ಮೂಲ : ಮೂಲಂ ಕಿಳ್ಳೆಯೆನ ವೊರಂಡಾನ ಮೊಳಿಯಿರಂಡುಂ, ಮೇಲೊನ್ರಿಲೈಯೆನ ನಿನ್ನವದ್ವಿತಹನನ್ನುರೈಯುಂ, ಕಾಲಂ ಕಳಿವದನ್ನುನ್ನಂ ಕರುತುರಕ್ಕಂಡಡೈವೇ, ಇಾಲಂಪುಹಳುಂ ನಂ ದೇಶಿಕರ್ತಾಂ ಎಮ್ಮೆ ವೈತನರೇ ॥
(ಸಾರಸಾರಂ)
1
ಅರ್ಥ :- ಇಾಲ = ಭೂಮಿಯಿಂದ (ಭೂಮಂಡಲದ ಜನರಿಂದ) ಪುಹಳುಂ ಹೊಗಳಿಸಿಕೊಳ್ಳುವ, ನಂ-ದೇಶಿಕರ್ = ನಮ್ಮ ಆಚಾರ್ಯರು, (ಅಥವಾ ನಲ್-ದೇಶಿಕರ್ : ಒಳ್ಳೆಯ ಆಚಾರ್ಯರು, ಒಳ್ಳೆಯತನವೆಂದರೆ, ಸದಾಚಾರ ಕಟಾಕ್ಷ, ಶಾಸ್ತ್ರಸಮ್ಮತವಾದ ಜ್ಞಾನಾನುಷ್ಠಾನಗಳೂ ಎಂದು ಭಾವ) ತಾಂ = ತಾವೇ, ಮೂಲಂ-ಕಿ-ಎನ ಬೇರಿನಂತೆಯೂ, ಕೊಂಬೆಗಳಂತೆಯೂ, ಮೂಲಂ-ಒನ- ಮೂಲಮಂತ್ರವೊಂದೂ, ಇರಂಡ್ -ಎನ = ಕೊಂಬೆಯಂತೆ ಎರಡಾಗಿರುವಂತೆ, ಒನ್ನು-ಇರಂಡ್ -ಆನ : ಒಂದೇ ಆದರೂ ಎರಡು ಭಾಗಗಳಿಂದ ಇರುವ, ಮೊಳಿ -ಇರಂಡುಂ = ದ್ವಯವೆಂಬ ಅನ್ವರ್ಥ
- ಹೆಸರಿನ ಮಂತ್ರರತ್ನವೂ, ಮೇಲ್ : ಇವುಗಳಾದಮೇಲೆ, ಒನ್ನು-ಇ-ಎನ-ನಿನ್ನ ಇದರಂತೆ ಮತ್ತೊಂದಿಲ್ಲವೆಂಬಂತೆ ಇರುವ ಅ-ವಿತ್ತರ್ಹತ್ರ - ಉರೈಯುಂ ಆಚಾರರೂಪಿಯೂ, ಆಶ್ಚರ್ಯಸ್ವಭಾವದವನೂ ಆದ ಶ್ರೀಕೃಷ್ಣ ಸೂಕ್ತಿಯಾದ ಚರಮಶ್ಲೋಕವೂ, ಹೀಗೆ ಈ ಮೂರನ್ನೂ, ಕಾಲಂ = ವಯಸ್ಸು ಕಳೆವರ್ದ-ಮುನ್ನಂ : ಕಳೆದುಹೋಗುವುದಕ್ಕೆ ಮೊದಲೇ, ಕರುತ್ತು = ಅರ್ಥಗಳನ್ನು (ಮನಸ್ಸಿನಲ್ಲಿ) ಉರ = ನೆಲೆಯಾಗಿರುವಂತೆ, ಕಂಡ್ = (ಆ ರಹಸ್ಯಾರ್ಥಗಳನ್ನು ಯಥಾರ್ಥವಾಗಿ) ತಿಳಿದು, ಅನುಭವಿಸಿ, ಎಮ್ಮೆ = ಆಶ್ರಿತರಾದ ನಮ್ಮನ್ನು, ಅಡೈವೇ ಕ್ರಮದಲ್ಲಿ (ಮೂಲಮಂತ್ರಾದಿಗಳಿಂದ ಪ್ರತಿಪಾದಿತವಾದ ಸ್ವರೂಪ ಉಪಾಯ ಪುರುಷಾರ್ಥಗಳ ನಿಷ್ಠಾಕ್ರಮದಲ್ಲಿ ವೈತ್ತನರ್ - ಸ್ಥಾಪಿಸಿದರು. एकं मूल मथो द्वयं विटपवत् द्वेधास्थितं वाग्द्वयम् । मन्त्रात्मा स्वनिभा नचेव कलित माश्चर्यकृन्मापतेः ।
……….. 214 ಅಮೃತಾಸ್ವಾದಿನೀ सूक्तिं प्राक् सुविमृश्य कालविगमात् अस्मान् स्वयं तत्क्रमे सारार्थे हृदि भोक्तु मत्र विनुता आस्थापयन् देशिकाः ॥ ಮೂಲ
ಕಾರಣಮುಂ ಕಾವಲನುಮಾಹಿಯೆನ್ನುಂ ಕಮಲೈಯುಡನ್ ಪಿರಯಾದನಾತನಾನ, ನಾರಣನುಕ್ಕಡಿಯೇನ್ ನಾನಡಿಮೈಪೂಂಡ ನಲ್ಲಡಿಯಾರಲ್ಲಾ ಮತ್ತೊರುವರಲ್ಲೇನ್, ಆರಣಂಗಳ್ಕೊಂಡಹಮುಂ ಪುರಮುಂ ಕಂಡಾಲ್ ಅರಿವಾಹಿ ಯರಿವದುಮಾಯ್ ಅರುನಾನನ್ರಿ, ಶೀರಣಿನಶುಡರ್ ಪೋಲತ್ತಿಹಳ್ ನುನಿನ್ನ್ ಶಿಲೈವಿಶರ್ಯತೇರಣೆಯಚ್ಚಿರುವೇದತ್ತೇ ॥ (ಸಾರಸಾರಂ)
2
ಅರ್ಥ :- = ಶಿಲೆ = ಬಿಲ್ಲುಳ್ಳ, ವಿಶಯನ್ = ಅರ್ಜುನನ, ತೇರ್ -ಅಣೆಯ ರಥವನ್ನು, ಹೋಲುವ, ಶಿರು = ಬಲುಚಿಕ್ಕದಾದ, ವೇದತ್ತು: ವೇದವೆನಿಸಿದ ಪ್ರಣವದಲ್ಲಿ ಕಾರಣಮುಂ = ನಿಮಿತೋಪಾದಾನಕಾರಣನೂ, ಕಾವಲನುಂ : ರಕ್ಷಕನೂ, ಆಹಿ-ಆಗಿ, ಎನ್ನುಂ : ಎಂದೆಂದಿಗೂ, ಕಮಲೈ-ಉಡನ್ : ಲಕ್ಷ್ಮಿಯಿಂದ, ಪಿರಿಯಾದ : ಅಗಲದ, ನಾತನಾನ - ಸ್ವಾಮಿಯಾದ, ನಾರಣನುಕ್ಕು - ಶ್ರೀಮನ್ನಾರಾಯಣನಿಗೆ, ರ್ನಾ - ನಾನು, ಅಡಿಯೇನ್ - ಸೇವಕನು, ಅಡಿಮೈ : ಆ ಸೇವೆಯನ್ನೇ (ಭೋಗ್ಯವಾಗಿ), ಪೂಂಡ ವಹಿಸಿದ, ನಲ್ -ಅಡಿಯಾರು-ಅಲ್ಲಾಲ್ - ಒಳ್ಳೆಯ ಭಾಗವತರಿಗಲ್ಲದೇ, ಮತ್ತೊರುವರು * ಬೇರೆ ಯಾರೊಬ್ಬರಿಗೂ, ಅರ್ಲ್ಲೇ : ಆಗಿರುವುದಿಲ್ಲ ಆರಣಂಗಳ್ : ವೇದಗಳನ್ನು, ಕೊಂಡು = ಪ್ರಮಾಣವಾಗಿಟ್ಟಿಕೊಂಡು, ಅಹಮುಂ = ಒಳಗೂ, ಪುರಮುಂ = ಹೊರಗೂ, ಕಂಡಾಲ್ : ಪರಾಮರ್ಶಿಸಿ ನೋಡಿ, ಅರಿವ್ -ಆಹಿ : ಜ್ಞಾನಸ್ವರೂಪನಾಗಿಯೂ, ಅರಿವದುಮಾಯ್ = ಜ್ಞಾತಾವಾಗಿಯೂ, ಅರು-ನಾನು-ಅನಿ - 24 ತತ್ವಗಳಿಗಿಂತ ಬೇರ್ಪಟ್ಟು, ಶೀರ್ -ಅಣಿಂದ = ಹಿರಿಮೆಯನ್ನು ಪಡೆದ, ಶುಡರ್ ಪೋಲ - ತೇಜಸ್ಸಿನಂತೆ, ತಿಹಳು-ನಿರ್ನ್ನೆ : ಬೆಳಗುತ್ತಿರುವೆನು.
ಪ್ರಣವದಲ್ಲಿ ‘‘ಸವಿಭಕ್ತಿಕವಾದ ಅಕಾರದಲ್ಲಿ’’ ಭಗವಂತನಿಗಿರುವ ಕಾರಣತ್ವ, ರಕ್ಷಕತ್ವ, ಶೇಷಿತ್ವ, ಶ್ರಿಯಃಪತಿತ್ವ, ರೂಪವಾದ 4 ಅರ್ಥಗಳೂ, ಲುಪ್ತ ಚತುರ್ಥಿಯಲ್ಲಿ ಅಮೃತಾಸ್ವಾದಿನೀ 215 ನಿರುಪಾಧಿಕದಾಸ್ಯವೂ, ಭಾಗವತಶೇಷತ್ವವೂ, ದೇವತಾಂತರವರ್ಜನವೂ, ‘ಮಕಾರದಲ್ಲಿ’ ಜ್ಞಾನಸ್ವರೂಪತ್ವವೂ, ಜ್ಞಾನಗುಣಕತ್ವವೂ, 24 ತತ್ವಕ್ಕಿಂತ ವಿಲಕ್ಷಣವಾಗಿರುವುದೂ ತೋರುವುವು) गाण्डीवैककरस्य वीरविजस्येवोत्तमस्यन्दने गोप्तोक्तः प्रणवे श्रुतिप्रतिकृतौ हेतु स्सदाश्रीयुतः । श्रीनारायण एव सर्वदयितः तत्सेवकेभ्यो ह्यहम् दासोऽस्म्युत्तमभक्तिमद्भ्य इह नान्येभ्यो भवेयं किल ॥ १ आराण्यान्यपगृह्य चान्तर मथो बाह्यं विमृष्टं यदि ज्ञानाकारतया चतुर्गुणितषट्तत्वातिरिक्त स्तथा । ज्ञात्राकारतया च पूर्णमहिमा तेजोविशेषोपमः बाह्याभ्यान्तरतः स्वयं प्रकटयन्नस्म्यात्मभासा सदा ॥ ಮೂಲ : ಯಾನೆನದೆನ್ನದೊನ್ನಿ ಎನ್ಶೆಯದವನೈಯಲ್ಲಾಲ್ ಆನದರಿಡುಂ ತನ್ನಡಿಯಾರು ಎನ್ನೆಯಾಡುತ್ತಿ, ತಾನೆ ನಹಿ ನಡತ್ತುಹಿನ್ನಾನ್ ತನ್ನರುಳವಳಿಯೇ, ನಾನು ವೀಡುಶೆಯೇನೆನ್ನಂತಿರುನಾರಣನೇ ॥
બંધ
(ಸಾರಸಾರಂ)
२ 3 ಅರ್ಥ :- ಯಾನ್ -ನಾನು, ಎನದ್ - ನನ್ನದು, ಎನ್ನದು - ಎಂದು ಹೇಳಿಸಿಕೊಳ್ಳುವ, ಒನ್ನು-ಇಲ್ಲೆ : ಒಂದುವಸ್ತುವೂ ಇಲ್ಲ, ಅವನೈ-ಅಲ್ಲಾಲ್ : ಆ ಸ್ವತಂತ್ರನಾದ ಸಶ್ವೇಶ್ವರನನ್ನು ಹೊರತು, ಎನ್-ಶೈಯ್ಯದ್ - ನಾನುಮಾಡುವುದೇನು ? (ನಾನೇ ಸ್ವತಂತ್ರನಾಗಿ ಮಾಡತಕ್ಕದ್ದಾವುದೂ ಇಲ್ಲವೆಂದರ್ಥ), ನಾನ್ = ಸ್ವತಂತ್ರನಾದ ನಾನು, ಉ - ಅಕಿಂಚನವಾದ ನಿನ್ನನ್ನು ವೀಡ್ -ಶೆಯೇನ್ : ಸಂಸಾರದಿಂದ ಬಿಡುಗಡೆ ಮಾಡುವೆನು, ಎನ್ನ - ಹೀಗೆ ಹೇಳಿದ, ನಂ-ತಿರುನಾರಣನೇ : ನಮಗೆ ಪ್ರಭುವಾದ ಶ್ರೀಮನ್ನಾರಾಯಣನೇ, ಆನದ್ -ಅರಿಂಗ್ -ಇಡು ಯೋಗ್ಯನಾದ (ಶೇಷಾದಿಗಳನ್ನು ಚೆನ್ನಾಗಿ ಅರಿತಿರುವವರಾದ, ರ್ತ-ಅಡಿಯಾರು : ತಮ್ಮ (ಸ್ವರೂಪಸ್ವಭಾವಗಳನ್ನು ಅರಿತ) ಭಕ್ತರಿಗೆ, ಎನ್ನೆ - (ಪರತಂತ್ರನಾದ) ನನ್ನನ್ನು, ಆಳ್ -ಪಡುತ್ತಾನ್ : (ನಿರುಪಾಧಿಕ) ದಾಸನನ್ನಾಗಿ ಮಾಡಿ, ರ್ತಾ : ತಾನು (ಸರ್ವತಂತ್ರಸ್ವತಂತ್ರನಾದ ಈಶ್ವರನು) ಎನ್ನೆ (ಅವನು ನಡೆಸಿದಂತೆ ನಡೆಯಲು ಒಪ್ಪಿದ)
216 ಅಮೃತಾ ಸ್ವಾದಿನೀ ನನ್ನನ್ನು, ನಲ್ಲಿ = ಸ್ನೇಹಮಾಡಿ (ಅಭಿಮಾನಿಸಿ), ತನ್-ಅಳ್ -ವಳಿಯೇ - ತನ್ನ ದಯೆಯ ಮಾರ್ಗದಲ್ಲಿಯೇ (ಪ್ರಪತ್ತಿ ಮಾರ್ಗದಲ್ಲಿಯೇ) ನಡತ್ತುಹಿನಾನ್ = ನಡೆಸುತ್ತಿರುವನು, (ನನ್ನನ್ನು ಪ್ರವೃತ್ತಿ ಅನುಷ್ಠಿಸುವಂತೆ ಮಾಡಿ ಅನುಗ್ರಹಿಸುತ್ತಾನೆಂದು ಭಾವ) ನಮಃ’’ ಇದರ ಅರ್ಥ ವಿವರಣೆಯಿದು. नास्त्येवैक मपीह वस्त्वहमितीदं मदीयं त्विति तं चर्ते किमुवा करोम्यहमिह त्वां मोक्षयिष्यामि ह । वक्तैवं कमलेश इत्युचितवित्सद्देशिकं मां नयन् स्निह्यन्मय्यधिकं च चारयति मां स्वीयानुकम्पापथे ॥ ಮೂಲ : ಯಾತಾಮಿವೈಯನೈತ್ತುಂ ಪಡೈತೇಯ್ದು ಮಿರೈವನುಮಾಯ್, ಕೋದಾಂಗುಣಂಗಳುಡನ್ ಕುರುಹಾದ ಗುಣತ್ತನುಮಾಯ್, ಮಾತಾಪಿತಾವೆನಮನ್ನುರವಾಯ್ತಿಯೆನಿಸ್ರಾಕ್, ಪೋದಾರ್ ತಿರುವುಡನ್ ಪೊನ್ನರುಳ್ ಪೂತನಂಪುಣ್ಣಿಯನೇ II4 (ಸಾರಸಾರಂ)
३ ಅರ್ಥ :- ಪೋದು - ಹೂವಿನಲ್ಲಿ ಆರ್ = ಪೂರ್ಣೆಯಾಗಿರುವ, ತಿರು = ಉರ್ಡ ಜೊತೆಯಲ್ಲಿ (ಶ್ರೀಮತ್’’ ಶಬ್ದಾರ್ಥವಿವರಣೆಯಿದು), : ಲಕ್ಷ್ಮಿಯ, ರ್ಪೊ-ಆಸೆಪಡುವಂತಹ, ಅರುಳ್ : ಕರುಣೆಯನ್ನು, ಪೂತ್ತ ಅರಳುವಂತೆ ಮಾಡಿದ, ನಂ - ನಮ್ಮ, ಪುಣ್ಣಿಯನ : (ಸ್ವಾಮಿಯಾದ) ಪುಣ್ಯಮೂರ್ತಿಯೇ,ಯಾದಾಂ = (ಚಿತ್ ಅಚಿತ್ತುಗಳಲ್ಲಿ) ಯಾವುದನ್ನಾದರೂ, ಇವೈ-ಅನೈತ್ತುಂ = ಈ ಸಮಸ್ತವಸ್ತುಗಳನ್ನೂ, ಪಡೆತ್ತು : ಸೃಷ್ಟಿಸಿ, (ನರಾತ್ -ಜಾತಾನಿ = ನಾರಾಣಿ ಎಂಬುದರರ್ಥ ಏನುಂ = (ಇವನ್ನು) ಧರಿಸುವ, ಇರೈವನು-ಆಯ್ ಪ್ರಭುವಾಗಿಯೂ, ಕೋದಾಂ : ಹೇಯವಾದ, ಗುಣಂಗಳ್ -ಉರ್ಡ - ಗುಣಗಳೊಂದಿಗೆ, ಕುರುಹಾದ : ಸೇರದವನಾಗಿಯೂ, ಗುಣತ್ತನುಮಾಯ್: ಕಲ್ಯಾಣಗುಣಗಳುಳ್ಳವನೂ, ಮಾತಾ-ಪಿತಾ-ಎನ ತಾಯಿಯೆಂದೂ, ತಂದೆಯೆಂದೂ ಹೇಳಿಸಿಕೊಳ್ಳುವ, ಮನ್ನು - ಬಲವಾದ, ಉರವಾಯ್ - ಸಂಬಂಧವುಳ್ಳವನಾಗಿಯೂ, ಗತಿ-ಯನ = ಒಳ್ಳೆಯಗತಿಯಾಗಿಯೂ, (ಅವನು ತಾನೇ ಉಪಾಯವಾಗಿಯೂ, ಉಪೇಯನಾಗಿಯೂ) ನಿದ್ರ್ರಾ - ಇರುವನು.
पुष्पावासरमासख स्सुचिरोदारानुकम्पो हि नः पुण्यर्धिः कतरन्न्वमूनि विसृजन् सर्वाणि धर्ते प्रभुः । ಅಮೃತಾಸ್ವಾದಿನೀ रिक्तो हेयगुणैर्युत श्शुभगुणैः मातेव तातेव च सम्बन्धं सुदृढं प्रगृह्य परमा भूत्वा गतिश्च स्थि ಮೂಲ : ಇರುವಲಂಗು ಕಳಿತ್ತಿಡರಾಮುಡಲುಂತಲ್, ಇಲಂಗುಂನಡುನಾಡಿಯಿನಾಲ್ ಎಮ್ಮೆವಾಂಗಿ ಒರುವಿಲಂಗುರಿಯಿಲ್ಲಾವಳಿಯಾಲ್ಮನ್ನು, ಉಯರ್ವಾನಿಲೇತ್ತಿ ಉಯಿರ್ ನಿಲೈಯುಂತನ್ನು ಪೆರುವಿಲಂಗಾಮರುಳ್ತನ್ನಾಲ್ ತನ್ನಡಕ್ಕಿಳ, ಪಿರಿಯಾದವರರುಡನ್ ಪಿತುತ್ತನ್ನೋ ಉರುವಿಲಂಗ್ ಮಿಶೈವಿಕ್ಕುಮುನ್ನರ್ ಬೋಗಂ ಉಹರುಂ ತಿರುಮಾಲೈ ಉಹನ್ಹೋಂ ನಾ ॥ (ಸಾರಸಾರಂ)
217
ಅರ್ಥ :- ಇರು-ವಿಲಂಗ್ : (ಪುಣ್ಯಪಾಪರೂಪಾದ) ಎರಡು ಬೇಡಿಗಳನ್ನು, ಕಳತ್ - ನೀಗಿಸಿ, ಇಡರ್ -ಆಂ - ದುಃಖವನ್ನು ಕೊಡುವ, ಉಡಲುಂ-ತನ್ನೀಲ್ : ಶರೀರದಲ್ಲಿ ಇಲಂಗುಂ = ಬೆಳಗುತ್ತಿರುವ, ನಡು-ನಾಡಿಯಿನಾಲ್ = ಮಧ್ಯನಾಡಿಯಿಂದ, ಸುಷುಮ್ನಾ, ಬ್ರಹ್ಮ”ಎಂದು ಹೆಸರಾಂತುದು) ಎಮ್ಮೆ = ನಮ್ಮನ್ನು, ವಾಂಗಿ : ಹೊರಪಡಿಸಿ, ಒರು-ವಿಲಂಗ್ -ನೆರಿ-ಇಲ್ಲಾ: ತಡೆಯಾಗುವಂತಹುದೊಂದೂ ಇಲ್ಲದ, ವಳಿಯಾಲ್ = (ಅರ್ಚಿರಾದಿ) ಮಾರ್ಗದಿಂದ, ಮನ್ನುಂ : ಬಲವಾದ, ಉಯರ್ : ಉತ್ಕೃಷ್ಟವಾದ, ವಾನಿಲ್ - ಪರಮಪದದಲ್ಲಿ ಏತ್ತಿ: ಸೇರಿಸಿ, ಉಯಿರ್ = ಜೀವಾತ್ಮನ, ನಿಲೈಯುಂ (ಅಪಹತಪಾಪತ್ವಾದಿ ಸ್ವರೂಪದ) ಸ್ಥಿತಿಯನ್ನೂ, ತಂದ್ = ಕೊಟ್ಟು,ಪೆರು-ವಿಲಂಗಾಂ ಹಿರಿದಾದ ಬಂಧನದಂತಿರುವ, ಅರುಳ್ -ತನ್ನಾಲ್ = ದಯೆಯಿಂದ, ರ್ತ : ತನ್ನ ಅಡಿ-ಕೀಳ್ - ಪಾದಗಳಡಿಯಲ್ಲಿ, ಪಿರಿಯಾದ : ಅಗಲದಿರುವ, ಅಮರರ್ -ಉರ್ಡ : ನಿತ್ಯಸೂರಿಗಳೊಂದಿಗೆ, ಪಿಣೈತ್ : ಸೇರಿಸಿ, ತನ್ -ಓ-ಉರುವಿಲ್ - ತನ್ನ ಅಸಾಧಾರಣವಾದ ಒಂದು ವಿಗ್ರಹದಲ್ಲಿ (ಪರವಾಸುದೇವ ಮೂರ್ತಿಯಲ್ಲಿ) ಅಂಗ್ : ಅಲ್ಲಿ, (ಪರಮಪದದಲ್ಲಿ) ಮಿಹ : ಹೆಚ್ಚಾಗಿ, ಶೈವಿಕ್ಕುಂ : ಮಾಡುವಂತಿರುವ, = ಉಂಬರ್ -ಬೋಗಂ : ನಿತ್ಯಸೂರಿಗಳು ಪಡುವ ಭೋಗಗಳನ್ನು, ಉಹಂದ್ : ಸಂತೋಷಿಸಿ, ತರುಂ : (ನಮಗೆ) ಕೊಡುವ, ತಿರು-ಮಾಲೈ - ಶ್ರೀವಲ್ಲಭನನ್ನು, ನಾಂ - (ಭಾಗ್ಯಶಾಲಿಗಳಾದ) ನಾವು, ಉಹಂದೋಂ - ಶರಣುಹೊಕ್ಕು ಆನಂದಿಸುತ್ತೇವೆ.
;218 ಅಮೃತಾಸ್ವಾದಿನೀ अस्मान् पाशयुगात् विमोच्य वपुषि त्वत्यन्तदुःखप्रदे नाड्या मध्यमयोददीधरदयं दीप्त्याथ निर्विघ्नया । सृत्या गाढसमुन्नतं सुगमयन् स्थानं परं चात्मनः यच्छन्नष्टगुणस्वभाव मुरुकारुण्यात् दृढात् बन्धनात् ॥ आत्माघ्योरधरे सदातनपरव्योमस्थदेवै स्समं कृत्वा तत्र च विग्रहे निरुपमे स्वीये सुसेवा भृशम् । सर्वा नित्यकृताः प्रगृह्य मुदित स्तासां प्रदातापि यः तं देवं शरणं गता ननु वयं श्रीवल्लभं सम्मुदा ॥ ಮೂಲ : ಉರವೈಯಿಶೈನಿಯಲ್ಲಾ ವೊರುವರನಿ ಒಣ್ಶುಡರಾಯ್ಓರೆಳುತ್ತಿಲ್ ಓಂಗಿನಿನ್ನೊಂ, ತುರವರುಂ ತೂಯ್ ಮತಿಯುಂ ತುಯರಂತುರವು, ತುಯ್ಯವರ್ಹಳ್ ಕ್ಯಾಯುಂ ಇರಂಡಿಲುರೈಂ ಅರಮುಯಲುಮನೈತ್ತುರವಾಯನೈತ್ತುಮೇನುಂ ಅಂಬುಯತಾಣವನೈನಾಮಣುಹಪ್ಪತ್ತೊಂ ಪಿರವಿಯರುತ್ತಡಿಶೂಡಿಯಡಿಮೈಯೆಲ್ಲಾಂ ಪಿರಿಯಾದವಮರರುಡನ್ ಪೆತ್ತೊಂನಾಮೇ ॥ (ಸಾರಸಾರಂ) १ 6 ಅರ್ಥ :- ನಾಂ : (ಸ್ವಸ್ವರೂಪ ಮತ್ತು ಪರಸ್ವರೂಪವನ್ನರಿತ) ನಾವು, ಓರ್ -ಎಳುತ್ತಿಲ್ = ಒಂದಕ್ಷರದಲ್ಲಿ (ಪ್ರಣವದಲ್ಲಿ) ಉರವೈ : ಸಂಬಂಧವನ್ನು, ಇಶ್ಯನು = ಅಂಗೀಕರಿಸಿ, ಇರೆ-ಅಲ್ಲಾ ಈಶ್ವರನಲ್ಲದೆ, ಒರುವರು-ಯಾರೊಬ್ಬರಿಗೂ, ಅನ್ನಿ : ಆಗದೆ, ಒಣ್-ಶುಡರ್ -ಆಯ್ = ವಿಲಕ್ಷಣವಾದ ತೇಜಸ್ಸಾಗಿ, ಓಂಗಿ : ಎಲ್ಲಕ್ಕಿಂತ ಮೇಲಾಗಿ, ನಿನ್ನೊಂ - ಇರುವೆ, (ತನ್ನ ಸ್ವರೂಪವರಿಯುವುದೇ ಮೇಲೆಯೆಂದರ್ಥ) ಇರಂಡಿಲ್ : ಎರಡಕ್ಷರವುಳ್ಳ ನಮಃ’’ ಎಂಬುದರಲ್ಲಿ, ತುರವರುಂ : (ತನಗೂ ಮತ್ತು ತನ್ನವುಗಳೊಂದಿಗೂ, ತನಗೆ ಶೇಷಿತನವಿಲ್ಲದಿರುವಿಕೆಯೂ ಸಂಬಂಧವಿಲ್ಲದಿರುವುದನ್ನೂ, ತೂಯ್ -ಮತಿಯುಂ - (ಸ್ವಸ್ವಾತಂತ್ರ ನಿವೃತ್ತಿರೂಪಜ್ಞಾನವೂ) ಪರಿಶುದ್ಧವಾದ ಅರಿವನ್ನೂ (ಸಂಬಂಧವಿಲ್ಲವೆಂದು ಮಾಡುವ ತಿಳಿಯಾದ ಅರಿವೂ ಎಂದೂ ಆಗಬಹುದು) ન
ಅಮೃತಾಸ್ವಾದಿನೀ
219
ತುಯರುಂ - ದುಃಖವನ್ನೂ, ತುರವುಂ = ಬಿಡುವುದನ್ನು, ತುಯ್ಯವರ್ಹಳು - ಶುದ್ಧಾತ್ಮರಿಗೆ, ಆಣ್ಣೆಯುಂ - ಅಡಿಯಾಳಾಗಿರುವಿಕೆಯನ್ನೂ, ಉರೈತ್ತೋಂ - ಚೆನ್ನಾಗಿ ಹೇಳಿರುವೆವು, ಅರ ಹೆಚ್ಚಾಗಿ, ಮುಯಲುಂ : ಅಭಿನಿವೇಶವುಳ್ಳರಾದ ನಾವು, ಅನೈತ್-ಉರುವಾಯ್ ಸರ್ವವಿಧ ಬಂಧುವಾಗಿಯೂ, ಅನೈತುಂ-ವಿಷ್ಣುಂ - ಎಲ್ಲವನ್ನೂ ಧರಿಸಿದವನೂ, ಆದ) ಅಂಬುಯತ್ನಾಳ್ - ಮಹಾಲಕ್ಷ್ಮಿಯ, ಕಣವನೆ : ಪತಿಯನ್ನು, ನಾಂ ಕ (ಅವನ ಅಧೀನವಾದ ಸ್ವರೂಪಸ್ಥಿತಿಗಳುಳ್ಳ) ನಾವು, ಅಣುಹ : ಸಾನ್ನಿಧ್ಯವನ್ನೇ, ಪತ್ತೊಂ ಪಡೆದೆವು, (ಅವನನ್ನು ಸೇರುವುದೇ ಪಡೆಯುವಿಕೆ. ಇದು ನಾರಾಯಣ ಶಬ್ದದ ಅರ್ಥ) ನಾಮೆ : ಅವನನ್ನೇ ಉಪಾಯೋಪೇಯವಾಗಿ ಅರಿತು ನಾವೇ, ಪಿರವಿ = ಜನನವನ್ನು ಅರುತ್ತು : ಕತ್ತರಿಸಿ, ಅಡಿ-ಶೂಡಿ : ಪಾದಗಳನ್ನು ತಲೆಯಲ್ಲಿ ಧರಿಸಿ, ಪಿರಿಯಾದ = ಎಂದಿಗೂ ಅಗಲದಿರುವ, ಅಮರರ್ -ಉರ್ಡ : ನಿತ್ಯಸೂರಿಗಳೊಂದಿಗೆ, ಅಡಿಮೈ-ಎಲ್ಲಾಂ - ಸೇವೆಯೆಲ್ಲವನ್ನೂ, ಪೆತ್ತೋಂ - ಪಡೆದವು.
सम्बन्धं त्वेकवर्णे वय मिह समभिप्रेत्य कुत्राप्यनीशे दासा न स्मोऽद्वितीयौजस इव सकलोन्नत्यवन्तोद्यभूम | आत्मात्मीयानुबन्धाकलन ममलबुद्धिं शुच सन्निवृत्तिम् शुद्धानां दासभावं नमसि च विशदं वर्णयुग्मेऽभ्यदध्म ॥ अत्यन्ताभिनिवेशिनोऽखिलविधं बन्धुं समस्तोद्वहं पद्मयाः पति मन्तिके वय मवाप्ताश्चाथ छित्वा जनिम् । तत्पादौ शिरसा धृता वविरहीभूतै स्समं सूरिभिः कैङ्कर्याण्यखिलानि तत्करुणया संप्राप्तवन्तो वयम् ॥ ಮೂಲ : ಕರುಮಮೆನಞಾನಮೆನವದನಾಲ್ಕಂಡ ಉಯಿರ್ಕವರುಂಕಾದನಕಾನಿಲೋಂಗುಂ ಅರುಮರೈಯಾಲ್ ತರುಂನಿಲೈಯಿನ್ನಾಳೆಲ್ಲಾಂ ಅಡಿಯೇನೈಯಲೈಯಾದವಣ್ಣಮೆಣ್ಣಿ ದರು,ಮುಡೈಯಾರುರೈಯಾನರಿನ್ಸ್ ತನಕ್ಕೆನ್ನಾವಡಿಮೈಕ್ಕಾವಾಳ್ಚಿವೇಣಿ ತಿರುಮಹಡುರುಕಾಲಂ ಪಿರಿಯಾನಾದನ್ ತಿಣ್ಯಳಲೇ ಶೇತುವೆನಚ್ಚರಿನೇ ॥ १ ६ 7 220
ಅಮೃತಾಸ್ವಾದಿನೀ (ಸಾರಸಾರಂ)
?
ಅರ್ಥ :- ಕರುಮಂ-ಎನ - ಕರ್ಮವೇನು ? ಞಾನಂ-ಎನ : ಜ್ಞಾನವೇನು ? ಅದನಾಲ್ - ಅವುಗಳಿಂದ, ಕಂಡ = ತೋರಿದ, ಉಯಿರ್ = ಆತ್ಮನನ್ನು, ಕವರುಂ - ಆವರಿಸಿ ತನ್ನದಾಗಿ ಮಾಡಿಕೊಳ್ಳುವ, ಕಾದಲ್ -ಎನ : ಪ್ರೇಮವೆಂಬ (ಕರ್ಮ, ಜ್ಞಾನ ಯೋಗಗಳಿಂದ ತಿಳಿಗೊಳ್ಳುವ ಭಕ್ತಿಯೋಗವೆಂಬ) ಕಾನಿಲ್ - ಅರಣ್ಯದಲ್ಲಿ, ಓಂಗುಂ = ಅಧ್ಯಯನಮಾಡುವ, ಅರು-ಮರೆಯಾಲ್ : ಸೂಕ್ಷ್ಮವಾದ ವೇದಗಳಿಂದ, ತರುಂ : ಉಪದೇಶಿಸಲ್ಪಡುವ, ನಿಲೈ : ಸ್ಥಿತಿಗಳಲ್ಲಿ ಇನ್ನಾಳ್ = ಈಗ, ಇಲ್ಲಾಂ = (ಭಕ್ತಾದಿಗಳಲ್ಲಿ ಅಧಿಕಾರ)ವಿಲ್ಲದ, ಅಡಿಯೇನೋ - ನನ್ನನ್ನು, ಅಲೆಯಾದ = ಅಲೆದಾಡುವ, ವಣ್ಣಂ ರೀತಿಯುಳ್ಳವನನ್ನಾಗಿ, ಎಣ್ಣೆ - ತಿಳಿದು, ದರುಮಂ-ಉಡೈಯಾರ್ - ಧರ್ಮಾನುಷ್ಠಾನ ಶಾಲಿಗಳಾದ ಆಚಾರ್ಯರು, ಉರೈಕ್ಕ = ಉಪದೇಶಿಸಲು, ಯಾನ್ - ನಾನು, ಅರಿಂದ್ - (ಅವರಿಗೆ ನಾನು ದಾಸನೆಂದು) ಅರಿತ್ತು ತನಕ್ಕೆ : ತನಗೆ, (ಇದು) ಎನ್ನಾ = ಹೇಳಲಾರದಾದ, ಅಡಿಮೈಕ್ಕಾಂ - ಸೇವೆಮಾಡುವುದಕ್ಕಾಗಿ, ವಾಳ್ಚಿ (ತನ್ನ) ಜೀವಿತಕಾಲವನ್ನು, ವೇಳೆ - ಪ್ರಾರ್ಥಿಸಿ, ಮಾಡುವ ಕೈಂಕರ್ಯ ಸ್ವಾಧೀನವೆಂದಾಗಲೀ ತನಗಾಗಿಯೆಂದಾಗಲೀ ಆಗದೆ ಕೇವಲ ಭಗವಂತನದೆಂದು ತಿಳಿಯುವ ಬಾಳನ್ನು ಆಶಿಸಿ ಎಂದರ್ಥ) ತಿರುಮಹಳೋಡು - ಮಹಾಲಕ್ಷ್ಮಿಯೊಡನೆ, ಪಿರಿಯಾದ : ಅಗಲಿ ಬೇರೆಯಾಗಿರದ, ನಾರ್ದ : ಪ್ರಭುವಾದ ಶ್ರೀಮನ್ನಾರಾಯಣನ, ತಿಣ್ = ದೃಢವಾದ, ಕಳಲೇ : ಪಾದಗಳನ್ನೇ, ಶೇತು-ಎನ - ಸೇತುವೆಯೆಂದು, ಭವಸಾಗರ ತಾರಕವೆಂದು) ಶೇರಿನ್ನೇನೆ : (ಅವನ್ನೇ) ಶರಣುಹೊಂದಿರುತ್ತೇನೆ.
कर्मज्ञान सुदर्शितात्महरणातिप्रेमरूपाटवी- संवेद्यश्रुतिबोधितस्थितिषु मां मत्वाद्य धूताटनम् । धर्मिष्ठेषु दिशत्स्वहं च विदितो नोक्ता ममेत्यर्थयन् सेवावृत्ति मनारतं समुचितां लक्ष्म्याऽपिना भाविनः ॥ नाथस्य चरणांवेव दृढौ संसारतारकौ । सेतुत्वेनाध्यवस्याद्य प्रपद्ये शरणं परम् ॥ ಮೂಲ : ವಿನೈವಿಡುತ್ತುವಿಯನ್ನುಣತ್ಕಾಲ್ ಎಮ್ಮೆಯಾಕ್ಕಿ, ವೆರುವುರೈಕೇಟ್ಟವೈಕೇಳ ವಿಳಂಬಿ ನಾಳುಂ, ತನೈಯನೈತುಮಡೈಡತ್ತಾನಡೈನ್ನು ನಿನ್ನ, ಅಮೃತಾಸ್ವಾದಿನೀ ರ್ತರುಮಾದುಡನ್ ಇರೆಯಮುಂತನಿಯಾನಾರ್ತ ನಿನೈವಳಿಕ್ಕುಂ ವಿನೈವಳಿಕ್ಕು ವಿಲಕ್ಕಾಯ್ ನಿರ್ಕುಂ, ನಿಹರಿಲ್ಲಾನೆಡುಂ ಗುಣಂಗಳ್ ನಿಲೈಪೆರರ್ತ, ಕನೈಕಳಲ್ ಕೀಳ್ ಅಡೈಕ್ಕಲಮಾಕ್ಕಾಟ್ಟಿತ್ತಂದ್, ಕಾರಣನಾಂ ತನ್ನಾವಲ್ಕವರ್ಹಿನಾನೇ ॥
(ಸಾರಸಾರಂ)
221 ಅರ್ಥ :- ವಿದ್ಯೆ = ಪಾಪಗಳನ್ನು, ವಿಡುತ್ತು : ಬಿಡಿಸಿ (ಹೋಗಲಾಡಿಸಿ) ವಿರ್ಯ : ಹಿರಿಮೆಯ, ಗುಣತ್ತಾಲ್ - ಗುಣಗಳಿಂದ, ಎಮ್ಮೆ - ನಮ್ಮನ್ನು, ಆಕ್ಕಿ - (ಜ್ಞಾನಾದಿಗಳಿಂದ ಪರಿಪಕ್ವ) ಆಗಿಸಿ, ವೆರುವು-ಉರೈ : (ನಮ್ಮ) ಆರ್ತನಾದನ್ನು, ಕೇಟ್ಸ್ : (ತಾನು) ಕೇಳಿ, ಅವೈ * ಆ ಆತ್ರನಾದಗಳನ್ನು, ಕೇಳು - (ಭಗವಂತನು) ಕೇಳುವಂತೆ, ವಿಳಂಬಿನಾಳುಂ = ಹೇಳುವವಳೂ, ತನ್ನೆ - ತನ್ನನ್ನು, ಅನೈತುಂ = ಸಕಲಚೇತನರೂ, ಅಡ್ಕಂಡ್ -ಇಡ : ಆಶ್ರಯಿಸಲು, ತಾನ್ = ತಾನು (ಲಕ್ಷ್ಮಿಯು), ಅಡೈಂದ್ = (ಪರಮಾತ್ಮನನ್ನು) ಆಶ್ರಯಿಸಿ, ನಿನ್ನ = ಇರುವ, ರ್ತ (ಭಗವಂತನು) ತನ್ನ ಅಸಾಧಾರಣಳಾದ, ತಿರು-ಮಾದ್-ಉಡನ್ : ಮಹಾಲಕ್ಷ್ಮಿಯೊಡನೆ, (ಮಾದು - ಸ್ತ್ರೀ) ಇರೈಯಮುಂ = ಅಲ್ಪಕಾಲವೂ ಸಹ, ತನಿಯಾ = ಬೇರೆಯಾಗಿರದ, ನಾರ್ತ = (ಸತ್ವಸ್ವಾಮಿಯಾದ) ನಾರಾಯಣನು, ನಿನೈವು - ಸ್ಮರಣೆಯನ್ನು, ಅಳಿಕ್ಕುಂ = ಅಳಿಸುವ, ವಿನೈ - ಪಾಪದ, ವಳಕ್ಕು = ಮಾರ್ಗಕ್ಕೆ, ವಿಲಕ್ಕಾಯ್ -ನಿರ್ಲ್ಕು೦ - ತಡೆಯಾಗಿರುವ, ನಿಹರ್-ಇಲ್ಲಾ= ಅಸದೃಶವಾದ, ನಡುಂ-ಗುಣಂಗಳ್ = ಅತಿಶಯವಾದ ಗುಣಗಳು, ನಿಲೈ-ಪೆರ = ನೆಲೆಗೊಳ್ಳುವುದಕ್ಕಾಗಿ, ರ್ತ - ತನ್ನ, ಕನೈ - (ಕಾಲಂದುಗೆ ಮೊದಲಾದ ಒಡವೆಗಳಿಂದ) ಧ್ವನಿಗೈಯ್ಯುವ, ಕಳಲ್ -ಕೀಳ್ = ಪಾದಗಳಡಿಯಲ್ಲಿ ಅಡೈಕ್ಕಲಮಾಯ್ = ರಕ್ಷಣೀಯವಸ್ತುವಾಗುವ, ಕಾಟ್ಟಿ: ಹಿರಿಯ ಬಯಕೆಯನ್ನು ತಂದ್ = ಕೊಟ್ಟು ಕಾರರ್ಣ-ಆ೦ (ಸರ್ವಜಗತ್) ಕಾರಣನಾದ, ತನ್ - ತನ್ನ ಕಾವಲ್ - ರಕ್ಷಕತನವನ್ನು, ಕವರ್ ಹಿಸ್ರಾನ್ - ಸ್ಥಿರಪಡಿಸಿಕೊಳ್ಳುತ್ತಾನೆ.
पापन्युन्मूल्य पक्वान् विदधदनुपमै स्सद्गुणै सर्तनादं ह्याकर्ण्यास्माकमेनं निशमयितु मपि प्रेरयन्त्या स्वनाथम् । आत्मानं चाश्रयत्सु स्वय मुपगतवत्या स्वपत्न्या विना यः लक्ष्म्या न स्यात् क्षणं च स्मृतिहतिदुरिताध्वप्ररोद्धा मुकुन्दः ॥ निरुमपसुगुणानां स्थेमसंस्थापनार्थे मुखरितनिजपादाम्भोजयुग्मादधस्तात् । 222 ಅಮೃತಾಸ್ವಾದಿನೀ समधिकरशरणीयत्वस्य भूत्वा प्रदाता स्थिरयति हि निदानस्यात्मनो रक्षकत्वम् ॥ ಮೂಲ : ಎನ್ನದು ಯಾನ್ಯ್ಹಿನ್ಸನ್ ಎನ್ನಾದಾರ್ಕುಂ, ಇನ್ನಡತನ್ನಳಿಪ್ಪಾನಿಮೈಯೋರ್ವಾಳುಂ, ಪೊನ್ನು ಹಿಲ್ರುವುಡನೇ ಅಮರ್ನ್ದನಾತನ್, ಪುನಲಾರುಂಪೊಳಿಲರಂಗಂತಿಹಳಮನ್ನಿ, ತನ್ನಹಲ ಮಹಲಾದ ತಹವಾಲೋಂಗುಂ, ತಹವುಡನೇ ತನ್ನರುಮಂತಾನೇಯೆಣಿ ಎನ್ನೆಯು ಮಡೈಕ್ಕಲಂಕೊಂಡಂಜಲ್ತನ್ನು ಎನ್ನಳಲಾರಳಲಾರ ವಳಿಕ್ಕಿನಾನೇ ॥
(ಸಾರಸಾರಂ) ८ ಅರ್ಥ :- ಎನ್ನದು - ನನ್ನದು, ಯಾನ್ - ನಾನು, ಶೆಯ್ ಹಿಕ್ರೇನ್ - ಮಾಡುತ್ತಿರುವೆನು, ಎನ್ನಾದಾಯ್ಕುಂ - ಎಂದು ಹೇಳದೇ ಇರುವವರಿಗೂ, (ಭಗವಂತನು ತನ್ನ ಕಾವ್ಯಗಳನ್ನೇ ತಾನೇ ತನ್ನ ಪ್ರೀತಿಗಾಗಿಯೇ ಮಾಡಿಸುವನು, ಎಂದು ಸಾತ್ವಿಕ ತ್ಯಾಗ ಪೂರ್ವಕವಾಗಿ ಕಾನುಷ್ಠಾನ ಮಾಡುವವರಿಗೆ ಎಂದರ್ಥ), ಇ೯-ಅಡಿಮೈ = ಭೋಗ್ಯವಾದ ಸೇವೆಯನ್ನು, ತಂಡ್ = ಕೊಟ್ಟು, ಅಳಿರ್ಸ್ಟಾ : ರಕ್ಷಿಸುವವನೂ, ಇಮೈಯೋ -ವಾಳುಂ = ನಿತ್ಯಸೂರಿಗಳು ವಾಸಿಸುವ, ರ್ಪೊ-ಉಲಹಿಲ್ : (ಎಲ್ಲರೂ) ಆಸೆಪಡುವಂತಹ ಲೋಕದಲ್ಲಿ (ಪರಮಪದದಲ್ಲಿ) ತಿರು-ಉಡನೆ - ಮಹಾಲಕ್ಷ್ಮಿಯೊಂದಿಗೆ, ಅಮರ್ : ಒಪ್ಪುವಂತೆ ನಿತ್ಯವಾಸಮಾಡುವ, ನಾರ್ತ - ಸರ್ವ ಪ್ರಭುವಾದ ನಾರಾಯಣನು, ಪುನಲ್-ಆರುಂ - ನೀರಿನ ಪ್ರವಾಹದಿಂದ ತುಂಬಿದ, ಪೊಳಿಲ್ - ತೋಟಗಳಿರುವ, ಅರಂಗಂ : ಶ್ರೀರಂಗವು, ತಿಹಳ = ಪ್ರಕಾಶಿಸುವಂತೆ, ಮನ್ನಿ : ಸ್ಥಿರವಾಗಿನೆಲಿಸಿ, ರ್ತ-ಅಲಹಂ : ತನ್ನ ಸಾನಿಧ್ಯವನ್ನು ಬಿಟ್ಟು, ಅಹಲಾದ - ಅಗಲದೆ ಇರುವ, ತಹವಾಲ್ : ದಯೆಯಿಂದ, ಓಂಗುಂ = ವೃದ್ಧಿಹೊಂದಿದ, ತಹವು. ಉಡನೇ ಈ ಅನುಗ್ರಹದಿಂದ, ರ್ತ-ಕರುಮಂ - ತನ್ನ ಕರ್ತವ್ಯವನ್ನು (ಮೋಕ್ಷಪ್ರದಾನವನ್ನು) ತಾನೇ-ಎಣ್ಣೆ = ತಾನೇ ಸಂಕಲ್ಪಿಸಿ, (ವ್ಯಾಜವನ್ನು ಎದುರುನೋಡುತ್ತಾ) ಎನ್ನೆಯುಂ : ನನ್ನನ್ನೂ, ಅಡೈಕ್ಕಲಂ-ಕೊಂಡು = ರಕ್ಷಣೀಯವಸ್ತುವನ್ನಾಗಿ ಸ್ವೀಕರಿಸಿ, ಅಂಜಲ್ = ಅಭಯವನ್ನು ತಂದು = ಕೊಟ್ಟು ಎಣ್ಣೆ -ಅಳಲ್ - ನನ್ನಸಂತಾಪವೆಲ್ಲಾ ಅರ - ಹೋಗುವಂತೆ, ನಿಳಲ್ = ನೆಳಲನ್ನು, ಆರ = ಪೂರ್ಣವಾಗಿ, ಅಳಿಕ್ಕಿನ್ನಾ೯ = ಕೊಡುತ್ತಾನೆ. = (ತನ್ನಡಿಗಳ)
નથ
ಅಮೃತಾಸ್ವಾದಿನೀ श्रीशः कारयति स्वयं कृति मिमां स्वस्मा इति प्रोचुषां कुर्वे कर्म मदीय मित्यवदतां सेवा वितीर्योत्तमाः । त्राता नित्यनिवासिरम्यभुवने लक्ष्म्या सहैव स्थितः । नाथो नो जलपूर्णभूवनवृतं श्रीरङ्ग मुद्योतयन् ॥ स्थिरतर मधितिष्ठन् एधितात्मानुकम्पा- प्रसदन सहितं सव्याज मात्मीय कृत्यम् विदधदिह सुरक्ष्यं मां अभीतं वितन्वन् वितरति निजपादाधस्तलं वीततापम् ॥ ಮೂಲ : ಒಂಡೊಡಿಯಾಳ್ ತಿರುಮಗಳುಂ ತಾನುಮಾಹಿ ಒರುನಿನೈವಾಲೀನವುಯಿರೆಲ್ಲಾಮುಯ್ಯ, ವಣ್ಣುವರೈನಹರ್ವಾಳವಶುದೇವರ್ಾಮ್, ಮನ್ನವರುತ್ತೇರ್ಪಾಹನಾಹಿನಿನ, ತಣ್ಣುಳವಮಲರ್ಮಾರ್ಪ್ರತಾನೇಶನ್ನ, ತನಿತ್ತರುಮಂ ತಾನೆಮಕ್ಕಾಯ್ ತನ್ನೈಯನ್ನುಂ ಕಣ್ಣುಕಳಿತ್ತಡಿಗೂಡವಿಲಕ್ಕಾಮ್ನ, ಕಣ್ಪುದ್ಯೆಯಲ್ ವಿಳ್ಳೆಯಾಳಿಕ್ಕಿನಾನೇ ॥
- (ಸಾರಸಾರ + ಅಧಿಕಾರಸಂಗ್ರಹಃ 46)
- 223
- १
- ९
- 10
- ಅರ್ಥ :- ತಣ್ : ತಂಪಾದ, ತುಳವ-ಮಲರ್ : ತುಲಸೀ ಪುಷ್ಪಗಳುಳ್ಳ, ಮಾರ್ಸ್ಟ - ವಕ್ಷಸ್ಥಳವುಳ್ಳ (ಶರಣ್ಯನು), ಒಣ್ = ಅಂದವಾದ, ತೊಡಿ-ಆಳ್ = ಹಸ್ತಾಭರಣವುಳ್ಳ, ತಿರು-ಮಹಳುಂ - ಮಹಾಲಕ್ಷ್ಮಿಯೂ, ತಾನುಂಜ ತಾನೂ, ಆಹಿ = ಸೇರಿ, ಒರು-ನಿನೈವಾಲ್ = ಒಂದೇ ವಿಧವಾದ ಸಂಕಲ್ಪದಿಂದ, ಇವ್ರ = ಸೃಷ್ಟಿಸಿದ, ಉಯಿರ್ -ಎಲ್ಲಾಂ : ಜೀವರುಗಳೆಲ್ಲಾ ಉಯ್ಯ - ಉದ್ದಾರವಾಗುವಂತೆ, ವಣ್ = ಸುಂದರವಾದ, ತುವ-ನಗರ್ -ವಾಳ - ದ್ವಾರಕಾನಗರವು ಚೆನ್ನಾಗಿ ಬಾಳಲು, ವಶುದೇವ-ಆಮ್ : ವಸುದೇವನಿಗೆ ಪುತ್ರನಾಗಿ ಅವತರಿಸಿ, ಮನ್ನವರ್ : ರಾಜರಿಗೆ (ಪಾಂಡವರಿಗೆ), ತೇರ್ -ಪಾಹ-ನಾಹಿ = ರಥದ ಸಾರಥಿಯಾಗಿ, ನಿನ್ನ : ಇದ್ದ (ಶ್ರೀಕೃಷ್ಣನು) ತಾನೇ : ತಾನೇ, ತೊನ್ನ - ಹೇಳಿದ, ತನಿ - ಅಸಾಧಾರಣವಾದ, ದರುಮಂ : (ಸಿದ್ಧೋಪಾಯನಾದ)
224
ಅಮೃತಾಸ್ವಾದಿನೀ
ಭಗವಂತನು, ರ್ತಾ ಇತಾನು, ಎಮಕ್-ಆಮ್ : ನಮ್ಮನ್ನು ರಕ್ಷಿಸುವವನಾಗಿ, ತನ್ನೆ ತನ್ನನ್ನು, ಎನ್ನುಂ : ಎಂದೆಂದಿಗೂ, ಕಂಡ್ = ನೋಡಿ, (ಅನುಭವಿಸಿ) ಕಳಿತ್ = ಪ್ರೇಮಪರವಶನಾಗಿ, ಅಡಿ - (ಪರಮಾತ್ಮನ) ಪಾದಗಳನ್ನು, ಶೂಡ = ಶಿರಸ್ಸಿನಲ್ಲಿ ಧರಿಸಲು, ವಿಲಕ್ಕಾಮ್ - ವಿರೋಧಿಯಾಗಿ, ನಿನ್ನ - ಇರುವ, ಕಣ್ -ಪುದೈಯಿಲ್ -ವಿಳ್ಳೆಯಾಟ್ಸ್ (ಸಂಸಾರಬಂಧನರೂಪವಾದ) ಕಣ್ಣು ಮುಚ್ಚಾಲೆ ಆಟವನ್ನು ಕಳಿಕ್ಕಿನಾನೇ ನಿವಾರಿಸುವವನಲ್ಲವೇ ? वक्षोधारितशीतरम्यतुलसीपुष्पश्रियैवान्वितः सृष्टानां स्वय मात्मना मिह परित्राणाय संकल्पतः । रम्ये द्वारवंतीपुरेऽवतीर्ये वसुदेवस्यात्मजत्वेन च सूतीभूय धरापतैः स्वय मथो धर्मो न उक्तो हि सन् ॥ आत्मानं सततं विलोक्य भरितानन्दात्मनामात्मनः पादाम्भोजयुगस्य मूर्धसुधृतेः प्रत्यूहभूतां हि ताम् । लीलां संसृतिबन्धनैकमुदितां कारुण्यपूर्णो हरिः नेत्राच्छादनरूपिणीं तु विनिवृत्यास्मान् परित्रायते ॥ ಮೂಲ : ತೂಯಮನತ್ತರ್ ತುರೈಯಣುಹಾದ ತುಣ್ಣೆಯಿಲಿಯೇನ್, ಐಯಮರುಣೆಯಾ ಕಡೆತ್ತಿಕತನೈನೀ, ಕೈಯಮರ್ ಶಕ್ಕರಕ್ಕಾವಲಕಾಕ್ಕುಂ ತಿರುವರುಳಾಲ್ ವೈಯಮಳನ್ದಪಡಿಕ್ಕಿ, ಅಡೈಕ್ಕಲಂ ವೈತ್ತರುಳೇ ॥
(ಸಾರಸಾರಃ)
१ १० ॥ ಅರ್ಥ :- ಕೈ - ಕೈಯಲ್ಲಿ ಅಮರ್ - ನೆಲೆಯಾಗಿರಿಸಿಕೊಂಡು, ಶಕ್ಕರ : ಚಕ್ರವನ್ನು ಧರಿಸಿರುವ, ಕಾವಲ = ರಕ್ಷಕನೇ ! ನೀ - ನೀನು, ತೂಯ = ಪರಿಶುದ್ಧವಾದ, ಮನತ ಮನಸ್ಸುಳ್ಳವರ, ತುರೈ - ಸೋಪಾನವನ್ನು, (ಉಪಾಯಮಾರ್ಗವನ್ನು) ಅಣುಹಾದ = ಸಮೀಪಿಸಿದ, ತುಣೈ -ಇಲಿ-ಏನ್ - ಬೇರೆ ಸಹಾಯವಿಲ್ಲದ ನನಗೆ, ಐಯಂ-ಅರ - ಸಂಶಯವಿಲ್ಲದೆ, ತುಣ್ಣೆ -ಯಾನೈ : ಸಹಾಯವಾಗಿರುವ, (ನಿನ್ನನ್ನು) ಕಡೆ ಕಡೆಯಭಾಗದಲ್ಲಿ (ಗೀತೆಯ ಕೊನೆಯಲ್ಲಿ) ಕತನೈ : ಅಭ್ಯಾಸಮಾಡಿಸಿದೆ, (ಇದು ಅನುವಾದಪಕ್ಷ) (ಅಥವಾ ತುಯಿಲಿಯನ್ = ಅಕಿಂಚನವಾದುದರಿಂದ ಸಹಾಯವಿಲ್ಲದ ನಾನು, ತೂಯಮನರ್ -ತುರೈಯಣುಹಾದ : ನಿರ್ಮಲವಾದ
ಅಮೃತಾಸ್ವಾದಿನೀ
225 ಮನಸ್ಸುಳ್ಳವರಿಗೆ ಸೋಪಾನಮಾರ್ಗದಂತಿರುವ ಕರ್ಮಯೋಗಾದಿಗಳನ್ನು ಸೇರದಂತೆ, ತುಣೈಯಾನ್ಯ - ಸಹಾಯಭೂತನಾದ ನಿನ್ನನ್ನು, ಐಯಂ-ಅರ : ಸಂಶಯವಿಲ್ಲದಂತೆ, ಕಡೆತ್ತಕತ್ತನ್ : ಅಂತಿಮವಾದ ಉಪಾಯವಾಗಿ ಉಪದೇಶಿಸಿದೆಯಲ್ಲವೆ), (ಇದು ವಿಧಿಪಕ್ಷ) ಕಾಕ್ಕು-ತಿರು-ಅರುಳಾಲ್ : (ಅಕಿಂಚನರನ್ನು) ರಕ್ಷಿಸುವ ಸಿರಿಯ ಕರುಣೆಯಿಂದ, ವೈಯಂ = ಭೂಮಿಯನ್ನು, ಅಳರ್ನ್ನ : ಅಳೆದವನ (ತ್ರಿವಿಕ್ರಮನ) ಅಡಿ-ಕೀಳ್ - ಅಡಿಗಳಡಿಯಲ್ಲಿ ಅಡೈಕ್ಕಲಂ - ರಕ್ಷಿಸಲ್ಪಡುವ ವಸ್ತುವನ್ನಾಗಿ, ವೈತ್-ಅರುಳೇ = ಇರಿಸಿ, ಕರುಣಿಸು, (ಸರ್ವ ರಕ್ಷಕನಾದ ನೀನೇ ಅಕಿಂಚನನಾದ ನಾನು ಶರಣಾಗತಿ ಅನುಷ್ಠಿಸುವಂತೆ ಮಾಡಿ ಕರುಣಿಸಿಬೇಕೆಂದು ಭಾವ
हस्तालंकृतचक्र ! रक्षक ! विभो ! त्वं पूतचित्तात्मनां सोपानैकपदीं विनेनरसहायं च स्थितस्यागतेः । निस्सन्देह मिहोपकारिण महो त्वां मे समध्यापयः रक्षा श्रीकृपया त्रिविक्रमपदाधो मां स्वरक्ष्यं कुरु ॥ ಮೂಲ : ಅರಿಯಾದ ವಿಡೈಚ್ಚಿಯರು ಮರಿಯುಂ ವಣ್ಣಂ, ಅಂಬುಯತ್ತಾಳುಡನನ್ನಾಳವತರಿತ್ತ ಕುರೈಯಾದುಮಿಲ್ಲಾದ ಗೋವಿಂದಾ! ನಿನ್ ಕುರೈಕಳಳಡೈಕ್ಕಲಮಾಂಕುರಿಪ್ಪುತಂದಾಯ್, ವೆರಿಯಾರುಮಲರ್ ಮಹಳುಂನೀಯುಂ ವಿಣ್ಣಿಲ್, ವಿಣ್ಣವಳಡಿಡವಿರುಕ್ಕುಮೇ, ಕುರೆಯಾದ ವಿದ್ಯೆಯಹತ್ತಿಯಡಿಮೈಕೊಳ್ಳ, ಕುರುಹವೊರುನಾಳ್ ನೀಕುರಿತ್ತಿಡಾಯೇ ॥
(ಸಾರಸಾರಃ) ११ 12 ಅರ್ಥ :- ಅನ್ನಾಳ್ = (ಭೂದೇವಿಯು ನಿನ್ನವತಾರವನ್ನು) ಅಪೇಕ್ಷಿಸಿದಾಗ, ಅಂಬುಯತ್ನಾಳ್ -ಉರ್ಡ - ಮಹಾಲಕ್ಷ್ಮಿಯೊಂದಿಗೆ, ಅರಿಯಾದ : ಏನೂ ಅರಿಯದ,. ಇಚ್ಚಿಯರುಂ - ಗೋಪಿಯರೂ, ವಣ್ಣಂ = ಸ್ವಭಾವವನ್ನೂ, ಅರಿಯುಂ : ಅರಿಯುವಂತೆ, ಅವತರಿತ : ಅವತರಿಸಿದ, ಕುರೆ-ಯಾದು-ಇಲ್ಲಾದ-ಗೋವಿಂದ = ಯಾವ ವಿಧವಾದ ಕೊರತೆಯೂ ಸ್ವಲ್ಪವೂ ಇಲ್ಲದ ಗೋವಿಂದಾ ! ರ್ನಿ -ಕುರೈ -ಕಳಲ್ -ಕೀಳ್ = ನಿನ್ನ (ಆಭರಣಗಳಿಂದ) ಧ್ವನಿಗೈಯ್ಯುವ ಪಾದಗಳಡಿಯಲ್ಲಿ
226 ಅಮೃತಾಸ್ವಾದಿನೀ
ಅಡೈಕ್ಕಲಂ-ಆಂ-ಕುರಿಪ್ಪು = ಶರಣುಹೊಂದುವಂತಹ ಸಾವಧಾನ ಕಾರ್ಯವನ್ನು, ತಂದಾಯ್ - ಕೊಟ್ಟೆಯಲ್ಲವೆ, ವೆರಿ - ಪರಿಮಳದಿಂದ, ಆರುಂ = ಪೂರ್ಣವಾದ, ಮಲ = ತಾವರೆಯಲ್ಲಿರುವ, ಮಹಳ್ - ಲಕ್ಷ್ಮಿಯೂ, ನೀಯುಂ -ನೀನೂ, ವಿಣ್ಣಿಲ್ = ಪರಮಪದದಲ್ಲಿ ವಿಣ್ಣವರ್ಹಳ್ : ನಿತ್ಯಸೂರಿಗಳು, ಅಡಿ-ಕೂಡ : ತಮ್ಮ ಶಿರಸ್ಸಿಗೆ ಅಡಿಯನ್ನು, ಭೂಷಣವಾಗಿಸಿಕೊಳ್ಳುವಂತೆ, ಇರುಕ್ಕುಂ : ನಿತ್ಯವಾಸ ಮಾಡುವ, ಮೇ = ಹಿರಿಮೆಯನ್ನು, (ಪ್ರಭಾವವನ್ನು) ಕುರೆಯಾದ : ನಾಶವಾಗದ, ವಿನ್ಯ (ಪ್ರಪತ್ತಿವಿರೋಧಿ) ಪಾಪಗಳನ್ನು, ಅಹತ್ತಿ : ಹೋಗಲಾಡಿಸಿ, ಅಡಿಮ್ಯ ಕೈಂಕರ್ಯವನ್ನು, ಕೊಳ್ಳ = ಮಾಡಲು, ಕುರುಹ = ಬೇಗನೆ, ಒರು-ನಲ್ನಾಳ್ : ಯಾವುದಾದರೊಂದು ಒಳ್ಳೆಯ ಕಾಲದಲ್ಲಿ ಕುರಿತ್-ಇಡಾಯೇ : ಸಾವಧಾನವಾಗಿ ಕರುಣಿಸಬೇಕು अज्ञानावृतगोपबालवनिता विज्ञातभावा यथा
भुंजीरंश्च तथेन्दिरासहित ! भो ! स्तत्काल आविर्भवन् । ईषन्न्यूनतयाप्यहीन ! भगवन् ! गोविन्द ते पादयोः रक्ष्यत्वे ध्वनतो रध स्त्व मकरो म सावधानं प्रभो ! सौरभ्यातिशयाभिपूरसुमजा त्वं चानपाये पदे नित्यानां वसतां त्वदंघ्रिशिरसां आधिक्यं अव्याहतम् । मत्पापं च विनाश्य दास्यकरणायैवाविलम्बं हरे ! काले क्वापि च सावधानछरुणाभूम्ना प्रदद्या श्शुभे ॥ ಮೂಲ : ತತ್ತುವಮುಂ ಶಾದನಮುಂ ಪಯನುಂ ಕಾಟ್ಟು, ತಾರಮುದಲಿರುನಾನುಂ ತನ್ನರುತ್ತಾಲ್, ಮುತ್ತಿವಳಿನಾಮುಯಲುಂ ವಹೈಯೇಕಾಣ, ಮುಕುಂದನಿಶೈನರುಳ್ಶೆಯನ್ನಾಲೆನುಂ, ಪತ್ತಿದನಿಲ್ಡಿವಿಲ್ಲಾರ್ ಪರಂಶುಮತ್ತ ಪಾರ್ತ್ರತೇರ್ಮುನ್ನೇ ತಾಳಿ ತಾಳನಿನ ಉತ್ತಮನಾರುತ್ತಮನಲ್ಲುರೈನಾಲೆಟ್ಟು, ಉಣರ್ನವರ್ತಾಮುರ್ಹನೆಮೈಯುಣರ್ ವಿತಾರೇ |
१२ 13
ಅಮೃತಾಸ್ವಾದಿನೀ (ಸಾರಸಾರ)
227 ಅರ್ಥ :- ತತ್ತುವಮುಂ : (ಪ್ರಕೃತಿ-ಜೀವ-ಈಶ್ವರ) ತತ್ವವನ್ನೂ, ಶಾದನಮುಂ = ಮೋಕೋಪಾಯವನ್ನೂ, ಪಯನುಂ = ಫಲವನ್ನೂ, (ತತ್ವಹಿತಪುರುಷಾರ್ಥಗಳನ್ನೂ), ಕಾಟ್ಟು = ಪ್ರಕಾಶಪಡಿಸುವ, ತಾರ-ಮುದಲ್ : ಪ್ರಣವ ಮೊದಲಾದಗಿರುವ, ಇರು-ನಾಯ್ಡುಂ = (2x4) ಅಷ್ಟಾಕ್ಷರ, ರ್ತ-ಕರುತ್ತಾಲ್ - ಅದರ ಅರ್ಥದಿಂದ ಮುತ್ತಿ-ವಳಿ ಮೋಕ್ಷಮಾರ್ಗವಾದ ಪ್ರಪತ್ತಿಯನ್ನು, ನಾಂ = ನಾವು, ಮುಯಲುಂ = ಅಭಿನಿವೇಶಗೊಂಡು, ವಯೇ ಅನುಷ್ಠಾನಮಾಡುವ ರೀತಿಯನ್ನೇ, ಕಾಣ = ಕಾಣಲು, ಮುಕುಂರ್ದ : ಶ್ರೀ ನಾರಾಯಣನು, ಇಷ್ಟೊಂದ್ = (ಎರಡು ಖಂಡಗಳನ್ನೂ ಒಂದಾಗಿ ಸೇರಿಸಿ, ಅರುಳ್ -ಶೆಯ = ಕೃಪೆಯಿಟ್ಟು ಕೊಟ್ಟ ಐಂದಾಲ್ -ಐದುಂ : (5 x5) ಇಪ್ಪತ್ತೈದಕ್ಷರಗಳುಳ್ಳ ದ್ವಯವನ್ನೂ, ಪತಿ-ತನಿಲ್ - ಭಕ್ತಿಯಲ್ಲಿ, ಪಡಿ-ಇಲ್ಲಾ ಆಸಕ್ತಿಯಿಲ್ಲದವರು, ಪರಂ = ಭರವನ್ನು, ಶುಮತ್ತ: ಹೊರಿಸಲು, (ಅಕಿಂಚನರ ಭಾರವನ್ನು ಇಳಿಸಲು, ಅದು ತನ್ನ ಭಾರವೆಂದು ಒಪ್ಪುವುದಕ್ಕಾಗಿ ಉಂಟಾದ) ಪಾರ್ತನ್ -ತೇರ್ -ಮುನ್ನೇ = ಅರ್ಜುನನ ರಥದ ಮುಂಭಾಗದಲ್ಲಿ ರ್ತಾ - ತಾನಾಗಿಯೇ, ತಾಳ-ನಿನ್ನು = ಕೆಳಗಿರುತ್ತಾ (ಪಾರ್ಥಸಾರಥಿ ಎಂದು ಕೀಳುಭಾವನೆಯಿಂದ ಹೇಳುವಂತೆ ಇರುತ್ತಾ) ಉತ್ತಮನಾ (ಇಂತಹ ಸೌಶೀಲ್ಯಾದಿ ಗುಣಗಳಿಂದ) ಉತ್ತಮನೆನಿಸಿಕೊಂಡ ಪರಮಾತ್ಮನ, ಉತ್ತಮ ಶ್ರೇಷ್ಠವಾದ; ನಲ್ -ಉರೈ = ಒಳ್ಳೆಯ ನುಡಿಯಾದ, ನಾಲ್ -ಎಟ್ಟು : (ನಾಲ್ಕು ಪುರುಷಾರ್ಥಗಳೂ ದೊರಕುವ ಎಂದೂ ಭಾವ) (4x 8) ಮೂವತ್ತೆರಡಕ್ಷರವುಳ್ಳ ಚರಮಶ್ಲೋಕವನ್ನೂ, ಉಣರ್ನವರ್-ತಾಂ - (ಆಚಾರ್ಯೋಪದೇಶದಿಂದ) ಚೆನ್ನಾಗಿ ಅರಿತವರು ತಾವೇ, (ಸದಾಚಾರರೇ ಉಹಣ್ಣು - ಸಂತೋಷಪಟ್ಟು, ಎಮ್ಮೆ - ನಮ್ಮನ್ನೂ, ಉಣರ್ವಿತ್ತಾರ್ : ಅರಿತು ಅನುಭವಿಸುವಂತೆ ಮಾಡಿದರು.
तत्वसाधनफलप्रकाशकात् तारपूर्वकचतुर्द्विकार्थतः मुक्तिमार्गसमुदीक्षणाय न स्सादराचरणरीतिभिः परम् ॥ मुकुन्दकारुण्यसमेतपञ्चपञ्चाक्षरं भक्त्यविषक्तभारम्
वोढुं स्वयं पार्थरथाग्ग्रयन्तुः अनुत्तमस्योत्तमसूक्ति मेताम् ॥ २ चतुर्गुणाष्टाक्षरशालिनीं स्वयं प्राप्योपदेशादनुभूतवन्तः । आचार्यवर्याः प्रविमोदमाना: अकुर्वतास्मानपि संप्रवेदिनः ॥ १३ ಮೂಲ : ಪರಕ್ಕುಂಪುಹಳ್ಳವರುಂ ಪೈಂಪೊರುಳವಾಯಿಡುಂಪರ್ಳಾಯ್, ಇರಕ್ಕಿನವರ್ ಇವೈಯೀಸ್ಟಾಲ್ ಅರಮುಳದೆಯಂಬಾರ್,228
ಅಮೃತಾಸ್ವಾದಿನೀ ಕರಕ್ಕುಂ ಕರುತ್ತುಡೈತ್ತೇಶಿಕರ್ ಕನ್ನೆನ ನಮ್ಮೆಯೆಣ್ಣಿ ಶುರಕ್ಕುಂ ತುರಬಿಹಳ್ ಪೋಲ್ ತೊರಿಹಿನನರ್ ಶೆಲ್ಲಮುದೇI1 14
(ಸಾರಸಾರಃ)
ಅರ್ಥ :- ಪತರ್ಹಳಾಯ್ = ಭಕ್ತರಾಗಿ, ಇರಕ್ಕಿನವ = ಯಾಚಿಸುವವರಿಗೆ, ಇವೆ = ಈ ಮೂರು ರಹಸ್ಯಗಳ ಸಾರಾರ್ಥವನ್ನು, ಈಗ್ದಾಲ್ : ಕೊಟ್ಟರೆ (ಚೆನ್ನಾಗಿ ಉಪದೇಶಿಸಿದರೆ), ಪರಕ್ಕುಂ : ಎಲ್ಲಕಡೆಯೂ ಹರಡುವ, ಪುಹಳ್ = ಒಳ್ಳೆಯ ಕೀರ್ತಿಯು, ವರುಂ : ಬರುವುದು. ಪೈಂ : ಎಲ್ಲರೂ ಆಸೆಪಡುವಂತಹ, ಪೊರುಳ್ : ಐಶ್ವರ್ಯವು, ವಾಯ್ಡುಂ = ಲಭಿಸುವುದು. ಅರಂ : ಧರ್ಮವು, ಉಳದ್ = ಉಂಟಾಗುವುದು. ಎನ್ನು = ಎಂದು, (ಹೀಗೆ ಖ್ಯಾತಿಲಾಭ ಪೂಜೆಗಳಲ್ಲಿ ಇಚ್ಚೆಯಿಂದ) ಇಯಂಬಾರ್ = ಹೇಳದವರಾದ, ಕರಕ್ಕುಂ-ಕರು-ಉಡೈ - ರಕ್ಷಿಸುವ ಜ್ಞಾನಾನುಷ್ಠಾನವುಳ್ಳವರಾದ, (ಪರಿಪೂರ್ಣವಾದ ಔದಾದ್ಯಾದಿಗಳುಳ್ಳ) ನಮ್ಮನ್ನು, ಕನ್-ಎನ - ಕರುಗಳಂತೆ, ಎಣ್ಣೆ- ತಿಳಿದು, (ಪಶುಪ್ರಾಯರಾದ ನಮ್ಮಲ್ಲಿ ದಯೆ ತೋರಿ ಎಂದರ್ಥ) ಶುರಕ್ಕುಂ : (ತಮ್ಮ ಕರುಗಳಿಗಾಗಿ) ಸೊರೆಕೊಟ್ಟು ಚೆನ್ನಾಗಿ ಹಾಲು ಕರೆವ, ಶುರಬಿಹಳ್ ಪೋಲ್ = ಉತ್ತಮವಾದ ಕಾಮಧೇನುಗಳಂತೆ, ಶೆಲ್ -ಅಮುದೇ = ರಹಸ್ಯತ್ರಯರೂಪ ಒಳ್ಳೆಯ ನುಡಿಯರೂಪವಾದ ಅಮೃತವನ್ನು, ತೊರಿಹಿನರ್ = ಕರೆವರು, (ಅಜ್ಞಾನ, ಸಂಶಯ, ವಿಪರಗಳಿಲ್ಲದಂತೆ ಚೆನ್ನಾಗಿ ತಣಿಯುವಂತೆ ಉಪದೇಶಿಸುವರು ಎಂದು ಭಾವ). भक्ता भूर्त्वार्थयद्भ्यो वितरति यदि चैतान् रहस्यत्रयार्थान् दातु सर्वत्र कीर्तिः प्रसरति विमला लभ्यते चेप्सितार्थः । धर्मश्चेत्यब्रुवाणा अवनगुणभरा देशिका स्तर्णकान् नः मन्वाना अत्र दोग्ध्य स्सुरभय इव सद्वाक्सुधां सन्दुहन्ति ॥
१४ ಮೂಲ : ಶೋಕಂತವಿರ್ಕು೦ಶುರುದಿಯುಳ್ ಪೊರುನ್ನು ತೊಲ್ಲುಹಿರ್ನೈ, ನಾಕಂ ತನಕ್ಕುಂ ಇರಾಕ್ಕದರ್ಕು೦ ನಮಕ್ಕುಂ ಶರಣಾಮ್, ಆಕಂಡಲನ್ ಮಗನಾಹಿಯವಾವಲಿಪೇರಿಯದೋರ್, ಕಾಕಂ ಪಿಳ್ಳೆತಿಡಕಣ್ಣಳಿವೇಶೆಯ್ದಕಾಕುತ್ತನೇ ॥ (ಅಭಯಪ್ರದಾನಸಾರಃ) 15 ಅರ್ಥ :- ಶೋಕಂ = ದುಃಖಗಳನ್ನು, ತವಿರ್ಕು೦ - ನೀಗುವ, ಒನ್ನು - ಸಮಾನವಾದ, ಶುರುದಿ : ವೇದಗಳ, ಉಳ್ -ಪೊರುಳ್ : ತಾತ್ಪರ್ಯವನ್ನು,
ಅಮೃತಾಸ್ವಾದಿನೀ
229 ಶೂಲ್ಲುಹಿನೈನ್ : ಹೇಳುತ್ತೇನೆ, ಆಕಂಡರ್ಲ-ಮಗನಾಹಿಯ - ಇಂದ್ರನ ಮಗನಾದ, ಆವಲಿಪ್ಸ್ - ದುರಹಂಕಾರವು, ಏರಿಯದ್ = ಉಂಟಾಗಿರುವ (ಅಥವಾ-ಆವಲ್ -ಇ - ಅತ್ಯಾಸೆಯಿರುವ, ಪೆರಿಯದ್ : ದೊಡ್ಡದಾದ, ಎಂದೂ ಹೇಳಬಹುದು), ಓರ್ : ಅಸಾಧಾರಣವಾದ, ಕಾಕಂ = ಕಾಗೆಯರೂಪದಲ್ಲಿದ್ದ ಇಂದ್ರನ ಪುತ್ರ ಜಯಂತನು, ಪಿಳ್ಳೆತ್ತಿಡ = ಬದುಕಿ ಬಾಳಲು, ಕಣ್ -ಅಳವೇ = ಕಣ್ಣು ಮಾತ್ರ ಹೋಗುವುದನ್ನು, ಶೆಯ್ದ = ಮಾಡಿದ, ಕಾಕುರ್ತ್ತ : ಶ್ರೀರಾಮನು, ನಾಕಂ-ತನಕ್ಕುಂ : ದೇವಲೋಕಕ್ಕೂ, ಅಂದರೆ ಅಲ್ಲಿನ ನಿವಾಸಿಗಳಿಗೂ, ಇರಾದರ್ಕ್ಕುಂ = ರಾಕ್ಷಸರಿಗೂ, ನಮಕ್ಕುಂ = ನಮಗೂ, ಶರಣಾಮ್ ರಕ್ಷಕನಾಗುವನು. शोकानां नाशकं च श्रुतिषु निगदितं ह्येक मर्थं ब्रुवेऽहं काकं त्वारवण्डलस्यात्मजमपि दुरिताशागृहीतं च गोप्तुम् । तन्नेनैकापहर्ता प्रपदनमहिमादर्शकाकुत्स्थरामः" त्राता नाकौकसां स्यात् शरण मविरतं राक्षसानां च नश्च ॥ ಮೂಲ : ಒರುಕ್ಕಾಲೇಶರಣಾಹವಡೈಹಿನ್ತಾರ್ಕುಂ,
ಉನಕ್ಕಡಿಮೈಯಾಹಿನೆನಿನಾರ್ಕುಂ, ಅರುಕ್ಕಾದೇಯನೈವರ್ಕು೦ ಅನೈವರಾಲುಂ, ಅಂಜಾಮಲ್ ತಾನರುಳ್ ಕೊಡುಪ್ಪನಿದುತಾನೋದು, ಇರುಕ್ಕಾಲುಮೆಳಿಲ್ ಮನಿವನೈವಿನಾಲುಂ, ಇವೈಯರಿವಾರ್ ಶೆಯಲುಡನೆಶೈವಿನಾಲುಂ, ನೆರುಕ್ಕಾದನೀಳ್ ವಿರತಮೆನೊಕ್ಕನ್ನು, १५ ನೆರಿಯುರೈತ್ತಾರ್ ನಿಲೈಯುಣರ್ನ್ಸುನಿಲೈಪೆತ್ತೋಮೇ ॥ 16 (ಅಭಯಪ್ರದಾನಸಾರಃ) ಅರ್ಥ :- ಒರುಕ್ಕಾಲೇ = ಒಂದೇಸಲ, ಶರಣ್ -ಆಹ = ಶರಣು ಎಂದು (ಬಂದು) ಅಡೈಹಿಗ್ರಾಂ - ಸೇರುವವರಿಗೂ, (ಶರಣಾಗತಿಯನ್ನಾಚರಿಸುವವರಿಗೂ) ಉನಕ್ಕು = ನಿನಗೆ, ಅಡಿಮೈಯಾಹಿಥೇನ್ : ಕಿಂಕರನಾಗಿರುವೆನು, ಎನ್ನಾರುಂ = ಎನ್ನುವವರಿಗೂ, ಅರುಕ್ಕಾದೆ = ಸಂಕೋಚಪಡದೆ, ಅನೈವರುಂ : ಎಲ್ಲರಿಗೂ, ಅನೈವರಾಲುಂ = ಎಲ್ಲರಿಗೂ, ಅಂಜಾಮಲ್ : ಹೆದರಬೇಡವೆಂದು, ರ್ತಾ-ಅರುಳ್ -ಕೊಡುರ್ಪ್ಪ = ಕೃಪೆಮಾಡುವನು, ಇದು ತಾನ್ : ಇದೇ, ಓದುಂ = ಅಧ್ಯಯನ ಮಾಡಲ್ಪಡುವ, ಇರುಕ್ಕಾಲುಂ
230 ಅಮೃತಾಸ್ವಾದಿನೀ
ಋಕ್ನಿಂದಲೂ, (ಸಂಧಾಂಚಯಾಂಸಂದರೇ ಬ್ರಹ್ಮಷಃ … ಅಹಸ್ಸು ಪೂರ್ವೇಷು ಎಂಬ ಶ್ರುತಿಯಿಂದಲೂ ಎಂದರ್ಥ) ಎಳಿಲ್ : ತೇಜಸ್ವಿಗಳಾದ, ಮುನಿವರ್ : ಯೋಗಿಗಳ, ನಿನೈವಿನಾಲುಂ = ಕೃತಿಯಿಂದಲೂ, ಇವೈ-ಅರಿವಾರ್ = ಇವುಗಳನ್ನು ಅರಿತಿರುವ, ಶೆಯಲುಡನ್ = ಅನುಷ್ಠಾನದೊಂದಿಗೆ, ಎನ್ = ನನ್ನ, ಇಶ್ವಿನಾಲುಂ ಒಪ್ಪಿಗೆಯಿಂದಲೂ, ಎನಕ್ಕು = ನನಗೆ, ನೆರುಕ್ಕಾದ = ಉಪದ್ರವಪಡದ, ಒನ್ಮು : ಒಂದು ನೀಳ್ -ವಿರತಂ : ದೀರ್ಘವಾದ ವ್ರತವು, ಎನ್ನುಂ : ಎಂಬ ನೆರಿ ಮಾರ್ಗವನ್ನು, ಉರೈತ್ತಾರ್ - ನಿ
- ಹೇಳಿದ (ಶ್ರೀರಾಮನ), ನಿಲೈ - (ಶರಣಾಗತರಕ್ಷಣ ದೀಕ್ಷೆಯನ್ನು) ಸ್ಥಿತಿಯನ್ನು, ಉಣರ್ು = ಚೆನ್ನಾಗಿ ತಿಳಿದು, ನಿಲೈ = ಸೈನ್ಯವನ್ನು, ಪತ್ತೊಂ = ಪಡೆದೆವು. तेभ्यो ये सकृदेव यान्ति शरणं दासा वयं ते त्विति निश्शङ्कं सकलेभ्य एव च भयान्मुक्तो दयेऽहं दयी । अध्येतव्य ऋचा द्युतस्मृतिगिराप्येतन्मुनीनां तथा चैतद्वेदितृसाध्वनुष्ठित्तिभि रप्यात्मानुमोदेन च । ।
सुदीर्घमेतन्निरुपद्रवं व्रतं मदीय मित्यात्मभरार्पणस्य च । मार्गस्य बोद्धुःस्थितिमन्वभूम स्थैर्यं धृतिं चापि समाप्नुमः किल ॥ १६ ಮೂಲ : ಪೊನ್ನೆಯಿಹಳ್ನ್ಸ್ರುಕಂಗಳ್ಪುಲ್ಲಿಯ ಪುಲ್ಲುಹಂದಾಲ್ ಮನ್ನರೆಡುಪ್ಪದಪೊನ್ನಲದೇಮನ್ನುಲಹತ್ತುಂ ತನ್ನೈಯಡೈಡತ್ತಾನರುಳ್ಶೆಯ್ಯುನನಿಚ್ಚಿಲೈಯೋನ್ ಪೊನ್ನಡಿನಾಮಡ್ಕಂದೋಂಪುರಮಾರ್ರೆಲ್ಶೆಯ್ದಿಡಿಲೇ॥ 17
ಅರ್ಥ :- ವಿರುಕಂಗಳ್ = ತೋಳ ಮೊದಲಾದ ಮೃಗಗಳು, ಪೊನ್ನೈ = ಹೊನ್ನನ್ನು, ಇಹಳು = ಉಪೇಕ್ಷಿಸಿ, ಪುಲ್ಲಿಯ : ಅಲ್ಪವಾದ, ಪುಲ್ = ಹುಲ್ಲನ್ನು, ಉಹನ್ಸಾಲ್ ಸಂತೋಷಿಸಿ, ಅಂಗೀಕರಿಸಿದರೂ, ಮನ್ನರ್ : ರಾಜರು, ಎಡುಪ್ಪದು = ಸಂತೋಷದಿಂದ ಒಪ್ಪಿತೆಗೆದುಕೊಳ್ಳುವುದು. ಅಪೊನ್ನಲದೇ = ಆ ಹೊನ್ನನ್ನೇ ಅಲ್ಲವೆ, (ಅದರಂತೆ) ಮನ್ - ದೃಢವಾದ, ಉಲಹ್-ಅನೈತ್ತುಂ = ಲೋಕವೆಲ್ಲವೂ, ತನ್ನೆ - ತನ್ನನ್ನು, ಅಥೈಂದಿಡ - ಆಶ್ರಯಿಸಲು, ತಾನ್ = ತಾನು, ಅರುಳ್ -ಶೆಯ್ಯುಂ = ದಯೆಯಿಡುವಂತಹ, ತನಿ = ಅಸದೃಶನಾದ, ಶಿಲೈಯೊನ್ = ಬಿಲ್ಲಾಳಾದ ಪರಮಾತ್ಮನ, ಪೊನ್ನಡಿ - ಸುಂದರವಾದ ಅಡಿಗಳನ್ನು, ನಾಂ - ನಾವು, ಅಡೈಂದೋಂ = ಆಶ್ರಯಿಸಿದೆವು, ಪುರಂ : ಹೊರಗಡೆ, ಆರ್ : ಯಾರು ತಾನೆ, ಎನ್ -ಶೆಮ್ಸ್-ಇಡಿಲ್ -ಕೊಲ್ = ಏನು ಮಾಡಿದರೆ ತಾನೆ ನಮಗೇನಾಗುವುದು ?
ಅಮೃತಾಸ್ವಾದಿನೀ स्वर्णे हित्वा प्यनर्घं तृणवदथ तृणं चाददाना वृका श्चेत् राजान स्तत्सुवर्णं किल मुदितहृद स्त्वाददत्येष लोकः । प्रत्नः स्वस्मिन् उदास्ते यदि विहितदयस्यैकचापस्य विष्णोः पादौ रम्यौ प्रपन्ना वय मितर मथो संश्रिताश्चेत्ततः किम् ॥ ಮೂಲ : ವೇದರಳಿಲ್ವಿದಿಯುಣರ್ಸ್ಟೋರ್ ಹಳ್ ಎರಿತುರೈ, ಕಾದರತಿಯ್ಕೆಯುಂಞಾನಯುಂ ಕರುಮಂಗಯುಂ ಶಾದಿಕ್ಕವಲ್ಲಶರಣಾಗತಿತನಿನಿನಿಲೈ 231 १७ ಓದತೊಡಂಗುಮೆಳುತ್ತಿನ್ರತ್ತಿಲುಣರ್ಮಿನ್ಗಳೇ ॥ 18 (ಅಭಯ ಪ್ರದಾನಸಾರಃ)
ಅರ್ಥ :- ವೇದ-ತಿರಳಿಲ್ = ವೇದಗಳ ಸಮೂಹದಲ್ಲಿ ಹೇಳಿರುವ ವಿದಿ - ವಿಧಿಯನ್ನು, ಉಣರ್ಸ್ಟೋರ್ ಹಳ್ = ಅರಿತವರು, ವಿರಿತ್ತು : ವಿಸ್ತರಿಸಿ, ಉರೈತ್ತ - (ಗೀತಾಚಾರನು) ಉಪದೇಶಿಸಿದ, ಕಾದರ್ -ಕತಿಯ್ಕೆಯುಂ = ಭಕ್ತಿಮಾರ್ಗವನ್ನೂ, ಞಾನಯುಂ = ಜ್ಞಾನಯೋಗವನ್ನೂ, ಕರುಮಂಗಳೆಯುಂ - ಕರ್ಮಯೋಗವನ್ನೂ, ಶಾದಿಕ್ಕವಲ್ಲ: ಸಾಧಿಸಿಕೊಡಬಲ್ಲ (ಅವುಗಳ ಕಾರವನ್ನು ತಾನೇ ಸಾಧಿಸಲು ಸಮರ್ಥವಾದ ಎಂದರ್ಥ ಶರಣಾಗತಿ = ಪ್ರಪತ್ತಿಮಾರ್ಗವು, ತನಿ - ತಾನೇತಾನಾಗಿ (ಸರಿಸಾಟಿಯಿಲ್ಲದೆ) ನಿನ್ನ -ನಿಲೈ = ಇರುವ ರೀತಿಯನ್ನು, ಓದ : ಅಧ್ಯಯನ ಮಾಡಲು-ತೊಡಂಗುಂ = ಆರಂಭಿಸುವಾಗ (ಹೇಳುವ) ಎಳುರ್ತ್ತಿ : ಅಕ್ಷರದ (ಪ್ರಣವದ) ತಿರುತ್ತಿಲ್ - ಸಾಮರ್ಥ್ಯದಲ್ಲಿ ಉಣರ್ ಮಿನ್ ಗಳೇ = ಚೆನ್ನಾಗಿ ಅರಿತುಕೊಳ್ಳಿರಿ) (ಶರಣಾಗತಿಯು ಸಕಲ ಫಲಸಾಧನಕೊಡಬಲ್ಲದು, ಅಧಿಕಾರಿಗಳಲ್ಲದವರಿಗೂ ಅದರ ಫಲವಾದ ಮೋಕ್ಷವನ್ನು ಸಾಧಿಸಿಕೊಡುವುದು, ಆದ್ದರಿಂದ ಈ ಅರ್ಥವೆಲ್ಲವು ಪ್ರಣವದಲ್ಲೇ ಅಡಗಿದೆ. ಅದನ್ನು ಚೆನ್ನಾಗಿ ಅರಿಯಬೇಕು). श्रुतिततिविधिपूर्णज्ञानिभि विस्तृतां स्तान् सकलफलदभक्तिज्ञानसत्कर्मयोगान् । शरणवरणरीति स्साधयत्यद्वितीया श्रुतिमुखपठनीये तां च जानीत वर्णे ॥ 232 ಅಮೃತಾಸ್ವಾದಿನೀ ಮೂಲ : ಮೂವುಲಹುಂತನ್ಸಿಳ್ಳೆಯೆತ್ತಾನೇ ಶಾಸ್ತ್ರ ಮುನಿವರ್ಹಳುಂದೇವರ್ಹಳುಂ ಮುನಿಂದವನ್ನಾಳ್ ತಾವರಿದಾಯೆಂಗುಂಪೋಳರ್ನ್ನು ನ ತನಿಕ್ಕಾಕಂತಾನಿರನ್ದವುಯಿರ್ವಳಂಗಿ ಕಾವಲಿನಿಯಮಕ್ಕೆಂಗುಂಕಡನೆಣ್ಣಿ ಕಾಣನಿಲೈಯಿಲಚ್ಚಿನೈಯನ್ನಿಟ್ಟವಳ್ಳಲ್ ಏವಿಯನಿರಕ್ಕಮಿದುಕ್ಕಾರೆದುಂ ಎಳಿಲುಡೈಯಾರಿಯಡಿಕ್ಕೀಳಿರುಪ್ಪೋಂನಾಮೇ ॥ (ಅಭಯಪ್ರದಾನಸಾರ)
19 ಅರ್ಥ :- ಮೂನ್ನುಲಹಂ = ಮೂರುಲೋಕಗಳಲ್ಲೂ ರ್ತ-ಪಿಳ್ಳೆಯ್ಯ - ತನ್ನ ಅಪರಾಧವನ್ನು, ರ್ತಾ = ತಾನೇ, ಶಾಸ್ತ್ರ - ಘೋಷಿಸಿ ಹೇಳಲು, ಮುನಿವರ್ ಹಳುಂ = ಋಷಿಗಳೂ, ದೇವರ್ ಹಳುಂ : ದೇವತೆಗಳೂ, ಮುನಿಂದ - ಕೋಪಿಸಿಕೊಂಡ,
= ಆ ಸಮಯದಲ್ಲಿ, ಎಂಗುಂ-ಪೋಯ್ = ಕಂಡಕಂಡ ಕಡೆಯಲ್ಲೆಲ್ಲಾ ಹೋಗಿ, ತಾವ್ - ರಕ್ಷಣೆಯ ಸ್ಥಳವು, ಅರಿದಾಯ್ - ಸಿಕ್ಕದೆ, ತಳರ್ನ್ನು = ಗಾಬರಿಗೊಂಡು, ನಡುಗುತ್ತಾ ವೀಳನ - (ತಾನು ಮೊದಲಿದ್ದೆಡೆಗೇ ಬಂದು ಬಿದ್ದ ತನಿ = ಬೇರೆ ರಕ್ಷಕರಿಲ್ಲದೆ ಇರುವ, ಕಾಕಂ-ತಾನ್ : ಕಾಗೆಯು, ಇರಂದ = ಬೇಡಿಕೊಂಡ, ಉಯಿರ್ = ಪ್ರಾಣವನ್ನು, ವಳಂಗಿ ಕೊಟ್ಟು, ಇನಿ = ಮೊರೆಹೊಕ್ಕಮೇಲೆ, ಕಾವಲ್ = ಇದನ್ನು ರಕ್ಷಿಸುವುದು, ಎಂಗುಂ - ಎಲ್ಲೆಲ್ಲೂ ಎಮಕ್ : ನಮಗೆ, ಕರ್ಡ = ಸಾಲ, (ಕರ್ತವ್ಯವು) ಎನ್-ಎಣ್ಣೆ - ಎಂದು ಭಾವಿಸಿ, ಅನ್ನು = ಆಗ, ಕಾಣನ್ -ನಿಲೈ - ಒಂದು ಕಣ್ಣಿಲ್ಲದವನ ಸ್ಥಿತಿಯನ್ನು, ಇಲಚ್ಚಿನೈ ಗುರುತಾಗಿ, ಇಟ್ಟ = ಮಾಡಿದ, ವಳ್ಳಲ್ = ಬಹಳ ಉದಾರನೂ, ಇದುಕ್ಕು - ಹೀಗೆ ನಮ್ಮ ಒಲಿಮೆಯನ್ನು ಪಡೆದುದಕ್ಕೆ, ಏವಲ್ - ಆಳುತನವನ್ನೇ, ಪಯನ್ - ಪಲವನ್ನಾಗಿ, ಇರಕ್ಕಂ = ಯಾಚಿಸುವುದು, ಆರು = ಉಪಾಯವು, ಎನ್ನು-ಓದುಂ - ಎಂದು ಹೇಳುವ, ಎಳಿಲ್ -ಉಡೈಯಾರ್ - ತೇಜಸ್ಸುಳ್ಳ ಭಗವಂತನ, ಇ-ಅಡಿ- - ಅಡಿಗಳೆರಡರ ಕೆಳಗೆ, ನಾಂ - ನಾವು. ಇರುಪ್ಪೋಂ = ಇದ್ದು ಬಾಳುವೆವು.
लोकेषु त्रिषु मन्तु मात्मन उदाहर्तुं स्वयं घोषयन् योगीन्द्रेषु यदामरेषु कुपितेष्वालोच्य भावं तदा । कस्मादप्यनवाप्य रक्षणगतिं प्रत्यागतो विह्वल: काक स्सप्मतित स्त्वयाचत परं स्वासून् प्रदायाथ यः ॥
१ ಅಮೃತಾ ಸ್ವಾದಿನೀ एतद्रक्षा भरोऽतः परमृणमिह चास्माक मित्यध्यवस्यन् अक्ष्येकं दक्षिणं लक्षणमपनयनस्येव चक्रे तदैव । दानोदार स्तदेतत्प्रसदनकृत आज्ञाफलाभ्यर्थनोपा- 233 यो हीत्युक्त्युज्वलो यस्तदुभयपदयोः प्राणिमोऽधो वयं हि ॥ १९ ಮೂಲ: ತಿರುತ್ತಂ ಪೆರಿಯವರ್ ಶೇರುಂ ತುರೈಯಿಲ್ ಶೆರಿವಿಲರು ವರುತ್ತಂ ಕಳಿಂದವಳಿಯರುಳನ್ನ ನಮ್ಮಗಳಾ ಕರುತ್ತೊವ್ರವಾದವರಾಹಮುರೈತಗತಿಯರಿವಾ
ಪೊರುತ್ತಂ ತೆಳಿನ್ದುರೈಕ್ಕ ಪೊಯ್ಯಲಾ ಮತಿಪೆತನಮೇ ॥ 20 (ರಹಸ್ಯ ಶಿಖಾಮಣಿ)
ಅರ್ಥ :- ತಿರುತ್ತಂ = ತಿದ್ದುವುದರಲ್ಲಿ (ವೇದಾರ್ಥ ನಿರ್ಣಯದಲ್ಲಿ) ಪೆರಿಯವ - ಹಿರಿಯರಾದ ಮಹರ್ಷಿಗಳು, ಶೇರುಂ = ಸೇರುವ, ತುರೈಯಿಲ್ - ಸೋಪಾನದಲ್ಲಿ (ಮೋಕ್ಷಪಾಯವಾದ ಭಕ್ತಿಯೋಗದಲ್ಲಿ), ಶೆರಿವಿಲರು : ಪ್ರವೇಶವಿಲ್ಲದವರಿಗೆ, ವರುತ್ತ = ಪ್ರಯಾಸವು, ಕಳಿನ್ದ= ಕಳೆದುಹೋದ, ವಳಿ = ದಾರಿಯನ್ನು, (ಉಪಾಯವನ್ನು), ಅರುಳ್ - ದಯೆಯಿಡಬೇಕು, ಎನ್ನ - ಎಂದು ಪ್ರಾರ್ಥಿಸಿದ, ನಂ : ನಮ್ಮ ಮಣ್ಣಹಳಾ ಭೂದೇವಿಯ, ಕರುಳ್ = ಅಭಿಪ್ರಾಯದಲ್ಲಿ ಯುಕ್ತವೆಂದು ಪಡೆಯುವಂತೆ, ಆದಿವರಾಹಂ : ಆದಿವರಾಹ ರೂಪಿ ಭಗವಂತನು, ಉರೈತ್ತ : ಉಪದೇಶಿಸಿದ, ಗತಿ = ಪ್ರಪತ್ತಿ ರೂಪವಾದ ಉಪಾಯವನ್ನು, ಅರಿವಾರ್ : ಅರಿತವರಾದ ನಮ್ಮ ಆಚಾರ್ಯರು, ಪೊರುತ್ತುಂ = ಹೊಂದಿಕೆಯಾಗುವಂತೆ, ತೆಳಿಂಡ್ = ತಿಳಿದು, ಉರೈಕ್ಕ = (ಆ ರಹಸ್ಯ ಶಿಖಾಮಣಿಯನ್ನೂ ಅದರರ್ಥವನ್ನೂ) ಉಪದೇಶ ಮಾಡಲು, ಪೊಯ್-ಇಲಾ : ಸುಳ್ಳಿಲ್ಲದ, (ಸತ್ಯವಾದ) ಮತಿ : ಬುದ್ಧಿಯನ್ನು, ಪೆತ್ತನಂ - ಪಡೆದೆವು.
त्रय्यन्तज्ञानशक्त्याद्युपहितमहिमैकाधिकार्युक्तभक्तौ ये शक्ता अप्रयासा तदवनसरणिः केति पृष्टो धरित्र्या । देव्या तद्भाववेदी प्रपदनगति माहादिपोत्री हि तज्ज्ञा: प्रोचु स्तां देशिका न स्सुविशद मिह चापाम सत्यैकबुद्धिम् ॥ २० ಮೂಲ : ಇಡಂ ಪಾರೆಲ್ಲಾಂ ಎನ್ನುಡಲಾಯ್ರ ಇಡರ್ ಪಿರಪೊವೈಯಿಲ್ಲಾ ವೆನ್ನೈಯನ್ಸಾಲ್, 234 ಅಮೃತಾಸ್ವಾದಿನೀ ಅಡಂಪತ್ತಾಮವನೆನ್ನು ನಿನೈನ್ಹಾನ್ ಯಾವನ್ ಅವನಾವಿ ಶರಿಯುಂಪೋದರಿವುಮಾರಿ, ಉಡಂಬಿಲ್ ತಾನುಪಲಂ ಪೋಲ್ ಡಕ್ಕನಾನೇ, ಉಯ್ಯುಂವ ನಿನೈನ್ಸ್ ಉಯರ್ನ ಗತಿಯಾಲ್ ಎನ್ನ್ ಇಡಂಪೆತ್ತೆನ್ನುಡನ್ ವಾಳ ಎಡುಪ್ಪನನ್ನ, ಎಂಬೆರುಮಾನರು ಹೆತ್ತು ಮರುಳ್ ಶೆತ್ಮೆ ॥
(ರಹಸ್ಯ ಶಿಖಾಮಣಿ)
̈21 ಅರ್ಥ :- ಇಡಂ-ಪತ್ತಾರ್ -ಎಲ್ಲಾಂ = ಜಾಗವನ್ನು ಪಡೆದವೆಲ್ಲವೂ (ಶರೀರ ವನ್ನು ಪಡೆದ ಸಕಲವೂ) ಎ೯-ಉಡಲಾಯ್ -ನಿರ : ನನಗೆ ಶರೀರವಾಗಿರಲು, ಇಡರ್ - ವಿಪತ್ತೂ ಪಿರಪ್ಪು : ಜನನವೂ, ಇವೆ - ಇವು, ಒನ್ನುಂ : ಯಾವುದೊಂದೂ, ಇಲ್ಲಾ - ಇಲ್ಲದ, ಎನ್ನೆ - ನನ್ನನ್ನು, ಅನ್ಸಾಲ್ : ಭಕ್ತಿಯಿಂದ, ಅವನ್ - ಆ ಸಶ್ವೇಶ್ವರನು, ಅಡಂ = ಕೇಡಿಗೆ, ಪತ್ರಾಂ = ಅವಲಂಬನವಾಗುವನು, ಎನ್ನು = ಎಂದು ಮನದಲ್ಲಿ ಅರಿತು, ಯಾವ ಯಾವನೊಬ್ಬನು, ನಿನೈನಾನ್ - ನೆನೆದೆಯೋ, ಅವನ್ = ಅವನ, ಆವಿ = ಪ್ರಾಣವು, ಶರಿಯುಂ-ಪೋದು : (ದೇಹವನ್ನು ಬಿಟ್ಟು) ಹೋಗುವಾಗ, ಅರಿವು-ಮಾರಿ = ಜ್ಞಾನವು ತಪ್ಪಿಹೋಗಿ, ಉಡಂಬಿಲ್ - ದೇಹದಲ್ಲಿ ತಾನ್-ಜೀವಾತ್ಮನು, ಉಪಲಂ-ಪೋಲ್ - ಕಲ್ಲಿನಂತೆ, ಕಿಡಕ್ಕ ಇರಲು, ನಾನೇ - (ಸತ್ವರಕ್ಷನಾದ) ನಾನೇ, ಉಯ್ಯುಂ-ವಹೈ (ಅವನು) ಉದ್ಬವಿಸುವ ರೀತಿಯನ್ನು, ನಿನ್ನೊಂದು - ನೆನೆದು, ಉಯರ್ನ್ನ= ಉತ್ಕೃಷ್ಟವಾದ, ಗತಿಯಾಲ್ : (ಅರ್ಚಿರಾದಿ) ಮಾರ್ಗದಿಂದ, ಎಣ್ಣೆ-ರ್ತ : ನನ್ನ, ಇಡಂ = ಸ್ಥಾನವಾದ ಪರಮಪದವನ್ನು, ಪೆತ್ = ಹೊಂದಿ, ಎನ್ನುಡನ್ - ನನ್ನೊಡನೆ, ವಾಳ : ಬಾಳುವಂತೆ, ಎಡುರ್ಪ್ಪ = ಉದ್ದರಿಸುವೆನು, ಎನ್ನ ” ಎಂದು ಹೇಳಿದ, ಎಂಬೆರುರ್ಮಾ - ಪರಮಾತ್ಮನಾದ ವರಾಹನ, ಅರುಳ್ -ಪತ್ತು : ದಯೆಯನ್ನು ಸಂಪಾದಿಸಿ, ಮರುಳ್ = ಅಜ್ಞಾನವನ್ನು, ಶೆತ್ತೋಂ = ನೀಗಿದೆವು.
सर्वेष्वेवात्र वस्तुष्वनुगुणतनुमत्स्वात्मदेहेषु सत्स्व- प्यात्मेशो निर्जनि र्निर्विपदतिदृढ आलम्ब इत्यध्यवस्यन् । योsसून् जह्यात् तदात्मन्यपगतधिषणे चाथ पाषाणकल्पे काले तत्राहमेवावनकृतिनिपुण स्तत्प्रकारं विचिन्त्य ॥ अर्चिरादिगतित स्त्वमुं नयन् मन्निवास मथ सन्निधिं च मे । स्थापयेय मिति वादिनः कृपां प्राप्य संजहिम चाज्ञतां खलु ॥ २१ ಅಮೃತಾಸ್ವಾದಿನೀ 235. ಮೂಲ : ಇರಣುರೈಯಾದ ನಮ್ಮೆನ ಮುರೈತವುರೈಯಿರಂಡಿನ್, ತಿರಪೊರುಳ್ ಹಳ್ ತೆಳಿನಡಿಶೂಡಿನನಿಣ್ಣರುಳಾಲ್, ಶುರುಞ್ಜನಂ ಜ್ಞಾನಚ್ಚುಡರೊಳಿ ಶುತ್ತುಂ ಪರಪ್ಪರ್ದ ಮುನ್, ಪುರಣ್ಣದುನಂ ವಿನೈಪೋಮಿಡಂ ಪಾರ್ತಿನಿಪ್ಲೋಮಳವೇ ॥ 22 (ರಹಸ್ಯ ಶಿಖಾಮಣಿ)
( 3, ಅರ್ಥ :- ಇರಂಡು : (ಒಂದುಸಲ ಹೇಳಿದ ಮೇಲೆ ಬೇರೆಯಾಗಿ ಎರಡು ನುಡಿಯನ್ನು, ಉರೈಯಾದ : ಹೇಳದ, ನಂ = ನಮ್ಮ ಸ್ವಾಮಿಯಾದ, ಏನಂ = ವರಾಹರೂಪಿ ನಾರಾಯಣನು, ಉರೈ= ಉಪದೇಶಿಸಿದ, ಉರೈ -ಇರಂಡಿನ್ = ಎರಡು ವಾಕ್ಯಗಳ (ಎರಡು ರಹಸ್ಯ ಶಿಖಾಮಣಿ ಶ್ಲೋಕಗಳ) ತಿರಂಡ = ಸಾರಾಂಶವಾದ, ಪೊರುಳ ಹಳ್ = ಅರ್ಥಗಳನ್ನು, ತೆಳಿಂದ್ = ಮನಸ್ಸಿಗೆ ಬರುವಂತೆ ಚೆನ್ನಾಗಿ ತಿಳಿದುಕೊಂಡು, ಅಡಿ - (ಭಗವಂತನ) ಅಡಿಗಳನ್ನು ಶೂಡಿನಂ - ತಲೆಯ ಮೇಲೆ ಧರಿಸಿದೆವು. ಪರಮಾತ್ಮನ ಚರಣ ಕಮಲವನ್ನಾಶ್ರಯಿಸಿದವರಾದೆವು), ತಿಣ್ : ದೃಢವಾದ, ಇರುಳಾಲ್ : ಅಜ್ಞಾನಾಂಧಕಾರದಿಂದ, ಶುರುಂಡ = ಸುರುಟಿಕೊಂಡ, (ಸಂಕುಚಿತವಾದ) ನಂ - ನಮ್ಮ ಞಾನ-ಶುಡರ್ = ಜ್ಞಾನವೆಂಬ ತೇಜಸ್ಸಿನ, ಒಳಿ : ಬೆಳಕು, ಶುತ್ತುಂ = ಸಂಪೂರ್ಣವಾಗಿ, ಪರಪರ್ದ-ಮುನ್ : ಹರಡುವುದಕ್ಕೆ ಮೊದಲು, ನಂ = ನಮ್ಮ ವಿನೈ = (ಪುಣ್ಯಪಾಪ ರೂಪವಾದ) ಕರ್ಮಗಳು, ಪುರಂಡದ್ = (ಬಿಟ್ಟು ಹೊರಟು ಹೋದವು. ಇನಿ - ಇನ್ನು ಮುಂದೆ, ಪೋಂ -ಇಡಂ : (ಅವು) ಹೋಗುವ ಸ್ಥಳವನ್ನು, ಪಾರ್ತು - ನೋಡಿಕೊಂಡು, ಪೋಂ-ಅಳವೇ - ಹೋಗುವುದೊಂದೇ ಉಳಿದಿರುವುದು,
द्विर्वाग्भिक्तेश्वरो नः पति रभिवदति स्मोक्तियुग्मं स पोत्री तत्सारार्थं विदन्तस्तदुभय पदशीर्षा वयं तत्कृपातः । मन्दीभूतास्मदीयामलमतिरुचिसुव्याप्तितः पूर्वमेव यातं चेतो न एनी नियतनिजपदं वीक्ष्य तद्यत्रसक्तम् ॥
२२ ಮೂಲ : ಮಲೈಯುಂ ಕುಯು ಮೆಣ್ಣೆಯುಂ ವಕ್ ಪೆರುಂಪುಣ್ರಂಗಿ ತಲೈಯುಂ ವೆಳುತ್ತರ್ಪಿ ತಾನೇಯಳಿಯ ವಿಶೈಕಿಲೀರ್, ಅಲೈಯುಂ ಕಡಲ್ಕೊಂಡವೈಯ್ಯಮಳಿತವನ್ ಮೆಯ್ಯರುಳೇ, ನಿಲೈಯೆನ್ನುನಾಡಿ ನಿಲೈನಿನ್ನಪೊಯ್ತಿ ನೀಕ್ಕುಮಿನೇ ॥ 23 236
ಅಮೃತಾಸ್ವಾದಿನೀ (ರಹಸ್ಯ ಶಿಖಾಮಣಿಃ) ಅರ್ಥ :- ಮಲೈಯುಂ - ಪರ್ವತಗಳೂ, ಕುಲೈಯುಂ : ರೂಪಾಂತರಹೊಂದುವುವು (ನಾಶವಾಗುವುವು) ಎನ್ನು : ಎಂದು, ಎಣ್ಣೆಯುಂ = ತಿಳಿದಿದ್ದರೂ, ರ್ವ = ದೃಢವಾದ, ಪೆರುಂ = ದೊಡ್ಡದಾದ, ಪುಣ್ = (ಗಾಯಹೊಂದಲರ್ಹವಾದ) ಶರೀರವು, ತಿರಂಗಿ = ನೆರಿಗಟ್ಟಿಕೊಂಡು, ಮುಪ್ಪುಬಂದು) ತಲೈ - ತಲೆಯ ಕೂದಲು, ವೆಳುತ್ತ-ಪಿನ್ನುಂ ಬಿಳಿಯಾದಮೇಲೂ, ತಾನೇ : ತಾನಾಗಿಯೇ, ಅಳಿಯ : ಅಳಿದಹೋದರೂ (ನಶಿಸಿಹೋಗುವುದೆಂದಿದ್ದರೂ) ಇಶೈಕಿನ್ರಿಲೀರ್ = ಉಪಾಯವನ್ನು ಆಶ್ರಯಿಸುವಂತೆ ಅಂಗೀಕರಿಸದೆ ಇರುವವರಾದಿರಿ, (ಅನ್ಯಾಧೀನರಾಗಿ ಶರೀರನಾಶ ಬಂದರೆ, ಆ ದುಃಖವನ್ನು ಅನುಭವಿಸುವುದೇ ಹೊರತು, ನಮ್ಮನ್ನು ಮುಪ್ಪು ಅಪ್ಪಿತಾ ಈ ದುಃಖಕರವಾದ ಶರೀರವನ್ನು ಬಿಟ್ಟು, ಪರಮಪದವನ್ನು ಪಡೆಯುವ ಉಪಾಯವನ್ನು ಅರಿಯೋಣ ಎಂಬ ಇಚ್ಛೆಯೂ ಸಹ ಇನ್ನೂ ನಿಮಗೆ ಆಗಲಿಲ್ಲವೆಂದು ಭಾವ) (ಆದರೆ ಏನು ಮಾಡಬೇಕು ? ಎಂದರೆ ಹೇಳುವರು :-) ಅಲೈಯುಂ • ದೊಡ್ಡದೊಡ್ಡ ಅಲೆಗಳಿಂದ ಕೂಡಿದ, ಕಡಲ್ - (ಪ್ರಳಯ ಕಾಲದ) ಸಮುದ್ರದಿಂದ, ಕೊಂಡ - ನುಂಗಲ್ಪಟ್ಟ (ಪ್ರಳಯದಲ್ಲಿ ನೀರಿನಲ್ಲಿ ಮುಳುಗಿದ) ವೈಯ್ಯಂ = ಭೂಮಿಯನ್ನು, (ಅಲೈಯುಂ : ಮತ್ತೆ ಮತ್ತೆ ಅಲೆದಾಡುತ್ತಿರುವ, ಕಡಲ್ = ಭವಸಾಗರದಲ್ಲಿ ಕೊಂಡ = ಮಗ್ನರಾಗಿರುವ, ವೈಯ್ಯಂ = ಜಗದ ಜನರನ್ನು, ಎಂದೂ ಅರ್ಥ ಮಾಡಬಹುದು) ಅಳಿತರ್ವ : ರಕ್ಷಿಸಿದ, (ಶ್ರೀ ವರಾಹ ಮೂರ್ತಿಯ ಮೆಯ್ : ಸತ್ಯವಾದ, ಅರುಳೇ : ದಯೆಯೇ, (ಕೃಪೆಯಿಟ್ಟು ಉಪದೇಶಿಸಿದ ಶರಣಾಗತಿಯೇ ಎಂದರ್ಥ) ನಿಲೈ-ಎನ್ನು ಈ ಸ್ಥಿರವಾದ ಉಪಾಯವೆಂದು, ನಾಡಿ - ವಿಮರ್ಶಿಸಿ ತಿಳಿದು, ನಿಲೈ -ನಿನ್ನ (ಇದುವರೆಗೆ) ಸ್ಥಿರವಾಗಿ ನಿಂತಿದ್ದ, ಪೊಯ್ -ಮತಿ (ಶರೀರಾತ್ಮಭ್ರಮಾದಿಗಳಾದ) ಮಿಥ್ಯಾ ಜ್ಞಾನವನ್ನು, ನೀಕುಮಿನ್ : ನೀಗಿಕೊಳ್ಳಿ, (ಇದುವರೆಗೆ ಇಂತಹ ಅಜ್ಞಾನವಿದ್ದುದು ಹೋಗಲಿ, ಇನ್ನಾದರೂ ಸದಾಚಾರರ ಮೂಲಕ ಜ್ಞಾನ ಸಂಪಾದಿಸಿ ಸದ್ಗತಿ ಪಡೆಯಲು ಯತ್ನಿಸಿ ಸಫಲರಾಗಿ ಎಂದು ಲೋಕಕ್ಕೇ ಉಪದೇಶ). लीयेरन्नचला अपीत्यवगताः काये दृढे तं वलिं
मूर्धिते पलितं च तत् स्वयमिते नाशं च नैवाप्नुथ । सोर्म्यम्भोधिनिमग्नभूसमवितु स्सूक्तिं विदित्वा गतिं सत्या मेव ततश्चिरस्थितमतिभ्रान्तिं जहीताचिरात् ॥ ಮೂಲ : ಕರ್ಣ್ಣಕಳಲ್ತೊಳಪ್ಪಿಯ ಕೈಯಿನ್ ಪೆರುಮೈ ತನ್ನೈ, ಎಣ್ಣಂಕಡಕ್ಕ ಯಮುನೈತುರೈವರಿಯಂಬುದಲಾಲ್, २३
ಅಮೃತಾಸ್ವಾದಿನೀ ತಿಣ್ಣಮಿದುವೆನ್ನು ತೇರಿತ್ತೆಂದಪಿನ್ ಶಿನ್ಮತಿಯೋರ್, ಪಣ್ಣುಂ ಪಣಿತಿಹಳ್ ಮಾತಿಪ್ಪಳನೊಳಿಲ್ ಪತ್ತಿನಮೇ ॥ (ಅಂಜಲಿ ವೈಭವಂ)
237 24
ಅರ್ಥ :- ಕರ್ಣ್ಣ = ಶ್ರೀಕೃಷ್ಣನ, ಕಳಲ್ : ಪಾದಗಳನ್ನು, ತೊಳ - ಸೇವಿಸುವಂತೆ, ಕೂಪ್ಪಿಯ - ಜೋಡಿಸಿದ, ಕೈಯಿನ್ = ಕೈಗಳುಳ್ಳ, (ಅಂಜಲಿಯ) ಪೆರುಮೈ-ತ ಹಿರಿಮೆಯನ್ನು, (ಮಹಿಮೆಯನ್ನು) ಎಣ್ಣಂ-ಕಡಕ್ಕ : ತಮ್ಮಿಷ್ಟಕ್ಕಿಂತ ಹೆಚ್ಚಾಗಿ ಪಡೆದ, ಯಮುನೈ-ತುರೈವರ್ : ಯಾಮುನಾಚಾರರು, ಇಯಂಬುದಲಾಲ್ : (ಅಂಜಲಿಗೆ ಇರುವ ವೈಭವವನ್ನು) ಹೇಳಿರುವುದರಿಂದ (ಸ್ತೋತ್ರರತ್ನದಲ್ಲಿ) ಇದ್ : ಇದು, ( ಈ ವಿಚಾರವು) ತಿಣ್ಣ-ಎನ್ನು = ನಿಶ್ಚಯ (ದೃಢ)ವಾದುದೆಂದು, ತೇರಿ = ಸಿದ್ಧವಾಗಿ, ತೆಳಿಂದ್ ಪಿನ್ - ತಿಳಿದುಕೊಂಡ, ಮೇಲೆ. ಶಿನ್ಮತಿಯೋರ್ - ಅಲ್ಪವಾದ ಬುದ್ಧಿಯುಳ್ಳವರು, ಪಣ್ಣುಂ = ಮಾಡುವಂತಹ, (ಆಡುವ) ಪಣಿತಿಹಳ್ = ವ್ಯಾಪಾರಗಳನ್ನು, (ಮಾತುಗಳನ್ನು) ಮಾತಿ : ಹೋಗಲಾಡಿಸಿ, (ಪಾತು’ ಎಂದು ಪಾಠವಾದರೆ ಪಾಲೋಚಿಸಿ ಎಂದರ್ಥ) ಪಳಂ : (ನಮಗೆ ಬಹಳ ಹಿಂದಿನಿಂದ ಬಂದು) ಪಳಗಿರುವ, ತೊಳಿಲ್ : ಕೈಂಕರವನ್ನು, ಪತ್ತಿನಮೇ - ಪಡೆದೆವು.
(ಯಾಮುನಾಚಾರ ಸ್ತೋತ್ರರತ್ನದಲ್ಲಿರುವ ‘ತ್ವದಂಫ್ರಿ ಮುದ್ದಿಶ್ಯ’ ಎಂಬ ಶ್ಲೋಕಕ್ಕೆ ಕೆಲವರು ಮಾಡಿರುವ ಅರ್ಥವನ್ನು ಖಂಡಿಸಿ, ತಾವು ‘ರಹಸ್ಯರಕ್ಷೆ’ ಎಂಬ ಹೆಸರಿನ ವ್ಯಾಖ್ಯಾನದಲ್ಲಿ ವಿಸ್ತಾರವಾಗಿ ಅಂಜಲಿಗೆ ಇರುವ ವೈಭವವನ್ನೂ ಮತ್ತು ಅಲ್ಲಿನ ಅಂಜಲಿ ಶಬ್ದಾರ್ಥವನ್ನೂ ನಿರ್ಧರಿಸಿರುವರು ಶ್ರೀ ನಿಗಮಾಂತ ಮಹಾದೇಶಿಕರು. ಅದರ ಸಂಗ್ರಹವನ್ನೇ ಈ ಪಾಶುರದಲ್ಲಿ ಸ್ಪಷ್ಟಪಡಿಸುವರು.) श्रीकृष्णांघ्रिसमाश्रयैकनियतं माहात्म्य मन्त्राञ्जलेः श्रीमद्यामुनयोगिसूक्त मुचितं निस्संशयं चेति तत् निर्धार्याप्यथ चाल्पबुद्धिफणिती रामृश्य चोच्छिद्य च प्राचीनार्यपरम्परागतमहाकैङ्कर्यमेवाप्नुम ॥ ಮೂಲ : ಪೊಂಗುಪುನಲಾರುಹಳಿರುವನಮೆಲ್ಲಾಂ ರ್ಪೊಕಳಲಾಲಳಂದರ್ವ ರ್ತತಾಳಾಲ್ಕವನ್ನ ಗಂಗೈಯೆನುಂ ನದಿಪೋಲ ಕಡಲ್ಳೇಳಿಲ್, ಕಮಲೈಪಿರನ್ದವನು ಹನಕಡಲೇಪೋಲ, २४238 ಅಮೃತಾಸ್ವಾದಿನೀ ಶಂಗುಹಳಿಲವನೆಂದುಂ ಶಂಗೇ ಪೋಲ ತಾರಿಲವನ್ ತಣ್ುಳವತ್ತಾರೇ ಪೋಲ, ಎಂಗಳ ಕುಲಪತಿಹಳಿ ಮೇಲಾಮೆ, ಎಣ್ಣಿಯ ನರ್ವಾಹಳ್ ನಾಮಿಹಿನೋಮೇ ॥ (ಪ್ರಧಾನ ಶತಕಂ)
- 25
- ಆ ಅರ್ಥ :- ಪೊಂಗು - ಉಕ್ಕಿ ಬರುವ, ಪುನಲ್ = ಹೊನಲು (ಪ್ರವಾಹ) ಇರುವ, ಆರುಹಳಿಲ್ : ನದಿಗಳಲ್ಲಿ, ಬುವನಂ-ಎಲ್ಲಾಂ : ಲೋಕವನ್ನೆಲ್ಲವನ್ನೂ, ಪೊ೯ = ಸುಂದರವಾದ, ಕಳಲಾಲ್ : ಪಾದಗಳಿಂದ, ಅಳಂದವನ್ ರ್ತ : ಅಳದವನ (ತ್ರಿವಿಕ್ರಮನ) ತಾಳಾಲ್ - ಅಡಿಯಿಂದ, ವಂದ : ಹರಿದುಬಂದ, ಗಂಗೈ-ಎನುಂ ಗಂಗೆಯೆಂಬ, ನದಿಪೋಲ : ನದಿಯಂತೆಯೂ, ಕಡಹಳ್ - ಸಮುದ್ರಗಳು, ಏಳಿಲ್ - ಏಳರಲ್ಲಿ, ಕಮಲೈ - ಶ್ರೀದೇವಿಯು, ಪಿರಂದ : ಹುಟ್ಟಿದ, (ಮತ್ತು) ಅವನ್ : ಆ ಭಗವಂತನು, ಉಹಂದ : ಸಂತೋಷಪಟ್ಟು ಸ್ವೀಕರಿಸಿದ, ಕಡಲೇ-ಪೋಲ : ಸಮುದ್ರದಂತೆಯೇ, ಶಂಗುಹಳಿಲ್ = ಶಂಖಗಳಲ್ಲಿ, ಅವನ್ -ಏನು = ಆ ಪರಮಾತ್ಮನು ಧರಿಸಿರುವ, ಶಂಗೇಪೋಲ : ಪಾಂಚಜನ್ಯವೆಂಬ ಶಂಖದಂತೆಯೂ, ತಾರಿಲ್ : ಹೂಮಾಲೆಗಳಲ್ಲಿ ಅವನ್ = ಅವನು ಧರಿಸಿ, ತಣ್ - ತಂಪಾದ, ತುಳವ - ತುಲಸಿಯ, ಅತ್ತಾರೇ-ಪೋಲ : ಆ ಮಾಲೆಯಂತೆಯೇ, ಎಂಗಳ್ = ನಮ್ಮ, ಕುಲ-ಪತಿಹಳ್ = ಪ್ರಪನ್ನಜನಸಂತಾನ ಕೂಟಸ್ಥರಾದವರು, ಇವೈ : ಹೇಳಿದ ಇವುಗಳನ್ನು, ಮೇಲ್-ಆಂ- ಎನ್ - ಅತ್ಯುತ್ತಮವಾದುವೆಂದೇ, ಎಣ್ಣಿಯ = ತಿಳಿದ, ನಲ್ -ವಾರ್ತೆಹಳ್ = ಒಳ್ಳೆಯ ವಿಷಯಗಳನ್ನು, ನಾಂ - ನಾವು, ಇ ಹಿಮೇ - ಅಂಗೀಕರಿಸಿರುವೆವು.
प्रोद्यत्स्रोतस्विनीषु त्रिपदवदखिलस्यापि लोकस्य मातुः रम्यांप्रिभ्यां प्रयाता सुरसरिदिव तत्सप्तरत्नाकरेषु । पद्मा यत्राविरासीत् हरिरुचिरपि यत्रास्त तद्वार्धिवच्च शंखेष्वप्यात्मना च ग्रहणसमुचितः पाञ्चजन्यो यथा स्यात् ॥ मालासु तस्य शिशिरा तुलसीमयीव मालास्मदन्वयपतिप्रमुखोक्तवाचः । अत्युत्तमा इति विभाव्य हि मोदमानाः १ स्वीकुर्महे वय मिमा स्सकलार्यदाश्च ॥ २५ ಅಮೃತಾಸ್ವಾದಿನೀ ಮೂಲ : ಶೀರ್ಡರ್ಲಿ ತಿರೈಯೆನ್ನಹವಾಲ್ಮಿಕ್ಕ, ದೇಶಿಕರಾಯ್ತಿಣ್ಣಿರುಳಾಂಕಡ ನೀಕ್ಕಿ,
ಪಾರಡಲೋನ್ ತಿರುವಣೆಯಾಯ್ ನಿನ್ನುಪಾರಂ ಕಾಣಾದಬವಕ್ಕಡಲೈಕ್ಕಡತ್ತು ಹಿಜ್ರಾನ್ ನೀರ್ಕ್ಕುಮರಕ್ಕಲಮನ್ನ ವಿರೈವರಿನ್ವ, ಎಳುಂದಳಿಯುಂಕುಮಿಳಿಯೆನ ವಿಹಳ್ಳಿನೊಂ ಆನಿನಾಮೆನ್ಡವೋಂ ನಮಕ್ಕುಮಾರೆನ್, ಕಡವಾರೆಡೈಂದವರ್ಹಳ್ಳರಿವಿತ್ತೋಮೇ ॥
(ಪ್ರಧಾನ ಶತಕಂ)
239 26
ಅರ್ಥ :- ಪಾರಡಲೋನ್ : ಕ್ಷೀರಸಮುದ್ರನಾಥನಾದ ಪರಮಾತ್ಮನು, ಶೀ ಸದ್ಗುಣಗಳೆಂಬ, ಕಡಲಿನ್ - ಸಮುದ್ರದಲ್ಲಿನ, ತಿರೈ-ಎನ್ನ = ಅಲೆಗಳೋ ಎಂಬಂತಿರುವ, ತಹವಾಲ್ : ದಯೆಯಿಂದ, ಮಿಕ್ಕ = ಅಧಿಕಾರದ (ಶ್ರೇಷ್ಠರಾದ) ದೇಶಿಕರಾಮ್ = ಆಚಾರ್ಯರುಳಾಗಿ, (ಆಚಾರರೂಪದಿಂದವತರಿಸಿ) ತಿಣಿ = ದೃಢವಾದ, ಇರುಳಾಂ = ಅಜ್ಞಾನಾಂಧಕಾರವೆಂಬ, ಕಡ ಸಮುದ್ರವನ್ನು, ನೀಕ್ಕಿ : ನಿವಾರಿಸಿ, ತಿರುಅಣೆಯಾಯ್-ನಿನ್ನು = ಬೆಳಗುವ ಸೇತುವೆಯಾಗಿ, ಇರುತ್ತಾ, ಪಾರಂ = ಆಚೆಯ ದಡವನ್ನು, ಕಾಣಾದ - ಕಾಣದ, ಬವ-ಕಡಲೆ- ಸಂಸಾರ ಸಾಗರವನ್ನು, ನೀರು = ನೀರಿಗೆ ಮರಕ್ಕಲಂ-ಎನ್ನ : ಹಡಗು ಎನ್ನುವಂತೆ, ಕಡತ್ತುಹಿರ್ನಾ - ದಾಟಿಸುವನು, ವಿರೈವರ್ : ವಿಷಯಸುಖದಲ್ಲಿ ಮಗ್ನರಾದವರ, ಇನ್ನಂ - ಸುಖವಾದುದು, ಎಳುಂದ್ = ಉಂಟಾಗಿ, ಅಳಿಯುಂ = ಕೂಡಲೆ ನಾಶವಾಗುವ, ಕುಮಿಳಿ-ಎನ - ನೀರಿನ ಗುಳ್ಳೆಗಳಂತೆ ನಶ್ವರವೆಂದು, ಇಹಣ್ಣು = ಉಪೇಕ್ಷಿಸಿ, ಒಳಿಂದೋಂ = ಬಿಟ್ಟೆವು, ಇನಿ : ಇನ್ನುಮೇಲೆ, ನಾಂ - ನಾವು, ಆರ್ = ಯಾರಿಗೆ, ಎನ್-ಕಡವೋಂ = ಏನನ್ನು ಮಾಡಬಲ್ಲೆವು. ? ಯಾರ್ = ಯಾರು, ನಮಕ್ಕು - ನಮಗೂ, ಎನ್-ಕಡವಾರ್ = ಏನುತಾನೆ ಮಾಡಿಯಾರು ? ಎನ್ನು- ಎಂದು, ಅಡೈನವರ್ಹಳು : ನಮ್ಮನ್ನು ಆಶ್ರಯಿಸಿದ ಶಿಷ್ಯರಿಗೆ, ಅರಿವಿತ್ತೋಂ = ತಿಳಿಸಿದೆವು. (ಉಪದೇಶಿಸಿದೆವು)
क्षीराब्धीशो गुणाब्ध्यूर्म्यधिककरुणया देशिकाकारवान् सन् गाढाज्ञानान्धकारोदधितरणविभावन्महासेतुरूपी । दुष्पेक्ष्यापारसंसृत्युदधित उदधे नवदुत्तारको नः भोगोऽप्यावर्तवत् स्यात् विषयकृत उपेत्याशु नाशं च याति ॥ I’ 240 ಅಮೃತಾಸ್ವಾದಿನೀ इत्युदास्य वय मत्यजाम तं स्याम किं वय मिहापरस्य वा । केनुवास्यु रधुना न इत्यथो स्वाश्रितान् समवबोधयाम हि ॥ ಮೂಲ : ಕಾಶಿನಿಯಿಲ್ ವರೆಯನೈತ್ತುಂ ಕಾಯಾವರ್ಣ್ಣ ಕಡೊಂದೆಡುತ್ತತುವರ್ತಿ ಶೀಕ್ಕೊವ್ವಾ ಕಾಶಿಮುದಲಾಹಿಯ ನನ್ನಗರಿ ಯೆಲ್ಲಾ,
ಕಾರೇನಿಯರುಳಾಳ ಕಚ್ಚಿಕ್ಕೊಬ್ಬಾ ಮಾಶಿನ್ಮನನ್ನೆಳಿಮುನಿವರ್ ವಹುತ್ತದೆಲ್ಲಾಂ ಮಾಲುಹಂದವಾಶಿರಿಯ ರ್ವಾವ್ವಾ ವಾಶಿಯರಿನಿವೈಯುರೈತ್ತೋಂ ವೈಯತ್ತು, ವೈಪ್ಪಾಹವಿವೈಕೊಂಡು ಮಹಿಮಿನೀರೇ ॥
(ಪ್ರಧಾನ ಶತಕಂ)
२६ 27 ಅರ್ಥ :- ಕಾಶಿನಿಯಲ್ = ಇಡೀ ಭೂಮಂಡಲದಲ್ಲಿರುವ, ವರೈ-ಅನೈತ್ತುಂ ಪರ್ವಗಳೆಲ್ಲಾ ಕಾಯಾವಣ್ಣನ್ = ಅಗಸೆಯಹೂಬಣ್ಣದ ಪರಮಾತ್ಮನು, ಕಡೆಂದ್ (ಸಮುದ್ರವನ್ನು ಕಡೆದು, ಎಡುತ್ತ ತೆಗೆದ, ಕೌಳ್ಳುವತ್ತಿನ್ - ಕೌಸ್ತುಭಮಣಿಯ, ಶೀರೊಕ್ಕು - ಹೆಚ್ಚಳಿಕೆಗೆ, ಒಬ್ಬಾ = ಹೋಲಿಕೆಯಾಗುವುದೇ ? (ಶೀಕ್ಷೆ = ಒಳ್ಳೆಯಗುಣ ಅಂದರೆ ಭಗವತ್ಸಂಬಂಧವನ್ನು ಹೆಚ್ಚಾಗಿ ಪಡೆದಿರುವುದೆಂಬುದುಸಾರಾರ್ಥ) ಕಾಶಿ-ಮುದಲಾಹಿಯ = ಕಾಶಿಯೇ ಮೊದಲಾದ ನಲ್ -ನಗರಿ-ಎಲ್ಲಾಂ : ದಿವ್ಯಕ್ಷೇತ್ರವಾಗಿವೆಯೆಂದು ಖ್ಯಾತವಾದ ನಗರಗಳೆಲ್ಲಾ ಕಾರ್-ಮೇನಿ - ನೀರು ಪೂರ್ಣವಾದ ಮೇಘದಂತಿರುವ, ಅರುಳಾಳರ್ : ಕರುಣಾಮೂರ್ತಿಯಾದ ವರದರಾಜನ, ಕಚಿಕ್ಕ = ಕಾಂಚೀನಗರಿಗೆ, ಒವ್ವಾ : ಒಪ್ಪಾಗುವುದೇ ? (ಹಾಗೆಯೇ) ಮಾಶು-ಇನ್ : ದೋಷವಿಲ್ಲದ, ಮನಂ-ತೆಳಿಂದ - ತಿಳಿಯಾದ ಮನಸ್ಸಿನ, ಮುನಿವರ್ = ಋಷಿಗಳು, ವಹುತ್ತದ್ -ಎಲ್ಲಾಂ = ವಿಭಾಗಿಸಿ ಹೇಳಿದುದೆಲ್ಲವೂ, (ನಿರ್ಮಲಾಂತಃಕರಣರಾದ ಮಹರ್ಷಿಗಳು ಬೇರೆ ಬೇರೆ ಹೇಳಿರುವುವೆಲ್ಲಾ ಮಾಲ್ -ಉಹಂದ - ಶ್ರೀನಾಥನು ಅತಿ ಸಂತೋಷಗೊಂಡ, ಆಶಿಯ ಆಚಾರರ, ವಾರ್ತೆಕ್ಟ್ : ದಿವ್ಯವಾಣಿಗೆ, ಒವ್ವಾ : ಸಮಾನವಾಗುವುದೇ ? (ಹೀಗೆ) ವಾಶಿ : ತಾರತಮ್ಯವನ್ನು, ಅರಿಂದ್ - ಚೆನ್ನಾಗಿ ಅರಿತು, ಇವೆ - ಇವುಗಳನ್ನು, (ಮುಖ್ಯವೆಂದು ಹೇಳಿದ ನೂರು ವಿಷಯಗಳನ್ನು, ಪ್ರಧಾನಶತಕವೆಂಬ ರಹಸ್ಯಾರ್ಥವನ್ನು ಎಂದರ್ಥ) ಉರೈಂ : ಹೇಳಿರುತ್ತೇವೆ. ವೈಯತ್ - ಉಳ್ -ನೀರ್ = ಈ ಭೂಮಿಯಲ್ಲಿನ
ಅಮೃತಾಸ್ವಾದಿನೀ
241 ಮಾನವರಲ್ಲಿ ನೀವುಗಳು, ಇವೆ - ಈ ಅರ್ಥಗಳನ್ನು, ವೈಪ್ -ಆಹ - ನಿಧಿಯಂತೆ, ಕೊಂಡು = ಇಟ್ಟುಕೊಂಡು, ಮಹಿಳ್ ಮಿನೀರೇ = ಸಂತೋಷಪಡಿ. काश्यप्यां वर्तमाना निखिलधरवरा अप्यतस्याभवर्ण- श्रीशो वार्धिं प्रमथ्नोदित मुदधरत् कौस्तुभं यं हि तेन ॥ तुल्याः किं ? पुण्यदा अप्यखिलपुरवरा याश्च काशीप्रधानाः ता स्स्युः किं ? वार्षुकथ्रोपमतनुकरुणाळोः पुरीवात्रकाची ॥ १ धीमन्तो निर्मला या मुनिकुलतिलका वाच ऊचु विभिन्नाः ताः किं सर्वा श्शरण्योल्लसनकरमहादेशिकोक्त्या समानाः । बुध्वा तत्तारतम्यं वय मतिविशदं प्रोचिम क्ष्मानिवासाः आदायानन्दतैतानिधिमिव च निधायात्मवाचः प्रहृष्टाः ॥ ಮೂಲ : ಅಂತವಿಲಾಪೇರಿ ಮರುಂದವೇರಂ, ಅಡಿಯೋಮೈಯರಿವುಡನೇಯೆನ್ನುಂಕಾತ್ತು, ಮುಂದೈವಿನೈನಿರೈವಳಿಯಿಲೊಳುಹಾದೆಮ್ಮೆ, ಮುನ್ನಿಲೈಯಾನ್ದಶಿಕರ್ತಂಮುನ್ನೇಶೀರ್ತು, ಮಂತಿರಮುಂ ಮಂತಿರತಿದ್ದೀವಳಿಯುಂಕಾಟ್ಟಿ, ವಳಪ್ಪಡುತ್ತಿವಾನೇತಿಯಡಿಮೈಕೊಳ್ಳ, ತಂದೈಯೆನನಿವ್ರತನಿತಿರುಮಾಲ್ ತಾಳಿಲ್, ತಲೈವೈತ್ತೋಂಶಠಕೋಪನರುಳಿನಾಲೇ | (ಉಪಕಾರ ಸಂಗ್ರಹಃ २७ 28 ಅರ್ಥ :- ಅಂತಂ ಇಲಾ = ಕೊನೆಯಿಲ್ಲದ, (ಅಪಾರವಾದ) ಪೇರ್ ಇನ್ನಂ : ಮಹಾನಂದವನ್ನು, (ಪರಿಪೂರ್ಣಾನಂದವನ್ನು) ಅರುಂದ : ಅನುಭವಿಸಲು, ಏರುಂ = ಅರ್ಹರಾದ, ಅಡಿಯೋಮೈ : (ಸೇವಕರಾದ) ನಮ್ಮನ್ನು, ಅರಿವ್ -ಉಡನೆ = ಜ್ಞಾನದೊಡನೆ, ಎನ್ನುಂ : ಸತ್ವಕಾಲದಲ್ಲೂ ಕಾತ್ : ರಕ್ಷಿಸಿ, (ಜ್ಞಾತೃಗಳಾಗಿಯೂ
- ಜ್ಞಾನಸ್ವರೂಪರಾಗಿಯೂ ಜೀವಾತ್ಮರನ್ನು ಪ್ರಳಯದಲ್ಲೂ ಸಂರಕ್ಷಿಸುವ ಎಂದರ್ಥ) ಮುಂಬೈ : ಅನಾದಿಯಾಗಿರುವ, ಏನೈ : ಪಾಪಗಳ, ನಿರೈ = ಸಮೂಹದ, ವಳಿಯಿಲ್ ಮಾರ್ಗದಲ್ಲಿ ಒಳುಹಾದ್ = ಜಾರಿಕೊಳ್ಳದಂತೆ, ಎಮ್ಮೆ = ನಮ್ಮನ್ನು, ರ್ಮು-ನಿಲೈ :
242
ಅಮೃತಾಸ್ವಾದಿನೀ
(ಪರಮಾತ್ಮನ ರಕ್ಷಣೆಯಲ್ಲಿ) ಮೊದಲನೆಯಸ್ಥಾನವಾಗಿರುವ, ದೇಶಿಕರ್ -ತಂ = ಆಚಾರರ, ಮುನ್ನೇ = ಎದುರಿಗೆ (ಅವರು ಅಂಗೀಕರಿಸುವಂತೆ) ಶೇರ್ತು - ಸೇರಿಸಿ, ಮಂತಿರಮುಂ ಜ ಮಂತ್ರಗಳನ್ನು, ಮಂತಿರರ್ತಿ - ಮಂತ್ರಗಳಲ್ಲಿ ಪ್ರತಿಪಾದಿಸುವ, ವಳಿಯುಂ = ಮಾರ್ಗವನ್ನೂ, ಕಾಟ್ಟಿಸಿ ತಿಳಿಸಿ, (ರಹಸ್ಯತ್ರಯವನ್ನೂ ಅದರರ್ಥಗಳನ್ನೂ ಮನಸ್ಸಿಗೆ ಚೆನ್ನಾಗಿ ತಿಳಿಯುವಂತೆ ಸದಾಚಾರೋಪದೇಶಮೂಲಕವಾಗಿ ತಿಳಿಸಿ ವಳಿ-ಪಡುತ್ತಿ ಭಕ್ತಿ-ಪ್ರಪತ್ತಿಮಾರ್ಗದಲ್ಲಿ ಪ್ರವರ್ತಿಸುವಂತೆ ಮಾಡಿ, ವಾನ್ -ಪತ್ತಿ : (ಅರ್ಚಿರಾದಮಾರ್ಗವಾಗಿ) ಪರಮಪದಕ್ಕೆ ಸೇರಿಸಿ, ಅಡಿಮೈ-ಕೊಳ್ಳ (ನಿತ್ಯಸೂರಿಯೋಗ್ಯವಾದ) ಕೈಂಕರವನ್ನು ಸ್ವೀಕರಿಸಲು, ತಂ-ಎನ-ನಿನ್ನ (ಹಿತೈಷಿಯಾದ) ತಂದೆಯಂತೆ ಇರುವ, ತನಿ - ಅದ್ವಿತೀಯನಾದ ತಿರು-ಮಾಲ್ : ಶ್ರೀಮನ್ನಾರಾಯಣನ, ತಾಳಿಲ್ - ಅಡಿಗಳಲ್ಲಿ ತಲೈ-ವೈತ್ತೋಂ - ತಲೆಗಳನ್ನಿಟ್ಟೆವು, ನಮ್ಮ ತಲೆಗೆ ಅಲಂಕಾರವಾಗಿ ಮಾಡಿಕೊಂಡೆವು. (ಇನ್ನೂ ಆದುದು ಕೇವಲ ಶಠಕೋರ್ಪ : ನಮ್ಮಾಳ್ವಾರರ, ಅರುಳಿನಾಲೇ : ಅನಿತರ ಸಾಧಾರಣವಾದ ಕರುಣಿಯಿಂದಲೇ, (ಭಗವಂತನು ನಮಗೆ ಉಪಕಾರ ಮಾಡಿದ್ದು ಆಳ್ವಾರರ ಕೃಪೆಯಿಂದ, ನಮ್ಮಾಳ್ವಾರಸಂಬಂಧವನ್ನು ಪಡೆದುದರಿಂದಲೇ ಉಪಕಾರಮಾಡುವಂತಾಯಿತು. ನಮ್ಮಾಳ್ವಾರವರ ಪ್ರಥಮ ಪ್ರಬಂಧವಾದ ತಿರುವಿರುತ್ತಂದ ಮೊದಲನೆಯ ಪಾಶುರದಲ್ಲಿ ಈ ರಹಸ್ಯಾರ್ಥಗಳೆಲ್ಲವೂ ಪ್ರತಿಪಾದಿತವಾಗಿದೆ. ಅದನ್ನರಿತರೆ ಆಳ್ವಾರ ಸಂಬಂಧ ಬಂದತೆಯೇ, ಅದನ್ನರಿತ ಸದಾಚಾರರಲ್ಲಿ ಆಶ್ರಯಿಸಿ ರಹಸ್ಯಾರ್ಥಗಳನ್ನು ಅರಿತು, ಅನುಭವಿಸುವಂತೆ ಪರಮಾತ್ಮನು ಉಪಕಾರಮಾಡುವನು. ಶ್ರೀ ವೈಷ್ಣವನೆನಿಸಬೇಕಾದರೆ ಆಳ್ವಾರ ಸಂಬಂಧವಿದ್ದೇ ಇರಬೇಕು. ಅಂದರೆ ದಿವ್ಯ ಪ್ರಬಂಧವನ್ನರಿತೇ ಅರಿಯಬೇಕು. ಹಾಗಲ್ಲದೆ ರಹಸ್ಯ ಸಂಪ್ರದಾಯವು ಲಭಿಸದು ಎಂಬುದೇ ಶ್ರೀನಿಗಮಾಂತಮಹಾದೇಶಿಕರ ಹೃದಯ.) रक्षित्वास्मान्महानंदधु मनुभविंतु सर्वदानन्तमर्हान् सार्धं ज्ञानेन पूर्वस्थितदुरितचये न च्युता अध्वनि स्मः । तद्वन्नोऽग्रे गुरूणां प्रथमपदजुषां योजयित्वाथ मन्त्रं मान्त्रं मार्ग निवेद्य प्रपदनमहितं चात्मधामोपनीय ॥ १ गृह्णाति सेवा श्च पितेव य श्श्री नारायण स्तस्य पदाब्जयुग्मे । विन्यस्तशीर्षा अभवाम नूनं मुने श्शठारेः करुणात एव ॥ २८ ಅಮೃತಾಸ್ವಾದಿನೀ ಮೂಲ : ತಾನನಕ್ಕುತ್ತನ್ನಾಲೇತೋನಿ ತನ್ನೋರ್, ಒಳಿಯಿಕ್ಕುಂ ಗುಣತ್ತಾಲುಂ ತನ್ನೈಕ್ಕಂಡ್, ತಾನನಕ್ಕೆರಿಯಾದ ತನ್ಗುಣಕ್ಕೆ, ರ್ತ ಗುಣತ್ತಾಳ್ ತಾನಿರೈಯಿಲ್ ತಾನೇಕೂಟ್ಟ ಊನ್ಮರುತುಪ್ಪುಲನಮಾನಾಂಗಾರಂಗಳ್, ಒರುಮೂಲಪ್ಪಿರುಕಿರುತಿಯನಿನ, ರ್ನಾತನಕ್ಕರ್ತಾತನಕ್ಕೆನರಿವುತಂದ, ನಾರಣನೈನಾನಗೈಯಾರ್ನಾಕಂಡೇನೇ |
(ಉಪಕಾರಸಂಗ್ರಹ)
243 29
ಅರ್ಥ :- ತಾನ್ : (ಅಹಂಶಬ್ದವಾಚ್ಯನಾದ) ತಾನು, ತನಕ್ಕು : (ಪ್ರಕಾಶ ಫಲಿಯಾದ) ಜೀವಸ್ವರೂಪಕ್ಕೆ, ತನ್ನಾಲೇ-ತೋ : (ಜ್ಞಾನಸ್ವರೂಪನಾಗಿ ರುವುದರಿಂದಲೇ) ಸ್ವಯಂಪ್ರಕಾಶವಾದ ಸ್ವರೂಪದಿಂದ ಕಾಣಿಸಿಕೊಂಡು ( ನಾನು ನಾನು ಎಂದು ಪ್ರತ್ಯಕ್ಷಾದಿ ವಿಶಿಷ್ಟನಾಗಿ ಸ್ವರೂಪರನ್ನು, ಸ್ವರೂಪದಿಂದ ತಾನೇ ಅರಿತು ಎಂದು ಭಾವ) ತನ್ - ತನಗೆ, ಓರ್ : ಅದ್ವಿತೀಯವಾಗಿ, ಒಳಿ-ಇಕ್ಕು-ಗುಣತ್ತಾಲುಂ ತೇಜಸ್ಸಿನಂತೆ ಪ್ರಕಾಶವಾಗಿ ತನ್ನನ್ನು ಬಿಟ್ಟಿರದೆ ಗುಣವಾಗಿರುವ ಧರ್ಮಭೂತ ಜ್ಞಾನದಿಂದಲೂ, ತನ್ನೆ - ಸ್ವಸ್ವರೂಪವನ್ನು, ಕಂಡ್ - ನೋಡಿ, ತಾನ್ -ತನ-ಎನ್- ಅರಿಯಾದ = ತಾನೆಂದೂ ತನದೆಂದೂ ಅರಿಯದ, ರ್ತ-ಗುಣ * ತನಗೆ ಗುಣಭೂತವಾಗಿರುವ ದೇಹಾದಿಗಳನ್ನು, ರ್ತ-ಗುಣತ್ಕಾಲ್ - ತನಗೆ ಗುಣಭೂತವಾಗಿ ಆಚಾರ್ಯಾಧೀನವಾಗಿ ಬಂದ ಶರೀರಾತ್ಮಭಾವಸಂಬಂಧಾದಿ ಜ್ಞಾನದಿಂದ ತಾನ್ -ಇರೈಯಿಲ್ -ತಾನೇ ಕೊಟ್ಟಿ ತಾನು ಸರ್ವಶರೀರಿಯಾದ ಸರ್ವೆಶ್ವರ ನಲ್ಲಿ ಸೇರಿ, (ಅವನಿಗೇ ತಾನು ಶೇಷನೆಂದು ತಿಳಿದು) ಊ೯ - (ಮಾಂಸಾದಿಮಯವಾದ) ದೇಹ, ಮರುತ್ತು : ಪ್ರಾಣಿಗಳು, ಪುಲನ್ : ಇಂದ್ರಿಯಗಳು, ಮನಂ = ಮನಸ್ಸು ಮಾನ್ - ಮಹತತ್ವ, ಆಂಕಾರಂಗಳ್ - ಸಾತ್ವಿಕ, ತಾಮಸಾಹಂಕಾರಗಳು, ಒರು = ಒಂದೇ ಆದ, ಮೂಲಪ್ಪಿರುಕಿರುತಿ = ಮೂಲಪ್ರಕೃತಿ, ಅನ್ನಿ - (ಮೇಲೆ ಹೇಳಿದುವು ಯಾವುದೂ ಅಲ್ಲದೆ) ಬೇರೆಯಾಗಿ, ನಿನ್ನ = ಇರುವ, ನಾನ್ = ಆತ್ಮನು, ತನಕ್ಕು - ತನಗೆ (ಶೇಷಭೂತನು) ರ್ತಾ : (ನಮಗೆ ಶೇಷಿಯಾದ) ಶ್ರೀಮನ್ನಾರಾಯಣನು, ತನಕ್ಕು - ತನಗೆ (ಅನ್ಯಾಧೀನನಲ್ಲ) ಎನ್ನು = ಎಂದು, ಅರಿವು - ಜ್ಞಾನವನ್ನು (ಇತೈವು ಎಂದು ಪಾಠವಿದ್ದರೆ ಒಪ್ಪಿಕೊಳ್ಳುವಿಕೆಯನ್ನು ಎಂದರ್ಥ) ತಂದ = ಉಂಟುಮಾಡಿದ, ನಾರಣ : ಶ್ರೀಮನ್ನಾರಾಯಣನನ್ನು, ರ್ನಾ : ನಾನು, ನಾನೃರೈಯಾಲ್ - ನಾಲ್ಕು ವೇದಗಳಿಂದ, ಕಂಡೇನೇ - ನೋಡಿದೆನಲ್ಲಾ ತಿಳಿದೆನು.
244 ಅಮೃತಾಸ್ವಾದಿನೀ अहंशब्दवाच्यः स्वयंभाफलीभूत जीवस्वरूपाय भारूपतः । प्रकाश्य स्वकीयाद्वितीयप्रकाशप्रवृद्धैकधर्मेण दृष्ट्वा स्व मस्मात् ॥ १ स्वकीयं गुणं तं स्वकीये प्रभौ स्वं प्रयुज्यैव मांसादिपूरे शरीरे मरुत् तत् हृषीकं महत्तत्वचिते त्वहंकारतत्वं प्रकृत्येकतत्वम् ॥ २ तत्वानि चैतानि विना परोऽहं स्वशेष एव स्वय मेष शेषी । इत्यैक्षिषि ज्ञान मुपादिशन्तं नारायणं वेदचतुष्टयेन ॥ ಮೂಲ : ಕಳಿಯಾದ ಕರುವಿನೈಯಿಲ್ ಪಡೆಂದನಮ್ಮ ಕಾಲಮಿದುವೆನೊರುಕಾಲ್ ಕಾವಲ್ಲೈಟ್ಸ್ ಪಳಿಯಾದ ನನೈಯಿಲ್ ಪಡಿಂದಾರ್ ತಾಳಿಲ್, ಪ್ಪಣಿವಿತ್ತು ಪಾಶಂಗಳಡೈಯ ನೀಕ್ಕಿ, ಶುಳಿಯಾದವ್ವಳಿಯಿಲ್ ತುಣೈವರೋಡೇ, ತೊಲೆಯಾದಪೇರಿನನರ ಮೇಲೆತ್ತಿ ಅಳಿಯಾದ ವರುಳಾಳಿಪ್ಪೆರುಮಾನ್ಶೆಯ್ಯುಂ, ಅಂತಮಿಲಾವುದವಿಯೆಲ್ಲಾಂ ಅಳಪ್ಪಾರಾರೇ (ಉಪಕಾರ ಸಂಗ್ರಹಃ) A
२९ ಅರ್ಥ :- ಕಳಿಯಾದ : ಕಳೆಯಲಾಗದಂತಹ, ಕರು-ಎನೈಯಿಲ್ - ಕಲ್ಪಮುಗಿಯುವವರೆಗೆ ಬೆಳೆಯುವಂತಹ ಪಾಪಗಳಲ್ಲಿ ಪಡಿಂದ-ನಮ್ಮ - ಮಗ್ನರಾಗಿರುವ ನಮ್ಮನ್ನು, ಇದೆ ಕಾಲಂ - ಇದು (ಸರಿಯಾದ) ಸಮಯ, ಎನ್ = ಎಂದು, ಒರು-ಕಾಲ್
- = ಒಂದು ಕಾಲದಲ್ಲಿ ಕಾವಲ್ -ಶೆಮ್ಸ್ - ಸಂರಕ್ಷಿಸಿ, ಪಳಿಯಾದ - ದೋಷವಿಲ್ಲದ, ನಲ್ -ವಿನೈಯಿಲ್ - ಪುಣ್ಯಕರ್ಮಗಳಲ್ಲಿ ಪಡಿಂದಾರ್ = ನಿರತರಾದ ಹಿರಿಯರ (ಸದಾಚಾರರ) ತಾಳಿಲ್ ಅಡಿಗಳಲ್ಲಿ ಪಣಿವಿತ್ತು : ವಿಧೇಯರನ್ನಾಗಿ (ಕೈಂಕರನಿರತರನ್ನಾಗಿ ಮಾಡಿ, ಪಾಶಂಗಳ್ = ಬಂಧಕವಾಗುವಂತಹ ಕರಗಳನ್ನು, ಅಡೈಯ - ನಿಶೇಷವಾಗಿ, ನೀಕ್ಕಿ - ಹೋಗಲಾಡಿಸಿ, ಶುಳಿಯಾದ - (ನೀರಿನ ಸುಳಿಯಂತೆ ಮತ್ತೆ ಮತ್ತೆ ತಿರುಗಿಬರದ ಶೆವ್ವಳಿಯಿಲ್ - ಅರ್ಚಿರಾದಿ ಸನ್ಮಾರ್ಗದಲ್ಲಿ ತುಣೈವರೋಡೇ = ಸಹಾಯಕರಾಗುವವರ ಸಂಗಡ, ತೊಲೆಯಾದ : ನಾಶವಿಲ್ಲದ, ಪೇರಿಸ್ಟಂ = ಹಿರಿದಾದ ಸುಖವನ್ನು (ಪರಮಪದದಲ್ಲಿನ ಪೂರ್ಣಾನಂದವನ್ನು) ತರ : ಕೊಡಲು, ಮೇಲ್ -
L ಅಮೃತಾಸ್ವಾದಿನೀ
245 (ಪ್ರಕೃತಿಮಂಡಲಕ್ಕಿಂತ ಮೇಲೆ, ಏತ್ತಿ - ಹತ್ತಿಸಿ, ಅಳಿಯಾದ = ಎಂದಿಗೂ ನಾಶವಾಗದ, ಅರುಳ್ = ದಯೆಯುಳ್ಳ, ಆಳಿ = ಚಕ್ರವನ್ನು ಧರಿಸಿರುವ, ಪೆರುರ್ಮಾ = ಪರಮಾತ್ಮನು, ಶೆಯ್ಯುಂ : ಮಾಡುವಂತಹ, ಅಂತಂ-ಇಲಾ = ಕೊನೆಯಿಲ್ಲದ, ಉದವಿ-ಎಲ್ಲಾಂ = ಉಪಕಾರಗಳೆಲ್ಲವನ್ನೂ, ಆರ್ : ಯಾರು ತಾನೇ, ಅಳಪ್ಪಾರ್ = ಅಳೆಯಬಲ್ಲರು,
- (ಭಗವಂತನು ಮಾಡುವ ಸಹಾಯಗಳನ್ನು ಇಷ್ಟೊಂದು ಎಣಿಸಲು ಯಾರಿಗೂ ಸಾಧ್ಯವಿಲ್ಲ. ಅಷ್ಟು ಅಸಂಖ್ಯಾತವಾದುವೆಂದರ್ಥ). दुर्मोचाघौघमग्नानवसर उचितोऽयं न इत्येकवारं संरक्ष्या दोषकर्माचरणपरमहात्मांघ्रिपद्ये निपात्य । निश्शेषं बन्धकं तं कलुषचय मपाकृत्य तेजोमुखेन र्निधूतावृत्तिमार्गेणहि सहचरितैः दित्सु रत्यन्तसौख्यम् । उञ्चै रस्मान् समास्थाप्य नित्यकारुण्यचक्रिणा । कृता उपकृती स्सर्वाः मातुं कः प्रभवेदिह ॥ ಮೂಲ : ನಿನ್ನರುಳಾಂಗತಿ ಯನ್ನಿ ಮತ್ತೊನ್ನಿಲ್ಲೇನ್, ನೆಡುಂಕಾಲಂ ಪಿಳ್ಳೆಶೆಯ ನಿಲೈಕಳಿಂದೇನ್, ಉನ್ನರುಳುಕ್ಕಿನಿತಾನ ನಿಯುಹಂದೇನ್, ಉನ್ಶರಣೇ ಶರಣೆನ್ನುಂ ತುಣಿವು ಪೂಂಡೇನ್, ಮನ್ನಿರುಳಾಯ್ನಿನಿಲೈ ಯೆಮಕ್ಕು ತೀರ್ತ, ವಾನವರ್ತಂ ವಾಳ್ಚಿತರ ವರಿತೇನು, ಇನ್ನರುಳಾಲಿನಿಯೆಮಕ್ಕೊರ್ಪರಮೇತ್ತಾಮಲ್, ಎನ್.ತಿರುಮಾಲಡೈಕ್ಕಲಂ ಕೊಳ್ಳೆನೀಯೇ ॥
(ಸಾರಸಂಗ್ರಹಃ)
- १
- 31
- ಅರ್ಥ :- ನಿನ್ - ನಿನ್ನ, ಅರುಳ್ -ಆಂ = ದಯೆಯೆಂಬ, ಗತಿ-ಅ = ಉಪಾಯ ಹೊರತು, ಮತ್-ಒನ್ನು : ಬೇರೆ ಉಪಾಯವನ್ನು, ಇಲ್ಲೇನ್ = ಉಳ್ಳವನಲ್ಲ ನೆಡುಂ-ಕಾಲಂ = ಬಹಳ ಹಿಂದಿನಿಂದಲೂ, ಪಿಳ್ಳೆ - ಅಪರಾಧಗಳನ್ನು, ಶೆಯ್ದ - ಮಾಡಿದ, ನಿಲೈ : ದೆಸೆಯನ್ನು, (ರೀತಿಯನ್ನು ಕಳಿಂದೇನ್ = ಬಿಟ್ಟು ಬಿಟ್ಟೆನು, ಉನ್-ಅರುಳು : ನಿನ್ನ ಕರುಣೆಗೆ, ಇನಿದಾನ : ಪರಮಭೋಗ್ಯವಾದ, ನಿಲೈ = ರೀತಿಯನ್ನು, ಉಹಂದೇನ್ ಸಂತೋಷಿಸಿ ಒಪ್ಪಿದೆನು, ಉನ್ -ಚರಣೆ - ನಿನ್ನ ಪಾದಗಳೇ, ಶರಣ್ = ರಕ್ಷಕವು, ಎನ್ನುಂ
246
ಅಮೃತಾಸ್ವಾದಿನೀ
- ಎನ್ನುವ, ತುಣಿವು = ನಿಶ್ಚಯವನ್ನು, ಪೊಂಡೇನ್ - ಹೊಂದಿದೆನು, ಮನ್ = ಬಲವಾದ, ಇರುಳಾಯ್ - ಕತ್ತಲಾಗಿ, ನಿನ್ನ-ನಿಲೈ - ಇರುವ ರೀತಿಯನ್ನು, ಎಮಕ್ಕ - ನಮಗೆ, ತೀರ್ತ್ = ಹೋಗಲಾಡಿಸಿ, ವಾನವರ್ -ತಂ : ನಿತ್ಯ ಸೂರಿಗಳಿಗೇ ಇರುವ, ವಾಳ್ಚಿ = ಬಾಳನ್ನು, (ನಿತ್ಯಕೈಂಕಯ್ಯ ಮಾಡುವುದನ್ನು) ತರ : ಕೊಡಬೇಕೆಂದು, ಉನ್ನೈ - ನಿನ್ನನ್ನು, ವರಿತೇನ್ ಪ್ರಾರ್ಥಿಸಿದೆನು, ಇನ್ -ಅರುಳಾಲ್ - ಭೋಗ್ಯವಾದ ಕರುಣೆಯಿಂದ, ಇನಿ = ಶರಣು ಹೊಂದಿದ ಮೇಲೆ, ಎಮಕ್ಕ - ನಮಗೆ, ಓ -ಪರಂ = ಯಾವ ಭಾರವನ್ನೂ (ತನ್ನ ಪ್ರಯತ್ನದಿಂದಾಗುವ ಯಾವ ವ್ಯಾಪಾರವನ್ನೂ ಎಂದರ್ಥ) ಏತ್ತಾಮಲ್ - (ನಮ್ಮ ಮೇಲೆ) ಹೊರಿಸದೆ, ಎಣ್ಣೆ : ನನ್ನ, ತಿರು-ಮಾಲ್ - ಶ್ರೀವಲ್ಲಭನಾದ, ನೀಯೇ - ನೀನೇ, ಎನ್ನೆ ನನ್ನನ್ನು, ಅಡೈಕ್ಕಲಂ = ರಕ್ಷಣೀಯ ವಸ್ತುವನ್ನಾಗಿ, ಕೊಳ್ = ಅಂಗೀಕರಿಸಬೇಕು.
त्वदीयकरुणैव मे गति रथापरा नैव हि चिरादपि कृतं मया दुरित मत्यजं सर्वशः । दशां तवदयावशां निरविशं मुदा भोगदाम् । मदीयशरणं भवच्चरणयुग्ममेवेत्यहम् ॥ निरचिनव मथो नो ध्वांत मुत्सार्य गाढं परमपदग सेवां त्वां प्रदातुं ययाचे । भवदुंरुदययेतो नोप्यनारोपयं स्त्वं कुरु भवदभिरक्ष्यं मां रमेश त्वमेव ॥
ಮೂಲ : ಪರವುಮರೈಹಳೆಲ್ಲಾಂ ಪದಂ ಶೇರ್ಸ್ಟೋನ ನಿನಪಿರಾನ್, ಇರವರವಿಯನ್ ಕಾಲತಳ್ತವೆಳಿಲ್ಪಡೈಯೋನ್,
ಅರವುಂಗರುಡನು ಮನ್ನುಡನೇನು ಮಡಿಯಿರಂಡು, ತರವೆನಮಕ್ಕರುಳಾಲ್ ತಳರಾಮನಂತನನೇ ॥ (ವಿರೋಧಿ ಪರಿಹಾರಃ) ३१ 32 ಅರ್ಥ :- ಪರವುಂ = ವಿಸ್ತಾರವಾಗಿರುವ, ಮರೈಹಳ್ -ಎಲ್ಲಾಂ : ವೇದಗಳೆಲ್ಲವೂ, ಪದಂ : (ತನ್ನ) ಅಡಿಗಳನ್ನು, ಶೇರ್ನ್ಸ್ ಸೇರಿ, ಒನ = ಒಪ್ಪುವಂತೆ, ನಿನ್ನ = ಇದ್ದಂತಹ, ಪಿರಾನ್ - ಪರಮೋಪಕಾರನೂ, ಅನ್ನು = ಅಂದು (ಭಾರತ ಯುದ್ಧದಲ್ಲಿ ಇರವಿರ್ಯಿ = ಸೂರನ, ಕಾಲತ್ತು = ಹೊತ್ತಿನಲ್ಲಿ (ಹಗಲಲ್ಲಿ) ಇರವು : ರಾತ್ರಿಯನ್ನು, ಅನೈತ್ತ : ಔಜ್ವಲ್ಯವುಳ್ಳ, ಪಡೈಯೋನ್ ಬರಮಾಡಿಕೊಂಡಂತಹ, ಎಳಿಲ್
7 ಅಮೃತಾಸ್ವಾದಿನೀ 247 ಚಕ್ರಾಯುಧಧಾರಿಯು ಆದ ಶ್ರೀ ವಲ್ಲಭನು, ಅರವುಂ : ಆದಿಶೇಷನೂ, ಗರುಡನುಂ = ಗರುಡನೂ, ಅದ್ಭುಡನ್ - ಪ್ರೀತಿಯಿಂದ (ಭಕ್ತಿಯಿಂದ) ಎಂದುಂ = ಧರಿಸುವಂತಹ (ಕೈಯಲ್ಲಿ ಹಿಡಿದುಕೊಂಡಿರುವ) ಅಡಿ-ಇರಂಡುಂ : ಎರಡು ಅಡಿಗಳನ್ನೂ, ತರ : (ನಮಗೆ) ಕೊಡುವುದಕ್ಕಾಗಿ, ರ್ಎತಮಕ್ಕು : ನಮಗೆ, ತಳರಾ = ಚಂಚಲವಾಗಿಲ್ಲದಿರುವ, ಮನಂ - ಮನಸ್ಸನ್ನು, ಅರುಳಾಲ್ - ತನ್ನ ಕರುಣೆಯಿಂದ, ತಂದನನ್ - ಕೊಟ್ಟನು.
विस्तीर्णाम्नायवाचा मुचिततमपदं यो महासाह्यकारी तस्मिन् कालेऽहि भानोरथ रजनिसमाह्वान औज्वल्यवन्तम् । चक्रेशं धारयन् सन्नहिपतिगरुडाभ्यां च भक्त्या समूढं पादद्वन्द्वं प्रदातुं हृदचल मनुकम्पात एवाददान्नः ॥ ಮೂಲ : ಅಲರ್ನವಂಬುಯತ್ತಿರುನುತೇನರುನ್ದಿಯನ್ನಹಲ್, ಅಲ್ಪಹುಲಾರಶೈನನ್ನ ನಡೈಕೊಳಾದದನಮೆನೋ, ನಲನವಿರ್ನ್ದದಾಲರ್ದಲ್ಾನ್ ಮೀರಿಳಿದ್ದದಾಲ್, ನಾವಣಂಗುನಾತ ತನನಾರ್ವಿವೀರಿದ್ದರ್ದೆ, ಶಲನವಿರ್ನುವಾದುಶೈದು ಶಾಡಿಮಂಡ ಮುಂಡರೆ, ಶರುವಿಲಾರೆನ ಕನೈತುರೈತವೇತಿರಾಶರ್ತಂ, ವಲರುಂ ನಾಯನಾರ್ ವಳ್ಳೆಕ್ಕಿತೊಂದಕೀರ್ತಿಯಾರ್, ವಾರಿವಾಲದಾಮದೆನ್ನುಮಾಶಿಲ್ ವಾಳಿವಾಳಿಯೇ ॥
(ವಿರೋಧಿ ಪರಿಹಾರಃ)
२३ 33
ಅರ್ಥ :- ಅಲರ್ನ್ನ - ಅರಳಿದ, ಅಂಬುಯ ತಾವರೆಯಲ್ಲಿ ಇರುಂದ್ = ತುಂಬಿರುವ, ತೇನ್ = ರಸವನ್ನು, ಅರುಂದಿ - ಪಾನಮಾಡಿ, ಇನ್- ಸುಂದರವಾದ, ಅಹಲ್ = ವಿಶಾಲವಾದ, ಅಲ್ಪಹುಲಾರ್ : ಜಘನಗಳುಳ್ಳವರು, (ಯುವತಿಯರು) ಅಂದ್ : ಮೆಲ್ಲಮೆಲ್ಲನೆ ನಡೆದು, ಅಡೈಂದ : ಪಡೆದ, ನಡೆ : ನಡಿಗೆಯನ್ನು, ಕೊಳಾದದ್ : ಹೊಂದದಂತಹ, ಅನಂ-ಎನೋ - ಹಂಸಪಕ್ಷಿಯೋ ! ಅದ್ = ಆ ಹಂಸವು, ನಲಂ = ಆನಂದಪಡುವುದನ್ನು, ತವಿರ್ನ್ದದಾಲ್ = ಬಿಟ್ಟಿರುವುದರಿಂದ, ಎನ್ಕೊಲ್ - ಹೇಗೆ ಆಗಿರುವುದು ? ನಾವಿನ್ = ನಾಲಿಗೆಯ, ನೀರು : ಹೆಚ್ಚಿಗೆಯು, ಇಳನ್ದದಾಲ್ ಇಲ್ಲದಂತಾಗಿರುವುದರಿಂದ, ನಾವಣಂಗ್ - ಸರಸ್ವತಿಯ, ನಾದರ್ = ಪತಿಯಾದ ಬ್ರಹ್ಮನು, (ಅಥವಾ - ವಾಗಧಿದೇವತೆಯಾದ ಹಯಗ್ರೀವನು) ತಂದ : ಕೊಟ್ಟಿರುವ,
=248
- ಅಮೃತಾ ಸ್ವಾದಿನೀ
ನಾವಿನ್ -ವೀರು = ನಾಲಿಗೆಯ ಸಾಮರ್ಥ್ಯವು ಇಳನ್ನದೆನ್ ? ಇಲ್ಲದಂತಾಗಿದೆಯೋ ? ಎಂಬಂತೆ, ಶಾಡಿ : = ವಾದದಲ್ಲಿ ಮೂಂಡ : ತೊಡಗಿದ, ತೊಡಗಿದ, ಮುಂಡ ಬೋಳುತಲೆಯವರನ್ನು, ಶಾಡಿ : ನಿರಾಕರಿಸಿ, ಛಲಂ : (ವಾದದಲ್ಲಿ ತೋರಿಸುವ ನಿಗ್ರಹಸ್ಥಾನಗಳಲ್ಲಿ ಇದೊಂದು) ಛಲವೆಂಬುದನ್ನು, ತವಿರ್ನ್ನ = ಬಿಟ್ಟು, ವಾದು : ವಾದವನ್ನು, ಲೈಟ್ಸ್ = ಮಾಡಿಯೂ, ಶರುವಿಲಾರ್ = ಬಿಟ್ಟು ಹೋಗುವುದಲ್ಲವೆಂದು, ಎನ : ತಿಳಿದು, ಕನೈತ್- ಗರ್ಜಿಸಿ, ಉರೈತ್ತ= ವಾಕ್ಯಾರ್ಥಮಾಡಿದ, ಏತಿರಾಜರ್ -ತಂ : ಯತಿರಾಜರಾದ ರಾಮಾನುಜಾಚಾರರ, ವಲಂ-ತರುಂ : ಅಭಯಪ್ರದಾನಮಾಡುವ, ಕೈ - ಕೈಯಿನ, ನಾಯನಾರ್ = ಭಗವಂತನ, ವಲೈಕ್ಸ್ - ಶಂಖಕ್ಕೆ, ಇಸ್ಕೊಂದ - ಸದೃಶವಾದ ಕೀರ್ತಿ : ಯಶಸ್ಸು, ವಾರಿ : ತಿಳಿಯಾದ ನೀರಿನಂತೆಯೂ, ವಾಲದ್ ಚಾಮರದಂತೆಯೂ, ಆಂ = ಆಗುವುದು, (ವಾರಿ = ಒಂದಕ್ಕೊಂದು ಎಳೆ ಸೇರದಂತೆ = ಬಿಡಿಸಿದ, ವಾಲ್ = ಚಾಮರದಂತೆ ಎಂದೂ ಹೇಳುವರು) ಅದ್ : ಆ ಕೀರ್ತಿಯು, ಎನ್ನುಂ - ಎಂದೆಂದಿಗೂ, ಮಾಶ್ -ಇಲ್ = ಕಳಂಕವಿಲ್ಲದಂತೆ, ವಾಳಿ = ಬಾಳಲಿ, ವಾಳಿಯೇ ಈ
ಬಾಳಿಬೆಳಗಲಿ. प्रफुल्लपद्मिनीमधुप्रवाहपानचारुव- द्विशालजाघनस्थलागतिव्यपेतहंस्यहो ! | अस्म्पदात् कथं नु सा ? विनोत जिह्वयोदिता ? वचोऽधिदेवताप्रदत्तसूक्तिशक्तिरैन्नु किम् ? ॥ प्रवृत्तवादरङ्गसङ्गिमुण्डिखण्डनप्रभौ छलं विहाय वादिनि त्व चालितेषु तेष्वथ । कृतप्रणादवादिनो हि लक्ष्मणार्ययोगिनः अभीतिमुद्रहस्तकीर्ति रच्युताब्ज सन्निभा ॥ निर्मलावारिपूरेव चामरोपमिता शुचिः । सर्वदा सर्वदा जीयात् जेजीयात् निष्कलङ्किका ॥ ಮೂಲ : ಶಡೈಯನ್ ತಿರಲವರ್ಹಳ್ ಪೆರುಂಞಾನಕ್ಕಡಲದನೈ, ಇಡೈಯಮಿಳಾದ್ಕಡಕ್ಕಿಲುಂ ಈ ದಳವನ್ನರಿಯಾರ್, ವಿದ್ಯೆಯುಡನೇಳನಡತವನ್ ಮೆಯ್ಯರುಳಪೆನಲ್ಲೋರ್, ಅಡೈಯವರಿಂದುರೈಕ್ಕ ವಡಿಯೋಮುಮರಿಂದನಮ್ ॥ ३३
34 ಅಮೃತಾಸ್ವಾದಿನೀ (ವಿರೋಧಿ ಪರಿಹಾರ)
249
ಆಗ, ಅರ್ಥ :- ಶಡೈಯನ್ = ಜಟಾಧಾರಿ ಶಿವನ, ತಿರಲ್ -ಅವರ್ ಹಳ್ : ಬಲದಿಂದ (ಜ್ಞಾನವನ್ನು) ಪಡೆದವರು, ಪೆರು : ಹಿರಿದಾದ, ಇಾನ-ಕಡಲ್-ಅದನೈ : ಜ್ಞಾನ ಸಮುದ್ರವನ್ನು, ಇಡ್ಡೆ = ನಡುವೆ, ಅಮಿಳಾದು = ಮುಳುಗಿಹೋಗದಂತೆ, ಕಡಕ್ಕಿಲುಂ ದಾಟಿದರೂ (ಪೂರ್ಣಜ್ಞಾನವನ್ನು ಸಂಪಾದಿಸಿದರೂ) ಈದು = ಇದು, ಅಳವ್-ಎನ್ : ಇಷ್ಟೆ ಅಳತೆಯುಳ್ಳದೆಂದು, ಅರಿಯಾರ್ - ಅರಿಯಲಾರರು, ಅನ್ಸ್ (ನೀಳಾದೇವಿಯ ಪರಿಣಯದ ಸಮಯದಲ್ಲಿ) ವಿದ್ಯೆ-ಏಳು = ಏಳು ಗೂಳಿಗಳನ್ನು, ಉಡನ್ - ಒಂದೇ ಸಲಕ್ಕೆ, ಅಡರ್ತವನ್ - ಸಂಹರಿಸಿದ ಶ್ರೀಕೃಷ್ಣನ, ಮೆಯ್ -ಅರುಳ್ - ಸತ್ಯವಾದ ದಯೆಯನ್ನು, ಪತ್ತ=ಪಡೆದ, ನಲ್ಲೋರ್ = ಹಿರಿಯರು (ಸದಾಚಾರರು) ಅಡ್ಡೆಯ : ಸಂಪೂರ್ಣವಾಗಿ, ಅರಿನ್ಸ್ ಅರಿತು, ಉರೈಕ್ಕ (ನಮಗೆ) ಹೇಳಲು (ಉಪದೇಶಮಾಡಲು), ಅಡಿಯೋಮುಂ : (ಅವರನ್ನಾಶ್ರಯಿಸಿದ) ದಾಸರಾದನಾವೂ, ಅರಿಂದನಂ = ಅರಿತೆವು, (ಭಗವತೃಪಾಪಾತ್ರರಾದ ಸದಾಚಾರ್ಯರ ಅನುಗ್ರಹದಿಂದ ಜ್ಞಾನವನ್ನು ಪಡೆದವರಿಗೆ ‘‘ಸರ್ವಜ್ಞ’ನೆಂದು ಪ್ರಖ್ಯಾತನಾದ ರುದ್ರನಿಂದ ಜ್ಞಾನವನ್ನು ಪಡೆದವರು ಸಮಾನವಾಗಲಾರರು, ಎಂಬುದು ಸಾರಾಂಶ).
ये वा वाप्ता जटाधृद्बल मतिपृथुले ज्ञानवाराशि मध्ये निर्गाह्यत्तीर्णवन्तो न विदुरपिमितिं चैतदीयां तदा हि । सप्तानां संप्रहर्तुं र्युगपदनडुहां वासुदेवस्य सत्यं लब्ध्वा कारुण्य मार्याः पर मुपदिदिशु स्तद्वयं ज्ञातवन्तः ॥ ಮೂಲ : ಕಾನವು ಮುರೈಪ್ಪನವು ಮತ್ತೊ, ಕಣ್ಣನೈಯೇ ಕಂಡುರೈತ್ತ ಕಡಿಯಕಾದಲ್, ಪಾರುಮಾಳರುಳಯ ಪಾಡಲ್ಪತ್ತುಂ, ಪಳ್ಳೆಮರೈಯಿನ್ಪೊರುಳೊನ್ನುಪ್ಪರವುಹಿನ್ನೊಂ ವೀರಿಯ ವಿರಿತಿರೈನೀರ್ ವೈಯ್ಯತ್ತುಳ್ಳ, ವೇದಾಂತವಾರಿಯನೆನ್ರಿಯಂಬನಿನ್ನೊಂ, ನಾಂಪೆರಿಯೋಮಲೋಮಿನ್ನು ನನ್ನುಂತೀದು, ನಮಕ್ಕುರೈಪ್ಪಾರುಳರೆನ್ನುನಾಡುವೋಮೇ ॥
38 35 250
ಅಮೃತಾಸ್ವಾದಿನೀ (ಮುನಿವಾಹನಭೋಗಃ)
ಅರ್ಥ :- ಕಾನವುಂ : ನೋಡತಕ್ಕದ್ದೂ ಉರೈಪ್ಪನವುಂ ಹೇಳತಕ್ಕದ್ದೂ ಮತ್-ಒನ್ನು-ಇನ್ನಿ - ಮತ್ತೊಂದಿಲ್ಲದೆ, (ಸತ್ವದಾ ಕಣ್ಣನೈಯೇ = ಶ್ರೀಕೃಷ್ಣನನ್ನೇ, ಕಂಡ್ ಕಣ್ಣಾರಕಂಡು, (ಶ್ರೀರಂಗನಾಥನನ್ನೇ ಕೃಷ್ಣನನ್ನಾಗಿ ಸಾಕ್ಷಾತ್ಕರಿಸಿ), ಉರೈತ್ತ ಅವನನ್ನೇ ಕುರಿತು ಹಾಡಿದ, ಕಡಿಯ = ಪೂರ್ಣವಾದ, ಕಾದಲ್ : (ಪ್ರೇಮ) ಭಕ್ತಿಯುಳ್ಳ, ಪಾಣ್ -ಪೆರುಂ-ಆಳ್ = ತಿರುಪ್ಪಾಣಾಳ್ವಾರು, ಅರುಳ್ -ಶೆಯ = ಕರುಣಿಸಿದ, ಪಾಡಲ್ -ಪತ್ತುಂ - ಹತ್ತು ಪಾಶುರಗಳನ್ನೂ, ಪಳ್ಳೆಮರೈಯಿನ್ - ಪುರಾತನವಾದ ವೇದಗಳ, ಪೊರುಳ್ -ಎನ್ನು = ಸಾರಭೂತವಾದ ಅರ್ಥವೆಂದು, ಪರವುಹಿದ್ರೋಂ = ಹೊಗಳುತ್ತೇವೆ, ವೀಣ್ - ಪ್ರಯೋಜನವಿಲ್ಲದೆ, ಪೆರಿಯ = ದೊಡ್ಡದಾದ, ವಿರಿ = ಹರಡುವ, ತಿರೈ ಅಲೆಗಳುಳ್ಳ, ನೀರ್ : ಸಮುದ್ರದಿಂದ (ಸುತ್ತುಗಟ್ಟಲ್ಪಟ್ಟ) ವೈಯತ್ತು-ಉಳ್ಳ = ವಿಶಾಲ ಭೂಮಂಡಲದಲ್ಲಿ ವೇದಾಂತ-ಆರಿಯನ್ -ಎನ್ನು = ವೇದಾಂತಗಳಿಗೆ ಆಚಾರನೆಂದು, ಇಯಂಬು : (ಎಲ್ಲರೂ) ಹೇಳುವಂತೆ, ನಿಮ್ರಂ : ಆದೆವು, ನಾಂ = ನಾವೇ ಪೆರಿಯೋಂ-ಅಲ್ಲೋಂ = ಹಿರಿಯರಲ್ಲವಷ್ಟೆ ನಮಕ್ಕು = ನಮಗೆ, ಇನ್ನು = ಈಗ, ನನ್ನುಂ (ದುಂ ಎಂಬಲ್ಲಿರುವ ಉಂ ಎಂಬುದನ್ನು ಎರಡೂ ಕಡೆಗೂ ಸೇರಿಸಿಕೊಳ್ಳಬೇಕು) ಒಳ್ಳೆಯದನ್ನೂ, ತೀದುಂ = ಕೆಟ್ಟದ್ದನ್ನೂ, ಉರೈಪ್ಪಾರ್ - ಹೇಳುವವರು, ಉಳರ್ = ಇರುವರು, ಎನ್ನು = ಎಂದು, (ನಾವೇ ದೊಡ್ಡವರಲ್ಲ ಸರಿತಪ್ಪುಗಳನ್ನು ಬೋಧಿಸುವವರು ನಮಗಿಂತ ದೊಡ್ಡವರೆನಿಸುವವರಿದ್ದಾರೆ), ನಾಡುವೋಂ - ಅರಸೋಣ (ಹುಡುಕಿ ನೋಡೋಣ) *
वस्तु प्रेक्ष्यं सुवाच्यं त्वपर मिह विहायाखिलं कृष्ण एवे- त्येनं साक्षाच्च कुर्वन्ननुभवरसदोक्त्योचिवान् पूर्णभक्तिः । योगी पाणान् महान् यो दशकमितसुगीतिं समन्वग्रहीत् यां तां प्राचीनोक्तिसारां अतिशयमहितां सर्वतोऽभिष्टुमश्च ॥ अर्थैकार्थविशालवीचिजलधिव्याप्तायतायां भुवि । प्राप्तास्स्मो निगमान्तदेशिक इति श्रीरङ्गराजोदिताम् ॥ प्रख्याति न वयं तथापि महिता स्तन्न स्सतश्चासतः । बोद्धारस्तु भवन्ति नून मिति तान् अन्वेषयामेह भोः ॥ ३५ ಅಮೃತಾ ಸ್ವಾದಿನೀ 251 ಮೂಲ : ಪಾವಳರುಂತಮಿಳರೈಯಿಲ್ ಪಯನೇಕೊಂಡ, ಪಾರುಮಾಳ್ಪಾಡಿಯರ್ ಪಾಡಲ್ಪತ್ತಿಲ್, ಕಾವಲನುಂ ಕಣವನು ಮಾಂದ್ ನಿನ್ನ, ಕಾರಣನೈ ಕರುತುರನಾನ್ ಕಂಡಪಿನ್ಸ್ ಕೋವಲನುಂ ಕೋಮಾನುಮಾನ ವನ್ನಾಳ್, ಕುರವೈಪುಣರ್ವಿಯರ್ತಂ ಕುರಿಪ್ಪಕೊಂಡು, ಶೇವಲುಡನ್ ಪಿರಿಯಾದಪೇಡೈಪೋಲ್ ಶೇರ್ನ್ನು ತೀವಿದ್ಯೆಯೋ ತನಿಮೈಯೆಲ್ಲಾಂ ತೀರ್ಂನಾಮೇ ॥ 36 (ಮುನಿವಾಹನಭೋಗ
ಅರ್ಥ :- ಪಾ = ಗಾನಯೋಗ್ಯವಾದ ಪದ್ಯಗಳು, ವಳರುಂ = ಬೆಳೆಯುವ (ಹೆಚ್ಚುವ) ತಮಿಳ್ ಮರೈಯಿನ್ = ತಮಿಳು ವೇದದ, ಪಯನೇ - ಫಲವನ್ನೇ (ಪ್ರಯೋಜನವನ್ನೇ) ಕೊಂಡ : (ತಮಗೆ ಮುಖ್ಯವಾದುದೆಂದು ಸ್ವೀಕರಿಸಿದ, ಪಾಣ್ -ಪೆರುಮಾಳ್ - ತಿರುಪ್ಪಾಣಾಳ್ವಾರು, ಪಾಡಿಯದ್ - ಪಾಡಿದ, ಓರ್ = ಮತ್ತೊಂದು ಹೋಲಿಕೆಯಿಲ್ಲದ, ಪಾಡಲ್ಪಲ್ : ಹತ್ತು ಪಾಶುರಗಳಲ್ಲಿ, ಕಾವಲನುಂ ರಕ್ಷಕನೂ, ಕಣವನುಂ-ಆಯ್ - ಸ್ವಾಮಿಯೂ ಆಗಿ, ಕಲನ್ಸ್-ನಿನ್ನ = ಸೇರಿ ಒಬ್ಬನೇ ಆಗಿರುವ, ಕಾರಣನೈ = ಸರ್ವಕಾರಣನಾದ ಶ್ರೀ ವಲ್ಲಭನು, ಕರುತ್ತು: ಮನಸ್ಸಿಗೆ, ಉರ = ಅರಿವಾಗುವಂತೆ, ನಾನ್ - ನಾನು, ಕಂಡ-ಪಿನ್ನು - ನೋಡಿದಮೇಲೆ, ಕೋವಲನುಂ : ಗೋಪಾಲಕನೂ, ಕೋಮಾನುಂ = ರಾಜನೂ, ಆನ = ಆದ, ಅನ್ನಾಳ್ = ಆ ಕಾಲದಲ್ಲಿ ಕುರೈ -ಅಪ್ -ಉಣರ್ = ರಾಸಲೀಲೆಯಲ್ಲಿ ತೊಡಗಿದ, ಕೋವಿಯರ್ -ತಂ ಗೋಪಿಕೆಯರ, ಕುರಿಪ್ಪೇ = ಗುರಿಯನ್ನೇ, ಕೊಂಡು = ಮಾಡಿಕೊಂಡು, (ಗ್ರಹಿಸಿ)
- ಈ ಶೇವಲ್ -ಉಡನ್ : ಪತಿಯೊಡನೆ, ಪಿರಿಯಾದ : ಅಗಲದಿರುವ ಪೇಡೈ-ಪೋಲ್ (ಪತಿವ್ರತಾ) ಸ್ತ್ರೀಯಂತೆ, ಶೇರ್ ನ್ನು = ಕೂಡಿಯೇ ಇದ್ದು, ತೀವಿದ್ಯೆಯೋರ್ ಉಗ್ರಪಾಪಮಾಡಿದವರ, ತನಿಮೈ-ಎಲ್ಲಾಂ = ದುರ್ದೆಶೆಯೆಲ್ಲವನ್ನೂ, ನಾಂ - ನಾವು, ತೀರ್ನ್ಸ್೦ = ನೀಗಿಕೊಂಡೆವು. गानैकार्थाभिवृद्धद्रविडनिगमवाक्ष्यर्थमेवाददानः । पाणान् योगी महान् यद्दशक मसदृशं सञ्जगौ तत्र गीते ॥ गोप्तृत्वं स्वामितां चोभयमपि दधतं तं समस्तस्य हेतुम् । विज्ञाते मानसे मे सरसिजनयनं कृष्ण मेवेक्षमाणे ॥
! 252 ಅಮೃತಾಸ್ವಾದಿನೀ गोगोप्ता गोपति चाप्यभवदवसरे तत्र गोपालबालः । रासक्रीडापराणां व्रजयुवतिमणीनां हि लक्ष्यं गृहीत्वा ॥ साध्वीवात्मप्रयं या त्वविदितविरहा साहचर्यैकशीला । तीव्राहस्संहतीनां वय मिह निरसिष्माखिला दुर्दशास्ताः ॥ ३६ ಮೂಲ : ಆದಿಮರೈಯೆನ ವೋಂಗು ಮರಂಗತ್ತು ಅರುಳಾರುಂಕಡಕ್ಕಂಡವನೆ ಾರ್ಣ, ಓದಿಯದೋರಿರುನಾನು ಮಿರಂಡುಮಾನ, ಒರುಪತ್ತುಂಪಾಹ ವುಣರ್ನುರೈತೋಂ, ನೀತಿಯರಿಯಾದನಿಲೈಯರಿವಾಲ್ಕೆಲ್ಲಾಂ - ನಿಲೈ ಯಿದುವೇಯನ್ನು ನಿಲೈ ನಾಡಿನಿನ್ನೋಂ, ವೇದಿಯ ತಾಂ ವಿರಿತುರೈಕ್ಕುಂ ವಿಳ್ಳೆವುಕ್ಕೆಲ್ಲಾಂ, ವಿದ್ಯೆಯಾಹುಮಿದು ವೆನ್ನು ವಿಳಂಬಿನೋಮೇ ॥ (ಮುನಿವಾಹನ ಭೋಗಃ)
37 ಅರ್ಥ :- ಆದಿ-ಮರೆ-ಎನ : ವೇದದ ಮೊದಲನೆಯಕ್ಷರದಂತೆ (ಪ್ರಣವ) ಅಭಿವೃದ್ಧಿಯಾಗಿರುವ, ಅರಂಗತುಳ್ಳೇ
ಶ್ರೀರಂಗದಲ್ಲಿ, ಅರುಳ್ -ಆರುಂ-ಕಡ = ಕರುಣೆಯಿಂದ ಪೂರ್ಣವಾದ ಸಮುದ್ರವೋ ಎಂಬಂತಿರುವ (ಶ್ರೀರಂಗನಾಥರೂಪಿಯಾದ ಕೃಷ್ಣನ್ನು ದೇವರನ್ನು, ಕ೦ಡವನ್ = ಕಣ್ಣಾರ ನೋಡಿದವರಾದ, ಎನ್ -ನನ್ನ, ಪಾಣನ್ = ತಿರುಪ್ಪಾಣಾಳ್ವಾರು, ಓದಿಯದು : ಬಾಯಿಂದ ಪಾಡಿದ, ಓರ್ - ಅಸಮಾನವಾದ, ಇರು-ನಾಯ್ಡುಂ = (2 x 4) ಎಂಟೂ (ಮತ್ತು) ಇರಂಡುಂ = ಎರಡೂ ಸೇರಿ, ಆನ = ಆದ, ಒರುಪತ್ತುಂ = ಹತ್ತು ಪಾಶುರಗನ್ನೂ, ಪತ್ತಾಹ : ಅವಲಂಬನವಾಗಿ, ಉಣರ್ನು : ಅನುಭವಿಸಿ (ಅರಿತು) ಉರೈತ್ತೋಂ ಹೇಳಿದೆವು, ನೀತಿ - (ಅನ್ಯಮತವನ್ನು ನಿರಾಸಮಾಡುವ) ಯುಕ್ತಿಯನ್ನು, ಅರಿಯಾದ : ತಿಳಿದುಕೊಂಡಿರದ, ನಿಲೈ - ಸ್ಥಿತಿಯನ್ನು, (ತತ್ವಸಿದ್ಧಿಯನ್ನು) ಅರಿವಾರು-ಎಲ್ಲಾಂ : ತಿಳಿದುಕೊಳ್ಳಬೇಕೆಂದಿರುವವರಿಗೆಲ್ಲಾ ಇದುವೇ : (ಈ ಅಮಲನಾದ ಪಿರ್ರಾ’ ಎಂಬ ದಿವ್ಯ ಪ್ರಬಂಧವೇ) ಇದೇ, ನಿಲೈ : ಸ್ಥಿರವಾದ ನೀತಿ, ಎನ್ನು : ಎಂದು, ನಿಲೈ - (ಈ ಪ್ರಬಂಧದ) ತಾತ್ಪರವನ್ನು, ನಾಡಿ : ವಿಮರ್ಶಿಸಿ, ನಿನ್ನೊಂ : ಇರುವೆವು, ವೇದಿಯರ್ -ತಾಂ = ವೇದದರ್ಥವನ್ನು ಚೆನ್ನಾಗಿ ಅರಿತವರು, ಏರಿತ್ತು = ವಿಸ್ತಾರವಾಗಿ,
ಅಮೃತಾಸ್ವಾದಿನೀ 253 = ९०, २६२४०-२००० = ०ळे, darere, a = ಈ ಪ್ರಬಂಧ ರಹಸ್ಯವೇ, ವಿದ್ಯೆ-ಆಹುಂ : ಮುಖ್ಯಕಾರಣವಾಗುವುದು, ಎನ್ನು = ಎಂದು ವಿಳಂಬಿನೋಂ = ವಿಶದವಾಗಿ ಹೇಳಿದೆವು. आम्नायाद्येऽभिवृद्धेऽक्षर इव महिते धाम्नि रङ्गाधिनेतुः । द्रष्ट्रास्मत्पाणनेत्रा विरचित मनुकम्पैकपूर्णार्णवस्य ॥ द्वाभ्यां युक्तं चतुर्भिर्द्वय मिह गुणितं चावलम्ब्यावगत्यः । . जिज्ञासुभ्योऽखिलेभ्यो ह्यविदितपरयुक्तिभ्य एवभ्यधाम ॥ एषा नीति स्स्थिरैवेत्यभिमततमतात्पर्य मस्यैतदेवे त्यामृश्येहस्स्थितास्स्मो विशदममिहितं गोप्य मस्माभिरेतत् । । वेदार्थाभिज्ञवर्यस्फुटतमवचसां कारणं चाविगीतम् । गीतं स्यादेवमेवेत्यवगत मवदामा श्रितानां हिताय ॥ ॥ श्रीमते निगमान्त महा देशिकाय नमः ॥ ॥ ग्रन्थं यं सारसारारद्यनुगतनवकृत्युक्तपद्यैकयुक्तम् । वेदान्ताचार्यवर्यो कलयदमृतास्वादिनीनामभाजम् ॥ श्रीमद्वेदान्तरामानुजगुरुकृपया तस्य गोपालसूरिः । व्यख्यात् कर्णाटवाण्या विबुधवचनत श्लोकयामास चेह ॥ श्रीदेशिकप्रबन्धस्य त्वमृतास्वादिनी कृतिः श्रीदेशिक कृपाभूम्ना लोकिता विवृते ह च ॥ १ ३७ ಶ್ರೀ