೧೧ ಅಮೃತಾಸ್ವಾದಿನೀ

विस्तारः (द्रष्टुं नोद्यम्)

॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಶ್ರೀಮನ್ನಿಗಮಾಂತ ಮಹಾದೇಶಿಕರಿಂದ ವಿರಚಿತವಾದ ಅಮೃತಾಸ್ವಾದಿನೀ
ವಿದ್ವಾನ್ಹ ಗೋಪಾಲಾಚಾರರಿಂದ ರಚಿಸಲಾದ ಕನ್ನಡ ಪ್ರತಿಪದಾರ್ಥ ಮತ್ತು ಪ್ರತಿ ತಮಿಳು ಪದ್ಯದ ಭಾವಾನುವಾದ ಸಂಸ್ಕೃತ ಪದ್ಯ ಸಹಿತ

1961 ಮಾಘಫಾಲ್ಗುಣ
ಬೆಲೆ : ೭೫ ನ..

ಶ್ರೀ ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ
ಆಮೃತಾಸ್ವಾದಿನೀ

ಶ್ರೀಮನ್ನಿಗಮಾಂತಮಹಾದೇಶಿಕರು ರಚಿಸಿರುವ ರಹಸ್ಯ ಪ್ರಬಂಧಗಳಾದ

  1. ಸಾರಸಾರ,
  2. ಅಭಯಪ್ರದಾನಸಾರ,
  3. ರಹಸ್ಯ ಶಿಖಾಮಣಿ,
  4. ಅಂಜಲಿ ವೈಭವ,
  5. ಪ್ರಧಾನ ಶತಕ,
  6. ಉಪಕಾರ ಸಂಗ್ರಹ,
  7. ಸಾರಸಂಗ್ರಹ,
  8. ವಿರೋಧಿ ಪರಿಹಾರ,
  9. ಮುನಿವಾಹ ಭೋಗ

ಈ ಒಂಭತ್ತು ರಹಸ್ಯಗಳಲ್ಲಿ ರುವ ಪಾಶುರಗಳನ್ನು ಒಟ್ಟಾಗಿ ಸೇರಿಸಿ “ ಅಮೃತಾಸ್ವಾದಿನೀ ” ಎಂದು ಹೆಸರಿಟ್ಟರು ವರು. ಇದು 37 ಪಾಶುರಗಳನ್ನೊಳಗೊಂಡಿದೆ. ಇದರಲ್ಲಿ 14 ಪಾಶುರಗಳು ಸಾರ ಸಾರದಲ್ಲಿ ಇವೆ. ಈ ಸಾರ ಸಾರವು ಶ್ರೀಮದ್ರಹಸ್ಯತ್ರಯಸಾರದ ಸಂಗ್ರಹ ರೂಪಗ್ರಂಥ.

ಶ್ರೀ ಭಾಷ್ಯಕಾರರು ಸರ್ವೆ ಪರಮತ ನಿರಸನಪೂರ್ವಕವಾಗಿ ಸ್ವಮತ ಸ್ಥಾಪನೆಯನ್ನು ವಿಸ್ತಾರವಾಗಿ “ ಶ್ರೀ ಭಾಷ್ಯ” ವೆಂಬ ಗ್ರಂಥದಲ್ಲಿ ಮಾಡಿದರು. ಅನಂತರ ಆ ವಿಷಯವನ್ನೇ ಸಂಕ್ಷೇಪವಾಗಿ “ ವೇದಾಂತ ದೀಪ” ವೆಂಬ ಗ್ರಂಥದಲ್ಲಿ ಅಳವಡಿಸಿದರು.

ಅದರಂತೆಯೇ ವಿಸ್ತಾರವಾಗಿರಬೇಕೆಂಬ ಅಭಿರುಚಿಯುಳ್ಳವರಿಗಾಗಿ " ರಹಸ್ಯತ್ರಯಸಾರ ” ವನ್ನೂ, ಸಂಕ್ಷೇಪವಾಗಿರಬೇಕೆಂದು ಬಯಸುವವರಿಗಾಗಿ " ಸಾರಸಾರ ” ವೆಂಬುದನ್ನೂ ರಚಿಸಿರುವರು ಎಂದು ಹಿರಿಯರು ಹೇಳುವರು.

ಈ ಪ್ರಬಂಧಾನುಸಂಧಾನವು ಅತ್ಯಂತ ಆನಂದದಾಯಕವಾಗುವುದೆಂದು ಒತ್ತಿ ಮತ್ತೆ ಹೇಳಿಸಿಕೊಳ್ಳುವಂತಿಲ್ಲ. ಇದರ ನಾಮಧೇಯವೇ ಸುಧಾಸ್ವಾದವನ್ನು ಮಾಡಿಸುವುದು. ತತ್ವ ವಚನಗಳು ನೆನಪಿಗೆ ಬಂದು ಆನಂದಿಸಬೇಕಾದರೆ ಪದ್ಯ ರೂಪ ದಲ್ಲಿರುವುದನ್ನು ಕಂಠಪಾಠ ಮಾಡದೆ ಬೇರೆ ಸುಲಭೋಪಾಯವಿಲ್ಲವೆಂಬುದು ಅನು ಭವದ ಮಾತು. ಅರ್ಥಜ್ಞಾನ ಸ್ವಲ್ಪವಾದರೆ ಆ ಅನುಭವ ಸುಲಭ ಮತ್ತು ಸುಖಕರ, ಈ ವಿಷಯದಲ್ಲಿ ಪ್ರಕಾಶವಾಗಿರುವ ಈ ಪುಸ್ತಕವು ಸಮಸ್ತ ಜನರಿಗೂ ಸ್ವಲ್ಪ ಸಹ ಕರಿಸುವುದೆಂಬ ನಂಬಿಕೆಯಿದೆ.

ಇದು ಸಕಾಲದಲ್ಲಿ ಸಾರ್ಥಕವಾಗಲೆಂದು ಪ್ರಾರ್ಥಿಸು ತೇನೆ. ಸರ್ವ ವಿಧದಲ್ಲಿ ಎಲ್ಲರ ನೆರವೂ ಅತ್ಯಗತ್ಯ. ಇದಕ್ಕೆ ಪೂರ್ಣ ಸಹಕಾರವಿತ್ತ ಶ್ರೀ॥ ಉ॥ ವೇ॥ ಎಂ.ಎಸ್.ವಿ. ರಾಘವರವರಿಗೆ ಕೃತಜ್ಞತಾಪೂರ್ವಕ ವಂದನೆಗಳು,

ಇತಿ ಸದಾಚಾರ ಕೃಪೈ ಕಾವಲಂಬೀ ವಿದ್ವಾನ್
ಹ. ಗೋಪಾಲಾಚಾರ್ಯ
ನಂ. 14, 4ನೇ ಕ್ರಾಸ್, ಕಾಳಿದಾಸ ರಸ್ತೆ, ವಾಣೀವಿಲಾಸಪುರಂ, ಮೈಸೂರು.

॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಅಮೃತಾ ಸ್ವಾದಿನೀ ಮೂ:-ಮೂಲಂ ಕಿಳ್ಳೆಯನ ವೊರಂಡಾನ ಮೊನಿಯಿರಂಡುಂ, ಮೇಲೊಲೈಯೆನ ನಿನ್ನ ವನ್ನಿತ್ತ ಹುರೈ ಯುಂ, ಕಾಲಂ ಕವದನ್ನುನ್ನ ಕರುತ್ತು ರಕ್ಕಂಡಡೈ, ಞಾಲಂಪುಹಂ ನಂದೇಶಿಕರ್ತಾಂ ಎಮ್ಮೆ ವೈತ್ತನರೇ ॥ ೧ ॥ (ಸಾರಸಾರಂ) ಅರ್ಥ :-ಞಾಲ = ಭೂಮಿಯಿಂದ (ಭೂಮಂಡಲದ ಜನರಿಂದ) ಪುಣ್ಯಂ ಹೊಗಳಿಸಿಕೊಳ್ಳುವ, ನಂದೇಶಿಕರ್ = ನಮ್ಮ ಅಚಾರರು, (ಅಥವಾ ನಲ್- ದೇಶಿಕರ್ = ಒಳ್ಳೆಯ ಆಚಾರರು, ಒಳ್ಳೆಯತನವೆಂದರೆ, ಸದಾಚಾರ ಕಟಾಕ್ಷ, ಶಾಸ್ತ್ರ ಸಮ್ಮತವಾದ ಜ್ಞಾನಾನುಷ್ಠಾನಗಳೂ ಎಂದು ಭಾವ) ತಾಂ = ತಾವೇ, ಮೂಲಂ.ಕಿಳ್ಳೆ- ಎನ= ಬೇರಿನಂತೆಯೂ, ಕೊಂಬೆಗಳಂತೆಯೂ ಮೂಲಂ-ಒನ= ಮೂಲಮಂತ್ರವೊಂದೂ, ಇರಂಡ್ ಎನ=ಕೊಂಬೆಯಂತೆ ಎರಡಾಗಿರುವಂತೆ, ಒನ್ನು ಇರಂಡ್ ಆನ = ಒಂದೇ ಆದರೂ ಎರಡು ಭಾಗಗಳಿಂದ ಇರುವ, ಮೊ ಇರಂಡು = ದ್ವಯವೆಂಬ ಅನ್ವರ್ಥ ಹೆಸರಿನ ಮಂತ್ರರತ್ನವೂ, ಮೇಲ್ = ಇವುಗಳಾದಮೇಲೆ ಒನ್ನು- ಇಲೈ.ಎನನಿನ್ನ = ಇದರಂತೆ ಮತ್ತೊಂದಿಲ್ಲವೆಂಬಂತೆ ಇರುವ, ಅವಿತರ್ಹ ಉರೈಯುಂ = ಆಚಾರ ರೂಪಿಯೂ, ಆಶ್ಚರ್ಯಸ್ವಭಾವದವನೂ ಆದ ಶ್ರೀಕೃಷ್ಣನ ಸೂಕ್ತಿಯಾದ ಚರಮಶ್ಲೋಕವೂ, ಹೀಗೆ ಈ ಮೂರನ್ನೂ, ಕಾಲಂ = ವಯಸ್ಸು, ಕವರ್ದ. ಮುನ್ನಂ = ಕಳೆದುಹೋಗುವುದಕ್ಕೆ ಮೊದಲೇ ಕರುತ್ತು = ಅರ್ಥಗಳನ್ನು ಉರ= (ಮನಸ್ಸಿನಲ್ಲಿ) ಉರ = ನೆಲೆಯಾಗಿರುವಂತೆ ಕಂಡ್ = (ಆ ರಹಸ್ಯಾರ್ಥಗಳನ್ನು ಯಥಾರ್ಥವಾಗಿ) ತಿಳಿದು, ಅನುಭವಿಸಿ, ಎಮ್ಮೆ • ಆಶ್ರಿತರಾದ ನಮ್ಮನ್ನು, ಅಡೈವೇ ಕ್ರಮದಲ್ಲಿ (ಮೂಲಮಂತ್ರಾದಿಗಳಿಂದ ಪ್ರತಿಪಾದಿತವಾದ ಸ್ವರೂಪ ಉಪಾಯ ಪುರುಷಾರ್ಥಗಳ ನಿಷ್ಠಾ ಕ್ರಮದಲ್ಲಿ) ವೃತ್ರನರ್ = ಸ್ಥಾಪಿಸಿದರು. 2 ಅಮೃತಾಸ್ಸಾದಿನೀ एकं मूल मथो द्वयं विटपवत् धास्थितं वाग्द्वयम् मन्त्रात्मा स्वनिभा नचेव कलिता मा कृन्मापतेः । सूक्तिं प्राकू सुविमृश्य कालविगमात् अस्मान् स्वयं तत्क्रमे सारार्थ हृदि भोक्तु मत्र विनुता आस्थापयन् देशिकाः ಮೂ:-ಕಾರಣಮುಂ ಕಾವಲನುಮಾಹಿಯೆನ್ನು 11 2 41

ಕಮಲೈ ಯುಡನ್ ಪಿರಿಯಾದನಾತನಾನ, ನಾರಣನುಕ್ಕಡಿಯನ್ನ ನಾನಡಿಮೆ ಪೂಂಡ ನಲ್ಲಡಿಯಾರಲ್ಲಾಲ್ ಮತ್ತೊರುವರಲ್ಲೇನ್, ಆರಣಂಗಳ್ ಕೊಂಡಹವುಂ ಪುರವು ಕಂಡಾಲ್ ಅರಿವಾಹಿ ಯರಿವದುಮಾಮ್ ಅರುನಾನ್ ನಿ, ಶೀರಣಿನ ಶುಡರ್ ಪೋಲ ಹನ್ನು ನಿನ್ ಶಿವಿಶರ್ಯತೇರಣೆಯಚ್ಚಿರುವೇದತ್ತೇ

(ಸಾರಸಾರಂ)

॥ 9 ॥ ಅರ್ಥ :-ಶಿಲೈ = ಬಿಲ್ಲುಳ್ಳ, ವಿಶಯನ್ = ಅರ್ಜುನನ, ತೇರ್.ಅ= ರಥವನ್ನು, ಹೋಲುವ, ಶಿರು= ಬಲು ಚಿಕ್ಕದಾದ, ವೇದತ್ತು ವೇದವೆನಿಸಿದ ಪ್ರಣ ವದಲ್ಲಿ, ಕಾರಣಮುಂ = ನಿಮಿತ್ತೊಪಾದಾನಕಾರಣನೂ, ಕಾವಲನುಂ = ರಕ್ಷಕನೂ, ಆಹಿ – ಆಗಿ, ಎನ್ನುಂ = ಎಂದೆಂದಿಗೂ, ಕಮಲೈ. ಉಡನ್ = ಲಕ್ಷ್ಮಿಯಿಂದ, ಪಿರಿ ಯಾದ = ಅಗಲದ, ನಾತನಾನ= ಸ್ವಾಮಿಯಾದ, ನಾರಣನುಕ್ಕು = ಶ್ರೀಮನ್ನಾ ರಾಯಣನಿಗೆ, ರ್ನಾ- ನಾನು, ಅಡಿಯೇನ್ = ಸೇವಕನು, ಅಡಿಮೆ - = ಆ ಸೇವೆ ಯನ್ನೇ, (ಭೋಗ್ಯವಾಗಿ) ಪೂಂಡ = ವಹಿಸಿದ, ನಲ್ ಅಡಿಯಾರು-ಅಲ್ಲಾಲ್= ಒಳ್ಳೆಯ ಭಾಗವತರಿಗಲ್ಲದೆ, ಮತ್ತೊರುವರು = ಬೇರೆ ಯಾರೊಬ್ಬರಿಗೂ, ಅರ್ಲ್ಲೇ = ಆಗಿರುವುದಿಲ್ಲ, ಆರಣಂಗಳ್ = ವೇದಗಳನ್ನು, ಕೊಂಡು ಪ್ರಮಾಣವಾಗಿಟ್ಟು ಕೊಂಡು, ಅಹಮುಂ = ಒಳಗೂ, ಪುರಮುಂ=ಹೊರಗೂ, ಕಂಡಾಲ್ = ಪರಾಮರ್ಶಿಸಿ ನೋಡಿ, ಅರಿಷ್ಆಹಿ • ಜ್ಞಾನಸ್ವರೂಪನಾಗಿಯೂ, ಅರಿವದುಮಾಯ್ = ಜ್ಞಾತಾ ವಾಗಿಯೂ, ಅರು-ನಾನು ಅ೩ = 24 ತತ್ವಗಳಿಗಿಂತ ಬೇರ್ಪಟ್ಟು, ಶೀರ್-ಅಣಿಂದ ಹಿರಿಮೆಯನ್ನು ಪಡೆದ, ಶುಡರ್ ಪೋಲ = ತೇಜಸ್ಸಿನಂತೆ, ತಿಹನು ನಿನ್೯ = ಬೆಳಗುತ್ತಿರುವೆನು,

1 ಅಮೃತಾಸ್ಸಾದಿನೀ 3 ಪ್ರಣವದಲ್ಲಿ “ ಸವಿಭಕ್ತಿಕವಾದ ಅಕಾರದಲ್ಲಿ ” ಭಗವಂತನಿಗಿರುವ ಕಾರಣತ್ವ ರಕ್ಷಕತ್ವ, ಶೇಷಿತ್ವ ಶ್ರಿಯಃಪತಿತ್ವ, ರೂಪವಾದ 4 ಅರ್ಥಗಳೂ, ಲುಪ್ತ ಚತುರ್ಥಿಯಲ್ಲಿ ನಿರುಪಾಧಿಕದಾಸ್ಯವೂ, ಭಾಗವತಶೇಷತ್ವವೂ, ದೇವತಾಂತರವರ್ಜನವೂ, “ ಮಕಾರ ದಲ್ಲಿ ” ಜ್ಞಾನಸ್ವರೂಪತ್ವವೂ, ಜ್ಞಾನ ಗುಣಕತ್ವವೂ, 24 ತತ್ವಕ್ಕಿಂತ ವಿಲಕ್ಷಣ ನಾಗಿರುವುದೂ ತೋರುವುವು.) गाण्डीवैककरस्य वीरविजयस्येवोत्तमस्यन्दने गोप्तोक्तः प्रणवे श्रुतिप्रतिकृतौ हेतु स्सदाश्रीयुतः । श्रीनारायण एव सर्वदयितः तत्सेवकेभ्यो ह्यहम् दासोऽस्म्युत्तमभक्तिमद्भ्य इह नान्येभ्यो भवेयं किल आरण्यान्युपगृह्य चान्तर मथो बाह्म विमृष्टं यदि ज्ञानाकारतया चतुर्गुणितषट्तत्वातिरिक्त स्तथा । ज्ञात्राकारतया च पूर्णमहिमा तेजो विशेषोपमः बाह्याभ्यान्तरेतः स्वयं प्रकटयन्नस्म्यात्मभासा सदा ಮೂ:-ಯಾನೆನದೆನ್ನ ದೊನ್ನಿ ಎನ್‌ ಶೈಯದವನೈಯಲ್ಲಾಲ್, ಆನದರಿಡುಂ ತನ್ನಡಿಯಾರು ಎನ್ನೆಯಾಡುತ್ತಿ, ನ ನಡತ್ತು ಹಿನ್ನಾನ್ ತನ್ನರುಳಿನಲ್ಲಿಯೇ ನೀಡುಶೆನೆನ್ನ ನಂತಿರುನಾರಣನೇ ತಾನೆ ನಾನು (ಸಾರಸಾರಂ) act ಅರ್ಥ :-ಯಾನ್ - ನಾನು, ಎನದ್ = ನನ್ನದು, ಎನ್ನದು ಎಂದು ಹೇಳಿ ಸಿಕೊಳ್ಳುವ, ಒನ್ನು ಇಲ್ಲೆ = ಒಂದುವಸ್ತುವೂ ಇಲ್ಲ. ಅವ ಅಲ್ಲಾಲ್ = ಆ ಸ್ವತಂ ‌=ಆ ತ್ರನಾದ ಸಶ್ವೇಶ್ವರನನ್ನು ಹೊರತು, ಎನ್.ಶೈಯ್ಯದ್ - ನಾನು ಮಾಡುವುದೇನು? (ನಾನೇ ಸ್ವತಂತ್ರನಾಗಿ ಮಾಡತಕ್ಕದ್ದಾವುದೂ ಇಲ್ಲವೆಂದರ್ಥ) ನಾನ್ ಸ್ವತಂತ್ರ ನಾದ ನಾನು, ಉ= ಅಕಿಂಚನನಾದ ನಿನ್ನನ್ನು, ವೀಡ್ ಶೆಮ್ರನ್ = ಸಂಸಾರ ದಿಂದ ಬಿಡುಗಡೆ ಮಾಡುವೆನು, ಎನ್ನ= ಹೀಗೆ ಹೇಳಿದ, ನಂ-ತಿರುನಾರಣನೇ= ನಮಗೆ ಪ್ರಭುವಾದ ಶ್ರೀಮನ್ನಾರಾಯಣನೇ, ಆನದ್ ಆರಿಂದ್. ಇಡು = ಯೋಗ್ಯ ವಾದ (ಶೇಷಾದಿಗಳನ್ನು ಚೆನ್ನಾಗಿ ಅರಿತಿರುವವರಾದ, ತ.ಅಡಿಯಾರು - ತಮ್ಮ ಅಮೃತಾಸ್ಸಾದಿನೀ (ಸ್ವರೂಪಸ್ವಭಾವಗಳನ್ನು ಅರಿತ) ಭಕ್ತರಿಗೆ, ಎ= (ಪರತಂತ್ರನಾದ) ನನ್ನನ್ನು, ಆಳ್.ಪಡುತ್ತಾನ್ - (ನಿರುವಾಧಿಕ) ದಾಸನನ್ನಾಗಿ ಮಾಡಿ, ರ್ತಾ = ತಾನು (ಸರ್ವತಂತ್ರಸ್ವತಂತ್ರನಾದ ಈಶ್ವರನು) ಎನ್ನೆ (ಅವನು ನಡೆಸಿದಂತೆ ನಡೆಯಲು ಒಪ್ಪಿದ) ನನ್ನನ್ನು, ನಲ್ಲಿ = ಸ್ನೇಹಮಾಡಿ (ಅಭಿಮಾನಿಸಿ), ತನ್ ಅರುಳ್ ನಲ್ಲಿಯೇ - ತನ್ನ ದಯೆಯ ಮಾರ್ಗದಲ್ಲಿಯೇ (ಪ್ರಪತ್ತಿ ಮಾರ್ಗದಲ್ಲಿಯೇ) ನಡತ್ತು ಹಿಜ್ರಾನ್ = ನಡೆಸುತ್ತಿರುವನು, (ನನ್ನನ್ನು ಪ್ರಪತ್ತಿ ಅನುಷ್ಠಿಸುವಂತೆ ಮಾಡಿ ಅನುಗ್ರಹಿಸು ತಾನೆಂದು ಭಾವ) “ನಮಃ” ಇದರ ಅರ್ಥ ವಿವರಣೆಯಿದು.

नास्त्यैवैक मपीह वस्त्वहमितीदं मदीयं त्विति तं चर्ते किमुवा करोम्यहमिह त्वां मोक्षयिष्यामि ह वक्तैव कमलेश इत्युचितवित्सद्देशिकं मां नयन् स्निह्यन्मय्यधिकं च चारयति मां स्वीयानुकम्पापथे ಮ :- ಯಾತಾಮಿಯತ್ತುಂ ಪಡೈನ್ನು ಮಿರೈವನುಮಾಯ್, ಕೋದಾಂಗುಣಂಗಳುಡನ್ ಕುರುಕಾದ ಗುಣತ್ತನುಮಾಯ್, ಮಾತಾ ಪಿತಾವೆನವನ್ನು ರವಾತಿಯೆನಿರ್ನಾ ಪೋದಾರ್ ತಿರುವುಡನ್ ಪೊನ್ನ ರುಲ್ ಪೂನಂಪುಣ್ಣಿಯನೇ ॥ ( ಸಾರಸಾರಂ)

U توو ಅರ್ಥ:-ಪೋದು = ಹೂವಿನಲ್ಲಿ, ಆರ್ = ಪೂರ್ಣೆಯಾಗಿರುವ, ತಿರು ಲಕ್ಷ್ಮಿಯ, ಉರ್ಡ = ಜೊತೆಯಲ್ಲಿ, (" ಶ್ರೀಮತ್ " " ಶಬ್ದಾರ್ಥವಿವರಣೆಯಿದು), ರ್ಪೊ - ಆಸೆಪಡುವಂತಹ, ಅರುಳ್ = ಕರುಣೆಯನ್ನು, ಪೂತ್ತ = ಅರಳುವಂತೆ ಮಾಡಿದ, ನಂ = ನಮ್ಮ, ಪುಣ್ಣಿಯನೆ = (ಸ್ವಾಮಿಯಾದ) ಪುಣ್ಯ ಮೂರ್ತಿಯೇ ಯಾದಾಂ = (ಚಿತ್ ಅಚಿತ್ತುಗಳಲ್ಲಿ) ಯಾವುದನ್ನಾದರೂ, ಇವೆ.ಅನೈತ್ತುಂ = ಈ ಸಮಸ್ತ ವಸ್ತುಗಳನ್ನೂ, ಪಡೈತ್ತು = ಸೃಷ್ಟಿಸಿ, (ನರಾತ್ ಜಾತಾನಿ = ನಾರಾಣಿ ಎಂಬುದರರ್ಥ) ಏನುಂ= (ಇವನ್ನು) ಧರಿಸುವ, ಇವನುಂ.ಆಯ್ = ಪ್ರಭುವಾಗಿ ಯೂ, ಕೋದಾಂ = ಹೇಯವಾದ, ಗುಣಂಗಳ್ ಉರ್ಡ = ಗುಣಗಳೊಂದಿಗೆ, ಕುರು ಹಾದ = ಸೇರದವನಾಗಿಯೂ, ಗುಣತ್ತನುವಾಯ್ = ಕಲ್ಯಾಣಗುಣಗಳುಳ್ಳವನೂ, ಮಾತಾ-ಪಿತಾ, ಎನ= ತಾಯಿಯೆಂದೂ, ತಂದೆಯೆಂದೂ ಹೇಳಿಸಿಕೊಳ್ಳುವ, ಮನ್ನು=ಬಲವಾದ ಉರವಾಯ = ಸಂಬಂಧವುಳ್ಳವನಾಗಿಯೂ, ಗತಿಯೆನ ಒಳ್ಳೆಯ ಗತಿಯಾಗಿಯೂ, (ಅವನು ತಾನೇ ಉಪಾಯನಾಗಿಯೂ, ಉಪೇಯ ನಾಗಿಯೂ) ನಿನ್ನಾ = ಇರುವನು. ಅಮ್ಮ ತಾಸ್ಸಾದಿ पुष्पावासरमासख सुचिरोदारानुकम्पो हि नः पुण्यर्धिः कतरन्न्वमूनि विसृजन् सर्वाणि धर्तुं प्रभुः । रिक्तो हेयगुणै र्युत श्शुभगुणैः मातेव तातेव च सम्बन्धं सुदृढं प्रगृह्य परमा भूत्वा गतिश्च स्थितः ಮೂ :-ಇರುವಿಲಂಗು ಕಡರಾಮುಡಲುಂತಲ್, ಇಲಂಗುಂನಡುನಾಡಿಯಿನಾಲ್ ಎಮ್ಮೆ ವಾಂಗಿ, ಒರುವಿಲಂಗುನೆರಿಯಿಲ್ಲಾನ ಯಾಮನ್ನು, ಉಯರ್‌ವಾನಿಲೇ ಉಯಿರ್ ನಿಲೈ ಯುಂತನ್ನು, ಪೆರುವಿಲ೦ಗಾಮುರುಳಿ ತನ್ನಾಲ್ ತನ್ನ ಡಿಕ್ಕಿ, ಪಿರಿಯಾದವನರರುಡನ್ ಒತ್ತುತ್ತ ನೋ ರೊರುವಿಲಂಗ್ ಮಹಶೈವಿಕ್ಕು ಮನ್ಸ‌ ಬೋಗಂ, ಉಹನ್ಸ್ ತರುಂ ತಿರುಮಾಲೈ ಉಹಂ ನಾಮೇ ’ (ಸಾರಸಾರಂ)

॥ 8 ॥

ಅರ್ಥ:-ಇರು,ವಿಲಂಗ್ = (ಪುಣ್ಯ ಪಾಪರೂಪವಾದ) ಎರಡು ಬೇಡಿಗಳನ್ನು, ಕತ್ತ್ ನೀಗಿಸಿ, ಇಡರ್ ಆ೦ ದುಃಖವನ್ನು ಕೊಡುವ, ಉಡಲುಂ-ತನ್ನಿಲ್ ಶರೀ ರದಲ್ಲಿ, ಇಲಂಗುಂ = ಬೆಳಗುತ್ತಿರುವ, ನಡು-ನಾಡಿಯಿನಾಲ್ = ಮಧ್ಯನಾಡಿಯಿಂದ, (ಸುಷುಮ್ಮಾ, ಬ್ರಹ್ಮ ಎಂದು ಹೆಸರಾಂತುದು) ಎಮ್ಮೆ = ನಮ್ಮನ್ನು, ವಾಂಗಿ = ಹೊರಪಡಿಸಿ, ಒರು-ವಿಲಂಗ್ ನೆರಿ ಇಲ್ಲಾ = ತಡೆಯಾಗುವಂತಹುದೊಂದೂ ಇಲ್ಲದ, ವ್ಯಯಾಲ್ = (ಅರ್ಚಿರಾದಿ) ಮಾರ್ಗದಿಂದ ಮನ್ನುಂ = ಬಲವಾದ, ಉಯರ್= ಉತ್ಕೃಷ್ಟವಾದ, ವಾನಿಲ್ = ಪರಮಪದದಲ್ಲಿ, ಏತ್ತಿ = ಸೇರಿಸಿ, ಉಯಿರ್ = ಜೀವಾ ತ್ಮನ, ನಿಲೈಯುಂ = (ಅಪಹತಪಾಪತ್ವಾದಿ ಸ್ವರೂಪದ) ಸ್ಥಿತಿಯನ್ನೂ, ತಂದ್ = ಕೊಟ್ಟು ಪೆರು.ವಿಲಂಗಾಂ = ಹಿರಿದಾದ ಬಂಧನದಂತಿರುವ, ಅರುಳ್ ತನ್ನಾಲ್ ದಯೆಯಿಂದ, ರ್ತ = ತನ್ನ, ಅಡಿ-ಕೀ = ಪಾದಗಳಡಿಯಲ್ಲಿ, ಸಿರಿಯಾದ= ಅಗಲ ದಿರುವ, ಅಮರರ್ - ಉರ್ಡ = ನಿತ್ಯಸೂರಿಗಳೊಂದಿಗೆ, ಪಿಣ್ಣೆತ್ = ಸೇರಿಸಿ, ತನ್ ಓರ್-ಒರುವಿಲ್ = ತನ್ನ ಅಸಾಧಾರಣವಾದ ಒಂದು ವಿಗ್ರಹದಲ್ಲಿ (ಪರವಾಸುದೇವ ಮೂರ್ತಿಯಲ್ಲಿ) ಅಂಗ್ = ಅಲ್ಲಿ, (ಪರಮಪದದಲ್ಲಿ) ಮಿಹ = ಹೆಚ್ಚಾಗಿ, ಶೈವಿಕ್ಕುಂ = ಮಾಡುವಂತಿರುವ, ಉಂಬರ್ ಬೋಗಂ = ನಿತ್ಯಸೂರಿಗಳು ಪಡುವ ಭೋಗಗಳನ್ನು, ಉಹಂದ್ = ಸಂತೋಷಿಸಿ, ತರುಂ (ನಮಗೆ ಕೊಡುವ, ತಿರುಮಾಲೈ = ಶ್ರೀ ವಲ್ಲಭನನ್ನು, ನಾಂ (ಭಾಗ್ಯಶಾಲಿಗಳಾದ) ನಾವು ಉಹಂದೋಂ – ಶರಣುಹೊಕ್ಕು ಆನಂದಿಸುತ್ತೇವೆ.6 ಅನ್ನು ತಾಸ್ಸಾದಿನೀ अस्मान् पाशयुगात् विमोच्य वपुषि त्वत्यन्तदुःखप्रदे नाड्या मध्यम योददीधरदयं दीप्त्याथ निर्विघ्नया | सृत्या गाढसमुन्नतं सुगमयन् स्थानं परं चात्मनः यच्छन्नष्टगुणस्वभाव मुरुकारुण्यात् दृढात् बन्धनात् आत्माङ्घ्रयोरधरे सदातनपरव्योमस्थदेवै स्समं कृत्वा तत्र च विग्रहे निरुपमे स्वीये सुसेवा भृशम् सर्वा नित्यकृताः प्रगृह्य मुदितं स्तासां प्रदातापि यः तं देवं शरणं गता ननु वयं श्रीवल्लभं सम्मुदा ಮೂ:- ಉರಯಿರೈಯಲ್ಲಾ ವೊರುವರನಿ ಒಣ್ ಶುಡರಾಯ್ ಓರೆಲ್ ಓಂಗಿನಿನೋಳಿ, ತುರವರುಂ ತೂಯ್ ಮತಿಯುಂ ತುಯರಂತುರವು, ತುಯ್ಯ ವರ್‌ಳಾಳ್ಮೆಯುಂ ಇರಂಡಿಲುರೈತೋಂ, ಅರಮುಯಲುಮನೈತ್ತು ರವಾಯತ್ತು ಮೇನು, ಅಂಬುಯತ್ತಾಣವನೈ ನಾಮಣುಹಪ್ಪೆತ್ತೊ೦, 3 ಪಿರನಿಯರುತ್ತಶೂಡಿಯಡಿಮೆಯೆಲ್ಲಾ, ಪಿರಿಯಾದವನರರುಡನ್ ಪೆಂನಾಮೇ (ಸಾರಸಾರಂ) 11 3 11 ॥ 2 ॥ ಅರ್ಥ:-ನಾಂ = (ಸ್ವಸ್ವರೂಪ ಮತ್ತು ಪರಸ್ವರೂಪವನ್ನರಿತ) ನಾವು, ಓರ್- ಎಲ್ = ಒಂದಕ್ಷರದಲ್ಲಿ (ಪ್ರಣವದಲ್ಲಿ) ಉರ = ಸಂಬಂಧವನ್ನು, ಇಶೆನು = ಅಂಗೀಕರಿಸಿ, ಇರೆ.ಅಲ್ಲಾ = ಈಶ್ವರನಲ್ಲದೆ, ಒರುವರು - ಯಾರೊಬ್ಬರಿಗೂ, ಅನ್ನಿ - ಆಗದೆ, ಒಣ್ -ಶ್ರುಡರ್ ಆಯ = ವಿಲಕ್ಷಣವಾದ ತೇಜಸ್ಸಾಗಿ, ಓಂಗಿ = ಎಲ್ಲಕ್ಕಿಂತ ಮೇಲಾಗಿ, ನಿನ್ನಂ = ಇರುವೆವು, (ತನ್ನ ಸ್ವರೂಪವರಿಯುವುದೇ ಮೇಲೆಯೆಂ ದರ್ಥ) ಇರಂಡಿಲ್ = ಎರಡಕ್ಷರವುಳ್ಳ “ ನಮಃ” ಎಂಬುದರಲ್ಲಿ, ತುರವರುಂ (ತನಗೂ ಮತ್ತು ತನ್ನವುಗಳೊಂದಿಗೂ, ತನಗೆ ಶೇಷಿತನವಿಲ್ಲದಿರುವಿಕೆಯ) ಸಂಬಂಧ ವಿಲ್ಲದಿರುವುದನ್ನೂ ತೂಯಮತಿಯುಂ (ಸ್ವಸ್ವಾತಂತ್ರ ನಿವೃತ್ತಿ ರೂಪಜ್ಞಾನವೂ) ಪರಿಶುದ್ಧವಾದ ಅರಿವನ್ನೂ (ಸಂಬಂಧವಿಲ್ಲವೆಂದು ಮಾಡುವ ತಿಳಿಯಾದ ಅರಿವೂ

ಅಮೃತಾಸ್ಸಾದಿನೀ 7 ಎಂದೂ ಆಗಬಹುದು) ತುಯರಂ = ದುಃಖವನ್ನೂ, ತುರವುಂ = ಬಿಡುವುದನ್ನು, ತುಯ್ಯವರ್ಹಳು = ಶುದ್ಧಾತ್ಮರಿಗೆ, ಆಯುಂ= ಅಡಿಯಾಳಾಗಿರುವಿಕೆಯನ್ನೂ, ಉರೈತ್ರೋಂ = ಚೆನ್ನಾಗಿ ಹೇಳಿರುವೆವು, ಅರ = ಹೆಚ್ಚಾಗಿ, ಮುಯಲುಂ = ಅಭಿ ನಿವೇಶವುಳ್ಳವರಾದ ನಾವು, ಅನೈತ್-ಉರವಾಯ = ಸರ್ವವಿಧ ಬಂಧುವಾಗಿಯೂ, ಅನೈತ್ತು-ಏನು = ಎಲ್ಲವನ್ನೂ ಧರಿಸಿದವನೂ, (ಆದ) ಅಂಬುಯಾಳ್ = ಮಹಾ ಲಕ್ಷ್ಮಿಯ, ಕಣವನೈ = ಪತಿಯನ್ನು, ನಾಂ = (ಅವನ ಅಧೀನವಾದ ಸ್ವರೂಪಸ್ಥಿತಿ ಗಳುಳ್ಳ) ನಾವು, ಅಣುಹ= ಸಾನ್ನಿಧ್ಯವನ್ನೆ, ಪತ್ತೊಂ = ಪಡೆದೆವು, (ಅವನನ್ನು ಸೇರುವುದೇ ಪಡೆಯುವಿಕೆ. ಇದು ನಾರಾಯಣ ಶಬ್ದದ ಅರ್ಥ) ನಾಮೇ = (ಅವನನ್ನೇ ಉಪಾಯೋಪೇಯವಾಗಿ ಅರಿತು ನಾವೇ, ಪಿರವಿ = ಜನನವನ್ನು, ಅರುತ್ತು = ಕತ್ತ ರಿಸಿ, ಅಡಿ-ಶೂಡಿ = ಪಾದಗಳನ್ನು ತಲೆಯಲ್ಲಿ ಧರಿಸಿ, ಪಿರಿಯಾದ = ಎಂದಿಗೂ ಅಗಲ ದಿರುವ, ಅಮರರ್ - ಉರ್ಡ = ನಿತ್ಯಸೂರಿಗಳೊಂದಿಗೆ, ಅಡಿಮೈಎಲ್ಲಾಂ = ಸೇವೆಯ = ಲ್ಲವನ್ನೂ, ಪತ್ತೊ೦ = ಪಡೆದೆವು. सम्बन्धं त्वेकवर्णे वय मिह समभिप्रेत्य कुत्राप्यनीशे दासा न स्मोऽद्वितीयौजस इव सकलौन्नत्यवन्तोद्यभूम । आत्मात्मीयानुबन्धाकलन ममलबुद्धि शुच सन्निवृत्तिम् शुद्धानां दासभावं नमसि च विशदं वर्णयुग्मेऽभ्यदध्म अत्यन्ताभिनिवेशिनोऽखिलविध बन्धुं समस्तोद्वहं पद्मायाः पतिमन्तिके वय मवाप्ताश्चाथ छित्वा जनिम् । तत्पादौ शिरसा धृता विरहीभूतै स्समं सूरिभिः 11 201 कैङ्कर्याण्यखिलानि तत्करुणया संप्राप्तवन्तो वयम् II & II ಮೂ:-ಕರುಮಮನಞಾನಮನವದನಾಲ್ಕಂಡ ಉಯಿರ್‌ಕವರುಂಕಾದನಕಾನಿಲೋಂಗುಂ ಅರುಮರೈಯಾಲ್ ತರುಂನಿಲೈಯಿನ್ನಾಳೆಲ್ಲಾಂ ಅಡಿಯನೈಯಯಾದವಣ್ಣ ಮಣ್ಣಿ. ದರುಮಮುಡೈಯಾರುರೆಕ್ಕೆಯಾನರಿನ್ಸ್, ‘ತನಕ್ಕೆ ನಾವಡಿಮೆಕ್ಕಾನಾ ವೇಳೆ, ತಿರುಮಹಡರುಕಾಲಂ ಪಿರಿಯಾನಾರ್ದ ತಿಲೇ ಶೇತುವೆನಚೇರಿ ನೇ (ಸಾರಸಾರಂ) Ev 1120 8 0= ಅಮೃತಾಸ್ಸಾದಿನೀ

ಅರ್ಥ :-ಕರುಮಂ.ಎನ= ಕರ್ಮವೇನು ? ಾನಂ-ಎನ = ಜ್ಞಾನವೇನು? ಅದನಾಲ್ = ಅವುಗಳಿಂದ, ಕಂಡ = ತೋರಿದ, ಉಯಿರ್ = ಆತ್ಮನನ್ನು, ಕವರುಂ = ಆವರಿಸಿ ತನ್ನದಾಗಿ ಮಾಡಿಕೊಳ್ಳುವ, ಕಾದಲ್.ಎನ= ಪ್ರೇಮವೆಂಬ (ಕರ್ಮ, ಜ್ಞಾನ ಯೋಗಗಳಿಂದ ತಿಳಿಗೊಳ್ಳುವ ಭಕ್ತಿಯೋಗವೆಂಬ) ಕಾನಿಲ್ - ಅರಣ್ಯದಲ್ಲಿ. ಓಂಗುಂ = ಅಧ್ಯಯನಮಾಡುವ, ಅರು-ಮರೈಯಾಲ್ = ಸೂಕ್ಷ್ಮವಾದ ವೇದಗ ಳಿಂದ, ತರುಂ= ಉಪದೇಶಿಸಲ್ಪಡುವ, ನಿಲೈ = ಸ್ಥಿತಿಗಳಲ್ಲಿ, ಇನ್ನಾಳ್ = ಈಗ, ಇಲ್ಲಾ = (ಭಕ್ತಾದಿಗಳಲ್ಲಿ ಅಧಿಕಾರ) ವಿಲ್ಲದ, ಅಡಿಯೇನೈ - ನನ್ನನ್ನು, ಅಲೈ ಯಾದ = ಅಲೆದಾಡದ, ವಣ್ಣಂ = ರೀತಿಯುಳ್ಳವನನ್ನಾಗಿ, ಎಣ್ಣಿ = ತಿಳಿದು, ದರು ಮಂ ಉಡೈಯಾರ್ = ಧರ್ಮಾನುಷ್ಠಾನಶಾಲಿಗಳಾದ ಆಚಾರ್ಯರು, ಉರೈಕ್ಕ = ಉಪದೇಶಿಸಲು, ಯಾನ್ = ನಾನು, ಅರಿಂದ್ = (ಅವರಿಗೆ ನಾನು ದಾಸನೆಂದು) ಅರಿತು, ತನಕ್ಕೆ = ತನಗೆ, (ಇದು) ಎನ್ನಾ = ಹೇಳಲಾರದಾದ, ಅಡಿಮೈಕ್ಯಾಂ= ಸೇವೆಮಾಡುವದಕ್ಕಾಗಿ, ವಾಚ್ಚಿ = (ತನ್ನ) ಜೀವಿತಕಾಲವನ್ನು, ವೇಣಿ = ಪ್ರಾರ್ಥಿಸಿ, (ಮಾಡುವ ಕೈಂಕರ್ಯ ಸ್ವಾಧೀನವೆಂದಾಗಲೀ ತನಗಾಗಿಯೆಂದಾಗಲೀ ಆಗದೆ ಕೇವಲ ಭಗವಂತನದೆಂದು ತಿಳಿಯುವ ಬಾಳನ್ನು ಅಶಿಸಿ ಎಂದರ್ಥ) ತಿರು ಮಹಳೋಡು = ಮಹಾಲಕ್ಷ್ಮಿಯೊಡನೆ, ಪಿರಿಯಾದ = ಅಗಲಿ ಬೇರೆಯಾಗಿರದ, = ನಾರ್ದ = ಪ್ರಭುವಾದ, ಶ್ರೀಮನ್ನಾರಾಯಣನ, ತಿಣ್ = ದೃಢವಾದ, ಕಲೇ = ಪಾದಗಳನ್ನೇ, ಶೇತು.ಎನ = ಸೇತುವೆಯೆಂದು, (ಭವಸಾಗರ ತಾರಕವೆಂದು) ಶೇರಿ ನೆ= (ಅವನ್ನೇ) ಶರಣುಹೊಂದಿರುತ್ತೇನೆ. कर्मज्ञान सुदर्शितात्महरणातिप्रेमरूपाटवी- संवेद्यश्रुतिवोधितस्थितिषु मां मत्वाद्य धूताटनम् । धर्मिष्ठेषु दिशत्स्वहं च विदितो नोक्ता ममेत्यर्थयन् सेवावृति मनारतं समुचितां लक्ष्म्याऽपिना भाविनः नाथस्य चरणावेव दृढ संसारतारकौ । सेतुत्वेनाध्यवस्याद्य प्रपद्ये शरणं परम् 11 8 11 9 2] ಅಮೃತಾಸ್ಸಾದಿನೀ ಮ :-ವಿನೈವಿಡುತ್ತು ವಿಯನ್ನು ಣತ್ತಾಲ್ ಎಮ್ಮೆಯಾಕ್ಕಿ, 0= ವೆರುವುರೈ ಕೇಟ್ಟ ವೈ ಕೇ ವಿಳಂಬಿ ನಾಳುಂ, ಕೇ ತನೈಯನೈತ್ತು ಮಡೈಡತ್ತಾ ನಡೈನ್ನು ನಿನ್ನ, ರ್ತರುಮಾದುಡನ್ ಇರೈಯನುಂತನಿಯಾನಾರ್ತ, ನಿನ್ನೆ ನಕ್ಕುಂ ವಿನೈ ವನ್ನು ವಿಲಕ್ಕಾಮ್ ನಿರ್ಕು೦, ನಿಕರಿಲ್ಲಾ ನೆಡುಂ ಗುಣಂಗಳ್ ನಿಲೈ ಪೆರ್ರಿ, ಕನೈಕಲ್ ಕೀ ಅಡೈಲಮಾಕ್ಕಾಟ್ಟಿತ್ತಂದ್, ಕಾರಣನಾಂ ತನ್ನಾವಲ್‌ ಕವರ್‌ ಹಿನಾನೇ

  • (ಸಾರಸಾರಂ) ಅರ್ಥ :- ವಿನೈ = ಪಾಪಗಳನ್ನು, ವಿಡುತ್ತು = ಬಿಡಿಸಿ (ಹೋಗಲಾಡಿಸಿ) ವಿರ್ಯ = ಹಿರಿಮೆಯ, ಗುಣತ್ತಾಲ್ = ಗುಣಗಳಿಂದ, ಎಮ್ಮೆ = ನಮ್ಮನ್ನು, ಆಕ್ಕಿ = (ಜ್ಞಾನಾದಿಗಳಿಂದ ಪರಿಪಕ್ವ) ಆಗಿಸಿ, ವೆರುವು- ಉರೈ= (ನಮ್ಮ) ಆರ್ತ ನಾದವನ್ನು, ಕೇಟ್ = (ತಾನು) ಕೇಳಿ, ಅವೈ = ಆ ಆತ್ರನಾದಗಳನ್ನು, ಕೇ= (ಭಗವಂತನು ಕೇಳುವಂತೆ, ವಿಳಂಬಿನಾಳುಂ = ಹೇಳುವವಳೂ, ತನ್ನೆ = ತನ್ನನ್ನು, ಅನೈತ್ತು = ಸಕಲಚೇತನರೂ, ಅಡೈಂಡ್ ಇಡ = ಆಶ್ರಯಿಸಲು, ತಾನ್ = ತಾನು (ಲಕ್ಷ್ಮಿಯು,) ಅಡೈಂಡ್ = (ಪರಮಾತ್ಮನನ್ನು) ಆಶ್ರಯಿಸಿ, ನಿನ್ನ = ಇರುವ, ರ್ತ = ( ಭಗವಂತನು) ತನ್ನ ಅಸಾಧಾರಣಳಾದ, ತಿರುಮಾದ್-ಉಡನ್ = ಮಹಾ ಲಕ್ಷ್ಮಿಯೊಡನೆ, (ಮಾದು = ಸ್ತ್ರೀ) ಇರೆಯಮುಂ= ಅಲ್ಪ ಕಾಲವೂಸಹ, ತನಿಯಾ- ಬೇರೆಯಾಗಿರದ, ನಾರ್ತ = (ಸತ್ವ ಸ್ವಾಮಿಯಾದ) ನಾರಾಯಣನು, ನಿನೈವು = ಸ್ಮರಣೆಯನ್ನು, ಅಕ್ಕು = ಅಳಿಸುವ, ವಿನೈ = ಪಾಪದ, ಮೂಕ್ಕು = ಮಾರ್ಗಕ್ಕೆ, ವಿಲಕ್ಕಾಯ್ ನಿರ್ಲ್ಕು೦= ತಡೆಯಾಗಿರುವ, ನಿಕರ್ ಇಲ್ಲಾ = ಅಸದೃಶವಾದ, ನೆಡು ಗುಣಂಗಳ್ = ಅತಿಶಯವಾದ ಗುಣಗಳು, ನಿಲೈ ಪೆರ = ನೆಲೆಗೊಳ್ಳುವುದಕ್ಕಾಗಿ ರ್ತ ತನ್ನ, ಕನ್ಯ = (ಕಾಲಂದುಗೆ ಮೊದಲಾದ ಒಡವೆಗಳಿಂದ) ಧ್ವನಿಗೈಯ್ಯುವ ಕಲ್ಕೀ = ಪಾದಗಳಡಿಯಲ್ಲಿ, ಅಕ್ಕಲಮಾಯ್ = ರಕ್ಷಣೀಯವಸ್ತುವಾ ಗುವ, ಕಾಟ = ಹಿರಿಯ ಬಯಕೆಯನ್ನು, ತಂದ್ = ಕೊಟ್ಟು, ಕಾರಣ.ಆ೦ (ಸರ್ವಜಗತ್) ಕಾರಣನಾದ ತನ್ = ತನ್ನ ಕಾವಲ್ = ರಕ್ಷಕತನವನ್ನು, ಕವರ್ ಹಿಜ್ರಾನ್ = ಸ್ಥಿರಪಡಿಸಿಕೊಳ್ಳುತ್ತಾನೆ. 10 3 ಅಮೃತಾಸ್ಸಾದಿನೀ पापान्युन्मूल्य पक्कान् विदधदनुपमै स्सद्गुणै र्तिनादं ह्याकस्माकमेनं निशमयितुमपि प्रेरयन्त्या स्वनाथम् । आत्मानं चाश्रयत्सुं स्वय मुपगतवत्या स्वपत्न्या विना यः लक्ष्म्या न स्यात् क्षणं च स्मृतिहतिदुरिताध्वप्ररोद्धा मुकुन्दः ॥ १ ॥ निरुपमसुगुणानां स्थेमसंस्थापनार्थ मुखरितनिजपादाम्भोजयुग्मादधस्तात् । समधिकशरणीयत्वस्य भूत्वा प्रदाता स्थिरयति हि निदानस्यात्मनो रक्षकत्वम् ಮೂ:-ಎನ್ನದು ಯಾನ್‌ಯ ಹಿನ್ ಎನ್ನಾದಾರ್ಕು೦, ಇನ್ನಡಿ ತನ್ನಳಿದ್ದಾನಿ ಮೈಯೋ‌ ವಾಂ, ಪೊನ್ನು ಹಿಲ್ ತಿರುವುಡನೆ ಅಮರ್‌ನ್ದನಾತನ್, ಪುನಲಾರುಂಪೊನಿಲರಂಗಂತಿಕಮನ್ನಿ, ತನ್ನ ಕಲ ಮಕಲಾದ ತಹವಾಲೋಂಗುಂ, ತಹವುಡನೇ ತನ್ನರುಮಂತಾನೆಯೆಣಿ, ಎನ್ನೆಯು ಮಕ್ಕಲಂಕೊಂಡಂಜಲ್‌ತನ್ನು, ಎನ್ನಲಾರನಿಂಲಾರ ವಕ್ಕಿ ನಾನೇ (ಸಾರಸಾರಂ) ॥ < ॥ ಅರ್ಥ:-ಎನ್ನದು= ನನ್ನದು, ಯಾನ್ = ನಾನು, ಶೈಕಿನ್ಸನ್ - ಮಾಡುತ್ತಿ ರುವೆನು, ಎನ್ನಾದಾರುಂ = ಎಂದು ಹೇಳದೇ ಇರುವವರಿಗೂ, (ಭಗವಂತನು ತನ್ನ ಕಾವ್ಯಗಳನ್ನು ತಾನೇ ತನ್ನ ಪ್ರೀತಿಗಾಗಿಯೇ ಮಾಡಿಸುವನು, ಎಂದು ಸಾತ್ವಿಕತ್ಯಾಗ ಪೂರ್ವಕವಾಗಿ ಕಾನುಷ್ಠಾನಮಾಡುವವರಿಗೆ ಎಂದರ್ಥ), ರ್ಇ ಅಡಿಮೈ = ಭೋಗ್ಯ ವಾದ ಸೇವೆಯನ್ನು, ತಂದ್ = ಕೊಟ್ಟು, ಅಳಿರ್ಪ್ಪಾ = ರಕ್ಷಿಸುವವನೂ, ಇಮೈ = ಲೋರ್ ವಾಂ = ನಿತ್ಯಸೂರಿಗಳು ವಾಸಿಸುವ, ರ್ಪೊ- ಉಲಹಿಲ್ = (ಎಲ್ಲರೂ) ಆಸೆಪಡುವಂತಹ ಲೋಕದಲ್ಲಿ, (ಪರಮಪದದಲ್ಲಿ) ತಿರುಉಡನೆ – ಮಹಾಲಕ್ಷ್ಮಿ ಯೊಂದಿಗೆ, ಅಮ‌ನ್ = ಒಪ್ಪುವಂತೆ ನಿತ್ಯವಾಸಮಾಡುವ, ನಾರ್ತ- ಸರ್ವ ಪ್ರಭು ವಾದೆ ನಾರಾಯಣನು, ಪುನಲ್ ಆರು= ನೀರಿನ ಪ್ರವಾಹದಿಂದ ತುಂಬಿದ ಪೋಲ್ = ತೋಟಗಳಿರುವ, ಅರಂಗಂ = ಶ್ರೀರಂಗವು, ತಿಕ ಪ್ರಕಾಶಿಸುವಂತೆ, C ಅಮೃತಾಸ್ಸಾದಿನೀ 11 ಮನ್ನಿ=ಸ್ಥಿರವಾಗಿನೆಲಿಸಿ, ರ್ತ ಅಹಲಂ= ತನ್ನ ಸಾನ್ನಿಧ್ಯವನ್ನು ಬಿಟ್ಟು, ಅಹಲಾದಂ= ಅಗಲದೆ ಇರುವ, ತಹವಾಲ್ = ದಯೆಯಿಂದ, ಓಂಗುಂ = ವೃದ್ಧಿ ಹೊಂದಿದ, ತಹವು. ಉಡನೆ = ಅನುಗ್ರಹದಿಂದ, ರ್ತ- ಕರುಮಂ= ತನ್ನ ಕರ್ತವ್ಯವನ್ನು (ಮೋಕ್ಷಪ್ರದಾನ ವನ್ನು) ತಾನೇ-ಎಣ್ಣೆ = ತಾನೇ ಸಂಕಲ್ಪಿಸಿ, (ವ್ಯಾಜವನ್ನು ಎದುರುನೋಡುತ್ತಾ) ಎನ್ನೆಯುಂ= ನನ್ನನ್ನೂ, ಅಡೈಕ್ಕಲಂ-ಕೊಂಡು = ರಕ್ಷಣೀಯವಸ್ತುವನ್ನಾಗಿ ಸ್ವೀಕ ರಿಸಿ, ಅಂಜಲ್ = ಅಭಯವನ್ನು, ತಂದು = ಕೊಟ್ಟು, ಎಣ್ಣೆ-ಅಲ್ = ನನ್ನ ಸಂತಾಪ ವೆಲ್ಲಾ, ಅರ = ಹೋಗುವಂತೆ, ನಿಲ್ = (ತನ್ನಡಿಗಳ) ನೆಳಲನ್ನು, ಆರ= ಪೂರ್ಣ ವಾಗಿ, ಅಳಿಕ್ಕಿರ್ನಾ= ಕೊಡುತ್ತಾನೆ. ಮೂ श्रीशः कारयति स्वयं कृति मिमां स्वस्मा इति प्रोचुषां कुर्वे कर्म मदीय मित्यवदतां सेवा वितीर्योत्तमाः । वाता नित्यनिवासिरम्यभुवने लक्ष्म्या सहैव स्थितः नाथो नो जलपूर्णभूवनवृतं श्रीरङ्ग मुद्योतयन् स्थिरतर मधितिष्ठन् एधितात्मानुकम्पा- प्रसदनसहित सव्याज मात्मीयकृत्यम् विदधदिह सुरक्ष्यं मां अभीतं वितन्वन् वितरति निजपादाघस्तलं वीततापम् ಮೂ:-ಒಂಡೋಡಿಯಾಳ್ ತಿರುಮಗಳುಂ ತಾನುಮಾಹಿ, ಒರುನಿನೈ ವಾಲೀನವುಯಿರೆಲ್ಲಾ ಮುಯ್ಯ, ವಣ್ಣು ವರೈನಹರ್‌ಾವಶುದೇವರ್‌ ಕ್ಯಾಮ್, ನನ್ನವರುತ್ತೇ‌ ಪಾಕನಾಹಿನಿನ, ತಣ್ಣುಳವನಲ‌ಮಾ‌ ರ್ಪತಾನೇಶನ್ನ, ತನಿತ್ತರುಮಂ ತಾನೆಮಕ್ಕಾಯ್ ಇನ್ನೆಯನ್ನು, ಕಣ್ಣು ಕಳಿತ್ತಡಿಕೂಡವಿಲಕ್ಕಾಯ್ ನಿನ್ನ, ಕಣ್ ಪುಯಲ್ ವಿಳ್ಳಿಯಾಟ್ಟೆಕ್ಕಕ್ಕಿನಾನೇ 100 (ಸಾರಸಾರ + ಅಧಿಕಾರಸಂಗ್ರಹಃ 46) ಅರ್ಥ:-ತಣ್ = ತಂಪಾದ, ತುಳಬ.ಮಲರ್ ತುಲಸೀ ಪುಷ್ಪಗಳುಳ್ಳ, ಮಾರ್ತೃ - ವಕ್ಷಸ್ಥಳವುಳ್ಳ (ಶರಣ್ಯನು), ಒಣ್ = ಅಂದವಾದ ತೊಡಿ-ಆ= ಹಸ್ತಾಭರಣವುಳ್ಳ, ತಿರು ಮಹಳು = ಮಹಾಲಕ್ಷ್ಮಿಯೂ, ತಾನುಂ ತಾನೂ, 12 ಅಮೃತಾಸ್ಸಾದಿನೀ ಆಹಿ = ಸೇರಿ, ಒರು ನಿನೈವಾಲ್ = ಒಂದೇ ವಿಧವಾದ ಸಂಕಲ್ಪದಿಂದ, ಈವ್ರ = ಕೃಷಿ ಸಿದ, ಉಯಿರ್ ಎಲ್ಲಾಂ = ಜೀವರುಗಳೆಲ್ಲಾ, ಉಯ್ಯ = ಉದ್ಧಾರವಾಗುವಂತೆ, ವಣ್ = ಸುಂದರವಾದ, ತುವ-ನಗರ್ ವಾ = ದ್ವಾರಕಾನಗರವು ಚೆನ್ನಾಗಿ ಬಾಳಲು, ವಶುದೇವ‌ ಆಯ್ = ವಸುದೇವನಿಗೆ ಪುತ್ರನಾಗಿ ಅವತರಿಸಿ, ಮನ್ನ ವರ್ = ರಾಜರಿಗೆ (ಪಾಂಡವರಿಗೆ), ತೇರ್ -ಪಾಗ ನಾಹಿ = ರಥದ ಸಾರಥಿಯಾಗಿ, ನಿನ್ನ = ಇದ್ದ, (ಶ್ರೀಕೃಷ್ಣನು) ತಾನೇ = ತಾನೇ, ತೊನ್ನ = ಹೇಳಿದ, ತನಿ = ಆಸಾ ಧಾರಣವಾದ, ದರುಮಂ= (ಸಿದ್ದೋ ಪಾಯನಾದ) ಭಗವಂತನು, ರ್ತಾ = ತಾನು, ವಿಮಕ್-ಆ = ನಮ್ಮನ್ನು ರಕ್ಷಿಸುವವನಾಗಿ, ತನ್ನೆ = ತನ್ನನ್ನು, ಎನ್ನುಂ ಎಂದೆಂದಿಗೂ, ಕಂಡ್ = ನೋಡಿ, (ಅನುಭವಿಸಿ) ಕಳಿತ್ = ಪ್ರೇಮಪರವಶನಾಗಿ, ಅಡಿ= (ಪರಮಾತ್ಮನ) ಪಾದಗಳನ್ನು, ಶೂಡ = ಶಿರಸ್ಸಿನಲ್ಲಿ ಧರಿಸಲು, ವಿಲಕ್ಕಾಯ್ ವಿರೋಧಿಯಾಗಿ, ನಿನ್ನ = ಇರುವ, ಕಣ್ ಪುದೈಯಿಲ್ - ವಿಳ್ಳೆಯಾಟ್ಟೆ (ಸಂಸಾರಬಂಧನರೂಪವಾದ) ಕಣ್ಣು ಮುಚ್ಚಾಲೆ ಆಟವನ್ನು, ಕಕ್ಕಿನಾನೆ = ನಿವಾರಿ ಸುವವನಲ್ಲವೇ ?

वक्षोधारितशीतरम्यतुलसीपुष्पश्रियैवान्वितः सृष्टानां स्वय मात्मना मिह परित्राणाय संकल्पतः । रम्ये द्वारवतीपुरेऽवतीर्ये वसुदेवस्यात्मजत्वेन च सूतीभूय धरापतेः स्वय मथो धर्मो न उक्तो हि सन् आत्मानं सततं विलोक्य भरितानन्दात्मनामात्मनः पादाम्भोजयुगस्य मूर्धसुधृतेः प्रत्यूहभूतां हि तां । लीलां संसृतिबन्धनैकमुदितां कारुण्यपूर्णो हरिः 11 2 11 नेत्राच्छादनरूपिणीं तु विनिवृत्यास्मान् परित्रायते 11 2° 11 ಮ:-ತೂಯಮನತ್ತರ್ ತುರೆಣುಹಾದ ತುಣ್ಣೆಯಿಲಿಯೇನ್, ಐಯಮರುತ್ತು ಕೈಯಾನೈ ಕಡೆತ್ತಲೈ ಕತ್ತನೈ ನೀ, ಕೈಯಮರ್ ಶಕ್ಕರಕ್ಕಾವಲನ್ ಕಾಕ್ಕುಂ ತಿರುವರುಳಾಲ್, ವೈಯವಳನ್ನ ವಡಿ ಅಕ್ಕಲಂ ವೈತ್ತರುಳೇ

(ಸಾರಸಾರ) 11 00 ॥ ಅರ್ಥ :-ಕೈ - ಕೈಯ್ಯಲ್ಲಿ, ಅಮರ್ = ನೆಲೆಯಾಗಿರಿಸಿಕೊಂಡ, ಶಕ್ಕರ= ಚಕ್ರವನ್ನು ಧರಿಸಿರುವ, ಕಾವಲನ್ = ರಕ್ಷಕನೇ ! ನೀ = ನೀನು, ತೂಯ = ಪರಿ ಅಮೃತಾಸ್ಸಾದಿ 13 ಶುದ್ಧವಾದ, ಮನರ್ = ಮನಸ್ಸುಳ್ಳವರ, ತುರೈ = ಸೋಪಾನವನ್ನು, (ಉಪಾಯ ಮಾರ್ಗವನ್ನು) ಅಣುಹಾದ = ಸವಿಾಪಿಸದ, ತುಣ್ಣೆ - ಇಲಿ.ಏನ್ = ಬೇರೆ ಸಹಾಯ ವಿಲ್ಲದ ನನಗೆ, ಐಯಂ ಅರ = ಸಂಶಯವಿಲ್ಲದೆ, ತುಣ್ಣೆಯಾ= ಸಹಾಯವಾಗಿ ರುವ, (ನಿನ್ನನ್ನು) ಕಡೆತ್ತಲೆ = ಕಡೆಯಭಾಗದಲ್ಲಿ, (ಗೀತೆಯ ಕೊನೆಯಲ್ಲಿ) ಕತ್ರನೈ = ಅಭ್ಯಾಸಮಾಡಿಸಿದೆ, (ಇದು ಅನುವಾದಪಕ್ಷ) (ಅಥವಾ ತುಣ್ಣೆಯಿಲಿ ಯೇನ್ = ಅಕಿಂಚನವಾದುದರಿಂದ ಸಹಾಯವಿಲ್ಲದ ನಾನು, ತೂಯಮನರ್- ತುರೈಯಣುಹಾದ = ನಿರ್ಮಲವಾದ ಮನಸ್ಸುಳ್ಳವರಿಗೆ ಸೋಪಾನಮಾರ್ಗದಂತಿರುವ ಕರ್ಮಯೋಗಾದಿಗಳನ್ನು ಸೇರದಂತೆ, ತುಣ್ಣೆಯಾನ್ಯ ಸಹಾಯಭೂತನಾದ ನಿನ್ನನ್ನು, ಐಯಂ-ಅರ= ಸಂಶಯವಿಲ್ಲದಂತೆ, ಕಡೈಲೈಕತ್ತ ನೈ = ಅಂತಿಮವಾದ ಉಪಾಯವಾಗಿ ಉಪದೇಶಿಸಿದೆಯಲ್ಲವೆ, (ಇದು ವಿಧಿಪಕ್ಷ) ಕಾಲ್ಕುಂತಿರು-ಅರು ಳಾಲ್ = (ಅಕಿಂಚನರನ್ನು) ರಕ್ಷಿಸುವ ಸಿರಿಯ ಕರುಣೆಯಿಂದ, ವೈಯಂ = ಭೂಮಿ ಯನ್ನು, ಅಳರ್ತೃ = ಅಳೆದವನ (ತ್ರಿವಿಕ್ರಮನ) ಅಡಿ-ಕೀಟ್ = ಅಡಿಗಳಡಿಯಲ್ಲಿ, ಅಕ್ಕಲಂ = ರಕ್ಷಿಸಲ್ಪಡುವ ವಸ್ತುವನ್ನಾಗಿ, ವೈತ್-ಅರುಳೇ = ಇರಿಸಿ, ಕರುಣಿಸು, (ಸರ್ವ ರಕ್ಷಕನಾದ ನೀನೇ ಅಕಿಂಚನವಾದ ನಾನು ಶರಣಾಗತಿ ಅನುಷ್ಠಿಸುವಂತೆ ಮಾಡಿ ಕರುಣಿಸಬೇಕೆಂದು ಭಾವ). हस्तालंकृतचक्र ! रक्षक ! विभो ! त्वं पूतचित्तात्मनां सोपानैकपदीं विनेनरसहायं च स्थितस्यागतेः । निस्सन्देह मिहोपकारिण महो त्वां मे समध्यापयः रक्षा श्रीकृपया त्रिविक्रमपदाधो मां स्वरक्ष्यं कुरु ಮ:-ಅರಿಯಾದ ವಿಡೈಚ್ಚಿಯರು ಮರಿಯುಂ ಕಣ್ಣಂ, ಅಂಬುಯಾಳುಡನನ್ನಾಳವತರಿತ್ತ, ಕುರೆ ಯಾದುಮಿಲ್ಲಾದ ಗೋವಿಂದಾ ! ನಿನ್ ಕುರೈ ಕಕ್ಕಲಮಾಂಕುರಿಪ್ಪು ತಂದಾಯ್, ವೆರಿಯಾರುಮಲ‌ ಮಕಳುಂನೀಯುಂ ವಿಲ್, ವಿಣ್ಣವರ ಹಳಡಿಡವಿರುಕ್ಕು ಮೇ, ಕುರೆಯಾದ ನಿನೈಯಹತ್ತಿಯಡಿಕ್ಕಿ ಕೊಳ್ಳ, ಕುರುಹವೊರುನನ್ನಾಳ್ ನೀಕುರಿತ್ತಿಡಾಯೇ (ಸಾರಸಾರಃ) ಅರ್ಥ :-ಅನ್ನಾಳ್ = (ಭೂದೇವಿಯು ನಿನ್ನವತಾರವನ್ನು) ಅಪೇಕ್ಷಿಸಿದಾಗ, ಅಂಬುಯತ್ತಾಳ್ ಉರ್ಡ = ಮಹಾಲಕ್ಷ್ಮಿಯೊಂದಿಗೆ, ಅರಿಯಾದ = ಏನೂ ಅರಿ 14

ಅನ್ನು ತಾಸ್ಸಾದಿನೀ ಯದ, ಇಚ್ಛೆಚ್ಚಿಯರುಂ = ಗೋಪಿಯರೂ, ವಣ್ಣಂ = ಸ್ವಭಾವವನ್ನು, ಅರಿಯುಂ = ಅರಿಯುವಂತೆ, ಅವತರಿ= ಅವತರಿಸಿದ, ಕುರೈ- ಯಾದು ಇಲ್ಲಾದ ಗೋವಿಂದ ಯಾವ ವಿಧವಾದ ಕೊರತೆಯೂ, ಸ್ವಲ್ಪವೂ ಇಲ್ಲದ ಗೋವಿಂದಾ ! ರ್ನಿ ಕುರೈ- ಕಲ್ ಕೀ = ನಿನ್ನ (ಆಭರಣಗಳಿಂದ) ಧ್ವನಿಗೈಯ್ಯುವ ಪಾದಗಳಡಿಯಲ್ಲಿ, ಅಡೈಕ್ಕಲಂ-ಆ೦-ಕುರಿಪ್ಪು = ಶರಣುಹೊಂದುವಂತಹ ಸಾವಧಾನ ಕಾರ್ಯವನ್ನು, ತಂದಾಯ = ಕೊಟ್ಟೆ ಯಲ್ಲವೆ, ವೆರಿ = ಪರಿಮಳದಿಂದ, ಆರುಂ = ಪೂರ್ಣವಾದ ಮಲರ್ = ತಾವರೆಯಲ್ಲಿರುವ, ಮಕಳ್ = ಲಕ್ಷ್ಮಿಯೂ, ನೀರುಂ = ನೀನೂ, ವಿಲ್ = ಪರಮಪದದಲ್ಲಿ, ವಿಣ್ಣ ವರ್ಹಳ್ = ನಿತ್ಯಸೂರಿಗಳು, ಅಡಿ-ಶೂಡ = ತಮ್ಮ ಶಿರಸ್ಸಿಗೆ ಅಡಿಯನ್ನು ಭೂಷಣವಾಗಿಸಿಕೊಳ್ಳುವಂತೆ, ಇರುಕ್ಕು = ನಿತ್ಯವಾಸ ಮಾಡುವ, ಮೇಲೆ = ಹಿರಿಮೆಯನ್ನು, (ಪ್ರಭಾವವನ್ನು) ಕುರೈಯಾದ = ನಾಶ ವಾಗದ, ವಿನೈ = (ಪ್ರಪತ್ತಿ ವಿರೋಧಿ) ಪಾಪಗಳನ್ನು, ಆಕತ್ತಿ = ಹೋಗಲಾಡಿಸಿ, ಅಡಿಮೈ = ಕೈಂಕರ್ಯವನ್ನು, ಕೊಳ್ಳ = ಮಾಡಲು, ಕುರುಕ= ಬೇಗನೆ, ಒರು ನಲ್ ನಾಳ್ = ಯಾವುದಾದರೊಂದು ಒಳ್ಳೆಯ ಕಾಲದಲ್ಲಿ, ಕುರಿ ಇಡಾಯೆ = ಸಾವಧಾನವಾಗಿ ಕರುಣಿಸಬೇಕೈ अज्ञानावृतगोपबालवनिता विज्ञातभावा यथा भुंजीरंश्च तथेन्दिरासहित ! भो ! स्तत्काल आविर्भवन् । garaga ! #Taa! TIT ! A at: रक्ष्यत्वे ध्वनतो रध स्त्व मकरो र्मां सावधानं प्रभो ! ॥ १ ॥ सौरभ्यातिशयाभिपूरसुमजा त्वं चानपाये पदे नित्यानां वसतां त्वदंघ्रिशिरसां आधिक्यं अव्याहतम् । मत्पापं च विनाश्य दास्यकरणायैवाविलम्बं हरे ! काले क्वापि च सावधानछरुणाभूम्ना प्रदद्या शुभे 02 ॥ 83 |! ಮೂ:-ತತ್ತು ವಮುಂ ಶಾದನಮುಂ ಪಯನುಂ ಕಾಟ್ಟು, ತಾರಮುದಲಿರುನಾನುಂ ತನ್ನರುತ್ತಾಲ್, ಮುವ್ಯನಾಮುಯಲುಂ ವಹೈಯೇಕಾಣ, ಮುಕುಂದನಿಶೈನರು ಶೆಯ ನೈನಾಲೈನು, ಪದನಿ ಪಡಿವಿಲ್ದಾರ್ ಪರಂಶುಮ, ಪಾರ್ತ್ರತೆ‌ಮುನ್ನೇ ತಾ ತಾ ನಿನ್ನ ಉತ್ತಮನಾರುತ್ತಮನಲ್ಲುರೈನಾಲೆಟ್ಟು, ಉಣರ್‌ ಪ್ಲವರ್ ತಾಮರ್ಹಮ್ಮ ುಣರ್ ವಿತ್ತಾರೇ ॥ ೧೩ ॥ (ಸಾರಸಾರ) ಅಮೃತಾಸ್ಸಾದಿನೀ 13 15 ಅರ್ಥ :- ತತ್ತು ವಮುಂ = (ಪ್ರಕೃತಿ-ಜೀವ.ಈಶ್ವರ) ತತ್ವವನ್ನೂ, ಶಾದನ ಮುಂ = ಮೋಕ್ಷಪಾಯವನ್ನೂ, ಪಯನುಂ = ಫಲವನ್ನೂ, (ತತ್ವಹಿತಪುರುಷಾ ರ್ಥಗಳನ್ನೂ), ಕಾಟ್ಟು = ಪ್ರಕಾಶಪಡಿಸುವ, ತಾರ. ಮುದಲ್ = ಪ್ರಣವ ಮೊದಲಾ ಗಿರುವ, ಇರು-ನಾನು=(2• 4) ಅಷ್ಟಾಕ್ಷರ, ರ್ತ ಕರುತ್ತಾಳ್ = ಅದರ ಅರ್ಥ ದಿಂದ, ಮುತ್ತಿ-ವಟ್ಟಿ = ಮೋಕ್ಷಮಾರ್ಗವಾದ ಪ್ರಪತ್ತಿಯನ್ನು, ನಾಂ = ನಾವು, ಮುಯಲುಂ = ಅಭಿನಿವೇಶಗೊಂಡು, ವಕೈಯೇ ಅನುಷ್ಠಾನಮಾಡುವ ರೀತಿಯನ್ನೇ ಕಾಣ = ಕಾಣಲು, ಮುಕುಂರ್ದ= ಶ್ರೀ ನಾರಾಯಣನು, ಇಫ್ರೆಂಡ್ = (ಎರಡು ಖಂಡಗಳನ್ನೂ) ಒಂದಾಗಿ ಸೇರಿಸಿ, ಅರುಳ್ -ಶೈಯ = ಕೃಪೆಯಿಟ್ಟು ಕೊಟ್ಟ, ಐಂದಾಲ್-ಐಂದುಂ = (5 x 5) ಇಪ್ಪತ್ತೈದಕ್ಷರಗಳುಳ್ಳ ದ್ವಯವನ್ನೂ, ಪತ್ತಿ. ತನಿಲ್= ಭಕ್ತಿಯಲ್ಲಿ, ಪಡಿ ಇಲ್ಲಾರ್ = ಆಸಕ್ತಿಯಿಲ್ಲದವರು, ಪರಂ = ಭರವನ್ನು, = ಶುಮತ್ತ = ಹೊರಿಸಲು, (ಅಕಿಂಚನರ ಭಾರವನ್ನು ಇಳಿಸಲು, ಅದು ತನ್ನ ಭಾರ ವೆಂದು ಒಪ್ಪುವುದಕ್ಕಾಗಿ- ಉಂಟಾದ) ಪಾರ್ತನ್ತೇರ್-ಮುನ್ನೆ = ಅರ್ಜುನನ ರಥದ ಮುಂಭಾಗದಲ್ಲಿ, ರ್ತಾ= ತಾನಾಗಿಯೇ, ತಾನಿನ್ನು = ಕೆಳಗಿರುತ್ತಾ (ಪಾರ್ಥಸಾರಥಿ ಎಂದು ಕೀಳುಭಾವನೆಯಿಂದ ಹೇಳುವಂತೆ ಇರುತ್ತಾ) ಉತ್ತಮ ನಾರ್ = (ಇಂತಹ ಸೌಶೀಲ್ಯಾದಿ ಗುಣಗಳಿಂದ) ಉತ್ತಮನೆನಿಸಿಕೊಂಡ ಪರಮಾ ತನ, ಉತ್ತಮ = ಶ್ರೇಷ್ಠವಾದ, ನಲ್ ಉರೈ = ಒಳ್ಳೆಯ ನುಡಿಯಾದ, ನಾಲ್ ಎಟ್ಟುಂ= (ನಾಲ್ಕು ಪುರುಷಾರ್ಥಗಳೂ ದೊರಕುವ ಎಂದೂ ಭಾವ) (4x8) ಮೂವತ್ತೆರಡಕ್ಷರವುಳ್ಳ ಚರಮಶ್ಲೋಕವನ್ನೂ, ಉಣ‌ನವರ್ ತಾಂ = (ಆಚಾ ರ್ಯೋಪದೇಶದಿಂದ) ಚೆನ್ನಾಗಿ ಅರಿತವರು ತಾವೇ, (ಸದಾಚಾರರೇ) ಉಕನ್ನು = ಸಂತೋಷಪಟ್ಟು, ಎಮ್ಮೆ = ನಮ್ಮನ್ನೂ, ಉಣ‌ವಿತ್ತಾರ್ = ಅರಿತು ಅನುಭವಿ ಸುವಂತೆ ಮಾಡಿದರು. =& तत्वसाधनफलप्रकाशकात् तारपूर्वकचतुर्द्विकार्थतः

X मुक्तिमार्गसमुदीक्षणाय न स्सादराचरणरीतिभिः परम् ॥ १॥ मुकुन्दकारुण्य समेतपञ्चपञ्चाक्षरं भक्तयविषक्तभारम् वोढुं स्वयं पार्थरथाप्रययन्तुः अनुत्तमस्योत्तमसूक्ति मेताम् ॥ २ ॥ चतुर्गणाष्टाक्षरशा लिनीं स्वयं प्राप्योपदेशादनुभूतवन्तः । आचार्यवर्याः प्रविमोदमाना: अकुर्वतास्मानपि संप्रवेदिनः ॥ १३ ॥16 ಅಮೃತಾಸ್ಸಾದಿನೀ ಪರಕ್ಕುಂಪುಕವರುಂ ಪೈಪೊರುಳ್ ನಾಡುಂಪ‌ಹಳಾಯ್, ಇರಕ್ಕಿನವಲ್ಡ್ ಇವೆಯ ನಾಲ್ ಅರಮುಳದೆಯಂಬಾರ್, ಕರಕ್ಕುಂ ಕರುತ್ತುಡೈಶಿಕ‌ ಕಣ್ಣಿನ ನಮ್ಮೆಯೆಣ್ಣೆ, ಶುರಕ್ಕುಂ ಶುರಬಿಹಳ್ ಪೋಲ್ ಶೂರಿಹಿನ‌ ಶೆಲ್ಲಮುದೇ ॥ ೧೪ ॥ (ಸಾರಸಾರಃ) ಅರ್ಥ :- ಪರ್ಹಳಾಯ್ = ಭಕ್ತರಾಗಿ, ಇರಕ್ಕಿನವರ್ = ಯಾಚಿಸುವವ ರಿಗೆ, ಇವೈ = ಈ ಮೂರು ರಹಸ್ಯಗಳ ಸಾರಾರ್ಥವನ್ನು, ಈನ್ಸಾಲ್ = ಕೊಟ್ಟರೆ (ಚೆನ್ನಾಗಿ ಉಪದೇಶಿಸಿದರೆ), ಪರಕ್ಕುಂ= ಎಲ್ಲಕಡೆಯೂ ಹರಡುವ, ಪುಹ = ಒಳ್ಳೆಯ ಕೀರ್ತಿಯು, ವರುಂ = ಬರುವುದು. ಪೈಂ = ಎಲ್ಲರೂ ಆಸೆಪಡುವಂತಹ, ಪೊರುಳ್ = ಐಶ್ವರ್ಯವು, ವಾಯ್ಡುಂ= ಲಭಿಸುವುದು, ಅರಂ= ಧರ್ಮವು, ಉಳದ್ = ಉಂಟಾಗುವುದು, ಎನ್ನು = ಎಂದು, (ಹೀಗೆ ಖ್ಯಾತಿಲಾಭ ಪೂಜೆಗಳಲ್ಲಿ ಇಚ್ಛೆಯಿಂದ) ಇಯಂಬಾರ್ = ಹೇಳದವರಾದ, ಕರಕ್ಕುಂ-ಕರು ಉಡೈ = ರಕ್ಷಿ ಸುವ ಜ್ಞಾನಾನುಷ್ಠಾನವುಳ್ಳವರಾದ, (ಪರಿಪೂರ್ಣವಾದ ಔದಾರಾದಿಗಳುಳ್ಳ), ತೇಶಿಕರ್ = ಆಚಾರರು, (ಸನ್ಮಾರ್ಗದರ ಕರು), ನಮ್ಮ =(ತಮ್ಮಲ್ಲಿ ಭಕ್ತಿಯುಳ್ಳ) ನಮ್ಮನ್ನು, ಕನ್ನ= ಕರುಗಳಂತೆ, ಎಣ್ಣಿ = ತಿಳಿದು, (ಪಶುಪ್ರಾಯರಾದ ನಮ್ಮಲ್ಲಿ ದಯ ತೋರಿ ಎಂದರ್ಥ) ಶುರಕ್ಕುಂ = (ತಮ್ಮ ಕರುಗಳಿಗಾಗಿ) ಸೊರೆ ಕೊಟ್ಟು ಚೆನ್ನಾಗಿ ಹಾಲು ಕರೆವ, ಶುರಬಿಹಳ್ ಪೋಲ್ = ಉತ್ತಮವಾದ ಕಾಮ ಧೇನುಗಳಂತೆ, ಶೆಲ್ ಅಮುದೆ= ರಹಸ್ಯತ್ರಯರೂಪ ಒಳ್ಳೆಯ ನುಡಿಯರೂಪ ವಾದ ಅಮೃತವನ್ನು, ತೊರಿಹಿನರ್ = ಕರೆವರು, (ಅಜ್ಞಾನ, ಸಂಶಯ, ವಿಪ‌ಯ ಗಳಿಲ್ಲದಂತೆ ಚೆನ್ನಾಗಿ ತಣಿಯುವಂತೆ ಉಪದೇಶಿಸುವರು ಎಂದು ಭಾವ). भक्ता भूत्वार्थयद्द्भ्यो वितरति यदि चैतान् रहस्यत्रयार्थान् दातु सर्वत्र कीर्तिः प्रसरति विमला लभ्यते चेप्सितार्थः । धर्मश्चत्यब्रुवाणा अवनगुणभरा देशिका स्तर्णकान् नः मन्वाना अत्र दोग्ध स्सुरभय इव सद्वाक्सुधां सन्दुहन्ति ॥ १४ ॥ ಶೋಕಂತವಿರ್ಕುಂ ಶುರುದಿಯುಳ್ ಪೊರುಳನ್ನು ಕೊಲ್ಲುರ್ಹಿ, ನಾಕಂ ತನಕ್ಕು ಇರಾಕ್ಕದರ್ಕುಂ ನಮಕ್ಕುಂ ಶರಣಾಮ್, ಆಕಂಡಲನ್ ಮಗನಾಹಿಯನಾವಲಿಪೇರಿಯದೋರ್, ಕಾಕಂ ಪಿಡಕವೇಶೆಯ ಕಾಕುತ್ತನೇ (ಅಭಯಪ್ರದಾನಸಾರಃ) it was ॥ " 3] ಅಮೃತಾಸ್ಸಾದಿ ನೀ

17 ಅರ್ಥ :-ಶೋಕಂ= ದುಃಖಗಳನ್ನು, ತವಿರ್ಕು೦ = ನೀಗುವ, ಒನ್ನು ಅಸಮಾನವಾದ, ಶುರುದಿ = ವೇದಗಳ, ಉಳ್ ಪೊರುಳ್ = ತಾತ್ಪರ್ಯವನ್ನು, ಕೊಲ್ಲು ಹಿನೈನ್ = ಹೇಳುತ್ತೇನೆ, ಆಕಂಡರ್ಲ ಮಗನಾಹಿಯ = ಇಂದ್ರನ ಮಗನಾದ, ಆವ ಲಿಪ್ = ದುರಹಂಕಾರವು, ಏರಿಯದ್ = ಉಂಟಾಗಿರುವ, (ಅಥವಾ ಆವಲ್-ಇ- ಅತ್ಯಾಸೆಯಿರುವ, ಪೆರಿಯದ್ = ದೊಡ್ಡದಾದ, ಎಂದೂ ಹೇಳಬಹುದು), ಓರ್ ಅಸಾಧಾರಣವಾದ, ಕಾಕಂ = ಕಾಗೆಯರೂಪದಲ್ಲಿದ್ದ ಇಂದ್ರನ ಪುತ್ರ ಜಯಂತನು, ಪಿಲೈಡ= ಬದುಕಿ ಬಾಳಲು, ಕಣ್ ಅವೇ = ಕಣ್ಣು ಮಾತ್ರ ಹೋಗುವುದನ್ನು ಶೆಯ = ಮಾಡಿದ, ಕಾಕುರ್ತ್ತ = ಶ್ರೀರಾಮನು, ನಾಕಂತನಕ್ಕು = ದೇವಲೋ ಕಕ್ಕೂ, ಅಂದರೆ ಅಲ್ಲಿನ ನಿವಾಸಿಗಳಿಗೂ, ಇರಾಕ್ಕದ‌ ಕ್ಯುಂ = ರಾಕ್ಷಸರಿಗೂ, = ನಮಕ್ಕುಂ = ನಮಗೂ, ಶರಣಾಮ್ = ರಕ್ಷಕನಾಗುವನು. 1

शोकानां नाशकं च श्रुतिषु निगदित ह्येक मर्थं ब्रुवेऽहं काकं त्वाखण्डलस्यात्मजमपि दुरिताशागृहीतं च गोप्तुम् । तन्नेत्रैकापहती प्रपदनमहिमादर्शकाकुत्स्थरामः वाता नाकौकसां स्यात् शरण मविरतं राक्षसानां च न श्वः ॥ १५ ॥ ಮೂ :-ಒರುಕ್ಕಾಲೇಶರಣಾಹವಡೈಹಿನಾರ್ಕುಂ, ಉನಕ್ಕಡಿ ಯಾಹಿದ್ರೇನೆ ನಾರ್ಕು೦, ಅರುಕ್ಕಾದೇಯನೈ ವರ್ಕುಂ ಅನೈವರಾಲು, ಅಂಜಾಮಲ್ ತಾನರು ಕೊಡುಪ್ಪ ನಿದುತಾನೋದು, ಇರುಕ್ಕಾಲುಮೆ ಮುನಿವ‌ನಿನೈ ವಿನಾಲು, ಇವೈಯರಿವಾರ್ ಶೆಯಲುಡನೆನ್ನಿ ಕೈ ವಿನಾಲು, ನೆರುಕ್ಕಾದನೀವಿರತನನಕ್ಕೊನೆನ್ನು, ನೆರಿಯುರೈತಾರ್ ನಿಯುಣರ್‌ನ್ನು ನಿಲೈ ಪತ್ತೊಮೇ ॥ ೧೬ ॥ (ಅಭಯಪ್ರದಾನಸಾರು) ಅರ್ಥ:- ಒರುಕ್ಕಾಲೇ = ಒಂದೇಸಲ, ಶರಣ್ ಆಹ = ಶರಣು ಎಂದು (ಬಂದು) ಅಡೈಹಿನಾಲ್ಕು = ಸೇರುವವರಿಗೂ, (ಶರಣಾಗತಿಯನ್ನಾಚರಿಸುವವರಿಗೂ) ಉನ ಕು = ನಿನಗೆ, ಅಡಿಮೈಯಾಹಿನ್ = ಕಿಂಕರನಾಗಿರುವೆನು ಎನಾರುಂ ಎನ್ನುವವರಿಗೂ, ಅರುಕ್ಕಾದೆ = ಸಂಕೋಚಪಡದೆ, ಅನೈವರುಂ=ಎಲ್ಲರಿಗೂ, ಅನೈದ ರಾಲುಂ = ಎಲ್ಲರಿಗೂ, ಅಂಜಾಮಲ್ = ಹೆದರಬೇಡವೆಂದು, ರ್ತಾ ಅರುಳ್ ಕೊಡು ರ್ಸ್ಪ - ಕೃಪೆಮಾಡುವೆನು, ಇದು ತಾನ್ = ಇದೇ, ಓದು = ಅಧ್ಯಯನ ಮಾಡ 18 ಅಮೃತಾಸ್ಸಾದಿ ನೀ ಲ್ಪಡುವ, ಇರುಕ್ಕಾಲುಂ = ಮಕ್‌ನಿಂದಲೂ, (ಸಂಧಾಂಚಯಾಂಸಂದರೇ ಬ್ರಹ್ಮ ಕೃಷಃ . . . ಅಹಸ್ಸು ಪೂರ್ವೆಷು ಎಂಬ ಶ್ರುತಿಯಿಂದಲೂ ಎಂದರ್ಥ) ಎಲ್ = ತೇಜಸ್ವಿಗಳಾದ, ಮುನಿವರ್ = ಯೋಗಿಗಳ, ನಿನೈ ವಿನಾಲುಂ = ಸ್ಮೃತಿಯಿಂದಲೂ, ಇ-ಅರಿವಾರ್ -. ಇವುಗಳನ್ನು ಅರಿತಿರುವರ, ಶೆಯಲುಡನ್ = ಅನುಷ್ಠಾನದೊಂದಿಗೆ ಎನ್ = ನನ್ನ, ಇಶ್ವಿನಾಲು = ಒಪ್ಪಿಗೆಯಿಂದಲೂ, ಎನಕ್ಕು ನನಗೆ, ನೆರು ಕಾದ = ಉಪದ್ರವಪಡದ, ಒನ್ನು = ಒಂದು, ನೀಳ್ -ವಿರತಂ=ದೀರ್ಘವಾದ ವ್ರತವು, ಎನ್ನು = ಎಂಬ ನೆರಿ = ಮಾರ್ಗವನ್ನು ಉರೈತ್ತಾರ್ = ಹೇಳಿದ (ಶ್ರೀರಾಮನ) ನಿ = (ಶರಣಾಗತರಕ್ಷಣ ದೀಕ್ಷೆಯನ್ನು) ಸ್ಥಿತಿಯನ್ನು, ಉಣರ್‌ನ್ನು = ಚೆನ್ನಾಗಿ ತಿಳಿದು, ನಿಲೈ =ಸ್ಥೆರವನ್ನು, ಪತ್ತೊಂ = ಪಡೆದೆವು. तेभ्यो ये सकृदेव यान्ति शरण दासा वयं ते त्विति निश्शङ्कं सकलेभ्य एव च भयान्मुक्तो दयेऽहं दयी । अध्येतव्य ऋचा द्यतस्मृति गिराप्येतन्मुनीनां तथा चैतद्वेदितृसाध्वनुष्ठित्तिभिरप्यात्मानुमोदेन च सुदीर्घमेतन्निरुपद्रवं व्रतं मदीय मित्यात्मभरार्पणस्य च ।

11 2 11 मार्गस्य बोद्धुःस्थितिमन्वभूम स्थैर्य धृतिं चापि समानुमः किल ॥ १६ ॥ ಮೂ:-ಪೊನ್ನೆಯಿಹನ್ಸ್ ರುಕಂಗಳ್ ಪುಲ್ಲಿಯ ಪುಲ್ಲುಹಂದಾಲ್ ಮನ್ನರೆಡುಪ್ಪದಪ್ಪೋಲದೇವನ್ನು ಲಹತ್ತುಂ ತನ್ನೆಡತ್ತಾನರು ಯುನಿಚ್ಚಿಯೋನ್ ಪೊನ್ನಡಿನಾಮಂದೋಂಪುರಮಾರ್ರೆಕೊಲ್ಶೆಯಿಡಿಲೇ ॥೧೭॥ ಅರ್ಥ:- ವಿರುಕಂಗಳ್ = ತೋಳ ಮೊದಲಾದ ಮೃಗಗಳು, ಪೊ ಹೊನ್ನನ್ನು, ಇಹನು = ಉಪೇಕ್ಷಿಸಿ, ಪುಲ್ಲಿಯ = ಅಲ್ಪವಾದ, ಪುಲ್ = ಹುಲ್ಲನ್ನು, ಉಹನ್ಸಾಲ್ = ಸಂತೋಷಿಸಿ ಅಂಗೀಕರಿಸಿದರೂ, ಮನ್ನರ್ = ರಾಜರು, ಎಡು ಪ್ರದು= ಸಂತೋಷದಿಂದ ಒಪ್ಪಿ ತೆಗೆದುಕೊಳ್ಳುವುದು, ಅಪ್ಪೋ ನ್ನಲದೇ = ಆ ಹೊನ್ನನ್ನೇ ಅಲ್ಲವೆ,(ಅದರಂತೆ) ಮನ್ = ದೃಢವಾದ, ಉಲಹ್-ಅನೈತ್ತುಂ = ಲೋಕ ವೆಲ್ಲವೂ, ತನ್ನೆ ತನ್ನನ್ನು, ಅಡೈಂದಿಡ= ಆಶ್ರಯಿಸಲು, ತಾನ್ = ತಾನು, ಅರುಳ್ ಕೆಯ್ಯುಂ = ದಯೆಯಿಡುವಂತಹ, ತನಿ - ಅಸದೃಶನಾದ, ಶಿಲೈಯೋನ್ ಬಿಲ್ಲಾಳಾದ ಪರಮಾತ್ಮನ, ಪೊನ್ನಡಿ = ಸುಂದರವಾದ ಅಡಿಗಳನ್ನು, ನಾಂ - ನಾವು, ಅಡೈಂದೋಂ – ಆಶ್ರಯಿಸಿದೆವು, ಪುರಂ = ಹೊರಗಡೆ, ಆರ್ = ಯಾರು ತಾನೆ, ಎನ್.ಕೆಯ್ದ.ಇಡಿಲ್ ಕೊಲ್ = ಏನು ಮಾಡಿದರೆ ತಾನೆ ನಮಗೇನಾಗುವುದು ?

ಅಮೃತಾಸ್ವಾದಿ स्वर्ण हित्वा प्यन तृणवदथ तृणं चाददाना वृका श्चेत् राजान स्तत्सुवर्ण किल मुदितहृद स्त्वाददत्येष लोकः । प्रत्नः स्वस्मिन् उदास्ते यदि विहितदयस्यैकचापस्य विष्णोः पादौ रम्यौ प्रपन्ना वय मितर मथो संश्रिताश्चेत्ततः किम् ॥ १७ ॥ ಮೂ:-ವೇದರಳಿಲ್ ವಿದಿಯುಣರ್ ಸ್ಟೋರ್ ಹಳ್ ವಿರಿತ್ತು ರೈತ, ಕಾದರತಿಯ್ಕೆ ಯುಂಞಾನಯುಂ ಕರುಮಂಗಳ್ಳೆ ಯುಂ ಶಾದಿಕ್ಕವಲ್ಲಶರಣಾಗತಿ ನಿನಿ ನಿ ಓದತ್ತು ಡಂಗುತ್ತಿನತಿರಲುಣರ್‌ಮಿನ್ ಗಳೇ (ಅಭಯ ಪ್ರದಾನಸಾರಃ) 19 ಅರ್ಥ:-ವೇದ-ತಿರಳಿಲ್ = ವೇದಗಳ ಸಮೂಹದಲ್ಲಿ ಹೇಳಿರುವ, ವಿದಿ= ವಿಧಿಯನ್ನು, ಉಣರ್‌ ಸ್ಟೋ‌ಹಳ = ಅರಿತವರು, ವಿರಿತ್ತು = ವಿಸ್ತರಿಸಿ, ಉರೈ (ಗೀತಾಚಾರನು) ಉಪದೇಶಿಸಿದ, ಕಾದಲ್ ಕತಿಯ್ಕೆಯುಂ = ಭಕ್ತಿ ಮಾರ್ಗವನ್ನೂ, ಞಾನಯುಂ = ಜ್ಞಾನಯೋಗವನ್ನೂ, ಕರುಮಂಗಕ್ಕೆಯುಂ= ಕರ್ಮಯೋಗ ವನ್ನೂ, ಶಾದಿಕ್ಕವಲ್ಲ = ಸಾಧಿಸಿಕೊಡಬಲ್ಲ, (ಅವುಗಳ ಕಾವ್ಯವನ್ನು ತಾನೇ ಸಾಧಿ ಸಲು ಸಮರ್ಥವಾದ ಎಂದರ್ಥ) ಶರಣಾಗತಿ = ಪ್ರಪತ್ತಿ ಮಾರ್ಗವು, ತನಿ=ತಾನೇ ತಾನಾಗಿ (ಸರಿಸಾಟಿಯಿಲ್ಲದೆ) ನಿನ್ನನಿ = ಇರುವ ರೀತಿಯನ್ನು, ಓದ= ಅಧ್ಯಯನ ಮಾಡಲು. ತುಡಂಗುಂ = ಆರಂಭಿಸುವಾಗ (ಹೇಳುವ) ಎರ್ತ್ತಿ = ಅಕ್ಷರದ (ಪ್ರಣ ನದ) ತಿರಲ್ = ಸಾಮರ್ಥ್ಯದಲ್ಲಿ, ಉಣರ್‌ಮಿ್ರಗೊಳ್ = ಚೆನ್ನಾಗಿ ಅರಿತು ಕೊಳ್ಳಿರಿ, (ಶರಣಾಗತಿಯು ಸಕಲ ಫಲಸಾಧನವಾದುದರಿಂದ ಕರ್ಮಯೋಗಾದಿಗಳಲ್ಲಿ ಅಧಿಕಾರವುಳ್ಳವರಿಗೂ ಅವುಗಳನ್ನು ಸಾಧಿಸಿಕೊಡಬಲ್ಲುದು, ಅಧಿಕಾರಿಗಳಲ್ಲದವರಿಗೂ ಅದರ ಫಲವಾದ ಮೋಕ್ಷವನ್ನು ಸಾಧಿಸಿಕೊಡುವುದು, ಆದ್ದರಿಂದ ಈ ಅರ್ಥವೆಲ್ಲವು ಪ್ರಣವದಲ್ಲಿ ಅಡಗಿದೆ. ಅದನ್ನು ಚೆನ್ನಾಗಿ ಅರಿಯಬೇಕು) श्रुतिततिविधिपूर्णज्ञानिभि विस्तृतां स्तान् सकलफलदभक्तिज्ञान सत्कर्मयोगान् । शरणवरणरीति स्साधयत्यद्वितीया श्रुतिमुखपठनीये तां च जानीत वर्णे ॥ { < ॥ 20 ಅಮೃತಾಸ್ಸಾದಿನೀ ಮೂ:-ಮೂವುಲಹುಂತನ್ನಿಯೆತ್ತಾನೇ ಶಾಸ್ತ್ರ ಮುನಿವರ್ ಹಳುಂದೇವ‌ ಹಳುಂ ಮುನಿಂದವನ್ನಾಳ್ ತಾವರಿದಾಯೆಂಗುಂಪೋಯ್ಸಳರ್ ನ್ನು ನೀp ತನಿಕ್ಕಾಕಂತ್ರಾನಿರನವುಯಿ‌ ವ್ಯಂಗಿ ಕಾವಲಿನಿಯಮಕ್ಕೆಂಗುಂಕಡನೆಣ್ಣೆ, ಕಾಣನಿಯಿಲಚ್ಚಿ ನೈಯನ್ನಿಟ್ಟವಳ್ಳಲ್ ಏವಲ್ಪ ಯನಿರಕ್ಕ ಮಿದುಕ್ಕಾರೆ ಮಂ ಎಲುಡೈಯಾರಿಯಡಿರುಪ್ಪೋಂನಾಮೇ (ಅಭಯಪ್ರದಾನಸಾರ)

ಅರ್ಥ:-ಮೂನ್ನುಲಹಂ = ಮೂರು ಲೋಕಗಳಲ್ಲೂ, ರ್ತ-ಪ್ರಿಯೆ = ತನ್ನ ಅಪರಾಧವನ್ನು, ರ್ತಾ = ತಾನೇ, ಶಾತ್ತ = ಘೋಷಿಸಿ ಹೇಳಲು, ಮುನಿವರ್ ಹಳುಂ = ಋಷಿಗಳೂ, ದೇವರ್ ಹಳುಂ= ದೇವತೆಗಳೂ, ಮುನಿಂದ = ಕೋಪಿಸಿ ಕೊಂಡ, ಅನ್ನಾಳ್ = ಆ ಸಮಯದಲ್ಲಿ, ಎಂಗುಂ-ಪೋಯ = ಕಂಡಕಂಡ ಕಡೆಯ ಲ್ಲೆಲ್ಲಾ ಹೋಗಿ, ತಾವ್ = ರಕ್ಷಣೆಯ ಸ್ಥಳವು, ಅರಿದಾಯ್ = ಸಿಕ್ಕದೆ, ತಳ‌ನ್ನು = ಗಾಬರಿಗೊಂಡು ನಡುಗುತ್ತಾ, ವೀ ನ = (ತಾನು ಮೊದಲಿದ್ದೆಡೆಗೇ ಬಂದು) ಬಿದ್ದ, ತನಿ = ಬೇರೆ ರಕ್ಷಕರಿಲ್ಲದೆ ಇರುವ ಕಾಕಂತಾನ್ = ಕಾಗೆಯು ಇರಂದ= ಬೇಡಿಕೊಂಡ, ಉಯಿರ್ = ಪ್ರಾಣವನ್ನು, ವ್ಯಂಗಿ = ಕೊಟ್ಟು, ಇನಿ = ಮರೆಹೊಕ್ಕ ಮೇಲೆ, ಕಾವಲ್ = ಇದನ್ನು ರಕ್ಷಿಸುವುದು, ಎಂಗುಂ = ಎಲ್ಲೆಲ್ಲ, ಎಮಕ್ = ನಮಗೆ, ಕರ್ಡ= ಸಾಲ, (ಕರ್ತವ್ಯವು) ಎನ್-ಎಣ್ಣೆ - ಎಂದು ಭಾವಿಸಿ, ಅನ್ನು= ಆಗ, ಕಾಣನ್-ನಿಲೈ = ಒಂದು ಕಣ್ಣಿಲ್ಲದವನ ಸ್ಥಿತಿಯನ್ನು, ಇಲಚ್ಚಿನೈ = ಗುರು ತಾಗಿ, ಇಟ್ಟ = ಮಾಡಿದ ವಳ್ಳಲ್ = ಬಹಳ ಉದಾರನೂ, ಇದುಕ್ಕು = ಹೀಗೆ ನಮ್ಮ = ಒಲಿಮೆಯನ್ನು ಪಡೆದುದಕ್ಕೆ, ಏವಲ್ = ಆಳುತನವನ್ನೇ, ಪಯನ್ = ಫಲವನ್ನಾಗಿ, ಇರಕ್ಕಂ = ಯಾಚಿಸುವುದು, ಆರು= ಉಪಾಯವು, ಎನ್ನು-ಓದು ಹೇಳುವ, ಎಲ್-ಉಡೈಯಾರ್ = ತೇಜಸ್ಸುಳ್ಳ ಭಗವಂತನ, ಇ ಅಡಿ-ಕೀ = ಅಡಿಗಳೆರಡರ ಕೆಳಗೆ, ನಾಂ = ನಾವು, ಇರುಪ್ಪೋ= ಇದ್ದು ಬಾಳುವೆವು

लोकेषु त्रिषु मन्तु मात्मन उदाहर्तुं स्वयं घोषयन्। योगीन्द्रेषु यदामरेषु कुपितेप्वालोच्य भावं तदा । कस्मादप्यनवाप्य रक्षणगतिं प्रत्यागतो बिल: काक सम्पतित स्त्वयाचत परं स्वासून प्रदायाथ य 1 = NOW 11 3 11 ಅಷ್ಟುತಾಸ್ಸಾದಿನೀ एतद्रक्षा भरोऽतः परमृणमिह चास्माक मित्यध्यवस्यन् अक्ष्येक दक्षिणं लक्षणमपनयनस्येव चक्रे तदैव । दानोदार स्तदेतत्प्रसदनकृत आज्ञाफलाभ्यर्थनोपा- 21 यो हीत्युक्तयुज्वलो यस्तदुभयपदयोः प्राणिमोऽधो वयं हि ॥ १९ ॥ ಮೂ:- ತಿರುತ್ತಂ ಪೆರಿಯವರ್ ಶೇರುಂ ತುರೈಯಿಲ್ ಶೆರಿವಿಲರು ವರುಂ ಕಂದನ ಯರುಳೆನ್ನ ನಮ್ಮಗಳಾರ್ ಕರುತ್ತೊವ್ರವಾದವರಾಹಮುರೈ ಗತಿಯರಿವಾರ್ ಪೊರುತ್ತಂ ತೆಳಿದ್ದು ರೈಕ್ ಪೊಯ್ಯಲಾ ಮತಿನಮೇ

(ರಹಸ್ಯ ಶಿಖಾಮಣಿ) ಅರ್ಥ:-ತಿರುತ್ತಂ = ತಿದ್ದುವುದರಲ್ಲಿ (ವೇದಾರ್ಥ ನಿರ್ಣಯದಲ್ಲಿ) ಪೆರಿಯ ಹಿರಿಯರಾದ ಮಹರ್ಷಿಗಳು, ಶೇರುಂ = ಸೇರುವ, ತುರೈಯಿಲ್ = ಸೋಪಾನ ದಲ್ಲಿ (ಮೋಕ್ಷಪಾಯವಾದ ಭಕ್ತಿ ಯೋಗದಲ್ಲಿ) ಶೆರಿವಿಲರು = ಪ್ರವೇಶವಿಲ್ಲದ ವರಿಗೆ, ವರುಂ = ಪ್ರಯಾಸವು, ಕನ = ಕಳೆದು ಹೋದ, ನಲ್ಲಿ = ದಾರಿಯನ್ನು (ಉಪಾಯವನ್ನು) ಅರುಳ್ = ದಯೆಯಿಡಬೇಕು, ಎನ್ನ = ಎಂದು ಪ್ರಾರ್ಥಿಸಿದ, ನಂ = ನಮ್ಮ, ಮಕಳಾರ್ = ಭೂದೇವಿಯ, ಕರುನ = ಅಭಿಪ್ರಾಯದಲ್ಲಿ ಯುಕ್ತವೆಂದು ಪಡೆಯುವಂತೆ, ಆದಿವರಾಹಂ = ಆದಿವರಾಹ ರೂಪಿ ಭಗವಂತನು, ಉರೈತ್ತ = ಉಪದೇಶಿಸಿದ, ಗತಿ= ಪ್ರಪತ್ತಿ ರೂಪವಾದ ಉಪಾಯವನ್ನು, ಅರಿ = ವಾರ್ = ಅರಿತವರಾದ ನಮ್ಮ ಆಚಾರರು, ಪೊರುತ್ತಂ = ಹೊಂದಿಕೆಯಾಗುವಂತೆ, ತೆಳಿಂದ = ತಿಳಿದು, ಉರೈಕ್ಕ = (ಆ ರಹಸ್ಯ ಶಿಖಾಮಣಿಯನ್ನೂ ಅದರರ್ಥವನ್ನೂ) ಉಪದೇಶ ಮಾಡಲು, ಪೊಯ್ ಇಲಾ = ಸುಳ್ಳಿಲ್ಲದ, (ಸತ್ಯವಾದ) ಮತಿ = ಬುದ್ಧಿ ಯನ್ನು, ಪೆತ್ತನಂ = ಪಡೆದೆವು. त्रय्यन्तज्ञानशक्तयाद्युपहितमहिमैकाधिकार्युक्त भक्तौ ! ये शक्ता अप्रयासा तदवनसरणिः केति पृष्टो धरिला । देव्या तद्भाववेदी प्रपदनगति माहादिपोली हि तज्ज्ञाः | प्रोचु स्तां देशिका न स्सुविशद मिह चापाम सत्यैकबुद्धिम् ॥ २० ॥ 22 ಅಮೃತಾ ಸ್ವಾದಿನೀ ಮ :- ಇಡಂ ಪೆತ್ತಾರಲ್ಲಾ ಎನ್ನುಡಲಾಯ್ ನಿರ ಇಡರ್ ಪಿರಪ್ರೊ ವೈಯಿಲ್ಲಾ ವೆನ್ನೈಯನ್ಸಾಲ್, ತಿಡಂಪತ್ತಾನವನನ್ನು ನಿನೈನ್ಹಾನ್ ಯಾವನ್ ಅವನಾನಿ ಶರಿಯುಂಪೋದರಿವುಮಾರಿ, ಉಡಂಬಿಲ್ ತಾನುಪಲಂ ಪೋಲ್ ಡಕ್ಕನಾನೇ, ಉಯ್ಯುಂವಕ್ಕೆ ನಿನ್ನೆನ್ ಉಯರ್‌ನ ಗತಿರ್ಯಾ ಇಡಂಪೆತ್ತೆನ್ನುಡನ್ ವ್ಯಾ ಎಡುಪ್ಪನನ್ನ, ಎಂಬೆರುಮಾನರು ಪೆತ್ತು ಮರು ಶತ್ತೊಮೇ (ರಹಸ್ಯ ಶಿಖಾಮಣಿ) ಅರ್ಥ :-ಇಡಂ-ಪತ್ತಾರ್ ಎಲ್ಲಾಂ = ಜಾಗವನ್ನು ಪಡೆದವೆಲ್ಲವೂ (ಶರೀರ ವನ್ನು ಪಡೆದ ಸಕಲವೂ) ಎಂ-ಉಡಲಾಯ್ ನಿರ = ನನಗೆ ಶರೀರವಾಗಿರಲು, ಇಡರ್ = ವಿಪತ್ತೂ, ಪಿರಪ್ಪು = ಜನನವೂ, ಇವೈ= ಇವು, ಒನ್ನು = ಯಾವು ದೊಂದೂ, ಇಲ್ಲಾ = ಇಲ್ಲದ, ಎನ್ನೈ= ನನ್ನನ್ನು, ಅನ್ಸಾಲ್ = ಭಕ್ತಿಯಿಂದ, ಅವನ್ = ಆಸತ್ಯೇಶ್ವರನು, ಅಡಂ= ಕೇಡಿಗೆ, ಪತ್ತಾಂ = ಅವಲಂಬನವಾಗುವನು, = = ಎನ್ನು= ಎಂದು ಮನದಲ್ಲಿ ಅರಿತು, ಯಾರ್ವ = ಯಾವನೊಬ್ಬನು, ನಿನೈನಾನ್ = ನೆನೆದೆಯೋ, ಅವನ್ = ಅವನ, ಆವಿ = ಪ್ರಾಣವು, ಶರಿಯುಂ ಪೋದು = (ದೇಹ ವನ್ನು ಬಿಟ್ಟು) ಹೋಗುವಾಗ, ಅರಿವು. ಮಾರಿ = ಜ್ಞಾನವು ತಪ್ಪಿ ಹೋಗಿ, ಉಡಂ ಬಿಲ್ = ದೇಹದಲ್ಲಿ, ತಾನ್ - ಜೀವಾತ್ಮನು, ಉಪಲಂ ಪೋಲ್ = ಕಲ್ಲಿನಂತೆ, ಕಿಡಕ್ಕ=ಇರಲು, ನಾನೇ = (ಸತ್ವರಕ್ಷಕನಾದ) ನಾನೇ, ಉಯ್ಯುಂ ವಹೈ = (ಅವನು) ಉಜೀವಿಸುವ ರೀತಿಯನ್ನು ನಿನೈಂದು = ನೆನೆದು, ಉಯರ್‌ನ= ಉತ್ಕೃಷ್ಟವಾದ, ಗತಿಯಾಲ್ = (ಅರ್ಚಿರಾದಿ) ಮಾರ್ಗದಿಂದ, ಎಂ.ರ್ತ = ನನ್ನ ಇಡಂ = ಸ್ಥಾನವಾದ ಪರಮಪದವನ್ನು, Les - Lnow, ಹೊಂದಿ, ಎನ್ನುಡನ್ = ನನ್ನೊಡನೆ, ವ್ಯಾ = ಬಾಳುವಂತೆ, ಎಡುರ್ಪ್ಪ = ಉದ್ಧರಿಸುವೆನು, ಎನ್ನ = ಎಂದು ಹೇಳಿದ, ಎಂಬೆರುರ್ಮಾ = ಪರಮಾತ್ಮನಾದ ವರಾಹನ, ಅರುಳ್ ಪತ್ತು = ದಯೆ ಯನ್ನು ಸಂಪಾದಿಸಿ, ಮರುಳ್ = ಅಜ್ಞಾನವನ್ನು, ಶೆತ್ತೋಂ = ನೀಗಿದೆವು.

सर्वेष्वेवात्र वस्तुष्वनुगुणतनुमत्खात्मदेहेषु सत्ख-

प्यात्मेशो निर्जनि र्निर्विपदतिदृढ आलम्ब इत्यध्यवस्यन् । योऽसून् जद्यात् तदात्मन्यपगत धिषणे चाथ पाषाणकल्पे काले तत्त्राहमेवावनकृतिनिपुण स्तत्प्रकारं विचिन्त्य 11 ? 11. ಅಮೃತಾಸ್ಸಾದಿ अर्चिरादिगतित स्त्वनुं नयन् मन्निवास मथ सन्निधिं च मे । 23 स्थापयेय मिति वादिनः कृपां प्राप्य संजहिम चाज्ञतां खलु ॥ २१ ॥ ಮೂ:-ಇರಷ್ಟುರೆಯಾದ ನಮ್ಮೆನ ಮುರೈತ್ತವುರೈಯಿರಂಡಿನ್, ತಿರಣ್ಣ ಪೊರುಳ್ ತೆಳಿನಡಿಗೂಡಿನನಿಣ್ಣರುಳಾಲ್, ಶುರುಣ್ಣ ನಂ ಜ್ಞಾನಚ್ಚು ಡಲೊಳಿ ಶುತ್ತುಂ ಪರಸ್ಪದ ಮುನ್, ಪುರಣ್ಣ ದುನಂ ವಿನೈಪೋಮಿಡಂ ಪಾರ್ತಿನಿಪೋಮಳವೇ ॥ ೨೨ ॥ (ರಹಸ್ಯ ಶಿಖಾಮಣಿಃ)

ಅರ್ಥ:-ಇರಂಡು=(ಒಂದುಸಲ ಹೇಳಿದ ಮೇಲೆ ಬೇರೆಯಾಗಿ) ಎರಡು ನುಡಿಯನ್ನು, ಉರೈಯಾದ = ಹೇಳದ, ನಂ = ನಮ್ಮ ಸ್ವಾಮಿಯಾದ, ಏನಂ= ಶ್ರೀವರಾಹರೂಪಿ ನಾರಾಯಣನು, ಉರೈತ = ಉಪದೇಶಿಸಿದ, ಉರೈ-ಇರಂಡಿನ್ = ಎರಡು ವಾಕ್ಯಗಳ (ಎರಡು ರಹಸ್ಯ ಶಿಖಾಮಣಿ ಶ್ಲೋಕಗಳ) ತಿರಂಡ = ಸಾರಾಂಶ ವಾದ, ಪೊರುಳ್ ಹಳ್ = ಅರ್ಥಗಳನ್ನು, ತೆಳಿಂದ = ಮನಸ್ಸಿಗೆ ಬರುವಂತೆ ಚೆನ್ನಾಗಿ ತಿಳಿದುಕೊಂಡು, ಅಡಿ=(ಭಗವಂತನ) ಅಡಿಗಳನ್ನು, ಶೂಡಿನಂ ತಲೆಯ ಮೇಲೆ ಧರಿಸಿದೆವು, (ಪರಮಾತ್ಮನ ಚರಣ ಕಮಲವನ್ನಾಶ್ರಯಿಸಿದವರಾದವು) ತಿಣ್ = ದೃಢವಾದ, ಇರುಳಾಲ್ = ಅಜ್ಞಾನಾಂಧಕಾರದಿಂದ, ಶುರುಂಡ= ಸುರುಟಿಕೊಂಡ (ಸಂಕುಚಿತವಾದ) ನಂ = ನಮ್ಮ, ಞಾನ-ಶುಡರ್ = ಜ್ಞಾನವೆಂಬ ತೇಜಸ್ಸಿನ ಒಳಿ = ಬೆಳಕು, ಶುತ್ತುಂ= ಸಂಪೂರ್ಣವಾಗಿ, ಪರಸ್ಪದ-ಮುನ್ = ಹರಡುವುದಕ್ಕೆ ಮೊದಲು, ನಂ = ನಮ್ಮ, ವಿನೈ =(ಪುಣ್ಯ ಪಾಪ ರೂಪವಾದ) ಕರ್ಮಗಳು, ಪುರಂಡದ್ = (ಬಿಟ್ಟು) ಹೊರಟು ಹೊದವು, ಇನಿ = ಇನ್ನು ಮುಂದೆ, ಪೋಂ. ಇಡಂ = (ಅವು) ಹೋಗುವ ಸ್ಥಳವನ್ನು, ಪಾರ್ತು = ನೋಡಿ ಕೊಂಡು ಪೋಂ, ಅಳವೇ = ಹೋಗುವುದೊಂದೇ ಉಳಿದಿರುವುದು,

द्विर्वाक्तेिश्वरो नः पति रभिवदति स्मोक्तियुग्मं स पोली तत्सारार्थं विदन्तस्तदुभय पदशीर्षा वयं तत्कृपातः । मन्दीभूतास्मदीयामलमतिरुचिसुव्याप्तितः पूर्वमेव यातं चेतो न एनो नियत निजपदं वीक्ष्य तद्यत्तसक्तम् 0 33 0 24 ಅಮೃತಾ ಸ್ವಾದಿನೀ ಮೂ :ಮಲೈಯುಂ ಕುಯು ಮೆಣ್ಣೆಯುಂ ವ ಪೆರುಂಪುಣ್ರಂಗಿ ತಲೈ ಯುಂ ವಳುತ್ತ ರ್ಪಿ ತಾನೇಯನಿಯ ವಿಶೈ ಕಿನ್ರಿಲೀರ್, ಅಲೈ ಯುಂ ಕಡಲ್ ಕೊಂಡಯ್ಯ ಮಳಿತವನ್ ಮೆಯ್ಯರುಳೇ, ನಿಲೈಯೆನ್ನು ನಾಡಿ ನಿನ್ನೆ ನಿನ್ನಪೊಯಮ್ಮತಿ ನೀಕ್ಕು ಮಿನೇ ॥೨೩॥ (ರಹಸ್ಯ ಶಿಖಾಮಣಿಃ) ಕುಲೈ 03000 = ರೂಪಾಂತರ ಅರ್ಥ :-ಮಲೈಯುಂ = ಪರ್ವತಗಳೂ, ಹೊಂದುವುವು (ನಾಶವಾಗುವುವು) ಎನ್ನು = ಎಂದು, ಎಣ್ಣೆಯುಂ = ತಿಳಿದಿದ್ದರೂ, ರ್ವ = ದೃಢವಾದ, ಪೆರುಂ = ದೊಡ್ಡದಾದ, ಪುಣ್ = (ಗಾಯಗೊಂದಲರ್ಹವಾದ) ಶರೀರವು, ತಿರಂಗಿ = ನೆರಿಗಟ್ಟಿ ಕೊಂಡು, (ಮುಪ್ಪು ಬಂದು) ತಲೈ = ತಲೆಯ ಕೂದಲು, ನೆಳುತ್ತ.ಪಿನ್ನು೦ = ಬಿಳಿಯಾದಮೇಲೂ, ತಾನೇ = ತಾನಾಗಿಯೇ, ಅಲ್ಲಿಯ = ಅಳಿದು ಹೋದರೂ (ನಶಿಸಿಹೋಗುವುದೆಂದಿದ್ದರೂ) ಇಶೈಕಿರ್= ಉಪಾಯ ವನ್ನು ಆಶ್ರಯಿಸುವಂತೆ ಅಂಗೀಕರಿಸದೆ ಇರುವವರಾದಿರಿ, (ಅನ್ಯಾಧೀನವಾಗಿ ಶರೀರ ನಾಶ ಬಂದರೆ, ಆ ದುಃಖವನ್ನು ಅನುಭವಿಸುವುದೇ ಹೊರತು, ನಮ್ಮನ್ನು ಮುಪ್ಪು ಅಪ್ಪಿತಲ್ಲಾ, ಈ ದುಃಖಕರವಾದ ಶರೀರವನ್ನು ಬಿಟ್ಟು, ಪರಮಪದವನ್ನು ಪಡೆಯುವ ಉಪಾಯವನ್ನು ಅರಿಯೋಣ ಎಂಬ ಇಚ್ಛೆಯೂ ಸಹ ಇನ್ನೂ ನಿಮಗೆ ಆಗಲಿಲ್ಲ ಎಂದು ಭಾವ) (ಆದರೆ ಏನು ಮಾಡಬೇಕು ? ಎಂದರೆ ಹೇಳುವರು:-) ಅಲೈಯುಂ = ದೊಡ್ಡದೊಡ್ಡ ಅಲೆಗಳಿಂದ ಕೂಡಿದ, ಕಡಲ್ = (ಪ್ರಳಯ ಕಾಲದ) ಸಮುದ್ರದಿಂದ, ಕೊಂಡ = ನುಂಗಲ್ಪಟ್ಟ (ಪ್ರಳಯದಲ್ಲಿ ನೀರಿನಲ್ಲಿ ಮುಳುಗಿದ) ವೈಯ್ಯಂ = ಭೂಮಿಯನ್ನು, (ಅಲೈಯುಂ= ಮತ್ತೆ ಮತ್ತೆ ಅಲೆದಾಡುತ್ತಿರುವ, ಕಡಲ್ = ಭವಸಾಗರದಲ್ಲಿ, ಕೊಂಡ = ಮಗ್ನರಾಗಿರುವ, ವೈಯ್ಯಂ = ಜಗದ ಜನ ರನ್ನು, ಎಂದೂ ಅರ್ಥ ಮಾಡಬಹುದು) ಅಳಿರ್ವ = ರಕ್ಷಿಸಿದ, (ಶ್ರೀವರಾಹ ಮೂರ್ತಿಯ) ಮೆಯ್ = ಸತ್ಯವಾದ, ಅರುಳೇ = ದಯೆಯೇ, (ಕೃಪೆಯಿಟು ಉಪದೇಶಿಸಿದ ಶರಣಾಗತಿಯೇ ಎಂದರ್ಥ) ನಿಲೈ.ಎನ್ನು = ಸ್ಥಿರವಾದ ಉಪಾಯ ವೆಂದು, ನಾಡಿ = ವಿಮರ್ಶಿಸಿ ತಿಳಿದು, ನಿಲೈ-ನಿನ್ನ = (ಇದುವರೆಗೆ) ಸ್ಥಿರವಾಗಿ ನಿಂತಿದ್ದ, ಪೊಯ್ ಮತಿ = (ಶರೀರಾತ್ಮಭ್ರಮಾದಿಗಳಾದ) ಮಿಥ್ಯಾ ಜ್ಞಾನವನ್ನು, ನೀಕ್ಕುಮಿನ್ = ನೀಗಿಕೊಳ್ಳಿ. (ಇದುವರೆಗೆ ಇಂತಹ ಅಜ್ಞಾನವಿದ್ದುದು ಹೋಗಲಿ, ಇನ್ನಾದರೂ ಸದಾಚಾರರ ಮೂಲಕ ಜ್ಞಾನ ಸಂಪಾದಿಸಿ ಸದ್ಗತಿ ಪಡೆಯಲು ಯತ್ನಿಸಿ ಸಫಲರಾಗಿ ಎಂದು ಲೋಕಕ್ಕೇ ಉಪದೇಶ) लीयेरन्नचला अपीत्यवगताः काये हृढे तं वलि H ॥ पलितं च तत् स्वयमिते नाशं च नैवाप्नुथ 4] ಅಮೃತಾಸ್ಸಾದಿನೀ सोम्यम्भोधिनिमग्नभूसमवितु स्सूक्तिं विदित्वा गतिं सत्या मेव ततश्चिरस्थितमतिभ्रान्ति जहीताचिरात् 25 1 33 0 ಮೂ:-ಕರ್ಣ್ಣಕಲ್ ಪ್ಪಿಯ ಕೈಯಿನ್ ಪೆರುಮ್ಮೆ ತನ್ನೆ, ಎಣ್ಣಂಕಡಕ್ಕೆ ಯಮುತ್ತುವ ರಿಯಂಬುದಲಾಲ್, ತಿಣ್ಣ ಮದುವೆನ್ನು ತೇರಿತ್ತೆಳಿಂದಪಿನ್ ಶಿನ್ ಮತಿಯೋರ್, ಪಣ್ಣುಂ ಪಣಿತಿಹಳ್ ಮಾತಿಪ್ಪಲ್ ಪತ್ತಿನಮೇ ॥೨೪॥ (ಅಂಜಲಿ ವೈಭವಂ) = ୧ 1 ಅರ್ಥ :-ಕರ್ಣ್ಣ - ಶ್ರೀ ಕೃಷ್ಣನ, ಕಲ್ = ಪಾದಗಳನ್ನು, ತೊ= ಸೇವಿಸುವಂತೆ, ಕೂಪ್ಪಿಯ = ಜೋಡಿಸಿದ, ಕೈಯಿನ್=ಕೈಗಳುಳ್ಳ, (ಅಂಜಲಿಯ) ಪೆರು.ತನ್ನ = ಹಿರಿಮೆಯನ್ನು, (ಮಹಿಮೆಯನ್ನು) ಎಣ್ಣಂ-ಕಡಕ್ಕ = ತಮ್ಮಿಷ್ಟ ಕ್ಕಿಂತ ಹೆಚ್ಚಾಗಿ ಪಡೆದ, ಯಮುನೈತ್ತುರೈವರ್ = ಯಾಮುನಾಚಾರರು, ಇಯಂ ಬುದಲಾಲ್ = (ಅಂಜಲಿಗೆ ಇರುವ ವೈಭವವನ್ನು) ಹೇಳಿರುವುದರಿಂದ (ಸ್ತೋತ್ರ ರತ್ನದಲ್ಲಿ) ಇದ್ = ಇದು, (ಈ ವಿಚಾರವು) ತಿಣ್ಣಂ.ಎನ್ನು = ನಿಶ್ಚಯ (ದೃಢ) ವಾದುದೆಂದು, ತೇರಿ = ಸಿದ್ಧವಾಗಿ, ತೆಳಿಂದ ಪಿನ್ = ತಿಳಿದುಕೊಂಡ ಮೇಲೆ ಶಿನ್ಮತಿ ಯೋರ್ = ಅಲ್ಪವಾದ ಬುದ್ಧಿಯುಳ್ಳವರು, ಪಣ್ಣು= ಮಾಡುವಂತಹ, (ಆಡುವ) - ಪಣಿತಿಹಳ್ = ವ್ಯಾಪಾರಗಳನ್ನು, (ಮಾತುಗಳನ್ನು) ಮಾತಿ = ಹೋಗಲಾಡಿಸಿ, (" ಪಾರ್ತ್ತ” ಎಂದು ಪಾಠವಾದರೆ ಪಾಲೋಚಿಸಿ ಎಂದರ್ಥ) ಪಂ = (ನಮಗೆ ಬಹಳ ಹಿಂದಿನಿಂದ ಬಂದು), ಪಳಗಿರುವ, ತೊಲ್ = ಕೈಂಕರವನ್ನು, ಪತ್ತಿನಮೇ = ಪಡೆದೆವು. (ಯಾಮುನಾಚಾರರ ಸ್ತೋತ್ರ ರತ್ನದಲ್ಲಿರುವ " ತ್ವದಂಫ್ರಿ ಮುದ್ದಿಶ್ಯ” ಎಂಬ ಶ್ಲೋಕಕ್ಕೆ ಕೆಲವರು ಮಾಡಿರುವ ಅರ್ಥವನ್ನು ಖಂಡಿಸಿ, ತಾವು “ ರಹಸ್ಯರಕ್ಷೆ” ಎಂಬ ಹೆಸರಿನ ವ್ಯಾಖ್ಯಾನದಲ್ಲಿ ವಿಸ್ತಾರವಾಗಿ ಅಂಜಲಿಗೆ ಇರುವ ವೈಭವವನ್ನೂ ಮತ್ತು ಅಲ್ಲಿನ ಅಂಜಲಿ ಶಬ್ದಾರ್ಥವನ್ನೂ ನಿರ್ಧರಿಸಿರುವರು ಶ್ರೀ ನಿಗಮಾಂತ ಮಹಾ ದೇಶಿಕರು. ಅದರ ಸಂಗ್ರಹವನ್ನೇ ಈ ಪಾಶುರದಲ್ಲಿ ಸ್ಪಷ್ಟ ಪಡಿಸಿರುವರು. श्रीकृष्णां त्रिसमाश्रयैकनियतं माहात्म्य मलाञ्जलेः श्रीमद्यामुनयोगिसूक्त मुचितं निस्संशयं चेति तत् । निर्धार्याप्यथ चाल्पबुद्धिफणिती रामृश्य चोच्छिद्य च प्राचीनार्य परम्परागत महाकै कर्यमेवाप्नुम26 ಅಮೃತಾಸ್ಸಾದಿ ನೀ ಮ :- ಪೊಂಗುಪುನಲಾರುಹಳಿರುವನಮೆಲ್ಲಾಂ, ರ್ಪೊಕಲಾಲಳಂದವ ರ್ತತಾಳಾಲ್ ನನ್ನ, ಗಂಗೈಯೆನುಂ ನದಿಪೋಲ ಕಡಲ್ಹಳೇಲ್, ಕಮಲೈ ಪಿರನ್ನವನುಹನ್ನ ಕಡಲೇಪೋಲ, ಶಂಗುಕಳಿಲವನೇನು ಕೆಂಗೇಪೋಲ, ತಾರಿಲವನ್ ತಣ್ ತುಳಬವತ್ತಾರೆ ಪೋಲ, ಎಂಗಳ ಕುಲಪತಿಹಳಿ ಮೇಲಾ ಮೆನೆ, ಎಣ್ಣೆಯ ನಲ್‌ವರ್ತ್ಮಹಳ್ ನಾಮಿ ಹಿಮೇ ॥ ೨೫ ॥ (ಪ್ರಧಾನ ಶತಕಂ) (ಪ್ರವಾಹ) ಅರ್ಥ :-ಪೊಂಗು= ಉಕ್ಕಿಬರುವ, ಪುನಲ್ = ಹೊನಲು ಇರುವ, ಆರುಹಳಿಲ್ = ನದಿಗಳಲ್ಲಿ, ಬುವನಂ-ಎಲ್ಲಾಂ = ಲೋಕವೆಲ್ಲವನ್ನೂ, ಪೊ೯ = ಸುಂದರವಾದ, ಕಲಾಲ್ = ಪಾದಗಳಿಂದ, ಅಳಂದವನ್ರ್ತ = ಅಳೆದವನ (ತ್ರಿವಿಕ್ರಮನ) ತಾಳಾಲ್ = ಅಡಿಯಿಂದ, ನಂದ = ಹರಿದುಬಂದ, ಗಂಗೈ-ಎನುಂ ಗಂಗೆಯೆಂಬ, ನದಿಪೋಲ = ನದಿಯಂತೆಯೂ, ಕಡಲ್ ಳ್ = ಸಮುದ್ರಗಳು, ಏಲ್ = ಏಳರಲ್ಲಿ, ಕಮಲೆ = ಶ್ರೀದೇವಿಯು, ಪಿರಂದ = ಹುಟ್ಟಿದ, (ಮತ್ತು) ಅವನ್ = ಆ ಭಗವಂತನು, ಉಹಂದ = ಸಂತೋಷಪಟ್ಟು ಸ್ವೀಕರಿಸಿದ, ಕಡಲೇ ಪೋಲ = ಸಮುದ್ರದಂತೆಯೇ, ಶಂಗುಹಳಿಲ್ = ಶಂಖಗಳಲ್ಲಿ, ಅವನ್ ಏನು = ಆ ಪರಮಾತ್ಮನು ಧರಿಸಿರುವ, ಶಂಗೇಪೋಲ = ಪಾಂಚಜನ್ಯವೆಂಬ ಶಂಖದಂತೆಯೂ, ತಾರಿಲ್ = ಹೂಮಾಲೆಗಳಲ್ಲಿ, ಅವನ್ = ಅವನು ಧರಿಸಿದ, ತಣ್ = ತಂಪಾದ, ತುಳಬ = ತುಲಸಿಯ, ಅತ್ತಾರೇ ಪೋಲ= ಆ ಮಾಲೆಯಂತೆಯೇ, ಎಂಗಲ್ ನಮ್ಮ, ಕುಲಪತಿಹಳ್ = ಪ್ರಪನ್ನ ಜನಸಂತಾನ ಕೂಟಸ್ಥರಾದವರು, ಇವೈ = ಹೇಳಿದ ಇವುಗಳನ್ನು, ಮೇಲ್.ಆ೦.ಎ = ಅತ್ಯುತ್ತಮವಾದುವೆಂದೇ, ಎಣ್ಣಿಯ = ತಿಳಿದ, ನಲ್ .ವಾರ್ತೈಹಳ್ = ಒಳ್ಳೆಯ ವಿಷಯಗಳನ್ನು, ನಾಂ = ನಾವು, ಹಿನ್ನೊಮೇ = ಅಂಗೀಕರಿಸಿರುವೆವು.

प्रोद्यत्स्रोतस्विनीषु त्रिपदवदखिलस्यापि लोकस्य मातुः रम्यांनिभ्यां प्रयाता सुरसरिदिव तत्सप्तरत्नाकरेषु । पद्मा यत्राविरासीत् हरिरुचिरपि यत्रास्त तद्वार्थिवच

शंखेष्वप्यात्मना च ग्रहणसमुचितः पाञ्चजन्यो यथा स्यात् ॥ १ ॥ ಅಮೃತಾಸ್ಸಾದಿ मालासु तस्य शिशिरा तुलसीमयीव 1 मालास्मदन्वयपतिप्रमुखोक्तवाचः । अत्युत्तमा इति विभाव्य हि मोदमाना: स्वीकुर्महे वय मिमा स्सकलार्थदाश्च ಮೂ :-ಶೀರ್‌ಡರ್ಲಿ ತಿರೈಯೆನ್ನತಹವಾಲ್‌ಮಿಕ್ಕ, ದೇಶಿಕರಾತಿಣ್ಣಿರುಳಾಂಕದ ನೀಕ್ಕಿ, ಪಾರಡಲೋನ್ ತಿರುವಣೆಯಾ ಕಾಣಾದಬವಕ್ಕಡಕ್‌ ಡತ್ತು ಹಿನಾನ್, 4 ನೀರ್ ನ್ನು ಮರಕ್ಕಲಮೆನ್ನ ವಿರೈವರಿಸ್ಟಂ, ನಿನ್ನುಪಾರಂ ಎಂದ ಯುಂಕುಮಿಲಿಯೆನ ವಿಹ ನ್ಯೂ ನಂ ಆನಿನಾನ್‌ಡವೋಂ ನವಕ್ಕು ಮಾರೆನ್, ಕಡವಾರೆಡೈಂದವ‌ ಹರಿವಿತ್ತೊಮೇ (ಪ್ರಧಾನ ಶತಕಂ)

27 ಅರ್ಥ :-ಪಾರಡಲೋನ್ ಕ್ಷೀರಸಮುದ್ರನಾಥನಾದ ಪರಮಾತ್ಮನು, ಶೀರ್ = ಸದ್ಗುಣಗಳೆಂಬ, ಕಡಲಿನ್ - ಸಮುದ್ರದಲ್ಲಿನ, ತಿರೈ-ಎನ್ನ = ಅಲೆಗಳೋ ಎಂಬಂತಿರುವ, ತಹವಾಲ್ = ದಯೆಯಿಂದ, ಮಿಕ್ಕ = ಅಧಿಕರಾದ (ಶ್ರೇಷ್ಠರಾದ) ದೇಶಿಕರಾಯ್ = ಆಚಾರರುಗಳಾಗಿ, (ಆಚಾರ ರೂಪದಿಂದವತರಿಸಿ) ತಿಣಿ = ದೃಢ ವಾದ, ಇರುಳಾಂ = ಅಜ್ಞಾನಾಂಧಕಾರವೆಂಬ, ಕಡಲೆ = ಸಮುದ್ರವನ್ನು, ನೀಕ್ಕಿ = ನಿವಾರಿಸಿ, ತಿರುಅಣೆಯಾಯ್-ನಿನ್ನು = ಬೆಳಗುವ ಸೇತುವೆಯಾಗಿ ಇರುತ್ತಾ, ಪಾರಂ = ಆಚೆಯ ದಡವನ್ನು, ಕಾಣಾದ = ಕಾಣದ, ಬವ-ಕಡಿ = ಸಂಸಾರ ಸಾಗರವನ್ನು, ನೀರು = ನೀರಿಗೆ, ಮರಕ್ಕಲಂ-ಎ = ಹಡಗು ಎನ್ನುವಂತೆ, ಕಡತ್ತು ಹಿಜ್ರ್ರಾ = ದಾಟಿಸುವನು, ವಿರೈವರ್ = ವಿಷಯಸುಖದಲ್ಲಿ ಮಗ್ನರಾದವರ, ಇನ್ನು= ಸುಖವಾದುದು, ಎಂಎಂದ್ = ಉಂಟಾಗಿ, ಅಳಿಯುಂ = ಕೂಡಲೆ ನಾಶವಾಗುವ, ಕುಮಿ-ಎನ= ನೀರಿನ ಗುಳ್ಳೆಗಳಂತೆ ನಶ್ವರವೆಂದು, ಇಹನ್ನು = ಉಪೇಕ್ಷಿಸಿ, ಒಂದೋಂ = ಬಿಟ್ಟೆವು, ಇನಿ = ಇನ್ನು ಮೇಲೆ, ನಾಂ = ನಾವು, ಆರ್ ಯಾರಿಗೆ, ಎನ್.ಕಡವೋಂ = ಏನನ್ನು ಮಾಡಬಲ್ಲೆವು ? ಯಾರ್ = ಯಾರು, ನಮಕ್ಕು = ನಮಗೂ, ‘ಎನ್.ಕಡವಾರ್ = ಏನುತಾನೆ ಮಾಡಿಯಾರು ? ಎನ್ನು = ಎಂದು, ಅಡೈನವರ್ ಹಳ್ಳು = ನಮ್ಮನ್ನು ಆಶ್ರಯಿಸಿದ ಶಿಷ್ಯರಿಗೆ, ಅರಿವಿತ್ತೋ – ತಿಳಿಸಿದೆವು. (ಉಪದೇಶಿಸಿದೆವು). {= 28 ಅಮೃತಾಸ್ಸಾದಿನೀ क्षीराब्धीशो गुणाब्ध्यधिककरुणया देशिकाकारवान् सन् गाढाज्ञानान्धकारोदधितरण विभावन्महासेतुरूपी । दुष्प्रेक्ष्यापारसंसृत्युदधित उदधे नवदुत्तारको नः भोगोऽप्यावर्तवत् स्यात् विषयकृत उपेत्याशु नाश च याति ॥ इत्युदास्य वय मत्यजाम तं स्याम किं वय मिहापरस्य वा । केनुवास्य रघुना न इत्यथो स्वाश्रितान् समवबोधयाम हि ॥ २६ ॥ ಮ :-ಕಾಶಿನಿಯಿಲ್ ವರೈಯನೈತ್ತುಂ ಕಾಯಾವರ್ಣ್ಣ, ಕಡೊಂದೆಡುತ್ತ ಕತ್ತುವರ್ತಿ ಶೀಟ್ಟಾ, ಕಾಶಿಮುದಲಾಹಿಯ ನನ್ನ ಗರಿ ಯೆಲ್ಲಾ, ಕಾರೇನಿಯರುಳಾಳ ಕಚ್ಚಿ ಕೊಲ್ವಾ, ಮಾಶಿನ್‌ಮನಳಿಮುನಿವರ್ ವಹುತ್ತದೆಲ್ಲಾಂ ಮಾಲುಹಂದವಾಶಿರಿಯರ್‌ ನಾರ್ತಾ ವಾಶಿಯರಿ ವೈಯುರೈಂ ವೈಯತ್ತುರ್, ವೈಪ್ಪಾಹವಿವೈ ಕೊಂಡು ಮತಿ ಮಿನೀರೇ F (ಪ್ರಧಾನ ಶತಕಂ) 119211 ಅರ್ಥ:-ಕಾಶಿನಿಯಿಲ್ = ಇಡೀ ಭೂಮಂಡಲದಲ್ಲಿರುವ, ವರೈ.ಅನೈತ್ತುಂ= ಪರ್ವತಗಳೆಲ್ಲಾ, ಕಾಯಾವಣ್ಣನ್ = ಕಾಯಾವಣ್ಣನ್ = ಅಗಸೆಯಹೂಬಣ್ಣದ ಅಗಸೆಯಹೂಬಣ್ಣದ ಪರಮಾತ್ಮನು, ಕಡೊಂದ್ = (ಸಮುದ್ರವನ್ನು) ಕಡೆದು, ಎಡುತ್ತ = ತೆಗೆದ, ಕೌತ್ತುವನ್ = ಕೌಸ್ತುಭಮಣಿಯ, ಶೀಕ್ಕು = ಹೆಚ್ಚಳಿಕೆಗೆ, ಒಬ್ಬಾ = ಹೋಲಿಕೆಯಾಗುವುದೇ ? (ಶಿರ್ = ಒಳ್ಳೆಯಗುಣ ಅಂದರೆ ಭಗವತ್ಸಂಬಂಧವನ್ನು ಹೆಚ್ಚಾಗಿ ಪಡೆದಿರುವು ದೆಂಬುದುಸಾರಾರ್ಥ) ಕಾಶಿ.ಮುದಲಾಹಿಯ=ಕಾಶಿಯೇ ಮೊದಲಾದ, ನಲ್-ನಗರಿ. ಎಲ್ಲಾಂ = ದಿವ್ಯಕ್ಷೇತ್ರವಾಗಿವೆಯೆಂದು ಖ್ಯಾತವಾದ ನಗರಗಳೆಲ್ಲಾ, ಕಾರ್ ಮೇನಿ = ನೀರು ಪೂರ್ಣವಾದ ಮೇಘದಂತಿರುವ, ಅರುಳಾಳ‌ – ಕರುಣಾಮೂರ್ತಿಯಾದ ವರದರಾಜನ, ಕಚ್ಚಿಕ್ = ಕಾಂಚೀನಗರಿಗೆ, ಒಬ್ಬಾ = ಒಪ್ಪಾಗುವುವೆ? (ಹಾಗೆಯೇ) • ಮಾತು-ಇನ್ = ದೋಷವಿಲ್ಲದ, ಮನಂ-ತೆಳಿಂದ = ತಿಳಿಯಾದ ಮನಸ್ಸಿನ, ಮುನಿ ವರ್ = ಋಷಿಗಳು, ವಹುತ್ತದ್ ಎಲ್ಲಾಂ = ವಿಭಾಗಿಸಿ ಹೇಳಿದುದೆಲ್ಲವೂ, (ನಿರ್ಮ ಲಾಂತಃಕರಣರಾದ ಮಹರ್ಷಿಗಳು ಬೇರೆ ಬೇರೆ ಹೇಳಿರುವುವೆಲ್ಲಾ ಮಾಲ್ ಉಹಂದ - ಶ್ರೀನಾಥನು ಅತಿ ಸಂತೋಷಗೊಂಡ, ಆಶಿರಿಯರ್ = ಆಚಾರರ, ರ್ವಾಕ್ಟ್ = ದಿವ್ಯವಾಣಿಗೆ, ಒಬ್ಬಾ = ಸಮಾನವಾಗುವುವೆ ? (ಹೀಗೆ) ವಾಶಿ -

7 ಅಮೃತಾಸ್ವಾದಿನೀ (29 ತಾರತಮ್ಯವನ್ನು, ಅರಿಂದ್ = ಚೆನ್ನಾಗಿ ಅರಿತು, ಇವೈ= ಇವುಗಳನ್ನು, (ಮುಖ್ಯ ವೆಂದು ಹೇಳಿದ ನೂರು ವಿಷಯಗಳನ್ನು, ಪ್ರಧಾನಶತಕವೆಂಬ ರಹಸ್ಯಾರ್ಥವನ್ನು ಎಂದರ್ಥ) ಉರೈತ್ಕಂ = ಹೇಳಿರುತ್ತೇವೆ. ವೈಯತ್ ಉಳ್ ನೀರ್ = ಈ ಭೂಮಿ ಯಲ್ಲಿನ ಮಾನವರಲ್ಲಿ ನೀವುಗಳು, ಇವೆ = ಈ ಅರ್ಥಗಳನ್ನು, ವೈಪ್ ಆಹ= ನಿಧಿ ಯಂತೆ, ಕೊಂಡು = ಇಟ್ಟು ಕೊಂಡು, ಮಹಿಮೀನೀರೇ = ಸಂತೋಷಪಡಿ. काश्यप्यां वर्तमाना निखिलधरवरा अप्यतस्याभवर्ण-, श्रीशो वा प्रमोदित मुदधरत् कौस्तुभं यं हि तेन ॥ तुल्याः किं ? पुण्यदा अप्यखिलपुरवरा याश्च काशीप्रधानाः AT : f 2 allagiTTel: taart 13 ॥ धीमन्तो निर्मला या मुनिकुलतिलका वाच ऊचु विभिन्नाः ता: किं सर्वा शरण्योल्लसनकर महादेशिकोक्तथा समानाः । बुध्वा तत्तारतम्यं वयं मतिविशदं प्रोचिम क्ष्मानिवासाः आदायानन्दतैतानिधिमिच च निधायात्मवाचः प्रहृष्टाः ಮ :- ಅಂತವಿಲಾಪೇರಿನವರುಂದ ನೇರು ೦, ಅಡಿಯೋ ಮೈ ಯಾವುಡನೆಯನ್ನುಂಕಾತ್ತು, ಮುಂದೆ ನಿನೈ ನಿರೈಯಿಲೋpಹಾದೆಮ್ಮೆ, ಮುನ್ನಿಲೈಯಾನೇಶಿಕ‌ ತಂಮುಶೆತ್ತು, ಮಂತಿರಮುಂ ಮಂತಿರಲ್ಲಿ ಯುಂಕಾಟ್ಟ, ವ್ಯಪ್ಪಡುತ್ತಿವಾನೇಯಡಿಮೈಕೊಳ್ಳ, ತಂದೆಯನನಿನ್ನ ತನಿರುವಾಲ್ ತಾಳಿಲ್, ತಲೈ ವೈತ್ತೋಂಶಠಕೋಪನರುಳಿನಾಲೇ (ಉಪಕಾರ ಸಂಗ್ರಹಃ) ಅರ್ಥ :-ಅಂತಂ ಇಲಾ = ಕೊನೆಯಿಲ್ಲದ, (ಅಪಾರವಾದ) ಪೇರ್ ಇನ್ನಂ = ಮಹಾನಂದವನ್ನು, (ಪರಿಪೂರ್ಣಾನಂದವನ್ನು) ಅರುಂದ - ಅನುಭವಿಸಲು, ಏರುಂ = ಅರ್ಹರಾದ, ಅಡಿಯೋಮೈ – (ಸೇವಕರಾದ) ನಮ್ಮನ್ನು, ಅರಿವ್ ಉಡನೆ = ಜ್ಞಾನದೊಡನೆ, ಎನ್ನುಂ = ಸತ್ವ ಕಾಲದಲ್ಲೂ, ಕಾತ್ - ರಕ್ಷಿಸಿ, (ಜ್ಞಾತೃ ಗಳಾಗಿಯೂ ಜ್ಞಾನಸ್ವರೂಪರಾಗಿಯೂ ಜೀವಾತ್ಮರನ್ನು ಪ್ರಳಯದಲ್ಲೂ ಸಂರಕ್ಷಿಸುವ ಎಂದರ್ಥ) ಮುಂಬೈ = ಅನಾದಿಯಾಗಿರುವ, ಏನೈ = ಪಾಪಗಳ, ನಿದ್ದೆ ಈ ಸಮೂಹದ, 30 ಅಮೃತಾಸ್ಸಾದಿನೀ ವ್ಯಯಿಲ್ = ಮಾರ್ಗದಲ್ಲಿ, ಒಹಾದ್ = ಜಾರಿಕೊಳ್ಳದಂತೆ, ಎಮ್ಮೆ ಈ ನಮ್ಮನ್ನು, ರ್ಮು-ನಿಲೈ = (ಪರಮಾತ್ಮನ ರಕ್ಷಣೆಯಲ್ಲಿ) ಮೊದಲನೆಯಸ್ಥಾನವಾಗಿ ರುವ, ದೇಶಿಕರ್ ತಂ = ಆಚಾರರ, ಮುನ್ನೆ = ಎದುರಿಗೆ (ಅವರು ಅಂಗೀಕರಿಸು ದೇಶಿಕರ್,ತಂ = ವಂತೆ) ಶೇರ್ತು = ಸೇರಿಸಿ, ಮಂತಿರಮುಂ = ಮಂತ್ರಗಳನ್ನು, ಮಂತಿರ

ಮಂತ್ರಗಳಲ್ಲಿ ಪ್ರತಿಪಾದಿಸುವ, ವ್ಯಕ್ತಿಯುಂ= ಮಾರ್ಗವನ್ನೂ, ಕಾಟ್ಟಿ = ತಿಳಿಸಿ, = (ರಹಸ್ಯತ್ರಯವನ್ನೂ ಅದರರ್ಥಗಳನ್ನೂ ಮನಸ್ಸಿಗೆ ಚೆನ್ನಾಗಿ ತಿಳಿಯುವಂತೆ ಸದಾ ಚಾರೋಪದೇಶಮೂಲಕವಾಗಿ ತಿಳಿಸಿ) ನಲ್ಲಿ - ಪಡುತ್ತಿ = ಭಕ್ತಿ ಪ್ರಪತ್ತಿ ಮಾರ್ಗದಲ್ಲಿ ಪ್ರವರ್ತಿಸುವಂತೆ ಮಾಡಿ, ನಾನ್ - ಏ - (ಅರ್ಚಿರಾದಿಮಾರ್ಗವಾಗಿ) ಪರಮಪದಕ್ಕೆ ಸೇರಿಸಿ, ಅಡಿಮೈಕೊಳ್ಳ = (ನಿತ್ಯಸೂರಿಯೋಗ್ಯವಾದ) ಕೈಂಕರವನ್ನು ಸ್ವೀಕರಿಸಲು, ತಂದೈ-ಎನ-ನಿನ್ನ = (ಹಿತೈಷಿಯಾದ) ತಂದೆಯಂತೆ ಇರುವ, ತನಿ = ಅದ್ವಿತೀಯನಾದ ತಿರು-ಮಾಲ್ = ಶ್ರೀಮನ್ನಾರಾಯಣನ, ತಾಳಿಲ್ = ಅಡಿಗಳಲ್ಲಿ, ತಲೈ.ವೈತ್ತೋಂ = ತಲೆಗಳನ್ನಿಟ್ಟೆವು, ನಮ್ಮ ತಲೆಗೆ ಅಲಂಕಾರವಾಗಿ ಮಾಡಿಕೊಂಡೆವು. (ಇನ್ನೂ ಆದುದು ಕೇವಲ) ಶಠಕೋರ್ಪ = ನವಾಾರರ, ಅರುಳಿನಾಲೆ = ಅನಿತರ ಸಾಧಾರಣವಾದ ಕರುಣೆಯಿಂದಲೇ, (ಭಗವಂತನು ನಮಗೆ ಉಪಕಾರಮಾಡಿದ್ದು ಆಾರರ ಕೃಪೆ ಯಿಂದ, ನಮ್ಮಾಾರಸಂಬಂಧವನ್ನು ಪಡೆದುದರಿಂದಲೇ ಉಪಕಾರಮಾಡುವಂತಾ ಯಿತು. ನನ್ನಾಾರವರ ಪ್ರಥಮ ಪ್ರಬಂಧವಾದ ತಿರುವಿರುತ್ತದ ಮೊದಲನೆಯ ಪಾಶುರದಲ್ಲಿ ಈ ರಹಸ್ಯಾರ್ಥಗಳೆಲ್ಲವೂ ಪ್ರತಿಪಾದಿತವಾಗಿದೆ. ಅದನ್ನರಿತರೆ ಆಾರ ಸಂಬಂಧಬಂದಂತೆಯೆ, ಅದನ್ನರಿತ ಸದಾಚಾರರಲ್ಲಿ ಆಶ್ರಯಿಸಿ ರಹಸ್ಯಾರ್ಥಗಳನ್ನು ಅರಿತು, ಅನುಭವಿಸುವಂತೆ ಪರಮಾತ್ಮನು ಉಪಕಾರಮಾಡುವನು. ಶ್ರೀ ವೈಷ್ಣವ ನೆನಿಸಬೇಕಾದರೆ ಆಾರ ಸಂಬಂಧವಿದ್ದೇ ಇರಬೇಕು. ಅಂದರೆ ದಿವ್ಯ ಪ್ರಬಂಧ ವನ್ನರಿತೇ ಅರಿಯಬೇಕು, ಹಾಗಲ್ಲದೆ ರಹಸ್ಯ ಸಂಪ್ರದಾಯವು ಲಭಿಸದು ಎಂಬುದೇ ಶ್ರೀನಿಗಮಾಂತಮಹಾದೇಶಿಕರ ಹೃದಯ.) रक्षित्वास्मान्महानंदधु मनुभवितु सर्वदानन्तमहन् सार्थे ज्ञानेन पूर्वस्थितदुरितचये न च्युता अध्वनि स्मः । तद्वन्नोऽये गुरूणां प्रथमपदजुषां योजयित्वाथ मन्त्र मान्तं मार्गे निवेद्य प्रपदनमहितं चात्मधामोपनीय गृह्णाति सेवा च पितेव य श्री नारायण स्तस्य पदाब्जयुग्मे । 11 2 11 • विन्यस्तशीर्षा अभवाम नूनं मुने श्शठारेः करुणात एव ॥ २८ ॥ ಮೂ :- ತಾನೆ ನಕ್ಕುತ್ತಾ ಅಮೃತಾಸ್ಸಾದಿ ನೀ ಲೇತೋತ್ತನ್ನೊರ್, ಒಳಿಯಿಕ್ಕು ಗುಣತ್ತಾಲುಂ ತನ್ನೈಕ್ಕಂಡ್, ತಾಯ್ತನಕ್ಕೆ ನರಿಯಾದ ತನ್ನ ಗುಣ, ರ್ತ ಗುಣತ್ತಾ ತಾನಿರೈಯಿಲ್ ತಾನೇಕೊಟ್ಟ, ಊನ್ಮರುತ್ತು ಪ್ಪು ಲನ್ಮನಮಾನಾಂಗಾರಂಗಳ್, ಒರುಮೂಲಪ್ಪಿರುಕಿರುತಿಯ ನಿನ್ನ, ರ್ನಾತನಕ್ಕರ್ತಾತನಕ್ಕೆ ನರಿವುತಂದ, ನಾರಣ ನೈನಾತ್ಮಕೈಯಾಲ್‌ ರ್ನಾಕಂಡೇನೇ (ಉಪಕಾರಸಂಗ್ರಹಃ) 31 11 95 1 ಅರ್ಥ :-ತಾನ್ = (ಅಹಂಶಬ್ದ ವಾಚ್ಯನಾದ) ತಾನು, ತನಕ್ಕು = (ಪ್ರಕಾಶ ಫಲಿಯಾದ) ಜೀವಸ್ವರೂಪಕ್ಕೆ, ತನ್ನಾಲೇ-ತೋ = (ಜ್ಞಾನಸ್ವರೂಪನಾಗಿರುವುದ ರಿಂದಲೇ) ಸ್ವಯಂಪ್ರಕಾಶವಾದ ಸ್ವರೂಪದಿಂದ ಕಾಣಿಸಿಕೊಂಡು (ನಾನು ನಾನು ಎಂದು ಪ್ರತ್ಯಕ್ಷಾದಿ ವಿಶಿಷ್ಟನಾಗಿ ಸ್ವರೂಪರನ್ನು ಸ್ವರೂಪದಿಂದ ತಾನೇ ಅರಿತು ಎಂದು ಭಾವ) ತನ್ = ತನಗೆ, ಓರ್ = ಅದ್ವಿತೀಯವಾಗಿ, ಒಳಿ.ಇಕ್ಕುಂ ಗುಣ ತಾಲುಂ = ತೇಜಸ್ಸಿನಂತೆ ಪ್ರಕಾಶವಾಗಿ ತನ್ನನ್ನು ಬಿಟ್ಟಿರದೆ ಗುಣವಾಗಿರುವ ಧರ್ಮ ಭೂತ ಜ್ಞಾನದಿಂದಲೂ, ತನ್ನೈ = ಸ್ವಸ್ವರೂಪವನ್ನು, ಕಂಡ್ = ನೋಡಿ, ತಾನ್- ತನಕ್-ಎನ್.ಅರಿಯಾದ = ತಾನೆಂದೂ ತನದೆಂದೂ ಅರಿಯದ, ರ್ತ-ಗುಣ ತನಗೆ ಗುಣಭೂತವಾಗಿರುವ ದೇಹಾದಿಗಳನ್ನು, ರ್ತ-ಗುಣತ್ತಾಲ್ = ತನಗೆ ಗುಣ ಭೂತವಾಗಿ ಆಚಾರ್ಯಾಧೀನವಾಗಿ ಬಂದ ಶರೀರಾತ್ಮಭಾವಾ ಸಂಬಂಧಾದಿ ಜ್ಞಾನ ದಿಂದ, ತಾನ್-ಇರೈಯಿಲ್ ತಾನೆಕೂಟ್ಟ = ತಾನು ಸರ್ವ ಶರೀರಿಯಾದ ಸರ್ವೆಶ್ವರ ನಲ್ಲಿ ಸೇರಿ, (ಅವನಿಗೇ ತಾನು ಶೇಷನೆಂದು ತಿಳಿದು) ಊ೯= (ಮಾಂಸಾದಿಮಯ ವಾದ) ದೇಹ, ಮರುತ್ತು = ಪ್ರಾಣಗಳು, ಪುಲನ್ = ಇಂದ್ರಿಯಗಳು, ಮನಂ= ಮನಸ್ಸು, ಮಾನ್ = ಮಹತ್ತತ್ವ, ಆಂಕಾರಂಗಳ್ =ಸಾತ್ವಿಕ, ತಾಮಸಾಹಂಕಾರ ಗಳು, ಒರು = ಒಂದೇ ಆದ, ಮೂಲಸ್ಸಿರುಕಿರುತಿ = ಮೂಲಪ್ರಕೃತಿ, ಅನ್ನಿ = (ಮೇಲೆ ಹೇಳಿದುವು ಯಾವುದೂ ಅಲ್ಲದೆ) ಬೇರೆಯಾಗಿ, ನಿನ್ನ = ಇರುವ, ನಾನ್ = ಆತ್ಮನು ತನಕ್ಕು = ತನಗೆ (ಶೇಷಭೂತನು) ರ್ತಾ = (ನಮಗೆ ಶೇಷಿಯಾದ) ಶ್ರೀಮನ್ನಾರಾ ಯಣನು, ತನಕ್ಕು = ತನಗೆ (ಅನ್ಯಾಧೀನನಲ್ಲ) ಎನ್ನು = ಎಂದು, ಅರಿವು = ಜ್ಞಾನ ವನ್ನು (ಇಶ್ಯವು ಎಂದು ಪಾಠವಿದ್ದರೆ ಒಪ್ಪಿಕೊಳ್ಳುವಿಕೆಯನ್ನು ಎಂದರ್ಥ) ತಂದ ಉಂಟುಮಾಡಿದ. ‘ನಾರಣನೈ - ಶ್ರೀಮನ್ನಾರಾಯಣನನ್ನು, ನಾf= ನಾನು, ನಾತ್ಮಕೈಯಾಲ್ = ನಾಲ್ಕು ವೇದಗಳಿಂದ, ಕಂಡೇನೆ = ನೋಡಿದೆನಲ್ಲಾ, ತಿಳಿದೆನು. 32 ಅಮೃತಾಸ್ಸಾ ದಿನೇ अहंशद्ववाच्यः स्वयंभाफलीभूत जीवस्वरूपाय भारूपतः । प्रकाश्य स्वकीयाद्वितीयप्रकाशप्रवृद्धैकधर्मेण दृष्ट्वा स्व मस्मात् ॥ १ ॥ स्वकीयं गुणं तं स्वकीये प्रभौ खं प्रयुज्यैव मांसादिपूरे शरीरे मरुत् तत् हृषीकं महत्तत्वचित त्वहंकारतत्वं प्रकृत्येकत्वम् ॥ २ ॥ तत्वानि चैतानि विना परोऽहं स्वशेष एव स्वय मेष शेषी । इत्यैक्षिषि ज्ञान मुपादिशन्तं नारायणं वेदचतुष्टयेन ಮೂ:-ಕಯಾದ ಕರುವಿನೈಯಿಲ್ ಪಡಿಂದನಮ್ಮ, ಕಾಲವಿದುವೆ ರುಕಾಲ್ ಕಾವಲ್ ಶೆಟ್ಸ್, ಪತಿಯಾದ ನನೈಯಿಲ್ ಪಡಿಂದಾರೆ ತಾಳಿಲ್, ಪ್ಪಣಿವಿತ್ತು ಪಾಶಂಗಳಯ ನೀಕ್ಕಿ, ಶುಯಾದವ್ವಯಿಲ್ ತುಣೈವರೋಡೆ, ತೊಲೆಯಾದಪೇರಿನ್ದರ ಮೇಲೇ, ಅಯಾದ ವರುಳ್ಳಾಪ್ಪೆರುಮಾನ್‌ಶೆಯುಂ, ಅಂತಮಿಲಾವುದವಿಯೆಲ್ಲಾಂ ಅಳಪ್ಪಾರಾರೇ (ಉಪಕಾರ ಸಂಗ್ರಹ) ಅರ್ಥ :-ಕಯಾದ = ಕಳೆಯಲಾಗದಂತಹ, ಕರು-ವಿನೈಯಿಲ್ = ಕಲ್ಪ ಮುಗಿಯುವವರೆಗೆ ಬೆಳೆಯುವಂತಹ ಪಾಪಗಳಲ್ಲಿ, ಪಡಿಂದ ನಮ್ಮ = ಮಗ್ನರಾಗಿ ರುವ ನಮ್ಮನ್ನು, ಇದ್ದ ಕಾಲಂ = ಇದು (ಸರಿಯಾದ) ಸಮಯ, ಎನ್= ಎಂದು, ಒರುಕಾಲ್ = ಒಂದು ಕಾಲದಲ್ಲಿ, ಕಾವಲ್-ಶೆಯ = ಸಂರಕ್ಷಿಸಿ, ಪ್ರಯಾದ = ದೋಷವಿಲ್ಲದ, ನಲ್-ವಿನೈಯಿಲ್ = ಪುಣ್ಯಕರ್ಮಗಳಲ್ಲಿ, ಪಡಿಂದಾರ್ = ನಿರತರಾದ ಹಿರಿಯರ (ಸದಾಚಾರರ) ತಾಳಿಲ್ = ಅಡಿಗಳಲ್ಲಿ, ಪಣಿವಿತ್ತು = ವಿಧೇಯರನ್ನಾಗಿ (ಕೈಂಕಯ್ಯ ನಿರತರನ್ನಾಗಿ ಮಾಡಿ, ಪಾಶಂಗಳ್ = ಬಂಧಕವಾಗುವಂತಹ ಕರಗಳನ್ನು, ಅಡ್ಡೆಯ = ನಿಶೇಷವಾಗಿ, ನೀಕ್ಕಿ = ಹೋಗಲಾಡಿಸಿ, ಶುಲಿಯಾದ= (ನೀರಿನ ಸುಳಿ ಯಂತೆ) ಮತ್ತೆ ಮತ್ತೆ ತಿರುಗಿಬರದ, ಶೆವ್ವನಿಯಿಲ್ – ಅರ್ಚಿರಾದಿ ಸನ್ಮಾರ್ಗದಲ್ಲಿ, ತುಣೈವರೋಡೆ = ಸಹಾಯಕರಾಗುವವರ ಸಂಗಡ, ತೊಲೆಯಾದ = ನಾಶವಿಲ್ಲದ, ಪೇರಿಸ್ಟಂ = ಹಿರಿದಾದ ಸುಖವನ್ನು (ಪರಮಪದದಲ್ಲಿನ ಪೂರ್ಣಾನಂದವನ್ನು) ತರ = ಕೊಡಲು, ಮೇಲ್ = (ಪ್ರಕೃತಿಮಂಡಲಕ್ಕಿಂತ) ಮೇಲೆ, ಏತ್ತಿ - ಹತ್ತಿಸಿ, ಅನಿ ಯಾದ= ಎಂದಿಗೂ ನಾಶವಾಗದ, ಅರುಳ್ = ದಯೆಯುಳ್ಳ, ಆ = ಚಕ್ರವನ್ನು ಧರಿಸಿರುವ, ಪೆರುರ್ಮಾ = ಪರಮಾತ್ಮನು ಕೆಯುಂ = ಮಾಡುವಂತಹ, ಅಂತಂ 5] ಅಮೃತಾಸ್ಸಾದಿ 33 ಇಲಾ= ಕೊನೆಯಿಲ್ಲದ, ಉದವಿ-ಎಲ್ಲಾಂ ಉಪಕಾರಗಳೆಲ್ಲವನ್ನೂ, ಆರ್= ಯಾರು ತಾನೇ, ಅಳಪ್ಪಾರ್ = ಅಳೆಯಬಲ್ಲರು, (ಭಗವಂತನು ಮಾಡುವ ಸಹಾಯ ಗಳನ್ನು ಇಷ್ಟೊಂದು ಎಣಿಸಲು ಯಾರಿಗೂ ಸಾಧ್ಯವಿಲ್ಲ. ಅಷ್ಟು ಅಸಂಖ್ಯಾತವಾದು ವೆಂದರ್ಥ). दुर्मोचाघौघमग्नानवसर उचितोऽयं न इत्येकवारं संरक्ष्या दोषकर्माचरणपरमहात्मांत्रिपद्मे निपात्य । निश्शेषं बन्धकं तं कलुषचय मपाकृत्य तेजोमुखेन निघूतावृत्तिमार्गेण हि सहचरितैः दित्सु रत्यन्तसौख्यम् उच्चै रस्मान् समास्थाप्य नित्यकारुण्यचक्रिणा । कृता उपकृती स्सर्वाः मातुं कः प्रभवेदिह ಮೂ :- ನಿನ್ನರುಳಾಂಗತಿ ಯ ಮತ್ತೊನ್ನಿಲ್ಲೇನ್, ನೆಡುಂಕಾಲಂ ಪ್ರೀಯ ನಿಂದೇನ್, ಉನ್ನರುಳುಕ್ಕಿನಿತಾನ ನಿಯುಹಂದೇನ್, ಉನ್‌ಶರಣೇ ಶರಣೆನ್ನು, ತುಣಿವು ಪೂಂಡೇನ್, ಮನ್ನಿರುಳಾಯ್ ನಿನಿ ಯಮಕ್ಕು ತೀರ್ತು, ನಾನವರ್‌ತಂ ನಾg ಚಿತರ ವರಿತೇನು ಇನ್ನರುಳಾಲಿನಿಯೆಮಕ್ಕೊರ್ ಪರಮೇತಾನಲ್, ಎನ್ ತಿರುಮಾಲಡ್ಕಕ್ಕಲಂ ಕೊಳ್ಳೆನೀಯೇ · (ಸಾರಸಂಗ್ರಹಃ)

1= 11 3 0 11 | ೩೦ ॥ ಅರ್ಥ :-ನಿನ್ = ನಿನ್ನ, ಅರುಳ್ ಆಂ = ದಯೆಯೆಂಬ, ಗತಿ.ಅ ಉಪಾಯ ಹೊರತು, ಮತ್ತೆ ಒನ್ನು – ಬೇರೆ ಉಪಾಯವನ್ನು, ಇಲ್ಲೇನ್ • ಉಳ್ಳವನಲ್ಲ. ನೆಡುಂ ಕಾಲಂ = ಬಹಳ ಹಿಂದಿನಿಂದಲೂ, ಪಿತೃ = ಅಪರಾಧಗಳನ್ನು, ಶೆಯ = ಮಾಡಿದ, ನಿಲೈ = ದೆಸೆಯನ್ನು, (ರೀತಿಯನ್ನು) ಕಂದೇನ್ = ಬಿಟ್ಟು ಬಿಟ್ಟೆನು, ಉನ್ ಅರುಳುಕ್ - ನಿನ್ನ ಕರುಣೆಗೆ, ಇನಿದಾನ - ಪರಮಭೋಗ್ಯವಾದ, ಉನ್-ಅರುಳು = = ನಿಲೈ = ರೀತಿಯನ್ನು, ಉಹಂದೇನ್ = ಸಂತೋಷಿಸಿ ಒಪ್ಪಿದೆನು, ಉನ್ಚರಣೆ - ನಿನ್ನ ಪಾದಗಳೇ, ಶರಣ್ = ರಕ್ಷಕವು, ಎನ್ನು = ಎನ್ನುವ, ತುಣಿವು = ನಿಶ್ಚಯ 34 ಅಮೃತಾಸ್ಸಾದಿನೀ ವನ್ನು, ಪೂಂಡೇನ್ = ಹೊಂದಿದೆನು, ಮನ್ = ಬಲವಾದ, ಇರುಳಾಯ್ = ಕತ್ತ ಲಾಗಿ, ನಿನ್ನನಿಲೈ = ಇರುವ ರೀತಿಯನ್ನು, ಎಮಕ್ = ನಮಗೆ, ತೀರ್ತ್= ಹೋಗ ಲಾಡಿಸಿ, ವಾನವರ್ ತಂ = ನಿತ್ಯ ಸೂರಿಗಳಿಗೇ ಇರುವ, ವಾಳ್ಚಿ = ಬಾಳನ್ನು, (ನಿತ್ಯ ಕೈಂಕಯ್ಯ ಮಾಡುವುದನ್ನು) ತರ = ಕೊಡಬೇಕೆಂದು, ಉನ್ನೈ - ನಿನ್ನನ್ನು, ಮತ್ತೇನ್ = ಪ್ರಾರ್ಥಿಸಿದೆನು, ಇನ್ ಅರುಳಾಲ್ = ಭೋಗ್ಯವಾದ ಕರುಣೆಯಿಂದ, ಇನಿ= ಶರಣು ಹೊಂದಿದ ಮೇಲೆ, ಎಮಕ್ = ನಮಗೆ, ಓರ್.ಪರಂ = ಯಾವ ಭಾರ ವನ್ನೂ (ತನ್ನ ಪ್ರಯತ್ನದಿಂದಾಗುವ ಯಾವ ವ್ಯಾಪಾರವನ್ನೂ ಎಂದರ್ಥ) ಏತ್ತಾ ಮಲ್ = (ನಮ್ಮ ಮೇಲೆ) ಹೊರಿಸದೆ, ಎ೯ = ನನ್ನ, ತಿರು ಮಾಲ್ = ಶ್ರೀವಲ್ಲಭ ನಾದ, ನೀಯೇ = ನೀನೇ, ಎನ್ನೈ = ನನ್ನನ್ನು, ಅಡೈಕ್ಕಲಂ = ರಕ್ಷಣೀಯ ವಸ್ತು ವನ್ನಾಗಿ, ಕೊಳ್ = ಅಂಗೀಕರಿಸಬೇಕು. त्वदीयकरुणैव मे गति रथापरा नैव हि चिरादपि कृतं मया दुरित मत्यजं सर्वशः । दशां तवदयावशां निरविंश मुदा भोगदां मदीयशरणं भवच्चरणयुग्ममेवेत्यहम् निरचिनव मथो नो ध्वांत मुत्सार्य गाढं परमपदग सेवां त्वां प्रदातुं ययाचे । भवदुरुदययेतो नोप्यनारोपयं स्त्वं कुरु भवदभिरक्ष्यं मां रमेश त्वमेव 11 3 2 11 ಮೂ:- ಪರವುಮರೈಹಳೆಲ್ಲಾಂ ಪದಂ ಶೇರ್ ಸ್ಟೋನ ನಿನಪಿರಾನ್, ಇರವರವಿಯಿನ್ ಕಾಲತ್ತವೆರ್ ಪಡೆಯೋನ್, ಅರವುಂಗರುಡನು ಮನ್ನು ಡನೇನು ಮಡಿಯಿರಂಡು, ತರವನ ಮಕ್ಕರುಳಾಲ್ ತಳರಾಮನಂತನನೇ (ವಿರೋಧಿ ಪರಿಹಾರಃ) ಅರ್ಥ :-ಪರವುಂ = ವಿಸ್ತಾರವಾಗಿರುವ, ಮರೈಹಳ್ ಎಲ್ಲಾಂ = ವೇದಗಳ ಲ್ಲವೂ, ಪದಂ = (ತನ್ನ) ಅಡಿಗಳನ್ನು, ಶೇ‌ನ್ಸ್ = ಸೇರಿ, ಒನ್ = ಒಪ್ಪುವಂತೆ, ಅಮೃತಾಸ್ವಾದಿನೀ 35 ನಿನ್ನ = ಇದ್ದಂತಹ, ಪಿರಾನ್ = ಪರಮೋಪಕಾರಕನೂ, ಅನ್ನು = ಅಂದು (ಭಾರತ ಯುದ್ಧದಲ್ಲಿ) ಇರವಿರ್ಯಿ = ಸೂರನ, ಕಾಲತ್ತು = ಹೊತ್ತಿನಲ್ಲಿ (ಹಗಲಿನಲ್ಲಿ) ಇರವು = ರಾತ್ರಿಯನ್ನು, ಅತೃ = ಬರಮಾಡಿದಂತಹ, ಎಲ್ = ಔಜ್ವಲ್ಯವುಳ್ಳ, ಪಡೈಯೋನ್ = ಚಕ್ರಾಯುಧಧಾರಿಯು ಆದ ಶ್ರೀ ವಲ್ಲಭನು, ಅರವುಂ – ಆದಿ ಶೇಷನೂ, ಗರುಡನುಂ = ಗರುಡನೂ, ಅನ್ವುಡನ್ = ಪ್ರೀತಿಯಿಂದ (ಭಕ್ತಿಯಿಂದ) ಧರಿಸುವಂತಹ (ಕೈಯಲ್ಲಿ ಹಿಡಿದುಕೊಂಡಿರುವ) ಅಡಿ ಇರಂಡುಂ = ಎರಡು ಅಡಿಗಳನ್ನೂ, ತರ = (ನಮಗೆ) ಕೊಡುವುದಕ್ಕಾಗಿ, ರ್ಎತಮಕ್ಕು = ನಮಗೆ, ತಳರಾ = ಚಂಚಲವಾಗಿಲ್ಲದಿರುವ, ಮನಂ ಮನಸ್ಸನ್ನು, ಅರುಳಾಲ್ ಎಂದು

ಕರುಣೆಯಿಂದ, ತಂದನನ್ = ಕೊಟ್ಟನು.

विस्तीर्णाम्नायवाचा मुचिततमपदं यो महासाह्यकारी तस्मिन् कालेऽह्नि भानोरथ रजनिसमाह्वान औज्वल्यवन्तम् । चक्रेशं धारयन् सन्नहिपतिगरुडाभ्यां च भक्त्या समूढं पादद्वन्द्वं प्रदातुं हृदचल मनुकम्पात एवाददान्नः

ತನ್ನ 0 33 1 ಮೂ :-ಅಲ‌ನ್ಸವಂಬುಯುತ್ತಿರುನು ತೇನರು ಯಿನ್ನಹಲ್, ಅಲ್ ಹುಲಾರಶೈನ ಡೈನ ನಡೈಕೊಳಾದದನವೆನೊ, ನಲವಿ‌ ನ್ನ ದಾಲರ್ದ ನಾವಿನ್ ನೀರಿಲ್ಲದಾಲ್, ನಾವಣಂಗುನಾತ‌ ತನ್ನ ನಾರ್ವಿವೀರಿದ್ದರ್ದೆ, ಶಲನವಿರ್‌ನ್ನು ವಾದುದು ಶಾಡಿಮಂಡ ಮುಂಡರೆ, ಶರುವಿಲಾರೆನ ನಕ್ಕ ನೈತ್ತು ರೈತ್ತ ನೇತಿರಾಶಂ, ವಲರುಂಕ್ಕೆ ನಾಯನಾರ್ ವಳ್ಳೆಕ್ಕಿಸೈಂದಕೀರ್ತಿಯಾರ್, ವಾರಿವಾಲದಾನದೆನ್ನುಮಾಶೆಲ್ ಪ್ರಾಣಿ ಪ್ರಾಣಿಯೇ leall (ವಿರೋಧಿ ಪರಿಹಾರ) ಅರ್ಥ :-ಅಲರ್‌ನ್ನ = ಅರಳಿದ ಅಂಬುಯತ್= ತಾವರೆಯಲ್ಲಿ, ಇರುಂದ್ = ತುಂಬಿರುವ, ತೇನ್ = ರಸವನ್ನು, ಅರುಂದಿ= ಪಾನಮಾಡಿ, ಇನ್ ಸುಂದರ ವಾದ, ಅಹಲ್ = ವಿಶಾಲವಾದ, ಅಲಹುಲಾರ್ = ಜಘನಗಳುಳ್ಳವರು, (ಯುವತಿ ಯರು) ಅಂದ್ = ಮೆಲ್ಲಮೆಲ್ಲನೆ ನಡೆದು, ಅಡ್ಡೆ೦ದ= ಪಡೆದ, ನಡೆ = ನಡಿಗೆ ಯನ್ನು, ಕೊಳಾದದ = ಹೊಂದದಂತಹ, ಅನಂ-ಎನೊ ಹಂಸಪಕ್ಷಿಯೋ ! ಅದ್36

ಅಮೃತಾಸ್ಸಾದಿನೀ

= ಆ ಹಂಸವು, ನಲಂ = ಆನಂದಪಡುವುದನ್ನು, ತವಿರ್ ದಾಲ್ = ಬಿಟ್ಟಿರುವುದ ರಿಂದ, ಎನ್‌ಕೊಲ್ - ಹೇಗೆ ಆಗಿರುವುದು ? ನಾವಿನ್ = ನಾಲಿಗೆಯ, ವೀರು ಹೆಚ್ಚಿಗೆಯು, ಇನ್ಸದಾಲ್ = ಇಲ್ಲದಂತಾಗಿರುವುದರಿಂದ, ನಾನಣಂಗ್ = ಸರಸ್ವತಿಯ, ನಾದರ್ = ಪತಿಯಾದ ಬ್ರಹ್ಮನು, (ಅಥವಾ ವಾಗಧಿದೇವತೆಯಾದ ಹಯಗ್ರೀವನು) ತಂದ = ಕೊಟ್ಟಿರುವ, ನಾವಿನ್ವೀರು = ನಾಲಿಗೆಯ ಸಾಮರ್ಥ್ಯವು ಇಲ್ಲದೆನ್ ? ಇಲ್ಲದಂತಾಗಿದೆಯೋ ? ಎಂಬಂತೆ, ಶಾಡಿ = ವಾದದಲ್ಲಿ, ಮೂಂಡ ತೊಡಗಿದ, ಮುಂಡರೈ = ಬೋಳುತಲೆಯವರನ್ನು, ಶಾಡಿ = ನಿರಾಕರಿಸಿ, ಛಲಂ (ವಾದದಲ್ಲಿ ತೋರಿಸುವ ನಿಗ್ರಹಸ್ಥಾನಗಳಲ್ಲಿ ಇದೊಂದು)ಛಲವೆಂಬುದನ್ನು, ತವಿರ್‌ನ್ಸ್ = ಬಿಟ್ಟು, ವಾದು = ವಾದವನ್ನು, ಶೈಟ್ಸ್ = ಮಾಡಿಯೂ, ಶರುವಿಲಾರ್ = ಬಿಟ್ಟು ಹೋಗುವುದಿಲ್ಲವೆಂದು, ಎನ = ತಿಳಿದು, ಕನೈತ್= ಗರ್ಜಿಸಿ, ಉರೈತ್ತ = ವಾಕ್ಯಾರ್ಥ ಮಾಡಿದ, ಏತಿರಾಜರ್-ತಂ ಯತಿರಾಜರಾದ ರಾಮಾನುಜಾಚಾ‌ರ, ವಲಂ. ತರುಂ = ಅಭಯಪ್ರದಾನಮಾಡುವ, ಕೈ = ಕೈಯಿನ, ನಾಯನಾರ್ = ಭಗವಂತನ, ವಕ್ಸ್ = ಶಂಖಕ್ಕೆ, ಇಂದ = ಸದೃಶವಾದ, ಕೀರ್ತಿ = ಯಶಸ್ಸು, ವಾರಿ = ತಿಳಿ ಯಾದ ನೀರಿನಂತೆಯೂ, ವಾಲದ್ = ಚಾಮರದಂತೆಯೂ, ಆ೦= ಆಗುವುದು, (ವಾರಿ = ಒಂದಕ್ಕೊಂದು ಎಳೆ ಸೇರದಂತೆ ಬಿಡಿಸಿದ, ವಾಲ್ = ಚಾಮರದಂತೆ ಎಂದೂ ಹೇಳುವರು) ಅದ್ = ಆಕೀರ್ತಿಯು, ಎನ್ನುಂ = ಎಂದೆಂದಿಗೂ, ಮಾಶ್ ಇಲ್ = ಕಳಂಕವಿಲ್ಲದಂತೆ, ವ್ಯಾ = ಬಾಳಲಿ, ವ್ಯಾನಿ = ಬಾಳಿಬೆಳಗಲಿ,

1 प्रफुल्लपद्मिनीमधुप्रवाहपानचारुव- द्विशालजाधनस्थलागतिव्यपेतहंस्यहो ! । असम्मदात् कथं नु सा ? विनोत जियोदिता ? वचोऽधिदेवता प्रदत्तसूक्तिशक्तिरन्नु किम् ? प्रवृत्तवादरङ्गसङ्गिमुण्डिखण्डनप्रभौ छलं विहाय वादिनि त्व चालितेषु तेष्वथ । कृतप्रणादवादिनो हि लक्ष्मणार्ययोगिनः 11 2 11 अभीतिमुद्र हस्तकीर्ति रच्युताब्ज सन्निभा निर्मलावारिपूरेव चामरोपमिता शुचिः । सर्वदा सर्वदा जीयात् जेजीयात् निष्कलङ्किका ॥ 31 ॥ ಅಮೃತಾಸ್ವಾದಿನೀ ಮೂ :-ಶಡೈಯನ್ ತಿರಲವರ್‌ ಹಳ್ ಪೆರುಂಞ ನಕ್ಕಡಲದ, ಇಮಾದ್ ಕಡಕ್ಕಿಲುಂ ಈ ದಳವನ್ನರಿಯಾರ್, 37 ವಿಜೈ ಯುಡನೇ ವ್ರಡರ್‌ವನ್ ಮೆಯ್ಯರುಲ್ ಪೆತ್ತನಲ್ಲೂರ್, ಅಡೈಯವರಿಂದುರೈಕ್‌ ವಡಿಯೋನುಮರಿಂದನಮೇ ॥ ೩೪ ॥ (ವಿರೋಧಿ ಪರಿಹಾರಃ)

H

ಅರ್ಥ:-ಶಡೈಯನ್ = ಜಟಾಧಾರಿ ಶಿವನ, ತಿರಲ್ ಅವರಹಳ್ = ಬಲದಿಂದ (ಜ್ಞಾನವನ್ನು ಪಡೆದವರು, ಪೆರು = ಹಿರಿದಾದ, ಮಾನಕಡಲ್-ಅದನೈ - ಜ್ಞಾನ ಸಮುದ್ರವನ್ನು, ಇಡೋ - ನಡುವೆ, ಅಮಿಯಾದು = ಮುಳುಗಿಹೋಗದಂತೆ, ಕಡಕ್ಕಿ ಲುಂ = ದಾಟಿದರೂ (ಪೂರ್ಣಜ್ಞಾನವನ್ನು ಸಂಪಾದಿಸಿದರೂ) ಈದು = ಇದು, ಅಳವ್ ಎನ್ = ಇಷ್ಟೆ ಅಳತೆಯುಳ್ಳದೆಂದು, ಅರಿಯಾರ್ = ಅರಿಯಲಾರರು, ಅನ್ = ಆಗ, (ನೀಳಾದೇವಿಯ ಪರಿಣಯದ ಸಮಯದಲ್ಲಿ) ವಿದ್ಯೆ-ಏ= ಏಳು ಗೂಳಿ ಗಳನ್ನು, ಉಡನ್ = ಒಂದೇ ಸಲಕ್ಕೆ, ಅಡರ್‌ತವನ್ = ಸಂಹರಿಸಿದ ಶ್ರೀ ಕೃಷ್ಣನ, ಮೆಯ್ - ಅರುಳ್ = ಸತ್ಯವಾದ ದಯೆಯನ್ನು, ಪೆತ್ತ = ಪಡೆದ, ನಲ್ಲೋರ್ = ಹಿರಿ ಯರು (ಸದಾಚಾರರು) ಅಡ್ಡೆಯ = ಸಂಪೂರ್ಣವಾಗಿ, ಅರಿನ್ಸ್ = ಅರಿತು,

= (ನಮಗೆ ಹೇಳಲು (ಉಪದೇಶಮಾಡಲು) ಅಡಿಯೋಮುಂ - (ಅವರನ್ನಾಶ್ರಯಿ ಸಿದ) ದಾಸರಾದ ನಾವೂ, ಅರಿಂದನಂ = ಅರಿತೆವು, (ಭಗವತ್ಪಾಪಾತ್ರರಾದ ಸದಾಚಾರ್ಯರ ಅನುಗ್ರಹದಿಂದ ಜ್ಞಾನವನ್ನು ಪಡೆದವರಿಗೆ “ ಸರ್ವಜ್ಞ” ನೆಂದು ಪ್ರಖ್ಯಾತನಾದ ರುದ್ರನಿಂದ ಜ್ಞಾನವನ್ನು ಪಡೆದವರು ಸಮಾನವಾಗಲಾರರು, ಎಂಬುದು ಸಾರಾಂಶ.) ये वा वाप्ता जटाधृडल मतिपृथुले ज्ञानवाराशि मध्ये निर्गाह्योत्तीर्णवन्तो न विदुरपिमितिं चैतदीयां तदा हि । सप्तानां संप्रहर्तु युगपद नडुहां वासुदेवस्य सत्य लब्ध्वा कारुण्य मार्याः पर मुपदिदिशु स्तद्वयं ज्ञातवन्तः ॥ ३४ ॥ ಮ :-ಕಾನವು ಮುರೈಪ್ಪನವು ಮತ್ತೊ ನಿನಿ, ಕಣ್ಣನೈಯೇ ಕಂಡುರೈ ಕಡಿಯಕಾದಲ್, ಪಾರುಮಾರು ಕೆಯ ಪಾಡಲ್ಪತ್ತುಂ, ಪಶ್ಚಿಮರೈಯಿನ್ ಪೊರುನ್ನುಸ್ವರವು ಹಿನೋಂ, 38 ಅಮೃತಾಸ್ಸಾದಿ ನೀ ವೀರಿಯ ವಿರಿತಿರೈ ನೀರ್ ವೈಯ್ಯುಳ್ಳ, ವೇದಾಂತವಾರಿಯನೆಯಂಬನಿ, ನಾ೦ಪೆರಿಯೋವನ್ನು ನನ್ನು ತೀದು, ನಮಕ್ಕುರೈಪ್ಪಾರುಳನ್ನು ನಾಡುಮೇ

(ಮುನಿವಾಹನಭೋಗ) f Il a as 11 ಅರ್ಥ :-ಕಾನವುಂ = ನೋಡತಕ್ಕದ್ದೂ, ಉರೈಪ್ಪನವುಂ = ಹೇಳತಕ್ಕದ್ದೂ ಮತ್ತಒನ್ನು-ಇ - ಮತ್ತೊಂದಿಲ್ಲದೆ, (ಸತ್ವದಾ) ಕಣ್ಣ ನೈಯೇ = ಶ್ರೀಕೃಷ್ಣ ನನ್ನೆ, ಕಂಡ್ = ಕಣ್ಣಾರಕಂಡು, (ಶ್ರೀರಂಗನಾಥನನ್ನೇ ಕೃಷ್ಣನನ್ನಾಗಿ ಸಾಕ್ಷಾತ್ಕರಿಸಿ) ಉರೈತ್ತ = ಅವನನ್ನೇ ಕುರಿತು ಪಾಡಿದ, ಕಡಿಯ = ಪೂರ್ಣವಾದ, ಕಾದಲ್ = (ಪ್ರೇಮ) ಭಕ್ತಿಯುಳ್ಳ, ಪಾಣ್ -ಪೆರುಂ-ಆಳ್ = ತಿರುಪ್ಪಾಣಾರು, ಅರುಳ್ - ಶೈಯ = ಕರುಣಿಸಿದ, ಪಾಡಲ್ಪತ್ತುಂ= ಹತ್ತು ಪಾಶುರಗಳನ್ನೂ, ಪಮರೈ ಯಿನ್ = ಪುರಾತನವಾದ ವೇದಗಳ, ಪೊರುಳ್ ಎನ್ನು = ಸಾರಭೂತವಾದ ಅರ್ಥ ವೆಂದು, ಪರವುಹಿನ್ನೊಂ = ಹೊಗಳುತ್ತೇವೆ, ವೀಣ್ = ಪ್ರಯೋಜನವಿಲ್ಲದೆ, ಪೆರಿಯ ದೊಡ್ಡದಾದ, ವಿರಿ= ಹರಡುವ, ತಿರೈ = ಅಲೆಗಳುಳ್ಳ, ನೀರ್ = ಸಮುದ್ರದಿಂದ (ಸುತ್ತುಗಟ್ಟಿಲ್ಪಟ್ಟ) ವೈಯತ್ತು. ಉಳ್ಳೆ = ವಿಶಾಲ ಭೂಮಂಡಲದಲ್ಲಿ, ವೇದಾಂತ ಆರಿಯನ್ ಎನ್ನು = ವೇದಾಂತಗಳಿಗೆ ಆಚಾರನೆಂದು, ಇಯಂಬು = (ಎಲ್ಲರೂ) ಹೇಳುವಂತೆ, ನಿನ್ನೋಂ = ಆದೆವು, ನಾಂ = ನಾವೇ, ಪೆರಿಯೋಂ.ಅಲ್ಲೋಂ = ಹಿರಿಯರಲ್ಲವಷ್ಟೆ, ನಮಕ್ಕು = ನಮಗೆ, ಇನ್ನು = ಈಗ, ನನ್ನು= (ತೀದುಂ ಎಂಬಲ್ಲಿ ರುವ ಉಂ ಎಂಬುದನ್ನು ಎರಡು ಕಡೆಗೂ ಸೇರಿಸಿಕೊಳ್ಳ ಬೇಕು) ಒಳ್ಳೆಯದನ್ನೂ, ತೀದುಂ= ಕೆಟ್ಟದ್ದನ್ನೂ, ಉರೈಪ್ಪಾರ್ = ಹೇಳುವವರು, ಉಳರ್ = ಇರುವರು, ಎನ್ನು = ಎಂದು, (ನಾವೇ ದೊಡ್ಡವರಲ್ಲ ಸರಿತಪ್ಪುಗಳನ್ನು ಬೋಧಿಸುವವರು ನಮ್ಮ ಗಿಂತ ದೊಡ್ಡವರೆನಿಸುವವರಿದ್ದಾರೆ), ನಾಡುವೋಂ = ಅರಸೋಣ (ಹುಡುಕಿ ನೋಡೋಣ). वस्तु प्रेक्ष्यं सुवाच्यं त्वपर मिह विहायाखिलं कृष्ण एवे - त्येन साक्षाच्च कुर्वन्ननुभवरसदोक्तयो चिवान् पूर्णभक्तिः । योगी पाणन् महान् यो दशक मितलुगीतिं समन्वग्रहीत् यां तां प्राचीनोक्तिसारां अतिशयमहितां सर्वतोऽभिष्टुमध्च 11 2 11 ಅಮೃತಾಸ್ಸಾದಿನೀ अर्थैकार्थविशालवीचिजलधिव्याप्तायतायां भुवि । प्राप्तास्मो निगमान्तदेशिक इति श्रीरङ्गराजोदिताम् ॥ प्रख्यातिं न वयं तथापि महिता स्तन्न स्सतश्चासतः । बोद्धारस्तु भवन्ति नून मिति तान् अन्वेषयामेह भोः ಮ:-ಪಾವಳರುಂತಮೂರೈಯಿಲ್ ಪಯನೇಕೊಂಡ, ಪಾಸ್ಪೆರುಮಾಳ್ ಪಾಡಿಯರ್ ಪಾಡಲ್ ಪಲ್, ಕಾವಲನುಂ ಕಣವನು ಮಾಕಲಂದ್ ನಿನ್ನ, ಕಾರಣ ಕರುತ್ತುರನಾನ್ ಕಣ್ಣ ಪಿನ್ಸ್,

ಕೋವಲನುಂ ಕೋಮಾನುಮಾನ ವನ್ನಾಳ್, ಕುರನೈಪುಣರ್‌ ವಿಯರ್‌ತಂ ಕುರಿಪ್ಪಕೊಂಡು, ಶೇವಲುಡನ್ ಪಿರಿಯಾದಪೇಡೈಪೋಲ್ ಶೇರ್‌ನ್ನು, 39 ತೀವಿನೈಯೋರ್ ತನಿಮೈಯೆಲ್ಲಾಂ ತೀರ್ ನ್ಯೂಂನಾಮೇ ॥೩೬॥ (ಮುನಿವಾಹನಭೋಗಃ)

ಬೆಳೆಯುವ ಅರ್ಥ :ಪಾ= ಗಾನಯೋಗ್ಯವಾದ ಪದ್ಯಗಳು, ವಳರುಂ = (ಹೆಚ್ಚು ವ) ತಮಿಮರೈಯಿನ್ ತಮಿಳು ವೇದದ, ಪಯನೇ = ಫಲವನ್ನೇ (ಪ್ರಯೋಜನವನ್ನೆ) ಕೊಂಡ = (ತಮಗೆ ಮುಖ್ಯವಾದುದೆಂದು) ಸ್ವೀಕರಿಸಿದ, ಪಾಣ್ ಪೆರುಮಾಳ್ = ತಿರುಪ್ಪಾಣಾರು, ಪಾಡಿಯದ್ = ಪಾಡಿದ, ಓರ್ = ಮತ್ತೊಂದು ಹೋಲಿಕೆಯಿಲ್ಲದ, ಪಾಡಲ್ ಪಲ್ = ಹತ್ತು ಪಾಶುರಗಳಲ್ಲಿ, ಕಾವಲ ನುಂ = ರಕ್ಷಕನೂ, ಕಣವನುಂ-ಆಯ್ ಸ್ವಾಮಿಯೂ ಆಗಿ, ಕಲರ್ ನಿನ್ನ = ಸೇರಿ ಒಬ್ಬನೇ ಆಗಿರುವ, ಕಾರಣನೈ = ಸರ್ವಕಾರಣನಾದ ಶ್ರೀ ವಲ್ಲಭನನ್ನು, ಕರುತ್ತು - ಮನಸ್ಸಿಗೆ, ಉರ = ಅರಿವಾಗುವಂತೆ, ನಾನ್ = ನಾನು, ಕಂಡ-ಪಿನ್ನು = ನೋಡಿದ ಮೇಲೆ, ಕೋವಲನುಂ = ಗೋಪಾಲಕನೂ, ಕೋಮಾನುಂ = ರಾಜನೂ, ಆನ= ಆದ, ಅನ್ನಾಳ್ =ಆ ಕಾಲದಲ್ಲಿ, ಕುರೈ ಅಪ್-ಉಣರ್ = ರಾಸಲೀಲೆಯಲ್ಲಿ ತೊಡಗಿದ, ಕೋವಿಯರ್ ತಂ = ಗೋಪಿಕೆಯರ, ಕುರಿ = ಗುರಿಯನ್ನೇ ಕುರಿಪ್ಪ= ಕೊಂಡು = ಮಾಡಿಕೊಂಡು, (ಗ್ರಹಿಸಿ) ಶೇವಲ ಉಡನ್ = ಪತಿಯೊಡನೆ, ಪಿರಿ

  • ಯಾದ – ಅಗಲದಿರುವ, ಪೇಡೈ ಪೋಲ್ = (ಪತಿವ್ರತಾ) ಸ್ತ್ರೀಯಂತೆ, ಶೇರ್‌ನ್ನು = ಕೂಡಿಯೇ ಇದ್ದು, ತೀವಿಯೋರ್ = ಉಗ್ರಪಾಪಮಾಡಿದವರ, ತನಿ.ಎಲ್ಲಾಂ ದುರ್ದೆಶೆಯೆಲ್ಲವನ್ನೂ, ನಾಂ = ನಾವು, ತೀನೊ೯೦= ನೀಗಿಕೊಂಡೆವು. 40 ಅಮೃತಾಸ್ಸಾದಿನೀ गानैकार्थाभिवृद्धद्भविडनिगमवाक्ष्वर्थमेवाददानः । पाणन् योगी महान् यद्दशक मसदृशं सञ्जगौ तत्र गीते ॥ गोप्तृत्वं स्वामितां चोभयमपि दधतं तं समस्तस्य हेतुं । विज्ञाते मानसे मे सरसिजनयनं कृष्ण मेवेक्षमाणे गोगोप्ता गोपति श्वाप्यभवदवसरे तत्र गोपालबालः । रासक्रीडापराणां व्रजयुवतिमणीनां हि लक्ष्यं गृहीत्वा ॥ साध्वीवात्मप्रियं या त्वविदितविरहा साहचर्यैकशीला । तीव्राहस्संहतीनां वय मिह निरसिष्माखिला दुर्दशास्ता: ಮೂ:-ಆದಿಮರೈಯೆನ ವೋಂಗು ಮರಂಗತ್ತು ಅರುಳಾರುಂಕಡಿಕ್ಕಂಡವ ನೆನ್ಸಾರ್ಣ, ಓದಿಯದೋರಿರುನಾನು ಮಿರಂಡುಮಾನ, ಒರುಪತ್ತುಂಪಾಹ ವುಣರ್ ನ್ನು ರೈಂ, ನೀತಿಯರಿಯಾದನಿಯರಿವಾರೆಲ್ಲಾಂ ನಿಲೈ ಯಿದುವೇಯನ್ನು ನಿನ್ನೆ ನಾಡಿನಿ, ವೇದಿಯ‌ತಾಂ ನಿರಿತ್ತು ರೈಕ್ಕುಂ ವಿಳ್ಳೆವುಕ್ಕೆಲ್ಲಾಂ, ವಿದ್ಯೆ ಯಾದುಮಿದು ವನ್ನು ವಿಳಂಬಿನೋಮೇ (ಮುನಿವಾಹನ ಭೋಗಃ) 11 3 & 11 ॥ 22 ॥ ಅರ್ಥ:-ಆದಿ.ಮಲೈ.ಎನ = ವೇದದ ಮೊದಲನೆಯಕ್ಷರದಂತೆ (ಪ್ರಣವ) ಓಂಗುಂ = ಅಭಿವೃದ್ಧಿಯಾಗಿರುವ, ಅರಂಗತುಳ್ಳೆ = ಶ್ರೀರಂಗದಲ್ಲಿ, ಅರುಳ್ ಆರುಂ. ಕಡ = ಕರುಣೆಯಿಂದ ಪೂರ್ಣವಾದ ಸಮುದ್ರವೋ ಎಂಬಂತಿರುವ (ಶ್ರೀರಂಗ ನಾಥರೂಪಿಯಾದ ಕೃಷ್ಣನನ್ನು ದೇವರನ್ನು, ಕಂಡವನ್ = ಕಣ್ಣಾರ ನೋಡಿದವ ರಾದ, ಎನ್ = ನನ್ನ, ಪಾಣನ್ = ತಿರುಪ್ಪಾಣಾರು, ಓದಿಯದು - ಬಾಯಿಂದ ಪಾಡಿದ, ಓರ್ = ಅಸಮಾನವಾದ, ಇರು-ನಾಯ್ಡು (2•4) ಎಂಟೂ (ಮತ್ತು) ಇರಂಡು = ಎರಡೂ ಸೇರಿ, ಆನ ಆದ, ಒರುಪತ್ತುಂ = ಹತ್ತು ಪಾಶುರಗಳನ್ನೂ, ಫತ್ತಾಹ ಅವಲಂಬನವಾಗಿ, ಉಣರ್‌ ನು= ಅನುಭವಿಸಿ (ಅರಿತು) ಉರೈಂ - ಹೇಳಿದೆವು, ನೀತಿ = (ಅನ್ಯಮತವನ್ನು ನಿರಾಸಮಾಡುವ) ಯುಕ್ತಿಯನ್ನು ಅರಿ

ಅಮೃತಾಸ್ಸಾದಿನೀ odjod = 31উ90@d, १९ – ०५, (উडुअQ,

41 ३) ৩০১- ಎಲ್ಲಾಂ = ತಿಳಿದುಕೊಳ್ಳಬೇಕೆಂದಿರುವವರಿಗೆಲ್ಲಾ, ಇದುವೇ = (ಈ “ಅಮಲನಾದ ०३९) ९, १० = ० २९० २ = HOJE " JOW · O ৯০ ১, १ = (B Swo ট) ভত,, ল®= 9329F%, १७० = ad১२२), ३९-७० = SOFT১ खेलगू ৩০उं৯০, 903, = এনটলসী, খ8 উ১० = ९४००डळ, २४-२००० = ३०३ ಫಲಪ್ರದ ವಾದುವುಗಳಿಗೆಲ್ಲಾ, ಇದು ಈ ಪ್ರಬಂಧದ ರಹಸ್ಯವೇ, ವಿದ್ಯೆ-ಆಹುಂ = ಮುಖ್ಯ ১dd১, ১৯১ = ৯০ট১, ३३०९० = २४० ९०३).

आम्नायाद्येऽभिवृद्धेऽक्षर इव महिते धाम्नि रङ्गाधिनेतुः । द्रष्ट्रास्मत्पाणनेला विरचित मनुकम्पैकपूर्णार्णवस्य ॥ द्वाभ्यां युक्त चतुर्भिर्द्वय मिह गुणितं चावलम्ब्यावगत्यः । जिज्ञासुभ्यो ऽखिलेभ्यो विदितपरयुक्तिभ्य एवभ्यधाम एषा नीति स्स्थिरैवेत्यभिमततमतात्पर्य मस्यैतदेवे - । त्यामृश्येह स्थितास्स्मो विशदमभिहित गोप्य मस्माभिरेतत् ॥ वेदार्थाभिज्ञवस्फुटतमवचसां कारणं चाविगीतं । गीतं स्यादेवमेवेत्यवगत मवदामा श्रितानां हिताय 11 श्रीमते निगमान्त महा देशिकाय नमः ॥ ग्रन्थं यं सारसाराद्यनुगतनवकृत्युक्तपद्यैकयुक्तं । वेदान्ताचार्यवर्यो कलयदमृताखादिनीनामभाजम् ॥ श्रीमद्वेदान्तरामानुजगुरुकृपया तस्य गोपालसूरिः । व्याख्यात् कर्णाटवाण्या विबुधवचनत श्लोकयामास चेह ॥ श्रीदेशिक प्रबन्धस्था त्वमृताखादिनी कृतिः । श्रीदेशिकक्कृपाभूम्ना लोकिता विवृते हू च ॥ ॥ १ ॥ ॥ ३७ ॥