರು ಮಿಲಾದಾರ್ ವಂದಾರ್ ನಿನ್ನೆಕ್ಕ ನಮಕ್ಕಿನರಿವುತಂದಾರ್ ವಂದಾರ್, ನಿಲೈನಿನವುಯಿರ್ತೋವ್ರ ನಿನೈಂದಾರ್ ವಂದಾರ್, ಎನಕ್ಕಿವರ್ ನಾನ್ ಇವರೆನ್ನ ವಿನಿಯಾರ್ ವಂದಾರ್ ಎಳುತ್ತೊನ್ಸಿಲ್ ತಿಹಳನಿವಾರ್ ವಂದಾರ್ ತಾಮೇ ॥
447 3 ಅರ್ಥ ಅನೈತ್-ಉಲಹಂ = ಎಲ್ಲ ಲೋಕಗಳನ್ನೂ, ಕಾಕ್ಕುಂ = ಕಾಯುವ, ಅರುಳ್ -ಆಳರ್ = ಕರುಣಾಳುವಾದ ಭಗವಂತನು, ವಂದಾರ್ = ಬಂದನು, ಅನೈತ್ತುಕ್ಕುಂ = ಎಲ್ಲಕ್ಕೂ, ಅಧಿಪತಿಯಾಝ್ = ಅಧಿಪತಿಯಾಗಿ, ನಿರಾರ್ = ನಿಲ್ಲುವವನು, ವಂದಾರ್ = ದಯಮಾಡಿದನು, ತಿನೈತನೈಯುಂ : ಅತ್ಯಲ್ಪಕಾಲದಷ್ಟೂ, ತಿರು-ಮಹಳ್ಳಿ. ಮಹಾಲಕ್ಷ್ಮಿಯನ್ನು, ವಿಡಾದಾರ್ : ಬಿಟ್ಟಿರದ ಪ್ರಭುವು, ವಂದಾರ್ = ಬಂದನು, ದೇಶತ್ತಾರ್ : ತೇಜಸ್ಸುಳ್ಳ, ಮಿಕ್ಕಾರುಂ-ಇಲಾದಾರ್ : ಮತ್ತಾರೂ (ತನಗೆ ಸರಿಸಾಟಿಯಾಗುವಂತಹವರು) ಇಲ್ಲದಿರುವ ಆ ಅದ್ವಿತೀಯ ಪುರುಷೋತ್ತಮನು, ವಂದಾರ್ = ಬಂದನು, ನಿನೈ : ನೆನೆದೊಡನೆ, ನಮಕ್ = ನಮಗೆ, ಇನ್ಸ್ - ಇಂತಹ, = ಅರಿವು - ಜ್ಞಾನವನ್ನು, ತಂದಾರ್ : ಕೊಟ್ಟವನಾದ ಆ ಸರ್ವಜ್ಞನು, ವಂದಾರ್ = ಬಿಜಯಮಾಡಿದನು, ನಿಲೆ,ನಿನ್ನ : ನಿತ್ಯವಾದ, ಉಯಿರ್ = ಆತ್ಮಗಳು, ತೋನ್ನ ಬೆಳಗಬೇಕೆಂದು, ನಿನೈಂದಾರ್ -ಸಂಕಲ್ಪಿಸಿದವನು, (ನೆನೆದವನು) ವಂದಾರ್ = ಬಂದನು; ಎನಕ್ಸ್ - ನನಗೆ, ಇವರ್ : ಈ ಪುರುಷೋತ್ತಮನು, ಇವರ್ = ಇವರಿಗೆ, ರ್ನಾ = ನಾನು, (ದಾಸ) ಎನ್ನ : ಎಂಬಂತೆ, ಇನಿಯಾರ್ = ಅತಿ ಪ್ರಿಯರಾದವನು, ವಂದಾರ್ =
448
ತಿರುಚ್ಚಿನ್ನಮಾಲೈ ದಯಮಾಡಿದನು, ಎಳುತ್ತ ಅಕ್ಷರವಾದ, ಒಲ್ = ಒಂದರಲ್ಲಿ (ಪ್ರಣವದಲ್ಲಿ) ತಿಹಳ್ = ಬೆಳಗಿ, ನಿನ್ನಾರ್ = ನಿಂತ ಪರಂಜ್ಯೋತಿಯು, ತಾಮೇ ತಾನಾಗಿಯೇ, ವಂದಾರ್ = ಬಂದನು. अखिलभुवनपाल: पूर्णकारुण्य आयात् H अधिपति रिह भूत्वा योऽखिलानां स आयात् । क्षणमपि न वियुक्तः पद्मया यस्स आयात् अनितरसदृशो य स्तेजसा देव आयात् ॥ अदिशदमलवितिं य स्स्मृतो मे स आयात् अमनुत हृदि जीवास्स्यु स्स्थिरा इत्युपायात् अयमिव मम चास्याहं प्रियो य स्स आयात् प्रणव इम मुदीर्याऽभ्राजतायात् स्वयं सः ॥ ಮೂಲ : ನಾಂವಣಂಗಾಮಿಣಂಗಾನಿದ್ದಾ ವಂದಾರ್, ನಮ್ಮೆಯಡಕ್ಕಲಂ ಕೊಳ್ಳುಂನಾತರ್ ವಂದಾರ್, ನಾಮೆಮಕ್ಕಾಂ ವಳಕ್ಕೆಲ್ಲಾ ಮರುಪ್ಪಾರ್ ವಂದಾರ್, ನಮಕ್ಕಿದುವೆನ್ನುರೈಯಾಮಲ್ವೈತ್ತಾ ವಂದಾರ್, ಶೇಮಮಣ್ಣಿಯೆಮ್ಮೆಯನ್ನರಡೈತ್ತಾ ವಂದಾರ್, ಶೆಳುಂತಹವಾಲ್ ತಿಣ್ರಣಾಮೀಶ ವಂದಾರ್, ತಾಮನೈತ್ತುಂ ತೀ ವಿನೈಯೆತ್ತವಿಸ್ಟಾರ್ ವಂದಾರ್, ತಮಕ್ಕೇಯಾಯೆಮೈಕ್ಕೊಳ್ವಾರ್ ವಂದಾರ್ ತಾಮ್ ॥
ಅರ್ಥ :- ನಾಂ - ನಾವು, ವಣಂಗ = ನಮಿಸಿದರೆ (ಶರಣುಹೋದರೆ) (ಅದನ್ನು) ತಾಂ = ತಾನು ಇಣಂಗಾನಿರ್ಪಾರ್ : ಅಂಗೀಕರಿಸುವಂತಹ ಉದಾರ ದಯಾವಂತನು, ವಂದಾರ್ = ಬಂದನು, ನಮ್ಮ = ನಮ್ಮನ್ನು, ಅಕ್ಕಲಂ = ರಕ್ಷಣೀಯ ವಸ್ತುವನ್ನಾಗಿ, ಕೊಳ್ಳು = ಕರೆದುಕೊಳ್ಳುವ, ನಾತರ್ : ಪ್ರಭುವು, ವಂದಾರ್ = ಬಂದನು, ನಾಂ : ನಾವು, ಎಮಕ್ಕ-ಆ೦ = ನಮಗಾಗಿಯೇ, (ಮತ್ತೊಬ್ಬರಿಗಾಗಿ ಅಲ್ಲ ಎನ್ನುವ) ವಳಕ್ಕೆಲ್ಲಾ - ನಡವಳಿಕೆಯೆಲ್ಲವನ್ನೂ, ಮರುತ್ತಾರ್ : ತೊಲಗಿಸಿದವರು, ವಂದಾರ್ = ಬಂದನು, ನಮಕ್ಕೆ - ನಮಗೆ, ಇದ್ : ಇದು, ಎನ್ ಎಂದು, ಉರೈಯಾಮಲ್ - (ನಾವು) ಹೇಳಿದಂತೆ, ವೈತ್ತಾರ್ : (ನಮ್ಮನ್ನು ಬೋಧಿಸಿ) ಇಟ್ಟವನು, ವಂದಾರ್ : ಬಂದನು, ಶೇಮಂ
ತಿರುಚ್ಚಿನ್ನಮಾಲ್ಯ
449
- (ನಮಗೆ) ಕ್ಷೇಮಕರವಾದುದು, (ಇದು ಎಂದು) ಎಣ್ಣೆ - ತಿಳಿದು, ಎಮ್ಮೆ - ನಮ್ಮನ್ನು ಅನ್ಸರ್ಕ್ = ಭಾಗವತರಿಗೆ, ಅಡೈತ್ತಾರ್ : ದಾಸರನ್ನಾಗಿ ಮಾಡಿದವನು, ವಂದಾರ್ - ಬಂದನು, ಶೆಳು : ಅಮಿತವಾದ, ತಹವಾಲ್ : ದಯೆಯಿಂದ, (ನಮಗೆ) ತಿಣ್ - ಬಲವಾದ, ಶರಣ್ -ಆಂ= ರಕ್ಷಣೆ ಕೊಡುವ, ಈಶರ್ - ದೇವನು, ವಂದಾರ್ = ಬಂದನು, ತಾಂ = ತಾವಾಗಿಯೇ, (ನಮ್ಮ) ಅನೈತ್ತುಂ : ಎಲ್ಲವಿಧವಾದ, ತೀ-ವಿನೈಯ್ಯ ಕಡುಪಾಪಗಳನ್ನೂ, ತವಿರ್ಪಾರ್ : ಹೋಗಲಾಡಿಸುವ ಪರಮಾತ್ಮನು, ವಂದಾರ್ = ಬಂದನು, ತಮಕ್ಕೇ-ಆಯ್ - ತಮಗಾಗಿಯೇ, ಎಮ್ಮೆ - ನಮ್ಮೆಲ್ಲರನ್ನೂ, ಕೊಳ್ವಾರ್ ಒಲಿದು ಕರೆದುಕೊಳ್ಳುವ ದೇವನು, ತಾವೇ - ತಾನೇ. ವಂದಾರ್ = ಬಂದನು. अस्मासु प्रणमत्सु य स्त्वतिमुदा तत्स्वीकरोत्याययौ अस्मान् रक्ष्यतयाददान उभयाधीश स्समायात्प्रभुः । दुर्वत्ताद्वय मस्मदर्थमिति न स्त्राता समायात्प्रभुः न. ब्रूमश्च न एव चेदमिति यश्चक्रे यथायात्प्रभुः ॥
क्षेमं संलक्ष्य नो य स्त्वकुरुत भगवद्भक्तभक्तान् स आयात् कारुण्योत्कर्षतो य स्त्वितिदृढशरणो न स्स ईश स्समायात् । दुष्कर्माणि स्वयं यो हरति करुणया देवराज स्स आयात् स्वस्मा एवाददान स्स्वयमिह परिचर्यार्थ मस्मान् स आयात् ॥ ४ ಮೂಲ : ಉಲಹೆಲ್ಲಾಮುಳ್ಳವೈತ್ತುಮಿನ್ಸಾರ್ ವಂದಾರ್, ಉಲಹುಡುಂಬಾಯ್ತಾಂ ಉಯಿರಾಯ್ ನಿನ್ನಾರ್ ವಂದಾರ್, ಅಲೈಕಡಲಾಯ್ ಆನಂದಂ ಅಡೈಂದಾರ್ ಮಂದಾರ್, ಅಳವಿಲ್ಲಾವರುಳಾಳಿಪೆರುಮಾಳ್ ವಂದಾರ್, ತಿಲಕಮೆನುಂ ತಿರುಮೇನಿಚ್ಚೆಲ್ವರ್ ವಂದಾರ್, ಶೆಳುಂಗುಣಂಗಳ್ ಇರುಮೂನ್ನು ಮುಡೈಯಾರ್ ವಂದಾರ್, ಇಲಹುಶುಡರ್ಮುಳುನಲಮಾಮಿನಿಯಾ ವಂದಾರ್, ಎಲ್ಲಾರುಂಗತಿಯಾನಾರ್ ವಂದಾರ್ ತಾಮ್ ॥
5 ಅರ್ಥ :- ಉಲಹೆಲ್ಲಾಂ : ಲೋಕಗಳೆಲ್ಲವನ್ನೂ, ಉಳ್ಳ - ತನ್ನೊಳಗೇ, ವೈತ್ : ಇಟ್ಟುಕೊಂಡು (ಸೃಷ್ಟಿಸಿದಾಗ), ಉಮಿನಾರ್ - ಹೊರಬರಸಿದ ಮಹಾಪುರುಷನು, ವಂದಾರ್ - ಬಿಜಯಮಾಡಿದನು, ಉಲಹ್ - ಲೋಕವು, ಉಡಂಬಾಯ್ = ಒಡಲಾಗಿ,
450
ತಿರುಚ್ಚಿನ್ನ ಮಾಲೈ
- ತಾಂ ತಾನು, (ಅದರ) ಉಯಿರಾಯ್ : ಉಸಿರಾಗಿ, ನಿನ್ನಾರ್ - ಇರುವ ಸರ್ವಾಧರನು, ವಂದಾರ್ = ಬಿಜಯಮಾಡಿದನು, ಅಲೈ - ಅಲೆಗಳಿಂದ ಕೂಡಿದ, ಕಡಲಾಮ್ = ಕಡಲಿನಲ್ಲಿರುತ್ತಾ, ಆನಂದಂ ಆಶ್ಚರ್ಯಚರ್ಯನು, ವಂದಾರ್ = ಬಂದನು, ಅಳವ್ -ಇಲ್ಲಾ : ಅಳೆಯಲಾಗದಷ್ಟು ಆನಂದವನ್ನು, ಅಡೈಂದಾರ್ = ಪಡೆದ ಅರುಳ್ - ದಯೆಯುಳ್ಳ, ಆಳಿ - ಸುದರ್ಶನವೆಂಬ ಚಕ್ರದಿಂದ ಕಂಗೊಳಿಸುವ, ಪೆರುಮಾಳ್ ಪರಮಾತ್ಮನು, ವಂದಾರ್ - ಬಂದನು, ತಿಲಕಂ-ಎನುಂ : ತಿಲಕದಂತೆ ಬೆಳಗುವ, ತಿರು - ಲಕ್ಷ್ಮಿಯನ್ನು ವಕ್ಷಸ್ಸಿನಲ್ಲಿ ಧರಿಸಿದ, ಮೇನಿ : ದಿವ್ಯ ದೇಹವುಳ್ಳ, ಚೆಲ್ವರ್ : ಚೆಲುವಿನ ಮೂರ್ತಿಯು, ವಂದಾರ್ = ಬಂದನು, ಶೆಳುಂ = ತೋರಿದಷ್ಟೂ ಹೆಚ್ಚುವ, ಗುಣಂಗಳ್ : ಕಲ್ಯಾಣಗುಣಗಳು, ಇರುಮೂನುಂ = (2 x3) ಆರನ್ನೂ, ಉಡೈಯಾರ್ : ಉಳ್ಳ ಪರಿಪೂರ್ಣನು, ವಂದಾರ್ = ಬಂದನು, ಇಲಹ್ - ಜ್ವಲಿಸುವ, ಶುಡರ್ = ಜ್ಯೋತಿಯೂ, (ಸೊಡರೂ) ಮುಳು : =
- ಪರಿಪೂರ್ಣವಾದ, ನಲಂ-ಆಂ : ಆನಂದರೂಪನಾದ, ಇನಿಯಾರ್ : ಪ್ರಿಯನಾದ ಲೋಕೇಶ್ವರನು, ವಂದಾರ್ = ಬಿಜಯಮಾಡಿದನು, ಎಲ್ಲಾರ್ಕು೦ = ಎಲ್ಲರಿಗೂ, ಗತಿ-ಆನಾರ್ = (ಪರಮಪ್ರಾಪ್ಯ) ಹೋಗಿ ಸೇರುವ ಸ್ಥಳವುಳ್ಳ ಆ ಸತ್ವಶರಣ್ಯನು, ತಾಮೇ - ತಾನಾಗಿಯೇ, ವಂದಾರ್ - ವಿಜಯಂಗೈದನು.
यस्यान्तर्भुवनानि योऽथ बहि रुद्धान्त स्स आयात्प्रभुः । यत्कायो निखिलं जगत्स्वयमभूत्प्राण स्स आयात्प्रभुः ॥ सोर्म्यब्धौ शयितोऽन्वभूच्च जगदानन्दं स आयात् हरिः यो वात्यन्तकृपाळुचक्रमधरत्पाणौ स आयाद्विभुः ॥ यो रम्य स्तिलकश्रिया शुभतनुश्चायात् स दिव्यः पुमान् यः पूर्णः सुगुणैस्त्रिभि द्विगुणितैः आयात् दयालुर्हरिः । ज्योति र्यस्य परं त्वकाशि परिपूर्णानन्द आयात्प्रभुः सर्वेषां परमा गतिः स भगवान् आयात्स्वयं देवराट् ॥ ಮೂಲ : ಅರುಳಾಲೇ ವಿಲಂಗಿರಂಡುಂ ಅಳಿಪ್ಪಾಂದಾರ್ ಅಂಶಿರೈಯೆಕಳಿತ್ತರುಳುಂ ಅನ್ವರ್ಂದಾ ಮರುಳವಾರಾವಕ್ಕೆ ನಮ್ಮ ಕಾಪ್ಪಾರ್ ವಂದಾರ್ ವಾನೇರವಳಿನಡತ್ತಿವೈಪ್ಪಾರ್ಂದಾರ್ ತೆರುಳಾರುಂ ತೆಳಿವಿತುಂಬುತರುವಾರ್ನಂದಾ
ತಿರುಚ್ಚಿನ್ನಮಾಲೆ ತಿಣ್ಳ ಕೀಳವಾಳ ನಮಕ್ಕರುಳ್ವಾರ್ ವಂದಾರ್ ಪೆರುವಾನಿಲಡಿಮೈನಮ್ಮೆಕ್ಕೊಳ್ಳಾರ್ನಂದಾ ಪಿರಿಯಾಮಲ್ಾಳಿಪ್ಪಾರ್ನಂದಾರ್ತಾಮ್ ॥
451 6
ಅರ್ಥ :- ಅರುಳಾ : ದಯೆಯಿಂದಲೇ, ವಿಲಿಂಗ್ -ಇರಂಡು : (ಪುಣ್ಯಪಾಪಗಳೆಂಬ) ಎರಡು ಸಂಕೋಲೆಗಳನ್ನೂ, ಅಳಿಪ್ಪಾರ್ - ನಿರ್ಮೂಲಗೊಳಿಸುವ ಅನಾಥ ರಕ್ಷಕನು, ವಂದಾರ್ = ಬಿಜಯಮಾಡಿದನು, ಅಂ ದ ಅಂದವೆನಿಸುವ, ಶಿರೈಯ್ಯ - ಸೆರೆಯನ್ನು (ಸಂಸಾರಬಂಧನವನ್ನು) ಕಳಿತ್ ಹೋಗಲಾಡಿಸಿ, ಅರುಳುಂ = ಕರುಣಿಸುವ, ಅನ್ಸರ್ - (ಭಕ್ತ) ಪ್ರಿಯನು, ವಂದಾರ್ = ಬಂದನು, ಮರುಳ್ - ಅಜ್ಞಾನವು, ವಾರಾ-ವ (ನಮಗೆ) ಬಾರದಂತೆ, ನಮ್ಮ - ನಮ್ಮನ್ನು, ಕಾಪ್ಪಾರ್ - ಕಾಪಾಡುವವನು, ವಂದಾರ್ = ಬಂದನು, ವಾನ್ -ಏರ = ಪರಮಪದಕ್ಕೆ ಏರಲು, ವಳಿ - ಮಾರ್ಗವನ್ನು ನಡತಿ: ನಡೆಸಿ, ವೈಪ್ಪಾರ್ = ಕೊಟ್ಟು ಕಾಪಾಡುವ ಪರಾತ್ವರನು, ವಂದಾರ್ = ಬಿಜಯಮಾಡಿದನು, ತೆರುಳ್ -ಆರುಂ = ತಿಳಿಯಾದರಿವಿನಿಂದ, ತೆಳಿ : ತಿಳಿಯಬಲ್ಲ ವಿಶುಂಬು : ಪರಮಪದವನ್ನು, ತರುವಾರ್ = ಕೊಡುವವನು, ವಂದಾರ್ = ಬಂದನು, ತಿಣ್ = ದೃಢವಾದ, ಕಳಲ್ = ಅಡಿಗಳ, ಕೀಳ್ - ಕೆಳಗೆ, ವಾಳ = ಬಾಳಲು, ನಮಕ್ಕ - ನಮಗೆ, ಅರುಳ್ವಾರ್ : ಕರುಣಿಸುವ ಶರಣ್ಯನು, ವಂದಾರ್ = ಬಂದನು, ಪೆರು-ವಾನಿಲ್ - ಪರಮಪದದಲ್ಲಿ ಅಡಿಮೈ : ಸೇವೆಗಾಗಿ, (ಅಥವಾ ಅಡಿ : ಕೈಂಕರವೇ ಪುರುಷಾರ್ಥವೆಂದಿರುವ) ನಮ್ಮ = ಶೇಷರಾದ ನಮ್ಮನ್ನು, ಕೊಳ್ವಾರ್ = ಕೊಳ್ಳುವಂತಹ ಪರಮಾತ್ಮನು, ವಂದಾರ್ -ಬಂದನು, ಪಿರಿಯಾಮಲ್ = (ನಮ್ಮನ್ನು ಅಗಲಿರದೆ, ಕಾತ್-ಅಳಿಪ್ಪಾರ್ - ದಯೆಯಿಟ್ಟು ಪಾಲಿಸುವ ಸಶ್ವೇಶ್ವರನು, ತಾಮೇ : ತಾನಾಗಿಯೇ,
ವಂದಾರ್ - ಬಂದನು.
यो बन्धद्वयतो विमोचयति नः कारुण्यत श्रागतो शर्माभासभवोग्रदुःखनिगळात् यो मोचयत्यागतः । : अज्ञानं न यथा भवेदिह च न स्त्राता स आयात्तथा आयात् य स्सुपथं ददर्श परमं धामाधिरोढुं प्रियः ॥
पूर्णज्ञानं विशुद्धं परमपदमपि प्राददात् य स्म आयात् आयान्त्रो जीवनं यः स्वदृढपदयुगस्याध आकल्पयच्च । अस्मान् गृह्णाति सर्वान् परिचरणविधौ यः पुमर्थे स आयात् विश्लिष्टाः स्याम यद्वन्न वय मुरुदयो य स्स्वयं चक्र आयात् ॥ ६ 452 ತಿರುಚ್ಚಿನ್ನಮಾಲೈ ಮೂಲ : ಅಹಲಹಿಲ್ಲಾತಿರುಮಹಳಾರನ್ನ ವಂದಾರ್, ಅಡಿಯಿರಂಡುಂ ಆರಾಹತ್ತಂದಾರ್ ವಂದಾರ್ ಪುಹಲಿಲ್ಲಾರ್ ಪುಹಲಾಹುಂ ಪುದರ್ ವಂದಾರ್, ಪೊನ್ನುಲಹಿಲ್ ತಿರುವುಡನೇ ಪೊಲಿವಾರ್ ವಂದಾರ್, ಅಖಿಲಮೆಲಾಮಾನಂದ ಮಾನಾ ವಂದಾರ್, ಅಡಿಯಿಲ್ಗಳ ವೈತ್ತಡಿಮೈಕೊಳ್ವಾರ್ ವಂದಾರ್, ಪಹಲ್ನಡುವೇ ಇರವಳೊಕ್ಕವಲ್ಲಾರ್ ವಂದಾರ್, ಪಹಲೊನಾಯಿರವಳಿತಾರ್ ವಂದಾರ್ ತಾಮ್ ॥
7
ಸಮಸ್ತ ಅರ್ಥ :- ಅಹಲಹಿಲ್ಲಾ - (ಎಂದಿಗೂ) ಅಗಲದಿರುವ, ತಿರು-ಮಹಳಾರ್ = ಮಹಾಲಕ್ಷ್ಮಿಯ, ಅನ್ಸರ್ - ಪ್ರಿಯನು, ವಂದಾರ್ = ಬಂದನು, ಅಡಿ-ಇರಂಡುಂ = ಅಡಿಗಳೆರಡನ್ನೂ, ಆರ್-ಆಹ : ಸಾಧನಗಳೆಂದು (ಉಪಾಯಗಳೆಂದು) ತಂದಾರ್ : ತೋರಿಸಿಕೊಟ್ಟ ಭಗವಂತನು, ವಂದಾರ್ : ಬಂದನು, ಪುಹಲ್ -ಇಲ್ಲಾ ದಿಕ್ಕಿಲ್ಲದವರಿಗೆ, ಪುಹಲ್ -ಆಹುಂ = ಪರಮಪಾವನನು, ವಂದಾರ್ = ಬಂದನು, ಪೊನ್ : ಸುಂದರವಾದ, ಉಲಹಿಲ್ = ಆಶ್ರಯವನ್ನು ಕೊಡುವ, ಪುನಿದರ್ : ಜಗತ್ತಿನಲ್ಲಿ ತಿರು-ಉಡನೇ : ಲಕ್ಷ್ಮೀಸಹಿತನಾಗಿ, ಪೊಲಿವಾರ್ = ಪ್ರಕಾಶಿಸುವ ಲಕ್ಷ್ಮೀಕಾಂತನು, ವಂದಾರ್ : ಬಿಜಯಮಾಡಿದನು, ಅಖಿಲಂ-ಎಲಾಂ = ಲೋಕಗಳ, ಆನಂದಂ-ಆನಾರ್ = ಆನಂದವಾದ, (ಆನಂದರೂಪಿ) ಭಗವಂತನು, ವಂದಾರ್ = ಬಂದನು, ಅಡಿ-ಇ - ಅಡಿಗಳೆರಡರ, ಕೀಳ್ = ಕೆಳಗೆ, ವೈತ್ತು: (ನಮ್ಮನ್ನು) ಇರಿಸಿಕೊಂಡು, ಅಡಿಮೆ - ಸೇವೆಯನ್ನು, ಕೊಳ್ವಾರ್ - ತೆಗೆದುಕೊಳ್ಳುವ ದೇವರು, ವಂದಾರ್ = ಬಂದನು, ಪಹಲ್ -ನಡುವೇ : ಹಗಲಿನ ನಡುವೆ, ಇರವ್ = ಇರುಳನ್ನು ಅಕ್ಕವಲ್ಲಾರ್ = ಬರುವಂತೆ ಮಾಡುವ ಆಶ್ಚರ್ಯಶಕ್ತಿಯುಳ್ಳ ಪರಮಾತ್ಮನು, ವಂದಾರ್ = ಬಂದನು, ಪಹಲ್-ಒನು-ಆಮ್ : ಹಗಲು ಒಂದೇ ಆಗಿ ಇರುವಂತೆ. ಇರವ್ : ಇರುಳನ್ನು, ಅಳಿತ್ತಾರ್ : ಅಳಿಸಿದ ಅದ್ಭುತ ಶಕ್ತಿಯುತನಾದ ಭಗವಂತನು, ತಾಯೇ ಈ ತಾನಾಗಿಯೇ, ವಂದಾರ್ = ಬಂದನು.
- विश्लेषासहमानलोकजननीकान्त स्स आयात् प्रियः पादद्वन्दव मुपायभूतमिति यस्तद्दत्तवान् आगतः । पूतो यः परमा गति गतिविहीनानां स आयात् दयी लोको यो हि विराजतोऽतिरुचिरे लक्ष्म्या सहायात्प्रभुः ॥
- ತಿರುಚ್ಚಿನ್ನಮಾಲೈ
- विश्वेषा मभवत् स्वतंश्च परमानन्द स्स अयात् परः आयादात्मपदद्वये च निदधत् गृह्णाति सेवां स नः । मध्येऽह्नोऽपि निशां समाह्वयति य श्चित्रक्रियो ह्याययौ आयात् यो दिनमात्र मस्त्विति निशां प्रणाशयत् स स्वयम् ॥
- ಮೂಲ : ದರುರ್ಮವಿಷತ್ತಾ? ತದುಪೋನಾರ್ ಮಂದಾರ್
- ದರಣಿಪೊರಾತಿಷ್ಟಾರಂ ತವಿತ್ತಾರ್ ನಂದಾರ್, ಅರುಮರೈರ್ಯಿ ಪೊರುಳನೈತ್ತುಂ ವಿರಿತಾರ್ ವಂದಾರ್ ಅಂಜಿನ ನೀ ಯೆನ್ನೆ ಯಡೈಯೆನ್ನಾರ್ ಮಂದಾರ್, ದರುಮಮೆಲಾಂ ತಾಮಾಹಿನಿಗ್ವಾರ್ ವಂದಾರ್, ತಾಮೇ ನಂವಿನೈಯತ್ತುಂ ತವಿರ್ಪಾರ್ ವಂದಾರ್, ಪರಮೆನದ್ ನೀ ಪುಲಂಬಲೆನ್ಸಾರ್ ವಂದಾರ್, ಪಾರ್ತನುಕ್ಕು ತೇರೂರ್ಸ್ಟಾ ವಂದಾರ್ ತಾಮ್ ॥
453 ७ ಅರ್ಥ :- ದರುಮನ್ : ಧರ್ಮರಾಜನು, ವಿಡ = (ಸಂಧಿಗಾಗಿ ಹೋಗಿಬರಲು) ಕಳುಹಿಸಲು, ತಾನ್ : ತಾನು, ಶೂದು - ದೂತನಾಗಿ, ಪೋನಾರ್ - ಹೋದವನಾದ ಭಗವಂತನು, ವಂದಾರ್ = ಬಂದನು, ದರಣಿ : ಭೂದೇವಿಯು, ಪೊರಾ = ಹೊರಲಾಗದಿದ್ದ, ತಿಣ್ = ಅಧಿಕವಾದ, ಬಾರಂ = ಭಾರವನ್ನು, ತವಿರ್ತಾರ್ : = ಹೋಗಲಾಡಿಸಿದ ಕೇಶನಿವಾರಕನು, ವಂದಾರ್ = ಬಂದನು, ಅರು-ಮರೆಯಿನ್ ಸುಲಭವಾಗಿ ಅರಿಯಲು ಆಗದ ವೇದಗಳಲ್ಲಿರುವ, ಪೊರುಳ್ -ಅನೈತ್ತುಂ : ಸಾರವಾದುದನ್ನೆಲ್ಲಾ ಏರಿತ್ತಾರ್ : ವಿಶದಪಡಿಸಿದ ಸತ್ವಜ್ಞನು, ವಂದಾರ್ : ಬಂದನು, ಅಂಜಿನ - ಅಂಜಿದ, ನೀ - ನೀನು, ಎನ್ನೆ - ನನ್ನನ್ನು, ಅಡೈ - ‘ಶರಣುಹೋಗು’, ಎನ್ನಾ = ಎಂದು ಹೇಳಿದ ಅಭಯದಾತನು, ವಂದಾರ್ = ಬಂದನು, ದರುಮಂ-ಎಲಾಂ = ಧರ್ಮಗಳೆಲ್ಲಾ ತಾಂ = ತಾನೇ, ಆಹಿ = ಆಗಿ, ನಿರಾರ್ - ನಿಲ್ಲುವವನಾದ ಭಗವಂತನು, ವಂದಾರ್ = ಬಂದನು, ತಾವೆ : ತಾನೇ, ನಂ - ನಮ್ಮ, ವಿನೈ -ಅನೈತ್ತು ಪಾಪಗಳೆಲ್ಲವನ್ನೂ, ತವಿರ್ಪಾರ್ - ತಪ್ಪಿಸಿ ಕಾಪಾಡುವ ದೇವರು, ವಂದಾರ್ = ಬಂದನು, ಪರಂ = ಪರಮ ಪದವನ್ನು, (ನಿನಗೆ ಕೊಡುವುದು) ಎನದ್ = ನನಗೆ ಸೇರಿದುದು, (ಇದಕ್ಕಾಗಿ) ನೀ = ನೀನು, ಪುಲಂಬಲ್ - ಹಲುಬಬೇಡ, ಎನ್ನಾರ್ = ಎಂದ ದೇವರು, ವಂದಾರ್ : ಬಂದನು, ಪಾರ್ತನುಕ್ಕು = ಅರ್ಜುನನಿಗೆ, ತೇರ್ - ರಥವನ್ನು, ಊರ್ ನಾ = ನಡೆಸಿಕೊಟ್ಟಭಗವಂತನು, ತಾಮೇ - ತಾನೇ, ವಂದಾರ್ = ಬಿಜಯಮಾಡಿದನು.
= :454 ತಿರುಚ್ಚಿನ್ನಮಾಲೆ दूत स्सन् धर्मराजे प्रहितवति गतो य स्स देव स्समायात् भारं विश्वंभराया व्यपनिनय हरिदुर्भरं य स्स आयात् । दुर्ज्ञेयं तत्वजातं व्यतनुत विशदं वेदराशे स्स आयात् भीत स्त्वं मां श्रयस्वेत्यवददभयदो य स्स आयात् कृपाळुः ॥ सर्वे धर्मा य एव स्वयं मिति कलयन् सुस्थितो देव आयात् योऽस्माकं सर्वपापन्यपसृजति पर स्स स्वतो देव आयात् । त्वद्रक्षाधू र्मदीया तदिह वह शुचं मेत्यवोच त्स आयात् पार्थस्याचोदयत् यो रथ मथ वरद स्स स्वयं देव आयात् ॥ ಮೂಲ : ವಂಚನೈಶೆಯ್ ಪೂತನಿಯೆ ಮಾಯ್ತಾರ್ ಎಂದಾರ್, ಮಲ್ಲರ್ಮದಕರಿಮಾಳ ಮಲೈಂದಾ ವಂದಾರ್, ಕಂಜನೈಪ್ಪೋರ್ಡುಂತಿನಾಲ್ ಕಡಿಂದಾ ವಂದಾರ್, ಕಣ್ನುದಲ್ ರ್ಮುವಾಣ ತೋಳಳಿತ್ತಾರ್ ಮಂದಾರ್, ವೆಂಜೊಲ್ರವೀಡುಕೊಡುತ್ತುಹಂದಾರ್ ವಂದಾರ್, ವಿಲಕ್ಕಿಲ್ಲಾವಳಿನಡ ವಿಜೃಂದಾ ವಂದಾರ್, ಪಂಜವರೈಪ್ಪಲವಹೈಯುಂ ಕಾತ್ಕಾರ್ ವಂದಾರ್, ಪಾಂಚಾಲಿಕುಳಲ್ ಮುಡಿತ್ತಾರ್ ವಂದಾರ್ ತಾಮೇ ॥
9 ಅರ್ಥ :- ವಂಚನೈ - ವಂಚನೆಯನ್ನು, ಶೆಯ್ = ಮಾಡಲು (ಬಂದ), ಪೂತನಿಯೆ
- ಪೂತನಿಯನ್ನು, ಮಾಯ್ತಾರ್ - ಮಾಯೆಯಿಂದ ಕೊಂದ ಭಗವಂತನ, ವಂದಾರ್ * ಬಂದನು, ಮಲ್ಲರ್ : ಜಟ್ಟಿಗಳು, (ಮತ್ತು ಮದಕರಿ = ಮದಿಸಿದ ಆನೆ, ಮಾಳ = ಹಾಳಾಗುವಂತೆ, ಮಲೈಂದಾರ್ - ಹೋರಾಡಿದ ಅಪ್ರತಿಮಬಲನು, ವಂದಾರ್ = ಬಂದನು, ಕಂಜ : ಕಂಸನನ್ನು, ಫೋರ್ : ಹೋರಾಟದಲ್ಲಿ ಕಡುಂ-ಶಿನಾಲ್ ಕಡುಕೋಪದಿಂದ, ಕಡಿಂದಾರ್ = ಕೆಡವಿಕೊಂದ ವೀರಾಗ್ರಣಿಯು, ವಂದಾರ್ = ಬಂದನು, ಕಣ್ -ನುದಲ್ - ಹಣೆಗಣ್ಯನಾದ ಈಶ್ವರನ, ರ್ಮು : ಎದುರಿಗೇ, ವಾಣನ್ = ಬಾಣಾಸುರನ, ತೋಳ್ = ತೋಳುಗಳನ್ನು, ಕಳಿತ್ತಾರ್ - ಕಡಿದ ಭಗವಂತನು, ವಂದಾರ್ ಬಂದನು, ವೆಂ-ಶೂಲ್ = ಉಗ್ರವಾದ ಮಾತುಗಳನ್ನು, ತರ : ಹೇಳಿದರೆ, (ಶಿಶುಪಾಲನಿಗೆ) ವೀಡ್ = ಪರಮಪದವನ್ನು ಕೊಡುತ್ತೆ: ಕೊಟ್ಟು, ಉಹಂದಾರ್ = ನಲಿದಾಡಿದ ಪರಮಾತ್ಮನು, ವಂದಾರ್ : ಬಿಜಯಮಾಡಿದನು, ವಿಲಕ್ ಇಲ್ಲಾ
ತಿರುಚ್ಚಿನ್ನಮಾಲೆ 455. ತಡೆಯಿಲ್ಲದ, ವಳಿ : ದಾರಿಯಲ್ಲಿ, ನಡು - (ನಮ್ಮನ್ನು ನಡೆಸಿಕೊಂಡು ಹೋಗಲು, ವಿರೈಂದಾರ್ - ತ್ವರೆಗೊಳಿಸುವ (ಸನ್ಮಾರ್ಗದರ್ಶಕ) ಭಗವಂತನು, ವಂದಾರ್ = ಬಂದನು, ಪಂಚವರೆ = ಪಂಚಪಾಂಡವರನ್ನು, ಪಲ-ವಹೈಯುಂ : ಹಲವಾರು ಬಗೆಯಲ್ಲಿಯೂ, ಕಾತ್ತಾರ್ - : ಕಾಯ್ದ ಭಗವಂತನು, ವಂದಾರ್ - ಬಂದನು, ಪಾಂಚಾಲಿ : ದೌಪದಿಯ, ಕುಳಲ್ : ತುರುಬನ್ನು, ಮುಡಿತ್ತಾರ್ - (ಒಂದಾಗಿ ಸೇರಿಸಿ) ಗಂಟುಹಾಕಿಸಿದ (ಭೀಮನ ಮೂಲಕ) ಭಗವಂತನು, ತಾಮ್ = ತಾನೇ, ವಂದಾರ್ = ಬಂದನು.
आयात् वञ्चनकारिणीं अगमयत् यः पूतनां पञ्चतां मल्लान् मत्तगजं ममर्द च बली युध्यन् स आयाद्दयी । कंसं ध्वंसितवान् अतीव कुपितः वीरो य आयात्परः फालाक्षस्य पुरोऽच्छिनद्भुजकुलं बाणस्य य श्चाययौ | मुक्तिं यः प्रददौ दुरुक्त्यघकृते तुष्टाव चायात्प्रभुः निर्बाधाध्वविचारणत्वर इहायातो य ईशः परः । यो वा पाण्डुसुतान् ररक्ष विविधै मार्गे स्स आयात्प्रभुः पाञ्चालीचिकुरान् बबन्ध कृपया देव स्स आयात्स्वयम् ॥ ಮೂಲ : ಅತ್ತಿಗಿರಿಯರುಳಾಳಪ್ಪೆರುಮಾಳ್ ವಂದಾರ್, ಆನೈಪರಿತೇರ್ರಿ ಮೇಲ್ ಅಳಹರ್ ವಂದಾರ್, ಕಚ್ಚಿತನಿಲ್ ಕಡುಕ್ಕುಂ ಪೆರುಮಾಳ್ ವಂದಾರ್, ಕರುದವರಂತರು ದೈವಪ್ಪೆರುಮಾಳ್ ವಂದಾರ್, ಮುತ್ತಿಮಕೈಳಿಯುಂ ಮುಹಿಲ್ ವಣ್ಣ ವಂದಾರ್, ಮೂಲಮೆನ ವೋಲಮಿಡ ವಾರ್ ವಂದಾರ್, ಉತ್ತರವೇದಿಕ್ಕುಳ್ಳ ಉದಿತ್ತಾರ್ ವಂದಾರ್, ಉಂಬರ್ತೊಳುಂ ಕಳಲುಡೈಯಾರ್ ವಂದಾರ್ ತಾಮೇ ॥ 10
ಅರ್ಥ :- ಅತ್ತಿಗಿರಿ : ಹಸ್ತಿಗಿರಿಯಲ್ಲಿರುವ, ಅರುಳ್ -ಆಳ = ಕರುಣೆಗೆ ಕಡಲಾದ, ಪೆರುಂ-ಆಳ್ :ಸಾಧಿಕನಾದ ದೇವಾಧಿರಾಜನು, ವಂದಾರ್ = ದಯಮಾಡಿದನು, ಆನೈ = ಆನೆಯ, ಪರಿ : ಕುದುರೆಯ, ತೇರ್ರಿ : ರಥದ, ಮೇಲ್ - ಮೇಲೆ (ಅಲಂಕೃತನಾಗಿ) ಅಳಹರ್ - ಚೆಲುವಿನ ಮೂರ್ತಿಯಾದ ಪರದನು, ವಂದಾರ್ - ಬಿಜಯ ಮಾಡಿದನು,
456
ತಿರುಚ್ಚಿನ್ನಮಾಲೈ ཟ ಕಚ್ಚಿ-ತನಿಲ್ : ಕಾಂಚಿಯಲ್ಲಿ ಕಣ್ = ಕಣ್ಣುಗಳನ್ನು (ಕಣ್ಣಿಲ್ಲದವರಿಗೆ ಕಣ್ಣನ್ನೂ, ಕಣ್ಣಿರುವವರಿಗೆ ಒಳಗಣ್ಣನ್ನೂ) ಕೊಡುಕ್ಕುಂ = ಕೊಡುವಂತಹ, ಪೆರುಂ-ಆಳ್ - ಪರಮಾತ್ಮನು, ವಂದಾರ್ = ಬಂದನು. ಕರುದ = ಬೇಕೆನ್ನುವ, ವರಂ = ವರವನ್ನು, ತರುಂ = ಕೊಡುವ, ದೈವ-ಪೆರುಮಾಳ್ : ದೇವಾಧಿರಾಜನು, ವಂದಾರ್ = ಬಂದನು. ಮುತ್ತಿ ಮುಕ್ತಿಯ, ಮಳ್ಳೆ : ಮಳೆಯನ್ನು, ಪೊಳಿಯುಂ : ಸುರಿಸುವ, ಮುಹಿಲ್ = ಮುಗಿಲಿನ (ಮೋಡದ), ವಣ್ಣರ್ = ಬಣ್ಣದ ದೇವರು, ವಂದಾರ್ = ಬಂದನು, ಮೂಲಂ-ಎನ = ‘ಆದಿಮೂಲ’’ ಎಂದು ಕೂಗಿದಾಗ (ಗಜರಾಜನು ಅರಚಿಕೊಂಡಾಗ) ಓಲಂ-ಇಡ ವಲ್ಲಾರ್ - ರಕ್ಷಿಸಲು ಸಾಮರ್ಥ್ಯವುಳ್ಳ ದಯಾಳುವು, ವಂದಾರ್ = ಬಂದನು. ಉತ್ತರವೇದಿಕ್ಕುಳ್ಳ : ಬ್ರಹ್ಮನ ಯಾಗ ವೇದಿಕೆಯಲ್ಲಿ, ಉದಿತ್ತಾರ್ : ಉದಯಿಸಿಬಂದ ಭಗವಂತನು, ವಂದಾರ್ = ಬಂದನು, ಉಂಬರ್ : ದೇವತೆಗಳು, ತೊಳುಂ : ಸೇವಿಸುವಂತಹ, ಕಳಲ್ -ಉಡೈಯಾರ್ : ಚರಣಗಳುಳ್ಳ ಶರಣಾಗತ ರಕ್ಷಕನು, ತಾಮೇ = ತಾನೇ, ವಂದಾರ್ - ದಯಮಾಡಿದನು.
सर्वेशो देवराजः करिगिरिकरुणामूर्तिरायान्महात्मा सौन्दर्योद्वर्षिवर्मा करितुरगरथारूढ आयात्स देवः । काञ्च्यां अक्ष्णां प्रदाता गतनयननराणां स आयात्परेशः योऽभीष्टानां वराणां वितरणनिपुणो देवदेव स्स आयात् ॥ भक्तेभ्यो मुक्तिवृष्टिं वितरति जलमुग्वर्ण आयात्स देवः नागेन्द्रे मूलमूलेत्यनुरुवति तदुज्जीवकारी स आयात् । वेद्यां य श्चोत्तरस्यां वरद उदितवान् ब्रह्मयागे स आयात् । देवा स्सर्वे भजन्ते पदकमलयुगं यस्य चायात्स्वयं सः ॥ ಮೂಲ : ಮರೈತಯಿಲ್ ಇಚ್ಛೆಯೆಳುತ್ತಿಲ್ ವಣಂಗುಂ ವಾಕ್ಸಿಲ್, ಮಂತಿರಲ್ ನಾಲೆಳುತ್ತಾಂ ತಿರು ನಾಮಲ್, ನಿರೈತ್ತಿಲಹುಮೇತ್ತುಮೈಯಿಲಿರಾಮೊಲ್, ನೆಡುಮಾಲ್ ರ್ತಗೀತೈಯೆಲ್ಲಾಂನಿರೈಂದ ಶೆಲ್ಲಿಲ್, ಉರೈತವರ್ ಕಂಡುರೈತ ಪೊರುಳಾನವೆಲ್ಲಾಂ, ಉಯರ್ ವಿರತ ವರುಳಾಳಪ್ಪೆರುಮಾಳ್ ತೇಶನ್, ತಿರಲಿವೈ ತಿರುಚ್ಚಿನ್ನಮಾಲೈಪತ್ತುಂ, ಶೆವಿಕ್ಕಿನಿತಾಂ ಶಿತಿನ್ಸಮಿಶೈಯಾದಾರೇ ॥ १० ॥
ತಿರುಚ್ಚಿನ್ನಮಾಲೆ
457 ಅರ್ಥ :- ಮರೈ : ವೇದಗಳ, ತಲೈಯಿಲ್ - ತಲೆಗಳಲ್ಲಿ (ಉಪನಿಷತ್ತುಗಳಲ್ಲಿ), ಇಚ್ಛೆ = ಪಾಡಲಾಗಿರುವ, ಎಳುತ್ತಿಲ್ = ಅಕ್ಷರದಲ್ಲೂ (ಪ್ರಣವದಲ್ಲೂ, ವಣಂಗುಂ : ನಮಿಸುವ, ವಾಕ್ಕಿಲ್ = ಮಾತಿನಲ್ಲೂ (ನಮಶ್ಯಬ್ದದಲ್ಲೂ ಮಂತಿರಲ್ = ಮಂತ್ರದಲ್ಲಿ ನಾಲ್ -ಎಳುತ್ತ-ಆಂ = ನಾಲ್ಕು ಅಕ್ಷರಗಳುಳ್ಳ, ತಿರು-ನಾಮ = ಉತ್ತಮವಾದ ತಿರು-ನಾಮತ್ತಿಲ್ ಹೆಸರಿನಲ್ಲೂ (‘‘ನಾರಾಯಣ’‘ವೆಂಬ ಶಬ್ದದಲ್ಲಿಯೂ) ನಿರೈತ್ = ಪೂರ್ತಿಯಾಗಿ, ಇಲಹುಂ * ಬೆಳಗುವ, ಏತ್ತುಮೈಯಿಲ್ ವಿಭಕ್ತಿಪ್ರತ್ಯಯದಲ್ಲಿಯೂ ಇರಂಡ್ -ಆಂ-ಒನ್ರಿಲ್ - ದ್ವಯವೆಂಬ ಮಂತ್ರದಲ್ಲಿಯೂ, ನೆಡು-ಮಾಲ್-ರ್ತ : ಪರಮ ದೇವನಾದ ಶ್ರೀಕೃಷ್ಣನ, ಗೀತೆ-ಎಲ್ಲಾಂ - (ಅತಿ ದಯೆಯಿಂದ ಉಪದೇಶಿಸಿದ) ಗೀತೆಯೆಲ್ಲಾ ನಿಕ್ಕಿಂದ = ತುಂಬಿ ತುಳುಕಾಡುವ, ಶೆಲ್ಲಿಲ್ = ಮಾತಿನಲ್ಲೂ (ಚರಮ ಶ್ಲೋಕದಲ್ಲೂ) ಉರೈತ್ತ ಹೇಳಿದ, ಪೊರುಳಾನ-ಎಲ್ಲಾಂ - ಸಾರವಾದುದೆಲ್ಲವನ್ನೂ, ಕಂಡ್ ತಿಳಿದು, ಉರೈತವರ್ - ಹೇಳಿದವರು (ಹೇಳಿದ) ಇವೆ = ಇವು, ಉಯರ್ = ಬಲು ಮೇಲೆನಿಸಿದ, ವಿರತಂ : ವ್ರತವುಳ್ಳ, (ಶರಣಾಗತ ರಕ್ಷಣನೆಂಬ ವ್ರತ) ಅರುಳ್ -ಆಳ- ಪೆರುಮಾಳ್ = ಪರಮ ಕರುಣಾಮೂರ್ತಿಯಾದ ವರದರಾಜನ, ತೇರ್ಶಿ ತಿರತ್ತಿಲ್ಲ : ತೇಜಸ್ಸನ್ನು ಕುರಿತು ಹೇಳಿರತಕ್ಕ (ಹೀಗಿರುವ), ತಿರು-ಚಿನ್ನಮಾಲೆ = ಉತ್ತಮವಾದ ಕಹಳೆಯ ಧ್ವನಿಯಮಾಲೆಯ, ಪತ್ತುಂ = ಈ ಹತ್ತು ಪದ್ಯಗಳು, ಶಿವ್-ಇನ್ನಂ = ಅಲ್ಪವಾದ ಆನಂದವೂ, ಇಚ್ಛೆಯಾದರೆ : ಒಂದು ಆನಂದವೆಂದು ಒಪ್ಪದೆ ಇರುವರಿಗೇನೇ, ಶೆವಿಕ್ ಕಿವಿಗಳಿಗೆ,ಇನಿದ್ -ಆಂ = ಇಂಪಾಗಿರುವುದು (ಅಷ್ಟು ಅತ್ಯುತ್ತಮ)
वेदान्ते प्रणवेऽन्तिमे नम इति ह्युक्तौ चतुर्वर्णके श्रीमन्नाम्नि मनौ तदन्तगचतुर्थ्यर्थे प्रधाने द्वये । श्लोकेऽन्त्ये भगवन्मुखोल्लसितवाक्सारे च सारार्थवित् प्रोक्तं चैतदनुत्तमव्रतदयावद्देवतेजः परम् ॥ श्री चिह्नमालापद्यानि दशाप्यन्तर्हितानि वै । अल्पानन्दानभीप्सूनां श्रुतिरम्याणि सन्ति हि । श्री देशिकप्रबन्धस्थ श्रीकाहळरवस्रजः । लिलेखार्थं तथा श्लोकान् गोपालो भावगर्भितान् ॥
2 ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ 1