- ಶ್ರೀಮದಾಚಾರ್ಯರು ‘‘ಪರಮತಭಂಗ’ ‘ವೆ೦ಬ ಗ್ರಂಥವನ್ನು ಮಣಿಪ್ರವಾಳರೂಪವಾದ ತಮಿಳಿನಲ್ಲಿ ವಿರಚಿಸಿರುವರು. ಇತರ ಮತಗಳನ್ನು ಖಂಡಿಸಿ ತಮ್ಮ ಸಿದ್ಧಾಂತವನ್ನು ಸ್ಥಾಪಿಸಿರುವರು. ಪ್ರತಿಯೊಂದು ಭಂಗದಲ್ಲಿಯೂ ಮೊದಲು ಮತ್ತು ಕೊನೆಯಲ್ಲಿ ತಮಿಳು ಪಾಶುರಗಳಲ್ಲಿ ಆಯಾ ಅಧಿಕಾರದ ವಿಷಯವನ್ನು ಸಂಗ್ರಹವಾಗಿ ನಿರೂಪಿಸಿರುವರು. ಇಂತಹ ಪಾಶುರಗಳು ಒಟ್ಟು 54 ಇವೆ. ಇವುಗಳ ವಿವರವನ್ನು ಈ ಕೆಳಕಂಡ ರೀತಿ ವಿಶದಪಡಿಸಿರುವರು :-
- 1, 2, 3 ಪಾಶುರಗಳ ಪ್ರಸ್ತಾವನೆ. 4-5ರಲ್ಲಿ ಜೀವತತ್ವ, 6-7ರಲ್ಲಿ ಅಚಿತ್ತತ್ತ್ವ, 8-9ರಲ್ಲಿ ಪರತತ್ತ್ವ, 10-॥ರಲ್ಲಿ ಸಮುದಾಯ ದೋಷೋದ್ಘಾಟನೆ, 12-13ರಲ್ಲಿ ಚಾರ್ವಾಕ (ಲೋಕಾಯತಮತ) ಖಂಡನ, 14-15ರಲ್ಲಿ ಮಾಧ್ಯಮಿಕ ಭಂಗ, 16-17ರಲ್ಲಿ ಯೋಗಾಚಾರಮತಭಂಗ, 18-19ರಲ್ಲಿ ಸೌತ್ರಾಂತಿಕ ಮತಭಂಗ, 20-21ರಲ್ಲಿ ವೈಶೇಷಿಕಭಂಗ, 22-23ರಲ್ಲಿ ಅದೈತ ಭಂಗ, 24-25ರಲ್ಲಿ ಜೈನಮತಭಂಗ, 26-27ರಲ್ಲಿ ಭಾಸ್ಕರಾದಿಮತಭಂಗ, 28-29ರಲ್ಲಿ ವೈಯ್ಯಾಕರಣಮತಭಂಗ, 30-31ರಲ್ಲಿ ಕಣಾದ (ವೈಭಾಷಿಕ) ಮತಭಂಗ, 32-33ರಲ್ಲಿ ಗೌತಮ (ನ್ಯಾಯ) ಮತಭಂಗ, 34-35ರಲ್ಲಿ ಮೀಮಾಂಸಕಮತಭಂಗ, 36-37ರಲ್ಲಿ ಸಾಂಖ್ಯಮತಭಂಗ, 38-39ರಲ್ಲಿ ಯೋಗಮತಭಂಗ, 40-41-42ರಲ್ಲಿ ಪಾಶುಪತ (ಶೈವ) ಮತಭಂಗ, 43-44ರಲ್ಲಿ ಶ್ರೀ ಪಾಂಚರಾತ್ರಾಗಮದ ಪರಮಶ್ರೇಷ್ಠತೆ, 45-46-47ರಲ್ಲಿ ಪರೋಕೋಪಾಯಭಂಗ, 48-49ರಲ್ಲಿ ಪರೋಕಪ್ರಯೋಜನಭಂಗ, 50 ರಿಂದ 54ರವರೆಗೆ ಪೂರ್ತಿ ನಿಗಮನ.
- ન
- ಪ್ರತಿಯೊಂದು ಮತದ ಸಾರಾಂಶವನ್ನು ಮಾತ್ರ ಪ್ರಸ್ತಾವಿಸಿ, ದೋಷಗಳನ್ನು ನಿರೂಪಿಸಿ, ತಮ್ಮಭಿಪ್ರಾಯದೊಂದಿಗೆ ಗ್ರಂಥವು ಬೆಳೆದು ಬೆಳಗಿದೆ. ಎಲ್ಲದರ ವಿಸ್ತಾರವಾದ ವಾದವನ್ನು ನಿರೂಪಿಸಲು ಗ್ರಂಥಬಾಹುಳ್ಯದ ಭೀತಿಯಿಂದ ಆಯಾ ಪಾಶುರದಲ್ಲಿದ್ದುದನ್ನು ಮಾತ್ರ ಬಿಡದೆ ವಿವರಿಸಲಾಗಿದೆ. ವಿಶದವಾಗಿ ಅರಿಯಬೇಕಾದರೆ ಇವರ “ನ್ಯಾಯಸಿದ್ಧಾಂಜನ-ತತ್ತ್ವಮುಕ್ತಾಕಲಾಪ’ ಮೊದಲಾದುವುಗಳಲ್ಲಿ ವಿಶದವಾಗಿದೆ. ನೋಡಿ ತಿಳಿಯಬಹುದು. ಪ್ರಕೃತ ಈ ಪ್ರಬಂಧಕ್ಕೆ ಅನುಗುಣವಾಗಿ ನಿರೂಪಿಸಿದೆ.
- -…
1!ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ । ಪರಮತಭಂಗಃ ಮೂಲ : ಎಣ್ಗಳವಂಬುಯತ್ತುಳ್ ಇಲಂಗುಮರುಕೋಣಮಿಶೈ, ವಣ್ ಪಣಿಲಂತಿಕಿರಿವಳ್ಳೆವಿಲ್ವಾಮ್ಮುಶಲಂ, ತಿಣ್ ಕೈಯಿಲಂಕುಶಂಶೀರ್ತಿಗಳುಂಗದೈಶೆಂಗಮಲಂ,
ಎಣ್ ಪಡೈಯೇನಿಸ್ರಾನ್ ಎಳಿಲಾಳಿಯಿರೈಯವನೇ ॥ *
1 ಅರ್ಥ :- ಎಳಿಲ್ = ಜ್ವಲಿಸುತ್ತಿರುವ, ಆಳಿ : ಚಕ್ರರೂಪನಾದ, ಇರೆಯವನ್ ಸ್ವಾಮಿಯು, ಎಣ್-ದಳ-ಅಂಬುಯತ್ತು = ಅಷ್ಟದಳ ಪದ್ಮದಲ್ಲಿ ಇಲಂಗುಂ = ಪ್ರಕಾಶಿಸುವ, ಅರು-ಕೋಣಂ-ಮಿಲೈ = ಆರು ಕೋನಗಳ ಯಂತ್ರದಲ್ಲಿ ತಿಣ್ -ಕೈಯಿಲ್ ಬಲಿಷ್ಠವಾದ (ತನ್ನ ಎಂಟು) ಕೈಗಳಲ್ಲಿಯೂ, ವಣ್-ಪಣಿಲಂ = ಸುಂದರವಾಗಿರುವ ಶಂಖವೂ, ತಿಗಿರಿ = ಚಕ್ರವೂ, ವಳ್ಳೆ-ವಿಲ್ - ಬಿಲ್ಲೂ, ವಳ್ಳಿ-ವಾಯ್ - ಕೊಡಲಿಯೂ, ಮುಶಲಂ : ಒನಕೆಯೂ, ಅಂಕುಶಂ : ಅಂಕುಶವೂ, ಶೀರ್ -ತಿಗಳುಂ-ಗದೈ ಪ್ರಭಾವವನ್ನು ಬೆಳಗುವ ಗದೆಯೂ, ಶೆಂ-ಕಮಲಂ = ಕೆಂದಾವರೆಯೂ (ಅಥವಾ ಆ ಆಕಾರದ ಆಯುಧ), ಎಣ್ -ಪಡೈ = (ಹೀಗೆ) ಎಂಟು ಆಯುಧಗಳನ್ನೂ, ಏಂದಿ-ನಿನ್ನಾನ್ ಧರಿಸಿ ನಿಂತಿರುವನು.
ತಾತ್ವರ :- ಸುದರ್ಶನ (ಚಕ್ರ) ರೂಪಭಗವಂತನು ಎಂಟುದಳದ ಕಮಲದಲ್ಲಿ ಆರು ಕೋನಯಂತ್ರದಲ್ಲಿ ತನ್ನ ಎಂಟು ಕೈಗಳಲ್ಲೂ ಶಂಖ, ಚಕ್ರ, ಬಿಲ್ಲು ಕೊಡಲಿ, ಒನಕೆ, ಅಂಕುಶ, ಗದೆ, ತಾವರೆ (ಹೂವಿನಾಕಾರ ಆಯುಧ) ಇವನ್ನು ಧರಿಸಿ, ಅನನ್ಯಾಶ್ರಿತರಾದ ಭಕ್ತರನ್ನು ಸಂರಕ್ಷಿಸಲು ಅರ್ಚಾಮೂರ್ತಿಯಾಗಿ ಪ್ರಕಾಶಿಸುತ್ತಿರುವನು. तेजस्वी हेतिराज प्रभुरभिविलसत्पङ्कजे ह्यष्टपत्रे । यन्त्रे षट्कोणयुक्ते द्वियुगयुगकरैः वीरशङ्खं च चक्रम् ॥ चापं चाकुञ्चितं तं परशुमवनतं चाप्ययोऽग्रं सृणि ताम् । शूत्रून्मर्दों गदां चारुणकमल ममून्येत्य वाभाति देवः ॥ १ 284 ಮೂಲ : ಪರಮತಭಂಗಃ ವಿಡನೆರಿಯಂಜಿವಿಡತ್ತೊಡಕ್ಕಿಯ, ವಿದಿಯರಡೈನ್ದುತೊಳತಳ್ಳೆತೆಳು ವಿಳಿಯರುಳನ್ನುವಿಲಕ್ಕಡಿಕ್ಕಳ್ಳೆ, ವಿರಕಿಲಿಯಂಬಿವಿಲಕ್ಕಿವೈತ್ತನರ್. ಕೊಡುವಿನೈಯೆವ್ವದನೈತಿವ್ರತನೆ, ಕೊಣರ್ದಲಿಹಳ ನಗುಣದನತ್ತಿನರ್, ಕುರುಕೈಯಿಲ್ವನುಕೊಳುಪ್ಪಡಕ್ಕಿಯ, ಕುಲಪತಿತನಕುರಿಪ್ಪಿಲ್ ವೈತ್ತನರ್, ಕಡುನರಹನ್ನುಕಳ ಮತ್ತೊರು, ಕತಿಪೆರುಮಲೆಮೈಪ್ಪೋರುತ್ತಿನ, ಕಮಲೈಯುಹನ್ನಕಡರಿಡೈಕ್ಕಡಲ್, ಕರುಣೆಯುಯರ್ನ್ದಡರ್ ರುಕ್ಕಿನರ್, ಪಡುಮುದಲಿ ವಳರ್ನ್ದನರಿಲೈ, ಪಲಪಲವೊನ್ನವೆಮಕ್ಕುರೈತನ,
ಪಳಮರೈಯನ್ದನಡೆಕ್ಕಿಚ್ಚುವ ಪರಮತಮೆನತಿಡಿತ್ತಪತ್ತರೇ ॥ 2 ಅರ್ಥ :- ಪರಮತಂ : ಇತರರ ಮತಗಳು, ಪಳಿ-ಮರೈ-ಅಂದಿ-ನಡೆಕ್ಕು ಅನಾದಿಯಾದ ವೇದಾಂತ ಮಾರ್ಗಕ್ಕೆ, ಇಡೈ-ಶುವರ್ -ಎನ್ನು : ಅಡ್ಡವಾದ ಗೋಡೆ (ತಡೆ)ಗಳೆಂದು, ಅದು : ಆ ಮತಗಳೆಂಬ ಗೋಡೆಗಳನ್ನು, ಇಡಿ : ಇಡಿದು ಹಾಕಿದ, ಬತ್ತರ್ : ಭಕ್ತರಾದ ನಮ್ಮ ಆಚಾರ್ಯರು, ವಿಡು-ನರಿ-ಅಂಜಿ - ಬಿಟ್ಟು ಬಿಡಬೇಕಾದ ದುರ್ಮಾರ್ಗದಲ್ಲಿ ಕಾಲಿಡಲು ಅಂಜಿ, ವಿಡ-ತೊಡಕ್ಕಿಯ : ಬಿಡಲು ತೊಡಗಿದ, ವಿದಿಯರ್ = ಭಾಗ್ಯವಂತರಾದ ನಾವು, ಅಟೈಂದು-ತೊಳಿ : (ತಮ್ಮನ್ನು ಆಶ್ರಯಿಸಿ ಸೇವಿಸಲು, ತಳ್ಳಿತ್ತು-ಎಳು = ಮೇಲೆ ಮೇಲೆ ಉಕ್ಕಿ ಬರುವ, ಅರುಳ್ -ವಿಳಿ-ತಂದು - ಕೃಪಾಕಟಾಕ್ಷವನ್ನು ಬೀರಿ, ವಿಲಕ್ಕು-ಅಡಿ = (ಉತ್ತಮ ಫಲವನ್ನು ಪಡೆಯಲಾಗದೆ) ತೊಲಗಿಸಲು ಕಾರಣವಾದ, ಕಳ್ಳೆ - (ನಮ್ಮ ವಿಷಗಿಡಗಳಂತಿರುವ ಪಾಪಗಳನ್ನು, ಇಯಂಬಿ (ಕಿತ್ತುಹಾಕಿ) ಹೇಳಿ, ವಿಲಕ್ಕಿ - (ಪಾಪಗಳಿಂದ ನಮ್ಮನ್ನು) ಬಿಡಿಸಿ, ವಿರಹಿಲ್ = (ತ) ಉಪಾಯದಲ್ಲಿ ವೈತ್ತನರ್ : ನೆಲೆಗೊಳಿಸಿದರು. ಕೊಡು-ವಿದ್ಯೆ-ಎನ್ನದನೈ ಕ್ರೂರಪಾಪಗಳೆಂಬುವನ್ನು, ತಿನೈತನೈ : ಸ್ವಲ್ಪವೂ, ಕೊಣರ್ಲ್ ಇಕನ್ನ= ಸೇರದಂತೆ ಬಿಡಿಸುವ, ಗುಣ-ದನತ್ತಿನರ್ - ಶುಭಗುಣವೆಂಬ ಧನವುಳ್ಳವರು, ಕುರುಹೈಯಿಲ್ -ವಂದ್ *
ಪರಮತಭಂಗಃ
- 285
- ಆಳ್ವಾರ್ ತಿರುನಗರಿಯಲ್ಲಿ ಅವತರಿಸಿ, ಕೊಳುಪ್ಪು-ಅಡಕ್ಕಿಯ : (ದಿವ್ಯಸೂಕ್ತಿಗಳಿಂದ) ಇತರರ ಗರ್ವವನ್ನು ಅಡಗಿಸಿದ, ಕುಲಪತಿ-ತಂದ = ಪ್ರಪನ್ನ ಜನಕೂಟಸ್ಥರೆಂದು ಖ್ಯಾತರಾದ ನಮ್ಮಾಳ್ವಾರು ಕರುಣಿಸಿರುವ, ಕುರಿಪ್ಪಲ್ - ಸೂಕ್ಷ್ಮಾರ್ಥದಲ್ಲಿ ವೈತ್ತನ (ನಮ್ಮನ್ನು ನೆಲೆಗೊಳಿಸಿದರು, ಕಡು-ನರಹು = ಕ್ರೂರನರಕಕ್ಕೆ ತಳ್ಳುವ ಪಾಪ ಕೃತ್ಯದಲ್ಲಿ ಅನ್ನು-ಕಳತ್ತಿ : (ನನಗಿದ್ದ) ಪ್ರೀತಿಯನ್ನು ತೊರೆಯುವಂತೆ ಮಾಡಿ, ಮತ್ತು ಒರು-ಗತಿ-ಪೆರುಂ-ಅನ್ಸಿಲ್ : ಮತ್ತೊಂದು ಅನ್ಯಾದೃಶವಾದ ಅತ್ಯುತ್ತಮ ಗತಿಯಾದ ಮೋಕ್ಷವನ್ನು ಹೊಂದುವ ಹೆಬ್ಬಯಕೆಯಲ್ಲಿ ಎಮ್ಮೆ = ನಮ್ಮನ್ನು ಪೊರುತ್ತಿನ ಅಲುಗದಂತೆ ನೆಲೆಯಾಗಿಸಿದರು. ಕಮಲೈ - ಮಹಾಲಕ್ಷ್ಮಿಯು, ಉಹನ - ಪ್ರೀತಿಸಿದ, ಕಡಲ್-ಕ್ಕಿಡೈ -ಕಡಲ್ = ಕ್ಷೀರಸಮುದ್ರದಲ್ಲಿ ಪವಡಿಸಿರುವ ಮತ್ತೊಂದು ನೀಲಸಮುದ್ರದಂತಿರುವ (ಆ ಕ್ಷೀರಾಶಾಯಿ) ಪರಮಾತ್ಮನ, ಕರುಣ್ಯ-ಉಹನ-ತಿಡರು = ದಯೆಯೆಂಬ ಎತ್ತರವಾದ (ದಿಬ್ಬ) ದಿಣ್ಣೆಯಲ್ಲಿ ಒರುಕ್ಕಿನರ್ : (ನಮ್ಮನ್ನು) ಒಂದಾಗಿ ಸೇರಿಸಿದರು. ಪಡು-ಮುದಲ್ ಇನ್ರಿ : ಹಾಳಾಗಲು ಅವಕಾಶವಿಲ್ಲದಂತೆ, ವಳರ್ನ್ನ - (ದೇವರು ಮತ್ತು ಮಹರ್ಷಿಗಳಿಂದ ಹೆಚ್ಚು ಹೆಚ್ಚಾಗಿ ಬೆಳೆದ, ಪಲ-ಪಲ-ನಲ್ -ಕಲೆ : ಬೇಕಾದಷ್ಟು ಒಳ್ಳೆಯ ವಿದ್ಯೆಗಳು, ಒನ : (ನಮ್ಮಲ್ಲಿ ಒಂದಾಗಿ ಸೇರುವಂತೆ, ಎಮಕ್ಕು-ಉರೈತನರ್ = ನಮಗೆ ಉಪದೇಶಿಸಿದರು.
- ತಾತ್ವರ:- ಅನಾದಿಯಾಗಿರುವ ನಮ್ಮವೇದಾಂತ ಮಾರ್ಗವು ಎಲ್ಲೆಡೆಯೂ ಹರಡಲು ಅಡ್ಡಲಾಗಿ ತಡೆಯಾಗಿದ್ದುವು ಇತರ ಮತಗಳು. ಅವನ್ನು ನಮ್ಮ ಪೂರಾಚಾರರು ವಾದಿಸಿ, ಖಂಡಿಸಿದುದಲ್ಲದೆ ತಮ್ಮ ದಿವ್ಯ ಸೂಕ್ತಿಗಳಿಂದಲೂ ನಾಶಗೊಳಿಸಿದರು. ಪಾಪಕೃತ್ಯಗಳಿಗೆ ಅಂಜಿದೆವು. ಸದಾಚಾರರನ್ನು ಆಶ್ರಯಿಸಿದೆವು ಮತ್ತು ಸೇವಿಸಿದೆವು. ಅಸಾಧಾರಣ ಕರುಣೆಯಿಂದ ಅವರು ನಮ್ಮನ್ನು ಕಟಾಕ್ಷಿಸಿದರು. ಸತ್ಪಲಗಳನ್ನು ಪಡೆಯಲು ತಡೆಯಾಗಿದ್ದುದನ್ನೂ ಪಾಪದಿಂದ ಬರುವ ದುಃಖವನ್ನೂ ಹೇಳಿ, ಪಾಪವೆಸಗದಂತೆಯೂ, ಉತ್ತಮವಾದ ಉಪಾಯದಲ್ಲಿ ಪ್ರವರ್ತಿಸುವಂತೆಯೂ ಮಾಡಿದರು. ಅವರು ನಮಗೆ ಪಾಪವೆಂಬುದೇ ಲೇಪಿಸದಂತೆ ಗಮನಿಸುವ ಅತ್ಯುತ್ತಮ ಗುಣನಿಧಿಗಳು, ಅಮೃತಕ್ಕಿಂತ ಸವಿಯೆನಿಸಿದ ನಮ್ಮ ಮಧುರತಮಪಾಶುರಗಳಿಂದ ಪರಮತಗಳನ್ನು ಖಂಡಿಸಿ, ಸತ್ಪಲಸಂಜೀವಿನಿಯನ್ನಿತ್ತವರೂ, ಪ್ರಪನ್ನ ಜನ ಸಂತಾನ ಕೂಟಸ್ಥರೂ ಆದ ನಮ್ಮಾಳ್ವಾರು ತೋರಿರುವ ಮಾರ್ಗವನ್ನೇ ಹಿಡಿದು ಸಫಲರಾಗುವಂತೆ ಮಾಡಿದರು.
- ಕಡುನರಕವನ್ನು ಕೊಡುವ ಕರ್ಮವನ್ನು ಮಾಡಿಸದೆ ಮುಕ್ತಿ ಮಹಾಫಲವನ್ನು ಅನುಭವಿಸುವಂತೆ ಮಾಡಿದರು. ಕ್ಷೀರ ಸಾಗರದಲ್ಲಿ ನೀಲಸಾಗರವೊಂದು ಪವಡಿಸಿರುವಂತೆ ಇರುವ ಆ ಕ್ಷೀರಾಭಿನಾಥನನ್ನು ಸೇರಲು ಅನರ್ಹರೆನಿಸಿದ ನಮ್ಮನ್ನು ಅವನ ಕರುಣೆಗೆ ಪಾತ್ರರನ್ನಾಗಿಮಾಡಿದರು. ಎಂದೂ ಅಳಿಯದೆ ಒಳಿಯುವ ಹಲವು ಸದ್ವಿದ್ಯೆಗಳನ್ನು
- 286
- ಪರಮತಭಂಗಃ
- ಉಪದೇಶಿಸಿದರು. ಹೀಗೆ ನಮ್ಮ ಆಚಾರವರುಗಳು ನಮಗೆ ಮಾಡಿರುವ ಉಪಕಾರಗಳನ್ನು ಎಣಿಸಲು ಅಸದಳವು. ಆ ಮಹಿಮರ ಸ್ಮರಣೆಯು ಅತ್ಯಗತ್ಯವು.
- प्राचीन श्रुतिमौलिपद्धतिगतेः संरोधका हीत्यम्: । भिन्दन्तोऽन्यमताभिधाः शकलशो भित्ती श्च नो देशिकाः । । भीतान् त्याज्यपथात् विधूतकुपथान् भाग्याधिकान् सन्नतान् । अस्मान् वीक्ष्य कृपोम्भितै श्च नयनापाङ्गै स्सुधापूरकैः ॥ त्याज्यानीव च सस्यवृद्धिविहनीत्यावेद्य चास्मांस्ततः । व्यावृत्याकलयन् उपायनिरतान् भूयोऽपि पापं यथा ॥ नैवास्मासु घटेत किंचिदपि वा तद्वद्विधातुं हि ते । शक्ता स्सद्गुणसम्पद श्च, कुरुकापुर्या मुदीर्णस्य हि ॥ गर्वोन्मर्दयितुः प्रपन्नजनताकूटस्थयोगीशितुः । सूक्तीनां अतिसूक्ष्मभावमहिते ह्यर्थे दृढं न्यक्षिपन् ॥ प्रीतिं कर्मसु नो व्यपोह्य निरयावासैकयोग्येष्विह । प्रीतिं तां परसद्गते रधिगतौ व्यातेनिरे स्थेयसीम् ॥ क्षीराब्धौ शयितं च नीलजलधिं लक्ष्मीप्रियं चोन्नतम् । देवेशं करुणामयं निरुपमं देशं समास्थापयन् ! | सद्विद्या निरवद्यकारुणभुवो नैका श्च संवर्धिताः ।
- अस्मभ्यं समुपादिशन् स्यु रखिला अस्मास्वभिन्ना यथा ॥
ಪೋಮುರೈಕ್ಕುಂಪೊರುಯಾಮರಿಯೋಂಪೊರುಳಾರ್ಮರೈಯಿಲ್, ತಾಮುರೈಕ್ಕಿನ ನತಾ ಮೇಯರಿಯುಂತರಮುಡೈಯಾರ್ ಆಮುರೈಕ್ಕಿನಿ ವೈಯಾಯ್ನೆಡುತ್ತಾರಣನೂಲ್ ವಳಿಯೇ ನಾಮುರೈಕ್ಕುಂವನಲ್ಲರುಳೇನವಿನನರೇ | १ २
- ૪ 3 ಅರ್ಥ :- ಪೊರುಳ್ -ಆರ್-ಮರೈಯಿಲ್ - ಸತ್ಯಾರ್ಥ ಪೂರ್ಣವಾದ ವೇದಗಳಲ್ಲಿ २०९०-००००-२०० = (sowewo) @ers 03 ve ಮತ್ತು ಪರಮತಭಂಗಃ
287 (ಸರಿಯಾದುದೆಂದು) ಹೇಳುವಂತೆಯೂ ಇರುವ ವಿಷಯವನ್ನು, ಯಾಂ-ಅರಿಯೋಂ = (ಆಚಾರೋಪದೇಶಕ್ಕೆ ಮೊದಲು) ನಾವು ಅರಿಯಲಾರೆವು, ತಾಂ-ಉರೈಕ್ಕಿನ್ನನ : ತಾವು ಉಪದೇಶಿಸುವ ವಿಷಯಗಳನ್ನು, ತಾಮೇ -ಅರಿಯುಂ : ತಾವೇ (ಪ್ರತ್ಯಕ್ಷವಾಗಿ) ಕಂಡರಿಯುವಂತಹ, ತಾಂ-ಉಡೈಯಾರ್ - ಹಿರಿಮೆಯುಳ್ಳ - ನಮ್ಮ ಆಚಾರ್ಯರು, ನಲ್ -ಅರುಳ್ -ಏಂದಿ : (ನಮ್ಮ ಮೇಲೆ) ಬಹಳ ದಯೆಯನ್ನು ಬೀರಿ, ಆಯ್ನ್ದು = (ವೇದವನ್ನು) ಆರಿಸಿ, ಇವೈ-ಉರೈಕ್ಕುಂ-ಆಂ-ಎನ್ನು : ಈ ವಿಷಯಗಳು ಉಪದೇಶಕ್ಕೆ ತಕ್ಕವು ಎಂದು, ಎಡುತ್ತು : ಆರಿಸಿಕೊಂಡು, ಆರಣನೂಲ್ -ವಳಿಯೇ : ವೇದಮಾರ್ಗಮೂಲಕವೇ, ನಾಂ-ಉರೈಕ್ಕುಂ-ವಹೈ - ನಾವು (ಈ ಗ್ರಂಥದಲ್ಲಿ) ಹೇಳಿರುವ ರೀತಿಯಲ್ಲೇ, ನವಿನ್ನವರ್ = (ನಮಗೆ) ಉಪದೇಶಿಸಿದರು. *
ತಾತ್ಪರ :- ಸತ್ಯವಾದ ಅರ್ಥಗಳಿಂದ ಪೂರ್ಣವಾದ ವೇದವು ಒಂದು ಮಹಾಸಾಗರ, ಅದರಲ್ಲಿ ಬೇಡವಾದುವನ್ನೂ ಬೇಕಾದುವನ್ನೂ ಆಚಾರರ ಉಪದೇಶವಿಲ್ಲದೆ ಅರಿಯಲಾಗುವುದಿಲ್ಲ. ನಮ್ಮ ಆಚಾರ್ಯರು ಉಪದೇಶಿಸುವ ಒಂದೊಂದೂ ಅವರು ತಾವೇ ನೇರವಾಗಿ ಕಂಡು ಅನುಭವಿಸಿ ಬಂದುದು. ಅವರು ವೇದಗಳನ್ನು ಪರಿಶೀಲಿಸಿ, ನಮ್ಮ ಮೇಲಿನ ದಯೆಯಿಂದ ನಮಗೆ ಆವಶ್ಯಕವಾದುವನ್ನೇ ಆರಿಸಿ ತೆಗೆದು, ಅವನ್ನೇ ಉಪದೇಶಿಸಿರುತ್ತಾರೆ. ಆದ್ದರಿಂದಲೇ ನಾವು ವೇದಾಂತ ಮಾರ್ಗವನ್ನು ಬಿಡದೆ ಈ ಗ್ರಂಥವನ್ನು ಪ್ರಕಾಶಡಿಸುವವರಾದವು. મ सत्यार्थैकाभिपूर्णे निगमजलनिधौ सङ्ग्रहीतुं न विद्मः । त्याज्योपादेयभागावथ विषयगणान् देशिका यान् वदन्ति ॥ सम्प्रेक्ष्यैव स्वयं ते निरवधिदयया बोधनीयान् विमृश्य । प्रोचु स्तानेव न श्चाप्यथ वय मपि सुव्याहरामो यथार्थम् ॥ ಮೂಲ : ತಿತ್ತುಮತ್ತು ಮಿರೈಯುಮೆನ ತೆಳಿವುತ್ತು ನಿನ್ನ, ತತ್ತುವಮೂನ್ನುಂತನಿತನಿಕಾಟ್ಟುಂತನಿಮರೈಯಾಲ್, ಮುತ್ತಿವಳಿಕ್ಕಿದು ಮೂಲಮೆನತುವಾಹಳ್ಳಿಯುಂ, ಕತ್ತಿಮಯಕ್ಕುಂ ಕತಕ ನಾಂ ಕಡಿಹಿನನಮ್ ॥
ಅರ್ಥ :- ಶಿತ್ತುಂ : ಚೇತನವೂ, ಅಶಿತ್ತುಂ : ಅಚೇತನವೂ, ಇರೆಯುಂ ಈಶ್ವರನೂ, ಎನ - ಎಂದು, ತಳಿವು-ಉತ್ತು-ನಿನ್ನ : ತಿಳಿದುಕೊಂಡು ಇರುವ, ತತ್ತುವಂ-ಮೂನ್ನುಂ = ಮೂರು ತತ್ವಗಳನ್ನೂ, ತನಿ-ತನಿ-ಕಾಟ್ಟುಂ - ಬೇರೆ ಬೇರೆಯಾಗಿ ತೋರಿಸುವ, ತನಿ-ಮರೈಯಾಲ್ : ಅಸದೃಶವಾದ ವೇದದಿಂದ, ಇದ್ - ಈ ತತ್ವಜ್ಞಾನವು,288 ಪರಮತಭಂಗಃ ಮುತ್ತಿವಳಿಕ್ಕು - ಮೋಕ್ಷಮಾರ್ಗಕ್ಕೆ, ಮೂಲಂ-ಎನ ಈ ಕಾರಣವಾಗುವುದೆಂದು, ತುಣಿವಾರ್ಹಳ್ಳಿಯುಂ = ನಿಶ್ಚಯಿಸಿ ತಿಳಿಯುವವರನ್ನೂ, ಕತ್ತಿ= ಅಬ್ಬರಿಸಿ, ಮಯಕ್ಕುಂ = ತಬ್ಬಿಬ್ಬಾಗುವಂತೆ ಮಾಡುವ, ಕತಕರೆ - ಪ್ರತಿವಾದಿಗಳನ್ನು, ನಾಂ : ನಾವು (ಸದಾಚಾರೋಪದೇಶಪಡೆದವರು) ಕಡಿಕ್ಕಿನನಂ = ಖಂಡಿಸುವೆವು.
ತಾತ್ವರ :- ವೇದಾಂತವು ಚೇತನ ಅಚೇತನ ಮತ್ತು ಈಶ್ವರ” ಎಂಬ ಮೂರು ತತ್ವಗಳನ್ನೂ ಅವುಗಳ ಸ್ವರೂಪ ಸ್ವಭಾವಗಳೊಂದಿಗೆ ವಿಭಾಗಿಸಿ ತೋರಿಸುವುದು. ವಿವೇಕಿಗಳು ಆ ತತ್ವಗಳನ್ನು ಚೆನ್ನಾಗಿ ಬಲ್ಲವರಾಗುವರು. ಆ ಜ್ಞಾನವೇ ಮೋಕ್ಷಕ್ಕೆ ಮೂಲಕಾರಣವೆಂದು ಚೆನ್ನಾಗಿ ತಿಳಿಯುವರು. ಹೀಗೆ ನಿರ್ಧರವಾಗಿ ತಿಳಿದ ವಿವೇಕಿಗಳನ್ನೂ ಇತರ ಮತದವರು ತಮ್ಮ ಆರ್ಭಟದಿಂದ ಮರುಳುಗೊಳಿಸಲು ಸಂಚುಹಾಕುವರು. ಅಂತಹವರನ್ನು ಈಗ ಚೆನ್ನಾಗಿ ತುಂಡರಿಸುವೆವು. वेदान्ते चिदचिपरात्परमितं तत्वत्रयं दर्शितम् । प्रत्येकं च विमुक्तये प्रभवति प्रज्ञा तदीयेति च ॥ निर्धार्येह कृतादरांश्च कथका गर्जन्ति तान् मोहितान् । कर्तुं तांश्च वयं सुशिक्षितधिय स्त्वेतान् निराकुर्महे ॥ ಮೂಲ: ಮುತ್ತಿನ್ಡಂಗಳೆನಮುಕುಂದನ್ನುಮೂವಹೈಯಾಂ, ಶಿತ್ತಿಲರುಂ ಶುರುತಿಚ್ಚೆಮಾರಿಯ ಶಿಂಹಳಾಲ್, ಪತ್ತಿಲಿರಂಡುಮೆಯ್ಕ್ಕಪ್ಪಹಟ್ಟುಂಪರವಾದಿಯರ್ತಂ, ಕಲ್ ವಿಳುಂದಜೈನ ಅಳುಕ್ಕಿನ್ನು ಕಳತ್ತಿನಮೇ
5
ಅರ್ಥ :- ಮುತ್ತಿನ್-ವಡಂಗಳ್ -ಎನ - ಮುತ್ತಿನ ಸರಗಳಂತಿರುವ, ಮುಕುಂದನ್ -ಪುನೈ - ಭಗವಂತನು ಧರಿಸಿದ, ಮೂ-ವ-ಆ೦-ಚಿಲ್ (ಬದ್ಧ-ಮುಕ್ತ-ನಿತ್ಯ) : ಮೂರು ವಿಧರಾದ ಚೇತನರ ವಿಷಯದಲ್ಲಿ, ಅರುಂ-ಶುರುತಿ-ಶೆವ್ವ ಮಾರಿಯ - ಗಹನವಾದ ವೇದಗಳಲ್ಲಿರುವ ಋಜುಮಾರ್ಗವನ್ನು ಬಿಟ್ಟು ಕುತರ್ಕದಿಂದ ಹಾಳುಮಾಡುವ, ಚಿಂತೈಹಳಾಲ್ - ಆಲೋಚನೆಗಳಿಂದ, ಪತ್ತಿಲ್ (ತಮ್ಮ ಮತವನ್ನು ಸ್ವೀಕರಿಸಿದರೆ, ಇರಂಡುಂ = ಸುಖದುಃಖಗಳಿಲ್ಲದಿರುವ ಪುರುಷಾರ್ಥಗಳೆರಡನ್ನೂ, ಏಯ್’ ಬಿಡುವಂತೆ, ಪಹಟ್ಟು ಮೋಹಗೊಳಿಸುವವರಾದ, (ವೈದಿಕರೂ ಸಹ ಬಾಹ್ಯ ಕುದೃಷ್ಟಿ ಮತಗಳನ್ನವಲಂಬಿಸಿ, ಪುರುಷಾರ್ಥಗಳನ್ನು ಕಳೆದುಕೊಂಡು ಮೋಹಗೊಳ್ಳದವರಂತೆ ಮೋಹಗೊಳಿಸುವ) ಪರವಾದಿಯರ್ : ಪ್ರತಿವಾದಿಗಳ, ಕತ್ತಿಲ್ : ಜಲನದಲ್ಲಿ ವಿಳುಂದು = ಸಿಕ್ಕಿ, ಅವರ
ಪರಮತಭಂಗಃ
289
ವಾಗಾಡಂಬರವನ್ನು ನಂಬಿ) ಅಡ್ಡೆಂದ - ಪಡೆದ, ಅಳುಕ್ಕು : (ಕೊಳೆ) ದೋಷವನ್ನು, ಇನ್ನು - ಈಗ (ಆಚಾರರ ಕೃಪೆಗೆ ಪಾತ್ರನಾಗಿ ಬರೆಯುವ ಈ ಗ್ರಂಥದಲ್ಲಿ) ಕಳಿತನಂ ತೊಳೆಯುವೆವು. (ದುರ್ಮತದ ಮೂಲಕ ದೇಹಾತ್ಮಭಾವ, ಸ್ವತಂತ್ರಾಭಾವಗಳ ವಾಸನೆಯಿಂದ ಇಂದು ಚೇತನ ತತ್ವಯಾಥಾತ್ಮವು ತೋರದೆ ಇರುವುದು ಎಂದು ಭಾವ.) ತಾತ್ಪರ :- ಭಗವಂತನು ನಿತ್ಯ -ಮುಕ್ತ-ಬದ್ಧರೆಂಬ ಜೀವರಾಶಿಯನ್ನು ಮುತ್ತಿನ ಹಾರದಂತೆ ಧರಿಸಿರುವನು. ಈ ಜೀವರ ವಿಷಯದಲ್ಲಿಪರವಾದಿಗಳು ಶ್ರುತಿವಚನಗಳಿಗೇ ಅಪಾರ್ಥವನ್ನು ಕಲ್ಪಿಸಿ, ಎಂತಹವರೂ ಬೆಪ್ಪಾಗುವಂತೆ ವಾದಿಸಿ, ಚೇತನ ತತ್ವದ ನಿಜಾಂಶವನ್ನೇ ಅರಿಯಲಾಗದಂತೆ ಮರುಳುಗೊಳಿಸಿರುವರು. ದೈವವಶಾತ್ ಸದಾಚಾರರ ಕೃಪಾಕಟಾಕ್ಷಕ್ಕೆ ಪಾತ್ರನಾಗಿ, ಮುಕ್ತಾಫಲವು ಕೊಳೆ ಹಿಡಿದು, ತನ್ನೊಳಿಯನ್ನು ಕಳೆದುಕೊಂಡು, ಹೊಳೆಯದಿರುವುದರ ಕಾರಣವನ್ನರಿತು, ಅದನ್ನು ತೊಳೆದು, ಮೊದಲಿನ ಹೊಳಪೂ, ಬೆಲೆಯೂ ಬರುವಂತೆ ಮಾಡುವ ಹಾಗೆ ಜೀವ ತತ್ವದ ನಿಜಾಂಶವನ್ನು ಪ್ರಕಾಶಪಡಿಸುವ, ಪರವಾದಿಗಳ ಸೊಕ್ಕನ್ನು ಮುರಿಯುವೆನು ಎಂಬು ಭಾವ. चित्तत्वे त्रिविधे मुकुन्दविधृते दाम्नीव मुक्तामये । दुर्बोधागमसत्यमार्गविधुरा स्स्वीयान्यथाचिन्तनैः ॥ द्वेचाप्यात्ममते न हीति विमते ते मोहयन्त्यास्तिकान् । तज्जल्पैकविमोहनात्तकलुषान् निष्कल्मषान् कुर्महे ॥ ಮೂಲ : ನಾಕ್ಕಿಯಲುಂವಕ್ಕೆ ನಮ್ಮೆಯಳಿತವರ್ನಲ್ಲರುಳಾಲ್, ಬಾಗ್ಗಿಯ ಮೇನ್ದಪ್ಪರನಡಿಯಾರ್ ತಿರುಪಾರ್ತದಗ್ವಿನ್, ತಾಕ್ಕಿಯರ್ತಂಗಳ್ತಲೈಮಿಶೈತಾಕ್ಕಿ ತನಿಮರೈತಾನ್, ಬೋಗಿಯ ಮಾದನಿಲ್ ಪೊಯ್ಮ್ಮತಂಗಳ್ಪೋಕ್ಕುವಮೇ ॥ 6
ಅರ್ಥ :- ನಮ್ಮ - (ಅರಿವಿಲ್ಲದ) ನಮ್ಮನ್ನು, ನಾಕ್ಕು-ಇಯಲುಂ-ವಹೈ ನಾಲಿಗೆಯಿಂದ (ಚೆನ್ನಾಗಿ ಮಾತನಾಡುವಂತೆ, ಅಳಿತವರ್ - (ಅರವನ್ನಿತ್ತು) ರಕ್ಷಿಸಿದ ಆಚಾರರ, ನಲ್ -ಅರುಳಾಲ್ : ಅತ್ಯುತ್ತಮ ದಯೆಯಿಂದ, ಬಾಯಂವಿಂದಿ : (ಜ್ಞಾನವನ್ನು ಪಡೆವ) ಭಾಗ್ಯವನ್ನು ಪಡೆದು, ಪರನ್ -ಅಡಿಯಾರ್ -ತಿರಂ - ಪರಮಾತ್ಮನ ದಾಸಭೂತರಾದ ಜೀವಾತ್ಮರ ಸ್ವರೂಪವನ್ನು, ಪಾರ್ತದಗ್ವಿನ್ : ವಿಮರ್ಶಿಸಿದ ಮೇಲೆ, ತಾಕ್ಕಿಯ-ತಂಗಳ್ - (ಆಭಾಸ ಯುಕ್ತಿಗಳಿಂದಲೇ ವಿಷಯವನ್ನು ಸಾಧಿಸುವ) ತಾರ್ಕಿಕರ, ತಲೈ-ಮಿಲೈ-ತಾಕ್ಕಿ - ತಲೆಯ ಮೇಲೆ ತಾಗಿಸಿ (ಬಡಿದು), ತನಿ-ಮರೈ = ಅಸಾಧಾರಣ ವೇದವು, ಬೋಗಿಯಂ-ಎನ್ನದನಿಲ್ - (ಆತ್ಮನಿಂದ) ಅನುಭವಿಸಲ್ಪಡುವ ವಸ್ತು’‘ವೆಂದು
290 ಪರಮತಭಂಗ
ಹೇಳುವ ಅಚೇತನ ತತ್ವವಿಷಯದಲ್ಲಿ ಬರುವ, ಪೊಯ್ -ಮತಂಗ : ಇಲ್ಲಸಲ್ಲದನ್ನು ಹೇಳವುದೆಲ್ಲವನ್ನೂ, ಪೋಕ್ಕುವಂ : ಹೋಗಲಾಡಿಸುವೆವು. ತಾತ್ಸರ :- ‘‘ಭೋಕ್ತಾ ಭೋಗ್ಯಂ ಪ್ರೇರಿತಾರಂಚ ಮತ್ವಾ’’ ಇತ್ಯಾದಿ ಶ್ರುತಿವಾಕ್ಯದಿಂದ ಮೂರು ತತ್ವಗಳೂ ಅವುಗಳ ಸ್ವಭಾವವೂ ಬೆಳಗಿ ಬರುವುವು. ಅನುಭವಿಸುವವನು ಜೀವಾತ್ಮನು (ಭೋಕ್ತಾ) ಅನುಭವಿಸಲ್ಪಡುವ ವಸ್ತುವೇ (ಭೋಗ್ಯ) ಅಚೇತನವರ್ಗ. ಇವೆರಡನ್ನೂ ನಿಯಮಿಸುವವನೇ (ಪ್ರೇರಿತಾ) ಪರಮಾತ್ಮಾ. ಹಿಂದೆ ಜೀವಾತ್ಮ ತತ್ವವನ್ನು ಸಂಕ್ಷೇಪವಾಗಿ ತಿಳಿಸಲಾಯಿತು. ಇಲ್ಲಿ ಅಚೇತನ ತತ್ವವನ್ನು ನಿರೂಪಿಸುವರು. ಈ ಕ್ರಮದಂತೆ ಹೋಗಲು ಈ ಶ್ರುತಿಯೇ ಕಾರಣವು. ಸರಿಯಾದ ಅರಿವು ಇಲ್ಲದಿದ್ದ ನಾವು ಅತಿವೇಲಯಾಜಲಧಿಗಳಾದ ಆಚಾರರ ಉಪದೇಶದಿಂದ ಒಳ್ಳೆಯ ಜ್ಞಾನಿಗಳಾಗಿ, ಚೆನ್ನಾಗಿ ವಿವರಿಸಿ ಹೇಳುವ ಶಕ್ತಿಯುಳ್ಳವರಾದೆವು. ಪರಮಾತ್ಮನಿಗೆ ದಾಸರಾದ ಜೀವಾತ್ಮರನ್ನು ಪ್ರಕಾಶಪಡಿಸಲಾಯಿತು. ಈಗ ಆಭಾಸಯುಕ್ತಿಗಳಿಂದಲೇ ಸಾಧಿಸುವಂತಹ ಯುಕ್ತಿವಾದಿಗಳಾದ ತಾರ್ಕಿಕರನ್ನು ಖಂಡಿಸಿ, ಜೀವಾತ್ಮರು ಅನುಭವಿಸುವಂತಹ ಅಚೇತನತತ್ವ ವಿಷಯದಲ್ಲಿ ಅಸಂಗತವಾದುದನ್ನು ಹೋಗಲಾಡಿಸುತ್ತೇವೆ. सद्व्याहारविहार भाग्यमहितां प्राप्ता रसज्ञां वयम् । त्रातु स्सत्कृपया परात्परपदा सेव्यात्मरूपादिकम् ॥ युक्त्याभासवतां शिरस्सु च समाहत्यागमे निस्स्मे । ‘भोग्यं’ यत्कथितं तदीयविमतान्युन्मूलयामोऽधुना ॥ ಮೂಲ : ತೀವಹೈಮಾತ್ತಿಯನ್ನೂ ತೇರಿಲಾರಣಂ ಪಾಡಿಯನ ದೇವಕಿಶೀರ್ಮಗನಾರ್ ತಿರಂಬಾವರುಳ್ ಶೂಡಿಯನಾಂ, ಮೂವಹೈಯಾಮರಿಯಾತ್ತತ್ತುವನ್ಮುಕಮರಿವಾರ್, ನಾವಹೈಯೇ ನಡತ್ತುಂ ನಡೈಪಾರ್ತುನಡನ್ದನಮ್ ॥
६. 7 ಅರ್ಥ :- ತೀ-ವ ತೀ-ವಹೈ : ಉಗ್ರರೀತಿಗಳನ್ನು (ಆತ್ಮನಲ್ಲಿ ದೇಹಾತ್ಮ ಭ್ರಮೆ, ಸ್ವತಂತ್ರಾತ್ಮಭ್ರಮೆಗಳನ್ನೂ ಅವುಗಳ ಕಾವ್ಯಗಳನ್ನೂ) ಮಾತಿ = ನಿವಾರಿಸಿ, ಅನ್ನು = ಆಗ (ಭಾರತ ಯುದ್ಧದಲ್ಲಿ) ಓರ್ -ತೇರಿಲ್ - ಅನುಪಮವಾದ ರಥದಲ್ಲಿ (ಸಾರಥಿಯಾಗಿದ್ದು) ಆರಣ೦-ಪಾಡಿಯ - ವೇದಾಂತಗಳನ್ನು ಹಾಡಿದ (ಗೀತೆಯನ್ನು ಹಾಡಿದ ) ದೇವಕಿ-ಶೀರ್ -ಮಗನಾರ್ : ದೇವಕಿಯ ಸಮಸ್ತ ಕಲ್ಯಾಣ ಗುಣಗಳಿಂದ ಕೂಡಿದ ಮಗನಾದ ಶ್ರೀಕೃಷ್ಣನ, ತಿರಂಬಾ-ಅರುಳ್ = ಅಚಲವಾದ ದಯೆಯನ್ನು ಶೂಡಿಯ-ನಾಂ ત્ર
ಪರಮತಭಂಗಃ 291
= ಧರಿಸಿರುವ ನಾವು, ಮೂ-ವ-ಆಂ = (ಪ್ರಕೃತಿ -ಕಾಲ-ಶುದ್ಧಸತ್ವ) ಮೂರು ವಿಧವಾಗಿ, ಅರಿಯಾ-ತತ್ತುವತ್ತಿನ - ಅರಿವಿಲ್ಲದ (ಅಚೇತನ) ತತ್ವಗಳ, ಮುಕಂ-ಅರಿವಾರ್ : ಪ್ರಬೇಧಗಳನ್ನು ಚೆನ್ನಾಗಿ ಅರಿತ (ಪರಾಶರ, ವ್ಯಾಸ-ಆಳ್ವಾರುಗಳ) ವರ, ನಾವಹೈಯೇ = ಉಪದೇಶದ ಮೂಲಕವಾಗಿಯೇ, (ನಮ್ಮ ಆಚಾರ್ಯರು) ನಡತ್ತು - ನಡೆಸುವಂತಹ, ನಡೆ - ಪ್ರಕಾರವನ್ನು, ಪಾರ್ತು : ಪರಿಶೀಲಿಸಿ, ನಡತ್ತನಂ = ನಡೆದಿರುವೆವು, (ಬೆಳಗಿರುವೆವು.) ತಾತ್ವರ :- ದೇವಕಿಯ ಪುತ್ರ ಶ್ರೀಕೃಷ್ಣನು ಜೀವರಾಶಿಗಳನ್ನು ಉಜ್ಜಿವನಗೊಳಿಸಲು ಸಂಕಲ್ಪ ಮಾಡಿ, ಭಾರತಯುದ್ಧದಲ್ಲಿ ಅರ್ಜುನನಿಗೆ ಸಾರಥಿಯಾಗಿ, ಅವನನ್ನೇ ವ್ಯಾಜಮಾಡಿಕೊಂಡು ವೇದಾಂತಾರ್ಥಗಳೆಲ್ಲವನ್ನೂ ‘‘ಗೀತಾ’’ ಎಂಬ ದಿವ್ಯ ಸೂಕ್ತಿಯಿಂದ, ಜಗತ್ತಿಗೆ ಬೆಳಗಿ ಮಹೋಪಕಾರಮಾಡಿದನು. ಆ ಪರಮಾತ್ಮನ ದಯೆಯೇ ಮೂರ್ತಿಮತ್ತಾಗಿ ಬಂದು, ವಿಶದಪಡಿಸಿದ ಪರಾಶರ, ವ್ಯಾಸ ಆಳ್ವಾರುಗಳು ಮೊದಲಾದವರ ದಿವ್ಯಸೂಕ್ತಿಗಳನ್ನು ಚೆನ್ನಾಗಿ ಅರಿತ ನಮ್ಮ ಆಚಾರ್ಯರು ಉಪದೇಶಿಸಿರುವರು. ಆ ರೀತಿಯಾಗಿ ಲಭಿಸಿದ ತತ್ವಪ್ರಕಾರವನ್ನು ಇಲ್ಲಿ ಪ್ರಕಟಿಸಿರುವೆನು. (ಸ್ವಕಲ್ಪಿತವಲ್ಲ. ಭಗವಂತನಿಂದ ಹಿಡಿದು ಪರಂಪರೆಯಾಗಿ ಲಭಿಸಿರುವುದು ಎಂದು ಭಾವ.) ध्वस्तक्रूरात्मरीते रनुपमरथयन्तु श्च वेदान्तबोद्धुः । देवक्या नन्दनस्य प्रवरगुणनिधे र्निश्चलायाः कृपायाः । । पात्रीभूता वयं ये त्वचिति बुबुधिरे देशिका स्त्रीन् प्रकारान् । तेषामेवोदे शक्रमतप उपगतां पद्धतिं वीक्ष्य यामः ॥ ಮೂಲ : ವೇಲೈಪ್ಪುರಮಹಂ ಕಾದುಪೋಲ್ ವೇದನನ್ನೆರಿಶೇ, ನೂಲೈಫುರಮಹಂಕಾಣಲಿಲ್ನುಣ್ಣರಿವಿ ನಿರ್, ಮಾಲೈಪ್ಪರವಳಿಕಾಟ್ಟಿಯ ದೇಶಿಕವಾಶಕಮೇ, ಓಲೈಪ್ಪುರತ್ತಿಲೆಳುದುಕಿಮುಳ್ಳಳುದುಮಿನೇ ॥
00 ಅರ್ಥ:- ವೇಲೆ - ಸಮುದ್ರದ, ಪುರಂ-ಅಹಂ = ಹೊರಗೂ ಒಳಗೂ, ಕಾಣ್ ಬದುಪೋಲ್ = ತೋರುವಂತೆ (ತಿಳಿಯುವಂತೆ) ವೇದ-ನಲ್ -ನೆಂ = ವೇದಗಳಲ್ಲಿರುವ ಒಳ್ಳೆಯ ಮಾರ್ಗವನ್ನು, ಶೇರ್ - (ಬಿಡದೆ) ಸೇರಿ ಬೋಧಿಸುವ, ನೂಲೈ : ಶಾಸ್ತ್ರಗಳ, ಪುರಂ-ಅಹಂ - ಮೇಲಕ್ಕೆ ತೋರುವ ಅರ್ಥವನ್ನೂ ಒಳಗಡಗಿರುವ ತಾತ್ಸರವನ್ನೂ, ಕಾಂಡಲಿಲ್ - ನೋಡುವುದರಲ್ಲಿ ನುಣ್ -ಅರಿವು-ಇನ್ನಿ - ಸೂಕ್ಷ್ಮವಾದ ಅರಿವಿಲ್ಲದೆ, = ಇರುವವರೇ ! (ಸೂಕ್ಷ್ಮಮತಿಯಿಲ್ಲದ ಜನರೆ !) ಮಾಲೆ = ಪರಮಾತ್ಮನನ್ನು,
ಪೆರ : (ನಾವು) ಪಡೆಯುವುದಕ್ಕೆ, ವಳಿ-ಕಾಟ್ಟಿಯ - ಮಾರ್ಗವನ್ನು ತೋರಿಸಿಕೊಟ್ಟಿರುವ, 292 ಪರಮತಭಂಗಃ ದೇಶಿಕರ್ = ಆಚಾರರ, ವಾಶಕಮೇ = ಉಪದೇಶಸೂಕ್ತಿಯನ್ನೇ, ಓಲೈ-ಪುರತ್ತಿಲ್ - ಪತ್ರದ ಮೇಲೆ, ಎಳುದು ಹಿನ್ರಿಂ = ಬರೆಯುವೆವು. (ಇವನ್ನು) ಉಳ್ - (ನಿಮ್ಮ) ಮನದೊಳಗೆ, ಎಳುದುಮಿನ್ - (ಮರೆಯದಂತೆ) ಬರೆದುಕೊಳ್ಳಿ
- ತಾತ್ಪರ :- ಆಸ್ತಿಕ ಶಿರೋಮಣಿಗಳೆ ! ಮಹಾಸಾಗರದ ವೈಶಾಲ್ಯವನ್ನೂ, ಗಂಭೀರತೆಯನ್ನೂ ಪೂರ್ಣವಾಗಿ ನೋಡುವುದು ಅತಿ ಕಷ್ಟವಲ್ಲವೇ; ಅಸಾಧ್ಯವೆಂದೇ ಹೇಳಬೇಕು. ಅಂತೆಯೇ ವೇದಗಳ ಮಾರ್ಗಗಳನ್ನು ಬೆಳಗುವ ಶಾಸ್ತ್ರಗಳಲ್ಲೂ ಮೇಲೆ ತೋರುವ ಅರ್ಥಗಳನ್ನೂ ಅಂತರಂಗವಾಗಿರುವ ಸಾರಾರ್ಥಗಳನ್ನೂ ಯಥಾವತ್ತಾಗಿ ಅರಿಯುವುದು ಅತಿ ಕಷ್ಟ. ಅದಕ್ಕೆ ಕಾರಣ ಸೂಕ್ಷ್ಮಮತಿಯಿಲ್ಲದಿರುವುದೇ ಆಗಿದೆ. ಆದುದರಿಂದ ಮುಕ್ತಿಯನ್ನು ಪಡೆಯಲು ತಕ್ಕ ಉಪಾಯವನ್ನು ತೋರಿಸಿ ಕೊಟ್ಟಿರುವ ಶ್ರೀಮದಾಚಾರರ ಉಪದೇಶದ ಸಾರಾಂಶವನ್ನೇ ಈ ಗ್ರಂಥದಲ್ಲಿ ಬರೆಯುವೆನು. ಇದನ್ನು ಬಿಡದೆ, ನಿಮ್ಮಮನಸ್ಸಿಗೆ ಚೆನ್ನಾಗಿ ಹಿಡಿಯುವಂತೆ ಮಾಡಿಕೊಂಡು, ಚೆನ್ನಾಗಿ ಬಾಳಿ, ಬೆಳಗಿರಿ, (ಭಗವಂತನನ್ನು ಸದಾಚಾರೋಪದೇಶದಿಂದಲೇ ಅರಿಯಬೇಕೆಂದು ಭಾವ
बाह्याभ्यन्तरदृष्टिवज्जलनिधावाम्नायसन्मार्गयुक्- शास्त्रान्तर्बहिरीक्ष्यमाणविषयेष्वाधूतसूक्ष्मेक्षणा: ! ॥ सर्वेशाप्तिपथैकदर्शिगुरुराडुक्ता गिरश्चैव ताः । पत्रेष्वत्र लिखाम एव मखिलं स्वान्तेषु संलिख्यताम् ॥ ಮೂಲ : ಶಿರೈನಿಲೈಯಾಂಬವತ್ತಿಲ್ ಶಿರುತೇನಿನ್ನಮುಣ್ಣುಳಲ್ವಾರ್, ಮರೈನಿಲೈಕಣ್ಣರಿಯಾಮಯಲ್ ಮಾತಿಯಮನ್ನರುಳೇ, ತುರೈನಿಲೈಪಾರಮೆನ ತುಳಂಗಾವಮುದಕ್ಕಡಲಾಂ, ಇರೈನಿಲೈಯಾಮುರೈತ್ತೋಂ ಎಂಗುರುಕ್ಕಳಿಯಂಬಿನವೇ ॥
9 ಅರ್ಥ :- ಶಿರೈ -ನಿಲೈ-ಆಂ-ಬವತ್ತಿಲ್ - ಸೆರೆಮನೆಯಂತಿರುವ ಈ ಸಂಸಾರದಲ್ಲಿ ಶಿರು-ತೇನ್ -ಇಷ್ಟಂ = ಅತ್ಯಲ್ಪಸುಖವನ್ನು, ಉಂಡು = ಅನುಭವಿಸಿ, (ಅದರಲ್ಲೇ) ಉಳಲ್ವಾರ್ : ಮುಳುಗಿ ತೊಳಲುವವರ, ಮರೆ-ನಿಲೈ : ವೇದಗಳ ತಾತ್ಸರವನ್ನು ಕಂಡು-ಅರಿಯಾ - ನೋಡಿ ತಿಳಿಯಲಾಗದಂತಹ, ಮಯಲ್-ಮಾತಿಯ - ಅಜ್ಞಾನವನ್ನು ಹೋಗಲಾಡಿಸುವ, ಮನ್-ಅರುಳಾಲ್ = ಪ್ರಬಲವಾದ ಕೃಪೆಯಿಂದ ಎಂ-ಗುರುಕ್ಕಳ್ = ನಮ್ಮ ಆಚಾರ್ಯರು, ಇಯಂಬಿನ = ಉಪದೇಶಿಸಿದಂತೆ, ತುರೈ - (ಆನಂದ ಸಾಗರದಲ್ಲಿ) ಇಳಿಯುವ ಸೋಪಾನ, ನಿಲೆ : (ಇಳಿದು ಮುಳುಗುವ ಸ್ಥಳ ಅಥವಾ) ಆಶ್ರಯಸ್ಥಾನ, ಪಾರ (ಸಂಸಾರ ಸಾಗರದ) ಆಚೆದಡ, ಎನ : ಇವುಗಳೂ ಎಂಬಂತೆ, ತುಳಂಗಾ =
ಪರಮತಭಂಗಃ
293 ಅಲುಗಾಡದ, ಅಮುದ-ಕಡಲ್ -ಆಂ = ಅಮೃತ ಸಾಗರದಂತಿರುವ, ಇರೈ - ಭಗವಂತನ, ನಿಲೈ = ಪ್ರಕಾರವನ್ನು, ಯಾಂ = ನಾವು, ಉರೈತೋಂ - ಹೇಳಿರುವೆವು. (ಈ ಗ್ರಂಥದಲ್ಲಿ ವ್ಯಕ್ತಪಡಿಸಿರುವೆವು.) ತಾತ್ಪಯ್ಯ : :- ಈ ಸಂಸಾರ ಜೀವನವು ಸೆರೆಮನೆಯ ಬಾಳಿನಂತಿರುವುದು. ಇದರಲ್ಲಿ ಪಡಬಹುದಾದ ಸುಖವಾದರೋ ಜೇನಿನ ಹನಿಯಂತೆ ಅತ್ಯಲ್ಪವಾದುದು. ಇದನ್ನೇ ಅತಿ ಮಹತ್ತಾದುದೆಂದು ತಿಳಿದು, ಇದರಲ್ಲೇ ಮುಳುಗಿ ತೊಳಲುವ ಚೇತನರು ವೇದಾಂತದ ಸಾರವನ್ನು ಅರಿಯಲಾರರು. ಅವರ ಅಜ್ಞಾನವೇ ಇದಕ್ಕೆ ಕಾರಣ. ಅದನ್ನು ನಮ್ಮ ಆಚಾರ್ಯರು ಕರುಣಾಪೂರ್ಣವಾದ ಉಪದೇಶಗಳಿಂದ ನಿವಾರಿಸಬಲ್ಲರು. ಅವರು ನಮಗೆ ಆನಂದಸಾಗರದಲ್ಲಿ ಇಳಿಯುವ ಸೋಪಾನದಂತೆಯೂ, ಇಳಿದು, ಮಿಂದು, ಅನುಭವಿಸಿರುವ ಸ್ಥಳದಂತೆಯೂ ಅಥವಾ ನೆಲೆಯಾದ ಆಶ್ರಯ ಸ್ಥಾನದಂತೆಯೂ, ಸಂಸಾರಸಾಗರದ ಆಚೆದಡದಂತೆಯೂ ಇರುತ್ತಾ ಪರಮಾತ್ಮನನ್ನು ತುಳುಕಾಡದ ಮತ್ತು ತಿಳಿಯಾದ ಅಮೃತಸಾಗರವಾಗಿರುವವನೆಂದು ಉಪದೇಶಿಸಿರುವರು. ಅದರಂತೆಯೇ ಅವನ ಸ್ವರೂಪ-ಸ್ವಭಾವಗಳನ್ನು ಈಗ ಇಲ್ಲಿ ಪ್ರಕಾಶಪಡಿಸುವೆನು. कारावासे भवेऽस्मिन् मधुलवसुख मास्वाद्य तल्लोलुपानाम् । वेदार्थाज्ञानिनां चाप्यमति मपनुदन्तो यथा देशिका नः ॥ प्रोचुः कारुण्यभूम्नाऽवतरणसुतटं स्वाश्रयं पार मीशम् । व्क्तं लक्ष्मीधवं तं व्यचल मिह सुधावारिधिं प्रावदाम् ॥ ಮೂಲ : ವೆರಿಯಾರ್ ತುಳವುಡೈಕನ್ ತನ್ನೈಯಿನ್ ಮೆಯ್ಯರಿವಾರ್, ಕುರಿಯಾರ್ ನೆಡಿಯವರೆನ್ನೊರು ಕುತ್ತಂಪಿರರುರೈಯಾರ್, ಅರಿಯಾರ್ ತಿರ ಅರುಳಪುರಿನಾರಣನನ್ನೆರಿಯಾಲ್, ಶಿರಿಯಾರ್ವಳಿಹಳಳಿದ್ದದುಂ ತೀಂಗುಕಳಿಪ್ಪದರೇ
९ 10 ಅರ್ಥ :- ವೆರಿ-ಆರ್ -ತುಳವು –ಉಡೈ – ಪರಿಮಳದಿಂದ ಘಮಘಮಿಸುವ ತುಳಸೀ ಮಾಲೆಯನ್ನು ಧರಿಸಿರುವ, ವಿತಹನ್ : ಅತ್ಯಾಶ್ಚರ್ಯಕರ ಚೇಷ್ಟಿತನಾದ ಪರಮಾತ್ಮನ, ತನ್ನೈಯಿನ್ - ಸ್ವಭಾವದ, ಮೆಯ್ : ಸತ್ಯಾಂಶವನ್ನು, ಅರಿವಾರ್ = ಅರಿತ ನಮ್ಮ ಆಚಾರ್ಯರು, ಪಿರರು - ಇತರರ ವಿಷಯದಲ್ಲಿ, ಕುರೈಯಾರ್ - ಕೀಳಾದವರು, ನೆಡಿಯಾರ್ ಉತ್ತಮರಾದವರು, (ಉಚ್ಚನೀಚಭಾವದಿಂದ ಬರುವ ನ್ಯೂನಾತಿರೇಕವನ್ನು) ಎನ : ಎಂದು, ಒರು-ಕುತ್ತಂ-ಉರೈಯಾರ್ : ಯಾವ ಒಂದು ದೋಷವನ್ನೂ ಎತ್ತಿ ಆಡಿಕೊಳ್ಳುವವರಲ್ಲ. (ಹಾಗಿದ್ದರೂ) ಆರಣ-ನಲ್ -ನೆರಿಯಾಲ್ = ವೇದಾಂತವೆಂಬ
ન 294
ಪರಮತಭಂಗ ಉತ್ತಮಮಾರ್ಗದಿಂದ, ಶಿರಿಯಾರ್ = ಅಲ್ಪರಾದ ಇತರ ಮತದವರ, ವಳಿಹಳ್ : ಸಿದ್ಧಾಂತಗಳನ್ನು, ಅಳಿಪ್ಪದುಂ : ಖಂಡಿಸಿ, ನಾಶಮಾಡುವುದು, (ಏತಕ್ಕೆಂದರೆ) ಅರಿಯಾರ್ -ತಿರಲ್ : (ನಮ್ಮ ಸಿದ್ಧಾಂತವನ್ನು ಅರಿಯದ ಪಾಮರರ ವಿಷಯದಲ್ಲಿ ಅರುಳಪುರಿನು, ದಯೆಯಿಟ್ಟು, ತೀಂಗು-ಕಳಿಪ್ಪದರಕ್ಕೆ : (ಇತರರ ಮತಗಳಲ್ಲಿರುವ ದೋಷಗಳು ತಿಳಿಯುವುದರಿಂದ ಅವರಿಗೆ ಹೋಗಲಾಡಿಸುವುದಕ್ಕೋಸ್ಕರವೇ (ಬೇರೆಯಲ್ಲ.) ಬರುವ) ಕೆಡಕನ್ನು ತಾತ್ಪರ :- ನಮ್ಮ ಭಗವಂತನು ಸದ್ಗುಣಪೂರ್ಣ ಸುಗಂಧವನ್ನು ಬೀರುವ ತುಲಸೀ ಮಾಲಾದಿಗಳನ್ನು ಧರಿಸಿ, ಅಲಂಕೃತನಾದವನು ಮತ್ತು ಅತ್ಯದ್ಭುತವಾದ ವ್ಯಾಪಾರಗಳನ್ನು ಮಾಡುವವನು. ನಮ್ಮ ಆಚಾರ್ಯರುಗಳಾದರೋ ಅಂತಹ ಪರಮಾತ್ಮನ ಸ್ವರೂಪ ಸ್ವಭಾವಗಳನ್ನು ಬಲು ಚೆನ್ನಾಗಿ ಅರಿತು ನುರಿತವರು. ಇಂತಹವರು ಇತರರ ವಿಷಯವಾಗಿ ಅಲ್ಪವಾದ ದೋಷವನ್ನೂ ಎತ್ತಿಆಡತಕ್ಕವರಲ್ಲ. ಹಾಗಾದರೆ, ಅವರು ವೇದಮಾರ್ಗವನ್ನು ಬಿಟ್ಟು, ಇತರರ ಮತವನ್ನು ಒಪ್ಪುವಂತಹವರನ್ನು ಖಂಡಿಸಿರುವುದು ಏಕೆ ? ಎಂದರೆ, ನಮ್ಮ ಸಿದ್ಧಾಂತವನ್ನು (ಚೆನ್ನಾಗಿ) ಸರಿಯಾಗಿ ಅರಿಯದ ಸಾಧಾರಣ ಜನರು ಇತರ ಮತದವರ ಬಲೆಗೆ ಬಿದ್ದು ಬಲಿಯಾಗದಿರಲಿ, ಎಂದು ಅವರ ಮೇಲೆ ದಯೆಗೈದು, ಅವರಿಗೆ ಅನ್ಯಮತದಲ್ಲಿರುವ ದೋಷಗಳನ್ನು ತಿಳಿಸುವುದಕ್ಕಾಗಿಯೇ ಹೊರತು ಬೇರೆಯಲ್ಲ. अत्यन्ताश्चर्यकर्तु स्सुरभिततुलसीमालिकालङ्कृतस्य । याथार्थ्यं तत्स्वभावे विदु रिह गुरव स्त्वन्यनीचोञ्चभावम् ॥ नैव ब्रूयु स्तथापि प्रतिविमतनिरासः कुतो वेति चेन्नः । सिद्धान्तेऽज्ञेषु कारुण्यत उरुविपदां वारणायेति चिद्यात् ॥ ಮೂಲ : ಮಿಂಡುರೈಕ್ಕವಿರಹುತರುಂ ತರುಕ್ಕಂಕೊಂಡೇ ವೇಂಡುಂಗಾಲ್ವೆಂಡುವದೇವಿಳಂಬುಹಿನಾರ್, ಕಂಡದರುವಿಪರೀತಂ ಕತ್ತುಹಿನಾರ್ ಕಾಣಾದಕುರೈಮರೈಯಿಲ್ಾನಿರ್ಪಾ, ಪಂಡೊರುತ್ತನ್ ಕಂಡುರೈಡೇನ್ ನಾನೇಯನ್ನ ಪಲವಹೈಯಿಲುಪಾದಿಹಳಾಲ್ಡಿಂದುವೀಳ್ವಾರ್, ಕೊಂಡಲೊಕ್ಕುಂ ತಿರುಮೇನಿಮಾಯಕ್ಕೂತ್ತನ್ ಕುರೈಕಳಲ್ ಶೇರ್ ವಿದಿವಹೈಯಿಲ್ಡಾದಾರೇ ॥ १० ॥
ಪರಮತಭಂಗಃ
→
295
ಅರ್ಥ :- ಮಿಂಡು : (ಮೇಲೆ ಮೇಲೆ) ವಿತಂಡವಾದವನ್ನು, ಉರೈಕ್ಕ ಹೇಳುವುದಕ್ಕೆ, ವಿರಹು-ತರುಂ = ಎಡೆಗೊಡುವ, ತರುಕ್ಕಂ-ಕೊಂಡೇ : ಕೇವಲ ಯುಕ್ತಿಗಳ ಮೂಲಕವೇ, ವೇಂಡುಂ-ಕಾಲ್ : (ತಮಗೆ) ಬೇಕಾದಾಗ, ವೇಂಡುವದೇ - ಇಷ್ಟವಾದ ವಿಷಯವನ್ನೇ, (ತೋರಿದಂತೆ) ವಿಳಂಬುಹಿನಾರ್ - ಹೇಳುವವರೂ, (ಕಣಾದ-ಗೌತಮ ವೈಯ್ಯಾಕರಣ-ಮೀಮಾಂಸಕರು), ಕಂಡದರ್ಕು : (ತಾವು) ನೋಡಿದುದಕ್ಕೆ, ವಿಪರೀತಂ ವಿರುದ್ಧವಾಗಿ, ಕತ್ತುಹಿನಾರ್ = ಗೊಂದಲವೆಬ್ಬಿಸುವವರೂ (ಭಾಸ್ಕರ-ಯಾದವ ಅತಿಗಳು) ಮರೈಯಿಲ್ - ವೇದದಲ್ಲಿ ಕಾಣಾದ-ಕುರೈ - ಕಾಣದಂತಹ ದೋಷವನ್ನು, ಕಾಟ್ಟ-ನಿರ್ಪಾರ್ = ಎತ್ತಿ ತೋರಿಸುವವರೂ, (ಚಾರ್ವಾಕ ಬೌದ್ಧ ಜೈನರು ವೇದಪ್ರಾಮಾಣ್ಯವನ್ನೊಪ್ಪದವರು), ಪಂಡು-ಬರುತ್ತನ್ : ಹಿಂದಿನವರಲ್ಲಿ ಒಬ್ಬ (ಕಪಿಲ-ಹಿರಣ್ಯಗರ್ಭ-ಪಶುಪತಿಗಳಲ್ಲಿ ಒಬ್ಬ) ನಾನೇ-ಕಂಡು, ಉರೈರ್ತಿ-ಎನ್ನ ನಾನೇ ಕಂಡುಹಿಡಿದು ಉಪದೇಶಿಸಿದೆನೆಂದು ಹೇಳಲು, ಪಲ-ವಹೈಯಿಲ್ -ಉಪಾದಿಹಳಾಲ್ = ಹಲವಾರು ಕಾರಣಗಳಿಂದ, (ದ್ರವ್ಯಾಶೆ-ಆಹಾರ ರುಚಿ ಮುಂತಾದ) ಪಡೆಂದು : (ಆಯಾ ಮತಕ್ಕೆ) ಸೇರಿಕೊಂಡವರಾಗಿ, ವೀಳ್ವಾರ್ ಅಳಿದುಹೋಗುವವರೂ, (ಸಾಂಖ್ಯ-ಯೋಗ-ಶೈವರು) ಸಹ, ಕೊಂಡಲ್ -ಒಕ್ಕುಂ-ತಿರು-ಮೇನಿ = ಮೇಘದ ವರ್ಣಗುಣಗಳಿಂದ ಕೂಡಿದ ದಿವ್ಯದೇಹವುಳ್ಳ, ಮಾಯ್-ಕೂತನ್ = ಆಶ್ಚರ ಕ್ರಿಯನಾದ ಭಗವಂತನ, ಕುರೈ-ಕಳಲ್ -ಶೇರ್ = ಧ್ವನಿಗೈವ ಅಡಿದಾವರೆಗಳನ್ನು ಸೇರಿ ಆನಂದಿಸುವ, ವಿದಿ-ವಹ್ನೆಯಿಲ್ : ಭಾಗ್ಯವಿಶೇಷದಲ್ಲಿ ಕೂಡಾದಾರೇ = ಸೇರದವರಾಗಿಯೇ ಆಗುವರು.
ತಾತ್ಪರ - ಕಣಾದ-ಗೌತಮ-ವೈಯಾಕರಣ-ಮೀಮಾಂಸಕರು ಮೇಲೆ ಮೇಲೆ ವಿತಂಡಾವಾದ ಮಾಡಲು ಅವಕಾಶಮಾಡಿಕೊಡುವ ಕುಯುಕ್ತಿಗಳಿಂದಲೇ ತಮಗಿಷ್ಟವಿದ್ದಾಗ ಬೇಕಾದ ವಿಷಯವನ್ನು ತೋರಿದಂತೆ ಹೇಳುವರು, ಭಾಸ್ಕರ-ಯಾದವ-ಅದ್ವಿತಿಗಳು ತಾವು ಕಣ್ಣಾರಕಂಡಜಗತ್ತನ್ನೇ ಬೇರೆಯಾಗಿ ವಾದಿಸುತ್ತಾ ಗೊಂದಲವೆಬ್ಬಿಸುವರು, ಚಾರ್ವಾಕ -ಬೌದ್ಧ-ಜೈನರಾದರೋ ಯಾರೊಬ್ಬರಿಂದಲೂ ಬರೆಯಲ್ಪಡದೆ ಅಪೌರುಷೇಯವಾಗಿ ಬರುತ್ತಿರುವುದೆಂದು ಹೇಳಿಸಿಕೊಳ್ಳುವ ವೇದಗಳನ್ನು ಪುರುಷ ರಚಿತವಾದುವೆಂದು ವಾದಿಸುವರು. ಸಾಂಖ್ಯ-ಯೋಗ-ಶೈವಮತದವರು ತಮ್ಮ ತಮ್ಮ ಮತಗಳನ್ನು ಹಿಂದೆಯೇ ಕಪಿಲರು-ಹಿರಣ್ಯಗರ್ಭರು-ಪಶುಪತಿಗಳು ತಾವಾಗಿಯೇ ಕಂಡುಹಿಡಿದರು ಎನ್ನುವರು ಮತ್ತು ಅವುಗಳನ್ನೇ ನಂಬಿ, ವಿತ್ತಾಶಾಗೃಹೀತರಾಗಿಯೂ, ಆಹಾರಾಶಾಪೀಡಿತರಾಗಿಯೂ ಆಯಾಯಾ ಮತಗಳಲ್ಲಿ ಬಿಡದೆ ಸೇರಿಕೊಂಡೇ ಇರುವರು. ಹೀಗೆ ಈ ಎಲ್ಲ ಮತದವರಿಗೂ ನೀಲಮೇಘಶ್ಯಾಮನಾದ ಪರಮಾತ್ಮನ ಪಾದಾರವಿಂದಗಳನ್ನು ಪಡೆದು ಆನಂದವನ್ನನುಭವಿಸುವ ಭಾಗ್ಯವಿಲ್ಲದೇ ಹಾಗೆಯೇ ನಶಿಸುವರು. (ಇವೆಲ್ಲ ಅನ್ಯಮತಗಳು) ಕೆಲವು ಮುಖ್ಯಾಂಶಗಳಲ್ಲಿ ಹೊಂದಿಕೆ 296 ಪರಮತಭಂಗಃ ಯುಳ್ಳವುಗಳನ್ನು ಒಂದೊಂದು ಗುಂಪಾಗಿ ಮಾಡಿ, ನಾಲ್ಕು ಗುಂಪುಗಳಾಗಿಸಿರುವರು. ಇವುಗಳಲ್ಲಿರುವ ಸಾಮೂಹಿಕ ದೋಷಗಳನ್ನು ಈ ಪಾಶುರದಲ್ಲಿ ಹೇಳಿರುವವರಾದ್ದರಿಂದ ಈ ಭಾಗಕ್ಕೆ ಸಮುದಾಯದೋಷಾಧಿಕಾರ’‘ವೆನ್ನುವರು. काले काले वितण्डास्पद मभिलषितं तर्कतः प्रब्रुवत्सु । विक्रोशत्स्वात्मदृष्टं विषयमपि तदा तद्विरुद्धं वदत्सु ॥ दोषान् वेदेष्वदृष्टान् क्वचिदपि, कपिलाद्येषु च प्राक्तनेषु । प्रादुर्भूयोक्तवत्सु स्वत इद मखिलं चे त्यथोपाधिभि स्तैः ॥ नानारूपैर्विकृष्टा विमतंजुष इमे संप्रणष्टाः ततश्च । नीलाम्भोवाहवर्णप्राथितसुवपुष स्तस्य चाश्चर्यशक्तेः ॥ भूम्नश्शब्दायमानानुपमपदसमायोगभाग्यानवात्प्या । योगेकावाप्य मानन्दधु मिह विजहु र्नैव संश्लेषिता स्स्युः ॥ ಮೂಲ: ಕಂಡದುಮೆಯ್ಯನಿಲ್ ಕಾಣುಂಮರೆಯಿಲರಿವುಕಂಡೋಂ, ಕಂಡದಿಲಾದದಿಲದೆನಿಲ್ ಕಂಡಿಲಂಕುತ್ತಮಿದಿಲ್, ಕಂಡದುಪೋಲ್ಮರೈಕಾಟ್ಟುಮದುಂ ಕಂಡದೊತ್ತದನಾಲ್, ಉಂಡದುಕೇಳ್ಳುಮುಲೋಕಾಯತರೆನ್ನುಮೀರುವದೇ ॥
११ 12 ಅರ್ಥ :- ಕಂಡದು = ಕಣ್ಣಾರ ಕಂಡಿದ್ದೇ, ಮೆಯ್ -ಎನಿಲ್ : ಸತ್ಯವಾದುದೆಂದರೆ ಕಾಣುಂ-ಮರೈಯಿಲ್ : ಪ್ರತ್ಯಕ್ಷವಾಗಿಯೇ ತಿಳಿಯಲ್ಪಡುವ ವೇದದಿಂದ, ಅರಿವು-ಕಂಡೋಂ : ಪ್ರತ್ಯಕ್ಷವಾಗಿ (ಉಂಟಾಗುವ) ಜ್ಞಾನವನ್ನು, ಅರಿತೆವು, ಕಂಡದ್ ಇಲಾದದ್ : ಪ್ರತ್ಯಕ್ಷವಾಗಿ ತಿಳಿಯಲ್ಪಡದಿರುವ ವಸ್ತುವು, ಇಲದು-ಎನಿಲ್ = ಸತ್ಯವಲ್ಲವೆಂದರೆ, ಇದಲ್ = (ವೇದಜನ್ಯವಾದ) ಈ ಜ್ಞಾನದಲ್ಲಿ ಕುತ್ತಂ : ಯಾವ ದೋಷವನ್ನೂ, ಕಂಡಲಂ = ಕಾಣಲಿಲ್ಲ, ಕಂಡದು-ಪೋಲ್ : ಪ್ರತ್ಯಕ್ಷದಂತೆ (ಪ್ರಮಾಣವನ್ನಾಗಿ ತೆಗೆದುಕೊಳ್ಳುವಂತೆ), ಮರೈ ಕಾಟ್ಟುಮದುಂ = ವೇದದಿಂದ ತಿಳಿಯುವ ಜ್ಞಾನವೂ, ಕಂಡದು-ಒತ್ತದನಾಲ್ - ಪ್ರತ್ಯಕ್ಷ ಪ್ರಮಾಣಕ್ಕೆ ಹೊಂದಿಕೊಂಡಿರುವುದರಿಂದ, ಉಂಡದು-ಕೇಳು = ತಾನು ಅನುಭವಿಸಿದ್ದನ್ನೇ ಇತರರನ್ನೂ ಕೇಳಿ ತಿಳಿದುಕೊಳ್ಳುವವರಾದ, ಉಲೋಕಾಯತರ್ - ಲೋಕಾಯುತರಾದ ಚಾಾಕರು, ಎನ್ನು-ಮೀರುವದು : ಯಾವಾಗ, ಹೇಗೆತಾನೆ (ನಮ್ಮ ಅಭಿಪ್ರಾಯವನ್ನು ಮೀರಲಾದೀತು ? ಖಂಡಿತ ನಾವು ಹೇಳಿದಂತೆ ಒಪ್ಪಿಕೊಂಡೇತೀರಬೇಕೆಂದರ್ಥ.
ಪರಮತಭಂಗಃ 297 ತಾತ್ಪರ :- (ಪ್ರತ್ಯಕ್ಷವೊಂದೇ ಪ್ರಮಾಣವು, ಇದರಿಂದ ತಿಳಿಯುವುದೇ ಸತ್ಯವು. ಪ್ರತ್ಯಕ್ಷವಾಗಿ ಕಾಣಿಸದವು ಸತ್ಯವಲ್ಲ. ಹಾಗೂ ಪ್ರತ್ಯಕ್ಷದಲ್ಲೂ ಯಾವ ದೋಷವೂ ಇರಬಾರದು. ಆದುದರಿಂದಲೇ ವೇದದಲ್ಲಿ ಹೇಳಿರುವ ಧರ್ಮ-ಅಧರ್ಮ, ಈಶ್ವರ-ಪರಲೋಕ ಮುಂತಾದುವೆಲ್ಲ ಸುಳ್ಳು. ಇದೆಲ್ಲ ಅವರ ಮತಸಂಗ್ರಹ. प्रत्यक्षेक्षितमेव सत्य मिति चेत् ज्ञानं ह्युपैम श्रुतौ । अप्रत्यक्षगतं त्वसत्य मितिचेत् दोषो न दृष्टोऽत्र च ॥ प्रत्यक्षोपमितैव वैदिकमति स्तत्स्वानुभूतस्य च । प्रष्टारः क्वनु लङ्घयेयु रुचितं लोकायता नो मतम् ॥ ಮೂಲ : ಕಂಡದನಾಲ್ ಕಾಣಾದದನುಮಿಕ್ಕಿನಾರ್ ಕಂಡೊರುತ್ತನುರೈತದನೈಕ್ಕವರುಹಿನಾರ್, ಉಂಡು ಪಶಿಕೆಡುಮೆನ್ನೆಯುಣರ್ ನುಣಿನಾ ಒದ್ರಾಲೇ ಯೊನೈತ್ತಾಂ ಶಾದಿಕ್ಕಿನಾರ್, ಪಂಡುಮುಲೆಯುಣ್ಣದನಾಲ್ ಮುಲೈಯುಣ್ಣಿನಾರ್. ಪಾರಿದ್ರಾ ಪಲರಲ್ಲಾತ ಮತ್ತು, ಕಂಡು ಮತಿಕೆಟ್ಟನಿಲೈಕಾಣಹಿಲ್ಲಾ ಕಾಣಾದದಿಲದೆನ್ನುಕಲಂಗುವಾರೇ ॥
१२ 13 ಅರ್ಥ :- ಕಾಣಾದದ್ = ಕಣ್ಣಿಗೆ ಕಾಣಿಸದಿರುವ ವಸ್ತುವು, ಇಲದ್ : ಇಲ್ಲ ಎನ್ನು - ಎಂದು, ಕಲಂಗುವಾರ್ = ಉದ್ರೇಕಗೊಳ್ಳುವ ಚಾರ್ವಾಕರು, ಕಂಡದನಾಲ್ =
- ಕಣ್ಣಿಗೆ ಕಾಣಿಸುವ ವಸ್ತುವಿನಮೂಲಕ, ಕಾಣಾದದ್ = ಕಾಣಿಸದವನ್ನು ಇರುವುದನ್ನು, ಅನುಮಿಕ್ಕಿನಾರ್ = ಊಹಿಸುವರು, (ಅನುಮಾನಪ್ರಮಾಣದಿಂದ ಒಪ್ಪುವರು) ಒರುತ್ತನ್ -ಕಂಡ್ = ಬೇರೊಬ್ಬನುನೋಡಿ, ತಿಳಿದು) ಉರೈತದನೈ : ಹೇಳಿದ ವಿಷಯವನ್ನು, ಕವರುಹಿನ್ನಾರ್ - ಒಪ್ಪಿಕೊಳ್ಳುತ್ತಾರೆ. ಉಂಡು - ಊಟಮಾಡಿದ ಮೇಲೆ, ಪಶಿ : ಹಸಿವು, ಕೆಡು-ಎ - ಹೋಗುವುದೆಂದೇ, ಉಣರ್ನ್ನು = ತಿಳಿದು, ಉಣ್ಣಿನಾರ್ = ಊಟಮಾಡುತ್ತಾರೆ. ಒನಾಲೇ - ಒಂದು ಸಾಧನದಿಂದ, ಒಳ್ಳೆ = ಒಂದು ವಸ್ತುವನ್ನು, ತಾಂ-ಶಾದಿಕ್ಕಿನಾರ್ - ತಾವು ಸಾಧಿಸುತ್ತಾರೆ. ಪಂಡು - ಹಿಂದಿನ ಜನ್ಮದಲ್ಲಿ ಮುಲೈ ಉಂಡು = ತಾಯಿಯ ಎದೆ ಹಾಲನ್ನು ಕುಡಿದು, ಅದನಾಲ್ - ಅದರಿಂದ (ಆ ಸಂಸ್ಕಾರದಿಂದ) ಮುಲೈ-ಉಣ್ಣಿನಾರ್ : (ಈ ಜನ್ಮದಲ್ಲೂ) ಹಾಲನ್ನು ಕುಡಿಯುವವರು, ಮತ್ತು ಮೇಲೂ, ಪಲ-ಅಲ್ಲಾದ -ತಮ್ಮ : (ಕೈಕಾಲು (ಕೈಕಾಲು ಮೊದಲಾದ) ಹಲವಾರು
=298
ಪರಮತಭಂಗಃ ಅವಯವಗಳಾಗದೆ ಅವಕ್ಕಿಂತ ಬೇರೆಯಾಗಿರುವ ತಮ್ಮ ಜೀವಾತ್ಮನ ಸ್ವರೂಪವನ್ನು, ಪಾರ್ಕಿನರ್ಾರ್ : (ತನ್ನ ಕೈ, ಕಾಲು ಮುಂತಾದ ಕ್ರಮದಲ್ಲಿ) ತಿಳಿದುಕೊಳ್ಳುವ, ಕಂಡು = ಹೀಗೆ ಕಂಡುಕೊಂಡಿದ್ದರೂ, ಮತಿ-ಕೆಟ್ಟ-ನಿಲೈ = ಬುದ್ಧಿಗೆಟ್ಟು ತಾವು ವಾದಿಸುವ ಸ್ಥಿತಿಯನ್ನು, ಕಾಣಹಿಲ್ಲಾ - ಅರಿತುಕೊಳ್ಳಲಿಲ್ಲ. (ತಮ್ಮದು ಹಟವಾದವೆಂಬುದನ್ನು ಅರಿಯಲಿಲ್ಲ.)
ತಾತ್ಪರ : ಚಾರ್ವಾಕರು ತಾವು ಕಾಣುವ ಹೊಗೆಯಿಂದ ಕಾಣಿಸದ ಬೆಂಕಿಯನ್ನು ಊಹಿಸಿ (ಅನುಮಾನ ಪ್ರಮಾಣದಿಂದ) ತಿಳಿಯುತ್ತಾರೆ. ಬೇರೆಯವರು ಕಂಡು ಹೇಳಿದ್ದನ್ನೆಲ್ಲಾ ತಾವೂ ನಂಬಿ ಒಪ್ಪುತ್ತಾರೆ. ಇದರಿಂದ ಅವರು ಅನುಮಾನ ಮತ್ತು ಶಬ್ದವೆಂಬ ಪ್ರಮಾಣಗಳನ್ನು ಒಪ್ಪಿಕೊಂಡಂತಾಗಲಿಲ್ಲವೆ ? ಮೇಲೂ ಹಸಿವಾದಾಗ ಊಟಮಾಡಿದರೆ ಹಸಿವು ಹೋಗುವುದೆಂದರಿತೇ ಊಟ ಮಾಡುವರು. ಊಟಕ್ಕೆ ಮುಂಚೆ *‘ಊಟಮಾಡಿದರೆ ಹಸಿವಿಂಗುವುದು’ ಅರಿತುಕೊಂಡಿರಲಿಲ್ಲವೇ ? ಪ್ರತಿವಾದಿಗಳೊಂದಿಗೆ ವಾದಿಸುವಾಗ ಇಬ್ಬರೂ ಒಪ್ಪಿರುವ ಎಂಬುದನ್ನು ಪ್ರತ್ಯಕ್ಷವಾಗಿ ಕಾರಣವೊಂದರಿಂದ ಕಾಣದುದನ್ನೂ ಇರುವಂತೆ ಸಾಧಿಸುವರು. ಇದರಿಂದಲೂ “ಅನುಮಾನವನ್ನು ಅವರು ಒಪ್ಪಿದಂತಾಯಿತು. ಅಷ್ಟೇ ಅಲ್ಲದೆ ಕಣ್ಣಿಗೆ ಕಾಣುವ ದೇಹವನ್ನು ಬಿಟ್ಟು ಕಾಣದಿರುವ ಆತ್ಮನಿಲ್ಲವೆನ್ನುವ ಚಾರ್ವಾಕರಿಗೆ ‘ಮಗು ಹುಟ್ಟಿದೊಡನೆ ಅದು ತನ್ನ ತಾಯಿಯ ಹಾಲನ್ನು ಕುಡಿಯುವುದಕ್ಕೆ ಅದರಿಂದ ಹಿಂದಿನ ಜನ್ಮದ ಸಂಸ್ಕಾರವೇ ಕಾರಣ’’ ಎಂಬುದನ್ನು ಬಿಟ್ಟು ಮತ್ತಾವ ಕಾರಣವನ್ನು ಹೇಳಲೂ ಅವಕಾಶವೇ ಇಲ್ಲವಾಗಿದೆ. ಇದರಿಂದ ದೇಹಕ್ಕಿಂತ ಬೇರೆ ‘ಆತ್ಮ’ನೆಂಬ ವಸ್ತುವೊಂದಿದೆಯೆಂದು ಒಪ್ಪಿದಂತಾಗಲಿಲ್ಲವೇ? ಮೇಲೂ ‘‘ಶರೀರವೇ ಆತ್ಮಾ’’ ಎಂದು ಚಾಲ್ವಾಕರು ಇದು ನನ್ನ ಕೈ, ಕಾಲು, ದೇಹ ಎಂಬ ತಮ್ಮ ವ್ಯವಹಾರದಿಂದಲೇ ‘‘ನನ್ನ’ ಎಂಬ ಅನುಭವವಿರುವ ಆತ್ಮನನ್ನು ಒಪ್ಪಿದಂತಾಗಲಿಲ್ಲವೇ ? સ ಹೀಗೆ ತಮ್ಮ ಒಪ್ಪಿಗೆಗೂ, ಕಾರ್ಯಗಳಿಗೂ, ಅನುಭವಗಳಿಗೂ ತೀರ ವಿರುದ್ಧವಾದ ಅಂಶಗಳನ್ನು ಅರಿತುಕೊಂಡಿದ್ದರೂ ‘‘ತಿಳಿಗೇಡಿ’’ ತನದಿಂದ ತಮ್ಮ ದುರ್ವಾದವನ್ನು ಸರಿಪಡಿಸಿಕೊಳ್ಳುವುದಿಲ್ಲ, ಬರೀ ಮೊಂಡುವಾದ ಮಾಡುವರು. प्रत्यक्षेतरगम्यवस्तु न भवेदित्युद्विजन्तो हि ये । प्रत्यक्षेक्षितवस्तनाऽन्यदपि तेऽदृष्टं विजानन्त्यहो ॥ दृष्टोक्तं यदि केनाचित् किमपि तत् स्वीकुर्वतेऽमी तथा । भुक्त्या क्षुच्च निवर्ततेत्विति विजानानाश्च ते भुञ्चते । । एकेनैव च साधयन्त्यपर मप्येते पुरा जन्मनि । स्तन्यास्वादनसंस्कृते रिह जनौ स्तन्यं पिबन्ति स्वयम् ॥ ત્ર ಪರಮತಭಂಗಃ स्वात्मानं वपुरादितोऽन्य मिति ते जानन्ति याथार्थ्यतः । दृष्ट्वाप्येवमिमे प्रहीणमतितां स्वीयां न पश्यन्त्यहो । । ಮೂಲ : ಕಾಣಾದಿಲದೆನುಂ ಕಲ್ವಿಯಿನಾರೈಕ್ಕಡಿಂದರ್ದ, १३ 299 ಕೋಣಾರ್ ಕುತರ್ಕಂಗಳ್ ಕೊಂಡೇ ಕುಳಪ್ಪುಂಬವುದ್ದರ್ಹಳಿಲ್, ನಾಣಾದನೈತ್ತು ಮಿಲದೆನುಂ ನಾಲ್ವಹೈಯದೆನ್ನು, ವಾಣಾಳರುಕ್ಕಿನ ಮದ್ದಿಮತಾನ್ವಳಿಮಾತುವಮೇ ॥
14
-**** ಅರ್ಥ :- ಕಾಣದು : ಕಾಣದವನ್ನು, ಇಂದು : ಇಲ್ಲ ಎನುಂ : ಎಂಬ, ಕಲ್ವಿಯಿನಾರೆ - ಸಿದ್ಧಾಂತವುಳ್ಳ ಚಾಾಕರನ್ನು ಕಡಿಂದದರ್ಶಿ = ಖಂಡಿಸಿದಮೇಲೆ, ಕೋಣ್ -ಆರ್ = ವಕ್ರತನವೇ ತುಂಬಿರುವ, ಕುತರ್ಕ೦ಗಳ್ -ಕೊಂಡೇ : ಕುಯುಕ್ತಿಗಳಿಂದಲೇ, ಕುಳಪ್ಪುಂ : (ಜಗತ್ತನ್ನು) ಕದಡುವಂತಹ, ಬವುದರ್ ಹಳಿಲ್ ಬೌದ್ಧರುಗಳಿಗೆ, ನಾಣಾದು - ನಾಚಿಕೆಯಿಲ್ಲದೆ, ಅನೈತ್ತುಂ-ಇಲದ್ -ಎನ್ನುಂ ನಾಲ್ಕು ವಿಧಗಳಲ್ಲಿ ಅಡಗುವುದಿಲ್ಲವೆಂದೂ, ವಾಳ್ -ನಾಳ್ -ಅರುಕ್ಕಿನ್ನ - (ಪತಿಯು) ಬದುಕಿರುವಾಗಲೇ ತಾಳಿಯನ್ನು ಕಿತ್ತುಹಾಕುವ ಹೆಂಗಸಿನಂತಿರುವ, ಮದ್ದಿಮತ್ತ ಮಾಧ್ಯಮಿಕನೆಂಬುವನ ಸಿದ್ಧಾಂತವನ್ನು, ಮಾತುವಂ : ಸದೆಬಡಿಯುತ್ತೇವೆ.
ತಾತ್ಪರ :-ಬೌದ್ಧರಲ್ಲಿ ನಾಲ್ಕು ಬಗೆ. ಅವರಲ್ಲಿ ಮಾಧ್ಯಮಿಕನೆಂಬುವನು ಒಬ್ಬ. ಅವನು ‘‘ಸತ್ವವೂ ಶೂನ್ಯ’’ ಎಂಬುವನು. ತತ್ವವೆಂಬುದೊಂದೂ ಇಲ್ಲವೇ ಇಲ್ಲವೆಂಬುವ ಇವನೇ ಬುದ್ಧನ ಪ್ರಿಯ ಶಿಷ್ಯನಂತೆ. ಪ್ರಾಯಶಃ ವಸ್ತುವು ನಿಜವಾಗಿ ಇದೆ (ಸತ್) ಯೆಂದೂ ಸುಳ್ಳಾಗಿರುವುದೆಂದೂ, (ಅಸತ್ ) ನಿಜವು ಸುಳ್ಳೂ ಆಗಿರುವುದೆಂದೂ (ಸದಸತ್ ), ನಿಜವೆಂದೂ ಹೇಳಲಾಗದೇ ಸುಳ್ಳೆಂದೂ ಹೇಳಲಾಗದೇ ಇರುವುದೆಂದೂ (ಸದಸದ್ವಿಲಕ್ಷಣ) ಹೇಳುವುದುಂಟು. ಈ ಮಾಧ್ಯಮಿಕನು ಈ ಜಗತ್ತನ್ನು ಮೇಲೆ ಹೇಳಿದ ನಾಲ್ಕು ವಿಧದಲ್ಲಿ ಒಂದೊಂದರಲ್ಲೂ ಸೇರಿಸಲಾಗುವುದಿಲ್ಲವೆನ್ನುವನು. ಸಮಸ್ತಜಗತ್ತಿಗೂ ಪ್ರಭುವಾಗಿ ಬೆಳಗುವ ಭಗವಂತನನ್ನೂ, ಅವನ ಅಧೀನವಾಗಿರುವ ಈ ಜಗತ್ತನ್ನೂ ಇಲ್ಲದಂತೆಯೇ ಮಾಡಿ, ಸಶ್ವೇಶ್ವರನಿಂದ ಹೊಂದಬಹುದಾದ ಫಲಗಳನ್ನು ನಾಶಮಾಡಿಕೊಂಡಿರುವನು, ಇದು ಹೇಗಿದೆಯೆಂದರೆ, ಒಬ್ಬ ಹೆಂಗಸು ತನ್ನ ಪತಿಯು ಜೀವಿತನಾಗಿರುವಾಗಲೇ, ಬುದ್ಧಿಗೆಟ್ಟು ಅವನಿಗೆ ದುಃಖವುಂಟುಮಾಡಿ, ತನ್ನ ತಾಳಿಯನ್ನು ಕಿತ್ತು ಎಸೆದು, “ಪತಿಯೇ ಇಲ್ಲ’’ ಎಂದು ಹೇಳಿಕೊಂಡು ಬಾಳುವಂತೆ ಆಯಿತು. ಇಂತಹ ತಿಳಿಗೇಡರನ್ನು ಖಂಡಿಸದೆ ವಿಧಿಯಿಲ್ಲ. ಇಂತಹವರಿಂದ ಇಡೀ ಜಗತ್ತೇ ಹಾಳಾದಂತಾಗುವುದು. ಈ ದುರ್ಬೋಧನೆಯನ್ನು ಖಂಡಿಸಿ, ಸನ್ಮಾರ್ಗವನ್ನು ಜಗತ್ತಿಗೆ ಸ್ಪಷ್ಟಪಡಿಸುವೆನು. 300 ಪರಮತಭಂಗಃ नास्त्येवादृष्टवस्त्वियवगतमतयः खण्डिता श्चाथ वक्री- । भावाविष्टाः कुनीती र्जगदभिभवती स्सौगतेषूक्तवत्सु ॥ ’’ ’’ @ 37 ಶಾ’’ fan | योषाऽनीशेतिवत् माध्यमिकमत मिदं चूर्णयामोऽथ तूर्णम् ॥ ಮೂಲ: ಮಾನಮಿಲೈ ಮೇಯಮಿಲೈಯೆನುಂ ಮತ್ತೊ ವಾದನೆರಿಯಿಲೈಯೆನ್ನು ವಾದುಪೂಂಡ, ತಾನುಮಿಲೈ ತನ್ನುರೈಯುಂ ಪೊರುಳುಮಿ ತತ್ತುವತ್ತಿನಣರ್ತಿಶಯಮಿಯೆನ್ನು,
ವಾನವರು ಮಾನವರು ಮನಮುಂ ವೆಳಹ ವಳಂ ಪೇಶುಮತಿಕೇಡನ್ ಮದ್ದಿಮತ್ತಾನ್, ತೇನನೆರಿಕೊಂಡನೈತ್ತು ತಿರುಡಾವಣ್ಣ ಶೆಳುಮತಿಪೋಲೆಳುಮತಿಯಾಲ್ ಶೇಮಿತ್ತೊಮೆ ॥
15 ಅರ್ಥ :- ವಾನವರುಂ = ದೇವತೆಗಳೂ, ಮಾನವರುಂ - ಮನುಷ್ಯರೂ, ಮನಮುಂ (ತನ್ನ) ಮನ ಬೆಳ: ನಾಚಿಕೆಗೊಳ್ಳುವಂತೆ, ಮಾನಂ-ಇಲೈ - ಪ್ರಮಾಣವೊಂದೂ ಇಲ್ಲ ಮೇಯಂ-ಇ = ಅರಿಯಲ್ಪಡುವ ವಸ್ತುವೊಂದೂ ಇಲ್ಲ ಎನ್ನುಂ : ಎಂದೂ, ಮತ್ತು-ಓರ್ -ವಾದ-ನೆರಿ = ಬೇರೊಂದುವಾದಮಾಡುವ ದಾರಿಯೂ, ಇಲೈ-ಎನ್ನುಂ = ಇಲ್ಲವೆಂದೂ, ವಾದು-ಪೂಂಡ-ತಾನು-ಇ = ವಾದಮಾಡುತ್ತಲಿರುವ ತಾನೂ ಇಲ್ಲ. ತತ್ತುವತ್ತಿನ್ = -ಉಣರ್ತಿ : ತತ್ವದಜ್ಞಾನವೂ, ಶಯಂ : ಜಯವೂ, ಇಲೈಯೆನ್ನುಂ = ಇಲ್ಲವೆಂದೂ, (ಹೀಗೆ ಸತ್ವವೂ ಶೂನ್ಯವೆಂದು ಹೇಳಿ) ವಳಂ-ಪೇಶುಂ : (ತನ್ನ ಮತದ) ಮೇಲೆಯನ್ನು ಹೇಳುವ, ಮತಿಕೇಡನ್ : ಮತಿಗೆಟ್ಟವನಾದ, ಮದ್ದಿಮತಾನ್ ಮಾಧ್ಯಮಿಕನು, ತೇನ-ನೆರಿ-ಕೊಂಡು = ಕಳ್ಳನ ದಾರಿ ಹಿಡಿದು, ಅನೈತ್ತುಂ - ಸಕಲ ತತ್ವಗಳನ್ನೂ, ತಿರುಡಾ-ವಣ್ಣಂ - ಇಲ್ಲವೆಂದೆನ್ನಿಸದೆ (ಕದಿಯದಂತೆ), ಶೆಳುಮತಿಪೋಲ್- ಎಳುಂ : ಪೂರ್ಣಚಂದ್ರನಂತೆ ವೃದ್ಧಿಹೊಂದುವ, ಮತಿಯಾಲ್ ಅಜ್ಞಾನದಿಂದ, ಶೇಮಿಂ : (ಜಗತ್ತನ್ನು ಅವನ ಕೈಯಿಂದ) ಕ್ಷೇಮವಾಗಿರುವಂತೆ ಮಾಡಿದೆವು, (ರಕ್ಷಿಸಿದೆವು)
ತಾತ್ವರ :- ಮಾಧ್ಯಮಿಕನ ಮತವು ‘ಸತ್ವಶೂನ್ಯ’‘ವೆಂಬುದು. ಈ ಮತದಲ್ಲಿ ಒಂದು ವಸ್ತುವನ್ನು ತಿಳಿಯಲು ಯಾವ ಪ್ರಮಾಣವೂ ಇಲ್ಲ. ಪ್ರಮಾಣದಿಂದ ಅರಿಯುವ ವಸ್ತುವೂ ಪರಮತಭಂಗಃ. 301 ಇಲ್ಲ ವಾದಮಾಡುವಕ್ರಮವೂ ಇಲ್ಲ. ವಾದಿಸುವ ತಾನೂ ಇಲ್ಲ ತಾನು ಹೇಳುವ ವಾಕ್ಯವೂ ಅದರರ್ಥವೂ ಸಹ ಇಲ್ಲ. ತತ್ವವೆಂಬುದರ ಸೊಲ್ಲೇ ಇಲ್ಲ. ವಾದದಲ್ಲಿ ಜಯವೆಂಬುದೂ ಇಲ್ಲ. ಹೀಗೆ ಅತಿ ವಿಚಿತ್ರವಾಗಿರುವುದರಿಂದ ದೇವತೆಗಳೂ ಮತ್ತು ಮಾನವರೂ ಅಪಹಾಸ್ಯ ಮಾಡುವುದಷ್ಟೇ ಅಲ್ಲದೆ, ತನ್ನ ಮನಸ್ಸೇ ಅವನನ್ನು ಪರಿಹಾಸ್ಯ ಮಾಡುವುದು. ಹೀಗೆ ಎಲ್ಲವನ್ನೂ ಶೂನ್ಯವನ್ನಾಗಿಮಾಡಿ, ಈಶ್ವರನನ್ನೂ ಚೇತನ-ಅಚೇತನಗಳನ್ನೂ ಇಲ್ಲದಂತೆ ಮಾಡಿ, ಯಾವದೊಂದು ಕ್ರಮವನ್ನೂ ಒಪ್ಪದೇ ಇರುವಂತಹ ಅವನನ್ನು ಖಂಡಿಸಿ, ನಮ್ಮ ಸಿದ್ಧಾಂತವನ್ನು ಸಂರಕ್ಷಿಸಿದವು. देवा मर्त्या हसन्ति स्वहृदय मिववा नैव मानं न मेयम् । नो वान्यो वादमार्गे न च विवदनकृत् नात्मवाक् नैतदर्थः ॥ न स्यात्तत्वानुभूतिः न हि जय इति च श्लाघमानो मतं स्वम् । दुर्बुद्धिः स्तेनमार्गोऽप्यकृत सकलचौर्यं त मेनं चिकीर्षुः ॥ वर्धमानकलाधीशप्रतीकाशमनीषया । दुर्वादिमाध्यमिकतो जगत् त्राये विमोचयन् ॥ ಮೂಲ : ಮುತ್ತುಂ ಶಹತ್ತಿಲದೆಪಹಟ್ಟಿಯ ಮುಟ್ಟುನಾಂ, ಶುತ್ತುಂ ತುರಂದು ತುರೈಯಿಲ್ ನಿನ್ನೆತುಹಳಾಯಪಿನ್, ಮತ್ತೊಲದು ಮತಿಪಲವುಂಡೆನ್ನು, ವಂಚನೈಯಾಲ್, ಶತ್ತುಂ ತುರಂದಯೋಗಾಶಾರನೈ ಶದಿಕ್ಕಿನನಮ್ ॥ €
१ १५ 16
ಅರ್ಥ :- ಮುತ್ತುಂ-ಶಹತ್ : ಇಡೀ ಜಗತ್ತೇ, ಇಲದ್ ನಿನ್ನೆ - ಇಲ್ಲವೆಂದೇ, ಪಹಟ್ಟಿಯ-ಮುಟ್ಟರೆ : ಮೋಹಗೊಳಿಸುವ ಮೂಢರಾದ ಮಾಧ್ಯಮಿಕರನ್ನು,
- ನಾಂ-ತುರೈಯಿಲ್ -ನಿನ್ನೆ : ನಾವು ವೇದಾಂತಮಾರ್ಗದಲ್ಲಿ ಇದ್ದುಕೊಂಡೇ, ಶುತ್ತುಂ-ತುರಂದ್ = ಸಂಪೂರ್ಣವಾಗಿ ನಾಶಮಾಡಿ, ತುಹಳಾಕ್ಕಿಯರ್ಪಿ ಧೂಳೆಬ್ಬಿಸದಮೇಲೆ, “ಪಲ-ಮತಿ-ಉಂಡು = ಕೆಲವು ವಿಧವಾದ ಜ್ಞಾನ ಉಂಟು, ಮತ್ತು - ಒನ್ನು-ಇಲದ್ = (ಜ್ಞಾನವನ್ನು ಬಿಟ್ಟು ಮತ್ತೆ ಬೇರೆಯಾವ ವಸ್ತುವೂ ಇಲ್ಲ’’ ಎಂದು ಹೇಳಿ, ವಂಚನೈಯಾಲ್ = ವಂಚಿಸಲು ಯೋಚಿಸಿದ್ದರಿಂದ, ಶುತ್ತುಂ ತುರಂದ : ಅತ್ಯಲ್ಪಫಲವನ್ನೂ ಹಾಳುಮಾಡಿಕೊಂಡ, ಯೋಗಾಶಾರ : ‘‘ಯೋಗಾಚಾರ’’ ನೆಂಬುವನನ್ನು, ಶದಿಕ್ಕಿನನಂ - ಸದೆಬಡಿಯುವವು. (ಖಂಡಿಸುವೆವು).
- 302
- ಪರಮತಭಂಗಃ
- ತಾತಯ್ಯ :- ಜ್ಞಾನ, ಜ್ಞಾತೃ, ಜೇಯ (ಅರಿವು-ಅರಿಯುವವನು-ಅರಿಯಲ್ಪಡುವ ವಸ್ತು) ಇಲ್ಲ. ಅಂದಮೇಲೆ ಆ ರೂಪವಾದ ಜಗತ್ತೇ ಇಲ್ಲ ಎಂದು ದುರ್ವಾದ ಮಾಡಿ ಮೋಹಗೊಳಿಸುತ್ತಿರುವ ಮಾಧ್ಯಮಿಕರನ್ನು ವೇದಾಂತಮಾರ್ಗದಲ್ಲಿಯೇ ಇರುವ ಜ್ಞಾನವೂ, ಜ್ಞಾತೃತ್ವವೂ, ಜೇಯವೂ ಸತ್ಯವಾದುವು ಇಲ್ಲದಿಲ್ಲ ಉಂಟು ಎಂದು ಒಪ್ಪಿರುವ ನಾವು ನುಚ್ಚುನೂರಾಗಿಸಿದೆವು.
- "
- ಇನ್ನು ಮುಂದೆ ಜ್ಞಾನಮಾತ್ರ ಉಂಟು. ಅದು ಸುಖದುಃಖರೂಪವಾದುದು ಅದು ಹೊರತು ಮತ್ತಾವುದೂ ಇಲ್ಲ’ ಎನ್ನುವ ಯೋಗಾಚಾರನೆಂಬುವನನ್ನು ಖಂಡಿಸುವೆವು.
- नास्त्येवैतत् समस्तं जगदिति जगदु र्वञ्चका मध्यमा ये । मूढानुन्मर्द्य चाहं श्रुतिशिखरनिषण्णश्च तांश्चूर्णयित्वा ॥ नानाज्ञानं विनान्य न्नभवति किमपीत्युक्तवन्तं तमज्ञम् । योगाचारं त्यजन्तं फललवमपि तत् सर्वशः खण्डयामि ॥
- ಮೂಲ : ಉಳಕೃತಿಯೆನಾಮುಳ್ಳಿಯುಳ್ಳದ್ದೀರಿ
- ಯುಲಹತ್ತಾರುಹತ್ಯೆಯವುಲಹುಣ್ಣೆಂ, ಇಳಕ್ಕವರಿದಾಹಿಯ ನಲ್ತರುಕ್ಕಂಶೇರ್ ಎಳಿನ್ಮರೈಯಿಲೀಶನುಡನೆಮ್ಮೆಂಡೋಂ, ವಿಳಕ್ಕು ನಿರೈಪೋಲ್ಮತಿಹಳ್ ರಾಯ್ವೇರೊ ಪ್ರರಿಯಾದೇ ವಿಳಂಗುಮನ ವಿಳಂಬುಹಿನ, ಕಳಕ್ಕರುನ್ ಕಣ್ಣಿರಂಡು ಮಳಿತ್ತೊಂನಾಣಾ ಕ್ಯಾಕಂಪೋಲ್ ತಿರಿನ್ದವನೆನ್ ಕದರುಮಾರೇ ॥
१६ 17
ಅರ್ಥ :- ನಾಂ : ನಾವು, ಉಳ-ಗತಿಯ್ಯ : ಪ್ರಮಾಣಸಿದ್ಧವಾದ ಪ್ರಕಾರಗಳನ್ನು, ಉಳ್ಳಿ : (ಅಪಲಾಪಮಾಡದೆ) ಅಂಗೀಕರಿಸಿ, ಉಲಹತ್ತಾರ್ : ಈ ಲೋಕದ ಜನರು, ಉಳ್ಳಂ-ತೇರಿ : ಮನದಲ್ಲೇ ವಿಶ್ವಾಸವಿಟ್ಟು ಉಹಂದು - ಸಂತುಷ್ಟರಾಗಿ, ಇಚ್ಛೆಯ ಅಂಗೀಕರಿಸುವಂತೆ, ಉಲಹು : ಜಗತ್ತು ಉಂಡು - ಇದೇ, ಸತ್ಯವು, ಎನ್ನೊಂ ಎಂದು ಹೇಳಿದೆವು, ಇಳಕ್ಕ-ಅರಿದಾಹಿಯ : ಅಲುಗಿಸಲೂ ಆಗದ, ನಲ್ -ತರುಕ್ಕಂ-ಶೇರ್ : ಸಮೀಚೀನವಾದ ಯುಕ್ತಿಗಳಿಂದ ಕೂಡಿದ, ಎಳೆಲ್ -ಮರೆಯಿಲ್ - ಅತಿಶಯವಾದ ವೇದದಲ್ಲಿ ಈರ್ಶ-ಉರ್ಡ-ಎಮ್ಮೆ -ಕಂಡೋಂ = ಈಶ್ವರನನ್ನೂ ಆತ್ಮವರ್ಗವನ್ನೂ (ಅಥವಾ ಅಂತರಾಮಿಯಾದ ಈಶ್ವರನೊಡನೆ ಕೂಡಿರುವ ಜೀವರಾಶಿಯನ್ನೂ) ಬೇರೆಯಾಗಿ ಅರಿತೆವು, ಮತಿಹಳ್ = ಬುದ್ಧಿಗಳು (ಜ್ಞಾನಗಳು) ವಿಳಕ್ಕು-ನಿರೈ-ಪೋಲ್ =
ಪರಮತಭಂಗಃ
303 ದೀಪದ (ಜ್ವಾಲೆಯ) ಬೆಳಕಿನಂತೆ, ವೇರು-ಆಯ್ = ಬೇರೆಬೇರೆಯಾಗಿ, ವೇರು-ಒನ್ನು-ಅರಿಯಾದೇ : (ತನ್ನನ್ನು ಬಿಟ್ಟು ಮತ್ತಾವುದನ್ನೂ ತಿಳಿಯದೆ, ವಿಳಂಗುಂ-ಎನ - ಪ್ರಕಾಶಿಸುವುದೆಂದು, ವಿಳಂಬುಹಿನ - ಹೇಳುವಂತಹ, ಕಳ-ಕರುತ್ತನ್ ಕಳ್ಳ ಭಾವನೆಯುಳ್ಳ ಯೋಗಾಚಾರನ, ಕಣ್ -ಇರಂಡುಂ = ಎರಡು ಕಣ್ಣುಗಳನ್ನೂ, (ತಿಳಿಯುವವನೂ, ತಿಳಿಯಲ್ಪಡುವ ವಸ್ತುವೂ ಎಂದರ್ಥ) ಅಳಿತ್ತೋಂ - ನಾಶಪಡಿಸಿದೆವು, ಅವನ್ = ಆ ಯೋಗಾಚಾರನು, ನಾಣಾ-ಕಾಕಂ-ಪೋಲ್ -ತಿರಿಂದ್ : ನಾಚಿಗೆಗೆಟ್ಟ ಕಾಕಾಸುರನಂತೆ ಅಲೆದಲೆದು, ಕದರು-ಮಾರು - ಮೊರೆಯಿಡುವುದನ್ನು, ಎ೯ = ಏನೆಂದು ಹೇಳೋಣ. (ವರ್ಣಿಸಲಸದಳವೆಂದರ್ಥ).
ತಾತ್ವರ :- ಯೋಗಾಚಾರನ ಅಭಿಪ್ರಾಯದ ಸಾರಾಂಶ - ‘‘ಜ್ಞಾನವು ಕ್ಷಣಿಕವು, ಪ್ರತಿಕ್ಷಣದಲ್ಲೂ ಹೊಸಹೊಸದಾಗಿ ಹುಟ್ಟಿ ಮರುಗಳಿಗೆಯಲ್ಲೇ ನಷ್ಟವಾಗುವುದು. ಇಂತಹುದೂ ಸಹ ತನ್ನನ್ನು ಹೊರತು ಬೇರೆ ಯಾವುದನ್ನೂ ತನಗೆ ಲಕ್ಷ್ಯವಾಗಿಟ್ಟುಕೊಳ್ಳಲಾರದು. ಆದುದರಿಂದ ಬಾಹ್ಯವಸ್ತುವೆಂಬುದೇ ಇಲ್ಲ ಪ್ರತಿಕ್ಷಣದಲ್ಲೂ ತೋರುವ ಜ್ಞಾನಸಂತತಿಯೇ ‘‘ಆತ್ಮಾ’’ ಎನಿಸುವುದು. ಹಾಗಾದರೆ ‘‘ಆತ್ಮಾ ಅನಿತ್ಯವೆಂದಾಯಿತಲ್ಲ’ ಎಂದರೆ ದೀಪದಜ್ವಾಲೆಯು ಪ್ರತಿಘಳಿಗೆಯಲ್ಲಿಯೂ ಬೇರೆ ಬೇರೆಯಾದರೆ ಜ್ವಾಲೆಯು ಒಂದೇ ರೀತಿಯಾಗಿರುವುದರಿಂದ ಅದೇ ದೀಪಜ್ವಾಲೆಯೆಂದು ತೋರುವಂತೆ ಜ್ಞಾನವೂ ಒಂದೇ ವಿಧವಾಗಿ ತೋರುವುದರಿಂದ ಅದೇ ‘‘ಆತ್ಮಾ’ ಎಂಬರಿವುಂಟಾಗುವುದು, ನಿಜವಾಗಿ ನೋಡಿದರೆ ‘‘ಆತ್ಮಾ’’ ಅನಿತ್ಯವೇ.’’ ನಾವು ಯೋಗಾಚಾರನಿಲ್ಲವೆಂದ ಚೇತನ-ಅಚೇತನ -ಈಶ್ವರತತ್ವಗಳನ್ನು, ಪ್ರಮಾಣಗಳೊಂದಿಗೆ ಅವನ ಯುಕ್ತಿಗಳಿಂದಲೇ ‘ಇವೆ ಸತ್ಯವಾದುವು’’ ಎಂದು ಸ್ಥಾಪಿಸಿದೆವು. ಮೇಲೂ ‘‘ಜ್ಞಾತೃವೂ ಕ್ಷೇಯವೂ ಇಲ್ಲ. ಎರಡೂ ಸುಳ್ಳು’’ ಎಂದು ಹೇಳುವ ಅವನವಾದವನ್ನು ಖಂಡಿಸಿ, ಅವನ ಮತವು ಅಳಿದುಹೋಗುವಂತೆ ಮಾಡಿದೆವು. ಸೀತಾದೇವಿಯಲ್ಲಿ ಅಪಚಾರವೆಸಗಿದ ಕಾಕಾಸುರನು ತನ್ನನ್ನು ರಕ್ಷಿಸುವವರಿಲ್ಲದೆ, ನಾಚಿಗೆಗೆಟ್ಟು, ಮೂರು ಲೋಕಗಳಲ್ಲೂ ಅಲೆದಾಡಿ, ಕಡೆಗೆ ಶ್ರೀರಾಘವನನ್ನೇ ಶರಣುಹೋಗಿ ಒಂದು ಕಣ್ಣು ಕಳೆದುಕೊಂಡನು. ಈ ಯೋಗಾಚಾರನಾದರೋ ಹಾಗೆಯೇ ನಾಚಿಗೆಗೆಟ್ಟು ಮೇಲೆ ಹೇಳಿದ ಎರಡು ಅಭಿಪ್ರಾಯಗಳೆಂಬ ಎರಡು ಕಣ್ಣುಗಳನ್ನೂ ಕಳೆದುಕೊಂಡು ಅಲೆದಾಡುವಂತೆ ಮಾಡಿದೆವು. ಸಂಪೂರ್ಣವಾಗಿ ನಾಶಮಾಡಿದೆವು. ಎಂದರ್ಥ. अङ्गीकृत्य प्रमाणप्रवणसुमनसो नैकरीतीर्वयं ताः । स्वान्ते विश्वस्य तुष्टा जगति नरवरा यद्यथेच्छन्ति लोकान् । 304 ಪರಮತಭಂಗ;
तद्वत्सन्तीत्यवादिष्महि निगमततौ निश्चलायां सुतर्कैः । जुष्टायां आत्मसङ्घान् ददृशिम भगवद्योग मासेदुषोऽस्मान् । । १ दीपज्वालाप्रभावन्मतय इह पृथग्भाविता अप्यनन्याः । नान्यज्ञा उल्लसन्तीत्यतिवचनवतां चोरभावोग्मितानाम् ॥ योगाचाराभिधानां नयनयुग मिदं वस्तु वेत्ता च मिथ्ये । त्याविद्ध्येम हालज्ज स्सतु बलिभुगिव भ्राम्यति ब्रूमहे किम् ? ॥। १७ ಮೂಲ : ಪೊರುಳೊಲದೆನ್ನು ಬೋದಮೊದ್ರುಂ ಕೊಂಡಪೊಯ್ಯರೈನಾಂ, ತೆರುಳ್ಕೊಂಡು ತೀರಪಿನ್ಾಣವೊಣ್ಣಾಪೊರುಳಡುಹಿನ, ಮರುಳ್ಕೊಂಡ ಶೂದುರೈಕ್ಕುಂಶ್ರಾಂತಿಕನ್ ವನಾಂ, ಇರುಳ್ಕೊಂಡಪಾಳಂಕಿಣರೆಕಡ ವಿಯಂಬುವಮೇ |
18 ಅರ್ಥ :- ಪೊರುಳ್ -ಎನ್ನು-ಇಲದು-ಎನ್ನು =ಹೊರಗೆ ತೋರುವ ವಸ್ತುವಾವುದೂ ಇಲ್ಲವೇ ಇಲ್ಲವೆಂದು ನಿಶ್ಚಯಿಸಿಕೊಂಡು, ಬೋದಂ-ಒನ್ನುಂ-ಕೊಂಡ : ಜ್ಞಾನವೆಂಬುದೊಂದನ್ನೇ ಅಂಗೀಕರಿಸದ, ಪೊಯ್ಯ : ಸುಳ್ಳನ್ನೇ ಆಡುವ ಯೋಗಾಚಾರರನ್ನು, ನಾಂ-ತೆರುಳ್ -ಕೊಂಡು : ನಾವು ಉತ್ತಮವಾದ ಜ್ಞಾನವನ್ನು ಪಡೆದವರಾಗಿ, ತೀರ್ತ-ರ್ಪಿ - ಖಂಡಿಸಿದಮೇಲೆ, ಕಾಣ-ಒಣ್ಣಾ-ಪೊರುಳ್ = ಪ್ರತ್ಯಕ್ಷವಾಗಿ ನೋಡಲಾಗದ ವಸ್ತುವನ್ನು (ಇದೆಯೆಂದೊಪ್ಪಿ), ತೇಡುಹಿನ : ಅನುಮಾನದಿಂದ ಸಾಧಿಸುವ, (ಬಾಹ್ಯವಸ್ತು ಇದೆ. ಅದು ಅನುಮೇಯ, ಜ್ಞಾನಾಕಾರವೇ ಆ ವಸ್ತು ಜ್ಞಾನದಲ್ಲೇ ಅಂತರ್ಭಾವ, ಯೋಗಾಚಾರ ಇಲ್ಲ ಎಂದನು. ಇವನು ಇದೆಯೆಂದೊಪ್ಪಿ ಇಲ್ಲದಂತೆಮಾಡಿದನು. ಇಷ್ಟೇ ಇವರಿಗಿರುವ ಭೇದ), ಮರುಳ್ = ಅಜ್ಞಾನವನ್ನು, ಕೊಂಡ ಒಪ್ಪಿದ, ಶೂದು ಕಪಟವನ್ನು, ಉರೈಕ್ಕುಂ = ವಾದಿಸುವವನಾದ (ಭ್ರಾಂತಿಯನ್ನುಂಟುಮಾಡುವ ಕುಹನಾಯುಕ್ತಿಯನ್ನು ಕಲ್ಪಿಸುವ) ಶೌತರಾಂತಿರ್ಕ = ಸೌತ್ರಾಂತಿಕನ, ವಣಿಕೈ - ಮತವರ್ಣನೆಯ ರೀತಿಯನ್ನು, ನಾಂ = (ಪರರ ಹಿತದಲ್ಲೇ ಆಸಕ್ತರಾದ ನಾವು, ಇರುಳ್ = ರಾತ್ರಿಯಲ್ಲಿ (ಕತ್ತಲಲ್ಲಿ) ಕೊಂಡ = = ಅನುಭವಿಸಿದ್ದ, ಪಾಳ್ -ಕಿಣರ್ -ಎನ್ನು = ಪಾಳುಭಾವಿಯೆಂದು (ತಿಳಿದು ಜನರು) ಇಕಳನ್ನು = ಬಿಟ್ಟು, ಓಡ = ದೂರಹೋಗುವಂತೆ, ಇಯಂಬುವಂ : ಖಂಡಿಸಿ ಹೇಳಿವೆವು. (ಜನರು ಆ ಮತದಲ್ಲಿರುವ ದೋಷಗಳನ್ನು ತಿಳಿದು, ಅದನ್ನು ಅವಲಂಬಿಸಿದಂತೆ ಮಾಡುತ್ತೇನೆ.
ತಾತ್ವ :- “ಬಾಹ್ಯವಸ್ತುವೇ ಇಲ್ಲ. ಇರುವುದು ಜ್ಞಾನವೊಂದೇ’ ಎನ್ನುವ ಯೋಗಾಚಾರನನ್ನು ಪೂರ್ಣವಾಗಿ ನಮ್ಮ ಮತಿ ಪ್ರಭಾವದಿಂದ ಖಂಡಿಸಿ, ಅಳಿಯುವಂತೆ ಮಾಡಲಾಯಿತು. ಪರಮತಭಂಗಃ . 305 ಈಗ ಸೌತ್ರಾಂತಿಕವೆಂಬ ಬೌದ್ಧನನ್ನು ಖಂಡಿಸುತ್ತೇವೆ. ಇವನು ‘ಬಾಹ್ಯವಸ್ತು’ವನ್ನು ಒಪ್ಪುವನು. ಆದರೆ ಅದನ್ನು ಅನುಮಾನ’ದಿಂದ ಸಾಧಿಸುವನು, ಅದೂ ಸಹ ತನ್ನ ತಿಳಿಗೇಡಿತನದಿಂದ ಬಂದ ಕಪಟಯುಕ್ತಿಗಳಿಂದಲೇ, ಹೀಗೆ ಕುಹುಕಯುಕ್ತಿಗಳೇ ತುಂಬಿದ ಇವನ ಮತವನ್ನು ರಾತ್ರಿ ಪಾಳುಭಾವಿ"ಯೆಂದು ಕಂಡು ಹಿಡಿದು ದೂರಸರಿಯುವಂತೆ, ದೋಷರೂಷಿತವಾದ ಈ ಮತವನ್ನು ಜನರು ಸೇರದೆ, ಬಿಟ್ಟು, ದೂರಹೋಗುವಂತೆ ದೋಷಗಳಿರುವುದನ್ನು ಸ್ಪಷ್ಟವಾಗಿ ಹೇಳುತ್ತೇವೆ. ಕ મ बाह्यं वस्तु न किंचिदस्ति च विना ज्ञानादिति प्रोचुषः । मिथ्योक्ती र्वदतो निराचकृमहे ज्ञानावलम्बा ततः ॥ वस्त्वन्वेषयत स्त्वदृश्य ममतेः सौत्रान्तिकस्यानृजो: । भक्ष्यामो मत मन्धुमन्धतमसे दृष्टं त्यजेयु र्यथा ॥ ಮೂಲ : ನಿಯಿಲ್ಲಾರುಮತಿಯೆ ವಿಳ್ಳೆತ್ತುತ್ತಾನ್ ಶೇರ್ ನಿರಂಕೊಡುತ್ತುತ್ತಾನಳಿಯುಂ ತನ್ನಾಲ್ಂದ, ನಿಲೈಯಿಲ್ಲಾಮತನ್ನಿಲ್ ನಿರಕ್ಕಾಣುಂ ಇದುಕಾಣುಂ ಪೊರುಳಿಕಾಣ್ಣೆಯೆನನೀರ್ಶ, ಮುಲೈಯಿಲ್ಲಾತಾಡುತ್ತ ಮುಲೈಪ್ಪಾಲುಣ್ಣುಂ ಮುಹಮಿಲ್ಲಾಮೊಳಿಯೆನವೇಮೊಳಿನ್ದವಾರ್ತೆ, ತಲೈಯಿಲ್ಲಾತಾರುಂ ಕಣಕ್ಕಾಯ್ ನಿನ್ನ ಕಟ್ಟನಾಂ ಕಣ್ಣಿನ್ನು ಕಾಟ್ಟಿನೊಮೇ ॥
१८ 19 ಅರ್ಥ :- ಪೊರುಳ್ = ವಸ್ತುವು, ನಿಲೈ-ಇಲ್ಲಾ - ಸ್ಥಿರವಾಗಿಲ್ಲದ್ದು (ಕ್ಷಣಿಕವು), (ಅದು) ಮತಿಯ್ಯ-ವಿಳ್ಳೆತ್ತು = ಜ್ಞಾನವನ್ನುಂಟುಮಾಡಿ, (ಅದಕ್ಕೆ ತಾನ್ -ಶೀರ್ = ತಾನು ಪಡೆದ, ನಿರಂ = ವರ್ಣವನ್ನು, ಕೊಡುತ್ತು: ಕೊಟ್ಟು ತಾನ್-ಅಳಿಯುಂ ತಾನು ನಾಶವಾಗುವುದು, ತನ್ನಾಲ್ -ವಂದ - ತನ್ನಿಂದ ಬಂದ, ಮತಿ = ಅರಿವೂ, ನಿಲೈ-ಇಲ್ಲಾ : ಸ್ಥಿರವಾದುದಲ್ಲ ತನ್ನಿಲ್ -ನಿರತೈ-ಕಾಣುಂ - ತನ್ನಲ್ಲಿ ಬಣ್ಣವನ್ನು ಕಾಣುವುದು, ಇದು-ಕಾಣುಂ : ಈ ರೀತಿ ಕಾಣುವುದೇ, ಪೊರುಳ್ -ಕಾಣೆ = ವಸ್ತುವಿನ ಸಾಕ್ಷಾತ್ಕಾರವೆನಿಸುವುದು, ಎನ್ನ - ಎಂದು ಹೇಳಿದ ನೀರ್ಶ : ಅಲ್ಪನಾದ ಸೌತ್ರಾಂತಿಕನು, ಮೊಳಿಂದ-ವಾರ್ತೆ - ಹೇಳಿದ ಸಿದ್ಧಾಂತವು, ಮುಲೈ-ಇಲ್ಲಾದ-ತಾಯ್-ಕೊಡುತ್ತ : ಎದೆಯೇ ಇಲ್ಲದಿರುವ ತಾಯಿಯು ಕೊಟ್ಟ ಮುಲೈ-ಪಾಲ್-ಉಣ್ಣುಂ = ಎದೆಹಾಲನ್ನು ಕುಡಿಯುವಂತೆಯೂ, ಮುಹಂ-ಇಲ್ಲಾ -
306 ಪರಮತಭಂಗಃ
ಬಾಯೇ ಇಲ್ಲದವನು, ಮೊಳಿ -ಎನವೇ - ಹೇಳುವ ಮಾತಿನಂತೆಯೂ ಮತ್ತು ತಲೈ-ಇಲ್ಲಾ ತಲೆಯೇ ಇಲ್ಲದವನು, ತಾಳ್ -ಊರುಂ = ಕಾಲುಗಳಿಂದ ನಡೆಯುವಂತೆಯೂ, ನಿನ್ನ-ಕಟ್ಟಳ್ಳೆ-ಕಣಕ್ಕಾಯ್ - ಇರುವ ರೀತಿಯಂತಿಹುದು, ನಾಂ-ಕಂಡು - ನಾವು ಇದನ್ನು ಅರಿತು, ಇನ್ನು - ಈಗ ಕಾಟ್ಟಿನೋಂ : (ಅವನ ಮತದಲ್ಲಿರುವ ದೋಷಗಳನ್ನೆಲ್ಲಾ) ಹೊರಪಡಿಸಿ ತೋರಿಸಿರುತ್ತೇವೆ. ತಾತ್ವರ :- ಬೌದ್ಧರಲ್ಲಿ ಸೌತ್ರಾಂತಿಕರೆಂಬುವರು ಒಂದು ಗುಂಪಿಗೆ ಸೇರಿದವರು. ಅವರು ಬಾಹ್ಯವಸ್ತುಗಳನ್ನು ಇಲ್ಲವೆನ್ನುವುದಿಲ್ಲ, ಇದೆಯೆಂದೊಪ್ಪುತ್ತಾರೆ, ಆದರೆ ಅವು ಜ್ಞಾನವುಂಟುಮಾಡಿ, ತಮ್ಮ ತರುವ ಬಣ್ಣಗಳನ್ನು ಅರಿವಿನಲ್ಲಿ ಉಂಟುಮಾಡಿ, ತಾವು ನಾಶವಾಗುತ್ತವೆ. ಅಳಿದುಹೋಗುವುದೇ ತಮ್ಮ ಸ್ವಭಾವವಾಗಿರುವ ಆ ವಸ್ತುಗಳನ್ನು ಇಂದ್ರಿಯಗಳಿಂದ ತಿಳಿಯುವುದು ಹೇಗೆ ? ಆಗುವುದಿಲ್ಲ. ಆದರೆ ವಸುಜ್ಞಾನವೂ ಒಂದೇ ಕ್ಷಣವಿದ್ದು ಅದೂ ನಾಶವಾಗುವುದು. ಆ ಜ್ಞಾನವೇ ‘‘ಆತ್ಮಾ’’ ಎನಿಸುವುದು. ಅದೇನೇ ಹೊರವಸ್ತುಗಳಿಂದ ತನ್ನಲ್ಲಿ ಉಂಟುಮಾಡಿದ ವಿವಿಧ ಬಣ್ಣಗಳನ್ನು ಅನುಭವಿಸುವುದು. ಆ ಅನುಭವವೇ ವಸ್ತುಸಾಕ್ಷಾತ್ಕಾರವೆನಿಸಿಕೊಳ್ಳುವುದು’’ ಎಂದು ಹೇಳುವರು. ಈ ಮತದಲ್ಲಿ ವಸ್ತು ಉಂಟಾದಮೇಲೆಯೇ ಜ್ಞಾನವುಂಟಾಗಬೇಕಾಗಿರುವುದರಿಂದ ಕ್ಷಣಕಾಲವೇ ಇದ್ದು ಅಳಿಯುವ ಆ ವಸ್ತು ಜ್ಞಾನವುಂಟಾಗುವಾಗಲೇ ನಾಶವಾಗಿರಬೇಕೆಂದು ಒಪ್ಪಿಕೊಳ್ಳಬೇಕು. ಜ್ಞಾನ ಹುಟ್ಟಿದ ಮರುಕ್ಷಣದಲ್ಲೇ ಅದರಲ್ಲಿ ವಸ್ತುವು ತನ್ನ ನೀಲಾದಿಬಣ್ಣಗಳನ್ನು ಕೊಡಲರ್ಹವಾಗುವುದು. ಹೀಗೆ ತಾನು ಹುಟ್ಟಿನೆಯ ಗಳಿಗೆಯಲ್ಲಿ ಅಳಿಯುವಂತಿರುವ ಹೊರವಸ್ತುವುವು 3ನೆಯ ಕ್ಷಣದಲ್ಲಿ ನೀಲಾದಿಬಣ್ಣಗಳನ್ನು ಜ್ಞಾನದಲ್ಲಿ ಕೊಡುತ್ತದೆಂದೊಪ್ಪಬೇಕು, ಅದೂ ಸುತರಾಂ ಅಸಂಭವ. ಅದೂ ಅಲ್ಲದೆ ಜ್ಞಾನವೂ ಹಾಗೆಯೇ ಕ್ಷಣವಿದ್ದುನಾಶವಾಗುವುದರಿಂದ, ತಾನು ಹುಟ್ಟಿದ ಮರುಕ್ಷಣದಲ್ಲಿ ವಸ್ತುವಿನ ವರ್ಣಗಳನ್ನು ತೆಗೆದುಕೊಳ್ಳುವುದೂ ಅದಾದ ಮರುಗಳಿಗೆಯಲ್ಲಿ ಬಣ್ಣವನ್ನು ನೋಡುವುದೆಂಬ ವಸ್ತು ಸಾಕ್ಷಾತ್ಕಾರವೂ ಅಸಂಭಾವಿತವೇ ಆಗುವುದು. ಹೀಗೆ ಸೌತ್ರಾಂತ್ರಿಕನ ಮತವು ‘‘ಸನವೇ ಇಲ್ಲದ ತಾಯಿಯು ಸನ್ಯವನ್ನು ಕುಡಿದಂತೆಯೂ, ಬಾಯೇ’’ ಇಲ್ಲದೆ ಮಾತನಾಡುವಂತೆಯೂ, ತಲೆಯೇ ಇಲ್ಲದೆ ಕಾಲಿಂದ ಊರಿ ನಡೆಯುವಂತೆಯೂ ಆಗುವುದೆಂದು ಈ ಅಧಿಕಾರದಲ್ಲಿ ಈ ಮತವನ್ನು ಖಂಡಿಸಲಾಗಿದೆ. वस्तु त्वस्थिर मेव तच्च घिषणा मृत्पाद्य तन्नात्मनः । वर्णं न्यस्य विनश्यति स्वय मंथो सा चेद मालोकते ॥ . ಪರಮತಭಂಗ एतन्नोऽखिलवस्तुदर्शन मिति प्रोवाच नीचश्चयः यः । स्तन्यं निस्तनमातुरत्र धयतो वाचा सदृक्षो भवेत् ॥ आस्याभाववतो नरस्य वचसां यद्वत्प्रवृत्ति र्भवेत् । गच्छत्येव विमस्तकोऽपि पुरुषः पद्भ्या मितीवोदितम् । तत्सौत्रान्तिकजल्पितं मत मिदं सम्यग्विदित्वा वयम् । तद्दोषानभिदध्महे तदुदितं सर्वं निराकुर्महे ॥ 307 १९ ಮೂಲ : ಕಾಣ್ಣಿನವನಿ ಕಾಟಿಯಂ ಕಂಡದುಮುಂಡವೈತಾಂ, ಏಣ್ಂಡನವನ್ರಿವಲ್ ಗುಣಮುಂ ನಿಲೈಯುಮಿ ಶೇಣ್ಕೊಂಡರಂತತಿಯಾಲ್ ಶೇರ್ನುಮೊನೈನರುಮೆನ ಕೋಣ್ಕೊಂಡಕೋಳುರೈ ವೈಬಾಡಿಕನ್ ಕುರೈಕ್ಕೂರುವಮೇ | 20
ಅರ್ಥ :- ಕಾಣ್ಣಿನವನ್ = ವಸ್ತುಗಳನ್ನರಿಯುವ ಜೀವಾತ್ಮನು, ಇಲೈ = ಇಲ್ಲ (ಸುಳ್ಳು), ಕಾಟ್ಟಿಯುಂ = ದೃಷ್ಟಿಯೂ (ಜ್ಞಾನವೂ), ಕಂಡದುಂ= ಅರಿಯಲ್ಪಡುವ ವಸ್ತುವೂ, ಉಂಡು = ಇವೆ. (ಸತ್ಯವು) ಅವೈ-ತಾಂ = ಅರಿವೂ ಮತ್ತು ವಸ್ತುವೂ, ಏಣ್ -ಕೊಂಡನ-ಅನ್ನು ಎಣಿಸಲಾಗದಷ್ಟಿವೆ. (ಅಸಂಖ್ಯಾತಗಳು), ಇವತ್ತಿಲ್ - ಇವುಗಳಲ್ಲಿ ಗುಣಮುಂ : ಗುಣವೂ (ವಿಶೇಷವೂ), ನಿಲೈಯುಂ : ಸ್ಥಿರತೆಯೂ, ಇಲ್ಲೊ : ಇಲ್ಲ ಶೇಣ್ -ಕೊಂಡ : ಚಿರಕಾಲದಿಂದಿರುವ, ಶಂತತಿಯಾಲ್ = ಪರಂಪರೆಯಿಂದ, ಶೇರ್ನುಂ - ಒಟ್ಟಾಗಿ ಸೇರಿಯೂ, ಒನ್ನು-ಎನ = ಒಂದೆಂದು ಹೇಳುವಂತೆ, ನಿಲ್ಕುಂ-ಎನ್ನ : ನಿಲ್ಲುವುದೆಂದು ಹೇಳಿದ, ಕೋಣ್ -ಕೊಂಡ = ಕುಟಿಲಭಾವವುಳ್ಳ, ಕೋಳ್ -ಉರೈ = ಕ್ರೂರವಾಗಿ ಮಾತಾಡುವ, ವೈಬಾಡಿರ್ಕ : ವೈಭಾಷಿಕನೆಂಬುವನ ಕುರೈ = ಕೊರತೆ (ದೋಷಗಳನ್ನು, ಕೂರುವಂ : ಹೇಳುವೆವು.
ತಾತ್ವರ :- ‘‘ವಸ್ತುಗಳನ್ನು ತಿಳಿದುಕೊಳ್ಳುವ ಜೀವಾತ್ಮನೆಂಬುದೊಂದು ಇಲ್ಲ. ಇದೆಯೆಂಬುದು ಸುಳ್ಳು. ಜ್ಞಾನವೂ ಮತ್ತು ಅದರಿಂದ ಅರಿಯಲಾಗುವ ವಸ್ತುವೂ ಸತ್ಯವಾದುವು. ಆದರೆ ಸ್ಥಿರವಲ್ಲ, ಮರುಕ್ಷಣದಲ್ಲಿ ಅಳಿಯುವುವು. ಇವೆರಡೂ ಅಷ್ಟಿಷ್ಟಲ್ಲ. ಅನೇಕವಾಗಿವೆ. ಅವಕ್ಕೆ ಯಾವ ಗುಣವೂ ಇಲ್ಲ. ವಸ್ತುವು ಪರಮಾಣುರೂಪವಾಗಿಯೇ ಇರುವುದು. ದೀಪಜ್ವಾಲೆಯಂತೆ ಒಂದೇ ರೀತಿಯಾಗಿರುವುದರಿಂದ ಜ್ಞಾನವೂ ಮತ್ತು ಪರಮಾಣು ಸಮೂಹದ ವಸ್ತುವೂ ತಿಳಿಯುವುದು. ಪರಮಾಣುಗಳು ಲೆಕ್ಕವಿಲ್ಲದಷ್ಟಿದ್ದರೂ ಅವುಗಳ ಸಮೂಹವೆಂಬುದು ಒಂದೇ308 ಪರಮತಭಂಗಃ ಆಗುವುದರಿಂದ ‘ಘಟ ಒಂದು’ ಎಂಬುದೂ, ಅದೂ ಕ್ಷಣಕಾಲವೇ ಇದ್ದು ಅಳಿದು ಹೋಗುವುದಾಗಿದ್ದರೂ ದೀಪದ ಜ್ವಾಲೆಯು ಒಂದೇ ವಿಧವಾಗಿರುವುದರಿಂದ ಆ ಜ್ವಾಲೆಯೇ ಇದು’’ ಎಂದು ತಿಳಿಯುವಂತೆ ಪರಮಾಣುಗಳು ಒಂದೇ ರೀತಿಯವಾದ್ದರಿಂದ “ಅದೇ ಘಟ ಇದು’’ ಎಂಬ ಜ್ಞಾನವೂ ಉಂಟಾಗುವುದು’’ ಎಂಬಿವೇ ಮೊದಲಾದುವನ್ನು ತಮಗೆ ತೋರಿದಂತೆ ಬಡಬಡಿಸುವ ವೈಭಾಷಿಕರ ಮತದಲ್ಲಿರುವ ದೋಷಗಳನ್ನೆಲ್ಲಾ ಹೊರಗೆಡಹಿ ನಿರ್ಮೂಲಗೊಳಿಸುವವು. द्रष्टा नास्ति च दृष्टि रस्ति बहवो दृश्या असंख्या मताः । . नास्त्येतेषु गुणो न वा स्थिति रहो ! सर्वत्र वा सर्वदा । ते चानादिपरंपरासमुदिता अप्येक एवेति वै । वक्तु र्वक्रगते र्वदामि कुमते वैभाषिकस्योनताम् । ಮೂಲ : ಕುಂಬಿಡುವಾರಾರನ್ನು ತೇಡುಹಿನಾರ್ ಗುಣಂಗಳ್ಳೆಯುಂ ತಂಗಳುಕ್ಕುಕ್ಕೂರುಹಿನಾ ತಂಬಡಿದೈತಮರ್ ಕುರೆತುಪ್ಪಡಿವಿಕ್ಕಿನಾ ತಮಕ್ಕಿನಿಮೇಲ್ ವೀಡನ್ನುಶಾದಿಕ್ಕಿನಾರ್, ತಂಪುಡವೈಯುಣಲ್ ಕುರಿತ್ತು ನೋಡಿದೆಣ್ಣಿನಾರ್ ಶಂತತಿಕ್ಕುತ್ತವಂಪಲಿಕ್ಕತ್ತಾಂ ಫೋಹಿನಾರ್, ಶೆಂಬಡವರ್ಮ್ಹಿನ ಶಿತಿನಿಪ್ಪೆ ಶೇವಕಪ್ಪತುಡನೇ ನಾಂ ಶಿದೈತ್ತಿಟ್ಟೋಮೇ ॥
२० 21 ಅರ್ಥ :- ಕುಂಬಿಡುವಾರ್ -ಆರ್ -ಎನ್ನು : (ತಮ್ಮನ್ನು) ನಮಿಸುವ (ಶಿಷ್ಯ)ರು ಯಾರು ? ಎಂದು, ತೇಡುಹಿಜ್ರಾ : ಹುಡುಕುತ್ತಿರುವವರೂ, ತಂಗಳುಕ್ಕು - ತಮಗೆ, ಗುಣಂಗಳ್ಮೆಯುಂ : (ಅಹಿಂಸೆಮೊದಲಾದ) ಗುಣಗಳಿರುವಂತೆಯೂ, ಕೂರು ಹಿನ್ನಾರ್ - ಹೇಳಿಕೊಳ್ಳುವವರೂ, ತಂ-ಪಡಿಯ್ಕೆ = ತಮ್ಮ (ಮತದಲ್ಲಿ ಒಪ್ಪಿರತಕ್ಕವನ್ನು ಪ್ರಕಾರವನ್ನು ತಮರ್ು = ಶಿಷ್ಯರಿಗೆ, ಉರೈತ್ತು = ಉಪದೇಶಿಸಿ, ಪಡಿವಿಕ್ಕಿನಾರ್ - (ಅವರನ್ನೂ) ಹಾಗೆಯೇ ನಡೆದುಕೊಳ್ಳುವಂತೆ ಮಾಡುವವರೂ, ಇನಿಮೇಲ್ ತಮಕ್ಕು = ಇನ್ನು ಮುಂದೆ ತಮಗೆ, ವೀಡು-ಎನ್ನು - ಮೋಕ್ಷವು ಖಂಡಿತದೊರಕುವುದು) ಎಂದು, ಶಾದಿಕ್ಕಿನ್ನಾ = ಸಾಧಿಸುವವರೂ, ತಂ-ಪುಡ - ತಮಗೆ ಬೇಕಾದ ಬಟ್ಟೆಯನ್ನೂ, ಉಣಲ್ -ಕುರಿತ್ತು - ಆಹಾರ-ಆಹಾರವನ್ನೂ ಕುರಿತು, ನೆಡಿದು-ಎಣ್ಣಿನಾರ್ - ಹೆಚ್ಚಾಗಿ ಗಮನಿಸುವವರೂ, ಪರಮತಭಂಗಃ 309 ಶಂತತಿಕ್ಕು-ಪಲಿಕ್ಕ - (ತಮ್ಮ) ಮುಂದಿನ ಪೀಳಿಗೆಗೆ ಫಲವು ದೊರಕುವುದಕ್ಕಾಗಿ, ತಾಂ-ತವಂ-ಪೋಹಿನಾರ್ = ತಾವು ತಪಸ್ಸಿಗೆ ಹೋಗುವವರೂ, ಆದ) ಶೆಂಬಡವರ್ - ಬೆಸ್ತರನ್ನು ಹೋಲುವ ವೈಭಾಷಿಕರು ಶೆಯ್ ಹಿನ್ನ = ಕೈಗೊಂಡ, ಶಿತಿನಿಪ್ಪೆ - (ಕೇಳುವಾಗ ಇಂಪಾಗಿರುವಂತಿರುವ) ಅತ್ಯಲ್ಪವಾದ ರಸವಿರುವ ಮಾತುಗಳನ್ನು, ನಾಂ = ನಾವು, ಶೇವಕ -ಪತ್ತುಡನೇ = ಭಗವತೇವೆಯಲ್ಲಿ ಅತ್ಯಂತ ಭಕ್ತಿಯುಳ್ಳವರಾಗಿ, ಶಿದೈತ್ತು-ಇಟ್ಟೋಂ = ಖಂಡಿಸಿ ನುಚ್ಚು ನೂರಾಗಿಸಿದೆವು. ತಾತ್ಪಯ್ಯ :- ವೈಭಾಷಿಕನು ಜ್ಞಾನವನ್ನೂ ವಸ್ತುವನ್ನೂ ಒಪ್ಪುತ್ತಾನೆ. ಇದರಲ್ಲಿ ಗುಣವಾವುದೂ ಇಲ್ಲವೆನ್ನುತ್ತಾನೆ. ಅವೂ ಕ್ಷಣಕಾಲವೇ ಇದ್ದು ಅಳಿಯುವುದೆನ್ನುತ್ತಾನೆ. ಇದೆಲ್ಲ ಅವನಿಗೇವಿರುದ್ಧವಾಗಿವೆ. ತನ್ನ ಮತ ತನಗೇ ತೀರ ವಿರುದ್ಧವಾದಂತಾಗಿದೆ. ಹೇಗೆಂದರೆ : ಇವರು ತಮಗೆ ಒಳ್ಳೆಯ ಕೀರ್ತಿಯೂ ಐಶ್ವರವೂ ಹೆಚ್ಚಲೆಂದು ಶಿಷ್ಯರನ್ನು ಕೂಡಿಸಲು ಯತ್ನಿಸುತ್ತಾರೆ. ಅಹಿಂಸೆ-ವೈರಾಗ್ಯ’’ ಮುಂತಾದ ಗುಣಗಳಿಗೆ ತಾವೇ ಗಣಿಗಳೆಂದು `ಹೇಳುತ್ತಾರೆ. ದೇಹ ನಾಶವಾದೊಡನೆ ತಮಗೆ ಮೋಕ್ಷ ಸಿದ್ಧವೆಂದು ಬೊಬ್ಬೆಯಿಡುವರು. ಹೊಟ್ಟೆ-ಬಟ್ಟೆಗಳಿಗಾಗಿ ಮಿತಿ ಮೀರಿ ಪಾಡು ಪಡುವರು, ತಮ್ಮ ಸಂತತಿಗೆ ಸತತವಾಗಿ ಸತ್ಪಲವು ಲಭಿಸಲೆಂದು ಕಡುತರ ತಪಸ್ಸು ಮಾಡಿ ಕೇಶ ಪಡುವರು. ಇವೆಲ್ಲಾ ‘‘ಸತ್ವವೂಕ್ಷಣಿಕ, ಗುಣವಿಲ್ಲದ್ದು’ ಎಂಬಿವರವಾದಕ್ಕೆ ತೀರ ವಿರುದ್ಧವಲ್ಲವೆ. ಹೀಗೆ ಇವರಲ್ಲಿರುವ ದೋಷಗಳನ್ನು ಬಯಲುಮಾಡಿ, ಅವರ ಅಲ್ಪಸಾರವಾದ ಮಾತುಗಳನ್ನು ಇವರ ವೀರವಚನಗಳಿಂದಲೇ ಖಂಡಿಸುವೆವು. ಮೀನು ಹಿಡಿಯುವ ಬೆಸ್ತರು ಗಾಳದ ತುದಿಗೆ ಏನಾದರೂ ಹುಳು ಹುಪ್ಪಟಗಳನ್ನು ಸಿಕ್ಕಿಸುತ್ತಾರೆ. ಪಾಪ ಮೀನುಗಳು ಆ ಅಲ್ಪಾಹಾರಕ್ಕೆ ಮೋಹಗೊಂಡು ಸಿಕ್ಕಿಕೊಳ್ಳುತ್ತವೆ. ಹಾಗೆಯೇ ಸಾಮಾನ್ಯ ಜನರು ಇವರ ಕುಯುಕ್ತಿಗಳ ಮಾತುಗಳಿಗೆ ಮರುಳಾಗಿ, ಸತ್ವನಾಶಹೊಂದುವರು: ಆದುದರಿಂದ ಈ ಮತವು ಖಂಡನೀಯ, ಮತ್ತು ವರ್ಜನೀಯವಾದುದು. ವೈಭಾಷಿಕರಿಗೆ ಬೆಸ್ತರ ದೃಷ್ಟಾಂತಕೊಟ್ಟಿರುವುದು ಅತಿಸಮಂಜಸವಾಗಿದೆ. ಬೆಸ್ತರಿಗೆ “ಶಂಬಡವರ್” ಎಂದು ತಮಿಳಿನಲ್ಲಿದೆ. ಇಲ್ಲಿ ಶ್ಲೇಷಾರ್ಥದಿಂದ ಕೆಂಪುಡಿಗೆಯವರು - ಭಿಕ್ಷುಕರು’ ಎಂದೂ, ‘ಬೆಸ್ತ’ರೆಂದೂ ತೋರುವುದು. ಶ್ರೀಮದಾಚಾರ್ಯರು ತಮ್ಮ ಸಮಯೋಚಿತಪದ ಪ್ರಯೋಗ ನೈಪುಣ್ಯವನ್ನು ಸೂಚಿಸಿರುವರು. केवात्र प्रणमन्तिनस्त्विति समन्विष्यन्ति ये तादृशान् । स्तुन्वन्त्यात्मगुणान् स्वयं निजमतं शिष्येभ्य उत्त्का स्वकान् ॥ 310 ಪರಮತಭಂಗಃ तान् कुर्वन्तिच साधयन्त्यमितो मोक्षो ध्रुवो न स्त्विति । स्वीयं वस्त्र मथाशनं प्रति तथा सञ्चिन्तयन्त्याकुलाः ॥ गच्छन्त्यात्मकुलीनसत्फलसमावाप्त्यै तपः कर्मणे । मत्स्यग्राहिसधर्मकर्मिण इह क्षुद्रार्थवैभाषिकान् । सारासारविवेकिनो वय मिमे सेवारसास्वादिनः । क्षोदीकुर्मह ईदृशान् कपटिनो दुष्टस्वभावाहितान् । । १ २१ ಮೂಲ: ವೇದಂಗಳ ಮೌಲಿವಿಳಂಗ ವಿಯಾಶನ್ ವಿರಿತನನ್ನೂಲ್, ಪಾದಂಗಳಾನ ಪದಿನಾರಿಲೀಶನ್ ಪಡಿಮರೈತ್ತು ಬೇದಂಗಳಿಲ್ಲೆಯೆನ್ಸ್ ಪಿರಮಪ್ಪಚ್ಚಿಯಂಬುಹಿನ, ಬೋದಂಕಳಿಂದವ ಬುದ್ದರ್ ಮಾಟ್ಟುಡನ್ ಫೂಟ್ಟುವಮೇ ॥ 22
ಅರ್ಥ :- ವೇದಂಗಳ್ -ಮೌಲಿ 2 ವೇದಗಳ ಶಿರೋಭಾಗವೆಂಬ ವೇದಾಂತ ಶಾಸ್ತ್ರವು, ವಿಳಂಗ - ಬೆಳಗುವಂತೆ, ವಿಯಾರ್ಶ-ವಿರಿತ್ತ : ವ್ಯಾಸರಿಂದ ಹರಡಲ್ಪಟ್ಟ ನಲ್ -ನೂಲ್ = ಉತ್ತಮವಾದ ಬ್ರಹ್ಮಸೂತ್ರಗಳ, ಪಾದಂಗಳಾನ-ಪದಿನಾರಿಲ್ = 16 ಪಾದಗಳಲ್ಲಿ, (ನಿಶ್ಚಯಿಸಲ್ಪಟ್ಟ ಈರ್ಶ-ಪಡಿ-ಮರೈತ್ತು - ಭಗವಂತನ ರೂಪಗುಣಾದಿ ಪ್ರಕಾರಗಳನ್ನು ಮರೆಸಿ, (ಇಲ್ಲದಂತೆಮಾಡಿ) ಬೇದಂಗಳ್ -ಇ-ಎನ್ನು - ಭೇದಗಳೇ ಇಲ್ಲವೆಂದು, ಓರ್ -ಪಿರಮಪ್ಪಿಚ್ಚು : ಅಸದೃಶವಾದ ಬ್ರಹ್ಮಕ್ಕೆ ಭ್ರಮವನ್ನುಂಟುಮಾಡಿ, ಇಯಂಬು ಹಿನ - ಕಲ್ಪಿಸಿ ಹೇಳುವ, ಬೋದಂ-ಕಳಿಂದವ : ತತ್ವಜ್ಞಾನವನ್ನು ಕಳೆದುಕೊಂಡವನನ್ನು, ಬುದ್ದರ್ -ಮಾಟ್ಟುಡನ್ = ಬುದ್ಧಮತದವರೆಂಬ ಪಶುವಿನೊಡನೆ, ಪೊಟ್ಟುವಂ = ಒಂದಾಗಿ ಸೇರಿಸುವೆವು.
ತಾತ್ಪರ :- ಉಪನಿಷತ್ತುಗಳಿಗೆ ಸರಿಯಾಗಿ ಯಥಾರ್ಥವಾದ ಅರ್ಥವನ್ನೇ ಪ್ರಕಾಶಪಡಿಸಬೇಕೆಂದು ಶ್ರೀ ವೇದವ್ಯಾಸರು ವೇದಾಂತಾರ್ಥಗಳನ್ನಳವಡಿಸಿಕೊಂಡು 16 ಪಾದಗಳುಳ್ಳ 4 ಅಧ್ಯಾಯಗಳನ್ನೊಳಗೊಂಡ ಬ್ರಹ್ಮಸೂತ್ರಗಳನ್ನು ವಿರಚಿಸಿ, ಪ್ರಕಾಶಪಡಿಸಿದರು. ಈ ವೇದಾಂತಶಾಸ್ತ್ರಗಳಿಂದ ಸ್ಪಷ್ಟಪಡುವ ಭಗವಂತನ ಕಲ್ಯಾಣ ಗುಣಗಳನ್ನೂ, ಸ್ವರೂಪ ಮೊದಲಾದುವನ್ನೂ ಅತಿಗಳು ಒಪ್ಪದೆ, ಗುಣವಿಲ್ಲದಿರುವ ಜ್ಞಾನಸ್ವರೂಪಮಾತ್ರವೇ ಬ್ರಹ್ಮನೆಂದೂ, ಅದಕ್ಕಿಂತ ಬೇರೆಯೆನಿಸುವ ಆತ್ಮನೆಂಬುದಿಲ್ಲವೆಂದೂ, ಆ ಬ್ರಹ್ಮವೊಂದೇ ಸತ್ಯವೆಂದೂ, ಅದೊಂದರ ಹೊರತು ಉಳಿದುವೆಲ್ಲವೂ ಸುಳ್ಳೆಂದು, ಉಳಿದುವೂ ಸತ್ಯವೆಂದು ತೋರುವುದಾದರೆ ಆ ಕೋರಿಕೆ makaa kwa mara m ಪರಮತಭಂಗಃ 3॥ ಅದರ ಅಜ್ಞಾನವೆಂದೂ ಹೇಳುವರು. ಹೀಗೆ ವಾದಿಸುವವರನ್ನೂ ಬೌದ್ಧರೊಡನೆ ಕೂಡಿಸಿ, ಎಲ್ಲರನ್ನೂ ತಲೆಯೆತ್ತದಂತೆ ಖಂಡಿಸುವೆವು. वेदानां मौलिदेशा इव विशदपरब्रह्मभावप्रकाशाः । व्याख्यातृव्यासनिर्यद्भविकनिधिपरब्रह्मसूत्रेऽपि तन्त्रे ॥ रीती: पादेषु हित्वा षडधिकदशसु प्रोच्य भेदो नहीति । भ्रान्तं तं वीतबोधं सह सुगतवृषेणेह संयोजयामः । । ಮೂಲ : ಪಿರಿವಿಲ್ಲಾವಿರುನುಪಿಣಕ್ಕೊಲ್ಲಾ ಪೆರುವೆಯಿಲೈ ಮರೈತ್ತುಲಹಂ ಕಾಟ್ಟುಮೆನ್ನ, ಅರಿವಿಲ್ಲಾವರಿವೊಯವಿದ್ದೆ ಮೂಡಿ ಅಹಂಪುರಮೆನ್ರಿ ವೈಯನೈತುಮಮೈಕ್ಕುಮೆನ್ಸಾರ್, ಶೆರಿವಿಲ್ಲಾಬುದ್ದರುಡನ್ ಶೇರ್ನ್ನು ಕೆಟ್ಟಾರ್ ಶಿವನೆಯು ಮೀಶನೈಯುಂಶಿದೈಕ್ಕಪ್ಪಾರ್ತಾರ್, ನೆರಿಯಿಲ್ಲಾನೇರ್ವಳಿಯುಂ ತಾನೇಯಾನಾನ್ ನೆಡುಮಾಲೈ ನಾಮಡೆಂದು ನಿಲೈಪೆತ್ತೋಮೇ |
२२ 23 ಅರ್ಥ :- ಪಿರಿವು-ಇಲ್ಲಾ : ಪ್ರತ್ಯೇಕಿಸಲ್ಪಡದಿರುವ, ಇರುಳ್-ಒನ್ನು - ಕತ್ತಲೆಯು, ಪಿಣಕ್ಕು -ಒನ್ನು-ಇಲ್ಲಾ = ವಿರೋಧವೊಂದೂ ಇರದ. (ಮರೆಮಾಡಲಾಗದ) ಪೆರುವೆಯಿಲೈ = ಹಿರಿದಾದ ಬೆಳಕನ್ನು, ಮರೆತ್ತು = ಮರೆಸಿಬಿಟ್ಟು, ಉಲಹಂ-ಕಾಟ್ಟು-ಎನ್ನ ಈ ಜಗತ್ತನ್ನು ಬೆಳಗಿಸುವುದು ಎಂದು ಹೇಳುವಂತೆ, ಅವಿದೆ - ಅವಿದ್ಯೆಯು, ಅರಿವು-ಇಲ್ಲಾ ಈ ಜ್ಞಾನವೆಂಬ ಗುಣವಿಲ್ಲದ, ಅರಿವು-ಒ - ಜ್ಞಾನ ಸ್ವರೂಪವಾದ ಪರಬ್ರಹ್ಮವೊಂದನ್ನು, ಮೂಡಿ = ಮರೆಸಿ, ಅಹಂ-ಪುರಂ-ಎನ್ನು = ಒಳಗಿನ (ಆತ್ಮ ಮುಂತಾದ) ಹೊರಗಿನ (ಜಗತ್ತು-ಭೂತ ಮುಂತಾದ) ವಸ್ತುಗಳೆಂದು ಹೇಳಲ್ಪಡುವ, ಇವೈ-ಅನೈತ್ತುಂ : ಈ ಲೋಕದ ಎಲ್ಲಾ ವಸ್ತುಗಳನ್ನೂ, ಅಮೈಕ್ಕುಂ-ಎಸ್ಟಾರ್ - ಸೃಷ್ಟಿಸುವುದೆಂದು ಹೇಳುವ ಅತಿಗಳು, ಶೆರಿವು-ಇಲ್ಲಾ - ತಿಳಿಯಾದರಿವಿಲ್ಲದ (ವಿವೇಕವಿಲ್ಲದ) ಬುದ್ಧರುಡನ್ ಬೌದ್ಧರೊಡನೆ, ಶೇರ್ನು = ಸೇರಿ, ಕೆಟ್ಟಾರ್ = ದಾರಿತಪ್ಪಿದವರಾಗಿ, ಶೀವನೈಯುಂ ಜೀವನನ್ನೂ, ಈಶನೈ ಯುಂ ಈಶ್ವರನನ್ನೂ, ಶಿದೈ ಪಾರ್ತ್ತಾರ್ ನಾಶಮಾಡಲಾರಂಭಿಸಿದರು, ನಾಂ = (ಆ ಮತಕ್ಕೆ ಸಿಲುಕದ) ನಾವು, ನೆರಿ-ಇಲ್ಲಾ : ಬೇರೆ ಉಪಾಯವಿಲ್ಲದ, ನೇರ್ -ವಳಿಯುಂ : ನೇರವಾದ ಮಾರ್ಗವೂ, ತಾನೆ-ಆನಾನ್ =
312 ಪರಮತಭಂಗಃ
- ತಾನಾಗಿಯೇ ಆಗಿರುವ, ನೆಡು-ಮಾಲೈ - (ಭಕ್ತರಲ್ಲಿ) ದೀರ್ಘಕಾಲ ಪ್ರೇಮಶಾಲಿಯಾದ ಭಗವಂತನನ್ನು, ಅಡ್ಕಂಡ್ = ಶರಣು ಹೊಂದಿ, ನಿಲೆ-ಪೆತ್ತೋಂ - ನಿತ್ಯವಾದ (ನಮ್ಮ ಸ್ವರೂಪವನ್ನು ಪಡೆದು ಉಜ್ಜಿವಿತರಾದೆವು.
- ತಾತ್ಪರ :- ಬ್ರಹ್ಮವೊಂದೇ ಸತ್ಯ. ಅದರಲ್ಲಿ ಜ್ಞಾನಮೊದಲಾದ ಗುಣಗಳಿಲ್ಲ. ಆದರೆ ಅದು ಜ್ಞಾನಸ್ವರೂಪವಾಗಿಯೇ ನಿಲ್ಲುವುದು. ಬ್ರಹ್ಮಹೊರತು ಮತ್ತಾವುದೂ ಇಲ್ಲವೇ ಇಲ್ಲ. ಬ್ರಹ್ಮಸ್ವರೂಪಕ್ಕೆ ಅನಾದಿಯಾಗಿ ‘ಮಾಯೆ’‘ಯ ಸಂಬಂಧವಿದೆ. ಅದು ಬ್ರಹ್ಮನನ್ನು ಮರೆಸುವುದೇ ಸ್ವಭಾವ. ಹೀಗೆ ಮಾಯೆಯಿಂದ ಮರೆಸಲ್ಪಟ್ಟಿರುವುದರಿಂದ ಬ್ರಹ್ಮಸ್ವರೂಪವು ಇದ್ದಂತೆ ಪ್ರಕಾಶಿಸುವುದಿಲ್ಲ. ‘‘ಮಾಯ’’ ಎಂಬುದು ಸತ್ವ-ರಜಸ್ಸು-ತಮಸ್ಸೆಂಬ ಗುಣಮಯವಾಗಿಯೂ, ಸತ್ಯವೋ ಅಸತ್ಯವೋ ಏನನ್ನೂ ಹೇಳಲಾಗದಂತೆಯೂ, ತನಗೆ ಆಧಾರವಾದ ಬ್ರಹ್ಮನನ್ನು ತಿಳಿಯದಂತೆ ಮಾಡುವುದೂ, ಮೇಲೆ ಮೇಲೆ ಬದಲಾಯಿಸುವಂತೆಯೂ ಆಗಿರುವ ವಸ್ತು ಇದು ಪೃಥಿವೀ ಮೊದಲಾದ ವಿಕಾರವನ್ನೂ ಜ್ಞಾನ-ಇಚ್ಛಾ-ದ್ವೇಷ ಮೊದಲಾದುವನ್ನೂ ಉಂಟುಮಾಡುವುದು, “ಅವಿದ್ಯೆಯೂ’ ಹೀಗೆಯೇ ಎಂದು ಹೇಳುವುದು. ಕತ್ತಲೆಯು ದೊಡ್ಡ ಬೆಳಕನ್ನು ಮರೆಸಿ, ಲೋಕದಲ್ಲಿರುವ ವಸ್ತುಗಳೆಲ್ಲವನ್ನೂ ಸ್ವತಃ ಎಲ್ಲರಿಗೂ ತೋರಿಸುವುದು’’ ಎಂದು ಹೇಳಿದಂತಾಗುವುದು.
- ಅತಿಗಳು : ಜ್ಞಾನವೊಂದೇ ಸತ್ಯ, ಅದೇ ಬ್ರಹ್ಮ, ಉಳಿದುದೆಲ್ಲವೂ ಸುಳ್ಳು, ಆ ಜ್ಞಾನ ಅಳಿಯದೆ ನಿತ್ಯವಾಗಿದೆ. ಅದು ಒಂದೇ. ಅದರಲ್ಲಿ ಯಾವ ಗುಣವೂ ಇಲ್ಲ. ತಾವು ಹೇಳುವ ನಿತ್ಯತ್ವವೂ-ಏಕತ್ವವೂ ಕಲ್ಪನೆಮಾತ್ರ, ಅಧರ್ಮಗಳು ಖಂಡಿತ ಅದರಲ್ಲಿಲ್ಲ. ತಾವು ಪ್ರಮಾಣವೆಂದೊಪ್ಪಿರುವ ವೇದ, ಅದು ಪ್ರಮಾಣವಾಗುವಿಕೆಯೂ, ಅದನ್ನು ತಿಳಿಯುವವನು ಇವೆಲ್ಲ ಜ್ಞಾನದ ಫಲವೇ ಎಲ್ಲವೂ ಸುಳ್ಳು.
- ಬೌದ್ಧರಲ್ಲೊಬ್ಬರಾದ ಯೋಗಚಾರನೂ : ಜ್ಞಾನವೊಂದೇ ಸತ್ಯ. ಉಳಿದುದೆಲ್ಲ ಸುಳ್ಳೇ. ಆ ಜ್ಞಾನವೂ ಕ್ಷಣಿಕ. ಮತ್ತೆ ಮತ್ತೆ ಹುಟ್ಟುತ್ತವೆ. ಅದರಲ್ಲಿ ಯಾವ ಧರ್ಮವೂ ಇಲ್ಲ. ತಾನು ಹೇಳುವ ಅನಿತ್ಯತ್ವವೂ ಬಹುತ್ವವೂ ಕಲ್ಪಿತ. ತನಗೆ ಪ್ರಮಾಣವಾಗಿರುವ ಬೌದ್ಧಾಗಮವೂ, ಪ್ರಮಾಣವಾಗುವಿಕೆಯೂ, ಅದನ್ನರಿಯುವವನೂ ಎಲ್ಲವೂ ಸುಳ್ಳೇ.
- ಈ 2 ಮತಗಳೂ ಜ್ಞಾನ ಒಂದು ಅದು ಅನೇಕ, ನಿತ್ಯ -ಅನಿತ್ಯ, ಎಂಬಂಶಗಳಲ್ಲಿ ಮಾತ್ರ ಸ್ವಲ್ಪ ಬೇರೆಯಂತೆ ತೋರಿದರೂ, ಉಳಿದ ಮುಖ್ಯಾಂಶಗಳು ಒಂದಾಗಿರುವುದರಿಂದ, ಬೌದ್ದರೆಂಬ ಪಶುಗಳೊಡನೆ ಇವರನ್ನೂ ಸೇರಿಸಿ ಖಂಡಿಸಿರುವುದು.
- विश्लेषानर्हमन्धतमस मिह महो निर्विवादं परीत्य । लोकं सन्दर्शयेदित्युदित मिव चिदाकार मज्ञं त्वविद्या ॥
ಪರಮತಭಂಗ ब्रह्मावृत्यैवमन्तर्बहिरपि सृजतीत्याहुरेतत्समस्तम् । निर्वेदै स्ते च बौद्ध स्सह विलयमिता स्सर्वथाद्वैतिनोऽमी ॥ जीवात्मान मथेश्वरं च परितो विध्वंसमाना स्वतः । नष्टा धूततदीयमार्गकुशला रामानुजीया वयम् ॥ ईशं संश्रितरक्षिणं स्वशरणापेतं च नारायणम् । श्रीमन्तं करुणानिधिं ह्युपगता धन्या स्स्म उज्जीविताः ॥ ಮೂಲ : ಚೋದನೈವಿಟ್ಟೋರುತ್ತನ್ ಶೋಲಮೆಯ್ಯನಗತರೆ, ಚೇತನೈಯತ್ತವರೆನ್ನುಶಿದೈತ್ತಪಿನ್ ಶೀವರ್ಹಳ್ಳೋರ್, ವೇದನೈಶೆಡ್ ಹೈವೆರುಮರುವೆನುವಿಳಂಬವೃತ್ತ, ಮಾದವಮೆನುಮಯಿ ಪರಿಪ್ಪಾರ್ಮಯಲ್
313 २३ 24
ಮಾತುವಮೇ ॥ ಅರ್ಥ :- ಒರುವನ್ : ಒಬ್ಬ (ಬುದ್ಧನು), ಶೋದ -ವಿಟ್ಟು ಶೋದನೆ-ವಿಟ್ಟು (ಅಪೌರುಷೇಯವಾದ ವೇದವು) ನಿರೂಪಿಸುವುದನ್ನು ಬಿಟ್ಟು ಶೂಲ : ಹೇಳಲು, (ಅದನ್ನು) ಮೆಯ್ -ಎನ - ಸತ್ಯವಾದುದೆಂದು ಒಪ್ಪಿಕೊಂಡ, ಶೋಗತರೈ : ಬೌದ್ದರನ್ನು, ಚೇತನೈ -ಅತ್ತವರ್ -ಎನ್ನು = ಬುದ್ಧಿಯಿಲ್ಲದವರೆಂದು, ಶಿದೈತ್ತ-ಪಿನ್ : (ಅವರ ಮತವನ್ನು) ಖಂಡಿಸಿದ ಮೇಲೆ, ಶೀವರ್ ಹಳುಕ್ಕು - ಜೀವಾತ್ಮರಿಗೆ, ಓರ್ -ವೇದನೈ-ಶೆಡ್ ಹೈ ದುಃಖವೊಂದನ್ನುಂಟುಮಾಡುವುದು, ಪೆರುಂ-ಮರಂ-ಎನ್ನು = ವ್ಯರ್ಥವಾದ ಪಾಪವೆಂದು) ವಿಳಂಬಿ-ವೈತೇ - ಹೇಳಿಕೊಂಡೇ, ಮಾ-ತವಂ-ಎನ್ನು = ದೊಡ್ಡತಪಸ್ಸೆಂದು ತಿಳಿದು, ಮಯಿರ್-ಪರಿಪ್ಪಾರ್ = (ತಮ್ಮ ಕೂದಲನ್ನೇ ಕೀಳುವ ಜೈನರ, ಮಯಲ್ : ಅಜ್ಞಾನವನ್ನೂ, ಮಾತ್ತುವಂ = ಹೋಗಲಾಡಿಸುವೆವು.
- ತಾತ್ಪರ :- ಬುದ್ಧನು ಅನಾದಿಯಾಗಿಯೂ ಅಪೌರುಷೇಯವಾಗಿಯೂ ಬಂದಿರುವ ವೇದಗಳನ್ನು ಪ್ರಮಾಣವೆಂದೊಪ್ಪದೆ, ತನಗೆ ತೋರಿದಂತೆ ತನ್ನ ಶಿಷ್ಯರಿಗೆ ಉಪದೇಶಿಸಿದನು. ಆತ ಹೇಳಿದುದೇ ಸತ್ಯವಾದುದೆಂದು ಅವರೂ ಒಪ್ಪಿದರು. ಹಾಗಿರುವ ಬೌದ್ಧರನ್ನು ಸರಿಯಾದರಿವಿಲ್ಲದವರೆಂದು ವಿಶದಪಡಿಸಿ ಖಂಡಿಸಲಾಯಿತು. ಇನ್ನು ಜೈನರ ಅರಿವಿನ ಪರಿಯನ್ನು ತಿಳಿಸಿ ಆ ಅಜ್ಞಾನವನ್ನು ನಿವಾರಿಸುವೆವು.
- ಯಾವ ಜೀವವನ್ನೂ ಹಿಂಸಿಸಕೂಡದೆಂಬುದೇ ಜೈನರ ಮುಖ್ಯ ತತ್ವವಲ್ಲವೆ ! ಆದರೆ
314 ಪರಮತಭಂಗಃ ಅವರು ಅದಕ್ಕೆ ಪ್ರತಿಯಾಗಿ ತಮ್ಮ ತಮ್ಮ ಕೂದಲನ್ನೇ ಕೀಳುತ್ತಾ, ವೃಥಾ ದುಃಖವನ್ನು ಹೆಚ್ಚಿಸಿಕೊಳ್ಳುವುದೇ ದೊಡ್ಡ ತಪಸ್ಸು’’ ಎಂದುಕೊಳ್ಳುವರು. ಈ ವಾದ ಅವರಿಗೇ ಸರಿ. हित्वा वेदोक्त मेको यदि वदति तदेवाप्तवाक्यं च सत्यम् । मन्वानान् बुद्धिहीनान् सुगत मनुगंतान् खण्डयित्वार्हतानाम् ॥ “जीवानां हिंसनं यन्महदघमिति ये घोषयन्त स्स्वकेशान् । लुञ्चन्त्येन्महिष्ठं तपइति" वदतां प्रोज्झयेमाज्ञतां ताम् ॥ ಮೂಲ : ತೊನ್ಸಾರ್ತಾಂ ತೊನ್ನದೆಲ್ಲಾಂ ತುರವೋಮೆನ್ನುಂ ತೊನ್ನದುವೇ ತೊನ್ನದಲದಾಹುಮೆನ್ನುಂ ತಿನ್ನಾದುಂ ತಿನ್ನುಮದುಮೇಕಮೆನ್ನುಂ ಶಿರಿಯನುಮಾಂ ಪೆರಿಯನುಮಾಂ ಶೀವನನುಂ, ಮನ್ನಾದು ಮನ್ನುಮದು ಮೊನ್ನೆಯನ್ನುಂ ವೈಯಮೆಲ್ಲಾಂವಿಳುಹಿನದೆನ್ನುವೆನ್ನು, ತನ್ನಾಡುವಡನಾಡುಂ ಶಿರಿಕ್ಕಪ್ಪೇಶುಂ
ಶಿನನೆರಿಯಾರ್ ಶಿನಮೆಲ್ಲಾ ಶಿದೈತ್ತಿಲ್ಲೋಮೇ ॥
२४ 25
ಅರ್ಥ :- ಶೂನ್ಸಾರ್ -ತಾಂ = ಆಯಾಯಾ ಮತಪ್ರವರ್ತಕರು, ಸೊನ್ನದ್ -ಎಲ್ಲಾಂ - ಹೇಳಿರುವುದನ್ನೆಲ್ಲಾ ತುರವೋಂ ಎನ್ನುಂ = ತೊರೆಯವೆಂದೂ, ತೊನ್ನದುವೇ ಹೇಳಿರುವ ವಿಷಯವೇ, ಸೊನ್ನದು-ಅಲದು-ಆಹುಂ-ಎನ್ನುಂ : ಹೇಳಲ್ಪಡದ ವಿಷಯವಾಗುವುದೆಂದೂ, ತಿನ್ನಾದುಂ = ತಿನ್ನಬಾರದ ಪದಾರ್ಥವೂ, ತಿನ್ನು-ಮದುಂ ತಿನ್ನತಕ್ಕ ವಸ್ತುವೂ, ಏಕಂ-ಎನ್ನುಂ = ಒಂದೇ ಎಂದೂ, ಶೀವನ್ = ಜೀವಾತ್ಮನು, ಶಿರಿಯನು೦-೮೦ : ಅಲ್ಪ ಪರಿಮಾಣನೂ, ಪೆರಿಯನುಂ-ಆಂ-ಎನ್ನುಂ : ಮಹಾಪರಿಮಾಣನೂ ಆಗುವನೆಂದೂ, ಮನ್ನಾದುಂ = ಅನಿತ್ಯವೂ, ಮನ್ನುಮದುಂ ನಿತ್ಯವಾದುದೂ, ಒಳ್ಳೇ ಎನ್ನುಂ : ಒಂದೇ ಎಂದೂ, ವೈಯಂ-ಎಲಾಂ = ಜಗತ್ತೆಲ್ಲಾ ಎನ್ನುಂ : ಎಂದೆಂದಿಗೂ, ವಿಳುಹಿನದು-ಎನ್ನುಂ = ಕೆಳಕ್ಕೆ ಬಿದ್ದುಹೋಗುವುದೆಂದೂ, ತೆನ್-ನಾಡುಂ = ದಕ್ಷಿಣ ದೇಶವೂ, ವಡ-ನಾಡುಂ : ಉತ್ತರ ದೇಶವೂ, ಶಿರಿಕ್ಕ-ಪೇಶುಂ - ಪರಿಹಾಸ್ಯ ಮಾಡುವಂತೆ ಹೇಳುವ, ಶಿನರಿ. ಯಾರ್ = ಜಿನಮತದವರ, ಶಿನಂ-ಎಲ್ಲಾಂ - ಕ್ರೋಧದಿಂದ ಹೇಳುವ ಮಾತೆಲ್ಲವನ್ನೂ, ಶಿದೈತ್ತಿಟ್ಟೋಂ - ಸದೆಬಡಿದಳಿಸಿದೆವು.
ತಾತ್ಪರ :- ಜೈನಮತದ ಸಾರಾಂಶ :- ಈಶ್ವರನಿಲ್ಲ. ಜಗತ್ತಿಗೆ ಪರಮಾಣುಗಳೇ
ಪರಮತಭಂಗ 315 ಕಾರಣ, ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವೂ ಸತ್ಯ -ಅಸತ್ಯ, ಭೇದ-ಭೇದ, ನಿತ್ಯ -ಅನಿತ್ಯ, ಮೊದಲಾದ ಪರಸ್ಪರ ವಿರೋಧವುಳ್ಳದ್ದಾಗಿಯೇ ಇರುವುದೆಂದು ಒಪ್ಪಿರುವರು. ಒಂದೇ ವಸ್ತುವಿನಲ್ಲಿ ಪರಸ್ಪರ ವಿರುದ್ಧ ಧರ್ಮಗಳು ಸೇರಿವೆಯೆನ್ನುವಂತೆಯೇ ವಿರುದ್ಧವಾದ ಮತ್ತೆ ಕೆಲವಂಶಗಳನ್ನೂ ಒಪ್ಪಿಕೊಳ್ಳುವಂತೆ ಆಕ್ಷೇಪಿಸಿದರೆ, ಅವರು ಅದಕ್ಕೆ ಒಪ್ಪರು. ಹೀಗೆ ಅವರ ವಾದವನ್ನು ಸಪ್ರಮಾಣವಾಗಿ ಪ್ರಮಾಣಗಳಿಗೆ ವಿರುದ್ಧವಾದುದೆಂದು ಹೇಳಿದರೆ, ‘ಹಾಗೆ ವಿರುದ್ಧವಾದುದನ್ನು ಒಪ್ಪಿಕೊಂಡಿರುವುದೇ ತಮಗೆ ಭೂಷಣ’‘ವೆನ್ನುವರು. ವಸ್ತುಗಳಲ್ಲಿ ಅನುಭವಿಸಿರುವುದೂ ಅನುಭವಿಸದಿರುವುದೂ ಒಂದೇ ಆಗುವುದು. ಜೀವಾತ್ಮನ ಗಾತ್ರವು ಆಯಾ ದೇಹ ಗಾತ್ರವೇ ಹೊರತು ಬೇರೆಯಲ್ಲ, ಒಂದೇ ವಸ್ತುವು ನಿತ್ಯವಾಗಿಯೂ ಇರಬಹುದು ಅನಿತ್ಯವಾಗಿಯೂ ಇರಬಹುದು. ಭೂಮಿ ಭಾರವನ್ನು ಹೊರಲಾರದೆ ಕೆಳಕೆಳಕ್ಕೆ ಹೋಗುತ್ತಿದೆ. ಇವೇ ಮೊದಲಾದ ವಾದಗಳನ್ನು ಮಾಡಿ ನಾಡಿನ ತಾತ್ವಿಕ ಜನರ ಪರಿಹಾಸ್ಯಕ್ಕೆ ಗುರಿಯಾಗಿರುವರು; ಅವರ ವಾದಗಳನ್ನು ಈ ಅಧಿಕಾರದಲ್ಲಿ ಖಂಡಿಸುವೆವು. तत्तत्सिद्धान्त्युपात्ता य इह च विषयास्तान् जहीमो न सर्वान् । एवं ह्युक्ता अनुक्ता भवति सम मनास्वाद्य मास्वाद्य मेवम् ॥ अण्वात्मा वा महात्मा निपतति पृथिवी नित्य मेवाप्यनित्यम् । येऽवाच्योदीच्यहास्यास्पदजिनमतिन स्तद्रुषोऽद्रावयाम ॥ ಮೂಲ : ಐಕಾಂತಿಕ ಮೊನುಮಿಲ್ಲೆ ಯೆನಾಶೆಯೆತ್ತಾಮುಡುಪ್ಪಾರ್, ಶೋಕಾಂತ ಮಾಹತುರಪುಂಡಪಿನ್ ತೊಳಿಲ್ ವೈದಿಕಮೆನ್ನು ಏಕಾಂತಿಹಳ್ ತೊನ್ನವೀರ್ಶಪಡಿಯಿಲ್ ವಿಕರ್ಪಮೆಣ್ಣು, ಲೋಕಾಂತವೀಣರ್ತಂ ವೇದಾಂತ ವಾರ್ವಿಲಕ್ಕುವಮೇ ॥29
ಅರ್ಥ :- ಆಶೈಯ್ಯ-ಉಡುಪ್ಪಾರ್ -ತಾಂ = ದಿಗಂಬರರಾದ ಜೈನರು, ಒನ್ನುಂ : ಯಾವ ಪದಾರ್ಥವೂ, ಏಕಾಂತಿಕಂ-ಇ-ಎನ್ನು : ಒಂದೇ ಬಗೆಯ ಸ್ವಭಾವವುಳ್ಳದಲ್ಲವೆಂದು ಹೇಳಿ, ಶೋಕಾಂತಮಾಹ : ಶೋಕದಿಂದಲೇ ಕೊನೆಗೊಳ್ಳುವಂತಾಗಿ, ತುರಪ್ಪು ಉಂಡ-ರ್ಪಿ : (ನಮ್ಮಿಂದ) ತೊರೆಯಲ್ಪಟ್ಟಮೇಲೆ, ವೈದಿಕಂ :
- ವೇದ ವಿಚಾರವೇ, ತೊಳಿಲ್ -ಎನ್ನು : (ತಮ್ಮ) ಕಾರ್ಯವೆಂದು, ಏಕಾಂತಿಹಳ್ -ಶೆನ್ನ = (ಪರಬ್ರಹ್ಮನನ್ನು) ಏಕರೂಪವಾಗಿಯೇ ಕಂಡ ವ್ಯಾಸಾದಿಗಳು 316 ಪರಮತಭಂಗಃ ಬೆಳಗಿದ, ಈರ್ಶ-ಪಡಿಯಿಲ್ : ಈಶ್ವರನ ಸ್ವರೂಪಸ್ವಭಾವಗಳಲ್ಲಿ, ವಿಕರಂ-ಎಣ್ಣುಂ (ಭೇದ-ಭೇದ) ವಿಕಲ್ಪವನ್ನು ಕಲ್ಪಿಸುವಂತಹವರಾಗಿ, ಲೋಕಾಂತ-ವೀಣರ್ತಂ : ಅರಿವಿಲ್ಲದವರಾದ್ದರಿಂದಲೇ ಪ್ರಯೋಜನವಿಲ್ಲದವರಾದವರ (ಭಾಸ್ಕರ-ಯಾದವರ) ವೇದಾಂತ-ವಾತ್ರೆ : ವೇದಾಂತವನ್ನು ಬೋಧಿಸುವ ಮಾತುಗಳನ್ನು, ವಿಲಕ್ಕುವಂ ನಿರಾಕರಿಸುವೆವು. (ಖಂಡಿಸುವವು) ತಾತ್ಪರ :- ಜೈನರು ದಿಕ್ಕುಗಳೇ ಬಟ್ಟೆಯಾಗಿಯುಳ್ಳವರು. ಅವರು ಒಂದೇ ಸ್ವಭಾವದ ವಸ್ತುವಾವುದೂ ಇಲ್ಲವೆನ್ನುವರು. ಬ್ರಹ್ಮನ ಸ್ವರೂಪವನ್ನು ನೋಡಿ ಒಂದೇ ರೀತಿಯಾಗಿದೆಯೆಂದು ಅರಿತು ಪ್ರಕಾಶಪಡಿಸಿದವರು ವ್ಯಾಸರು-ಪರಾಶರರು ಮುಂತಾದವರು. ಅವರು ವಿಶದೀಕರಿಸಿದ ಬ್ರಹ್ಮನ ಸ್ವರೂಪದಲ್ಲಿ ಭೇದ-ಅಭೇದವೆಂಬ ವಿರುದ್ಧಾಂಶಗಳನ್ನು ಕಲ್ಪಿಸತಕ್ಕವರು ಭಾಸ್ಕರ-ಯಾದವರು. ವೇದಾಂತವನ್ನು ನಿರ್ಣಯಿಸುವುದು ತಮ್ಮ ವಾದವೊಂದೇ ಎಂದು ಅವರು ಹೇಳುವರು. ಅವರ ಮತವನ್ನು ಈ ಅಧಿಕಾರದಲ್ಲಿ ಖಂಡಿಸುವವು. ಭೇದಾಭೇದವಾದವು ಬೆಳಕು ಕತ್ತಲೆಗಳಂತೆ ವಿರುದ್ಧವಾಗುವುದನ್ನು ಅರಿಯದೆ ಕುರುಡರಾಗಿ, ಸಕಲಫಲಗಳನ್ನೂ ಕಳೆದುಕೊಂಡಿರುವ ಯಾದವ ಭಾಸ್ಕರರು ಇಲ್ಲಿ ‘‘ಲೋಕಾಂತವೀಣರ್’ ಎಂದರೆ ಲೋಕಾಂಧ ವೀಣರು ಎಂದೆನಿಸಿಕೊಂಡಿರುವರು. : प्रोचु श्वाशाम्बरा ये जगति किमपि नैकान्तिकं हीति जैनाः । शोकान्तां निर्जिता स्ते त्वथ निगमविचारैकनिष्ठा इतीव ॥ एकान्त्युक्तेशभावे विहितनिजविकल्पाश्च लोकेप्यलोकाः । ते चापार्था स्तदीयं ह्युपनिषदभिधेयक्रमं स्वण्डयामः । । ಮೂಲ : ಒನ್ನೆನವುಂ ಪಲವೆನವುಂ ತೋತುಹಿನ ಉಲಹೆಲ್ಲಾಂ ಒರುಪಿರಮನ್ ತಾನೇಯಾಕ್ಕಿ, ನನ್ನೆನವುಂ ತೀದೆನವುಂ ಪಿರಿಂದವೆಲ್ಲಾಂ ನನ್ನನ್ನು ದಯೆನ ನವಿನ್ನಾರ್, ಕನ್ನುಮಲ ಪಶುವುಮಲರಾಹಿ ನಿನ್ನೆ ಕಾಹಿಪ್ಪಶುವಾಹಿ ನಿನ್ನ ವಣ್ಣ, ಇನ್ನುಮರೈಮಾಟ್ಟುಕ್ಕೊರಿಡೈಯ ನಾನ ಏಕಾಂತಿಯಿಶೈಂದಿಡ ನಾಮಿಯಂಬಿನೋಮೇ ॥ २६ 27 ಪರಮತಭಂಗಃ
317 ಅರ್ಥ :- ಒನ್ನು-ಎನವುಂ = ವಸ್ತುವು ಒಂದೇ ಎನ್ನುವಂತೆಯೂ, ಪಲ-ಎನವುಂ = ವಸ್ತುಗಳನೇಕವೆನ್ನುವಂತೆಯೂ, ತೋತುಹಿನ = ತೋರುವಂತಹ, ಉಲಹು-ಎಲ್ಲಾಂ ಜಗತ್ತಿನಲ್ಲಿರುವ ಪದಾರ್ಥಗಳನ್ನೆಲ್ಲಾ ಒರು-ಪಿರರ್ಮ-ತಾನೇ-ಆಕ್ಕಿ : ಒಂದು ಬ್ರಹ್ಮಸ್ವರೂಪವಾಗಿಯೇ ಕಲ್ಪಿಸಿ, ನನ್ನೆನವುಂ : ಒಳ್ಳೆಯವೆಂದೂ, ತೀದನವುಂ : ಕೆಟ್ಟವೆಂದೂ, ಪಿರಿಂದವೆಲ್ಲಾಂ = (ಶಾಸ್ತ್ರಗಳಲ್ಲಿ ವಿಭಾಗಿಸಲ್ಪಟ್ಟ ವಸ್ತುಗಳೆಲ್ಲವನ್ನೂ, ನನ್ನು-ಅನ್ನು = ಉತ್ತಮವಾದುವಲ್ಲ. ತೀದು-ಅನೆ = ಕೆಟ್ಟವೂ ಅಲ್ಲ ಎನ-ನವಿನಾರ್ = ಎಂದು ಹೇಳಿದವರು, (ಭಾಸ್ಕರ-ಯಾದವ ಮತದವರು) ಕುಂ-ಅಲರ್ = ಕರುಗಳೂ ಅಲ್ಲದೆ, ಪಶುವು-ಅಲರ್ : ಪಶುವೂ ಅಲ್ಲದೆ, ಅಹಿ-ನಿನ್ನೆ : ಆಗಿದ್ದುಕೊಂಡೇ, ಕಾಹಿ-ಪಶುವಾಹಿ = ಕರುವಾಗಿಯೂ, ಹಸುವಾಗಿಯೂ ಆಗಿ, ನಿನ್ನ-ವಣ್ಣಂ : ಇರುವ ಪ್ರಕಾರವನ್ನು, ಮರೆ-ಮಾಟ್ಟುಕ್ಕು : ವೇದವೆಂಬ ಹಸುವಿಗೆ, ಓರ್ -ಇಡೈಯನಾನ
- ಅಸಾಧಾರಣ ಗೋಪಾಲನಾದ, ಏಕಾಂತಿ : ಒಂದೇ ಸ್ಥಿತಿಯಲ್ಲಿರುವ ಭಗವಂತನು, ಇತ್ತೆಂದಿಡ : ಮನವೊಪ್ಪಿ ಒಲಿವಂತೆ, ಇನ್ನು - ಈಗ, ನಾಂ - (ಅನನ್ಯಶರಣರಾದ) ನಾವು ಇಯಂಬಿನೋಂ - ಹೇಳಿದೆವು (ಪ್ರಕಾಶ ಪಡಿಸಿದೆವು)
ತಾತ್ವರ :- ‘‘ಜೀವನೂ ಬ್ರಹ್ಮನೂ ಬೇರೆಬೇರೆಯಾಗಿರುವ ಒಂದಾಗಿಯೇ ಇರತಕ್ಕವು. ಹೀಗಿರುವ ಅಭೇದವು ಸ್ವಭಾವವಾಗಿಯೇ ಹೊಂದಿಕೊಂಡಿದೆ. ಅವು ಬೇರೆ ಬೇರೆಯಾಗಿ ತೋರುವ ಭೇದವಾದರೋ ಬುದ್ದಿ-ಇಂದ್ರಿಯ-ಶರೀರಾದಿಗಳ ಕಾರಣದಿಂದ (ಉಪಾಧಿಯಿಂದ) ತೋರುವುದು. ಅಚೇತನಕ್ಕೂ ಬ್ರಹ್ಮನಿಗೂ ಭೇದವೂ ಅಭೇದವೂ ಸ್ವಭಾವವಾಗಿಯೇ ಇರುವುದು ಎಂಬುದು ಭಾಸ್ಕರನ ಮತ. “ಜೀವನಿಗೂ-ಬ್ರಹ್ಮನಿಗೂ, ಅಚೇತನಕ್ಕೂ -ಬ್ರಹ್ಮನಿಗೂ, ಇರುವ ಭೇದ-ಅಭೇದ ಗಳೆಂಬೆರಡೂ ಸ್ವಭಾವವಾಗಿಯೇ ಇರುತ್ತವೆ” ಎಂಬುದು ಯಾದವಮತ, ಹೀಗೆ ಹೇಳುವ ಇವರಿಬ್ಬರೂ ಇಡೀ ಜಗತ್ತೇ ಭೇದವಾಗಿಯೂ ಅಭೇದವಾಗಿಯೂ ಕಾಣುತ್ತದೆಯೆಂದು ಹೇಳುತ್ತಾರೆ. ಹೇಗೆಂದರೆ ಒಂದೊಂದು ವಸ್ತುವೂ ಜಾತಿ-ವ್ಯಕ್ತಿಯೆಂಬ ಎರಡು ಸ್ಥಿತಿಗಳನ್ನೂ ಹೊಂದಿವೆ. ‘‘ಜಾತಿ’‘ಎಂಬುದು ಒಂದೇ ಬಗೆಯ ಅನೇಕ ವಸ್ತುಗಳಲ್ಲಿರುವ ಧರ್ಮದಿಂದ ಒಂದನ್ನು ನೋಡಿದೊಡನೆ ಅದೇ ವಿವಿಧ ಅನೇಕ ವಸ್ತುಗಳನ್ನು ನಿರ್ದೇಶಿಸುವುದು. ‘‘ವ್ಯಕ್ತಿ’‘ಯೆಂಬುದು ನಿರ್ದಿಷ್ಟವಾದ ವಸ್ತುವೊಂದನ್ನೇ ತಿಳಿಸುವುದು. ಪ್ರತಿಯೊಂದು ವಸ್ತುವಿನಲ್ಲೂ ಕಾವ್ಯ ಕಾರಣ ಭಾವಗಳು ಎರಡೂ ಇವೆ. ಹೀಗಾಗಿ ನಮಗೆ ಕಾಣುವ ಜಗತ್ತೆಲ್ಲವೂ ‘ಜಾತಿ’ ಎಂಬ ಕಾರಣ’ ಸ್ಥಿತಿಯಲ್ಲಿ ಅಭೇದವುಳ್ಳದ್ದಾಗಿಯೂ, ‘‘ವ್ಯಕ್ತಿ’ ಕಾರವೆಂಬ ಸ್ಥಿತಿಯಲ್ಲಿ ಭೇದವುಳ್ಳದ್ದಾಗಿಯೂ ಆಗಿರುವುದು, ಹೀಗಾದರೆ ಬೇರೆ ಬೇರೆ ಅವಸ್ಥೆಗಳ ಮೂಲಕವೇ ಭೇದವೂ -ಅಭೇದವೂ ಒಂದಾಗುವುದಾದರೆ ಒಂದೇ ವಸ್ತುವಿನಲ್ಲಿ ! :318 ಪರಮತಭಂಗಃ ಭೇದಾ ಭೇದಗಳನ್ನು ಒಪ್ಪಿಕೊಂಡಂತಾಗಲಿಲ್ಲವಲ್ಲಾ ಎಂದರೆ ಜಾತಿಯೂ ವ್ಯಕ್ತಿಯೂ ಹಾಗೆಯೇ ಕಾರಣವೂ-ಕಾರವೂ ಒಂದಕ್ಕೊಂದು ಬೇರೆಯಾಗಿಯೂ ಒಂದಾಗಿಯೂ ನಿಲ್ಲುವಂತಾಗಿ ಅಲ್ಲೂ ಭೇದಾಭೇದಗಳಿಂದಲೇ ಸಮಾಧಾನಪಡಿಸಬಹುದು. ಹೀಗೆ ಭೇದಾ ಭೇದಗಳೊಂದಿಗೇ ಜಗತ್ತು ನಡೆಯುವುದು. ಈ ಜಗತ್ತೆಲ್ಲವೂ ಬ್ರಹ್ಮವಾಗಿಯೇ ಇರುವುದು. ವಸ್ತುಗಳೆಲ್ಲವೂ ಒಳ್ಳೆಯವೂ ಅಲ್ಲ. ಕೆಟ್ಟವೂ ಅಲ್ಲ. ಎಂದಂತಾಯಿತು. ಹೀಗೆ ಸಕಲ ಪ್ರಮಾಣಗಳಿಗೂ ವಿರುದ್ಧವಾಗಿ ಪರಸ್ಪರ ವಿರೋಧವುಳ್ಳ ಭೇದಾ ಭೇದಗಳ ಮೂಲಕವೇ ಜಗತ್ತು ನಡೆಯುವುದೆಂದು ಯಾದವ ಭಾಸ್ಕರರು ಇಬ್ಬರೂ ಹೇಳುವರು. ವೇದಾಂತಿಗಳಿಂದ ನಾವು ಭೇದವು ಶರೀರ ಸಂಬಂಧದಿಂದ ಬಂದುದೆಂದೂ, ಅಭೇದವು ಆತ್ಮಸ್ವರೂಪಪ್ರಯುಕ್ತವಾಗಿ ಬಂದಿರುವುದೆಂದೂ, ಹೇಳಿ ವಿರೋಧವಿಲ್ಲದಂತೆಹೊಂದಿಸುವೆವು. ಹೇಗೆಂದರೆ; ಶ್ರೀಕೃಷ್ಣನು ಹಸುಗಳನ್ನೂ ಕರುಗಳನ್ನೂ ಕಾಡಿಗೆ ಅಟ್ಟಿಕೊಂಡು ಹೋಗಿ ಮೇಯಿಸುತ್ತಿದ್ದಾಗ ಭಗವಂತನ ಹಿರಿಮೆಯನ್ನು ಬ್ರಹ್ಮನು ತಾನೂ ಜಗತ್ತು ಅರಿಯಬೇಕೆಂದು ಹಸು ಕರುಗಳನ್ನು ಕಣ್ಮರೆಮಾಡಿದನು. ಶ್ರೀಕೃಷ್ಣನು ಬ್ರಹ್ಮನನ್ನು ಮೋಹಗೊಳಿಸಲೂ ಗೋಪಾಲರನ್ನು ಪರಿಪಾಲಿಸಲೂ ತಾನೇ ಪಶುಗಳಾಗಿಯೂ ಕರುಗಳಾಗಿಯೂ ರೂಪವನ್ನುಧರಿಸಿ ಒಂದು ವರುಷ ಕ್ರೀಡಿಸಿದನೆಂದು ಪುರಾಣವು ಹೇಳುತ್ತದೆ. ನಿಜವಾಗಿ ನೋಡಿದರೆ ಭಗವಂತನು ಹಸುವಾಗಿಯೂ ಕರುವಾಗಿಯೂ ಆದನೆಂದಲ್ಲ, ಅವನ ಸ್ವರೂಪವು ಎಲ್ಲ ವಸ್ತುಗಳಿಗಿಂತ ಪ್ರತ್ಯೇಕವಾದುದು. ಆದರೂ ಹಸು-ಕರುಗಳ ಸ್ವಭಾವವನ್ನು ಭಗವಂತನು ಹೊಂದಿದ್ದೆಲ್ಲಾ ಶರೀರರೂಪದಲ್ಲೇ ಅಲ್ಲ. ಅವನ ಸ್ವರೂಪದಲ್ಲಿ ಅಂತಹ ಸ್ವಭಾವಗಳಿಲ್ಲ. ಜಗತ್ತಿನಲ್ಲಿರುವ ವಸ್ತುಗಳಿಗಿಂತಲೂ ಬೇಲ್ಪಟ್ಟಿರುವ ಭಗವಂತನ ಸ್ವರೂಪವನ್ನು ಲೋಕದ ವಸ್ತುಗಳೊಂದಿಗೆ ಒಂದುಗೂಡಿಸುವ ಪ್ರಮಾಣಗಳು ಹೇಳುವುದೆಲ್ಲಾ ‘ಭಗವಂತನು ಆಯಾ ವಸ್ತುಗಳನ್ನು ಶರೀರವನ್ನಾಗಿಸಿಕೊಂಡು, ಅವುಗಳಲ್ಲಿ ಅಂತರ್ಯಾಮಿಯಾಗಿರುವ ಕಾರಣದಿಂದಲೇ ಎಂದು ನಮ್ಮ ಸಿದ್ಧಾಂತವಾದುದರಿಂದ ಭಾಸ್ಕರ-ಯಾದವರ ಮತಗಳಂತೆ ಭೇದ-ಅಭೇದಗಳೆಂಬ ವಿರುದ್ಧ ಧರ್ಮಗಳನ್ನು ಒಂದರಲ್ಲಿ ಒಪ್ಪತಕ್ಕ ಬೆಪ್ಪುತನವು ನಮ್ಮಲಿಲ್ಲವೆಂದು ಭಾವ. ಶ್ರೀಕೃಷ್ಣನೆಂಬ ಗೊಲ್ಲನು ವೇದವೆಂಬ ಗೋವನ್ನು, ಕರೆದು, ಗೀತೆಯೆಂಬ ಅಮೃತವನ್ನು ಜಗತ್ತಿಗೇ ಕರೆದುಕೊಟ್ಟವನಾದುದರಿಂದ ಅವನ ಮಾನಸೋಲ್ಲಾಸಕ್ಕಾಗಿ ನಮ್ಮ ಸಿದ್ಧಾಂತವನ್ನು ಸ್ಥಾಪಿಸಿದೆವು. ಪರಮತಭಂಗಃ 319 १ २७ एकं चेवेति बाह्नित्यखिलजगदिदं लक्षितं तच्च कृत्वा । ब्रह्मैवेत्युत्तमं यत् यदथ कलुषितं सर्वमेतद्विभक्तम् ॥ तन्न श्रेष्ठं न दुष्टं त्विति जगदु रथो नैष वत्सो न गौ र्वा । भूत्वाप्येषो हि वत्सो भवति सुरभि रित्यादिरींती रमीषाम् ॥ त्रयीगोः पालकोऽनन्यो गोपालो दृढनीतिमान् । यथा भवति सन्तुष्टः तथा प्राकाशयाम ताः ॥ ಮೂಲ : ಶಾಯಾಮರೈಹಳಿಲ್ ಶಂತೆಳಿಡಚ್ಚಾತುದಲಾಲ್, ತೂಯಾರಿವರೆನ್ನುತೋನಿ ಪಲದುಹಳಾಲ್, ಮಾಯಾಮತಮುಂ ಮರುಶಿನವಾದುಂಬವು ಮುಂಶೇರ್, ವೈಯಾಕರಣ ಸೊಲ್ಲು ಮರುಮಾತಂಗಳ್ ಮಾತ್ತುವಮೇ ॥ 8 ಅರ್ಥ:- ಶಾಯಾ - ಸ್ವರ-ವರ್ಣ-ಮಾತ್ರೆಗಳು ವ್ಯತ್ಯಾಸವಾಗದೆ ಉಚ್ಚರಿಸಬೇಕಾದ, ಮರೈಹಳಿಲ್ : ವೇದಗಳಲ್ಲಿರುವ, ಶಂ-ತೆಳಿಂದಿಡ - ಶಬ್ದಗಳು ಚೆನ್ನಾಗಿ ತಿಳಿಯುವಂತೆ. ಶಾತ್ತುದಲಾಲ್ = (ವ್ಯಾಕರಣದ ಸಹಾಯದಿಂದ) ಸ್ಥಾಪಿಸಿದುದರಿಂದ, ಇವರ್ : ಈ ವೈಯ್ಯಾಕರಣರು, ತೂಯಾರ್ -ಎನ್ನು-ತೋ-ನಿನ್ನೆ : ಪರಿಶುದ್ದರೆಂದು ತೋರುವಂತೆಯೇ ಇದ್ದು ಪಲ-ಶೂದುಹಳಾಲ್ = ಹಲವಾರು ಕಪಟತನಗಳಿಂದ, ಮಾಯಾಮತಮುಂ : “ಮಾಯೆ”ಯನ್ನೇ ಮುಖ್ಯವಾಗಿ ಒಪ್ಪಿದ ಅದೈತಮತವನ್ನೂ, ಮರು-ಶಿನ-ವಾದುಂ = ಬೇರೊಂದು ಜೈನ ಮತವೋ ! ಎಂಬಂತಿರುವ ಭಾಸ್ಕರ-ಯಾದವ ಮತವನ್ನೂ, ಬವುದ್ದಮುಂ - ಬೌದ್ಧಮತವನ್ನೂ, ಶೇರ್ = (ಒಂದೊಂದಂಶದಲ್ಲಿ) ಹೊಂದಿಕೊಂಡಿರುವ, ವೈಯಾಕರಣರ್ = ವ್ಯಾಕರಣ ಶಾಸ್ತಾನುಯಾಯಿಗಳು, ಶೂಲ್ಲು.. - ಹೇಳುವ, ಮರು-ಮಾಂಗಳ್ - ಪ್ರತಿವಾದಿಗಳನ್ನು, ಮಾತ್ತುವಂ : ಅಳಿಸಿಬಿಡುವೆವು.
ತಾತ್ಪಯ್ಯ :- ವೇದಗಳು ಶಬ್ದಮಯವಾದುವು, ಆ ಶಬ್ದಗಳನ್ನು ಸ್ವರ-ವರ್ಣ-ಮಾತ್ರಾದಿಳಾವುವೂ ವ್ಯತ್ಯಾಸವಾಗದಂತೆಯೂ ಪ್ರಕೃತಿ-ಪ್ರತ್ಯಯ ವಿಶೇಷಗಳಿಂದ ಅರ್ಥವ್ಯತ್ಯಾಸವಾಗದಂತೆಯೂ ಸಿದ್ಧಗೊಳಿಸಿ ಘೋಷಿಸುವಂತೆ ಮಾಡುವುದು ವ್ಯಾಕರಣ ಶಾಸ್ತ್ರ ಆದುದರಿಂದಲೇ ಇದು ವೇದಾಂಗವೆನಿಸಿತು. ಇಷ್ಟು ಸಹಕಾರದಲ್ಲೇ ನಿಲ್ಲದೆ ವೈಯ್ಯಾಕರಣರು ಅದ್ವಿತಿಗಳು-ಜೈನರು ಬೌದ್ಧರುಗಳ ಮೋಹದ ಬಲೆಗೆ ಸಿಕ್ಕಿ ತಾವೂ ತಮ್ಮದೇ ಆದ ವಾದವನ್ನು ಮಾಡಲಾರಂಭಿಸಿ, ಇತರರಂತೆ ಇವರೂ ಖಂಡನೀಯರಾಗಿರುವರು, ಒಂದೊಂದಶದಲ್ಲಿ ಒಬ್ಬೊಬ್ಬರೊಂದಿಗೆ ಹೊಂದಿ ಕೊಂಡಿರುವರು. 320 ಪರಮತಭಂಗಃ
- ಅತಿಗಳಡೊನೆ ಹೊಂದಿಕೆ : ಬ್ರಹ್ಮವೊಂದೇ ಸತ್ಯ, ಕಾಣುತ್ತಿರುವ ಸ್ಥಾವರ ಜಂಗಮರೂಪದ ಜಗತ್ತು ಅಸತ್ಯ, ನೀರನ್ನೇ ಕಂಡರಿಯದ ಮರಳುಗಾಡಿನಲ್ಲಿ ಸೂರನ ಝಳಕ್ಕೆ ನೀರೂ, ಅಲೆಗಳೂ ಇರುವಹಾಗೆ ಕಾಣುತ್ತವೆ. ಆದರೆ ಅದು ನಿಜವೇ ? ಅಲ್ಲ ಸುಳ್ಳು, ಹಾಗೆಯೇ ಸರ್ವತ್ರಬ್ರಹ್ಮವೆಂಬ ವಸ್ತುವೇ ಈ ಜಗತ್ತಾಗಿ ಕಾಣುವುದು, ಒಂದು ವಸ್ತು ಮತ್ತೊಂದಾಗಿ ತೋರುವುದೇ ‘‘ವಿವರ್ತ’‘ವೆನಿಸುವುದು, ಆದ್ದರಿಂದ ಪ್ರಪಂಚ ಬ್ರಹ್ಮನ ವಿವರ್ತ” ಎನ್ನುವರು. ವೈಯ್ಯಾಕರಣರೂ ವರ್ಣ-ಪದ ವಾಕ್ಯಗಳನ್ನು ಬಿಟ್ಟು ‘ಸ್ಫೋಟ’ವೆಂಬು ದೊಂದನ್ನೊಪ್ಪಿ, ಅದೇ ವಾಕ್ಯಗಳರ್ಥವನ್ನು ತಿಳಿಸುವುದೆಂದೂ, ಆ ಸ್ಫೋಟವೇ ಬ್ರಹ್ಮನೆಂದೂ, ಹೇಳುವರು, ಅವರಲ್ಲೇ ಕೆಲವರು ಸ್ಫೋಟವೆಂಬ ಬ್ರಹ್ಮದ ವಿವರ್ತವಾಗುವುದೆನ್ನುವರು, ಆದುದರಿಂದ ಮೇಲೆ ಹೇಳಿದ ಮತವೂ ಇದೂ ಒಂದಾದಂತಾಯಿತು. ಇವರಲ್ಲೇ ಕೆಲವು ಅಂದರೆ ಯಾದವ-ಭಾಸ್ಕರರು ಜೈನಮತದಂತೆ ಭೇದ-ಅಭೇದ ಮೊದಲಾದ ವಿರುದ್ಧಾಂಶಗಳನ್ನು ಒಂದೇ ವಸ್ತುವಿನಲ್ಲಿ ಇರುವುವೆನ್ನುವರು. ಯಾದವರು ಬ್ರಹ್ಮವೇ ಜಗತ್ತಾಗಿ ಮಾರ್ಪಡುವುದೆನ್ನುವರು. ಒಂದು ವಸ್ತುವು ತನ್ನ ಸ್ವಭಾವವನ್ನು ಬಿಟ್ಟು ಬೇರೆ ವಸ್ತುವಾಗಿ ಬದಲಾಗುವುದೇ ಪರಿಣಾಮ. ವೈಯ್ಯಾಕರಣರಲ್ಲೂ ಕೆಲವರು ಶಬ್ದವೆಂಬ ಬ್ರಹ್ಮವೇ ಜಗತ್ತಾಗಿ ಪರಿಣಮಿಸುವುದೆನ್ನುವರು. ಈ ವಿಷಯದಲ್ಲಿ ಇವರಿಬ್ಬರೂ ಒಮ್ಮತವುಳ್ಳವರಾದರು. ಬೌದ್ಧರೂ ವೈಯ್ಯಾಕರಣರಲ್ಲಿ ಕೆಲವರೂ ಒಂದು ವಾಕ್ಯದಲ್ಲಿ ಪದಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಅರ್ಥವು ತಿಳಿದು ಬರುವುದು, ಪೂರ್ಣವಾಗಿ ವಾಕ್ಯದ ತಾತ್ಪರ ತಿಳಿಯುವಾಗ ‘‘ಪ್ರತಿಭಾ’’ ಎಂಬುದೊಂದು ಜ್ಞಾನವುಂಟಾಗಿ, ಇದೇ ವಾಕ್ಯವಾಗಿಯೂ ವಾಕ್ಯಾರ್ಥವಾಗಿಯೂ ಆಗುವುದೆನ್ನುವರು. ಹೀಗೆ ಮೇಲೆ ತಿಳಿಸಿದಂತೆ ಇವರೆಲ್ಲರೂ ಒಂದು ಗುಂಪಿಗೆ ಸೇರಿದವರಂತಾಗಿ ಎಲ್ಲರಂತೆ ವೈಯ್ಯಾಕರಣ ಪ್ರತಿವಾದಿಗಳ ಸೊಕ್ಕನ್ನು ಅಡಗಿಸುವೆವು. मात्रावर्णस्वराद्याकृतिनिगमपदज्ञानलाभानुकूलाः । शुद्धा अप्यप्रबुद्धाः प्रकटितकपटा मायिमायेयजैनैः ॥ तुल्या स्तद्वादमुग्धा इति भुवि विदिता व्याकृतिज्ञा स्तदुक्तान् । सर्वान् स्फोटादिवादान् श्रुतिशतविमुखान् प्रस्फुटं स्फोटयामः ॥ २८ ಪರಮತಭಂಗಃ ಮೂಲ : ಕಲಹಲ್ ಕಲಂಗಿವರುಂ ಕಾಣಿಕ್ಕೆಲ್ಲಾಂ ಕಣ್ಣಾರು ಶದಿರವಳಿಕಟ್ಟುವಾರ್ ಪೋಲ್, ಉಲಹತ್ತಿಲ್ ಮರೈಶೇರ್ನ್ದವುರೈಹಳತಮ್ಮಾಲ್ ಒರುಪಿಳ್ಳೆಯುಂ ಶೇರಾಮಲುಪಕರಿತ್ತಾರ್, ಪಲಕತ್ತುಂಬವುದರ್ ಮುದಲಾನಪಂಡೈ ಪಹಳ್ಳ ಪಹಟ್ಟಳಿಕ್ಕಪರವುಂ ಪೊಯ್ಯಾಂ, ಶಿಲಕತ್ತುಂ ಶಿದ್ದಾಂತಮರಿಯಹಿಲ್ಲಾ ಚಿರುವರಿ ನಿಮಯಂಗಾಮಲ್ ಶೇಮಿತ್ತೊಮೆ ॥
321 29 ಅರ್ಥ :- ಕಲಹತ್ತಿಲ್ಲ : ಜಗಳದಲ್ಲಿ, (ವಿವಾದದಲ್ಲಿ) ಕಲಂಗಿ-ವರುಂ = ಸಂದೇಹಾಸ್ಪದವಾಗಿ ಬರುತ್ತಿರುವ, ಕಾಣಿಕ್ಕೆಲ್ಲಾಂ = ಭೂಮಿಗಳಿಗೆಲ್ಲಾ (ಹೊಲ ಗದ್ದೆಗಳಿಗೆಲ್ಲಾ ಕಣ್ಣಾರು-ಶದಿರ-ವಳಿ : ಜಾಣತನದಿಂದ ಅಳತೆಮಾಡಿ ಎಲ್ಲೆಯನ್ನು, ಕಟ್ಟುವಾರ್ -ಪೊಲ್ = ಏರ್ಪಡಿಸಿ, ಕಲಹವನ್ನು) ತೀರ್ಮಾನಿಸುವ ಮಧ್ಯಸ್ಥರಂತೆ, (ಈ ವೈಯ್ಯಾಕರಣರು) ಮರೆ-ಶೇನ : ವೇದಗಳಲ್ಲಿರುವ, ಉರೈಹಳ್ -ತಂ-ಪಾಲ್ - ವಾಕ್ಯಗಳಿಂದ, ಉಲಹತ್ತಿಲ್ - ಈ ಜಗತ್ತಿನಲ್ಲಿ ಒರು-ಪಿಳ್ಳೆಯುಂ-ಶೇರಾಮಲ್ = ಯಾವುದೊಂದೂ ತಪ್ಪರ್ಥವೂ ಬರದಂತೆ, ಉಪಕರಿತ್ತಾರ್ = ಸಹಾಯ ಮಾಡಿದರು. ಪಲ-ಕತ್ತುಂ = ಕೆಲವು ವಿಷಯಗಳನ್ನು ಜಲ್ಪಿಸುವ, ಬವುದರ್ -ಮುದಲಾನ = ಬೌದ್ಧರೇ ಮೊದಲಾದ, ಪಂಡೈ-ಪಹರ್ -ಕಳ್ಳಹರ್ = ಬಹಳ ಹಿಂದಿನವರಾದ ಹಗಲು ಕಳ್ಳರ, ಪಹಟ್ಸ್-ಅಳಿ : ಆಡಂಬರ ಕೂಗನ್ನು ಅಳಿಸಲು, ಪರವುಂ - (ಅದರಿಂದ) ಆದರಿಸಲ್ಪಡುವ, ಪೊಯ್ಯಾಂ-ಶಿಲ-ಕತ್ತು - ಸುಳ್ಳಾದ ಕೆಲವು ವಿಷಯಗಳನ್ನು ಕಲಿತುಕೊಂಡು, ಶಿದ್ದಾಂತಂ-ಅರಿಯಹಿಲ್ಲಾ - (ನಮ್ಮ) ಸಿದ್ಧಾಂತವನ್ನು ಅರಿಯಲಾರದ, ಶಿರುವರ್ = ಅಲ್ಪ ಜ್ಞಾನವುಳ್ಳ ವೈಯ್ಯಾಕರಣರು, ಇನಿ-ಮಯಂಗಾಮಲ್ - ಇನ್ನು ಮುಂದಾದರೂ ಮೋಹಗೊಳ್ಳದಂತೆ, ಶೇಮಿತೋಂ : (ತತ್ವವನ್ನರಿತು ಬೆಳಗುವಂತೆ ಅವರನ್ನು) ಕಾಪಾಡಿದೆವು.
ತಾತ್ವರ :- ಒಂದು ಭೂಭಾಗಕ್ಕೆ ಹಲವರು ಹಕ್ಕುದಾರರಾಗಿ ಅವರವರ ಪಾಲಿನ ನೆಲದ ಅಳತೆಯಲ್ಲಿ ತಕರಾರು ಬಂದರೆ, ತೀರ್ಪುಗಾರರು ಬಂದು ಅವರವರ ಲೆಖ್ಯ ಪತ್ರದಂತೆ ಅಳತೆಮಾಡಿ ವಿವಾದವಿಲ್ಲದಂತೆ ಮಾಡುವುದು ಲೋಕದಲ್ಲಿನಡವಳಿಕೆಯಿದೆ. ಇದಕ್ಕೆ ಸರ್ವೆ ಎನ್ನುವರು. ಇದಕ್ಕೆ ‘‘ಕಣ್ಣಾರ್’’ ಎಂದು ತಮಿಳಿನಲ್ಲಿ ಹೇಳುವರು. ಇದೇ ರೀತಿ ವೇದಾಂತವಾಕ್ಯಗಳಿಗೆ ಹಲವಾರು ಮತದವರು ತಮತಮಗೆ ತೋರಿದಂತೆ ಅರ್ಥವನ್ನು ಹೇಳಿ ವಾದಿಸುವುದನ್ನು ತಡೆಗಟ್ಟಿ, ನಿರ್ಣಯವಾದ ಅರ್ಥವನ್ನು 322 ಪರಮತಭಂಗ ತಿಳಿಸಲು ವ್ಯಾಕರಣಶಾಸ್ತ್ರದ ಮೂಲಕ ವೈಯ್ಯಾಕರಣರು ಜಗತ್ತಿಗೆ ತುಂಬ ಸಹಾಯಕರಾದರು. ಹೀಗೆ ಇವರು ಅನುಕೂಲವಾಗಿದ್ದರೂ ಬೌದ್ಧಾದಿ ಮತದವರ ದಂಗುಬಡಿಸುವಂತಹ ವಾಗಾಡಂಬರಕ್ಕೆ ಮೋಹಗೊಂಡು, ಆ ಮತಗಳ ಕೆಲವು ಅಂಶಗಳನ್ನು ಒಪ್ಪಿಕೊಂಡು ತಾತ್ವಿಕವಾದ ಅರ್ಥವನ್ನರಿಯದೆ ವಂಚಿತರಾದರು. ಅಂತಹವರಿಗೆ ತತ್ವಾರ್ಥಗಳನ್ನು ಸ್ಪಷ್ಟಪಡಿಸಿ, ಅವರನ್ನು ರಕ್ಷಿಸಿದೆವು. ಬೌದ್ಧರನ್ನು ಕುರಿತು ‘‘ಪಹಲ್ ಕಳ್ಳರ್’’ ಎಂದು ಹೇಳಿರುವುದು ತುಂಬ ಸಮಜಂಸವಾದ ಪ್ರಯೋಗವು. ವೇದಾಂತಗಳು ತತ್ವಾರ್ಥಗಳನ್ನು ವ್ಯಕ್ತವಾಗಿ ಘೋಷಿಸುತ್ತಿರುವಾಗಲೇ “ಅದೆಲ್ಲ ಸುಳ್ಳು, ಇಲ್ಲದ ಸಲ್ಲದ ಮಾತುಗಳು’’ ಎಂದು ಬೊಬ್ಬೆಯಿಟ್ಟು ತಾತ್ವಿಕವಾದುದನ್ನು ಕಸಿದುಕೊಳ್ಳಲು ಯತ್ನಿಸಿದುದರಿಂದಲೇ ಅಲ್ಲವೇ ಹೀಗೆ ಹೇಳಿದ್ದು ಅವರಿಗೆ ಚೆನ್ನಾಗಿ ಒಪ್ಪುವುದು. सन्देहास्पदभूविभागकलहे तच्छान्तये न्यायिनः । मर्यादां परिकल्प्य माननिपुणा निर्णायका स्स्यु र्यथा ॥ वेदेषु क्वचिदप्यपार्थकरणं मा भूदितीवोद्यताः । ये वैय्याकरणा स्तथा विदधिरे ते चोपकारं परम् ॥ बौद्धाद्या स्तु चिरंतना बहुवदा व्याप्ता दिवातस्कराः । तद्वाग्डम्बरनिर्जिता स्तदुदितं चाभ्यस्य किंचिन्मृषा ॥ अल्पा वेत्तु मिहाक्षमा असदृशं सिद्धान्त मेनं च नः । तन्मोहं न पुनर्भजन्त्विति समारक्षिष्म तान् शाब्दिकान् ॥ १ २९ ಮೂಲ : ಕಂಡದಲಾದನಕಟ್ಟುದಲಾಲ್ ಕಂಡವಿಟ್ಟದಲಾಲ್, ಪಂಡುಳದಾನಮರೈಕ್ಕುಪ್ಪಳಮೈಯ್ಕೆಮಾಡುದಲಾಲ್, ಕೊಂಡದುಮೀಶನೈಕ್ಕೊಳ್ಳಾವಹೈಯೆನ್ನುಕೂರುದಲಾಲ್, ಕಂಟಕರಾಯ್ ನಿನ್ನ ಕಾಣಾದರ್ವಾದಂಕಳತ್ತವಮೇ ॥ 30
ಅರ್ಥ :- ಕಂಡದ್ -ಅಲಾದನ : (ಪ್ರತ್ಯಕ್ಷಾದಿಗಳಿಂದ) ಕಾಣದಿರುವ ವಸ್ತುಗಳ, ಕಟ್ಟುದಲಾಲ್ : ಕಲ್ಪಿಸುವುದರಿಂದಲೂ, ಕಂಡ : (ವೇದದಲ್ಲಿ ಕಾಣುವ ಅಂಶಗಳನ್ನು, ವಿಟ್ಟದನಾಲ್ : (ಒಪ್ಪದೆ) ಬಿಟ್ಟಿರುವುದರಿಂದಲೂ, ಪಂಡು ಒಳದಾನ : ಅನಾದಿಯಾಗಿರುವ, ಮರೈಕ್ಕು = ವೇದಕ್ಕೆ, ಪಳಮೈಯ್ಯ - ಅನಾದಿತ್ವವನ್ನು ಮಾತ್ತುದಲಾಲ್
ಪರಮತಭಂಗಃ
323
- ನಿರಾಕರಿಸುವುದರಿಂದಲೂ, ಈಶನೈ-ಕೊಂಡದುಂ : (ತಾವು) ಈಶ್ವರನನ್ನು ಅಂಗೀಕರಿಸಿಯೂ, ಕೊಳ್ಳಾವಹೈ-ಎನ್ನು - (ನಾವು) ಅಂಗೀಕರಿಸಲಾಗದ ಮಾರ್ಗದಲ್ಲಿ (ಅನುಮಾನದಿಂದ) ಯೇ ಎಂದು, ಕೂರುದಲಾಲ್ : ಹೇಳುವುದರಿಂದಲೂ, ಕಂಟಕರಾಯ್ ನಿನ್ನ - (ಒಳ್ಳೆಯದಾರಿಗೆ) ಮುಳ್ಳಿನಂತಾಗಿರುವ, ಕಾಣಾದಾರ್ = ವೈಶೇಷಿಕ ಮತದವರ, ವಾದಂ = ವಾದವನ್ನು, ಕಳತ್ತುವಂ = ಬಿಡಿಸುವೆವು. (ನಾಶಮಾಡುವೆವು)
ತಾತ್ಪರ :- (30-31 ಪಾಶುರಗಳು, ವೈಶೇಷಿಕಭಂಗಾಧಿಕಾರ) ಕಾಣಾದವರು ಪ್ರತ್ಯಕ್ಷಾದಿಯಾದ ಯಾವ ಪ್ರಮಾಣದಿಂದಲೂ ಕಾಣಲಾರದಂತಹ ಕೆಲವನ್ನು ಕಲ್ಪಿಸಿರುತ್ತಾರೆ. ಅವು ಅವಯವಗಳಿಗಿಂತಲೂ ಬೇರಟ್ಟ ಅವಯವಿ, ಸಾಮಾನ್ಯ, ವಿಶೇಷ, ಸಮವಾಯ, ಅಭಾವ,’ ಮುಂತಾದವು. ಕೆಲವು ತತ್ವಗಳನ್ನು ವೇದದಲ್ಲಿ ಹೇಳಿದ್ದರೂ ಇವರು ಬಿಟ್ಟುಬಿಟ್ಟಿರುವರು. ಅವು ‘ಪ್ರಕೃತಿ, ಮರ್ಹಾ,’’ ಮೊದಲಾದವು, ಅಪೌರುಷೇಯವೆಂದೂ ಅನಾದಿಯೆಂದೂ ದೇವರಂತೆ ನಿತ್ಯವೆಂದೂ ಹೊಗಳಿಸಿಕೊಳ್ಳುವ ವೇದಗಳು ದೇವರಿಂದ ಹೇಳಲ್ಪಡಲಿಲ್ಲ. ಪುರುಷಕೃತವಾದುವು’’ ಎಂದು ಸ್ವಲ್ಪವೂ ಅಳುಕದೆ ಬಡಬಡಿಸುವರು. ಮೇಲೂ ಇವರು ದೇವರು ಇದಾನೆ’’ ಎಂದು ಹೇಳಿದ್ದರೂ ವೇದಾಂತಿಗಳಾದ ನಮ್ಮಂತೆ ಶಬ್ದ ಪ್ರಮಾಣವಾದ ವೇದದಿಂದ ತಿಳಿಯಲ್ಪಡುವನೆಂದು ಒಪ್ಪಿಕೊಳ್ಳದೆ, ಅನುಮಾನ ಪ್ರಮಾಣದಿಂದ ತಿಳಿಯಬೇಕೆಂದು ಹೇಳುವರು. ಹೀಗೆ ತಮಗೆ ತೋರಿದಂತೆ ಬೊಬ್ಬೆಯಿಡುತ್ತಾ, ವೈದಿಕ ಸಿದ್ಧಾಂತಕ್ಕೆ ಕಂಟಕ ಪ್ರಾಯರಾಗಿರುವುದರಿಂದ ವೈಶೇಷಿಕರನ್ನು ಖಂಡಿಸುವೆವು. अद्रष्टव्यप्रक्लृप्तेरपि परिहरणात् दर्शनीयस्य तद्वत् । नित्यानां हि श्रुतीनां निरसनकरणात् नित्यताया स्त्वधीशम् ॥ अङ्गीकृत्याप्यनङ्गीकृतमिववचनात् कण्टकीभूय दृष्टान् । काणादानां च वादाननुचितविषयान् सर्वशः खण्डयामः ॥ ಮೂಲ : ಆಗಮತ್ತೆಯನುಮಾನ ಮಯಾಲುಂ ಅಳಿಯಾದ ಮರೆಯಳಿಕ್ಕ ನಿನೈತ್ತಲಾಲುಂ, ಬೋಗಮತ್ತೋರ್ ಉಪಲಂಪೋಲ್ ಕಿಡತಾನೇ ಪುಣ್ಣಿಯರು ವೀಡೆನ್ನುಪುಣರಲಾಲುಂ, ಮಾಹಮೊತ್ತಮಣಿವರ್ಣ ಪಡೆಯೆ ಮಾತಿ ಮತ್ತವನುರುಪಡಿಯ ವಹುತ್ತಲಾಲುಂ, ३० 324
ಪರಮತಭಂಗಃ ಕಾಕಮೊತ್ತಕಾಣಾದನ್ ಕಣ್ಣೆವಾಂಗಿ ಕ್ಯಾಕ್ಕೆಕ್ಕಾ ಎನ್ನಲತಕ್ಕಾಟ್ಟಿನೋಮೇ ॥
31 ಅರ್ಥ :- ಆಗಮತ್ತೆ - ಶಬ್ದವೆಂಬ ಪ್ರಮಾಣವನ್ನು, ಅನುಮಾನಂ-ಎಯಾಲುಂ - ಅನುಮಾನವೆಂದು ಹೇಳುವುದರಿಂದಲೂ, ಅಳಿಯಾದ-ಮರೈ = ಅಳಿಯದ (ನಿತ್ಯವಾದ) ವೇದವನ್ನು, ಅಳಿಕ್ಕ-ನಿನ್ನೆತ್ತಲಾಲುಂ = ಅನಿತ್ಯವೆನಿಸಲು ಚಿಂತಿಸಿದುದರಿಂದಲೂ, ಬೋಗಂ-ಅತ್ತು : ಅನುಭವವಿಲ್ಲದ, ಓರ್ -ಉಪಲಂ-ಪೋಲ್ - ಒಂದು ಕಲ್ಲಿನಂತೆ, ಕಿಡತಾನೇ = ದೊರಕಿದುದೇ, ಪುಣ್ಣಿಯರು ವೀಡು-ಎನ್ನು = ಪುಣ್ಯವಂತರಿಗೆ (ಇರುವ) ಮೋಕ್ಷವೆಂದು, ಪುಣರ್ತಲಾಲು, ಕಲ್ಪಿಸಿದ್ದರಿಂದಲೂ, ಮಾಹಂ-ಅತ್ತ - ಆಕಾಶದಂತೆ ದೋಷವಿಲ್ಲದವನೂ, ಮಣಿ-ವಣ್ಣನ್ - ನೀಲರತ್ನದಂತೆ ಕಾಂತಿಯುಳ್ಳ ಸರ್ವೆಶ್ವರನ, ಪಡಿಕ್ಕಿ-ಮಾತ್ತಿ - ಸ್ವರೂಪಾದಿಗಳ ರೀತಿಗಳನ್ನು ಬದಲಾಯಿಸಿ, ಅವನುಕ್ಕು : ಆ ಭಗವಂತನಿಗೆ, ಮತ್ತು-ಒರು-ಪಡಿ-ವಹುಲಾಲುಂ = (ವೇದವಿರುದ್ಧವಾದ) ಬೇರೊಂದು ರೀತಿಯನ್ನು ಕಲ್ಪಿಸುವುದರಿಂದಲೂ, ಕಾಕಂ-ಒತ್ತ=ಕಾಗೆಯನ್ನು ಹೋಲುವ, ಕಾಣಾರ್ದ : ಕಾಣಾದರ, ಕಣ್-ವಾಂಗಿ = ಕಣ್ಣನ್ನು ಕಿತ್ತು ಕಾಕ್ಕು-ಆರ್ -ಎನ್ನು-ಅಲ - (ತನ್ನನ್ನು) ರಕ್ಷಿಸುವರು ಯಾರಿರುವರೆಂದು ಮೊರೆಯಿಡುವಂತೆ, ಕಾಟ್ಟಿನೋಂ : (ಅವನ ಮತವನ್ನು ಖಂಡಿಸಿ) ಲೋಕಕ್ಕೆ ತೋರಿಸಿಕೊಟ್ಟೆವು.
ತಾತ್ಸರ :- ಕಾಣಾದರು ಶಬ್ದವನ್ನು ಬೇರೆಯಾದ ಪ್ರಮಾಣವೆಂದು ಒಪ್ಪಲಿಲ್ಲ. ಅನುಮಾನದಲ್ಲಿಯೇ ಐಕ್ಯಗೊಳಿಸಿರುವರು, ಎಂದೆಂದಿಗೂ ಅಳಿಯದೆ ಒಳಿದು, ನಿತ್ಯವಾಗಿರುವುದೆಂದು ಹೇಳುವ ವೇದಗಳನ್ನು ಪೌರುಷೇಯವನ್ನಾಗಿಯೂ ಅನಿತ್ಯವನ್ನಾಗಿಯೂ ಮಾಡಿರುವರು, ಮೋಕ್ಷವೆಂದರೆ, ಜೀವಾತ್ಮನು ಜ್ಞಾನ ಮೊದಲಾದ ಯಾವ ಗುಣವೂ ಇಲ್ಲದೆ, ಯಾವ ಅನುಭವವೂ ಇಲ್ಲದೆ, ಕಲ್ಲಿನಂತೆ ಇರುವುದು’’ ಎನ್ನುವರು. “ಸಶ್ವೇಶ್ವರನು ಘಟಾದಿಗಳಿಗೆ ಕುಂಬಾರನಂತೆ ಜಗತ್ತಿಗೆ ನಿಮಿತ್ತ ಕಾರಣನೇ ಹೊರತು ಮಣ್ಣಿನಂತೆ ಉಪಾದಾನ ಕಾರಣನಲ್ಲ’’ ಎನ್ನುವರು. ಸ್ವಲ್ಪವೂ ಪ್ರಕೃತಿಸಂಬಂಧವಿಲ್ಲದೆ ಶುದ್ಧಸತ್ವಮಯವಾದ ವಿಗ್ರಹವುಳ್ಳವನಾಗಿ ಅಪರಿಮಿತಾನಂದ ಪೂರ್ಣನಾಗಿದ್ದರೂ ಸತ್ಯೇಶ್ವರನು ಶರೀರವಿಲ್ಲದವನೆಂದು ಹೇಳುವರು. ಮಹಾಲಕ್ಷ್ಮೀರೂಪಳಾದ ಸೀತಾದೇವಿಯಲ್ಲಿ ಕಾಕಾಸುರನು ಅಪಚಾರವೆಸಗಿ ತನ್ನ ಕಣ್ಣನ್ನಳಿಸಿಕೊಂಡು ದುಃಖಭಾಗಿಯಾದನು. ಭಗವಂತನ ವಿಷಯದಲ್ಲಿ ಮಹಾಪರಾಧಿಗಳಾಗಿರುವ ಕಾಣಾದರ ಒಪ್ಪಿಗೆಗಳೆಂಬ ಕಣ್ಣುಗಳನ್ನು ಕಿತ್ತೊಗೆದು, ಅವರಿಗೆ ಮತ್ತಾವ ಆಸರೆಯೂ ದೊರಕದಂತೆ ಮಾಡಿ, ಕಾಣಾದರೆಂಬ ಹೆಸರು ಅನ್ವರ್ಥವಾಗುವಂತೆ ಕಣ್ಣಿದ್ದರೂ ಕಾಣದಂತಾದರೆಂಬುದನ್ನು ನಿರೂಪಿಸಿ ನಾವು ಖಂಡಿಸುವೆವು. ಪರಮತಭಂಗಃ शब्दो नैव प्रमाणं त्वनुमितिविदित स्स्यात्तथैव श्रुतीनाम् । नैवासां नित्यतास्तीत्यपि हृदि कलनात् वीतभोगोपलेन ॥ तुल्यावस्थैव पुण्यार्जितसुखपदवी मुक्तिरन्या न चेति । त्यक्ताकाशप्रतीकाशितमणिवपुषो रूपभावादिकांस्तान् ॥ अन्यस्वरपगुणवर्णयितुः परस्मिन् । काकोपमस्य कणभक्षयितु श्च नेत्रे ॥ उत्क्षिप्य तं च परिरक्षति कस्त्वितीव । क्रोशन्त मुद्भ्रमित माश्चिह दर्शयामः ॥ ಮೂಲ : ಗೋತಮನೂಲ್ಹಳ್ಳೆ ಕುತ್ತಮಿಲಾವಹೈಕೂಟ್ಟಲುಮಾಂ, ಕೋದುಕಳಿತ್ತೊರುಕೂಲ್ ಗುಣಂಗಳ್ಳೆಕೊಳ್ಳವುಮಾಂ, ಯಾದುಮಿಹನೊರು ನೀತಿಯೆಯಾಮೇ ವಹುಕ್ಕವುಮಾಂ, ವೇದಿಯರ್ ನನ್ನಯವಿತ್ತರಮೆದು ಮೆಯ್ಯುಳದೇ ॥
325 १ ३१ 32 ಅರ್ಥ :- ಗೋತಮ-ನೂಲ್ -ಹಳ್ಳಿ = ಗೌತಮರ (ನ್ಯಾಯ) ಸೂತ್ರಗಳನ್ನು ಕುತ್ತಂ-ಇಲ್ಲಾ-ವಹೈ - (ವೇದವಿರೋಧವೆಂಬ) ದೋಷವಾವುದೂ ಇಲ್ಲದಂತೆ, ಕೂಟ್ಟುಲು-ಆಂ ಕೂಡಿಸುವುದಕ್ಕೂ ಆಗುವುದು, ಕೋದು-ಕಳಿತ್ತು (ವಿರೋಧವೆಂಬ) ದೋಷಭಾಗವನ್ನು ಬಿಟ್ಟು, ಒರು-ಕೂತಿಲ್ = ಒಂದು ಭಾಗದಲ್ಲಿ ಗುಣಂಗಳ್ಳಿ - ಗುಣಗಳನ್ನು, ಕೊಳ್ಳವುಂ-ಆಂ = ಅಂಗೀಕರಿಸುವುದಕ್ಕೂ ಆಗುವುದು, ಯಾದು-ಇಹಣ್ಣು : ಸೂತ್ರಗಳೆಲ್ಲವನ್ನು ಬಿಟ್ಟು ಬಿಟ್ಟೂ ಒರು-ನೀತಿಯ್ಯ = ಬೇರೊಂದು ನ್ಯಾಯಸೂತ್ರವನ್ನು, ಯಾಮೇ-ವಹುಕ್ಕವುಂ-ಆಂ = ನಾವೇ ಹೊಸದಾಗಿ ಹೇಳುವುದಕ್ಕೂ ಸಮರ್ಥರಾಗಿರುವೆವು, (ಆದ್ದರಿಂದ) ವೇದಿಯರ್ = ವೇದವನ್ನರಿತವರಿಂದ, ನಲ್ -ನಯ-ವಿತ್ತರಂ-ಎನ್ನದು = ಉತ್ತಮವಾದ ನ್ಯಾಯವಿಸ್ತರವೆಂದು ಕರೆಯಲ್ಪಡುವ ವಿದ್ಯಾಸ್ಥಾನವು, ಮೆಯ್ -ಉಳದೇ - ಸತ್ಯವಾಗಿಯೇ ಇರುವುದು.
ತಾತ್ಸರ :- ನ್ಯಾಯವಿಸ್ತರ ವಿರೋಧನಿಸ್ತಾರವನ್ನು ಮಾಡುವರು. ಗೌತಮರ ನ್ಯಾಯಸೂತ್ರಗಳನ್ನು ವೇದವಿರುದ್ಧದೋಷವಾವುದೂ ತಟ್ಟದಂತೆ ಒಪ್ಪಿಸೇರಿಸಿಕೊಳ್ಳಲೂ ಬಹುದು, ಅಥವಾ ಸೂತ್ರಗಳೆಲ್ಲವನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟು ಬೇರೆ ಹೊಸದಾಗಿ ನ್ಯಾಯಸೂತ್ರಗಳನ್ನು ನಿರ್ಮಿಸಲೂ ಬಹುದು. ಯಾವರೀತಿ ಬೇಕಾದರೂ ಮಾಡಲು ನಾವು ಸಮರ್ಥರು. ಆದುದರಿಂದ ವೇದವಿತ್ತಮರು ಕರೆಯುವ ನ್ಯಾಯವಿಸ್ತರವೆಂಬ ವಿದ್ಯಾಸ್ಥಾನವು 326 ಪರಮತಭಂಗಃ ಇರುವುದು ಸತ್ಯ. ಸರ್ವಥಾ ಅದನ್ನು ಬಿಡಲಾಗುವುದಿಲ್ಲ. (ಇದರ ವಿವರ ಮುಂದಿನ ಪಾಶುರದ ತಾತ್ಪರ್ಯದಲ್ಲಿ ವಿಶದಪಡಿಸಲಾಗುವುದು) सूत्राण्यत्राक्षपादान्यपगतकलुषाण्येव कर्तुं च शक्ताः । दोषाविष्टैकदेशत्यजनत इतरत्राददानात् गुणानाम् ॥ यद्वा सर्वाणि हित्वाप्यभिनवनयतन्त्रं च कर्तुं क्षमा स्मः । तस्मान्न्यायस्य चायं श्रुतिविदभिहितो विस्तरस्सत्यभूतः ॥ ಮೂಲ : ನಾನರೈಕ್ಕುತ್ತುಯಾಹನಲ್ಲೋರೆಂ ನಾಲಿರಣ್ಣೆನ್ನಾನ ನಯನೂಲ್ ತನ್ನಿಲ್, ಕೂನರೈತಲ್ ಕೋದುಳದು ಕಳಿತ ಮತ್ತೋರ್, ಕೋಣಾದದಿಲ್ವಳವಹುತ್ತಲ, ಊರೈತವುಯಿಗೊಳಿಪೋಲೊತ್ತದೊಬ್ಬಾದು ಉಯಿರಿಲ್ಲಾಕ್ಕಾಣಾದಮುರೈತವೆಲ್ಲಾಂ, ವಾನರೈಕ್ಕ ಮಡಿಕೋಲುಂ ವಣ್ಣಮೆಂ ಮತ್ತಿದರಾ ಮರುಮಾತಂ ಪೇಶುವಾರೇ !!
३१ 33
ಅರ್ಥ :- ನಾನ್ -ಮರೈಕ್ಕು = ನಾಲ್ಕು ವೇದಗಳ ಅರ್ಥವನ್ನು ನಿಶ್ಚಯಿಸುವುದಕ್ಕೆ, ತುಣೈಯಾಹ - ಸಹಾಯವಾಗಿ, ನಲ್ಲೂರ್ -ಎಣ್ಣು : ದೊಡ್ಡವರಿಂದ (ಮನು ಮುಂತಾದರಿಂದ) ಪರಿಗಣಿಸಲ್ಪಟ್ಟು, ನಾಲ್ -ಇರಂಡಿಲ್ -ಒನ್ಮಾನ : ಎಂಟು ವಿದ್ಯಾಸ್ಥಾನಗಳಲ್ಲಿ ಒಂದಾದ, ನಯ-ನೂಲ್ -ತನ್ನಿಲ್ - ನ್ಯಾಯವಿಸ್ತರದಲ್ಲಿ, ಕೂನ್ -ಮರೆತ = ದೋಷಗಳನ್ನು ಮರೆಸುವುದು, ಕೋದು-ಉಳದ್ -ಕಳಿಲ್ ದೋಷವುಳ್ಳ ಅಂಶವನ್ನು ಬಿಡುವುದು, ಮತ್ತು-ಓರ್ -ಕೋಣಾದ : ಬೇರೊಂದು ನೇರವಾದ, ಕೋದು-ಇಲ್-ವಳಿ : ದೋಷವಿಲ್ಲದಮಾರ್ಗವನ್ನು, ವಹುತ್ತಲ ಏರ್ಪಡಿಸದೆ, ಊನ್ -ಮರೈ : ಶರೀರದಿಂದ ಮುಚ್ಚಲ್ಪಟ್ಟ, ಉಯಿರ್ -ಒಳಿ-ಪೋಲ್ ಜೀವಾತ್ಮನ ಧರ್ಮಭೂತಜ್ಞಾನದಹಾಗೆ, ಒತ್ತದು : ಸರಿಸಾಟಿಯಾದ ಬೇರೆ ವಿದ್ಯಾಸ್ಥಾನದೊಂದಿಗೆ, ಒಬ್ಬಾದು : ಸಮಾನವಾಗುವುದಿಲ್ಲ, ಉಯಿರಿಲ್ಲಾ - ಪ್ರಾಣದಂತಿರುವ ಮುಖ್ಯವಾದುದನ್ನೆಲ್ಲಾ ಕೈಬಿಟ್ಟ, ಕಾಣಾದಂ : ಕಣಾದನಮತವು, ಉರೈತ್ತ-ಎಲ್ಲಾಂ - ಪ್ರಕಾಶಪಡಿಸಿದ ವಿಷಯಗಳೆಲ್ಲಾ ವಾನ್ -ಮರೈ - ಆಕಾಶವನ್ನು ಮರೆಸುವುದಕ್ಕೆ, ಪಡಿಕೋಲುಂ ವಣ್ಣಂ-ಎನ್ನೋಂ = ಬಟ್ಟೆಯನ್ನು ಹಾಸುವ ರೀತಿಯಂತೆ
- ಪರಮತಭಂಗಃ
- _
- 327
- ಎಂದು ಮೊದಲೇ ಬೆಳಗಿದೆವು, ಮತ್ತು = ಮೇಲೂ, ಇದರು (ನಾವು ಹೇಳಿದ) ಇವಕ್ಕೆ ಮರುಮಾತ್ತ = ಪ್ರತ್ಯುತ್ತರವನ್ನು, ಆರ್ : ಯಾರು-ಪೇಶುವಾರ್ : ಹೇಳಿಯಾರು ?
ತಾತ್ಪರ :- ವಿದ್ಯಾಸ್ಥಾನಗಳು 14, ಅವು 4 ವೇದಗಳು, ಶಿಕ್ಷಣ, ವ್ಯಾಕರಣ, ಛಂದಸ್ಸು, ನಿರುಕ್ತ ಜ್ಯೋತಿಷ, ಕಲ್ಪ ಎಂದು 6. ಮೀಮಾಂಸಾ, ನ್ಯಾಯವಿಸ್ತರ, ಪುರಾಣ, ಮತ್ತು ಧರ್ಮಶಾಸ್ತ್ರಎಂಬುವು 4. ಇವುಗಳಲ್ಲಿ 4 ವೇದಗಳು. ಉಳಿದ 10 ವೇದಾರ್ಥಗಳನ್ನು ಚೆನ್ನಾಗಿ ತಿಳಿಯಲು ಸಹಾಯವಾಗಿರುವುದೆಂದು ಧರ್ಮ ಶಾಸ್ತ್ರವೂ ಪ್ರಾಯಶಃ ವೇದಾರ್ಥವನ್ನೇ ಬೇರೆ ರೀತಿಯಾಗಿ ಹೇಳುವುದರಿಂದ ಉಳಿದ 8 ವಿದ್ಯಾಸ್ಥಾನಗಳಂತೆ ವೇದಾರ್ಥವನ್ನು ನಿರ್ಧರಿಸಲು ಅವೆರಡೂ ಸಾಧನವಾಗುವುದಿಲ್ಲವೆಂದು ಅವನ್ನು ಬಿಟ್ಟು ಎಂಟೇ ವಿದ್ಯಾಸ್ಥಾನಗಳೆನ್ನುವರು. ಅವುಗಳಲ್ಲಿ ನ್ಯಾಯವಿಸ್ತರವು ಪ್ರತ್ಯಕ್ಷಾದಿಪ್ರಮಾಣಗಳನ್ನೂ ಅವುಗಳಿಗೆ ಲಕ್ಷ್ಮವಾದ ವಸ್ತುಗಳನ್ನೂ ಸಾಮೂಹಿಕವಾಗಿ ಸಂಕ್ಷೇಪಿಸಿ ಪ್ರಕಾಶಪಡಿಸುವುದು. ಮೀಮಾಂಸಾಶಾಸ್ತ್ರವೂ ಅವುಗಳನ್ನೇ ಹೆಚ್ಚು ವಿವರವಾಗಿ ಆರಿಸಿ ಬೆಳಗಿಸುವುದು. ಅಂತೂ ಈ ಎರಡು ವಿದ್ಯಾಸ್ಥಾನಗಳೂ ಸಂಕ್ಷೇಪ ಮತ್ತು ವಿಸ್ತಾರ ಕ್ರಮಗಳಲ್ಲಿ ಬೇರೆಯಾಗಿದ್ದರೂ ಪ್ರಮಾಣಗಳನ್ನೂ ಅವುಗಳ ವಿಷಯಗಳನ್ನೂ ಪ್ರಕಾಶಪಡಿಸುವ ಅಂಶದಲ್ಲಿ ಒಂದೇ ಆಗಿರುವುದರಿಂದ ಎರಡನ್ನೂ ಒಂದೇ ಗುಂಪಿಗೆ ಸೇರಿಸಿ ಒಂದೆಂದೇ ಎಣಿಸಬಹುದು. ಮೇಲೂ ವೇದವು ಕರ್ಮ-ಬ್ರಹ್ಮಕಾಂಡಗಳೆಂದೆರಡು ಬಗೆಯಾಗಿವೆ, ಧರ್ಮಶಾಸ್ತ್ರವೆಂಬ ವಿದ್ಯಾಸ್ಥಾನವು ಯಾಗಾದಿಕರ್ಮಗಳನ್ನು ಪ್ರಧಾನವಾಗಿ ಬೆಳಗುವ ಕರ್ಮಕಾಂಡದ ಅರ್ಥವನ್ನು ವಿವರಿಸುವುದು. ಪುರಾಣವು ಬ್ರಹ್ಮನ ಸ್ವರೂಪಾದಿಗಳನ್ನೇ ಮುಖ್ಯವಾಗಿ ತಿಳಿಸುವ ಬ್ರಹ್ಮಕಾಂಡದ ಸಾರವನ್ನು ವಿಶದಪಡಿಸುವುದು. ಹೀಗೆ ಈ ಎರಡೂ ವೇದಗಳ ಬೇರೆ ಬೇರೆ ಭಾಗಗಳನ್ನು ತಿಳಿಸಿದರೂ ವೇದದ ಸಾರವನ್ನು ಬೆಳಗುವುದರಲ್ಲಿ ಒಂದಾಗಿರುವುದರಿಂದ ಒಂದೆಂದೇ ಭಾವಿಸಬಹುದು. ಈ ಅಭಿಪ್ರಾಯದಿಂದಲೇ ವಿದ್ಯಾಸ್ಥಾನಗಳು 8 ಎಂದು ಈ ಪಾಶುರದ ಮೊದಲಲ್ಲಿ ಹೇಳಲಾಗಿದೆ ಎಂದೂ ಹೇಳುವರು. D ನ್ಯಾಯವಿಸ್ತರವು ನ್ಯಾಯಸೂತ್ರಕಾರರಾದ ಗೌತಮ ಮಹರ್ಷಿಯಿಂದ ಪ್ರವರ್ತಿತವಾಯಿತು. ಅದರಲ್ಲಿ ಪ್ರಮಾಣಗಳೂ, ಪ್ರಮೇಯಗಳೂ ಹೇಳಲ್ಪಟ್ಟಿವೆ. ನಮ್ಮ ಶ್ರೀ ದೇಶಿಕರು ತಮ್ಮ ‘ನ್ಯಾಯಪರಿಶುದ್ಧಿ’ಯಲ್ಲಿ ಅವನ್ನು ಶೋಧಿಸಿ, ಅವಕ್ಕೆ ಮೂರು ವಿಧ ಗತಿಗಳನ್ನು ಅಂದರೆ 1. “ಗೌತಮ ಸೂತ್ರಗಳು ಶ್ರುತಿ-ಸ್ಕೃತಿ-ಬ್ರಹ್ಮಸೂತ್ರಗಳಿಗೆ ಕೆಲವೆಡೆ ವಿರುದ್ಧವಾಗಿದ್ದರೂ, ಅವನ್ನು ಸ್ವಲ್ಪ ಶ್ರಮಪಟ್ಟು ವಿರೋಧ ಬರದಂತೆ ಹೊಂದಿಸಿಕೊಂಡು ಒಪ್ಪಬೇಕು. 2. ಎಲ್ಲವನ್ನೂ ಒಪ್ಪುವುದಾಗಲೀ ಎಲ್ಲವನ್ನೂ ಬಿಟ್ಟುಬಿಡುವುದಾಗಲೀ ಮಾಡದೇ ವಿರುದ್ಧವಾದುವನ್ನು ಮಾತ್ರ ಬಿಟ್ಟು ಉಳಿದುವನ್ನು ಒಪ್ಪುವುದು. 3 ಬ್ರಹ್ಮಸೂತ್ರಕಾರರು ಬಿಟ್ಟಿದ್ದನ್ನೆಲ್ಲಾ ಬಿಟ್ಟು, ಬೇಕಾಗುವ ರೀತಿಯಲ್ಲಿ ಹೊಸದಾಗಿ ತಾವೇ ಸೂತ್ರಗಳನ್ನು ಮಾಡುವುದು’’ ಎಂದು ಹೇಳಿ ನ್ಯಾಯವಿಸ್ತರವನ್ನು ವೇದಾಂತಕ್ಕೆ ಅನುಕೂಲಿಸಿಕೊಳ್ಳಬೇಕು.328 ಪರಮತಭಂಗಃ ಹೀಗೆ ಮಾಡದಿದ್ದರೆ ಉಳಿದ ರೊಂದಿಗೆ ಹೊಂದಿಕೊಳ್ಳದ ಪ್ರಯುಕ್ತಾಆ ಗುಂಪಿಗೆ ಸೇರದ ಒಂದು ಕಡಿಮೆಯಾಗಿ ಧರ್ಮ ಶಾಸ್ತೋಕ್ತಿಗೆ ವಿರೋಧಬರಬಹುದು. ಈ ಕರ್ಮಭೂಮಿಯಲ್ಲಿ ಜೀವರ ಜ್ಞಾನವು ಕರ್ಮ ಸಂಬಂಧದಿಂದ ಸಂಕುಚಿತವಾಗಿದೆ. ಎಲ್ಲವನ್ನೂ ಸರಿಯಾಗಿ ತಿಳಿಯಲಾಗುವುದಿಲ್ಲ. ನಿತ್ಯರ ಮತ್ತು ಮುಕ್ತರ ಜ್ಞಾನವಾದರೋ ಸರ್ವದಾ ಸರ್ವತ್ರವ್ಯಾಪಿಸಿ ಈಶ್ವರ ಜ್ಞಾನದಂತೆ ಒಂದೇ ಸಮಯದಲ್ಲಿ ಪ್ರತ್ಯಕ್ಷವಾಗಿ ತಿಳಿಯಬಲ್ಲದು. ಆದ್ದರಿಂದ ಬುದ್ಧರ ಜ್ಞಾನ ನಿತ್ಯಮುಕ್ತರ ಜ್ಞಾನಕ್ಕೆ ಹೋಲುವುದಿಲ್ಲ. ಹೀಗಾಗಿ ನ್ಯಾಯವಿಸ್ತರಕ್ಕೆ ಮೇಲೆ ತಿಳಿಸಿದಂತೆ 3 ಗತಿಗಳನ್ನು ಹೇಳದಿದ್ದರೆ ಬೇರೆ ಮಾರ್ಗವೇ ಇಲ್ಲದೆ ಹೋಗುವುದನ್ನು ಗೌತಮ ಮತದವರೂ ಒಪ್ಪಲೇಬೇಕು. ನ್ಯಾಯಸೂತ್ರಗಳಲ್ಲಿ ಕಣಾದಮತಕ್ಕೆ ವಿರೋಧವಾಗಿ ಹಲವಾರು ಸೂತ್ರಗಳುಂಟು ಆದರೂ ಇವರು ಆ ವಿರೋಧವನ್ನು ಸಹಿಸದೆ, ಹೇಗಾದರೂ ಇಬ್ಬರ ಅಭಿಪ್ರಾಯವೂ ಹೊಂದಿಕೊಂಡಿರುವಂತೆ ಮಾಡಿರುವುದು ತುಂಬ ಉತ್ತಮಮಾರ್ಗ. ಆದರೆ ವೇದಾಂತಕ್ಕೆ ವಿರುದ್ಧವಾದುದನ್ನು ಮಾತ್ರ ಅಷ್ಟಾಗಿ ಗಮನಿಸಲಿಲ್ಲ. ಇದು ಶೋಚನೀಯ. ಸರ್ವಕ್ಕೂ ಮೂಲವಾದ ವೇದಗಳಿಗೂ ವೇದಾಂತಕ್ಕೂ ಸ್ವಲ್ಪವೂ ವಿರೋಧವಿಲ್ಲದ ಸೂತ್ರರಚನೆಯೇ ಅತ್ಯುತ್ತಮವಾದುದು. ನಾವು ಗೌತಮ ಮತವನ್ನು ವೇದವೇದಾಂತಕ್ಕೆ ಅನುಕೂಲವಾಗಿದೆಯೆಂದು ಭಾವಿಸಿ, ಕಣಾದಮತವನ್ನು ವಿಪರೀತವಾದುದೆಂದು ವಾದಿಸಿ, ಸ್ಥಾಪಿಸಿರುವೆವು. ಈ ನಮ್ಮ ದೃಢವಾದ ನಿರ್ಧಾರವನ್ನು ತಡೆಯಲು ಯಾರುತ್ತಾನೆ ಶಕ್ತರಿರುವರು? ಯಾರೂ ಇಲ್ಲವೆಂದು ಭಾವ. ಕಣಾದನವಾದವು ಆಕಾಶಕ್ಕೆ ಬಟ್ಟೆ ಹರಡಲು ಉಪಯೋಗವಾಗುವ ಮಡಿಕೋಲಿನಂತೆ ಅಸಂಬದ್ಧ ಪ್ರಲಾಪವೆಂದಂತಾಯಿತು. आम्नायानां चतुर्णां समुचितसहकार्यष्टके सद्भिरुक्ते । कौटिल्यापद्धवो वा भवतु च नयसूत्रेऽत्र दोषांशहानम् ॥ निर्दुष्टावक्रमार्गाकलनमपि विना धर्मभूतं यथा वा । ज्ञानं बद्धात्मभासं त्वितरपरिकरै नैव साम्यं लभेत ॥ सारांशहीनकणभुग्भणितं समस्तम् । आच्छादनाय नभसो भवतीव यष्टिः ॥ वास: प्रसारणविधाविति चाब्रवाम | किंचात्र कः प्रभवति प्रतिवक्तुकामः ॥ ಮೂಲ : ಈಶನುಂ ಮಟ್ರಣಂಗುಮಿಲದೆಳಿಲ್ ನಾನರೈಯಿಲ್, ಪೇಶಿಯನ ನೈಯಾಲ್ ಪೆರುಂಪಾಳುಕ್ಕು ನೀರಿರೈಕ್ಕುಂ, .१ ३३ ಪರಮತಭಂಗಃ 329 ನೀಶರೈನೀತಿಹಳಾಲ್ ನಿಗಮಾಂತತ್ತಿನ್ನೂಲ್ವಳಿಯೇ. ಮಾಶಿಲ್ಮನಂಕೊಡುತ್ತು ಮರುಮಾತಂಗಳ್ ಮಾತುವನೆ ॥ 34
ಅರ್ಥ :- ಈಶನುಂ = ಪರಮಾತ್ಮನೆಂಬ ವಸ್ತುವೂ, ಮತ್ತ-ಅಣಂಗುಂ : ಇತರ ದೇವತೆಗಳೂ, ಇಲದು - ಇಲ್ಲ. ಎನ್ನು = ಎಂದು, ಎಳಿಲ್ -ನಾನ್ಗರೈಯಿಲ್ - ರಮ್ಯವಾಗಿ ಬೆಳಗುವ ವೇದಗಳಲ್ಲಿ ಪೇಶಿಯ-ನಲ್ -ವಿನೈಯಾಲ್ : ಹೇಳಿರುವ ಒಳ್ಳೆಯ ಕರ್ಮಗಳಿಂದ, ಪೆರುಂ-ವಾಳುಕ್ಕು - ವಿಶಾಲವಾದ ಪಾಳುಭೂಮಿಗೆ, ನೀರ್ -ಇಕ್ಕುಂ-ನೀಶರೆ : ನೀರನ್ನು ಹಾಯಿಸುವವರಂತಿರುವ ಅಲ್ಪ (ಮೀಮಾಂಸಕ) ರನ್ನು, ನೀತಿಹಳಾಲ್ = (ವೇದವಿರೋಧವಿಲ್ಲದ) ನ್ಯಾಯಗಳಿಂದ, ನಿಗಮಾಂತನ್ -ನೂಲ್ -ವಳಿಯೇ : ವೇದಾಂತ ಶಾಸ್ತ್ರದ ಮಾರ್ಗದಿಂದಲೇ, ಮಾಶು-ಇಲ್-ಮನ-ಕೊಡುತ್ತು : ದೋಷವಿಲ್ಲದ ಮನಸ್ಸನ್ನು ಕೊಟ್ಟು, ಮರು-ಮಾತಂಗಳ್ = ಪ್ರತಿವಾದಿಗಳನ್ನು, ಮಾತ್ತುವಂ = ಖಂಡಿಸುವವು. (ಮೀಮಾಂಸಕ ಮತ ಭಂಗಾಧಿಕಾರ) ತಾತ್ವರ :- ಮೀಮಾಂಸಕರು ಈಶ್ವರನನ್ನು ಒಪ್ಪುವುದಿಲ್ಲ ಮಾನವರು ಮಾಡುವ ಯಾಗಾದಿ ಕರ್ಮಗಳಿಂದ ‘‘ಅಪೂರ್ವ’‘ವೆಂಬುದೊಂದನ್ನು ಕಲ್ಪಿಸಿ, ಅದೇ ಆಯಾ ಕರ್ಮಗಳಿಗೆ ತಕ್ಕ ಫಲವನ್ನು ಕೊಡುವುದೆನ್ನುವರು. ಇಂದ್ರಾದಿ ದೇವತೆಗಳನ್ನೊಪ್ಪದೆ ಶಬ್ದವನ್ನೇ ದೇವತೆಯೆನ್ನುವರು. ಇದರಿಂದ ಈ ಮತದಲ್ಲಿ ದೇವತೆಗಳಿಗೆ ಆಕಾರವಾಗಲೀ, ಆ ದೇವತೆಯು ಹವಿಸ್ಸನ್ನು ಪಡೆಯುವುದಾಗಲೀ, ಏಕ ಕಾಲದಲ್ಲಿ ಅನೇಕ ಕಡೆಗಳಲ್ಲಿ ನಡೆಯುವ ಯಾಗಗಳಿಗೆ ಹೋಗುವುದಾಗಲೀ, ಆ ದೇವತೆ ತೃಪ್ತಿ ಪಡುವುದಾಗಲೀ, ಮಾಡಿದಕರ್ಮಕ್ಕೆ ತಕ್ಕ ಫಲಕೊಡುವುದಾಗಲೀ, ಯಾವುದೂ ಇಲ್ಲವೆಂದಾಯಿತು. ಸಮಸ್ತ ಕರ್ಮಗಳಿಂದಲೂ ಆದರಿಸಲ್ಪಟ್ಟು ಸರ್ವಜನರ ಸರ್ವಸತ್ಕರ್ಮಗಳಿಗೂ ಪೂರ್ಣಫಲವನ್ನು ಕೊಡಬಲ್ಲವನು ಸರ್ವೆಶ್ವರನೆಂದು ‘ಅಪೂರ್ವ’‘ವೆಂಬ ಶಕ್ತಿಯೊಂದನ್ನು ಕಲ್ಪಿಸುವುದಾದರೆ ವೇದವಿಹಿತವಾದ ಉತ್ತಮ ಕರ್ಮಗಳನ್ನು ಅತ್ಯಂತ ದೇಹಾಯಾಸವಾಗುವುದರಿಂದಲೂ ಅಪರಿಮಿತಧನವ್ಯಯದಿಂದ ಸಾಧ್ಯವಾಗುವುದ ರಿಂದಲೂ ಮಾಡುವುದೇ ವ್ಯರ್ಥವೆಂದಂತಾಗಿ, ಕಡೆಗೆ ಇವರು ಹೇಳುವುದೆಲ್ಲ ‘ಪಾಳು ನೆಲದಲ್ಲಿ ಫಲ ಬರುವುದೆಂಬ ಆಸೆಯಿಂದ ಶ್ರಮಪಟ್ಟು ನೀರು ಹಾಯಿಸಿದಂತೆ ಆಗುವುದು.’’ ಹೀಗೆ ಮತಿಗೆಟ್ಟು ನಮಗೆ ತೋರಿದಂತೆ ಹೇಳುವ ಮೀಮಾಂಸಕರಿಗೆ ಸರ್ವೆಶ್ವರರನು ಸದ್ಭುದ್ಧಿಯನ್ನು ಕರುಣಿಸಲೆಂದು ಪ್ರಾರ್ಥಿಸಿ, ಉತ್ತಮನ್ಯಾಯಗಳ ಸಹಿತವಾದ 330 ಪರಮತಭಂಗಃ ವೇದಾಂತಶಾಸ್ತ್ರದ ನೆರವಿನಿಂದ ಅವರ ಮತವನ್ನು ಖಂಡಿಸುವುದಾಗಿ ಹೇಳಿರುವರು ನಮ್ಮಿ ಆಚಾರ್ಯಶಿಖಾಮಣಿಗಳು, नैवेशो नापि देव: पर इति परमापूर्वमभ्येत्य पश्चात् । रम्याम्नायोक्तसत्कृत्युपगतविफलक्ष्माम्बुसम्पूरकाभान् ॥ अल्पान् वेदान्तमार्गानुगनयवचनै र्मानसं वीतदोषम् । आशास्यैवातिवादान् कथकजनकृतान् सर्वशः खण्डयामः ॥ ಮೂಲ : ಕನೈಕಡಲ್ ಪೋಲೊರುನೀರಾಂ ಸೂತ್ತಿರು ಕವಂದನೈಯು ಮಿರಾಹುವೈಯುಂ ಪೋಲಕ್ಕಂಡು, ನಿನೈವುಡನೇ ನಿಲ್ಕಿತ್ತರುಮ ಮಿಹನು ನಿರಂ ನೀಶರ್ನಿಲೈನಿ ನಾಡಾವಣ್ಣಮೆಣ್ಣಿ ವಿನೈಪರವು ಶೈಮಿನಿಯಾರ್ ವೇದನೂಲೈ ವೇದಾಂತ ನೂಲುಡನೇ ವಿರಹಾಲ್ ಕೋತ್ತ ಮುನೈಯುಡೈಯಮುಳುಮದಿನಮ್ಯುನಿವರ್ನ್ನ ಮೊಳಿವಳಿಯೇ ವಳಿಯನ್ನು ಮುಯಟ್ರೋಮೇ ॥
३४ 35
ಅರ್ಥ :- ಕನೈ -ಕಡಲ್ -ಪೋಲ್ = ಭೋರ್ಗರೆಯುವ ಕಡಲಿನಂತೆ, ಒರು-ನೀರ್ -ಆ೦ = ಒಂದೇ ತೆರನಾದ ನೀರಾಗಿರುವಂತಹ, ಸೂತ್ತಿರಕ್ಕೆ ಮೀಮಾಂಸಾಸೂತ್ರಗಳನ್ನು, ಕವಂದನೈಯುಂ-ಇರಾಹುವೈಯುಂ-ಪೋಲ-ಕಂಡು = ಕಬಂಧನನ್ನೂ ರಾಹುವನ್ನೂ ಬೇರೆ ಬೇರೆ ಕಾಣುವಂತೆ (ಪೂರ್ವ ಮೀಮಾಂಸೆ-ಉತ್ತರ ಮೀಮಾಂಸೆ ಎಂಬ) ಪ್ರತ್ಯೇಕವಾದ ಶಾಸ್ತ್ರಗಳೆಂದು ನೋಡಿ, ನೈವುಡನೇ = ಅರಿವೊಂದಿಗೆ, ನಿಲೈ-ದರುಮಂ : ಸ್ಥಿರಧರ್ಮವೆನಿಸಿದ ಈಶ್ವರನನ್ನು, ಇಹನ್ನು-ನಿಲ್ಕುಂ : (ಇಲ್ಲವೆಂದು) ಬಿಟ್ಟಿರುವ, ನೀಶ -ನಿಲೈ - ಅಲ್ಪ ಮೀಮಾಂಸಕ)ರ ಸಿದ್ಧಾಂತವು, ನಿಲೈ -ನಾಡಾ ವಣ್ಣ-ಎಣ್ಣೆ - ಸ್ಥಿರವಾಗಿ ನಿಲ್ಲುವಂತಿಲ್ಲವೆಂದೆಣಿಸಿ, ವಿನೈ-ಪರವು - ಕರ್ಮಗಳನ್ನೇ ಹೊಗಳುವ, ಶೈಮಿನಿಯಾರ್ -ವೇದನೂಲೈ : ಜೈಮಿನಿ ಮುನಿಗಳಿಂದ ರಚಿತವಾದ ಸೂತ್ರಗಳನ್ನು, ವೇದಾಂತ ನೂಲುಡನೇ : ಬ್ರಹ್ಮಸೂತ್ರಗಳೊಡನೆ, ವಿರಹಾಲ್-ಕೋತ್ತ - ಸಾಮರ್ಥ್ಯದಿಂದ (ಒಂದೇ ಶಾಸ್ತ್ರದಂತೆ) ಸೇರಿಸಿದ, ಮುನೈ ಉಡೈಯ-ಮುಳುಮತಿ : ಸೂಕ್ಷ್ಮವಾಗಿಯೂ ಪರಿಪೂರ್ಣವಾಗಿಯೂ ಇರುವ ಜ್ಞಾನವುಳ್ಳ, ನಂ-ಮುನಿವರ್ -ತೊನ್ನ - ನಮ್ಮ ಮುನಿಗಳು (ವ್ಯಾಸ-ಬೋಧಾಯನ - ಶ್ರೀಭಾಷ್ಯಕಾರಾದಿಗಳು) ತಿಳಿಸಿದ,
? ಪರಮತಭಂಗಃ 331 ಮೊಳಿ -ವಳಿಯೇ : ಸೂಕ್ತಿಗಳ ಮಾರ್ಗವೇ, ವಳಿ-ಎನ್ನು = ಸನ್ಮಾರ್ಗವೆಂದು, ಮುಯಟ್ಟೋಂ : (ಈ ಮಾರ್ಗದಲ್ಲೇ) ಪ್ರವರ್ತಿಸಿದೆವು. (ಪ್ರತಿಪಾದಿಸಿದವು.)
ತಾತ್ವರ :- ಪೂರ್ವ ಮತ್ತು ಉತ್ತರ ಮೀಮಾಂಸಗಳನ್ನು ಒಂದುಗೂಡಿಸಿ, ಒಂದೇ ಶಾಸ್ತ್ರವೆಂದು ಹೇಳುವುದೇ ನಮ್ಮ ಸಿದ್ಧಾಂತವು. ಸಮುದ್ರವು ಒಂದೇ ಆಗಿದ್ದರೂ ಪೂರ್ವ-ಪಶ್ಚಿಮ ಸಮುದ್ರಗಳೆಂದು ವಿಭಾಗಿಸಿ ವ್ಯವಹರಿಸುವಂತೆ ಈ ಶಾಸ್ತ್ರವು ಒಂದೇ ಆದರೂ ಎರಡಾಗಿ ಒಂದಕ್ಕೊಂದು ಹೊಂದಿಕೊಂಡಿರುವುದರಿಂದ ಹೆಸರು ಮಾತ್ರ ಬೇರೆಬೇರೆಯಾಗಿದೆ. ಕರ್ಮಗಳೆಲ್ಲವೂ ಭಗವದಾರಾಧನ ರೂಪವಾದುವು. ಅವನ್ನೇ ಮುಖ್ಯವಾಗಿ ತಿಳಿಸುವುದರಿಂದ ವೇದದ ಪೂರ್ವಭಾಗವನ್ನು ‘ಕರ್ಮಕಾಂಡ’’, ‘‘ಪೂರ್ವ ಮೀಮಾಂಸಾ’’ ಎಂದು ಕರೆಯುವರು. ಆ ಕರ್ಮಗಳಿಂದ ಆರಾಧಿಸಲ್ಪಟ್ಟಸರ್ವೆಶ್ವರನನ್ನೇ ಮುಖ್ಯವಾಗಿ ತಿಳಿಸುವುದರಿಂದ ಬ್ರಹ್ಮಕಾಂಡ”, ‘‘ಉತ್ತರ ಮೀಮಾಂಸಾ’’ ಎಂದು ವೇದದ ಉತ್ತರಭಾಗವನ್ನು ಕರೆಯುವರೆಂದು ಬೋಧಾಯನರು, ಶ್ರೀ ಯಾಮುನಾಚಾರ್ಯರು, ಶ್ರೀ ರಾಮಾನುಜರೇ ಮೊದಲಾದ ಹಿರಿಯರು ಸ್ಥಾಪಿಸಿರುವರು. ಅಂತಹ ಮಹಾಮೇಧಾವಿಗಳು ತೋರಿರುವ ದಾರಿಯೇ ಸರಿಯೆಂದು ಅದರಲ್ಲೇ ನಾವೂ ನಡೆದೆವು. ન ಮೀಮಾಂಸಕರ ಅಭಿಪ್ರಾಯದಂತೆ ಕರ್ಮಕಾಂಡವೇ ಬೇರೆ ಶಾಸ್ತ್ರ ವಾದಂತಾಗುವುದು. ಇವರು ಕರ್ಮವನ್ನು ಮಾತ್ರ ಒಪ್ಪಿ ಪ್ರಧಾನತಮನಾದ ಈಶ್ವರನೇ ಇಲ್ಲವೆನ್ನುವುದು ತಲೆಯೇ ಇಲ್ಲದ ಕೇವಲ ಮುಂಡವುಳ್ಳವನಂತೆ ಆಗುವುದು. ಕರ್ಮವನ್ನು ಬಿಟ್ಟು ಬರೀ ಸರ್ವೆಶ್ವರನನ್ನೇ ಪ್ರತಿಪಾದಿಸುವ ಉತ್ತರ ಮೀಮಾಂಸೆ’ಯನ್ನು ಒಪ್ಪಿದರೆ “ಒಡಲೇ ಇಲ್ಲದ ತಲೆ’‘ಯುಳ್ಳವನಂತೆ ಆಗುವುದು. ಹೀಗಾವುದನ್ನು ಸ್ಪಷ್ಟ ಪಡಿಸುವುದಕ್ಕಾಗಿಯೇ ಕಬಂಧ-ರಾಹು’‘ಗಳ ಸಾಮ್ಯವನ್ನು ಕೊಟ್ಟರುವರು. ಆದುದರಿಂದ ಪೂರ್ವೋತ್ತರ ಮೀಮಾಂಸಗಳು ಒಂದಾಗಿ ಸೇರಿ ಒಂದೇ ಶಾಸ್ತ್ರವೆನ್ನಬೇಕೆಂಬುದೇ ಶ್ರೀಮದಾಚಾರರ ಹೃದಯ. शास्त्रं शब्दायमानांबुधिजलसदृशं सूत्ररूपं विदित्वा । शीर्षापेतं कबन्धाकृतिवदिह तथा राहुकल्पं विदेहम् ॥ नित्यं धर्मे परेशं परिजहुरपि ये बुद्धिपूर्वं तदीयम् । यद्वन्नैव स्थिरं स्यान्मत मथ विदितं जैमिनीयं हि सूत्रम् ॥ कर्मस्तोतृश्रुतीनां सुगमविवरणं वेदशीर्षार्थबोधैः । सन्धातुर्ब्रह्मसूत्र सह निपुणतरं योगिनो यादृशी धीः ॥ १ 332 ಪರಮತಭಂಗಃ तादृग्धीमद्भिरस्मन्मुनिभिरभिहिता सूक्तिपद्यैव पद्या । हृद्येत्यालोच्य तस्यां शुभगतिमतय स्संप्रवृत्ता अभूम ॥ ಮೂಲ : ಮುಗ್ಗುಣಮಾಯ್ನ ಮೂಲಪ್ಪರ ಕಿರುತಿಕ್ಕಳಿಯಾ, ಅಗ್ಗುಣಮತ್ತವರುತು ಮತ್ತದರೀಶನಿಲೈ ಇಗ್ಗಣನೈಪ್ಪಡಿಯೆಯೆನ್ನುಮೆಣ್ಣಿಲ್ ಮುನ್ ಮುತ್ತಿಯೆನ್ನು, ಪಕ್ಕಣವೀಣರ್ವಳಂಪಹಟ್ಟೆಪ್ಪಳುದಾಕ್ಕುವಮೇ ॥
- ३५
- 36
ಅರ್ಥ :- ಮುಕ್ಕುಣಮಾಯ್ -ನಿನ್ನ : (ಸತ್ವ-ರಜಸ್ -ತಮಸ್) ಮೂರು ಗುಣಸ್ವರೂಪವಾಗಿರುವ, ಮೂಲಪಿರಕಿರುತಿಕ್ಕು = ಮೂಲ ಪ್ರಕೃತಿಗೆ, ಆಳಿಯಾ = ಅಳಿಯದ, ಅ-ಕುಣಂ-ಅತ್ತ ಆ (ಮೂರು) ಗುಣಗಳಿಲ್ಲದಿರುವ, ಅರು-ತುಣೆ : ಜೀವನ ಸಹಾಯವಾಗಿಯೂ, ಅದರು : ಆ ಮೂಲ ಪ್ರಕೃತಿಗೆ, ಈ ಶನ್ -ಇಲೈ - ಈಶ್ವರನಿಲ್ಲ ಇ-ಗಣನೆ-ಪಡಿ = ಈ ಮತದ ವಿಧವಾದ ಗಣನೆಗೆ ತಕ್ಕಂತೆ, ಐಯ್ಯನ್ನುಂ - (5x 5) 25 ತತ್ವಗಳನ್ನೂ, (ಅವುಗಳ ಸ್ವರೂಪ-ಸ್ವಭಾವಗಳೊಂದಿಗೆ) ಎಣ್ಣಿಲ್ - ಚೆನ್ನಾಗಿ ಗಮನಿಸಿದರೆ, (ಚಿಂತಿಸಿದರೆ) ಮುಕ್ತಿ : ಮುಕ್ತಿಯು, ಮುನ್ -ಎನ್ನುಂ : (ಮರಣಕ್ಕೆ ಮೊದಲೇ ಲಭಿಸುವುದೆಂದು ಹೇಳುವ, ಪಕ್ಕಣ ವೀಣರ್ = ಬೇಡರ ಕೇರಿಯಲ್ಲಿರುವ (ಪಾಮರರಂತೆ ವೃಥಾಜಲ್ಪಿಸುವವರಂತಿರುವ) ಸಾಂಖ್ಯರ, ಪಳಂ-ಪಹಟ್ಟಿ - ಬಹಳ ಹಳೆಯದಾದ ಆಡಂಬರವನ್ನು, ಪಳುದಾಕ್ಕುವಂ = ವ್ಯರ್ಥವಾಗಿಸುವವು. ತಾತ್ವರ :- ತತ್ತ್ವಗಳು ಪ್ರಕೃತಿ-ಜೀವ’ ಎಂಬುವು (ಸಾಂಖ್ಯಮತಭಂಗ) ಎರಡೇ. ಈಶ್ವರನೆಂಬುವನೊಬ್ಬನಿಲ್ಲ. ‘‘ಸತ್ವ, ರಜಸ್ಸು, ತಮಸ್ಸು’’ ಎಂಬುವು ದ್ರವ್ಯಗಳು, ಗುಣಗಳಲ್ಲ. ಇವು ಮೂರು ಏರು ‘‘ಮೂಲಪ್ರಕೃತಿ’‘ಯೆಂದೆನಿಸುವುದು. ಇದು ಅರಿವಿಲ್ಲದುದು ಮತ್ತು ಅಳಿವಿಲ್ಲದುದು. ಪೇರಿಲ್ಲದೆ ಸಮನಾಗಿದ್ದಾಗ ಜೀವನಿಂದ ಅನುಭವಿಸಲ್ಪಡುತ್ತದೆ. ಸರ್ವತ್ರ ವ್ಯಾಪಿಸಿರುವುದರಿಂದ ವಿಭುವಾಗಿರುವುದರಿಂದ, ಸದಾ ಮಾಲ್ಪಡುತ್ತಲೇ ಇರುವುದು. ಇದೇ ಎಲ್ಲಕ್ಕೂ ಮೊದಲನೆಯ ಕಾರಣವಾಗಿ, ಮಹದಾದಿಶತ್ತ್ವಗಳಾಗಿ ಮಾರ್ಪಡುವುದು. ಜೀವನೂ ಅಳಿವಿಲ್ಲದವನು. ಎಲ್ಲ ಕಡೆಯೂ ಇರುವುದರಿಂದಲೇ ವಿಭುವೆನಿಸುನು ಯಾವಗುಣವೂ ಇಲ್ಲದವನು. ಜ್ಞಾನ ಸ್ವರೂಪನಾಗಿಯೇ ಇರುವವನು, ಯಾವುದೊಂದು ಕ್ರಿಯೆಯೂ ಇಲ್ಲದವನು. ಪ್ರತಿ ಶರೀರದಲ್ಲಿಯೂ ಬೇರೆ ಬೇರೆ ಯಾಗಿರುವನು. ಇವನೊಂದಿಗೆ ಸೇರಿಕೊಂಡಿರುವುದರಿಂದಲೇ ಪ್ರಕೃತಿಯು ಬದಲಾವಣೆ ಹೊಂದುತ್ತದೆ. ಕಾಲಿಲ್ಲದವನ ಸಹಾಯದಿಂದ ಕಣ್ಣಿಲ್ಲದವನು ನಡೆದುಕೊಂಡು ಹೋಗುವಂತೆ, ಜ್ಞಾನಸ್ವರೂಪನಾದ ಪರಮತಭಂಗಃ 333 ಜೀವನ ಸಹಾಯದಿಂದ ಕೆಲಸಮಾಡುವ ಸ್ವಭಾವವುಳ್ಳ ಪ್ರಕೃತಿಯು ತನ್ನ ಕಾವ್ಯವನ್ನು ಮಾಡುವುದು. ಹೀಗೆ ಪ್ರಕೃತಿ-ಪುರುಷರಿಂದ ಈ ಜಗತ್ತು ನಡೆಯುವುದರಿಂದ ಇವೆರಡಕ್ಕಿಂತ ಬೇರೆಯಾದ ಈಶ್ವರನನ್ನು ಒಪ್ಪುವುದು ಬೇಕಿಲ್ಲವೆನ್ನುವರು. ‘‘ಮೂಲ ಪ್ರಕೃತಿ-ಮಹಾನ್-ಅಹಂಕಾರ-ಪಂಚಭೂತಗಳು-ಪಂಚತನ್ಮಾತ್ರೆಗಳು-ದ್ವಿಸ್ವಭಾವವಾದ ಮನಸ್ಸು ಮತ್ತು ಜೀವ’’ ಎಂಬ ಈ 25 ತತ್ವಗಳ ಸ್ವರೂಪವನ್ನು ಚೆನ್ನಾಗಿ ಅರಿತರೆ, ಮರಣಕ್ಕೆ ಮೊದಲೇ ಮುಕ್ತಿಯನ್ನು ಪಡೆಯಬಹುದು,’’ ಎಂದು ಹೇಳುವರು. ಹೀಗೆ ಇವರು ಧರ್ಮಾಧರ್ಮಗಳನ್ನೂ ಈಶ್ವರನನ್ನೂ ಅರಿಯದೆ, ಗೊಲ್ಲಗೇರಿಯ ಗೊಲ್ಲತಿಯರಂತೆ ಅರಿವಿಲ್ಲದೆ, ವ್ಯರ್ಥವಾಗಿ ಬಡ ಬಡಿಸುವುದನ್ನು ನಾವಿಲ್ಲಿ ಖಂಡಿಸುತ್ತೇವೆ. मूलायाश्च प्रकृत्या त्रिगुणमयतनो स्तै गुणै र्वीत आत्मा । नित्य चैक स्सहायो भवति तदितरो नेश्वरोऽस्तीतिरीत्या ॥ तत्वानां पञ्चविंशत्यनुगणनयुजां आविमर्शाद्धि पुंसाम् । मोक्षोऽग्रे सिद्ध एवेत्यमतिविलसितं घोषिणां उज्जहामि ॥ ಮೂಲ : ಈಶನಿಲನೆ.ದನಾಲೆನುಂಶೀವರ್ ಎಂಗುಮುಳರಿಲರುಣರ್ ವೈಯೆನವಾಲ್, ಪಾಶಮೆನುಂ ಪಿರಕಿರುತಿ ತನ್ನಾಲೆನ್ನು ಪಲಮುಮಿಲೈ ವೀಡುಮಿಲೈಯೆನ್ನುಂ ಪಾಲ್, ಕಾಶಿನಿನೀ ಮುದಲಾನಕಾರಿಯಂಗಳ ಕಚ್ಚಪತ್ತಿನ ಕಾಲ್ಪೋಲೆನ್ನುಂಕತ್ತಾಲ್, ನಾಶಮಲದಿ ಕಾಣುಂ ಇಾಲತ್ತು, ನಾಮಿಶೈಯಾಚ್ಚಾಂಕಿಯನಾಡುವಾರ್ ॥
- ३६
- 37
- ಅರ್ಥ :- ಇಾಲತ್ತುರ್ ! = ಭೂಮಂಡಲನಿವಾಸಿಗಳೇ, ಈಶನ್ ಇರ್ಲ-ಎನ್ನದನಾಲ್ = ಈಶ್ವರನಿಲ್ಲವೆನ್ನುವುದರಿಂದಲೂ, ಶೀವರ್ -ಎನ್ನು-ಎಂಗುಂ- ಉಳ’ = ಜೀವಾತ್ಮರು ಎಂದೆಂದಿಗೂ ಎಲ್ಲ ಕಡೆಯೂ ಇರುವರು, ಉಣರೈ -ಇಲ ಜ್ಞಾನವಿಲ್ಲದವರು, ಎನ್ಎವಾಲ್ : ಎಂದು ಹೇಳುತ್ತಲಿರುವವರೆನ್ನುವುದರಿಂದಲೂ, ಪಾಶಂ ಎನುಂ : ಪಾಶವೆಂದು ಬರುವಂತಹ, ಪಿರುಕಿರುತಿತನ್ನಾಲ್ ಮೂಲಪ್ರಕೃತಿಯಿಂದ, ಎನ್ನುಂ : ಎಂದಿಗೂ, ಪಲಮುಂ-ಇಲೈ - (ಸಂಸಾರವೆಂಬ) ಫಲವೂ ಇಲ್ಲ ವೀಡು-ಇ - ಮೋಕ್ಷವು ಇಲ್ಲ ಎನ್ನು-ಪಟ್ಬಾಲ್ - ಎಂದು ಹೇಳುವ
334
ಪರಮತಭಂಗಃ ಕ್ರಮದಿಂದಲೂ, ಕಾಶಿನಿ-ನೀರ್ -ಮುದಲಾನ-ಕಾರಿಯಂಗಳ್ = ಭೂಮಿ, ನೀರು, ಮೊದಲಾದ ಕಾವ್ಯವಸ್ತುಗಳು, ಕಚ್ಛಪರ್ತಿ = ಆಮೆಯ, ಕಾಲ್ -ಕೈ-ಪೋಲ್ -ಎನುಂ = ಕೈ, ಕಾಲೆಂದು, ಕಾಲ್ - ಕಿರುಚುವುದರಿಂದಲೂ, ನಾಂ-ಇಚ್ಛೆಯಾ-ಶಾಂಕಿಯ - ನಾವು ಒಪ್ಪಿಕೊಳ್ಳಲಾಗದಂತಹ ಸಾಂಖ್ಯಮತವನ್ನು, ನಾಡುವಾರು : ಆಶ್ರಯಿಸುವವರಿಗೆ, ನಾಶಂ-ಅಲದ್-ಇಶ್ಯ-ಕಾಣುಂ = ನಾಶವಾಗುವುದು ಹೊರತು ಬೇರೆಯಾವುದೊಂದು ಫಲವೂ ಇಲ್ಲವೆಂದು ಅರಿಯುವಿರಿ.
ತಾತ್ಪರ :- ವೇದಗಳೆಲ್ಲವೂ ಸಶ್ವೇಶ್ವರನೊಬ್ಬನಿರುವವೆನ್ನುವುವು. ಅವನನ್ನು ಸ್ತುತಿಸುವುವು. ಅಂತಹವನನ್ನೇ ಇಲ್ಲವೆನ್ನುವವರು ಸಾಂಖ್ಯರು. ಶ್ರುತಿಯು ಜೀವನು ಅಣುವು, ಜ್ಞಾನವುಳ್ಳವನು’’ ಎಂದು ಹೇಳಿದರೆ, ಇವರು “ಜೀವನು ವಿಭು, ಜ್ಞಾನವಿಲ್ಲದವನೆನ್ನುವರು, ಅಷ್ಟೇ ಅಲ್ಲದೆ ಜೀವನ ಸಂಸಾರ ಬಂಧನಕ್ಕೂ, ಮೋಕ್ಷಕ್ಕೂ ಪ್ರಕೃತಿಯೇ ಕಾರಣ’‘ವೆನ್ನುವರು, ‘‘ಭೂಮಿ-ನೀರು ಮೊದಲಾದುವುಗಳ ಸ್ವಭಾವ ಬದಲಾವಣೆಗಳೆಲ್ಲ ನಿತ್ಯವಾಗಿರತಕ್ಕವು. ಹೊಸದಾಗಿ ಉಂಟಾಗುವುದಾಗಲೀ ನಾಶವಾಗುವುದಾಗಲೀ ಇಲ್ಲವೆಂದೂ, ಆದರೆ ಪ್ರಳಯದಲ್ಲಿ ಮಾತ್ರ ಅಳಿಯುವುದೆಂದೂ, ಸೃಷ್ಟಿಯಲ್ಲಿ ಉಂಟಾಗುವುದೆಂದೂ ಹೇಳಿ, ಹೀಗೆ ಆಗುವುದೆಲ್ಲಾ’’ ಆಮೆಯು ತನ್ನ ಅವಯವಗಳನ್ನು ಬೇಕಾದಾಗ ಒಳಕ್ಕೆ ಎಳೆದುಕೊಳ್ಳುವಂತೆಯೂ, ಹೊರಕ್ಕೆ ಚಾಚುವಂತೆಯೂ ತತ್ತ್ವಗಳು ಸಂಕ್ಷೇಪವಾಗಿಯೂ ವಿಕಾಸವಾಗಿಯೂ ಆಗುವುದರಿಂದಲೇ ಹೊರತು ಹೊಸದಾಗಿ ಸ್ವಭಾವವೊಂದನ್ನು ಹೊಂದುವುದರಿಂದಲ್ಲ’’ ಎಂದೂ ಹೇಳುವರು. ಹೀಗೆ ಶ್ರುತಿವಿರುದ್ಧವಾಗಿ ತೋರಿದಂತೆ ಹೇಳುವುದರಿಂದ ವೇದಾಂತಿಗಳಾದ ನಾವು ಇವರನ್ನು ಬಿಡಬೇಕಾಗಿ ಬಂದು ಬಿಟ್ಟೆವು. ಈ ಮತವು ಪ್ರಬಲವಾಗಿದ್ದರೂ ಇದನ್ನು ಅವಲಂಬಿಸುವವರೂ ತಾವಾಗಿಯೇ ಬಿಟ್ಟುಹೋಗುವರು. ಈ ರೀತಿ ಎಲ್ಲರೂ ಬಿಡುವುದೇ ಈ ಮತಕ್ಕಿರುವ ಅಸಾಧಾರಣ ಫಲವಾಗುವುದು, ಅನ್ಯಥಾ ಆಶ್ರಿತರ ಆತ್ಮನಾಶವೇ ಆಗುವುದು. ईशो नास्तीतिवाचा सततमिह नराः ! सर्वत स्सन्ति जीवाः । धीशून्या इत्यथोक्त्या न किमपि फल मस्या च पाशप्रकृत्याः ॥ मुक्ति नैवेति सर्वा मृदुदककृतयः कूर्मपादादिवत् स्युः । इत्युक्त्या सांख्य मस्मद्विभतमुपयतां आत्मनाशात् किमन्यत् ॥ ३७ ಮೂಲ : ತಾವಿಬ್ಬುವನಂಗಳ ತಾಳಿಶೂಟ್ಟಿಯ ತಂದೆಯುಂದಿ, ಪೂವಿಲ್ರಕ್ಕಿನುಂ ಬೂತಂಗಳೆಲ್ಲಾಂ ಪುಣರ್ ನುಂ,
ಪರಮತಭಂಗಃ ನಾವಿಲ್ ಪಿರಿವಿನಾಮಂಗೈವಾಳಿನುಂನಾನರೈಯಿಲ್, ಬಾವಿತ್ತದಯುರೈಪ್ಪದು ಪಾರುಂಪದರ್ಗಳೇ ॥
335 38 ಅರ್ಥ :- ಬುವನಂಗಳ್ =ಸಕಲ ಲೋಕಗಳನ್ನೂ, ತಾವಿ : (ಅಳೆದು) ದಾಟಿ ಬಂದು ತಾಳ್ -ಇಹೈ -ಚರಣಗಳೆರಡನ್ನೂ, ಶೂಟ್ಟಿಯ - ತಲೆಗೆ ಅಲಂಕಾರವಾಗುವಂತೆ ಇಟ್ಟ ತಂದೆ - ತಂದೆಯಾದ ಶ್ರೀ ಮಹಾವಿಷ್ಣುವಿನ, ಉಂದಿ-ಪೂವಿಲ್ = ನಾಭಿಕಮಲಪುಷ್ಪದಲ್ಲಿ ಪಿರಕ್ಕಿನುಂ : ಜನಿಸಿದವನಾಗಿದ್ದರೂ, ಭೂತಂಗಳ್ -ಎಲ್ಲಾಂ = ಎಲ್ಲಾ ಪ್ರಾಣಿಗಳನ್ನೂ, ಪುಣರ್ತಿಡಿನುಂ : ಸೃಷ್ಟಿಮಾಡಿದ್ದರೂ, ನಾವಿಲ್ - ನಾಲಿಗೆಯಲ್ಲಿ ನಾಮಂಗೈ = ಸರಸ್ವತಿಯು, ಪಿರಿವಿ : ಅಗಲಿರದೆ, ಬಾಳಿನುಂ = ವಾಸಿಸುತ್ತಿದ್ದರೂ, ನಾನರೈಯಿಲ್ ನಾಲ್ಕು ವೇದಗಳಲ್ಲೂ ಬಾವಿತ್ತದ್-ಅನ್ನಿ = ಭಾವಿಸಿದ ವಿಷಯಗಳನ್ನು ಹೊರತು, ಉರೈಪ್ಪದ್ = (ಯೋಗ ಮತದಲ್ಲಿ) ಹೇಳುವ ವಿಷಯವು, ಪಾರುಂ-ಪದ -ತ್ತಿರಳ್ : ಹಾರಿ ಹೋಗುವ (ತೂರಿಹೋಗುವ) ಜಳ್ಳು ಕಾಳಿನ (ಧಾನ್ಯದ) ರಾಶಿ.
ತಾತರ :- (ಯೋಗಮತಭಂಗ) ಬ್ರಹ್ಮನೇ ಯೋಗಮತ ಪ್ರವರ್ತಕನು. ಇವನು ತ್ರಿವಿಕ್ರಮಾವತಾರಮಾಡಿದ ಮಹಾವಿಷ್ಣುವಿನ ಪಾದಪುಷ್ಪವನ್ನು ತಲೆಯಲ್ಲಿ ಅಲಂಕರಿಸಿಕೊಂಡಿರುವವನಾದರೂ, ಶ್ರೀಮನ್ನಾರಾಯಣನ ನಾಭಿಕಮಲದಲ್ಲೇ ಜನಿಸಿದ್ದರೂ, ಸಮಸ್ತವನ್ನೂ ಸೃಷ್ಟಿಸುವುದರಲ್ಲಿ ನಿಪುಣನಾಗಿದ್ದರೂ, ವಾಗಧಿದೇವತೆಯಾದ ಸರಸ್ವತಿಗೇ ಪತಿಯಾಗಿದ್ದರೂ, ವೇದಗಳೆಲ್ಲವನ್ನೂ ಅಧ್ಯಯನಮಾಡಿದವನಾಗಿದ್ದರೂ, ಈತನಿಂದ ಪ್ರವೃತ್ತವಾದ. ಯೋಗಮತದಲ್ಲಿರುವ ವಿಷಯಗಳು ಹಲವು ವೇದವಿರುದ್ಧವಾದುವು. ಆದುದರಿಂದಲೇ ಈ ಮತ ನಿಷ್ಪಲವೆನಿಸಿಕೊಂಡಿತು. ಇದರಲ್ಲಿ ಹೇಳಿರುವುದೆಲ್ಲ ಜಳ್ಳಿನರಾಶಿ. विक्रान्ताखिललोकपादकमलद्वन्द्वोत्तमाङ्गोऽपि यः । जातोऽप्यात्मपितुश्च नाभिकमलेऽप्युद्भूतभूतो गिराम् । देवींचानुकलं सतीमपि रसज्ञावासिनी माप्तवान् । तेनोक्ता अपि वेदबाह्यविषया व्यर्थाः कुधान्यौघवत् ॥ ಮೂಲ : ಕಾರಣನಾಯುಲಹಳಿಕ್ಕುಂ ಕಣ್ಣನ್ ಕಣ್ಣಾಡಿನಿರಲ್ಪೋಲಕ್ಕಾಣೆಯಾಲುಂ, ದಾರಣೆಯಿನ್ ಮುಡಿವಾನಶಮಾದಿತ ತನಕ್ಕೇತ್ತುಂ ವಿಳಕ್ಕೆನ್ನುತನಿಯಾಲುಂ, ३८ 336
! ಪರಮತಭಂಗಃ ಕಾರಣಮಾಮದು ತನಕ್ಕುಪ್ಪಯನಾಂಶೀವನ್ ಕೈವಲಿಯ ನಿಲೈಯೆನ್ನುಕಣಿಯಾಲುಂ, ಕೋರಣಿಯಿನ್ ಕೋಲಮೆನಕ್ಕುರಿಕ್ಕಲಾಹುಂ ಕೋಕನಹತ್ತಿಯನ್ ಕೂರುಂಶಮಯಕ್ಕೂರೇ ॥
39 ಅರ್ಥ :- ಕಾರಣಮಾಯ್ - ನಿಮಿತ್ತೊಪಾದಾನ ಕಾರಣನಾಗಿ, ಉಲಹು-ಅಳಿಕ್ಕುಂ ಲೋಕಗಳನ್ನು ಸಂರಕ್ಷಿಸುವ, ಕರ್ಣ್ಣ-ತೇಶೆ - ಶ್ರೀ ಕೃಷ್ಣಪರಮಾತ್ಮನ ತೇಜಸ್ಸನ್ನು, ಕನ್ನಾಡಿ-ನಿಳಲ್ -ಪೋಲ- ಕನ್ನಡಿಯಲ್ಲಿ ಬೀಳುವ, ಪಡಿನೆಳಲಿ (ಪ್ರತಿಬಿಂಬ)ನಂತೆ, ಕಾಣೆಯಾಲುಂ = ತೋರಿಬರುವುದರಿಂದಲೂ, ದಾರರ್ಯಿ-ಮುಡಿನಾಡಿ : ಧಾರಣೆಯ ಕೊನೆಯ ಸ್ಥಿತಿಯಾದ, ಶಮಾದಿ-ತ- ಸಮಾಧಿ ಎನ್ನುವ ಭಕ್ತಿಯೋಗವನ್ನು, ತನಕ್ಕು-ಏತ್ತುಂ-ವಿಳ-ಎನ್ನು : (ಜೀವಾತ್ಮನಾದ) ತನ್ನನ್ನು ಅರಿಯುವುದಕ್ಕಾಗಿ ಹಚ್ಚಲ್ಪಡುವ ದೀಪವೆಂದು, ತನಿಯಾಲುಂ = ಬೇರೆಯಾಗಿ ಹೇಳುವುದರಿಂದಲೂ, ಕಾರಣಂ-ಆಂ-ತನಕ್ಸ್ - (ಫಲಪಡವ) ಕಾರಣವಾದ (ಭಕ್ತಿಯೋಗವೆಂಬ) ಉಪಾಯಕ್ಕೆ, ಶೀರ್ವ-ಕೈವಲಿಯ-ನಿಲೈ = ಜೀವಾತ್ಮನ ಕೈವಲ್ಯ ಸ್ಥಿತಿಯನ್ನೇ, ಪರ್ಯ-ಆಂ-ಎನ್ನು = ಫಲವಾಗುವುದೆಂದು, ಗಣಿಯಾಲುಂ = ತಿಳಿಯುವುದರಿಂದಲೂ, ಕೋಕನಹತ್: ನಾಭಿ ಕಮಲಸಂಜಾತನಾದ, ಅರ್ಯ = ಬ್ರಹ್ಮನು, ಕೂರುಂ = ಹೇಳುವ, ಶಮಯ-ಕ್ಯೂತ್ತು - ಯೋಗಮತದ ಮಾತುಗಳು, ಕೋರಣಿರ್ಯ-ಕೋಲಂ-ಎನ : ನರ್ತನದ ಅಲಂಕಾರವೆನ್ನುವಂತೆ, ಕುರಿಕ್ಕಲಾಹುಂ - ಹೇಳಬಹುದಾಗಿದೆ.
ತಾತ್ಪರ :- ಸಾಂಖ್ಯರು ‘‘ಪ್ರಕೃತಿ-ಜೀವ-ಈಶ್ವರ’ ಎಂಬ ಮೂರು ತತ್ತ್ವಗಳನ್ನು ಒಪ್ಪಿದರು, ಆದರೆ ವೇದಗಳಲ್ಲಿ ಈಶ್ವರನನ್ನು ಸಕಲ ಕಲ್ಯಾಣ ಗುಣನಿಧಿ’ಯೆಂದು ಸಾರಿಸಾರಿ ಹೇಳಿದ್ದರೂ ಅವನಿಗೆ ಆಗುಣಗಳು ಸ್ವಾಭಾವಿಕವಾದುವಲ್ಲ. “ಒಂದು ಕನ್ನಡಿಯಲ್ಲಿ ಒಂದು ವಸ್ತುವಿನ ಪ್ರತಿಬಿಂಬವು ಕಾಣುವುದಕ್ಕೆ ಕಾರಣ ಒಂದು ನಿಜವಾದ ವಸ್ತು ಆ ಕನ್ನಡಿಗೆ ಎದುರಾಗಿ ಇರುವುದರಿಂದಲ್ಲವೆ ? ಹಾಗೆಯೇ ಸತ್ವಶ್ವರನೆಂಬ ಕನ್ನಡಿಯಲ್ಲಿ ಗುಣಗಳೆಂಬ ಛಾಯೆಗಳು ತೋರುವುವು. ನಿಜವಾಗಿಯೂ ಆಯಾ ಗುಣಗಳುಳ್ಳ ಚೇತನವೋ ಅಚೇತನವೋ ಆದ ವಸ್ತುವಿನ ಸಂಬಂಧವು ಹೀಗೆ ತೋರಲು ಕಾರಣವೇ ಹೊರತು ಬೇರೆಯಲ್ಲ, ಅಲ್ಲದೆ ಭಕ್ತಿಯೋಗದಲ್ಲಿ ಪರಮಾತ್ಮನ ಸಾಕ್ಷಾತ್ಕಾರವು ಮುಖ್ಯವಾಗಿರುವಾಗ ಅದರಲ್ಲಿ ಜೀವಾತ್ಮನ ಸಾಕ್ಷಾತ್ಕಾರವೇ ಮುಖ್ಯವೆನ್ನುವರು. ಅಷ್ಟೇ ಅಲ್ಲದೆ ಭಕ್ತಿಯೋಗಕ್ಕೆ ಪರಮಪದದಲ್ಲಿ ಭಗವದನುಭವವು ಫಲವಾಗಲಾರದೆಂದೂ, ಪ್ರಕೃತಿಯೊಂದಿಗೆ ಸೇರದೆ ಇರುವ ಜೀವಾತ್ಮನನ್ನು ಅನುಭವಿಸುವುದೆಂಬ ‘‘ಕೈವಲ್ಯವೇ? ‘‘ಮೋಕ್ಷ’ವೆಂದೂ ಹೇಳುವರು. ಪರಮತಭಂಗಃ 337 ಹೀಗೆ ತತ್ತ್ವ-ಹಿತ-ಪುರುಷಾರ್ಥಗಳಲ್ಲೆಲ್ಲಾ ಶ್ರುತಿ ವಿರುದ್ಧವಾದ ಕ್ರಮಗಳೇ ಇದರಲ್ಲಿರುವುದರಿಂದ, ಈ ಮತವು ಜನರನ್ನುವಶಪಡಿಸಿಕೊಳ್ಳಲು ಮಾಡಿರುವ ನರ್ತಕರ ವೇಷದಂತೆ’’ ಒಂದು ವಿಧ ಮೋಹಕವಾದ ವೇಷವಲ್ಲದೆ ಮತ್ತೇನು ? कृष्णस्याखिलकारणस्य जगतां संरक्षितु स्तेजसः । छायाया इव दर्शनाच्च मुकुरे स्वात्मावलोकार्थिनः । । दीपस्येति च धारणापरिणते स्सूक्त्या समाधेः पृथक् । हेतोस्तस्य भवेत् फलं च परमं कैवल्यमेवात्मन: ॥ इत्युक्त्या च सरोजातजाताजसमुदीरितम् । योगशास्त्रं परिज्ञेयं नर्तनालङ्कृतं त्विति ॥
३९
ಮೂಲ : ಶಾದುಶನಂಗಳೆಲಾಂಶಕ್ತಿಯನ್ನುಂಶಲಂಪುಣರ್ತ್ತಾರ್, ಗೋತಮಶಾಪಮೊಟ್ರಾಲ್ ಕೊಡುಂಕೋಲಂಗಳ್ ಕೊಣ್ಣುಲಹಿಲ್ ಬೂತಪತಿಕ್ಕಡಿಯಾರೆನನಿನವನ್ಪೊಯ್ಯುರೈಯಾಲ್, ವೇದಮಹತ್ತಿನಿರಾವಿಕರಂಗಳ್ ವಿಲಕ್ಕುವಮೇ ॥ 40 ಅರ್ಥ :- ಶಾದು-ಶನಂಗಳ್ -ಎಲಾಂ = ಸಾಧುಜನಗಳೆಲ್ಲರೂ, ಶ-ಎನ್ನುಂ : ಅಸಾರವಾದುದೆಂದು ಬಿಟ್ಟುಬಿಡುವ, ಶಲಂ-ಪುಣರ್ತಾರ್ : ಛಲವೆ೦ಬ ದೋಷವುಳ್ಳವರಾಗಿಯೂ, ಗೋತಮ-ಶಾಪಂ-ಒನ್ಸಾಲ್ : ಗೌತಮಮುನಿಗಳ ಒಂದು ಶಾಪದಿಂದ, ಉಲಹಿಲ್ ಕೊಡು-ಕೊಲಂಗಳ್ ಕೊಂಡು - ಲೋಕದಲ್ಲಿ ಭಯಂಕರವಾದ ವೇಷಗಳನ್ನು ಧರಿಸಿ, ಬೂತಪತಿಕ್ಕು ಅಡಿಯಾರ್ -ಎನ-ನಿನ್ನು - ಶಿವನಿಗೆ ಭಕ್ತರಾಗಿರುವಂತೆ ಇರುತ್ತಾ ಅವನ್ -ಪೊಯ್ -ಉರೈಯಾಲ್ = ಆ ಶಿವನ ಅನೃತವಾದ (ಪಾಶುಪತಮತ) ವಾಕ್ಯಗಳಿಂದ, ವೇದಂ-ಅಹತ್ತಿ-ನಿಲ್ದಾರ್ - ವೇದಗಳನ್ನು ಬಿಟ್ಟಿರುವವರ, ವಿಕಲ್ಪಂಗಳ್ - ಹಲವಾರು ವಿಧವಾದ ಮತವಿಷಯಗಳನ್ನು, ವಿಲಕ್ಕುವ ಖಂಡಿಸುವೆವು.
ತಾತ್ಪರ :- (ಪಾಶುಪತಮತಭಂಗ) ಪಾಶುಪತರು ಗೌತಮರ ಶಾಪಕ್ಕೆ ಗುರಿಯಾಗಿ ಭಯಂಕರ ವೇಷವನ್ನು ತಾಳಿದರು. ಪಶುಪತಿಯ ಉಪದೇಶೋಕ್ತಿಗಳಿಂದ ಕೂಡಿದ ಪಾಶುಪತ ಶಾಸ್ತ್ರವನ್ನು ಅವಲಂಬಿಸಿಕೊಂಡು, ವೇದಗಳನ್ನೇ ದೂರೀಕರಿಸಿರುವರು. ಅವರ ವಾದಗಳನ್ನೆಲ್ಲಾಖಂಡಿಸಲಾಗುವುದು. (ಒಮ್ಮೆ ಗೌತಮರು ದಂಡಕವನದಲ್ಲಿ ತಪಸ್ಸುಮಾಡಿ, ಬ್ರಹ್ಮನನ್ನು ಒಲಿಸಿಕೊಂಡು, ಅವನಿಂದ ‘ತನ್ನಲ್ಲಿ ಯಾವಾಗಲೂ ಧಾನ್ಯವು ತುಂಬಿರಬೇಕು’’ ಎಂಬ ವರವನ್ನು ಪಡೆದು,338 ಪರಮತಭಂಗಃ ‘ಶತಶೃಂಗ’ವೆಂಬಲ್ಲಿ ಒಂದು ಆಶ್ರಮವನ್ನು ನಿರ್ಮಿಸಿಕೊಂಡು, ಅಲ್ಲಿ ವಾಸಿಸುತ್ತಿದ್ದರು. ದಿನವೂ ಧಾನ್ಯವನ್ನು ತಂದು ಬ್ರಾಹ್ಮಣರಿಗೆ ಊಟಮಾಡಿಸಿ ಸಂತೃಪ್ತರಾಗಿರುತ್ತಿದ್ದರು. ಆಗ ಕೆಲವೆಡೆ 10-12 ವರ್ಷಗಳಿಂದ ಮಳೆಯಿಲ್ಲದೆ ಕ್ಷಾಮಪೀಡಿತರಾದ ಸುಮಾರು 48,000 ಬ್ರಾಹ್ಮಣರು ಈ ಮುನಿಗಳ ಬಳಿಗೆ ಬಂದು ಊಟಕ್ಕೆ ಯಾಚಿಸಿದರು. ಬಹಳ ಸಂತೋಷಪಟ್ಟು ತಮ್ಮ ಧಾನ್ಯ ಸಂಪತ್ತಿನಿಂದ ಅವರೆಲ್ಲವನ್ನೂ ಆದರದಿಂದ ಸತ್ಕರಿಸಿ, ಹಿಗ್ಗಿದರು. ಕಾಲಕ್ರಮದಲ್ಲಿ ಬರಗಾಲ ಸರಿಯಿತು. ಆದರೂ ಅವರೆಲ್ಲ ಗೌತಮರ ಸಮೃದ್ಧಿಯನ್ನು ನೋಡಿಸಹಿಸದೆ, ಕೆಲವು ಕಾಲ ಅಲ್ಲಿಂದ ಕದಲದೆ, ಏನಾದರೊಂದು ಅಪವಾದವನ್ನು ಇವರ ಮೇಲೆ ಹೊರಸಿ ಹೋಗಬೇಕೆಂದು ಬಗೆದು, ಒಂದು ಹಸುವನ್ನು ಕೊಂಡು ಈ ಆಶ್ರಮದಲ್ಲಿ ಬಿಟ್ಟು ಇವರ ಬೆಳೆಯನ್ನೆಲ್ಲಾ ಮೇಯುವಂತೆ ಮಾಡಿದರು. ಪೈರನ್ನೆಲ್ಲಾ ಹಾಳು ಮಾಡುವುದನ್ನು ನೋಡಿ, ಗೌತಮರು ಅದನ್ನು ಹೊರಗಟ್ಟಲು, ತಮ್ಮ ಕಮಂಡಲುವಿನ ತೀರ್ಥವನ್ನು ಅದರ ಮೇಲೆ ಪ್ರೋಕ್ಷಿಸಲು ಅದುಕೂಡಲೇ ನೆಲದ ಮೇಲೆ ಬಿದ್ದಿತು. ಇದನ್ನು ನೋಡಿದ ಈ ಬ್ರಾಹ್ಮಣರು ಗೋಹತ್ಯಾಪಾಪವನ್ನು ಪರಿಹರಿಸಿ ಕೊಳ್ಳುವವರೆಗೆ ತಾವುಗಳು ಊಟ ಮಾಡುವುದಿಲ್ಲವೆಂದೂ ‘‘ಗಂಗಾತೀರ್ಥವನ್ನು ತಂದು ಪ್ರೋಕ್ಷಿಸಿದರೆ ಮತ್ತೆ ಬದುಕುವುದು ಎಂದೂ ಹೇಳಿ ಹೊರಟುಹೋದರು. ತರುವಾಯ * ಗೌತಮರು ಮತ್ತೆ ತಪಸ್ಸು ಮಾಡಿ ಶಿವನ ಜಟೆಯ ಒಂದು ಭಾಗವನ್ನು ಪಡೆದು, ಅದರಲ್ಲಿದ್ದ ಗಂಗೆಯ ತೀರ್ಥದಿಂದ ಆ ಹಸುವನ್ನು ಬದುಕಿಸಿದರು, ಇನ್ನೂ ಆ ಬ್ರಾಹ್ಮಣರ ವಂಚನೆಯೆಂದರಿತು, ಕುಪಿತರಾಗಿ, ‘‘ಶಿವನಂತೆ ಭೈರವ ರೂಪತಾಳಿ, ವೇದ ವಿರೋಧಿಗಳಾಗಿ ವೇದವಿರುದ್ಧ ಕರ್ಮಗಳನ್ನೇ ಮಾಡುತ್ತಾ ಪಾಷಂಡಿಗಳಾಗಿ ನಾಶವಾಗಿ ಎಂದು ಅವರಿಗೆ ಶಾಪಕೊಟ್ಟರು, ಮಹೇಶ್ವರನು ಅವರ ಆ ಶಾಪವನ್ನು ನೀಗಿಸಲು ಪಾಶುಪತ ಶಾಸ್ತ್ರವನ್ನು ಪ್ರವರ್ತನಗೊಳಿಸಿ ಅದರ ಸಲುವಾಗಿ ಕೆಲವು ವಿಪರೀತಾಚಾರಣೆಗಳನ್ನು ವಿಧಿಸಿದನು. ಅದರ ಅನುಯಾಯಿಗಳೇ ಈ ಪಾಶುಪತರು, ಇದೇ ಗೌತಮರ ಶಾಪದ ಪೂರ್ವ ಕಥೆ. निस्सारं वर्जनीयं छलमिति गदितं साधुभि गृह्णतां तत् । मेदिन्यां भीकरालङ्कृतियुतवपुषां शापतो गौतमस्य ॥ भूत्वा भूतेशभक्ता स्तदुदितवचनै महितानामसत्यैः । वेदान् हित्वा स्थितानां पशुपतिमतिनां खण्डयाभो विकल्पान् ॥ ४० ಮೂಲ : ಮಾದವನೇ ಪರನೆನ್ನು ವೈಯ್ಯಂಕಾಣ ಮಳುವೇಂದಿಮಯಲ್ ತೀರವಲ್ಲದೇವನ್,
ಪರಮತಭಂಗಃ ಕೃತವಮೊನ್ನುಹಂದವರೈಕ್ಕಡಿಯಶಾಪಂ ಕದುವಿಯದಾಲದನ್ ಪಲಕ್ಕರುದಿಪಂಡೈ, ವೇದನರಿಯಣುಹಾದುವಿಲಂಗುತಾವಿ ವೇರಾಹವಿರಿತುರೈತವಿಕರಮೆಲ್ಲಾಂ, ಓದುವದು ಕುತ್ತಿರತುಕ್ಕೆನುರೈತಾನ್ ಓದಾದೇಯೋದುವಿಕ್ಕುಮೊರುವನ್ ತಾನೇ ॥
339 41 ಅರ್ಥ :- ಓದಾದೇ : (ಇತರರಲ್ಲಿ) ಓದದೇ, (ಅಧ್ಯಯನಮಾಡದೆ) ಓದುವಿಕ್ಕುಂ - ಅನ್ಯರಿಗೆ ಉಪದೇಶಮಾಡುವ, ಒರುವನ್ = ಅನುಪಮವಾದ ಭಗವಂತನು ಮಾದನವೇ-ಪರನ್ -ಎನ್ನು = ಶ್ರೀಮನ್ನಾರಾಯಣನೇ ಸರ್ವೋತ್ತಮನೆಂದು, ವೈಯ್ಯಂ-ಕಾಣ : ಜಗತ್ತೆಲ್ಲ ತಿಳಿಯುವಂತೆ, ಮಳು-ವಿಂದಿ = ಕೊಡಲಿಯನ್ನು ಕೈಯಲ್ಲಿ ಹಿಡಿದು, ಮಯಲ್ -ತೀರವಲ್ಲ - ಅಜ್ಞಾನವನ್ನು ಹೋಗಲಾಡಿಸಲು ಬಲ್ಲವನಾದ, ದೇರ್ವ ಮಹೇಶ್ವರನು, ಕೈತವಂ-ಒನ್ನು-ಉಹಂದವರೆ - ಕಪಟವೊಂದರಿಂದ ಗೌತಮರಲ್ಲಿ ದೋಷವನ್ನುಂಟುಮಾಡಿದ ಬ್ರಾಹ್ಮಣರನ್ನು, ಕಡಿಯಶಾಪಂ-ಕದುವಿಯಾಲ್ = ಕಡುತರ ಶಾಪವನ್ನು ಪಡೆದುದರಿಂದ, ಅದನ್-ಪಲ-ಕರುದಿ = ಆ ಶಾಪದ ಫಲವನ್ನು ಕೊಡಲು ನೆನೆದು, ಪಂಡೈ-ವೇದ-ನೆರಿ-ಅಣುಹಾದು : ಅನಾದಿಯಾದ ವೇದಮಾರ್ಗವನ್ನು ಅನುಸರಿಸದೆ, ವಿಲಂಗು-ತಾವಿ - ಅಡ್ಡದಾರಿ ಹಿಡಿದು, ವೇರಾಹ : ಹೊಸದಾಗಿ, (ಬೇರೆ) ಏರಿತ್ತು – ಉರೈತ್ತ= ವಿಸ್ತಾರವಾಗಿ ಹೇಳಿದ, ವಿಕರ್ಪಂ-ಎಲ್ಲಾಂ - ಹಲವು ತೆರನಾದ ಶೈವ ಮತಗಳನ್ನೆಲ್ಲಾ ಓದುವುದು - ಕಲಿಯುವುದು, ಕುತ್ತಿರತುಕ್ಕು = (ಅತ್ಯಲ್ಪ ಫಲವನ್ನು) ಪಡೆಯುವುದಕ್ಕೇ, ಎನ್ನು-ಉರೈರ್ತಾ - ಎಂದು ಉಪದೇಶಿಸಿದನು.
ತಾತ್ವರ :- ಮಹೇಶ್ವರನು ಪರಶುಧರನಾಗಿ, ‘‘ಶ್ರೀಮನ್ನಾರಾಯಣನೇ ಎಲ್ಲರಿಗಿಂತ ಮೇಲ್ಪಟ್ಟವನು’’ ಎಂದು ಆಣೆಯಿಟ್ಟು ಸರ್ವಜನರ ಅಜ್ಞಾನವನ್ನು ನಿವಾರಿಸಿದನು ಎಂದು ಪುರಾಣವು ಮೊಳಗುತ್ತದೆ. ಅಂತಹ ಪರಶಿವನು ಗೌತಮರಲ್ಲಿ ಅಪಚಾರವೆಸಗಿದ ಬ್ರಾಹ್ಮಣರಿಗೆ ಆ ಮುನಿಯು ಕೊಟ್ಟ ಶಾಪವನ್ನು ನಿಜವನ್ನಾಗಿ ಮಾಡಲು, ವೇದವಿರುದ್ಧವಾದ ಹೊಸ ಮತವೊಂದನ್ನು ಕಲ್ಪಿಸಿ, ಅದನ್ನು ಆ ಬ್ರಾಹ್ಮಣರಿಗೆ ಉಪದೇಶಿಸಿದನು. ಸ್ವತಃ ಸರ್ವಜ್ಞನಾಗಿ ಅನ್ಯರಿಗೆ ಬೋಧಿಸುವವನು ಆ ಪರಮಾತ್ಮ ಮಾಧವನೇ. ಪಾಶುಪತಮತ ಕಲ್ಪಿಸುವಂತೆ ಸಂಕಲ್ಪಿಸಿ, ಪಶುಪತಿಯ ಮೂಲಕ ಪ್ರವರ್ತನಗೊಳಿಸಿ ಆ ಮತವನ್ನು ಅವಲಂಬಿಸುವುದರಿಂದ ಅತ್ಯಲ್ಪ ಫಲಗಳನ್ನು ಶೀಘ್ರವಾಗಿ ಪಡೆಯಲುನುಕೂಲವೆಂದು ಉಪದೇಶಿಸಿರುವನು. 340 ಪರಮತಭಂಗ योऽनध्येता स्वतोऽध्यापक इह स परो माधवो हीतिवक्ता । देवोऽज्ञानापनेता करधृतपरशुः कैतवव्यग्रविप्रान् । । . शप्तान् सञ्चित्य लब्धं फलमननुगतः प्रत्नवेदोक्तमार्गान् । सम्पत्यैतद्विरुद्धे पथि पृथगवदत् विस्तरं यान्विकल्पान् ॥ तेषामेषां समस्तानां अभ्यासकरणं परम् ॥ अत्यल्पफललाभार्थमेवेति निजगाद ह ॥ ಮೂಲ : ಗಂದಮಲಮಹಲ್ ಮಿನ್ನುಂ ಕಾರಾರ್ ಮೇನಿ ಕರುಣೈಮುಹಿಲ್ ಕಂಡಕಣ್ಣಳ್ ಮಯಿಲಾಯಾಲು, ಅಂದಮಿಲ್ ಪೇರಿನ್ನತಿಲಡಿಯರೋಡೇ ಅಡಿಮೈಯೆನುಂ ಪೇರಮುದಮರುಂದಿವಾಳ, ತಂದಮತಿಯಳನ್ದರನಾರ್ ಶಮಯಂಪುಕ್ಕು ತಳಲ್ವಳಿಪೋಯ್ಡುಮಾರಿತರ್ ಸ್ಟುವೀಳ್ ನೀರ್, ಚಂದನೆರಿನೇರರಿವಾರ್ಚರಣಂಶೇರ್ನ್ನು ಶಂಕೇತವ ಮುನಿವೀರ್ ತವಿಮರೇ ॥ १ ४१ 42 ಅರ್ಥ :- ಗಂದ-ಮಲರ್ -ಮಹಳ್ -ಮಿನ್ನುಂ = ಪರಿಮಳಿಸುವ ಹೂವಿನಲ್ಲಿ ಅವತರಿಸಿದ ಶ್ರೀದೇವಿಯು (ಮಿಂಚಿನಂತೆ) ಹೊಳೆಯುವ ಸ್ಥಳವೆಂಬ, ಕಾರ್ -ಆರ್ -ಮೇನಿ - ನೀಲವರ್ಣ ಶರೀರವುಳ್ಳ, ಕರುಣ್ ಮುಹಿಲ್ = ಕರುಣೆಯೆಂಬ ನೀರನ್ನು ಸುರಿಸುವ ಪರಮಪದನಾಥನೆಂಬ ಮೋಡವನ್ನು ಕಂಡ-ಕಣ್ಣಳ್ = ಸಂದರ್ಶಿಸಿದ ಕಣ್ಣುಗಳು, ಮಯಿಲಾಯ್-ಆಲುಂ : ನವಿಲಾಗಿ ಆಡುವ ಸ್ಥಳವಾಗಿರುವ, ಅಂತಂ-ಇಲ್-ಪೇರ್-ಇಸ್ಟಲ್ = ಅಪರಿಮಿತವಾದ ಆನಂದರೂಪವಾದ ವೈಕುಂಠದಲ್ಲಿ ಅಡಿಯರೋಡೇ = ಭಾಗವತರ ಜೊತೆಯಲ್ಲಿ ಅಡಿಮೈ-ಎನುಂ-ಪೇರ್ -ಅಮುದಂ = ಕೈಂಕರ್ಯವೆಂಬ ಅಮಿತವಾದ ಅಮೃತವನ್ನು, ಆರುಂದಿ-ವಾಳ - ಅನುಭವಿಸಿ ಬಾಳುವಂತೆ, ತಂಡ : (ದೇವರು) ಕೊಟ್ಟ, ಮತಿ-ಇಳಂದು : ಜ್ಞಾನವನ್ನು ಹೊಂದದೆ, ಅರನಾರ್-ಶಮಯಂ-ಪುಕ್ಕು = ಶಿವನ ಮತದಲ್ಲಿ ಪ್ರವೇಶಿಸಿ, ತಳಲ್ -ವಳಿಪೋಯ್ = ಬೆಂಕಿಯಂತೆ ದಹಿಸುವ ಮಾರ್ಗದಲ್ಲಿ ಹೋಗಿ, ತಡುಮಾರಿ : ತಡವರಿಸಿ, ತಳ ನು-ವೀಳ್ ರ್ - ಮನದಲ್ಲಿ ಸಂತಾಪಗೊಂಡವರೇ ! ಚಂದ-ನರಿ ವೇದಾಂತಮಾರ್ಗವನ್ನು, ನೇರ್ -ಅರಿವಾರ್ - ನೇರವಾಗಿ ಅರಿತ ಆಚಾರ್ಯರ,
ಪರಮತಭಂಗಃ 341 ಶರಣಂ -ಶೇರ್ನ್ದು = ಪಾದಗಳನ್ನು ಹೊಂದಿ, ಶಂಕೇತತ್ತು-ಅವಂ = ಕಟ್ಟುಪಾಡಿನ ವೇಷಾದಿ ದೋಷಗಳಲ್ಲಿ ಮುನಿವೀರ್ : ಜುಗುಪ್ಪೆಗೊಂಡು, ನೀರ್ = ನೀವು, ತವರ್ಮಿ ಬಿಡುವವರಾಗಿ,
ತಾತ್ಪರ :- ಮಿಂಚಿ, ಧಾರಾಕಾರವಾಗಿ ನೀರನ್ನು ಸುರಿಸುವಂತಹ ಸ್ವಭಾವದ ಮೇಘವನ್ನು ನೋಡಿ, ಆನಂದಿಸಿ, ತಣಿದು, ಕುಣಿಯುವುದು ನವಿಲಿನ ಸಹಜಗುಣ ಮಹಾಲಕ್ಷ್ಮಿ ಎಂಬ ಮಿಂಚು ಪರಮಾತ್ಮನ ವಕ್ಷಸ್ಥಳದಲ್ಲಿ ಮಿಂಚಲು, ದಯೆಯೆಂಬ ನೀರನ್ನು ಸುರಿಸುವ ಭಗವಂತನೆಂಬ ಮೇಘವನ್ನು ನೋಡಿ, ಭಕ್ತರ ಕಣ್ಣುಗಳೆಂಬ ನವಿಲುಗಳು ಅತ್ಯಾನಂದದಿಂದ ನರ್ತಿಸುವ ಸ್ಥಲವು ಪರಮಪದವು. ಅಲ್ಲಿ ನಿತ್ಯ-ಮುಕ್ತರೊಡಗೂಡಿ ನಿತ್ಯ ಸೇವಾಮೃತದ ಸವಿಯನ್ನು ಅನುಭವಿಸಲು ಪೂರ್ಣವಾದ ಅರ್ಹತೆಯಿದ್ದರೂ ಅವಿವೇಕದಿಂದ ಪಾಶುಪತ ಪಾಶವಶರಾಗಿ, ಲಭಿಸಿದ್ದ ಭಾಗ್ಯವನ್ನೂ ಕಳೆದುಕೊಂಡ ಮಾನವರೇ ! ಇನ್ನು ಮುಂದಾದರೂ ಮಾಡಿದುದಕ್ಕೆ ಪಶ್ಚಾತ್ತಾಪಗೊಂಡು, ಸದಾಚಾರ್ಯರನ್ನು ಶರಣುಹೋಗಿ, ಉದ್ಬವಿಸುವುದನ್ನು ಗಮನಿಸಿ. सौरभ्यातिशयाम्बुजाततनयासौदामनीद्योतिते । नीलाङ्गे करुणाभ्रलोकनयनाभिख्यै र्मयूखै र्युते । आनन्दैकपदे पदे च परमे नित्यै स्समं सूरिभिः । कैङ्कर्याख्यमहासुधानुभवतो दत्तां मतिं जीवितुम् ॥ विहाय समयं ततः पशुपते स्समासादिताः । कुशानुपथगामिनः क्षुभितमानसा मानवाः । । त्रयीसृतिमतं पदस्समुपसेविताश्चेत् ध्रुवम् । त्वनाकलिततन्मताः जहिथ तेन सङ्केतितम् ॥ ಮೂಲ : ಯಾದು ಮಿಲಾದವನ್ನುಂ ಯಾವರುಂ ನನ್ನಿಯೆಣ್ಣಿಯನಂ, ಮಾದವನಾರ್ ವದನತ್ತ ಮುದುಣ್ಣುಂ ವಲಂಬುರಿಪೋಲ್, ವಾದುಹಳಾಲಳಿಯಾಮರೈಮ್ಲಿಯಿನ್ವಾನ್ ಪೊರುಳೇ, ಓದಿಯಪಂಚಾತಿರಮುಹವಾರೈಯೊಳುಕ್ಕುವಮ್ ॥
४२ 43 ಅರ್ಥ :- ಯಾದು-ಇಲಾದ ಅನ್ನುಂ = ಯಾವುದೊಂದೂ ಉಳಿಯದೆ ಅಳಿದಿರುವ ಪ್ರಳಯಕಾಲದಲ್ಲಿ (ತಾನು ಇರುತ್ತಾ) ಯಾವರಂ-ನ-ಎಣ್ಣೆಯ - ಎಲ್ಲಾ ಜೀವರಾಶಿಗಳಿಗೂ ಒಳ್ಳೆಯದನ್ನೇ ಮಾಡಲು ಸಂಕಲ್ಪಿಸಿದ, ನಂ-ಮಾದವನಾರ್ = ನಮ್ಮ 342
ಪರಮತಭಂಗಃ ಮಹಾಲಕ್ಷ್ಮಿಯ ವಲ್ಲಭನ, ವದನತ್ತು ಅಮುದು-ಉಣ್ಣುಂ = ಮುಖದಲ್ಲಿರುವ ಅಮೃತವನ್ನು ಆಸ್ವಾದಿಸುವ, ವಲಂಬುರಿಪೋಲ್ : ಬಲಮುರಿ ಶಖದಂತೆ, ವಾದುಹಳಾಲ್ -ಅಳಿಯಾ (ಪ್ರತಿವಾದಿಗಳ) ವಾದಗಳಿಂದ ಅಳಿಯದ, ಮರೆ-ಮೌಲಿಯಿನ್ = ವೇದಾಂತದ, ವಾನ್ -ಪೊರುಳೇ = ಉತ್ಕೃಷ್ಟವಾದ ಅರ್ಥವನ್ನೇ, ಓದಿಯ - ಹೇಳುವ, ಪಂಚಾತ್ತಿರಂ - ಪಾಂಚರಾತ್ರಶಾಸ್ತ್ರವನ್ನು, ಉಹವಾರೈ : (ಪ್ರಮಾಣವಾಗಿ ಒಪ್ಪದೆ ವಿರೋಧಿಸುವವರನ್ನು, ಒಳುಕ್ಕವುಂ = ನಮ್ಮ ಮಾರ್ಗದಲ್ಲೇ ಬರುವಂತೆ ಮಾಡೋಣ.
ತಾತ್ಪರ :- ಮಹಾಪ್ರಳಯದಲ್ಲೂ ಸಕಲ ಜೀವರಾಶಿಗೂ ಒಳ್ಳೆಯದಾಗಬೇಕೆಂದೇ ಸಂಕಲ್ಪಿಸುವ, ನಮ್ಮಿಮಹಾಲಕ್ಷ್ಮಿಯ ವಲ್ಲಭನ ವದನ ಸುಧಾ ಪಾವನ ಸುಯೋಗಭಾಗ್ಯ ಲಾಭವನ್ನು ಪಡೆದಿರುವ ಬಲಮುರಿ ಶಂಖದಹಾಗೆ ವಿರಾಜಿಸುವುದು ಪಂಚರಾತ್ರತಂತ್ರವು. ಇದು ಭಗವದ್ವಾಸುದೇವನಿಂದಲೇ ಉಪದೇಶಿಸಲ್ಪಟ್ಟು, ಉಪನಿಷತ್ತುಗಳ ಸಾರಾರ್ಥವನ್ನೇ ಅಳವಡಿಸಿಕೊಂಡು, ಅನ್ಯಮತೀಯರ ವಾದಕ್ಕೆ ಜಗ್ಗದೆ ಬೆಳಡುತ್ತಿದೆ. ಇಂತಹ ಉತ್ತಮೋತ್ತಮ ತಂತ್ರವನ್ನು ಅಂಗೀಕರಿಸಿ ಉಜೀವಿತರಾಗದೆ, ಅನ್ಯಾಯವಾಗಿ ವಿಪರೀತಾಚರಣ ನಿರತರಾಗಿರುವವ ಅನೇಕರಿರುವರು. ಅವರೆಲ್ಲರನ್ನೂ ನಮ್ಮ ಒಳ್ಳೆಯ ದಾರಿಗೇ ತಂದು, ಈ ಪಾಂಚರಾತ್ರತಂತ್ರವನ್ನು ಸ್ಥಾಪಿಸುವೆವು. कल्पे सर्वात्मनां यद्भवुकमविकलं योऽस्ति सङ्कल्पमानः । तस्यास्मन्माधवस्यामृतमुखमिव तं दक्षिणावर्तशङ्खम् ॥ वादानुन्मूलनीयं निगमशिरसि च व्यक्तमेवार्थमाह । तन्त्रं ये पाञ्चरात्रं स्तुवत इह न तान् कुर्महे तन्नुनूषून् ॥ ಮೂಲ : ಪೂವಲರುಂತಿರುವುಪುದನ್’ವೈಯ್ಯಂ ಪೊನ್ನಡಿಯಾಲಳಂದಿರುವರ್ಪೋತನಿನ, ನಾವಲರುಂ ಕಹಳೆಲ್ಲಾ ತನಾಡ ನಾಡಾದನನ್ನಿದಿಯಾನಣುಹುನಾತನ್, ಕೋವಲನಾಯ್ನಿರೈಯಳಿತನಿರೈಪೋಲ್ವೇದಂ ಕೋವಾಹಕ್ಕೋಮಾನಾಯತನ್ಪಾಲ್ಶೇರ್ತ್, ಕಾವಲಿದು ನಲ್ಲುಯಿರುಕ್ಕೆನುಕಾಟ್ಟು ಕಾರ್ತಯುಗಗತಿಕಂಡೋಂ ಕರೈಕಂಡೋಮೇ ॥
४३ 44 ಪರಮತಭಂಗಃ
343 ಅರ್ಥ :- ಪೂ -ಅಲರುಂ-ತಿರು-ಉಂದಿ-ಪುನಿದನ್ - ತಾವರೆಹೂ ಅರಳುವಂತಹ (ದೇವರ) ನಾಭಿಯಲ್ಲಿ ಜನಿಸಿದ ಮತ್ತು ಪವಿತ್ರನಾದ ಬ್ರಹ್ಮನ, ವೈಯುಂ - ಲೋಕವಾದ ಸತ್ಯಲೋಕದವರೆಗಿನ ಲೋಕಗಳನ್ನೂ, ಫೋನ್ -ಅಡಿಯಾಲ್ - ಅಳಂದು - ಸುಂದರವಾದ ಪಾದಗಳಿಂದ ಅಳೆದು, ಇರುವ -ಪೋತ್ತ-ನಿನ್ನ = (ಬ್ರಹ್ಮ ರುದ್ರ) ಇಬ್ಬರೂ ಸ್ತುತಿಸುತ್ತಿರಲು ಬೆಳೆದು ನಿಂತ, ನಾ-ಅಲರುಂ-ಕಹಳ್ -ಎಲ್ಲಾಂ - ನಾಲಿಗೆಯಲ್ಲಿ ವಿವರಿಸಲ್ಪಡುವ ವೇದಶಾಸ್ತ್ರಾದಿಗಳೆಲ್ಲವೂ, ತನ್ನೆ-ನಾಡ : ತನ್ನ ಸ್ವರೂಪವನ್ನು ಹುಡುಕುತಿರಲು, ನಾಡಾದ-ನಲ್ -ನಿದಿಯಾ - ಸುಲಭವಾಗಿ ಸಿಗುವ ಕ್ಷೇಮನಿಧಿಯಾಗಿ, ನಣುಹುಂ - (ಚೇತನಾ ಚೇತನಗಳಲ್ಲಿ ಸೇರಿಕೊಂಡಿರುವ, ನಾದನ್ : ಸದ್ವೇಶ್ವರನು, ಕೋವಲನಾಯ್-ನಿದ್ದೆ -ಅಳಿತ-ನಿರೈಪೋಲ್ - ಗೋಪಾಲನಾಗಿ ಹಸುಗಳ ಮಂದೆಯನ್ನು ಕಾಯ್ದ ಮಹಿಮೆಯಂತೆ, ವೇದಂ-ಗೋವಾಹ : ವೇದವು ಹಸುವಾಗಿರಲು, ಕೋಮಾನಾಮ್ - ತಾನು ಹಸು ಕರೆಯುವವನಾಗಿ, ಅದನ್ -ಪಾಲ್ -ಶೇರ್ತು : ಆ = ಅದನ್-ಪಾಲ್ = ಆ ಹಸುವಿನ ಹಾಲನ್ನು ಸೇರಿಸಿ, ಇದು : ಈ ಸಾರವಾದುದು, ಉಯಿರುಕ್ಕು = ಚೇತನರಿಗೆ, ನಲ್-ಕಾವಲ್ -ಎನ್ನು-ಕಾಟ್ಟುಂ = ಉತ್ತಮ ರಕ್ಷಣೆಯೆಂದು ತಿಳಿಸಿದ, ಕಾರ್ತಯುಗ-ಗತಿ - ಕೃತಯುಗದ ಧರ್ಮವನ್ನು ಬೋಧಿಸುವ ಪಾಂಚರಾತ್ರಾಗಮ ಶಾಸ್ತ್ರವನ್ನೂ, ಕಂಡೋಂ ಚೆನ್ನಾಗಿ ಅರಿತೆವು. ಕರೈ-ಕಂಡೋಂ = (ಸಂಸಾರ ಸಾಗರದ) ದಡವನ್ನು ಸೇರಿದೆವು.
ತಾತ್ವರ :- ಭಗವಂತನು ವಾಮನನಾಗಿ ಅವತರಿಸಿ, ತ್ರಿವಿಕ್ರಮನಾಗಿ ಬೆಳೆದು, ಅಳೆದಾಗ ಒಂದಡಿಯು ಬ್ರಹ್ಮಲೋಕದವರೆಗೆ ವ್ಯಾಪಿಸಲು, ಬ್ರಹ್ಮನು ಅದನ್ನು ಅಭಿಷೇಕಿಸಿದನು. ಆ ತೀರ್ಥವೇ ಗಂಗೆಯಾಯಿತು. ಅದನ್ನು ಮಹೇಶ್ವರನು ಮುಡಿಯಲ್ಲಿ ಧರಿಸಿ ಶಿವನಾದನು. ಬ್ರಹ್ಮ-ಶಿವರಿಬ್ಬರೂ ಸ್ತುತಿಸಿದರು. ಅಂತಹ ಮಹಾಮಹಿಮನಾದ ಆ ಪರಮಾತ್ಮನ ಸ್ವರೂಪ-ಗುಣ-ವಿಭವಗಳನ್ನು ಅರಿಯಲು ವೇದಗಳಾದಿಯಾಗಿ ಎಲ್ಲವೂ ಪ್ರಯತ್ನಿಸಿ ಸುಮ್ಮನಾದವು. ಆ ಪುರುಷೋತ್ತಮನು ತನ್ನ ಆಶ್ರಿತರು ಅರಸದಂತೆ ತಾನಾಗಿಯೇ ಅವರಲ್ಲಿ ಕ್ಷೇಮನಿಧಿಯಂತೆ ಸದಾ ಇರುವನು. ಗೋವೃಂದವನ್ನು ಕಾದಂತೆ ಇಂದಿಗೂ ಗೋಪಾಲನಾಗಿಯೇ ವೇದಗಳೆಂಬ ಗೋವುಗಳನ್ನು ಕರೆದು, ಅದರ ಸಾರವೆಂಬ ಅಮೃತವನ್ನು ತೆಗೆದು, ಶ್ರೀಪಾಂಚರಾತ್ರವನ್ನುಪದೇಶಿಸುವನು ಸಕಲಚೇತನರಿಗೂ ಇದೇ ಸಂರಕ್ಷಕವೆಂದರುಹಿದನು. ಕೃತಯುಗಧರ್ಮವನ್ನು ಸುಲಭವಾಗಿ ಬೋಧಿಸುವ ಆ ಶಾಸ್ತ್ರವನ್ನು ನಾವು ಚೆನ್ನಾಗಿ ಅಭ್ಯಾಸಮಾಡಿ, ಸಂಸಾರಸಾಗರದಿಂದ ಪಾರಾಗಲು ದಾರಿಯನ್ನರಿತವರಾದೆವು. राजीवाक्षविकासिनाभिकमलोद्भूतस्य पूतस्य च । लोकान् दिव्यपदद्वयात प्रमितवान् द्वाभ्यां तदा य स्स्तुतः ॥ 344 ಪರಮತಭಂಗ; वेदैर्यश्च गवेषितोऽपि रसनास्वाद्यै स्समस्ताश्रयः । नाथोऽमार्गयितव्य एव सुलभश्चास्ते शुभश्शेवधिः । । गोपालो हि यथा गवा मवनतः पारम्यमेवाप्तवान् । सत्याम्नायचये हि धेनुसमजे गोपालभाव स्स्वयम् ॥ तादृग्वेदपयोविमिश्रमवदज्जीवाभिरक्षाश्रयम् । तन्त्रं कार्तयुगैकधर्म मिति तद्विद्म स्तटं चाप्नुमः ॥ ಮೂಲ : ನಮಕ್ಕಾರ್ ತುಣ್ಣೆಯೆನ ನಾಮರುಳತರುಂ ನಾರಣನಾರ್, ಉಮಕ್ಕಾರಿವೈಯೆನ್ನಡಿಯಿಕಾಟ್ಟವುಣರ್ಡೈಯುಂ ಎಮಕ್ಕೋ ಪರಮಿನಿಯಿಲ್ಲಾತಿರುವಿ ಮಾಡುದಲಿಲ್, ತಮಕ್ಕೆ ಪರಮೆನ್ನು ತಾಮುಯಲುಂತರಂ ಶಾತುವಮೇ ॥
45 १ ಅರ್ಥ :- ನಮಕ್ಕು -ತುಣೈ -ಆರ್ -ಎನ = (ಸಂಸಾರಿಗಳಾದ ನಮಗೆ ಸಹಾಯಕರು ಯಾರು ? ಎಂದಿರಲು, ನಾಂ-ಎನ್ನ - ನಾವು (ಇರುವೆವು) ಎಂದು (ಹೇಳಿ) ಅರುಳ್ - ತರುಂನಾರಣನಾರ್ - (ನಮ್ಮಲ್ಲಿ ದಯೆಯನ್ನು ಬೀರುವ ಶ್ರೀಮನ್ನಾರಾಯಣನು, ಉಮಕ್ಕು -ಇ-ಆರು-ಎನ್ನು - ನಿಮಗೆ ಇವು ಉಪಾಯವೆಂದು, ಅಡಿ-ಯಿ-ಕಾಟ್ಟ- ತನ್ನ ಎರಡು ಪಾದಗಳನ್ನೂ ತೋರಿಸಲು, ಉಣರ್ನ್ನು- ಅಡೈಯು-ಎಮಕ್ಕು ಅನುಭವಿಸಿ (ಹಾಗೆ ತಿಳಿದು) ರಕ್ಷಿಸತಕ್ಕವೆಂದು ಹೊಂದುವ ನಮಗೆ, ಇನಿ-ಓರ್ - ಪರಂ-ಇಲ್ಲಾದು = ಇನ್ನು ಯಾವುದೊಂದು ಭಾರವೂ ಇಲ್ಲದೆ, ಇರುವಿನೈ-ಮಾತುದಲಿಲ್ (ಪುಣ್ಯ ಪಾಪವೆಂಬ) ಎರಡು ವಿಧ ಕರ್ಮಗಳನ್ನೂ ನಾಶಮಾಡುವುದರಲ್ಲಿ ಪರಂ-ತಮಕ್ಕೇ-ಎನ್ನು ಪರಂ-ತಮಕ್ಕೇ ಎನ್ನು : ಹೊಣೆಗಾರಿಕೆ ತಮಗೇ ಸೇರಿದ್ದೆಂದು ತಿಳಿದು) ತಾಂ-ಮುಯಲುಂ-ತರಂ : (ಬೇರೆ ಉಪಾಯಕ್ಕೆ ಪ್ರತಿಯಾಗಿ ತಾನೇ ಇದ್ದು ಫಲವನ್ನು ಕೊಡುವುದಕ್ಕೆ ತಾನು ಹೇಳುವ ಹಿರಿಮೆಯನ್ನು, ಶಾತ್ತುವಂ : (ಇಲ್ಲಿ) ಹೇಳುವೆವು.
ತಾತ್ವರ :- (3 ಪಾಶುರಗಳಿಂದ ಇತರರು ಹೇಳುವ ಉಪಾಯದ ಸ್ವರೂಪವನ್ನು ಖಂಡಿಸಿ, ನಮ್ಮ ಸಿದ್ಧಾಂತದ ಸ್ವರೂಪವನ್ನೂ, ಮೇಲೊಯನ್ನೂ ಹೇಳುವರು) ಜೀವಾತ್ಮರು ‘‘ಸಂಸಾರ ಸಾಗರದಲ್ಲಿ ಮಗ್ನರಾಗಿರುವ ನಮಗೆ ರಕ್ಷಕರಾರು ?’ ಎಂದು ಖಿನ್ನರಾಗಿರಲು, ಶ್ರೀಮನ್ನಾರಾಯಣನು “ನಾನಿದ್ದೇನೆ ಚಿಂತಿಸಬೇಡಿ’’ ಎಂದು ಹೇಳಿ, ತನ್ನೆರಡಡಿಗಳನ್ನು ತೋರಿಸಿ, ‘‘ಇವೇ ನಿಮಗೆ ಉಪಾಯವು” ಎಂದನು. ಅವನ್ನು ಶರಣು ಹೋದ ನಮಗೆ ಯಾವ ಭಾರವೂ ಆಗದಂತೆ, ಕರ್ಮಗಳಿಂದ ಬಿಡಿಸುವ ಭಾರವನ್ನು ತಾನೇ ವಹಿಸಿ, ಇತರ ಪರಮತಭಂಗಃ 345 ಉಪಾಯಗಳ ಸ್ಥಾನದಲ್ಲಿ ತಾನೇ ನಿಂತು ಫಲವನ್ನು ಕೊಡಲು ತ್ವರೆಗೊಳ್ಳುವನು ಆ ಸತ್ವಶರಣ್ಯನು. ಹೀಗಿರುವ ಅವನ ಮಹಿಮೆಯನ್ನು ಇಲ್ಲಿ ವಿವರಿಸುವರು. कोऽस्माकं भविनां सहाय इति चेन्नारायणः खल्वहम् । कारुण्यार्णव इत्युदीर्यक उपाय: पादयुग्मं मम ॥ इत्युक्ते तदुपेयुषां भर इतो नो नेति यः प्राह सः । स्वस्यैवाघयुगापहो भर इति प्रोद्वृष्यतेऽत्रेष्टदः ॥ ಮೂಲ: ಪಲತ್ತಿಲೊರುತುವಕ್ಕತ್ತಪದವಿಕಾಟಿ ಪಲ್ಲುಯಿರುಂ ತಡುಮಾರಪ್ಪಣ್ಣುಹಿನ, ಕಲಿತ್ತಿರಳಿನ್ ಕಡುಂಕಳುದೈಕತ್ತು ಮಾತಿ ಕಣ್ಣುಡೈಯಾರ್ ಕಂಡುರೈತ ಗತಿಯೆ ಚೊನ್ನೊಂ, ವಲತ್ತಿಲಹು ಮರುವೊಟ್ರಾಲ್ ಮರುವೊಲ್ಲಾ ಮಾಮಣಿಯಾಜ್ ಮಲರ್ ಮಾದರೊಳಿಯಾ ಮನ್ನಲ್, ನಲತ್ತಿರು ನಿಹರಿಲ್ಲಾನಾತನ್ ಪಾದಂ ನಲ್ವಳಿಯಾಮಲ್ವಳಕ್ಕಾರ್ ನಡುತ್ತುವಾರೇ ॥
४५ 46. ಅರ್ಥ :- ಪಲತ್ತಿಲ್ -ಒರು-ತುವಕ್ಕು-ಅತ್ತ - ಫಲದಲ್ಲಿ ಯಾವುದೊಂದು ಸಂಬಂಧವೂ ಇಲ್ಲದ, ಯಾವ ಫಲವನ್ನೂ ಕೊಡದೆ ವ್ಯರ್ಥವಾದ) ಪದವಿ ಕಾಟ್ಟಿ : ಉಪಾಯವನ್ನು ತೋರಿಸಿ, ಪಲ್ ಉಯಿರುಂ
- ಹಲವಾರು ಜೀವರನ್ನು, ತಡುಮಾರಪ್ಪಣ್ಣುಹಿನ = ಸಂತಪಿಸುವಂತೆ ಮಾಡಿದಂತಹ, ಕಲಿ-ತಿರಳಿನ್ = ವಿಮತರೆಂಬ ಕಲಿಪುರುಷರ ಕೂಟದ, ಕಡು-ಕಳು-ಕತ್ತು = ಕಡುತರವಾದ ಕತ್ತೆಯಂತಿರುವವರ ಆಡಂಬರವೆಂಬ ಬೊಬ್ಬೆಯಿಡುವಿಕೆಯನ್ನು, ಮಾತ್ತಿ ನಾಶಪಡಿಸಿ, ಕಣ್ -ಉಡೈಯಾರ್ (ಜ್ಞಾನ) ಕಣ್ಣುಳ್ಳವರು, (ಪೂಾಚಾರರು) ಕಂಡು ಉರೈತ್ತ : (ತಾವು) ನೋಡಿ (ನಮಗೆ) ಉಪದೇಶಿಸಿದ, ಗತಿಯ್ಕೆ-ಶೂನ್ನೋಂ - ಉಪಾಯವನ್ನು ಹೇಳಿದೆವು. (ಅದೇನೆಂದರೆ) ವಲತ್ತು-ಇಲಹುಂ (ವಕ್ಷಸ್ಥಳದ) ಬಲಭಾಗದಲ್ಲಿರುವ, ಮರು-ಒಮ್ರಾಲ್ (ಶ್ರೀವತ್ಸ) ಗುರುತಿನೊಡನೆ. ಮರು-ಒನ್ನು-ಇಲ್ಲಾ - ಮತ್ತಾವ ದೋಷವೂ ಇಲ್ಲದ, ದೊಡ್ಡರತ್ನವಾಗಿ, ಮಲರ್ -ಮಾದರ್ -ಒಳಿ - ಆಂ = ಮಹಾಲಕ್ಷ್ಮಿಯು (ತನಗೆ) ಪ್ರಕಾಶದಂತಿರುವವನಾದ, ಅ-ನಲ್ -ನಲತ್ತಿಲ್ ಉತ್ತಮವಾದ ಪರಿಪೂರ್ಣಾನಂದದಲ್ಲಿ ಒರು-ನಿಹ -ಇಲ್ಲಾ - ಸಮವಾದುದು ಮಾಮಣಿಯಾಯ್
= & 346 ಪರಮತಭಂಗ; ಮತ್ತೊಂದಿಲ್ಲದವನಾದ, ನಾತನ್ = ಪ್ರಭುವಾದ ಪರಮಾತ್ಮನ, ಪಾದಂ = ಪಾದಗಳೇ, ನಲ್ -ವಳಿ-ಆಂ = ಅತ್ಯುತ್ತಮ ಉಪಾಯವಾಗುವುದು. ಅಲ್-ವಳಿಕ್ಕು : ಈ (ವಿಷಯದಲ್ಲಿ) ಅಲ್ಲಸಲ್ಲದ ವಿವಾದಗಳನ್ನು, ಆರ್ -ನಡುತ್ತಾರ್ = ಯಾರು ತಾನೆ ಮಾಡಲು ಸಾಧ್ಯ ? ತಾತ್ಪರ :- ಜ್ಞಾನದೃಷ್ಟಿ ಪರಿಪುಷ್ಟರೂ, ಶಿಷ್ಟರೂ ಆದ ನಮ್ಮ ಆಚಾರ್ಯರು ತಾವು ಚೆನ್ನಾಗಿ ಅರಿತು, ನಮಗೆ ಉಪದೇಶಿಸಿದ ಉಪಾಯವನ್ನು ವಕ್ಷಸ್ಥಳದಲ್ಲಿ ಶ್ರೀ ವತ್ಸಲಾಂಛಿತನಾಗಿ, ಅತ್ಯುತ್ತಮ ನೀಲಮಣಿರೂಪನಾಗಿ, ಆದರ ಕಾಂತಿಯಾದ ಶ್ರೀದೇವಿಯೊಡಗೂಡಿ, ಎಂದೂ ಅಗಲದೆ ಪರಿಪೂರ್ಣಾನಂದನೂ, ಅನುಪಮನೂ ಆದ ಪರಮಪುರುಷನ ಅಡಿದಾವರೆಗಳೇ ನಮಗಿರುವ ಅನನ್ಯ ಸಾಮಾನ್ಯವಾದ ಉಪಾಯವೆಂಬುದನ್ನು’’) ಪ್ರಕಾಪಡಿಸುವೆವು. ಹಾಗೆಯೇ ಇತರರು ವಿಪರೀತವಾಗಿ ಹೇಳುವ ಉಪಾಯವನ್ನು ಆಶ್ರಯಿಸಿ ಪೇಚಾಡುವುದನ್ನು ಖಂಡಿಸದೆ ವಿಧಿಯಿಲ್ಲ. ಅಂತಹ ಉಪದೇಶಕರು ಕಲಿಪುರುಷರೇ ಹೊರತು ಬೇರೆಯಲ್ಲ. ಅವರ ಕೂಗಾಟವೆಲ್ಲ ರಾಸಭದ ಕಿರಿಚಾಟದಂತೆ. ಅದನ್ನೆಲ್ಲ ಖಂಡಿಸುವೆವು. ನಾವು ಹೇಳುವ ರೀತಿಯನ್ನು ಖಂಡಿಸಲು ಯಾರಿಂದ ಸಾಧ್ಯ ! सम्बन्धं च विनैकमप्यधिफलं मार्गं परं दर्शितम् । जीवानाददतोऽत्र कांश्चिदगतीन् व्यामेहितान् व्याकुलान् ॥ कुर्वाणस्य कलिव्रजोत्कटखरस्योन्मूल्य तज्जल्पितम् । संप्रेक्ष्याक्षिजुषो गतिं गुरुवरा यामाहु रब्रूम ताम् ॥ वक्षोदक्षिणभागलक्षणमहाश्रीवत्सवन्निर्मल- 1 ज्योतिःपुञ्जमहामणेरिव महालक्ष्म्या रुचा राजतः । । नाथस्यानुपमस्य पादयुगळं पूर्णप्रमोदेस्ति नः । सिद्धोपाय इहत्वसव्यवहृतौ वादे प्रवर्तेन कः ? ॥ ಮೂಲ : ಎಲ್ಲಾರ್ಕುಮೆಳಿದಾನವೇತ್ತತ್ತಾಲುಂ ಇನಿಯುರೈಮಿಹೈಯಾನವಿರಕ್ಕತ್ತಾಲುಂ, ಸೊಲ್ಲಾರ್ಕ್ಕು ಮಳವಾಲು ಮಮೈದಲಾಲುಂ ತುಣಿವರಿದಾಯ್ ತುಣ್ಣೆತುರಕ್ಕುಂ ಶುಕರತ್ತಾಲು, ಕಲ್ಲಾಕ್ಕುಂ ಕತ್ತಾ ತೊರವರ್ದಲಾಲುಂ ಕಣ್ಣನುರೈಮುಡಿ ಶೂಡಿ ಮುಡಿತ್ತಲಾಲುಂ, ४६
ಪರಮತಭಂಗಃ. ನಲ್ಲಾರ್ಕುಂತೀಯಾರು ಮಿದುವೇ ನನ್ನಾಂ ನಾರಣರೇಯಡೈಲಮಾಯ್ ನಣುಹುವೀರೇ ॥
347 47 ಅರ್ಥ :- ಎಲ್ಲಾರು-ಎಳಿದಾನ-ಏತ್ತತ್ತಾಲುಂ : ಸಕಲ ಜೀವರುಗಳಿಗೂ (ಆಚರಿಸಲು) ಸುಲಭವಾಗಿರುವುದೆಂಬ ಹಿರಿಮೆಯಿಂದಲೂ, ಇನಿ = (ಒಮ್ಮೆ ಆಚರಿಸಿದ) ಮೇಲೆ,ಉರೈಕ್ಕೆ : (ಮತ್ತೆ ಅದೇ ಪ್ರಯೋಜನಕ್ಕಾಗಿ ಆ ಶರಣಾಗತಿ ವಾಕ್ಯವನ್ನು) ಹೇಳುವುದು, ಮಿಹೈಯಾನ = (ಬ್ರಹ್ಮಾಸ್ತ್ರನ್ಯಾಯದಂತೆ) ಹೆಚ್ಚೆಂಬಂತಿರುವ, ಇರಕ್ಕತ್ತಾಲುಂ - (ದೇವರಿಗೆ) ಕರುಣೆಯನ್ನುಂಟುಮಾಡುವುದರಿಂದಲೂ ಶೂಲ್ = ಪ್ರಪತ್ತಿ ವಾಕ್ಯವು, ಆರು-ಅಳವಾಲುಂ - ಪೂರ್ಣವಾಗಿ ಉಚ್ಚರಿಸಲ್ಪಟ್ಟಮಾತ್ರದಿಂದಲೇ, ಅಮೃದಲಾಲುಂ - (ಫಲವನ್ನು ಕೊಡಲು) ಸಾಕಾಗುವುದರಿಂದಲೂ, ತುಣಿವು-ಅರಿದಾಯ್ : (ಪ್ರಪತ್ತಿಯ ಅಂಗವಾದ) ಮಹಾ ವಿಶ್ವಾಸವು ಕಷ್ಟವಾದರೂ, ತುಣ್ಣೆ-ತುರಕ್ಕುಂ - (ಅದಕ್ಕಿಂತ ಕಷ್ಟವಾದ ಜ್ಞಾನಯೋಗ), ಕರ್ಮಯೋಗ ಮೊದಲಾದ) ಅಂಗಗಳನ್ನು ಬಿಟ್ಟು ಬಿಡುವುದೆಂಬ, • ಶುಕರತ್ತಾಲುಂ - ಸೌಕಯ್ಯದಿಂದಲೂ, ಕಲ್ಲಾರುಂ - ಜ್ಞಾನವಿಲ್ಲದ ಸಾಮಾನ್ಯಾಧಿಕಾರಿಗಳಿಗೂ, ಕತ್ತಾರ್ -ಶೂಲ್ = ವಿಶೇಷ ಜ್ಞಾನವುಳ್ಳ ಆಚಾರ್ಯರು ಅನುಸಂಧಾನ ಮಾಡುವ ವಾಕ್ಯವು, ಕವರ್ ದಲಾಲುಂ - ಫಲವುಳ್ಳದ್ದಾಗಿರುವುದರಿಂದಲೂ, ಕರ್ಣ್ಣ -ಉರೈ = ಶ್ರೀಕೃಷ್ಣನ ಸೂಕ್ತಿ (ಗೀತೆ)ಯ, ಮುಡಿ-ಶೂಡಿ = ಕೊನೆಯಲ್ಲಿ (ಚರಮಶ್ಲೋಕದಲ್ಲಿ ವಿವರಿಸಲ್ಪಟ್ಟು ಮುಡಿತ್ತಲಾಲುಂ = (ಗೀತೆಯನ್ನು ಮುಕ್ತಾಯಗೊಳಿಸಿರುವುದರಿಂದಲೂ, ನಲ್ಲಾರಂ - ಪುಣ್ಯಶಾಲಿಗಳಿಗೂ, ತೀಯಾಯ್ಕುಂ : ಪಾಪಿಷ್ಠರಿಗೂ, ಇದುವೇ = ಈ ಶರಣಾಗತಿಯೇ, ನನ್ನು-ಆ೦ : ಒಳ್ಳೆಯ ಉಪಾಯವಾಗುವುದು, (ಆದ್ದರಿಂದ) ನಾರಣರೇ : ಶ್ರೀಮನ್ನಾರಾಯಣನಿಗೇ, ಅಡೈಲಮಾಯ್ - ರಕ್ಷಿಸಲ್ಪಡಬೇಕಾದ ವಸ್ತುವಾಗಿದ್ದು, ನಣುಹುವೀರ್ : (ಅವನನ್ನು ಶರಣವನ್ನಾಗಿ ಹೊಂದಿರಿ. は
ತಾತ್ಪರ :- ‘ಸಮಸ್ತ ಜೀವಾತ್ಮರೂ ಅತಿ ಸುಲಭವಾಗಿ ಆಚರಿಸಬಹುದಾದ ಉಪಾಯ’’ ಎಂಬ ಹಿರಿಮೆಯನ್ನು ಪಡೆದಿರುವುದರಿಂದಲೂ, ಒಮ್ಮೆ ಆಚರಿಸಿದ ಮೇಲೆ ಅದೇ ಫಲಕ್ಕಾಗಿ ಮತ್ತೊಮ್ಮೆ ಆಚರಿಸಬೇಕಿಲ್ಲ. “ಬ್ರಹ್ಮಾಸ್ತ್ರ ನ್ಯಾಯದಂತೆ’’ ಎಂದಿರುವುದರಿಂದಲೂ, ಹಾಗೆ ಮತ್ತೆ ಆಚರಿಸದಿರುವುದು ಸತ್ವಶರಣ್ಯನ ದಯೆ ಹೆಚ್ಚುವಂತೆ ಮಾಡುವುದರಿಂದಲೂ, ಪ್ರಪತ್ತಿ ವಾಕ್ಯವನ್ನು ಉಚ್ಚರಿಸಿದ ಮಾತ್ರಕ್ಕೇ ಪೂರ್ಣಫಲ ದೊರಕುವಂತಿರುವುದರಿಂದಲೂ, ಪ್ರಪತ್ತ್ವಂಗವಾದ ‘‘ಮಹಾವಿಶ್ವಾಸವು’’ ಉಂಟಾಗುವುದು ಅತಿಕಷ್ಟವಾದರೂ ಭಕ್ತಿಯೋಗ ಸಿದ್ಧಿಸಲು ಬೇಕಾದ ಕರ್ಮ-ಜ್ಞಾನ ಯೋಗಗಳ ಸಾಪೇಕ್ಷೆ ಇರುವಂತೆ ಇದಕ್ಕೆ ಬೇಕಾಗಿಲ್ಲವೆಂಬ ಸೌಕರ್ಯವಿರುವುದರಿಂದಲೂ, ಪಾಮರರಿಗೂ ಜ್ಞಾನಿಗಳಿಗೂ ಪರಮಜ್ಞಾನಿಗಳಾದ ಸದಾಚಾರ್ಯರು ಅನುಸಂಧಾನಮಾಡುವ ಪ್ರಪತ್ತಿ ವಾಚ್ಚಾರಣದಿಂದ ಇಷ್ಟ ಸಿದ್ಧಿಯಾಗುವುದೆಂದಿ* 348 ಪರಮತಭಂಗಃ ರುವುದರಿಂದಲೂ, ಶ್ರೀಕೃಷ್ಣನು ಅರ್ಜುನನಿಗೆ ಸರ್ವವಿಧದಲ್ಲೂ ಉಪದೇಶಿಸಿ, ಕೊನೆಗೆ ‘‘ಚರಮಕೋ’‘ಪದೇಶದಿಂದ ಮುಕ್ತಾಯಗೊಳಿಸಿರುವುದರಿಂದಲೂ, ಪುಣ್ಯವಂತರು, ಪಾಪಿಷ್ಠರು ಎಂಬ ಬೇಧವಿಲ್ಲದೆ ಎಲ್ಲರಿಗೂ ಇದು ಒಳ್ಳೆಯ ಉಪಾಯವಾಗಿರುವುದರಿಂದಲೂ, ಸರ್ವರೂ ಶ್ರೀಮನ್ನಾರಾಯಣನಿಗೆ ರಕ್ಷಿಸಲ್ಪಡುವ ವಸ್ತುವಾಗಿ, ಅವನನ್ನೇ ಬಿಡದೆ ಶರಣುಹೊಂದಿರಿ. सर्वेषामपि सर्वदा सुलभतावाप्तिप्रकर्षादपि । भूयोऽप्युक्तिकथा वृथेति समनुप्राप्तातिकारुण्यतः ॥ पूर्णोच्चारणमात्रतोऽप्युपगतात् पर्याप्तिभावादपि । विश्वासातिशयस्य दुष्करतया त्याज्याङ्गसौकर्यतः ॥ अज्ञानामपि सत्फलप्रदतया प्राज्ञोक्तिमात्रादपि । श्रीकृष्णोक्त्यवतंसितेन चरमश्लोकेन सम्पूरणात् ॥ स्यादेवायमुपाय आत्तसुकृतां पापात्मनामप्यतः । प्रीत्या रक्ष्यतया भवेत विमला नारायणस्यैव हि ॥ ಮೂಲ : ಪಂಡ್ರೆ ಮರೈಕ್ಕುಪ್ಪಹೈಯೆನನಿನ್ನ ಪರಮತಂಗಳ್, ಕೊಂಡವರ್ಳ್ಳುಂಪಯನೊಲದೆನುಂ ಕೊರತಿಯಾಲ್, ವಂಡುವರೈಕ್ಕರಶಾನ ನಮ್ಮಾಯನೈವಾನುಲಹಿಲ್, ಕಂಡುಕಳಿಪ್ಪದೆನುಂ ಕಾದಲೊಕ್ಕರುದುವಮೇ ॥ 48
ಅರ್ಥ :- ಪಂಡೈ-ಮರೈಕ್ಕು : ಅನಾದಿಯಾದ ವೇದಗಳಿಗೆ, ಪಹೈ-ಎನ-ನಿನ್ನ - ವಿರೋಧಿ ಎಂಬಂತಿರುವ, ಪರಮತಂಗಳ್ = ಇತರ ಮತಗಳನ್ನು, ಕೊಂಡವರ್ -ಕೊಳ್ಳುಂ ಕೈಗೊಂಡವರಿಂದ ಪಡೆಯಬಹುದಾದ, ಪರ್ಯ-ಒನು -ಇಲದು-ಎನುಂ ಈ ಫಲವಾವುದೂ ಇಲ್ಲವೆಂದು ತಿಳಿದು ಹೇಳುವಂತಹ, ಕೂರ್ -ಮತಿಯಾಲ್ : ಸೂಕ್ಷ್ಮಮತಿಯಿಂದ, ವಣ್-ತುವರೈಕ್ಕು-ಅರಶಾನ : ಸುಂದರವಾದ ದ್ವಾರಕಾನಗರಿಗೆ ಅರಸಾದ, ನಂ-ಮಾಯ : ಅತ್ಯಾಶ್ಚಯ್ಯ ವ್ಯಾಪಾರವುಳ್ಳ ನಮ್ಮ ಶ್ರೀಕೃಷ್ಣನನ್ನು ವಾನ್ -ಉಲಹಿಲ್ : ಪರಮಪದದಲ್ಲಿ ಕಂಡು-ಕಳಿಪ್ಪದು-ಎನುಂ : ಸೇವಿಸಿ, ಆನಂದಿಸುವುದೆಂಬ, ಕಾದಲ್ -ಒಳ್ಳೆ - ಆಸೆಯೊಂದನ್ನೇ, ಕರುದುವಂ = ಭಾವಿಸೋಣ.
ತಾತ್ವರ:- ಇತರ ಮತದವರು ಅನಾದಿಯಾದ ಶ್ರುತಿಗಳಿಗೆ ವಿರುದ್ಧವಾಗಿರುವರು. ಮೋಹಗೊಂಡು ಆ ಮತಗಳನ್ನು ಅವಲಂಬಿಸಿದರೆ ದೊರಕುವ ಫಲವಾದರೋ ಏನೇನೂ ಪರಮತಭಂಗಃ 349 ಇಲ್ಲ’’ ಎಂಬುದನ್ನು ಅತಿಸೂಕ್ಷ್ಮಮತಿಯಿಂದ ಪರಾಲೋಚಿಸಿ, ದೃಢನಿಶ್ಚಯಗೊಂಡು, ಅತಿರಮಣೀಯವಾದ ದ್ವಾರಕಾಪುರಿಗಧಿಪತಿಯಾಗಿ, ಅತ್ಯಾಶ್ಚರ ವ್ಯಾಪಾರವೆಸಗಿದ, ಶ್ರೀಕೃಷ್ಣನಾಗಿದ್ದ ಪರಮಪುರುಷನನ್ನು ಪರಮಪದದಲ್ಲಿ ಸಂದರ್ಶಿಸಿ, ಸೇವಿಸಿ, ಆನಂದಿಸುವೆವೆಂಬ ಪರಮಪುರುಷಾರ್ಥವನ್ನು ಪಡೆಯುವ ಮಹಾಭಿಲಾಷೆಯಿಂದ ಅತ್ಯುತ್ಸಾಹಿಗಳಾಗಿರೋಣ. प्रत्नाम्नायाविरोधवत्परमतैकालम्बिलभ्यं फलम् । किञ्चिच्चापि न हीति सूक्ष्मसुधिया मायाविनं नः प्रभुम् ॥ श्रीमद्वारवतीश्वरं हि परमे सन्दृश्य धामन्य हो ! सेविष्यामह इत्यसाम परमानन्दानुभूत्युत्सुकाः ॥ ಮೂಲ : ಕಲಂದಿಹಳುಂ ಬೋಗಂಗಳ ಕಂಡುವೆಲ್ಲ ಹಿ ಕ್ಯಾರಿಯಮುಂ ಕಾರಣಮುಂ ಕಡಂದು ನಾಂಪೋಯ್, ಕುಲಂತಿಹಳುಂ ಗುರುಕ್ಕಳಡಿಶೂಡಿಮನ್ನು ಕುತ್ತೇವಲಡಿಯವರ್ ತಂಕುಳಾಂಗಳ್ ಕೂಡಿ ವಲಂತಿಹಳುಂತಿರುಮಹಳುಂ ಮತ್ತಿಡತ್ತೇ ಮನ್ನಿಯ ಮಣ್ಮಹಳಾರುಂ ನೀಯಾರುಂ, ನಲಂತಿಹಳವೀತಿರುಂದನಾತ ಪಾದಂ ನಮಕ್ಕಿದುವೇ ಮುಡಿಯೆನ್ನನಣ್ಣಿನೋಮೇ ॥ 49 ಅರ್ಥ :- ಕಲಂದು-ಇಹಳುಂ = (ದುಃಖದೊಂದಿಗೆ) ಕಳೆತಿರುವುದರಿಂದ ಬಿಡಲ್ಪಡುವ, ಬೋಗಂಗಳ್ -ಕಂಡು-ವಳ್ಹಿ : ಜಗತ್ತಿನ ಸುಖಗಳನ್ನು ನೋಡಿ, ಬೇಡವೆಂದೆಣಿಸಿ, (ಉಪಾಯಾನುಷ್ಠಾನ ಮಾಡಿ) ಕಾರಿಯಮುಂ = (ಮಹತ್ - ಅಹಂಕಾರವೋ ಅಥವಾ ಶರೀರೇಂದ್ರಿಯಗಳೊ ಆದ) ಕಾವ್ಯಗಳನ್ನೂ, ಕಾರಣಮುಂ = ಮೂಲ ಪ್ರಕೃತಿಯನ್ನೂ, ಕಡಂದು : ದಾಟಿ, ನಾಂ-ಪೋಯ್ = ನಾವು (ವೈಕುಂಠಕ್ಕೆ) ಹೋಗಿ, ಕುಲಂ-ತಿಹಳುಂ-ಗುರುಕ್ಕಳ್ : (ಅಲ್ಲಿ) ಗೋಷ್ಠಿಯಲ್ಲಿ ಬೆಳಗುವ (ನಮ್ಮ ಆಚಾರ್ಯರುಗಳ, ಅಡಿ-ಶೂಡಿ : ಪಾದಗಳನ್ನು ತಲೆಮೇಲೆ ಧರಿಸಿ ಮನ್ನು-ಕುತ್ತೇವಲ್ ಸ್ಥಿರವಾದ ಸೇವೆಯನ್ನು ಮಾಡುವ, ಅಡಿಯವರ್ತಮ್ : ಭಾಗವತರ (ನಿತ್ಯರ ಮತ್ತು ಮುಕ್ತರ) ಕುಳಾಂಗಳ್-ಕೂಡಿ = ಗೋಷ್ಠಿಗಳಲ್ಲಿ ಸೇರಿ, ವಲಂ-ತಿಹಳು-ತಿರುಮಹಳುಂ - ಬಲಗಡೆ ಬೆಳಗುವ ಲಕ್ಷ್ಮಿಯೊಡನೆಯೂ ಇಡತ್ತೇ-ಮನ್ನಿಯ : ಎಡಗಡೆ ಸದಾ
350 ಪರಮತಭಂಗಃ ವಾಸಮಾಡಿರುವ, ಮಣ್-ಮಹಳಾರು- ನೀಳ್ಳೆಯಾರುಂ : ಭೂದೇವಿಯೊಂದಿಗೂ, ಮತ್ತು ನೀಳಾದೇವಿಯೊಂದಿಗೂ, ನಲಂ-ತಿಹಳ : ಆನಂದವು ಹೆಚ್ಚುವಂತೆ, ವೀತಿರುಂದ-ನಾರ್ದ-ಪಾದಂ - ಬಿಜಯ ಮಾಡಿಸಿರುವ ಭಗವಂತನ ಪಾದಗಳನ್ನು, ನಮಕ್ಕು -ಇದುವೇ-ಮುಡಿಯನ್ನ = ನಮಗೆ ಇದೇ ಕಿರೀಟವಾಗುವುದು ಎಂಬಂತೆ, ನಣ್ಣಿನೋಂ = ಒಪ್ಪಿಕೊಂಡಿರುವೆವು. www ತಾತ್ವರ :- (ಸ್ವಾಭಿಮತಸಾರವಾದ ಫಲಸ್ವರೂಪ ನಿರೂಪಣವು) ಈ ಜಗತ್ತಿನಲ್ಲಿ ಇರುವತನಕ ವೈರಾಗ್ಯಭಾಗ್ಯವಂತರಾಗಿ, ವಿಹಿತವಾದ ಉಪಾಯವನ್ನು ಸರಿಯಾಗಿ ಅನುಷ್ಠಿಸಿ, ಸಂಸಾರದಿಂದ ವಿಮುಕ್ತರಾಗಿ, ಪರಮಪದದಲ್ಲಿ ಆಚಾದ್ಯರ ಅಡಿದಾವರೆಗಳನ್ನು ವಂದಿಸಿ, ನಿತ್ಯಸೂರಿಗಳ ಗೋಷ್ಠಿಯಲ್ಲಿ ಭಾಗಿಗಳಾಗಿ, ನಾವು ಶ್ರೀ ಭೂ ನೀಳಾ ಸಮೇತನಾಗಿ “ಶೋಭಿಸುತ್ತಾ ಪರಮಾನಂದಭರಿತನಾಗಿ ಬಿಜಯಮಾಡಿರುವ ಶ್ರೀಮನ್ನಾರಾಯಣನ ಪಾದಾರವಿಂದಗಳನ್ನು ಶಿರಸ್ಸಿನಲ್ಲಿ ಧರಿಸಿಕೊಂಡು, ಅವನ ನಿತ್ಯ ಸೇವಾಮೃತಾಸ್ವಾದ ಪರಿಪೂರ್ಣಾನಂದವುಳ್ಳವರಾಗೋಣ. मिश्रीभूतविनश्वराणि हि सुस्वान्यालोक्य सल्ँलजिताः । कार्यं कारण मित्युभेऽपि वयमप्युत्तीर्य वैकुण्ठगाः । । राजगुरू पङ्क्तिपादकमलोत्तंसोत्तमाङ्गा दृढम् । सेवातत्परमुक्तभक्तनिवहाविष्टाः प्रमोदोम्भिताः ॥ वक्षोदक्षिणपार्श्वशोभितमहालक्ष्म्या च वामस्थया । जुष्टस्य स्थिरया समुज्ज्वलितया देव्या च नीळाख्यया ॥ आनन्दातिशयं सदानुभवतो नाथस्य पादाम्बुज - । द्वन्द्वं न स्त्विद मेव मौळिरुचिरालङ्कार इत्यास्महे ॥ ಮೂಲ : ಮಾನಂಗಳಿವಹುತ್ತುರೈಕ್ಕಿನ ಮತಂಗಳೆಲ್ಲಾ, ತಾನಂಗಳನ್ನು ದರುಮನೆರಿಕ್ಕೆನ್ನು ಶಾತಿಯ ಪಿನ್, ವಾನಂಕವರ್ನ್ನು ಮರೈಮುಡಿಗೂಡಿಯ ಮಾದವತ್ತೋರ್, ಇಶಾನಂಗಳೊನನಡಕ್ಕಿನ ನಲ್ವಳಿನಾಡುವಮೇ ॥ ४९ 50 ಅರ್ಥ :- ಮಾನಂಗಳ ಇ = (ವೇದ ಮೊದಲಾದ ಪ್ರಮಾಣಗಳನ್ನು ಸ್ವೀಕರಿಸದೆ, ವಹುತ್ತು-ಉಹಿನ : (ತೋರಿದಂತೆ) ವಿಭಾಗಿಸಿ ಹೇಳುವ, ಮತಂಗಳ್ -ಎಲ್ಲಾಂ = ಎಲ್ಲಾ ಮತಗಳೂ, ದರುಮನೆರಿಕ್ಕು : ಧರ್ಮಮಾರ್ಗಕ್ಕೆ,
. ಪರಮತಭಂಗಃ
351 ತಾನಂಗಳ್ -ಅನ್ನು = ಆಸ್ಪದವಾಗಲಾರವು, ಎನ್ನು-ಶಾಸ್ತ್ರೀಯ-ಪಿನ್ : ಎಂದು ಸ್ಥಾಪಿಸಿದ ತರುವಾಯ, ವಾನಂ-ಕವರ್ನ್ನು = ಪರಮಪದಕ್ಕೆ ಆಸೆಪಟ್ಟು, ಮರೈ-ಮುಡಿ-ಶೂಡಿಯ ವೇದಾಂತದಲ್ಲಿ ಭೂಷಿತರಾಗಿರುವವರೂ, ಮಾ-ತವತ್ತೊರ್ = ಮಹಾತಪಸ್ಸೆಂದು ಖ್ಯಾತಿಪಡೆದ ನ್ಯಾಸವಿದ್ಯೆಯನ್ನು ಅನುಷ್ಠಿಸಿದ ನಮ್ಮ ಪೂರಾಚಾರರು, ಞಾನಂಗಳ್ -ಒನ-ನಡಕ್ಕಿನ : ಶಾಸ್ತ್ರಗಳು (ಒಂದಕ್ಕೊಂದು ವಿರೋಧವಿಲ್ಲದಂತೆ) ಒಮ್ಮುಖವಾಗಿ ಸೇರುವಂತೆ ನಡೆಸುವ, ನಲವಳಿ-ನಾಡುವಂ = ಉತ್ತಮವಾದ ಮಾರ್ಗವನ್ನು ಹಿಡಿಯೋಣ.
ತಾತ್ವರ : ವೇದಗಳನ್ನು ಪ್ರಮಾಣವನ್ನಾಗಿ ಒಪ್ಪದಿರುವ ಯಾವ ಮತವೂ ಧರ್ಮವನ್ನು ಬೋಧಿಸಲಾರದು. ಎಂಬದನ್ನು ಸ್ಥಾಪಿಸಿ, ‘‘ಪರಮ ಪದದಲ್ಲಿ ಪರಿಪೂರ್ಣ ಬ್ರಹ್ಮಾನಂದನುಭವವನ್ನು ಪಡೆಯಲು ಆಸೆಯಿಂದ ವೇದಾಂತದಲ್ಲಿ ಪರಿನಿಷ್ಣಾತರಾಗಿ, “ತಪಸ್ಸುಗಳಲೆಲ್ಲಾ ಅತ್ಯುತ್ತಮವಾದ ತಪಸ್ಸು ನ್ಯಾಸ’’ ಎಂದು ಖ್ಯಾತಿಗೊಂಡಿರುವುದನ್ನು ಅನುಷ್ಠಿಸಿ, ಪೂರ್ಣ ಫಲವನ್ನು ದೊರಕಿಸಿ ಕೊಡುವ ನಮ್ಮ ಪೂರಾಚಾರರು ವಿವಿಧವಾಗಿರುವ ಶಾಸ್ತ್ರಗಳಿಗೆ ಪರಸ್ಪರ ವಿರೋಧ ತಟ್ಟದಂತೆ ಒಮ್ಮುಖವಾಗಿಸಿ, ಘೋಷಿಸಿ, ಸ್ಥಾಪಿಸಿರುವ ಸನ್ಮಾರ್ಗದಲ್ಲಿ ನಡೆಯೋಣ. मानापेतानि सर्वप्रतिमतिकथितानीह नालं मतानि । धर्म्यायां सत्पदव्यां गति मनुभवितुं हीति संस्थापितत्वात् ॥ नित्यानन्देप्सवो न श्रुतिशिखरधरा न्यासविद्यातपस्याः । एकीकृत्यैव शास्त्राण्युचिततमसृतिं यां ददुस्तां श्रयाम ॥ ಮೂಲ : ತನ್ನಡಕ್ಕಿಳುಲಹೇಳ್ಳೆಯುಂ ವೈತ್ತ ತರುಮಾಲ್, ಪೊನ್ನಡಿಕ್ಕೇರಿನ ಪುಣ್ಣಿಯ ಕೇರ್ಣಿ ಪುಹಲರಿವಾರ್, ಮುನ್ನಡಿಪಾರ್ತು ಮುಯಲುದಲಾಲವರ್ ಚಾಯ್ಕ ಎನ ಪಿನ್ನಡಿಪಾರುನಡಂದು ಪೆರುಂಪದಮೇರುವಮೇ ॥
५० 51 ಪಡೆದು . ಅರ್ಥ :- ರ್ತ-ಅಡಿ-ಕೀಳ್ - ತನ್ನಡಿಗಳಡಿಯಲ್ಲಿ ಉಲಹು-ಏಳ್ಳೆಯುಂ-ವೈತ್ತ: ಏಳು ಲೋಕಗಳನ್ನೂ ನಿಲ್ಲಿಸಿಕೊಂಡಿರುವ, ತನಿ-ತಿರುಮಾಲ್ : ಅಸದೃಶವಾದ ಶ್ರೀಮನ್ನಾರಾಯಣನ, ಯಣನ, ಪೊ೯ -ಅಡಿಕ್ಕು : ದಿವ್ಯವಾದ ಪಾದಗಳನ್ನು ಅನುಭವಿಸುವುದಕ್ಕೆ, ಏರಿನ - ತಕ್ಕವರಾದ, ಪುಣ್ಣಿಯರ್ - ಪುಣ್ಯಶಾಲಿಗಳೇ ! ಕೇರ್ಣಿ : ಕೇಳುವವರಾಗಿ, (ಏನೆಂದರೆ) ಪುಹಲ್ -ಅರಿವಾರ್ = ಉಪಾಯದ ಸ್ವರೂಪವನ್ನು ಅರಿತಿರುವ ನಮ್ಮ ಆಚಾರ್ಯರುಗಳು, ರ್ಮು ಅಡಿ-ಪಾರು: (ತಮ್ಮ) ಹಿರಿಯರು ಅಡಿಯಿಟ್ಟ
352
ಪರಮತಭಂಗಃ
ಮಾರ್ಗವನ್ನೇ ಗಮನಿಸಿ, ಮುಯಲುದಲಾಲ್ : (ಹಾಗೆಯೇ ನಡೆಯಲು) ಪ್ರವರ್ತಿಸುವುದರಿಂದ, ಅವರ್-ರ್ಪಿ-ಚಾಯ್-ಎನ - (ನಾವೂ) ಅವರ ಹಿಂದಿರುವ ನೆಳಲಿನಂತೆ, ಅಡಿ-ಪಾತು : (ಅವರು) ಇಟ್ಟ ಹೆಜ್ಜೆಯ ಗುರುತನ್ನು ನೋಡಿ, ನಡಂದು (ಹಾಗೆಯೇ) ನಡೆದು, ಪೆರುಂ-ಪದಂ-ವಿರುವಂ : (ತನಗಿಂತ ಮೇಲಿನದು ಮತ್ತೊಂದಿಲ್ಲವೆನ್ನಿಸಿರುವ) ಅತ್ಯುತ್ತಮವಾದ (ಸ್ಥಾನ) ಪರಮಪದವನ್ನು ಪಡೆಯೋಣ. ತಾತ್ಪಯ್ಯ :- ಓ! ಪುಣ್ಯಶಾಲಿಗಳೇ ! ಎಲ್ಲರಿಗೂ ಬಹಳ ಒಳ್ಳೆಯದಾಗುವುದೊಂದನ್ನು ಹೇಳೆವೆನು, ಕೇಳಿ. ಭಗವಂತನು ಸಕಲ ಲೋಕಗಳನ್ನೂ ತನ್ನಡಿಗಳಡಿಯಲ್ಲಿರಿಸಿ ಆಳುವನು. ಅವನಡಿಗಳನ್ನು ಅನುಭವಿಸಲು ಎಲ್ಲರಿಗೂ ಅವಕಾಶವುಂಟು. ನಮ್ಮ ಆಚಾರ್ಯರುಗಳು ಅವರ ಹಿರಿಯರಡಿಯಿಟ್ಟ ಸನ್ಮಾರ್ಗದಲ್ಲೇ ನಡೆದು ಬಂದವರು. ನಾವೂ ನಮ್ಮ ಪೂರಾಚಾರರು ಹೋಗಿರುವ ಸರಣಿಯಲ್ಲೇ ಪರಮಪದದಲ್ಲಿನ ಪರಮ ಪುರುಷನ ಪರಿಪೂರ್ಣಾನಂದವನ್ನು ಪಡೆಯೋಣ. धर्ता य स्सप्तलोक्या निजचरणतलेऽनुत्तम श्रीविलोलः । तच्चार्वश्र्यब्जलाभावहसुकृतयुता मानवाः ! संश्रुणुध्वम् ॥ ज्ञातोपायाः स्वपूर्वाचरितपथ मवालोक्य तत्र प्रयाताः । तच्छायेवानुयाताः परमपद मवाप्स्याम आनन्दधाम ॥ ಮೂಲ : ವೈಯಮೆಲ್ಲಾಮಿರುಕ್ಕು ಮಣಿವಿಳಕ್ಕಾಯ್, ಮನ್ನಿಯನಾನಗೈ ಮೌಲಿಮತಿಯೇ ಕೊಂಡು, ಮೆಯ್ಯಲದು ವಿಳಂಬಾದ ವಿಯಾಶನ್ಕಾಟ್ಟು ವಿಲಕ್ಕಿಲ್ಲಾನಲ್ವಳಿಯೇ ವಿರೆಂದು ಶೆಲ್ವಿರ್, ಐಯಮರವರುಶಮಯಕ್ಕುರುಂಬರುತ್ತೊಂ ಅಣಿಯರಂಗರಡಿಯವರಕ್ಕೇಯಡಿಮೈಶೈಯೋಂ ಮೈಯಕಡಲ್ ವಟ್ಟುತ್ತುಳ್ ಮತ್ತುಂ ತೋತ್ತುಂ ವಾದಿಯ ತಂವಾಯ್ಹಟ್ಟೆ ಮಾತಿನೋಮೇ ॥
५२ 52 ಅರ್ಥ :- ಐಯಂ-ಅರ : ಸಂದೇಹವಿಲ್ಲದಂತೆ, ಅರು-ಶಮಯ-ಕರುಂಬುಂ = ಆರು ಮತಗಳ ಹಮ್ಮನ್ನು, ಅರುಂ ಅಡಗಿಸಿ ಧ್ವಂಸಮಾಡಿದವು. ಅಣಿ-ಅರಂಗರ್-ಅಡಿಯವರೇ - ಅದ್ಭುತರೂಪವಾದ ಶ್ರೀರಂಗನಾಥನ ಸೇವಕರಿಗೇನೆ, ಅಡಿಮೈ -ಶೇಯೋಂ ಈ ಸೇವೆಗೈದೆವು. ಮೈಯ-ಕಡಲ್-ವಟ್ಟತುಳ್ - ನೀಲವಾರಿಧಿ
ಪರಮತಭಂಗಃ
353 ಪರಿವೃತವಾದ ಭೂಮಂಡಲದಲ್ಲಿ ಮತ್ತುಂ-ತೋತ್ತುಂ : (ಇರಬಹುದಾದ) ಇನ್ನೂ ತೋರುವ, ವಾದಿಯರ್-ತಂ : ವಾದಿಗಳ, ವಾಯ್-ಪಹ
ಬಾಯಿಮಾತಿನ ಕೊಬ್ಬನ್ನೂ, ಮಾತಿನೋಂ : ಅಡಗಿಸಿ ನಾಶಪಡಿಸಿದೆವು. (ಆದ್ದರಿಂದ ಇನ್ನು) ವೈಯಂ-ಎಲ್ಲಾಂ : ಜಗತ್ತಿನಲ್ಲೆಲ್ಲಾ (ಇರುವ), ಇರುಳ್-ಕ್ಕುಂ - (ಅಜ್ಞಾನವೆಂಬ) ಕತ್ತಲನ್ನು ಹೋಗಲಾಡಿಸುವ, ಮಣಿವಿಳಕ್ಕಾಯ್ - ರತ್ನದೀಪದಂತಾಗಿ, ಮನ್ನಿಯ ನಿರ್ಣಯವಾಗಿ ಒಪ್ಪುವಂತಹ, ನಾನ್ಗರೆ-ಮೌಲಿ : ನಾಲ್ಕು ವೇದಗಳ ತಲೆಯಲ್ಲಿರುವ (ಉಪನಿಷತ್ತುಗಳಲ್ಲಿರುವ) ಮತಿಯೇ-ಕೊಂಡು : (ಸಾರತಮವಾದ) ಜ್ಞಾನವನ್ನೇ ಅವಲಂಬಿಸಿ, ಮೆಯ್-ಅಲದು-ವಿಳಂಬಾದ = ಸತ್ಯವಾದ ವಿಷಯವನ್ನು ಹೊರತು ಬೇರೆ ಹೇಳದಿರುವ, ವಿಯಾರ್ಶ-ಕಾಟ್ಟುಂ : ವ್ಯಾಸರು (ಬ್ರಹ್ಮ ಸೂತ್ರಗಳ ಮೂಲಕ) ತೋರಿಸುವ, ವಿಲಕ್ಕು-ಇಲ್ಲಾ - (ವೇದ) ವಿರೋಧವಿಲ್ಲದ, ನಲ್ -ವಳಿಯೇ : ಸನ್ಮಾರ್ಗದಲ್ಲಿಯೇ, ವಿದ್ಯೆಂದು : (ಒಲಿದು) ವೇಗವಾಗಿ, ಶೆಲ್ವಿ = ಸೇರುವವರಾಗಿ
ತಾತ್ಪರ :- ನಿಸ್ಸಂದೇಹವಾಗಿ ವಿರೋಧಮತಗಳನ್ನೆಲ್ಲಾ ಖಂಡಿಸಲಾಯಿತು. ಶ್ರೀ ರಂಗನಾಥನ ಪಾದಸೇವಾರಸಿಕರ ಸೇವೆಯನ್ನೇ ಮಾಡಲಾಯಿತು. ಸಾಗರಪರಿವೃತವಾದ ಈ ಧರಾತಲದಲ್ಲಿ ಕಾಣಿಸಿಕೊಂಡ ಪ್ರತಿವಾದಿಗಳ ಕೊಬ್ಬನ್ನಡಗಿಸಲಾಯಿತು. ವೇದಾಂತಗಳು ಜಗತ್ತಿನ ಅಜ್ಞಾನಾಂಧಕಾರವನ್ನು ನೀಗುವ ರತ್ನದೀಪಗಳಾಗಿವೆ. ಅವುಗಳ ಸಾರಾಂಶಗಳನ್ನೇ ಅಳವಡಿಸಿಕೊಂಡು, ಬ್ರಹ್ಮಸೂತ್ರಾದಿಗಳನ್ನು ಮಾಡಿದವರು ಶ್ರೀ ವೇದವ್ಯಾಸರು. ಅವರು ಸತ್ಯಾಂಶಗಳನ್ನು ಹೇಳಿರುವರು. ಅಸತ್ಯಾಂಶದ ಸೊಲ್ಲೇ ಅವರ ಮಾತಿನಲ್ಲಿಲ್ಲ. ಅಂತಹ ವ್ಯಾಸಮುನಿಗಳು ತೋರಿದ ಒಳ್ಳೆಯ ಮಾರ್ಗದಲ್ಲಿಯೇ ಅತ್ಯಾದರದಿಂದ ಎಲ್ಲರೂ ನಡೆಯುವವರಾಗಬೇಕು. ಅವರು ಹೇಳಿರುವ ಭಕ್ತಿ-ಪ್ರಪತ್ತಿಗಳಲ್ಲಿ ಭುಪಾಯವು ಕೆಲವರಿಗೇ ಸಾಧ್ಯ ಮತ್ತು ವಿಲಂಬವಾಗಿ ಫಲಕೊಡತಕ್ಕುದು. ಪ್ರಪತ್ಯುಪಾಯವಾದರೋ ಎಲ್ಲರಿಗೂ ಅನುಕೂಲವಾಗಿರುವುದು ಮತ್ತು ಶೀಘ್ರಫಲಕಾರಿಯಾದುದು. ಆದುದರಿಂದ ಇದನ್ನೇ ಅನುಷ್ಠಿಸಿ ಸದ್ಯಫಲವನ್ನು ಪಡೆಯಿರಿ. ಈ ಭಾವವನ್ನು ವಿರಿಕ್ಕಿಲ್ಲಾ’ ವಿದ್ಯೆಂದು’’ ಎಂಬ ಪ್ರಯೋಗಗಳು ಸೂಚಿಸುವುವು. लोके सर्वत्र गाढं तिमिरमपनुदन्तो महारत्नदीपाः । भूत्वा स्थेयांस एव श्रुतियुगयुगळीमौळयो हीति वेत्ता ॥ व्यासो वाण्या ऋताया ऋत इतरगिरः क्वापि जात्वप्यवक्ता । साध्वीं तद्दर्शितां तां विहतिविरहितां वर्तनीं प्राप्नुथाशु ॥ 354 ಪರಮತಭಂಗ प्राभाक्ष्मा संशयं तां प्रबलितसमायानां च षण्णामहन्ताम् । ‘रम्य श्रीरङ्गनाथप्रियविनतनृणा मेव सेवा मकार्ष्म ॥ नीलाम्बुध्यावृतायां भुवि पुन रसतां वादिनां व्यर्थवाचाम् । सर्वत्राडम्बरं तं तमपि निरवशेषं निराकुर्म, सत्यम् ॥ ಮೂಲ : ಕೋದವಮೊಲಾದ ತಹವೇ ಕೊಂಡ ಕೊಂಡನವಂದುಲಹಿವರನ್ನೋರ್, ತೂದುವನಾಯೊರುಕೋಟಿಮರೈಹಳೆಲ್ಲಾಂ ತೊಡಡತನಿಯೋಡಿತ್ತುಯರಂತೀರ್ತ, ಮಾದವನಾರ್ಡಕೊಂಗಿಲ್ ವಾನಿಯಾನ್ ವಣ್ಣಿ ನನ್ನಡಂಕಂಡು ಮಹಿಳನುವಾಳುಂ, ಪೋದಿವೈನಾಂ ಪೊನ್ನಯಿಂದೈನಗರಿಲ್ ಮುನ್ನಾಳ್ ಪುಣರಾದ ಪರಮತಪ್ಪೋರ್ ಪೂರಿಮೇ ॥
५२ 53 ಅರ್ಥ :- ಕೋದು ಅವ-ಒನ್ನು-ಇಲ್ಲಾದ : ದೋಷಗಳೂ ಕೇಡು ಗಳೂಯಾವುವೂ ಇಲ್ಲದ, ತಹವೇ-ಕೊಂಡ : ಕರುಣೆ (ಎಂಬ ನೀರನ್ನೇ)ಯನ್ನೇ ಅವಲಂಬಿಸಿದ, ಕೊಂಡಲ್ -ಎನ = ಮೇಘದಂತೆ, ಉಲಹಿಲ್ -ವಂದು - ಈ ಲೋಕದಲ್ಲಿ ಅವತರಿಸಿ, ಅನ್ನು : ಆ ಕಾಲದಲ್ಲಿ ಐವರು - ಪಂಚಪಾಂಡವರಿಗೆ, ಓರ್-ತೂದುವನಾಯ್ = ಅಸಾಧಾರಣ ದೂತನಾಗಿ, ಒರು-ಕೋಟಿ-ಮರೈಹಳ್ -ಎಲ್ಲಾಂ ಅಸದೃಶವಾದ ಕೋಟಿಗಟ್ಟಲೆ ವೇದವಚನಗಳು, ತೊಡರ್ನು-ಓಡ : (ತನ್ನನ್ನು ಹೊಗಳಲು) ಹಿಂಬಾಲಿಸಿ ಬರಲು, ತನಿ-ಓಡಿ : (ಅವುಗಳಿಗೆ ಸಿಕ್ಕದೆ) ತಾನೇ ಅನನ್ಯಸಾಮಾನ್ಯವಾಗಿ ಬಂದವತರಿಸಿ, ತುಯರ್-ತೀರ್ತ - (ಜಗತ್ತಿನ) ದುಃಖವನ್ನು ಹೋಗಲಾಡಿಸಿದ, ಮಾದವನಾರ್ - ಶ್ರೀಮಹಾವಿಷ್ಣುವು, ಪೊನ್ -ಅಯಿಂದೈ-ನಗರಿಲ್ = ಬಲು ಅಂದವಾದ ತಿರುವಹೀಂದ್ರಪುರದಲ್ಲಿ (ದೇವನಾಯಕನಾಗಿ ಅವತರಿಸಿ) ವಡ-ಕೊಂಗಿಲ್ = ಉತ್ತರದ ಕಡೆ, ವಾನಿ-ಆನ್ - ಹರಿಯುವ ಗರುಡನದಿಯಲ್ಲಿ ವಣ್ಣಿ = ಹೊಗಳಿಸಿಕೊಳ್ಳುವಂತಹ, ನಲ್ ನಟಂ-ಕಂಡು - ಅತ್ಯುತ್ತಮವಾದ ನರ್ತನವನ್ನು ನೋಡಿ, ಮಹಿಳು : ಸಂತೋಷದಿಂದ, ವಾಳುಂ-ಪೋದು - ಬಿಜಯಮಾಡಿಸಿದ ಸಮಯದಲ್ಲಿ ಮುನ್ನಾಳ್ -ಪುರಾಣದ ಅಲ್ಲಿಯವರೆಗೆ ಮಾಡಲಾಗಿದ್ದ, ಇವೈ-ಪರ-ಮತ-ಪ್ಲೋರ್ - ಈ ಪರಮತ ಭಂಗದ ಹೋರಾಟದ ವಿಜಯದ ಸೂಕ್ತಿಯನ್ನು, ನಾಂ-ಪೂರಿತೋಂ - ನಾವು ಪೂರೈಸಿದೆವು.
ಪರಮತಭಂಗಃ 355 ತಾತ್ವರ :- ಭಗವಂತನೆಂಬ ಕಾಳಮೇಘವು ಯಾವ ದೋಷವೂ ಇಲ್ಲದಿರುವ ಕರುಣೆಯೆಂಬ ನೀರನ್ನು ತುಂಬಿಕೊಂಡು ಅದನ್ನು ನಮ್ಮ ಮೇಲೆ ಸುರಿಸಲು ಈ ಲೋಕದಲ್ಲವತರಿಸಿತು. ಅಂತಹ ಪರಮಪುರುಷನನ್ನು ಪೂರ್ಣವಾಗಿ ಅರಿತುಕೊಳ್ಳಲಾರದೆ, ವೇದವಾಕ್ಯಗಳು ಸ್ತುತಿಸಿ, ಹಿಂದಕ್ಕೆ ಸರಿದಿವೆ. ಅಂತಹ ಪಾವನವೇದಗಳಿಗೇ ನಿಲುಕದ ಆ ದೇವನು ಪಾಂಡವರಿಗೆ ದೂತನಾಗಿ ಓಡಿ ಬಂದು, ಲೋಕದ ಸಂಕಟವನ್ನೇ ನಿವಾರಿಸಿದನು. ತಿರುವಹೀಂದ್ರಪುರದಲ್ಲಿ ಶ್ರೀಕೃಷ್ಣನೇ ದೇವನಾಯಕನಾಗಿ ಅವತರಿಸಿ, ಉತ್ತರದಲ್ಲಿ ಹರಿಯುವ ಗರುಡನದಿಯ ಅಲೆಗಳು ಉಯ್ಯಾಲೆಯಂತೆ ಚಲಿಸುತ್ತಿರುವುದನ್ನು ನೋಡಿ, ಸಂತೋಷಿಸಿ ಬಿಜಯಮಾಡುವುದನ್ನು ಕಣ್ಣಾರ ನೋಡಿ ಆನಂದಿಸಿ ನಾನು ನಮ್ಮ ಶ್ರೀಭಾಷ್ಯಕಾರರು ಶ್ರೀಭಾಷ್ಯಾದಿಗಳಲ್ಲಿ ಪರಮತಗಳಲ್ಲಿನ ಅನೇಕ ಅಂಶಗಳನ್ನು ಖಂಡಿಸಿದ್ದರೂ, ಅಲ್ಲಿ ಬಿಟ್ಟುಹೋದ ಮತ್ತು ಹೆಚ್ಚು ಆಕ್ಷೇಪಕ್ಕೆ ಗುರಿಯಾಗುವ ಅಂಶಗಳನ್ನು ಈಗ ಇಲ್ಲಿ ಖಂಡಿಸಿ, ಈ “ಪರಮತಭಂಗ’‘ವನ್ನು ಸಮಾಪ್ತಿಗೊಳಿಸಿರುವೆನು. 4 निर्धूतासारदोषां विधरति करुणामेव मेघोपमाने । आयात्योर्व्यां कदाचिन्निरुपमकृतिमत्यत्र पाण्ड्वात्मजानाम् ॥ दूतेऽनन्ये च कोटिश्रुतिषु समनुयातीष्वपि स्वं रमेशे । ताभ्यो दूरेऽघहर्तर्यथ रुचिरमहाहीन्द्रपुर्या मुदेत्य ॥ सव्ये तस्याः प्रदेशे प्रविमलजलवत्या वहन्त्या श्च नद्याः । तायख्याया मनोहार्यतिशयनटनं वर्णनीयं विलोक्य ॥ काले सम्मोदमाने सति च विरचितां प्रागनुक्तां च सूक्तिम् । ख्यातामेतां समापूरय मिह परराद्धान्तभङ्गाभिधानम् ॥ ಮೂಲ : ತಿಕಿರಿಮಳುವುಯರ್ ಕುಂತಂ ತಂಡಂಕುಶಂಪೊರಿ ಶಿದರುಶತಮುಕವಂಗಿವಾಳ್ ವೇಲಮರ್ನ್ದದುಂ ತೆಳಿಪಣಿಲಶಿಲೆಕಣ್ಣಿರಂಗರೆಡಿ ಚಳಿಯಗದೈ ಮುಶಲಂತಿರಿಶೂಲಂತಿಹಳ್ ನದುಂ ಅಕಿಲವುಲಹುಗಳಗಂಟೆಯಾಯೋರಲಂಗಲಿಲ್ ಅಡೈಯವಡೈವಿಲಿಲಂಗವಾಶಿನಿನ್ನದುಂ ಅಡಿಯುಮರುಕಯುಮರವಾಮೆನ್ನನಿನ್ನಡಿ ५३ 356 ಪರಮತಭಂಗಃ ಯಡೈಯುಮಡಿಯರೈಯನಾಲಂಜಲೆನ್ನದು, ಮಕಿಳುಮಮರ ಗಣಂಗಳ್ ವಾನಂಕವರ್ಡ ಮಲಿಯುಮಶುರರ್ ಪುಣರಮಾಯಂತುರನ್ದದುಂ ವಳರುಮಣಿಮಣಿಮಿನ್ನವಾನನ್ದಿಕೊಂಡಿಡ ಮರೈಮುರೈಮುರೈವಣಂಗಮಾರಿವೆನ್ನದುಂ, ಶಿಕಿಯಿರವಿಮದಿಯಮುಮಿಳತೇಶುಂದವೆಣಿ ತಿಣಿಮರುಳಹವುಹಬ್ದುಶೇಮಂಗಳಶೆಬ್ದದುಂ ತಿಹಳರವರಂಗರ್ಶನ್ನಮನ್ನಿಯ ತಿರಿಶುದರಿಶನರ್ಶೆಯ್ಯವೀರ್ ಎಣ್ಣುಯಂಗಳೇ
54 ಅರ್ಥ :- ತಿಕಿರಿ = ಚಕ್ರವೂ, ಮಳು = ಕೊಡಲಿಯೂ, ಉಯ = ಉತ್ಕೃಷ್ಟವಾದ, ಕುಂತಂ : ಕುಂತವೂ (ಇಟಿ), ತಂಡ್ : ದಂಡವೂ, ಅಂಕುಶಂ : ಅಂಕುಶವೂ, ಪೊರಿ-ಶಿದರು-ಶತ-ಮುಕ -ಅಂಗಿ = ಕಿಡಿಗಳನ್ನು ಸುರಿಸುವ ನೂರು ಮುಖವಾದ ಅಗ್ನಿಯೂ, ವಾಳ್ = ಕತ್ತಿಯೂ, ವೇಲ್ - ವೇಲಾಯುಧವೂ, (ಇವು) ಅಮರ್ನ್ದದುಂ - ಬಲು ಒಪ್ಪಿಗೆಯಾಗಿರುವ ಸನ್ನಿವೇಶವುಳ್ಳವೂ,
ತೆಳಿ-ಪಣಿಲಂ = ಬೆಳಗುವ ಶಂಖವೂ, ಶಿಲೆ = ಬಿ ಕಣ್ಣಿ - ಹಗ್ಗವೂ, ಶೀರಂಗಂ - ನೇಗಿಲೂ, ಶೆಟ್ಟಿಡಿ = ಕೆಂಪಾದ ವಜ್ರಾಯುಧವೂ, ಶೆಳಿಯ-ಗದೈ = ಉಬ್ಬಿರುವ ಗದೆಯೂ, ಮುಶಲಂ : ಒಲಕೆಯೂ, ತಿಶೂಲಂ = ತ್ರಿಶೂಲವೂ, ತಿಹನ್ದದುಂ : ಪ್ರಕಾಶಿಸುವುವೂ.
ಅಕಿಲ-ಉಲಹುಹಳ : ಸಕಲ ಲೋಕಗಳೂ, ಓರ್-ಅಲಂಗಲಿಲ್ = ಒಂದು ಮಾಲಿಕೆಯಲ್ಲಿ, ಗಂಟೆಯಾಯ್ - ಕಿರುಗಂಟೆಗಳಾಗಿ, ಅಡ್ಡೆಯ = ಎಲ್ಲವೂ, ಅಡೈವಿಲ್ - ಸಾಲಾಗಿ (ಕ್ರಮವಾಗಿ) ಇಲಂಗ = ಬೆಳಗುವಂತೆ, ಆಶು-ಇನ್ನಿ - ದೋಷವಿಲ್ಲದೆ, ನಿನ್ನದುಂ = ಇರುವ, ಅಡಿಯುಂ-ಅರುಕಯುಂ ಆಂ = ಪಾದುಕೆಯೂ ಮತ್ತು ಒರಗು ದಿಂಬೂ ಆಗಿರುವ, ಅರವು-ಎನ್ನ-ನಿನ್ನು ಆದಿಶೇಷನಂತೆ ಇರುತ್ತಾ, ಅಡಿ-ಅಡೈಯುಂ-ಅಡಿಯರ್ - ಶರಣಾಗತರಾದ ಭಾಗವತರನ್ನೂ, ಅಶ್ವಿನಾಲ್ = ಈ ಪ್ರೀತಿಯಿಂದ, ಅಂಜಲ್ -ಎನ್ನದುಂ - ಅಂಜಬಾರದೆಂದು ಅಭಯವನ್ನು ನೀಡುವುವೂ,
ಮಹಿಳು-ಅಮರ -ಗಣಂಗಳ : ಅತಿ ಸಂತೋಷವುಳ್ಳ ದೇವತೆಗಳ, ಸಮೂಹಗಳ, ವಾನಂ-ಕವರ್ಡ - ಸ್ವರ್ಗವನ್ನು ಸೂರೆಮಾಡಲು, ಮಲಿಯುಂ-
ಪರಮತಭಂಗಃ 357 ಅಶುರರ್ -ಪುಣರ್ತ = ರಾಕ್ಷಸರು ಒಂದಾಗಿ ಸೇರಿ ಗುಂಪುಗುಂಪಾಗಿ ಬಂದು ಮಾಡಿದ, ಮಾಯಂ-ತುರಂದದುಂ = ಮಾಯಾಚೇಷ್ಟೆಗಳನ್ನು ಅಳಿಸಿದುವೂ,
ವಳರುಂ-ಅಣಿ - ತುಂಬಿರುವ ಒಡವೆಗಳಲ್ಲಿರುವ, ಮಣಿ-ಮಿನ್ನ : ರತ್ನಗಳು ಹೊಳೆಯುತ್ತಿರಲು, (ಅದರಿಂದ) ವಾನ್ - ಅಂದಿ-ಕೊಂಡಿಡ : ಆಕಾಶವೆಲ್ಲ ಕೆಂಪೇರಿದಂತಾಗಿರಲು, ಮರೈ-ಮುರೈ-ವಣಂಗ : ವೇದಗಳು ವಿಧವಿಧವಾಗಿ ಸ್ತುತಿಸಿ, ಪ್ರಣಮಿಸಿ ಇರಲು, ಮಾರು-ಇ-ವೆನ್ನದುಂ : ಶತ್ರುಗಳನ್ನು ನಿಷ್ಕಷವಾಗಿ ಸೋಲಿಸಿ ಜಯಿಸಿದುವೂ,
ಶಿಕಿ : ಅಗ್ನಿಯನ್ನೂ, ಇರವಿ : ಸೂಯ್ಯನನ್ನೂ, ಮದಿಯುಂ : ಚಂದ್ರನನ್ನೂ, ಉಮಿಳ್ -ತೇಶು-ಉಂದ = ಕುಕ್ಕುವಂತಿರುವ ತೇಜಸ್ಸನ್ನು ಬೀರುವುದರಿಂದ, ಎಣ್ -ದಿಶ್ಯ = ಎಂಟುದಿಕ್ಕುಗಳಲ್ಲೂ (ಎಲ್ಲೆಡೆಯೂ) ತಿಣಿ-ಮರುಳ್ -ಶೆಹ-ಉಹನ್ನು = ಕವಿದಿರುವ ಅಜ್ಞಾನವೆಂಬ ಇರುಳನ್ನು ಅಳಿಸಲು ಮನಸ್ಸುಮಾಡಿ, ಶೇಮಂಗಳ್ -ಶೆಯ್ದದುಂ (ಲೋಕಕ್ಕೆ) ಕ್ಷೇಮವನ್ನುಂಟುಮಾಡಿದುವೂ,
- ತಿಹಳ್ - ಅರವು-ಅಣೆ = ಪ್ರಕಾಶಿಸುವ ಆದಿಶೇಷನೆಂಬ ಹಾಸಿಗೆಯ ಮೇಲೆ ಪವಡಿಸಿರುವ, ಅರಂಗರ್ : ಶ್ರೀರಂಗನಾಥನ, ತೇಶು-ಎನ್ನ-ಮನ್ನಿಯ - ತೇಜಸ್ಸೇ ಆಕಾರವೆತ್ತಿ ಬಂದಂತೆ ಸ್ಥಿರವಾಗಿರುವ, ತಿರಿ-ಶುದರಿಶಿನ = ತಿರುಗುವ ಸುದರ್ಶನನೆಂಬ ಚಕ್ರದೇವನ, ಶೆಯ್ಯ-ಈರ್ -ಎಣ್-ಬುಯಂಗಳ್ = ಕೆಂಪಿಡಿದ 16 ಭುಜಗಳು.
- ತಾತ್ವರ :- ಈ ಗ್ರಂಥದ ಆರಂಭದಲ್ಲೂ ‘‘ಶ್ರೀಸುದರ್ಶನದೇವ’‘ನನ್ನೇ ಮಂಗಳಶ್ಲೋಕದಲ್ಲಿ ಸ್ತೋತ್ರ ಮಾಡಿರುವರು. ಪರಿಸಮಾಪ್ತಿ ಮಾಡುವಾಗಲೂ, ಆ ಸುದರ್ಶನ ಭಗವಾನನ್ನೇ ಸುತ್ತಿಸುತ್ತಾ ಆ ದೇವನ 16. ಭುಜಗಳ ಹಿರಿಮೆ-ಮಹಿಮೆಗಳನ್ನು 16 ಪಾದಗಳುಳ್ಳ ಒಂದು ಪಾಶುರದಲ್ಲಿ ಕೊಂಡಾಡುವರು.
- ಆಯುಧ ಸಾಲ್ವಭೌಮನೆನಿಸಿದ ಈ ಸುದರ್ಶನವು ಫಣಿಪತಿಶಾಯಿಯಾದ ಶ್ರೀ ರಂಗನಾಥನ ತೇಜಸ್ಸೇ ಮೂರ್ತಿಗೊಂಡಂತೆ ಕಂಗೊಳಿಸುವುದು. ಈ ಚಕ್ರದೇವನ 16 ಕೈಗಳಲ್ಲಿ ಇಡೀ ಲೋಕಗಳೆಲ್ಲವೂ ಮಾಲಿಕೆಯಲ್ಲಿ ಗಂಟೆಗಳು ಕ್ರಮವಾಗಿರುವಂತೆ ಸೇರಿಕೊಂಡು ಸುರಕ್ಷಿತವಾಗಿವೆ. ಆ ಕೈಗಳು ಆದಿಶೇಷನಂತೆ ಪರಮಾತ್ಮನ ನಿತ್ಯಸೇವೆಯನ್ನು ಮಾಡಲು ತುಂಬ ಆಸೆಪಟ್ಟು, ಶರಣುಬಂದ ಭಾಗವೋತ್ತಮರಿಗೆ ಕರುಣಿಸಿ, ಅಭಯವನ್ನು ನೀಡುತ್ತವೆ. ದೇವತೆಗಳ ಐಶ್ವರವನ್ನು ಲೂಟಿಮಾಡುವುದಕ್ಕೆ ಬಂದ ಅಸುರರನ್ನು ನಾಶಗೊಳಿಸುತ್ತವೆ. ವೇದ ವಿರೋಧಿಗಳನ್ನು ಧ್ವಂಸಮಾಡುತ್ತವೆ. ತಮ್ಮ ತೇಜಸ್ಸಿನಿಂದ ಲೋಕದಲ್ಲಿ ಕವಿದಿರುವ ಅಜ್ಞಾನಾಂಧಕಾರವನ್ನು ಹೋಗಲಾಡಿಸಿ, ಕ್ಷೇಮವನ್ನುಂಟು ಮಾಡುತ್ತವೆ. ಹೀಗಿರುವಾಗ ಅದರ ಹಿರಿಮೆ ಮಹಿಮೆಗಳನ್ನು ವರ್ಣಿಸುವ ಬಗೆಯೆಂತು ?
- wwww358
- ಪರಮತಭಂಗಃ
- चक्रं कुन्तं प्रशस्तं परशु मपि सृणिं दण्ड मुद्यत्स्फुलिङ्गम् । शोचिष्केशं शतास्यं क्रमश इह कृपाणं च वेलां दधानाः ॥ शङ्खं शब्दायमानं धनु रनुपमितं पाश मन्यादृशं च । सीरं शम्पां सुरक्तां मुसलमपि गदां वर्धमानां त्रिशूलम् ॥ एतेषां ये प्रकाशास्पदमपि च जगद्रूपघण्टास्समस्ताः । मालायां गुम्फिता श्च व्यपगतकलुषाः संविभान्तीव येषु ॥ पादूरूपोऽथ शम्याकृति रहिकुलराङ्वच्च पादाश्रयेच्छूनू । भक्तांस्तान्माबिभीतेत्यभय सविरतं प्रेमतो दर्शयंतः ॥
- बृन्दे बृन्दारकाणा मनुभवति दिवं मोदिनां लुण्ठितुं तत् । कूटीकृत्यागतानां कपटकृतितती रक्षसां नाशयन्तः । । पूर्णालङ्काररलद्युतिमति वियतीवाप्तसन्ध्यानुरागे । नानारीत्या प्रसंसत्यपि निगमचये सन्नतेऽरीन् जयन्तः ॥
- काष्टा अष्टौ कृशानु रवि ममृतकरं धारयेयु र्यथा वा । गाढाज्ञानं प्रणाश्यु प्रमद मिह तथा क्षेमसंवर्षुका स्ते ॥ रङ्गेशस्यादिशेषे शयितु रिव महोराशिरूपस्य भान्ति । स्थास्नो चक्रायुधस्यारुणरुचिरुचिरा बाहवो द्व्यष्टसंख्याः ॥
- ॥ श्रीमते निगमान्त महादेशिकाय नमः ॥
- श्रीमान् वेदान्तसूरिः कविकथकघटाकेसरी ग्रन्थरलम् । नव्यं भव्यं स्वकीयं किल परमतभङ्गाभिधं देवनाथे ॥ सानन्दं चार्पयत्तत्पुनरमरगिरा श्लोकायामास सार्थम् । गोपालेनानतेन स्वपदमधुलिहाचीकरत् देशिकोक्त्या ॥
- ॥ श्रीमते वेदान्तरामानुजमहादेशिकाय नमः ॥
- १
- २
- ६
- ५४
- ಪರಮತಭಂಗಃ
- -: परमतभङ्गविषयविभागदर्शिनी
- इत्थं परमतभङ्गे विषयविभागः प्रकल्पितो गुरुभिः । प्रथमं षोडशबाहोः स्तोत्रं चक्रात्मदेवनाथस्य ॥
- पूर्वाचार्यकृतोपकारनिवहस्मृत्युक्तिरुक्ता ततः । तत्तत्वत्रयदर्शनं परमतोन्मूलोन्मनस्त्वं तथा । । आपातोदितदूषणं परमतेषूक्तं च संक्षेपतः । चार्बाकेऽथ तथाग़तेऽद्वयमते जैने तथा भास्करे ॥
- व्याकृत्यां यादवीये कणभुजि चरणाक्षे च मीमांसके च । सांख्ये योगे च दोषान् पशुपतिविहिते प्रोच्य तान् खण्डयित्वा ॥ माहात्म्यं पाञ्चरात्रागमगतमपि च न्यासविद्यास्वरूपम् ।
- श्रेष्ठ्यं चोद्गीर्य तस्या स्त्वतिशयितफलप्राप्तिरीतिं प्रदर्श्य ॥
- स्वाचार्यादृतसंप्रदायसरणे रेवोत्तमत्वं परम् । संस्थाप्यान्यमतप्रभञ्जनयुतस्वाभीष्टसंस्थापने ॥ शक्तेर्दातु रपारशक्तिवपुषः चक्राभिधानप्रभोः ॥ शक्तिं तां घृणिन च षोडषभुजस्योद्राय पूर्णं व्यधात् ॥
- 1p
- ค
- 133 3
- c1..
- ಗೋ | ಪೀ
- ಗೋ | ಪಾ
- ಫ
- C
- 8
- ఏ
- סר
- ಭ
- ಯ
- ರ | ಮಾಂ
- ಕ
- CL
- ఏ
- ಸು
- Ae
- की
- 8
- GL
- c
- CL
- 359
- १ .
- ६
॥3,0:॥ ॥ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ .