೦೮ ಪರಮಪದಸೋಪಾನಮ್

॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಶ್ರೀಮನ್ನಿಗಮಾಂತ ಮಹಾದೇಶಿಕರಿಂದ ವಿರಚಿತವಾದ ಪರಮಪದಸೋಪಾನಂ ವಿದ್ವಾನ್-ಹ-ಗೋಪಾಲಾಚಾರರಿಂದ ರಚಿಸಲಾದ ಕನ್ನಡ ಪ್ರತಿಪದಾರ್ಥ ಮತ್ತು ಪ್ರತಿ ತಮಿಳು ಪದ್ಯದ ಭಾವಾನುವಾದ ಸಂಸ್ಕೃತ ಪದ್ಯ ಸಹಿತ 1960-ಶಾರ್ವರಿ ಕಾರ್ತಿಕ ಬೆಲೆ : ೭೫ ನ.. ಶ್ರೀ ಪರಮಪದಸೋಪಾನಂ श्रीमते निगमान्तमहा देशिकाय नमः श्रीमान् वेङ्कटनाथार्थ : कवितार्किककेसरी । वेदान्ताचार्यवर्यो मे सन्निधत्तां सदा हृदि ॥ ಶ್ರೀಮನ್ನಿಗಮಾಂತದೇಶಿಕರು “ ಪರಮಪದಸೋಪಾನಂ ” ಎಂಬ ಪ್ರಬಂಧ ವನ್ನು ಕರುಣಿಸಿರುವರು. ಇದರಲ್ಲಿ (6 विवेको निर्वेदस्थितिरथ विरक्ति भयमथो प्रसादश्चोत्कान्तिः प्रपदनधनार्चिर्मुखसृतिः । परव्योमारोहः परमपुरुषार्थानुभवनम् तदेवं सोपानक्रम मभिदधेऽन्ते निगमनम् " ॥ ಎಂಬ ಕ್ರಮದಲ್ಲಿ 9 ಪರ್ವಗಳಿವೆ 21 ಪಾಶುರಗಳಿವೆ. (1, 2 ಗ್ರಂಥ ಪ್ರತಿಪಾದನವಿಷಯವಾಗಿಯೂ, 3 ವಿವೇಕ, 4, 5 ನಿರ್ವೇದ, 6, 7 ವಿರಕ್ತಿ, 8, 9 ಭೀತಿ, 10, 11 ಪ್ರಸಾದ, 12, 13 ಉತ್ಪಾಂತಿ, 14, 15 ಅರ್ಚರಾದಿ, 16, 17 ಪರಮಪದಾರೋಹಣ, 18, 19 ಪರಿಪೂರ್ಣಾನುಭವ, 20 ರಲ್ಲಿ ಸೋಪಾನ ಪರ್ವಾನುಕ್ರಮ, 21 ರಲ್ಲಿ ನಿರ್ಗಮನ, ಈ ರೀತಿ ವಿಷಯವಿಭಾಗ ದಿಂದ ಕೂಡಿದೆ.)

  1. ಸಕಲಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರೂ, ಸತ್ವರಕ್ಷನಾದ ಶ್ರೀಮನ್ನಾರಾ ಹೆಣನ “ ಸ್ವಾಭಾವಿಕವೂ, ಅನವಧಿಕವೂ, ಅತಿಶಯವೂ ಆದ ಸತ್ಯೇಶ್ವರತನವನ್ನು ” ಅರಿಯದಿದ್ದರೆ, ಅವರು ಮೋಕ್ಷಕ್ಕೆ ಬಹಿರ್ಭೂತರಾಗುವರೆಂದಿರುವರು.
  2. “ಶ್ರೀಯಪತಿಯ ಆಜ್ಞೆಯನ್ನು ಮೀರಿದವರು ಅನಾದಿಕಾಲದಿಂದ ಈ ಸಂಸಾರದಲ್ಲಿದ್ದು ಬೇಸತ್ತು, ಕೊನೆಗೆ ಅವನ ಕರುಣೆಯಿಂದಇದರಲ್ಲಿ ಜಿಹಾಸೆಹೊಂದಿ, 3 ಮರುಗಿ, ಉಪನಿಷತ್ತುಗಳು ಮೊಳಗುವ ಪ್ರಪತ್ತಿ ಮಾರ್ಗದಲ್ಲಿ ಪ್ರವರ್ತಿಸುವರು ” ಎಂದು ಹೇಳಿದೆ.
    • ಬ್ರಹ್ಮಪದವಿಯವರೆಗೂ ಎಲ್ಲ ಲೋಕಗಳಲ್ಲೂ ಒದಗುವ ದುಃಖ ಗಳನ್ನು ವಿಮರ್ಶಿಸುವವರು ಈ ಸಂಸಾರದಿಂದ ವಿರಕ್ತರಾಗಿ, ಅನಿತ್ಯವಾದ ಲೀಲಾ ವಿಭೂತಿಗಿಂತ ನಿತ್ಯವಿಭೂತಿಯಾದ ಪರಮಪದವನ್ನು ಸೇರಲು ಆಕಾಂಕ್ಷಿಗಳಾಗುವರು” ಎಂದು ಹೇಳಿದೆ.
  3. ಭಗವಂತನು ಈ ಸಂಸಾರಿಚೇತನರು ತನ್ನವರಾದರೂ ಅತಿಪ್ರಿಯರಲ್ಲ ವೆಂದಿದ್ದರೂ, ವಿವೇಕ, ನಿರ್ವೆದ, ವಿರಕ್ತಿ, ಭೀತಿಗಳನ್ನು ಉಂಟುಮಾಡಿದ ಸದಾ ಚಾರರ ಕೃಪೆಯಮೂಲಕ ಮೋಕ್ಷಕ ಪ್ರಯೋಜನವುಳ್ಳವರಾದರೆ ಅವರಲ್ಲಿ ಅತ್ಯಂತ ಪ್ರೀತರಾಗುವನು. ಪ್ರಪತ್ತಿಯ ಪೂರ್ಣಫಲವನ್ನು ಇವರು ಪಡೆಯುವರು. ಎನ್ನುವರು.
    • ಸಂಸಾರ ದುಃಖವನ್ನು ಕಳೆದುಕೊಳ್ಳಲಿರುವವರು ಭಕ್ತಿಪ್ರಪತ್ತಿಗಳಲ್ಲಿ ತಮ್ಮಧಿಕಾರಕ್ಕೆ ಅನುಗುಣವಾಗಿ, ಒಂದನ್ನು ಆಚರಿಸಿ, ಸಮಸ್ತ ಪಾಪಗಳಿಂದಲೂ ವಿಮುಕ್ತರಾಗಿ, ಮುಕ್ತಿ ಸಾಮ್ರಾಜ್ಯಫಲವನ್ನು ಪಡೆವ ಪ್ರಸಾದಕ್ಕೆ ಪಾತ್ರರಾಗುವರು” ಎಂದು ವಿಶದಪಡಿಸಿದೆ.
  4. ಪರಮಾತ್ಮನು ಪ್ರಪನ್ನರನ್ನು ಪರಮಪದಕ್ಕೆ ಕರೆಸಿಕೊಳ್ಳುವನು. ಬದ್ಧ ಚೇತನರು ಈ ಶರೀರ ಬಂಧನದಿಂದ ಬಿಡಿಸಿಕೊಂಡು ಹೋಗುವ ಪ್ರಕಾರವನ್ನು ತಿಳಿಸಿರುವುದು. 7- ಸಂಸಾರದಿಂದ ವಿಮುಕ್ತರಾಗಿ, ಅರ್ಚಿರಾದಿ ಮಾರ್ಗದಲ್ಲಿ ಹೊರಡುವ ನಮಗೆ ಅಮಿತ ಸಂತೋಷವಾಗುವುದೆಂದೂ, ಆ ಮಾರ್ಗವಾಗಿ ಪರಮಪದ ಸೇರಿದನ ರಿಗೆ ಮತ್ತೆ ಈ ಸಂಸಾರ ದೆಸೆಯಿಲ್ಲವೆಂದೂ ವಿವರಿಸಿರುವುದು.
  5. ಸಂಸಾರದೆಸೆಯಲ್ಲಿ ಕೇವಲ ದುಃಖ ಹೊರತು ಮತ್ತೇನನ್ನೂ ಹೊಂದಿ ದಂತಾಗಲಿಲ್ಲ. ಸತ್ವಶರಣ್ಯನ ಕೃಪೆಯಿಂದ ಪರಮ ಫಲವಾದ ಪರಮ ಪದವನು4 ಹೊಂದಿದವರಾದೆವು. ಅರ್ಚಿರಾದಿ ಮಾರ್ಗದಲ್ಲಿ ಆತಿವಾಹಿಕ ಪುರುಷರು ತೋರಿದ ಸತ್ಕಾರಾದಿಗಳನ್ನು ನೆನೆನೆನೆದು ಹೇಳಿಕೊಳ್ಳುವಂತಾದೆವು ಎಂದು ಹೇಳಿದೆ.
  6. ಪರಮಪದದಲ್ಲಿ ನಿತ್ಯರೂ, ಮುಕ್ತರೂ ಆಗಿರುವವರೊಂದಿಗೆ ಕೂಡಿ, ಸಾಮಗಾನಮಾಡಿ, ಅದರೊಡನೆ “ ಪಲ್ಲಾಂಡ್ ” ಪಾಡುವವರಾಗುವೆವು. ಮತ್ತು ಪರಮಾನಂದಭರಿತರಾಗಿ, ಪರಿಪೂರ್ಣ ಬ್ರಹ್ಮಾನುಭವವನ್ನು ಪಡೆಯುವೆವು. ಎಂಬು ದನ್ನು ಅನೇಕ ದೃಷ್ಟಾಂತಗಳೊಡನೆ ನಿರೂಪಿಸಿದೆ. ಈ ರೀತಿ “ ಪರಮಪದಸೋಪಾನ ” ಎಂಬ ನಾಮಧೇಯವು ಅತ್ಯಂತ ಉಚಿತ ವಾದುದೆಂಬುದನ್ನು ಶ್ರೀಮದಾಚಾರರು ತಿಳಿತಮಿಳಿನ ಕವಿತಾಸುಧೆಯಲ್ಲಿ ಬೆರೆಸಿ, ಉಪದೇಶಿಸಿರುವರು, ಮುಕ್ತಿಕಾಮನಾದ ಪ್ರತಿಯೊಬ್ಬ ಚೇತನನಿಗೂ ಈ ಪ್ರಬಂ ಧೋಪದೇಶಾಮೃತವು ಅತ್ಯಾದರಣೀಯವಾದುದು. ಇತಿ ಶ್ರೀಮದಾಚಾರ ಪಾದಸೇವಿ ವಿದ್ವಾನ್, ಹ. ಗೋಪಾಲಾಚಾರ: 11 3 : 11 ॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಪರಮಪದಸೋಪಾನಂ F 0= ಮ :- ಅಡರ್ ಪುಳ್ಳ ರಶಿಲುಮನ್ದಣರ್ ಮಾಟ್ಟಿಲುಮಿನ್ನ ಮುದ ಕಡರ್‌ಪ್ಪಳ್ಳಿ ತನ್ನಿ ಲುಂಕಾವಿರಿಯುಳ್ಳ ಮುಹಂದಪಿರಾನ್ ಇಡ್ಡೆಪ್ಪಿ ಯಾಹಿಯುರೈತ್ತದುರೈಕ್ಕು ಮೆತಿವರನಾ‌ ಮಡ್ಡೆಪ್ಪಳ್ಳಿ ವನಮಣಮೆಂಗಳ್ ವಾರ್ತೆಯುಳ್ಳ ನನ್ನಿಯದೇ ಅ:- ಅಡಲ್ = ಪರಾಕ್ರಮವುಳ್ಳ, ಪುಳ್-ಅರಶಿಲು= ಪಕ್ಷಿರಾಜ (ಗರುಡ) ನಲ್ಲಿಯೂ, ಅಂದಣರ್ ಬ್ರಾಹ್ಮಣೋತ್ತಮರ, ಮಾಲುಂ= ಸಮೀಪದಲ್ಲ, (ಶ್ರೀ ವೈಷ್ಣವರ ಗೋಷ್ಠಿಯಲ್ಲೂ) (ಇನ್-ಅಮುದ ಕಡಲ್-ಪಳ್ಳಿ ತನ್ನಿಲುಂ) ಇನ್ = ಭೋಗ್ಯವಾದ, ಅಮುದ = ಅಮೃತವು, (ದೊರಕಿದ) ಕಡಲ್ = ಸಮುದ್ರ ಎಂಬ, (ಕ್ಷೀರಸಮುದ್ರವೇ) ಪಳ್ಳಿ ತನ್ನಿಲುಂ= ಹಾಸಿಗೆಯ ಮೇಲೂ, (ಕಾವಿರಿ- ಉಳ್ಳಂ.ಉಹನ.ಪಿರ್ರಾ) ಕಾವಿರಿ= ಕಾವೇರಿ ನದಿಯ, ಉಳ್ಳಂ = ನಡುವೆ, ಉಹನ = ಒಲಿದು ನಿತ್ಯವಾಸ ಮಾಡುವ, ಪಿರ್ರಾ = ಪರಮೋದಾರನಾದ ಶ್ರೀ ರಂಗ ನಾಥನು, ಇಷ್ಟೆ.ಪಿ.ಆಹಿ = ಶ್ರೀ ಕೃಷ್ಣ ರೂಪದಿಂದವತರಿಸಿ, ಉರೈತ್ತದ್ = ಉಪ ದೇಶಿಸಿದ ಗೀತೆಯನ್ನು, ಉರೈಕ್ಕುಂ = ವ್ಯಾಖ್ಯಾನಮಾಡಿದ, ಯತಿ-ವರನಾರ್=ಯತಿ ಶ್ರೇಷ್ಠರಾದ ಶ್ರೀರಾಮಾನುಜಾಚಾರರ, ಮತ್ತೆ ಪಳ್ಳಿ ವಂದಮಣಂ = (ಅಡಿಗೆಯ ಕೈಂಕರವನ್ನು ಮಾಡುತ್ತಿದ್ದ) ಕಿಡಂಬಿ ಆರ್ಚ್ಚಾ ಎಂಬುವರ ವಂಶದಲ್ಲಿ ನಡುವೆನಿಂತು ಹೋಗದೆ ಕ್ರಮವಾಗಿ ಲಬ್ಧವಾದ ಸಂಪ್ರದಾಯ ಪರಿಮಳವು, (ಶ್ರೀ ಭಾಷ್ಯಕಾರರು ಕಿಡಾಂಬಿ ಆಚ್ಚಾನವರಿಗೆ ಉಪದೇಶಿಸಿದುದು ಅಪ್ಪುಳ್ಳಾ‌ರವರಿಗೆ ಲಭಿಸಿದ ಸಂಪ್ರದಾಯ ಸಿದ್ಧವಾದ ರಹಸ್ಯಾರ್ಥ ವಿಶೇಷಗಳೆಂದರ್ಥ.) ಎಂಗಳ್ = ನಮ್ಮ, (ಅವರ ಶಿಷ್ಯವರ್ಗದಲ್ಲಿ ಕ್ರಮವಾಗಿ ಬಂದವನಾದ ನನ್ನ) ವಾರ್ತೆಯು - ಪ್ರಬಂಧ ಗಳಲ್ಲಿ, ಮನ್ನಿಯದೇ = ಸ್ಥಿರವಾಗಿರುವುದಲ್ಲವೇ ! पक्षीशेऽत्यन्तवीरे द्विजवरसमितौ भोग्यपीयूषवाध तल्पीभूते वदान्यः प्रमुदित उदित स्साकान्यान्तरीपे । गोपाल सन् स्वगीतां विवरितु मिह तां लक्ष्मणार्यात्मना यः तस्यायं सौदगन्धः किल फणितिषु न स्सुस्थिर स्संप्रवाति W { W 2 ಪರಮಪದಸೋಪಾನಂ ಮೂ:-ಕಳ್ಳಮನತ್ತುರ್ಡಕಣ್ಣು ಮುಯನ ಕಡುವಿನೈಯಾಲ್, ನಳ್ಳಿರುಳ್ಳಾಯಿಲ್ ನದ್ದು ವೈದ್ಯ ನೆ ನನಾಡಿಯವೋರ್, ಅಳ್ಳಲಿಲ್ ನಾಳುಂ ವಿಎಯಾವಹೈ ಯಾರಣನೂಲ್, ವಳ್ಳಲ್‌ ವ್ಯ೦ಗಿಯ ವಾನ್ನಡಿಯಾನವ್ಯಯಿದುವೇ ಕಳ್ಳ= ಅಹಂಕಾರ, ಮಮಕಾರಗಳಿಂದ ಕೂಡಿದ, ಮನತ್ತು- ಉರ್ಡ= ಮನಸ್ಸಿನಿಂದ ಕಂಡು=(ತತ್ವಗಳನ್ನು ವಿಪರೀತವಾಗಿ) ಅರಿತು, ಮುಯನ = ಆರಂ ಭಿಸಲ್ಪಟ್ಟ, ಕಡು. ವಿನೈಯಾಲ್ = ಉಗ್ರವಾದ ಪಾಪಗಳಿಂದ, ನಲ್ -ಇರುಳ್-ಆ ಯಿಲ್ = ಗಾಢವಾದ ಅಜ್ಞಾನವೆಂಬ ಕಗ್ಗತ್ತಲೆಯ ಚಕ್ರದಲ್ಲಿ, ಐಂದುಂ= ಶಬ್ದಾದಿ ವಿಷಯಗಳೆದೂ (ಅತ್ಯಲ್ಪ ಸಾರಗಳಾಗಿದ್ದರೂ) ನಲ್-ಶುವೈ.ಎನ= (ಆತ್ಮನಿಗೆ ಉಪಭೋಗ್ಯವಾದ) ಒಳ್ಳೆಯ ರಸಗಳೆಂದು ಭ್ರಮಿಸಿ, ನಾಡಿಯದ್ = ಹುಡುಕಲ್ಪ ಡುವ, ಓ‌.ಅಳ್ಳಲಿಲ’ = (ಶಬ್ದಾದಿ ವಿಷಯಗಳೆಂಬ) ಸರಿಸಾಟಿಯೆನಿಸದ ಕೆಸರಿನ ದೊಡ್ಡ ಹಳ್ಳದಲ್ಲಿ, ನಾಳುಂ = ಯಾವಾಗಲೂ, ವಿಂದ್ = ಬಿದ್ದು, ಅಯಾ ನಾಶವಾಗದ, ವಹೈ = ರೀತಿಯಲ್ಲಿ, (ಭಗವದ್ದುಣಾನುಭವವೇ ಜೀವಾತ್ಮನಿಗೆ ಸತ್ತಾಪಾದಕವಾದುದರಿಂದ ಶಬ್ದಾದ್ಯನುಭವವು ಆತ್ಮನಿಗೆ ನಾಶಕರವೆಂದು ಭಾವ) ಆರಣನೂಲ್ = ಉಪನಿಷತ್ತುಗಳಿಂದಲೂ, ವಳ್ಳಲ್ ಉದಾರವಾಗಿ ಅಥವಾ (ವಳ್ಳಲ್ = ಪರಮೋದಾರನಾದ ಶ್ರೀಕೃಷ್ಣನಿಂದಲೂ) ಮಂಗಿಯ= ಉಪಕಾರ ಮಾಡಲ್ಪಟ್ಟ (ಹೇಳಲ್ಪಟ್ಟ) (” ತೇರ್ಚಿಷಮಭಿಸಂಭವಂತಿ……..ಪಕ್ಷಂ ” ಎಂದೂ,

ಅಗ್ನಿ ಜ್ಯೋತಿರಹು………ಜನಾಃ ॥ ” ಎಂದೂ ಎಂದರ್ಥ) ನಾನ್ = ಪರಮ ಪದದ, ಪಡಿಯಾನ = ಸೋಪಾನದ, ವ್ಯp = ಮಾರ್ಗವು, ಇದುವೇ = ಇದೇನೆ. (ಈ ಪ್ರಬಂಧದಲ್ಲಿ ಹೇಳಿರುವ ವಿವೇಕಾದಿ ನವಸೋಪಾನಗಳಿಂದ ಭೂಷಿತವಾದ ಮಾರ್ಗವೇ ಉಪನಿಷತ್ತು ಗಳಿಂದಲೂ, ಅವುಗಳಿಂದ ಪ್ರತಿಪಾದ್ಯಮಾನನಾದ ಶ್ರೀಕೃಷ್ಣನಿಂದಲೂ ಸ್ಪಷ್ಟವಾಗಿ ಹೇಳಲ್ಪಟ್ಟ ಅರ್ಚಿರಾದಿ ಮಾರ್ಗವು ಎಂದು ತಾತ್ಪರ್ಯ) प्रारब्धै दुरितै विलोक्य मनसा चोरेण दुर्दारुणः गाढाज्ञानतमिस्रचक्रवशग शब्दादयो भोगदाः । इत्येवासमपङ्कगतपतितो न स्यातथैषा किल प्रोक्ता दिव्यपदाधिरोहणसृतिः वेदावतंसोक्तिभिः ಪರಮಪದಪಾನಂ ಮೂ:- ಅರುವುರುವಾನವೈಯನೈತ್ತು ಮರಿವಾರೇಲುಂ ಅರುಂಕಹಳ ಕತ್ತು ರೈಕ್ಯವಲ್ಲಾ ರೇಲುಂ ದರುವವಳಿಯಳಿಯೋಮಲ್ ಕಾಪ್ಪಾರೇಲುಂ ತನಿಮರೈಯಿನ್ ತಾರ್ ಪರಿಯಂತರುವಾರೇಲುಂ ಇರುವಿನೈಯಿನೊಕ್ಕತ್ತಾಲ್ ಏವಲೋರಾದೆ ಇಂಗೇನಾಂಶಿರೈಯಿರುಂದ ವೀನಂ ತೀರುಂ ತಿರುಮಗಳಾರ್ ಪಿರಿಯಾದ ದೇವನ್ ತಿಣ್ಣಂ ತೇರಾದಾ ಣ್ಡಿಯಿರಾದಾರೇ

ತರುವಾರ್ ಏಲುಂ ಮಲ್ =

3 Il a ll ಅ:- ಅರು, ಉರು. ಆನವೈ = ಸೂಕ್ಷ್ಮವೂ, ಸ್ಕೂಲವೂ, ಆದ ವಿಷಯಗಳು, (ಸಮಸ್ತ ಶಾಸ್ತ್ರ ತಾತ್ಪಯ್ಯಾರ್ಥಗಳು) ಅನೈತ್ತುಂ = ಎಲ್ಲವನ್ನೂ, ಅರಿವಾರ್ - ಏಲುಂ = ಅರಿತವರಾಗಿದ್ದರೂ, ಅರುಂ= ಅತಿ ಸೂಕ್ಷ್ಮವಾಗಿ (ಅವಶ್ಯ ತಿಳಿಯಬೇ ಕಾದ) ಕಲೈಹಳ್ = ವೇದಶಾಸ್ತ್ರಾದಿ 64 ವಿದ್ಯೆಗಳನ್ನೂ, ಕತ್ತು = ಅಭ್ಯಾಸಮಾಡಿ, ಉರೈಕ್ಕ = ಆಶ್ರಿತರಿಗೆ ಉಪದೇಶಿಸಲು, ವಲ್ಲಾರ್.ಏಲುಂ = ಬಲ್ಲವರಾಗಿದ್ದರೂ, ದರುಮ ವಳಿ = ಶ್ರುತಿಸ್ಮೃತಿಗಳಲ್ಲಿ ಹೇಳಿರುವ ನಿತ್ಯ ನೈಮಿತಿಕ್ತಾದಿ ಕರ್ಮಮಾರ್ಗ ವನ್ನು, ತನಿ-ಮರೈಯಿನ್ = ವೇದಾಂತಗಳ, ತಾರ್ ಪರಿಯರಿ = ತಾತ್ಪರಾರ್ಥಗಳನ್ನು, ಆಶ್ರಿತರಿಗೆ ಉಪದೇಶಮಾಡುವವರಾಗಿದ್ದರೂ ಅಲ್ಲಿಯಾ ಸಂಪ್ರದಾಯ ವಿಚ್ಛೇದವಿಲ್ಲದಂತೆ, ಕಾಪ್ಪಾರ್.ಲುಂ = (ತಾವೂ ಅನುಷ್ಠಿಸಿ ಆಶ್ರಿತರಿಂದಲೂ ಅನುಷ್ಠಾನಮಾಡಿಸಿ) ಕಾಪಾಡಿಕೊಂಡು ಬರುವವ ರಾದರೂ) (ಇರು. ನಿನೈಯಿನ್ ಒಕ್ಕತ್ತಾಲ್.ಏವಲ್-ಓರಾದು) = ಇರು-ವಿನ್ಯ ಯಿನ್ = (ಅನಾದಿಪುಣ್ಯಪಾಪರೂಪವಾದ) ಎರಡು ವಿಧಪಾಪಕರ್ಮಗಳ, ಒಕ್ಕ ತಾಲ್ = ಪ್ರವಾಹದಿಂದ, ಏವಲ್ = (ತನ್ನ ಸ್ವರೂಪಾನುರೂಪವಾದ) ಭಗವಂ ಕರವನ್ನು, ಓರಾದೆ = ಎಣಿಸದೆ, (ಮಾಡಬೇಕೆಂದು ಆಸೆಪಡದೆ) (ಇಂಗೇ-ನಾಂ- ಶಿರೈ. ಇರುಂದ ಈ ನಂ ತೀರುಂ =) ಇಂಗೇ = ಈ ಸಂಸಾರದಲ್ಲಿ, ನಾಂ = ನಾವು, ಶಿರೈ -ಸೆರೆಯಲ್ಲಿ (ಬದ್ಧರಾಗಿ) ಇರುಂದ = ಇದ್ದ, ಈನಂ = ಹೀನತೆಯನ್ನು, ತೀರು = ನಿವಾರಿಸುವ, (ನಿತ್ಯ ಸಂಸಾರಿಗಳನ್ನು ನಿತ್ಯಸೂರಿ ಪದವಿಯಲ್ಲಿ ಇರಿಸುವ) ತಿರುಮಗಳಾರ್-ಪಿರಿಯಾದ ದೇವನ್ ಮಹಾಲಕ್ಷ್ಮಿಯನ್ನೆಂದಿಗೂ ಆಗಲಿರದ ಶ್ರೀಮನ್ನಾರಾಯಣನ, ತಿಣ್ಣಂ= (ನಿರುಪಾಧಿಕವಾದ ಸಶ್ವೇಶ್ವರತ್ವ ರೂಪ) ದೃಢತೆ ಯನ್ನು, ತೇರಾದಾರ್ = ನಿರ್ಧರಿಸಿಕೊಳ್ಳದವರು (ನಂಬದವರು) ತಿಣ್ ಪಡಿ ದೃಢವಾದ ಪರಮಪದಸೋಪಾನದಲ್ಲಿ, ಏರಾದಾರೇ = ಹತ್ತಲಾರರು, (ಅದಕ್ಕೆ ಬಹಿರ್ಭೂತರಂತಹವರೆಂದರ್ಥ). (ಇದು ವಿವೇಕಪರ್ವವು, ಸರ್ವಶರಣ್ಯ ನಾದ ಶ್ರೀಯಃಪತಿಯ ಸಶ್ವೇಶ್ವರತ್ವವನ್ನು ಸಕಲ ಶಾಸ್ತ್ರ ನಿಪುಣನಾಗಿದ್ದರೂ ನಂಬದೆ ಹೋದರೆ ಅವನು ಮೋಕ್ಷಾಧಿಕಾರಿಯಲ್ಲ, ವಿವೇಕ ಹೀನನೆಂದರ್ಥ.) |= ಯಿಲ್ =

0=

4 ಪರನು ಪದಸೋಪಾನಂ शास्त्रार्थान् स्थूलसूक्ष्मान् विदु रपि च कला स्ता च सर्वा विबोद्धुम् दक्षा धर्माध्वरक्षाचरणपटुधियोऽप्यागमान्तार्थदाश्च । पापद्वन्द्वौघमुक्ता भगवदभिमतेप्साविहीना यदि स्युः अत्रत्यास्मद्भवस्थित्यभिहतिनिपुणस्येह नारायणस्य सदैव लक्ष्तीसहितस्य जात्वपि श्रियाविनानास्थितदैवतस्य । सर्वेशतायां दृढतानभिज्ञाः सोपानमार्गा च दृढात् बहिष्ठाः .11 3 11 ಮೂ:-ಮರುತ್ತಾರ್ ತಿರುವು ಮಾದರಿತ್ತವ ವಾಶಕ ಮರುತ್ತಾರೆಮಯಕ್ಕನುಂ ಮತದನಾಲ್‌ ನ ಮಾನರಕುಂ ನಿರುತ್ತಾರ್ ಬವಲ್ ನಡುನಾಳು ಮೈ ಕಂಡದನಾಲ್ ವೆರುತ್ತಾರಣನೆರಿಯೇ ವೆಕ್ಸ್ ಹಿಯೋಡ ವಿರೈವರ್ ಹಳೇ ॥ ೪ ॥ ಅ:-ಮಾರ್ಪಿಲ್ = ವಕ್ಷಸ್ಥಳದಲ್ಲಿ, ತಿರು. ಉರ್ಡ = ಮಹಾಲಕ್ಷ್ಮಿಯೊಂದಿಗೆ, ಮರು= (ಗುರುತಾದ) ಶ್ರೀವತ್ಸ ಚಿಕ್ಕವನ್ನೂ, ತಾರ್ = ಮಾಲೆಯಾದ ವೈಜಯಂತಿ ಯನ್ನೂ, ದರಿತ್ತವನ್ = ಧರಿಸಿದ ಶ್ರೀಕೃಷ್ಣನ, ವಾಶಕ = ವಾಕ್ಯವನ್ನು, (“ಭಜ ಸ್ವಮಾಂ” ಎಂದೂ “ಮಾಮೇಕಂ ಶರಣಂವ್ರಜ” ಎಂದೂ ಹೇಳಿದುದನ್ನು ಮರು ತಾರ್ = ಮಾರಿದವರು (ಭಕ್ತಿ ಪ್ರಪತ್ತಿ ಮಾರ್ಗಗಳಲ್ಲಿ ಪ್ರವೇಶಿಸದವರು ಎಂದರ್ಥ) ಮಯಕ್ಕ ಮುಂ= ಅವಿದ್ಯೆಯೂ, ಮತ್ತೆ = ಅಷ್ಟೇ ಅಲ್ಲದೆ, ಅದನಾಲ್ = ಆ ಅವಿದ್ಯೆ ಯಿಂದ, ನಂದ = ಬಂದ, ಮಾ.ನರಕುಂ= ತೀವ್ರವಾದ ನರಕಯಾತನೆಯನ್ನೂ, ನಿರುತ್ತು = ತನ್ನಲ್ಲಿಯೇ ನಿಲ್ಲಿಸಿಕೊಳ್ಳುವ ಶಕ್ತಿಯುಳ್ಳ, ಆರ್= ಅತಿ ವಿಸ್ತಾರವಾದ ಸಂಸಾರದಲ್ಲಿ, ನೆಡು.ನಾಳ್ = ಬಹಳ ಹಿಂದಿನಿಂದ, ಉಕ್ರಮೈ = ಅಲೆದಾಡಿದು ದನ್ನೂ, ಕಂಡು = (ನೋಡಿದಂತೆ) ವಿಮರ್ಶಿಸಿ, ಅದನಾಲ್ = ಅದರಿಂದ, ವೆರುತ್ತು ಮರುಗಿ (ನಿರ್ವೇದಗೊಂಡು) ಇರುವವರು ವೆಳ್ ಹಿ= (ಹಿಂದೆ ಅಲೆದಾಡಿದುದಕ್ಕೆ) ನಾಚಿಕೆಗೊಂಡು, (ಮುಂದೆ) ಆರಣ ನೆರಿಯೇ = ವೇದಾಂತಗಳು ಹೇಳುವ ಭಕ್ತಿ ಪ್ರಪತ್ತಿ ಮಾರ್ಗಗಳಲ್ಲೇ, ಓಡ. ವಿರೈವರ್ ಹಳ್ = ತಡಮಾಡದೆ ಬೇಗನೆ ಪ್ರವರ್ತಿಸು ವರು, (ನಿರ್ವೆದಪರ್ವವು ಮೊದಲಾಯಿತು. ನಿರ್ವೆದ ಬಂದರೇನೇ ಉಪಾಯ ದಲ್ಲಿ ತೊಡಗುವನು. ಉಪಾಯಾನುಷ್ಠಾನಮಾಡಿದರೇನೇ ಮುಕ್ತಿ, ಖಂಡಿತ ದೊರಕುವುದೆಂದು ನಂಬಿದರೇನೇ ಪೂರ್ಣಫಲವನ್ನು ಬೇಗನೆ ಅನುಭವಿಸ ಬಹುದೆಂದು ಭಾವ.) ಅದು ಪರಮಪದಸೋಪಾನಂ श्रीवत्सं वैजयन्ती मपि सह रमया वक्षसाऽलंकरिष्णोः वाचो ये वावमन्यन्त इह पुन रविद्यां तदीया व्यथाश्च । भुक्त्वाल स्थापयत्तद्भ्रमण मतिचिरात् संसृतौ वीक्ष्य चाथो निर्विण्णा लज्जमाना उपनिषदुदितोपाय एवाशु यान्ति ಮೂ :-ವಾಲ್ಪಟ್ಟ ಮನ್ನಿರುಳಿಲ್ ಮಯಂಗುಮಾರುಂ ಮರಿತ್ತೊರು ಕಾಲೆನ್ನೆಯೂ ಶನಾಲ‌ ಊಪ್ಪಟ್ಟವುಡಲಾಯಿವಿನೈಯೋಕ್ಕಿಲ್ ಒರುಕರೈ ಯುಂ ಕಾಣಾದೇಯೋುಕುಮಾರುಂ ತೇಪ್ಪಟ್ಟ ವಿಡಂಪೋಲತಿತ್ತಿಕ್ಕಿನ ಶಿರುಪಯನೇಯುರುಪಯನೆರುನ್ನು ಮಾರುಂ ತಾನ್ನಟ್ಟ ಪಡಿಯನ್ನೇ‌ ತಾನೇ ಕಂಡು ತಳರ್ ಡುಮೇಲ್ ವಳರ್ ಡುಮೇತಕ್ಕವಾರೇ 5 ॥ 8 ॥ ॥ 8 ॥ ಅ:- ವಾನ್ = ಆಕಾಶ, (ಚಿರಸ್ಥಾಯಿಯಾದುದು) ಪಟ್ಟ = (ಬಹಳ ಕಾಲ ಇರುವಿಕೆಯನ್ನು) ಪಡೆದ, ಮನ್-ಇರುಳಿಲ್ = (ಪ್ರಾಕೃತ ಪ್ರಳಯವಾದ) ಗಾಢಾಂ ಧಕಾರದಲ್ಲಿ, ಮಯಂಗುಮಾರುಂ= ಅರಿವಿಲ್ಲದರಂತೆ ಬಹಳ ಕಾಲ ಮೋಹಿತನಾಗಿ ರುವ ರೀತಿಯನ್ನೂ, ಮರಿತ್ತು = ಮತ್ತೆ, ಒರು- ಕಾಲ್-ಎನ= ಒಂದೇ ಕಾಲದಂತೆ ಒಂದೇ ಸಮನಾಗಿ ಬಹಳ ಕಾಲ, ಊ = ಪ್ರಳಯವು, ಶೆನ್ಸಾಲ್ = ಕಳೆದ ಮೇಲೆ ಅನ್ನು= ಆಗ (ಸೃಷ್ಟಿ ಕಾಲವು ಬಂದಾಗ) ಊನ್ = ಮಾಂಸಾದಿಗಳು, ಪಟ್ಟ = ಇರುವ, ಉಡಲ್ (ದೇವಾದಿ) ಶರೀರದ, ಆಳಿ = ಚಕ್ರದಂತೆ ಮತ್ತೆ ಮತ್ತೆ ತಿರುಗಿ ಬರುವ ಜನ್ಮವುಳ್ಳವರು, ವಿನೈ=(ಪುಣ್ಯ ಪಾಪರೂಪಗಳಾದ) ಕರಗಳ, ಒಕ್ಕಿಲ್ = ಪ್ರವಾಹದಲ್ಲಿ (ಸಿಕ್ಕಿಕೊಂಡು) ಒರು ಕರೆಯುಂ ಕಾಣಾದೇ = ಮೋಕ್ಷವೆಂಬ ಪ್ರಧಾನ ವಾದ ಮಾರ್ಗವನ್ನು ಕಾಣದೆಯೇ, ಒಂಕುಮಾರುಂ = (ಕರ್ಮಪ್ರವಾಹದಲ್ಲೇ ) ತೇಲಿಹೋಗುವ ಪ್ರಕಾರವನ್ನೂ, ತೇನ್ = ಜೇನು, ಪಟ್ಟ - ಕೂಡಿರುವ, ವಿಡು ಪೋಲ= ವಿಷದಂತೆ, ತಿತ್ತಿನ = ರುಚಿಸುವ, (ಮೇಲಕ್ಕೆ ಸ್ವಾದುವಾಗಿ ತೋರುವ) ಶಿರು ಪಯನೇ = ಅಲ್ಪ ಫಲವಾದ ಶಬ್ದಾದಿ ವಿಷಯಗಳನ್ನೇ ಉರು-ಪಯನ್ = ದೊಡ್ಡ ಫಲವು (ಆತ್ಮನಿಗೆ ಪರಮಭೋಗ್ಯವೆಂದು) ಎನ್ ಎಂದು, ಆರುಂದು ಮಾರುಂ = ಅರಿತು ಅಸ್ವಾದಿಸುವ ರೀತಿಯನ್ನೂ, ತಾನ್ ಪಟ್ಟ ಪಡಿ = ತಾನು ಅನುಭವಿಸಿದ ಪ್ರಕಾರವನ್ನು, ಇನ್ನೇನ್ = ಈ ರೀತಿಯಲ್ಲಿ, ತಾನೇ = ತಾನೇ

6

ಪರನು ಪದಸೋಪಾನಂ ಕಂಡು = (ಶಾಸ್ರೋಪದೇಶ ಬಲದಿಂದ) ಪರಾಮರ್ಶಿಸಿ, ತಳ‌ ಇಡು= ತಳಮಳ ಗೊಂಡ (ನಿರ್ವೇದಗೊಂಡ) (ಅವನಿಗೆ) ಮೇಲ್ = ನಿರ್ವೇದಬಂದ ಬಳಿಕ, ತಕ್ಕ ವಾರೇ = ಆತ್ಮನಿಗೆ ಹಿತಕರವಾದ ಪ್ರವೃತ್ತಿಗಳೇ ವಳರ್ ಡುಮೇ = ದಿನದಿನಕ್ಕೂ ಹೆಚ್ಚುತ್ತಾ ಬರುವುವು. व्योमेव स्थायितावतिमिरततिगताचित्प्रकारं चिरेण काले भूयोऽपि चैकीकृत इव सति कल्पान्त एवान्तमेते । मांसासृक्कायचक्रभ्रमणनिपततां पुण्यपापात्मकर्म- स्रोतस्सम्प्लावितानां कमपि तट मनालोकितानां च रीतिम् ॥ १ ॥ क्ष्वेड स्वाद्यो यथा स्यान्मधुसहित इहाल्पार्थ एवात्मभोग्यः ज्यायानर्थ स्तथैवं ह्यवगतविषयाणां स्वतश्च प्रकारं । एवं ह्यात्मानुभूतिं स्वय मभिविमृशन् यस्तु निर्वेद मेयात् तस्मैवात्मप्रयत्ना इशुभफलमहिता नित्य मेधन्त एव 11 4 11 ಮೂ:- ಉಲಹತ್ತು ಯರ್‌ವನ್ನುಂ ಪಯನಿಲುರುನ್ನು ಯರುಂ ಅಲಗಿಲ್ ಪಡಾದವಗಂ ಕವರ್ ನಂಬುಯನ್ ಕಲಹತ್ತೊಳಿದುಕೈಟಬರಾಲ್ ಪಡುಂಕಟ್ಟಿ ಮೆಣ್ಣು ೦ ಪಲಕಮೆಯ್ಯಡಿಯಾರ್ ಪಡಿಯಾರ್ ಇಕ್ಕಡುಂಬವ ॥೬॥ ಅ :- ಉಲಗತ್ತು = ಈ ಭೂಲೋಕದಲ್ಲಿ, ಉಯ‌ ನವರ್ = ಉನ್ನತ ರಾಗಿದ್ದವರು, (ರಾಜ್ಯ, ಧನ, ವೀರಾದಿಗಳಿಂದ ಬಲುಮೇಲಾಗಿದ್ದ ನಳ, ನೃಕ, ನಹುಷಾದಿರಾಜಾಧಿರಾಜರು) ಒನ್ನುಂ = ಅನುಭವಿಸುವ, ಪಯನಿಲ್ = ಫಲದಲ್ಲಿ, (ಸಾಮ್ರಾಜ್ಯ ಪದವಿಯಲ್ಲಿ) ಉರುಂ = ಒಂದೇಸಮನಾಗಿ ಬರುತ್ತಿದ್ದ, ತುಯರುಂ = ದುಃಖಗಳನ್ನೂ, (ನಳ ಹುಚ್ಚನಾದನು, ನೃಕ ಹೆಂಟೆಗೊದ್ದನಾದನು, ನಹುಷ ಅಜ ಗರನಾದನು, ಹೀಗೆ ಪಡಬಾರದ ಕಷ್ಟವನುಭವಿಸಿದರಲ್ಲವೆ?) ಅಲಹ್-ಇಡಾದ = ಅವಧಿಯಿಲ್ಲದ (ಅಮಿತವಾದ) ಅಬೋಗಂ = ಎಲ್ಲೆಯಿಲ್ಲದ ಆನಂದವನ್ನು ಕವ‌ನ್ಸ್ = ಪಡುವವನಾಗಿ, ಎಂ.ಅಂಬುಯತ್ತೋನ್ = ಬಹಳ ಮೇಲೆನಿಸಿದ ಬ್ರಹ್ಮನೂ ಕೂಡ, ಕಲಹ ತೊಳಿಲ್ = ಜಗಳವೇ ಕೃತ್ಯವಾಗಿದ್ದ, ಮದು-ಕೈಟಬರಾಲ್ ಮಧು, ಕೈಟಭ ಎಂಬ ರಾಕ್ಷಸರಿಂದ, ಪಡು = ಪಡುವ, ಕಟ್ಟ= ಕಷ್ಟವನ್ನೂ, (ಎಲ್ಲಕ್ಕೂ ಮೂಲವಾದ ವೇದವನ್ನೇ ಅಪಹರಿಸಿಕೊಂಡು ದಿಕ್ಕು ತೋಚದಂತಾಗಿ ಪರಮಪದ ಸೋಪಾನಂ

7 ಬ್ರಹ್ಮನು ಮೊರೆಯಿಡುವಂತೆ ಮಾಡಿದ ಕಷ್ಟವೆಂದರ್ಥ) ಎಣ್ಣು = ಪರಾಮರ್ಶಿ ಸುವವರೂ, ಪಲ = ಹಲವಾರು ಶಾಸ್ತ್ರಾರ್ಥಗಳನ್ನೂ, ಕತ್ರ = ಕಲಿತವರೂ, ಮೆಯ - ಅಡಿಯಾರ್ = (ಭಗವಂತನ ಪರತ್ವವನ್ನೂ, ಇತರರ ಅಪರತ್ವವನ್ನೂ, ನಿತ್ಯ ವಿಭೂ ತಿಯ ವೈಲಕ್ಷಣ್ಯವನ್ನೂ, ಲೀಲಾ ವಿಭೂತಿಯ ಹೇಯತೆಯನ್ನೂ ಅರಿತು ನಿರ್ವದ ವುಳ್ಳವರೂ) ಡಂಬಾದಿಗಳಿಲ್ಲದ ಪರಮೈ ಕಾಂತಿಗಳು, ಇ-ಕಡುಂಬವ ಕ್ರೂರವಾದ ಸಂಸಾರದಲ್ಲಿ, ಪಡಿಯಾರ್ = ಒಗ್ಗರು, (ಆಸಕ್ತರಾಗುವುದಿಲ್ಲ.) ನ लोके यत्युन्नतानां सुकृतवति फलेऽप्याप्तदुःखाधिकत्वं तादृग्भोग समश्नन् निरवधि मुदितो नीरजातासनोऽपि । कष्टं जन्यैकनित्यक्रियमधुमुखरक्षः कृतं प्राप तादृक् ज्ञात्वा शास्त्रप्रवीणाः पदजुष ऋजवो नेयु रुयं भवं तु ಮೂ :-ತಂತಿರಂಗಳಳವಿಲರಾಯ ದನಾಲ್ ಮಿಕ್ಕ

11 & 11 ತಾ‌ ನೇನ್ದರ್‌ ವೈಯ್ಯ ಮೊಂಡಾರ್ ಮಂಡಾರ್ ಶಂದಿರನುಂ ಶೂರಿಯನುಂ ನೀಯುಂಕಾಲಂ ತಾರಕೈಯಿನ್‌ಡ ಮತ್ತುತ್ತ ನಿವಾನಾಹುಂ ಇಂದಿರನು ಮೇರುಯರ್‌ವೀಶನಾನುಂ ಈರಿರಂಡು ಮುಕತ್ತಾನುಮಿಲ್ಲಾವಾಳ್ ನನ್ನಿ ರುಮಾಲ್ ನಿ ಕಂಡಾ‌ನಾಕಮೆಲ್ಲಾಂ ನರಕನ್ನುನರದನ ನಾಡುವಾರೇ 112 11 ಅ : ತಂತಿರಂಗಳ್ ಚತುರಂಗ ಬಲವನ್ನು, (ರಥ, ಗಜ, ತುರಗ, ಪದಾತಿ.) ಅಳವು-ಇಲರ್-ಆಮ್ = ಅಪರಿಮಿತವಾಗಿ ಪಡೆದಿರುವ, ದನಾಲ್ ಮಿಕ್ಕ = ಧನಧಾನ್ಯಾದಿ ಸಂಪತ್ತಿನಿಂದ ಅಧಿಕರೆನಿಸಿದ, ತಾರ್ = (ಶಿರೋಮಾಲಿಕೆ, ಕೊರಳು ಮಾಲಿಕೆ) ಹಾರವನ್ನು ಧರಿಸಿದ, ವೇನ್ಸರ್ = (ಚಂದ್ರ ಸೂರ ವಂಶೋ ತನ್ನರಾದ) ರಾಜಾಧಿರಾಜರು, ತೊಲ = (ನಮಿಸಿ) ಸೇವೆ ಮಾಡಲು, ವೈಯಂ= ಭೂಮಂಡಲವನ್ನು, ಆಂಡಾರ್ = ಅಳಿದ ಸಾಲ್ವಭೌಮರೆಲ್ಲ, ಮಾಂಡಾರ್ = ಹೆಸರೇ ಉಳಿಯದಂತೆ ಅಳಿದರು, (ಅಷ್ಟೇ ಅಲ್ಲದೆ) ಚಂದಿರನುಂ = ಚಂದ್ರನೂ, ಸೂರಿ ಯನುಂ = ಸೂರನೂ, ವೀಯುಂ = ನಶಿಸುವ, ಕಾಲಂ = ಕಾಲದಲ್ಲಿ, ತಾರ = ಕೈರ್ಯಿ - ನಕ್ಷತ್ರಗಳ, ವಡಂ= ಮಂಡಲವು, ಅತ್ತು = ಅಳಿದು, ತನಿ.ವಾನ್- 8 ಪರಮಪದ ಸೋಪಾನಂ ಆಹುಂ = ಪರಮಾಕಾಶವೇ ಉಳಿಯುವುದು, (ಸೂಕ್ಷ್ಮ ಪ್ರಕೃತಿಯೇ ಉಳಿಯುವು ದೆಂದೂ ಹೇಳಬಹುದು) ಇಂದಿರನುಂ = ಇಂದ್ರನೂ, ಏರ್ = ವೃಷಭವು, ಉಯ ತ = ಮೇಲೆ ಕಾಣುವ ಧ್ವಜವುಳ್ಳ, ಈರ್ಶ ತಾನುಂ = ಈಶ್ವರನೂ, ಈರ್. ಇರಂಡು ಮುಕತ್ತಾನುಂ = ನಾಲ್ಕು ಮುಖದವನೂ (ಬ್ರಹ್ಮನೂ) ಇಲ್ಲಾ. ಅನ್ನಾಳ್ = ಇವರು ಯಾರೂ ಇಲ್ಲದ ಬ್ರಹ್ಮ ಪ್ರಳಯದಲ್ಲಿ, ನಂ = ನಮ್ಮ, ತಿರು ಮಾಲ್ = ಶ್ರೀಮನ್ನಾರಾಯಣನ, ನಿಲೈ = (ಸತ್ವ ಕಾರಣತ್ವವನ್ನು ತೋರಿಸುವ) ಸ್ಥಿತಿಯನ್ನು, ಕಂಡಾರ್ = ನೋಡಿದವರು (ಶಾಸ್ತ್ರದಿಂದ ತಿಳಿದವರು) ನಾಕಂ, ಎಲ್ಲಾಂ. ನರಕು.ಎನ್ನು = ಸ್ವರ್ಗವೇ ಮೊದಲಾದ ಲೀಲಾ ವಿಭೂತಿಯೆಲ್ಲಾ ನರಕ ಪ್ರಾಯವೆಂದು, (ತಿಳಿದು ವೈರಾಗ್ಯ ಪಡೆದು) ನಲ್ ಪದಮೇ = ಸರೋತ್ತಮವಾದ ಪರಮ ಪದವನ್ನೇ, ನಾಡುವಾರೇ ಹುಡುಕುವವರಾಗುತ್ತಾರೆ. (ವಿಮರ್ಶಿಸಿ, ಕೊನೆಗೆ ಪಡೆಯುತ್ತಾರೆ ಎಂದರ್ಥ)

मानातीत परिच्छदा स्समधिका वित्तेशतादित्वतः नेमु दामधरा धराधिपतयो यान् सार्वभौमांश्च ते । याता नन्वमृतद्युतिग्रहपती यातौ च तारागण: नाश यात्यथ शिष्यते च परमाकाश स्स सूक्ष्मः परः वृषा च वृषभध्वजो द्विगुणितद्वयास्य च ते न सन्ति हि यदा तदा सकलकारणत्वं च नः । रमेशितु रवेक्ष्य तं नरक मेव नाकं त्विति प्रिंय च परमं पदं किल गवेषयन्ते बुधाः 110 11 ಮ :- ತುರವರಮೇ ತುಣಿವಾರ್ ತುಣಕ್ಕತ್ತ ವಿಳನ್ನುಣಿವೋರ್, ಉರವಿಲರಾದಲಿಲ್ ನಾಮುಯ‌ ನಾರುಡನ್ ಒನ್ನಿನಿನ್ನೊಳಿ, ಮರವ್ರಮಾತಿ ಎಮ್ಮೆಯಿಲೈರ್ತವ‌ಮನ್ನರುಳಾಲ್, ಕರವೈಯುಹನ ಪಿರಾನ್ ಕಲ್ ಡುಂಕರುತ್ತಿನಮೇ ॥ ೮ ॥ ಅ :- ತುರ-ಅರಮೇ = ತ್ಯಾಜ್ಯವಾದ ಧರ್ಮವನ್ನೇ (ಆತ್ಮಾಪಹಾರವಾಗುವ ಧರ್ಮದಲ್ಲೇ) ತುಣಿವಾರ್ = (ಹಿಂಜರಿಯದೆ) ಮಾಡುವವರೂ (ದೇಹಾತ್ಮಾಭಿ ಮಾನಿಗಳು) ತುಣುಕ್ಕು - ಮೋಕಪ್ರವಣತೆಯು, ಅತ್ತ - ಇಲ್ಲದೆ, (ಮುಕ್ತಿ ಯಲ್ಲಿ ಆಸೆಯಿಲ್ಲದ) ಇಳಂ = ಅಲ್ಪವಾದವು (ಐಶ್ವಯ್ಯ ಕೈವಲ್ಯಾದಿಗಳಲ್ಲಿ) ಗಳಲ್ಲಿಯೇ, 2] ఒ ಪರಮಪದಸೋಪಾನಂ

1 9 ತುಣಿವೋರ್ = ಆಸೆಪಟ್ಟು ಯತ್ನಿಸುವವರೂ, ಉರವು. ಇಲರ್ = (ಮುಮುಕ್ಷು ಗಳಿಗೆ) ಬಂಧುಗಳಲ್ಲ, ಆದಲಿಲ್ ನಾಂ = ಮೋಕ್ಷವೇ ಮುಖ್ಯ ಪ್ರಯೋಜನವುಳ್ಳ ನಾವು, ಉಯರ್‌ನಾರ್- ಉಡನ್ = (ಮುಕ್ತಿಯೇ ಪ್ರಧಾನ ಫಲವೆಂದಿರುವ ಮುಮು ಕ್ಷುಗಳೊಡನೆ, ಒ-ನಿನ್ನೊಂ = ಒಮ್ಮತರಾಗಿ ಕಲೆತು ನಿಂತವರಾದೆವು, (ಅಷ್ಟೇ ಅಲ್ಲದೆ) (ಮರ.ವ್ಯ.ಮಾತಿ ) = ಮರಂ= ಕೋಪವೇ (ಕಾಮಾದಿಗಳೂ ತೋರು ತವೆ) ಮುಂತಾದ, ವ್ಯಳಿ = ಮಾರ್ಗವನ್ನು, ಮಾತಿ = ಹೋಗಲಾಡಿಸಿ, (ವಿವೇಕ, ನಿರ್ವೇದ, ವಿರಕ್ತಿ, ಭೀತಿ, ಇವುಗಳನ್ನುಂಟುಮಾಡಿ), ಎಂ = ನಮ್ಮ, ಮೈ = ದೇಹದ ಅಲೈ = ಅಲೆದಾಟವನ್ನು, ತೀರ್ತವರ್ = ಕೊನೆಗಾಣಿಸಿದವರಾದ (ಮತ್ತೆ ಮತ್ತೆ ಹಲ ವಾರು ಜನ್ಮವೆತ್ತುವುದನ್ನು ನಿವಾರಿಸಿದವರು) ಸದಾಚಾರ, ಮನ್-ಅರುಳಾಲ್ = ದೃಢವಾದ ಕರುಣೆಯಿಂದ, ಕರವೈ = ಹಸುಗಳನ್ನು, ಉಹನ = ಸಂತೋಷವಾಗಿ ರಕ್ಷಿಸಿದ, ಪಿರ್ರಾ = ಮಹೋಪಕಾರಮಾಡಿದ ಶ್ರೀಕೃಷ್ಣನ, ಕಲ್ = ಪಾದಾರವಿಂದ ಗಳನ್ನು, ಶೂಡುಂ = ತಲೆಯಮೇಲೆ ಧರಿಸುವ, ಶ್ರೀಮನ್ನಾರಾಯಣನನ್ನು ಆಶ್ರಯಿ ಸುವ) ಕರುತ್ತಿನಂ = ಅಭಿಪ್ರಾಯವುಳ್ಳವರಾದೆವು. (ಎ= ಅಲ್ಲವೇ !) सक्ता स्त्याज्येषु धर्मेवविरत मरता मुक्त्युपायेऽल्पकेऽर्थे व्यमा ये बन्धवस्ते न हि तदिह सहैकेप्सुभि स्मोऽथ किं च । कोपाद्यध्वापनेतुः विविधतनुपरिभ्रान्तिहर्तु गुरो नः कारुण्यात् गोप्रियस्येशितु रमलपदं धारयाम रिशरस्सु ಮೂ:- ವನನಪೋಲ್ಡರುವನವು ಮನಂತವಾಹಿ ಮಾಳಾದ ತುಯರ್ರುವಲ್ ನೈನೆರುಪ್ಪುಕ್ಕು 11 6 11 ಇಂದನಮಾಯೆಣ್ಣಿರಂದ ಕಾಲಮೆಲ್ಲಾ ಮಿನ್ನು ಮುಮಿಬ್ಬವ ಕುಕ್ಕೇಯಿಯಾವಣ್ಣಂ, ವೆಂದದೊರುಕ್ಕು, ವಿದ್ಯೆ ನರು ಮರನಾಕ್ಕುಂವರಿತ್ತುಳುವಿತ್ತ ಹನಾ‌ ವಿದಿಯೇ ಕಂಡಾರ್, ಬಂದನಮಾಮಯನೈತ್ತುಂಪಾರು ಕೈಕ್ಕುಂ ಮರೆಯಿನ್ ಪದಮೊಪಯಿಲುವಾರೇ 11 ಅ:- ನಂದನ-ಪೋಲ್ = ಬಂದ ದುಃಖಗಳಂತೆಯೇ, ವರುವನವುಂ = ಇನ್ನು ಮೇಲೆ ಬರುವ ದುಃಖಗಳೂ, ಅನಂತಂ.ಆ = ಕೊನೆಯೇ ಇಲ್ಲದಾಗಿ, ಮಾಳಾದ= (ಅನುಭವ ಮತ್ತು ಪ್ರಾಯಶ್ಚಿತ್ತಗಳಿಂದ) ಕಳೆದುಕೊಳ್ಳುವುದಕ್ಕಾಗದ, ತುಯರ್ =10 1 ಪರಮಪದ ಸೋಪಾನಂ 0 ದುಃಖವನ್ನು, ತರು = ಕೊಡುವ, ವಲ್ - ವಿನೈ = ಕ್ರೂರವಾದ ಪಾಪಗಳೆಂಬ, ನೆರ ಪು= ಕಾಡುಕಿಚ್ಚಿಗೆ, ಎಣ್ಇರಂದ ಕಾಲಂ-ಎಲ್ಲಾಂ= ಎಣಿಸಲಾಗದ ಹಿಂದಿನ ಕಾಲವೆಲ್ಲಾ, ಇಂದನವಾಯ್ = ಕಟ್ಟಿಗೆ (ಸೌದೆ) ಯಾಗಿ, ಇನ್ನು ಮುಂ= ಇನ್ನು ಮುಂದೆಯೂ, (ಎಣಿಸಲಾರದಷ್ಟು ಕಾಲ) ಇ.ಬವಕುಣಕ್ಕೇ = ಈ ಸಂಸಾರವೆಂಬ ಹಳ್ಳದಲ್ಲಿ, ಇಯಾ- ವಣ್ಣಂ= ನಾಶವಾಗದಂತೆ (ಅಸತ್ಯಲ್ಪವಾಗಿ ಆಗದಂತೆ ತಿಳಿದು) ವೆಂದದ್ ಒರು-ಕುವಿದ್ಯೆ = (ಅಶ್ವತ್ಥಾಮಾಸ್ತ್ರದಿಂದ ಗರ್ಭದಲ್ಲೇ) ಬೆಂದುಹೋಗಿ ಜನಿಸಿದ ಮಗುವನ್ನು (ಪರೀಕ್ಷಿತನ್ನು) ನಲ್ ಕುಮರನ್.ಆಕ್ಕು = ಒಳ್ಳೆಯ ಶಿಶು ವನ್ನಾಗಿ ಮಾಡಿದ, ವೆರಿ-ತುಳಬ ವಿತ್ತ ಹನಾರ್ = ಪರಿಮಳಿಸುವ ತುಲಸೀಮಾಲೆಯುಳ್ಳ ಮತ್ತು ವಿಸ್ಮಯಪಡಿಸುವ ಶ್ರೀಕೃಷ್ಣನ ವಿದಿಯೇ ಕೊಂಡಾರ” = (ಭಜಸ್ವ-ಶರಣಂ ವ್ರಜ ಎಂಬ) ವಾಕ್ಯಗಳನ್ನೇ (ತಮಗೂ) ತಂದುಕೊಂಡವರು, ಬಂದನಂ-ಆ೦-ಅವೈ. ಅನೈತ್ತು = ಮುಕ್ತಿಗೆ ತಡೆಯಾಗಿರುವ ಎಲ್ಲ ಪಾಪಗಳನ್ನೂ, ಪಾರು = ದೂಳಿಯಾಗು ವಂತೆ, ಕೈಕ್ಕು = ನಾಶಮಾಡುವ, ಮರೈರ್ಯಿ ಪದಂ ಒನ್‌ = ಅನಾದಿಯಾದ ವೇದಾಂತದಲ್ಲಿ ಹೇಳಿರುವ ಪ್ರಪತ್ತಿ ಮಾರ್ಗವೊಂದನ್ನೇ, ಪಯಿಲುವಾರ್ = ಅಭ್ಯಾಸ 0 ಮಾಡಲು ನೋಡುವರು. प्राप्तानीवागमिष्यन्त्यपि मितिरहितानीह भोगादिना न । क्षय्याणीहंशि दुःखान्युपरि च ददतो तीव्रपापौघवहेः ॥ एघीभूतं च कालं सकलमपि गतं वीक्ष्य भूयोऽपि तद्वत् । नस्य संसारगर्ते निखिलमवसरं यापयन्तो यथा न दुग्धं गर्भगतार्भकं कमपि यो मुग्धं शिशु निर्ममे । धत्ते य स्तुलसीस्रजं सुरभितां तस्याद्भुतेहावतः ।। विध्युक्तिप्रविदश्च मुक्तिविहतिक्षोदीकरिष्यत्त्रयी- चूडावाक्षु गिरं प्रपत्तिमहिता मेकां हितेऽधीयते 119 11 ಮೂ:- ಕರುಮಾಯಿಲ್ ವರುಂಕಂಕುಂಕರುತ್ತುಡೈಯಾರ್, ಒರುಮಾಲ್ ಪೆರುಹುಂ ಉಯೋಗಿನ್ನುಯನ್ನು ಮದನಿಯುಂನಂ, ತಿರುಮಾಲಡಿಯಿ ತಿಣ್ ಶರಣಾಹುಮೆನವರಿತ್ತು, ತರುಮಾಲಿನಿಯವೈತಾನೇ ಎನತ್ತ ಹವೆಣ್ಣುವರೇ 11 oo ॥ ಅ:-ಕರುಮಾಲೈಯಿಲ್ = ಗರ್ಭ ಪರಂಪರೆಯಲ್ಲಿ, (ಗರ್ಭಜನ್ಮಜರಾ ಮರಣಾದಿಗಳಲ್ಲಿ ವರುಂ = ಬರುವ, (ಒದಗುವ) ಕಟ್ಟ ಕಷ್ಟಗಳನ್ನು, ಕಕ್ಕುಂ ಪರಮಪದಸೋಪಾನಂ

11 ಕಳೆದುಕೊಳ್ಳಬೇಕೆಂಬ, ಕರು = ಅಭಿಪ್ರಾಯವನ್ನು, ಉಡೈಯಾರ್ = ಹೊಂದಿ ರುವವರು ( ಮುಮುಕ್ಷುಗಳು ) ಒರು. ಮಾಲ್.ಪೆರುಹುಂ ಒಂದೇಸಮನಾಗಿ ( ನಡುವೆ ನಿಲ್ಲದೆ ) ಭಕ್ತಿರೂಪವಾದ ಜ್ಞಾನವು ಧಾರಾಕಾರವಾಗಿ ಹರಿಯುವ, ಯೋಗಿಲ್ = ಭಕ್ತಿಯೋಗದಲ್ಲಿ, ಮುಯನ್ = ಉದ್ಯಮಿಸಿ (ಪ್ರವೇಶಿಸಿ) ಅದ್ ಆ ಭಕ್ತಿಯೋಗವನ್ನೂ, ಅಯುಂ = ಬಿಟ್ಟವರು (ಅಕಿಂಚನರಾಗಿಯೂ, ವಿಳಂಬವನ್ನು ಸಹಿಸದವರಾಗಿಯೂ ಇರುವ ಅಧಿಕಾರಿಗಳು), ನಂ-ತಿರು-ಮಾಲ್ = ಪ್ರಸಿದ್ಧನಾದ ಶ್ರೀಮನ್ನಾರಾಯಣನ, ಅಡಿ. ಇ = ಅಡಿಗಳೆರಡೇ, ತಿಣ್ -ಶರಣ್ -ಆಕುಂ.ಎನ= ಅಮೋಘವಾದ ಉಪಾಯವಾಗಬೇಕೆಂದು, ವರಿತ್ತು. = (ಸಾಂಗವಾದ ಆತ್ಮರಕ್ಷಾ ಭರ ಸಮರ್ಪಣವನ್ನು ಮಾಡಿಯೂ, ಇನಿ = ಇದಾದಮೇಲೆ, ಅವೈ= ಅವುಗಳನ್ನು (ಅನಿಷ್ಟ ನಿವೃತ್ತಿ, ಇಷ್ಟ ಪ್ರಾಪ್ತಿಗಳನ್ನು ತಾನೇ ತರುಂ-ಎನ = (ನಮ್ಮನ್ನೂ ಬೇರೆ ಸಹಾಯವನ್ನು ಅಪೇಕ್ಷಿಸದೆ) ತಾನಾಗಿಯೇ ಫಲವನ್ನು ಕೊಡುವನೆಂದು (ನಂಬಿ) ಮಾಲ್ = ಆ ಪರಮಾತ್ಮನ, ತಹವು ಏ = ದಯೆಯನ್ನೇ, ಎಣ್ಣುವರ್ = (ಚಾತಕ ಪಕ್ಷಿಯು ಮೇಘವನ್ನು ಎದುರುನೋಡುವಂತೆ) ಎದುರುನೋಡುತ್ತಿರುವರು, (ಇದು ಪ್ರಸಾದ ಪರ್ವದ ವಿಭಾಗವೆಂದರಿಯಬೇಕು. त गर्भाविर्भूदु:खाद्यपसृतिनिरता मुक्तिसक्ताः प्रवृत्ताः । अच्छे भक्तियोगे तदनु च चिरसाध्येऽक्षमा स्तं विहाय ॥ श्रीमन्नारायणस्यैव हि चरणयुगं ये शरण्यं प्रपन्नाः । स प्रीत सर्वदायी स्वयमिति करुणां संप्रतीक्ष्यासतेऽत्र ॥ १० ॥ ಮ:-ಮುನ್‌ಯ ನಿನೈತ್ತಿರಳಿ ಮುತ್ತದ ಮತ್ತುಳ್ಳ ಮುದಲರಿನ್ಸ್ ಮುಳ್ಳೆತ್ತ ಕೂತ್ತಿಲ್, ತನ್ ಶೆಯ್ಯತಿರುವರುಳಾಲಿಶ್ಯವು ಪಾರ್ತ್, ತಲ್ ಶೇರ್ ನ ತೂಲಮೆನತ್ತಾ ನೇತೀರ್ತ್, ಪಿನ್ ಶೆಯ್ಯುವಿನೈಯಿಲ್ ನಿನೈ ವೊನ್ನಾದೊನ್ನು ಪಿಪೊರುತ್ತುನೇರುಳದು ವಿರಹಾಲ್‌ ಮಾತ್ತು, ಎನ್ ಶೆಯ್ಯ ತಾಮರೈಕ್ಕಣ್ ರುಮಾನೆಂ ಎಣ್ಣಾದರೆರಂಡುಮಣ್ಣಾದರೇ, ಅ:-ಮುನ್ - ಹಿಂದೆ, ಶೆಬ್ದ = ಮಾಡಿದ, ನಿನೈ = ಪಾಪಗಳ, ತಿರಳಿಲ್ = ಸಮೂಹದಲ್ಲಿ, ಮುಚ್ಚೆತ್ತು = ಫಲೋನ್ಮುಖವಾಗಿರುವ, ಅದ್.ಅ = ಆ ಪ್ರಾರಬ್ಧ ಕರ್ಮವನ್ನು ಹೊರತು, ಮತ್ತುಳ್ಳಂ = ಉಳಿದುವನ್ನು (ಪಾರಬೇತರವಾದ ಸತ್ವಪಾಪ 12

ಪರನುಪದಸೋಪಾನಂ 1= ವನ್ನೂ) ಮುದಲ್ = ಉಪಾಯ ಪ್ರಾರಂಭದ ಕ್ಷಣದಲ್ಲಿಯೇ, (ಉಭಯಾಧಿಕಾರಿ ಗಳಿಗೂ) ಅರಿನ್ಸ್ = ನಾಶಮಾಡಿ, (ಸಹಿಸಿ) (ಇನ್ನು ಮುಂದೆ ಸ್ವತಂತ್ರ ಪ್ರಪನ್ನನನ್ನು ಕುರಿತು ಹೇಳಲಾಗುವುದು) ಮುಳ್ಳೆ.ಕೂಲ್ = ಪ್ರಾರಬ್ಧವಾದುದರಲ್ಲೂ ಕೆಲವು ಅಂಶಗಳನ್ನು, ಇವು = (ಪ್ರಪನ್ನನ ಆರ್ತಿಯ) ತಾರತಮ್ಯವನ್ನು, ಪಾತ್ತು ನೋಡಿ, (ಅದಕ್ಕೆ ಸರಿಹೋಗುವಂತೆ) ತನ್ = ತನ್ನ ( ಭಗವಂತನ) ಶೆಯ್ಯ = ಋಜು ವಾದ, ತಿರುಅರುಳಾಳ್ = ಶ್ರೀ ಕೃಪೆಯಿಂದ ತಲ್ = ಬೆಂಕಿಯು, ಶೇರ್ = ಸೇರಿದ, ತೂಲಂ.ಎನ - ಹತ್ತಿಯರಾಶಿಯಂತೆ, ತಾನೆ = ತಾನಾಗಿಯೇ, ತೀರ್ - ನಾಶಮಾಡಿ, ರ್ಸಿ = (ಉಪಾಯವನ್ನಾಚರಿಸಿದ) ಅನಂತರ ಕಾಲದಲ್ಲಿ, ಶೆಯ್ಯುಂ = ಮಾಡುವ, ಏನೈಯಿಲ್ = ಪಾಪದಲ್ಲಿ, ನಿನೈವು- ತಿಳಿದು (ಜ್ಞಾನಪೂರ್ವಕವಾಗಿ) ಒನ್ನಾದ= ಮಾಡದ, ಒನುಂ.ಪಿp = (ಅಜ್ಞಾನದಿಂದ ಮಾಡಿದ) ಪಾಪವನ್ನು, ಪೊರುತ್ತು = (ಕ್ಷಮಿಸಿ) ನಾಶಮಾಡಿ, (ಉಪಾಯ ಪರಿಗ್ರಹಕಾಲದಲ್ಲೇ ಸಂಬಂಧಿಸ ದಂತೆ ಸಂಕಲ್ಪಿಸಿ) ವೇರ್. ಉಳದ್ = ಬೇರೆ ಉಳಿದಿರುವ ಪಾಪವನ್ನು, (ಉತ್ತರಾಘ ದಲ್ಲಿ ಜ್ಞಾನಪೂರ್ವಕವಾದುದನ್ನು) ವಿರಹಾಲ್ = (ಚತುರತೆಯಿಂದ) ಮತ್ತೆ ಪ್ರಾಯ ಶ್ಚಿತ್ರ ಪ್ರಪತ್ತಿ ಅನುತಾಪ ಮೊದಲಾದ ಲಘಪಾಯದಿಂದ, ಮಾತುಂ = ನಿವಾರಿ ಸುವ, (ಕ್ರೋಡೀಕರಿಸುವ) ಎನ್ನನ್ನ ಕೆಯ್ಯ = ಕೆಂಪಾದ, ತಾಮರ್ = ತಾವರೆ ಯಂತೆ, ಕರ್ಣ್ಣ = ಕಣ್ಣುಗಳುಳ್ಳ, ಪೆರುಮಾನ್ = ಪರಮಾತ್ಮನ, ಎಣ್ಣಂ= (ಸಂಕ ಲ್ಪವನ್ನು) ಜೀವೋಜೀವನ ಚಿಂತನೆಯನ್ನು, ಎಣ್ಣಾದಾರ್ = ಪರಾಮರ್ಶಿಸದವರು, ಎಟ್ಸ್ - ಇರಂಡುಂ = (8+ 2 = 10) ಹತ್ತು ಎನ್ನಲೂ ತಿಳಿಯದ (ಪಶುಪ್ರಾಯ) ಪಾಮರರೇ ಹೌದಲ್ಲವೆ ! (ಅಥವಾ : K = ಅಷ್ಟಾಕ್ಷರವನ್ನೂ, 2 = ದ್ವಯವನ್ನೂ, ಅವುಗಳ ತತ್ವಾರ್ಥವನ್ನೂ ತಿಳಿಯದವರಲ್ಲವೆ ! ಎಂದು ಭಾವ.) టి प्रारब्धे पापसङ्घ फलमुखदुरितं चान्तरान्यद्यदंहः । प्रारब्धात् पूर्वपापात् प्रथममखिलमप्युज्जिहायाथ तत्र ॥ प्रारब्धांशेऽपि किंचित् विहितभरनरार्तिप्रकारं विमृश्यै- । तत्साम्यात्मानुकम्पात इह दहनयुक्तुलवत् संप्रदग्ध्य त्यक्त्वैवं चोत्तराघे मतिकृतमथ विश्लिष्टमज्ञानपूर्वं । कर्तुं संकल्प्य चांटा मतिकृतमितरं चानुतापादिनाऽत्र ॥ कोडीकृत्या भिगोतु स्त्वरुणितकमलाक्षस्य संकल्परीतिं । ୧ येवा सम्यङ् न जानन्त्यथ च पशव एवाष्ट च द्वौ च ते हि ॥ ११ ॥ ಪರಮಪದಸೋಪಾನಂ ಮೂ :- ಉರೈಯಿಟ್ಟ ವಾಳೆನ ವೂನುಳುರೈ ಹಿನಯೋಗಿಹಳ್ಳಿ, ನರುಮಲುತ್ತ ಮತ್ತುಳವೇಂದಿಯನಾಯಕನಾರ್‌, ನಿರೈಮಟ್ಟಿಲಾದ ನೆಡುಂಪಯನ್‌ಕಾಟ್ಟ ನಿನೈತ್ತು ಡಲ, 13

  • ರೈ ವೆಟ್ಟಿ ವಿಟ್ಸ್ ಪ್ಪಡುತ್ತುಂವ ಶಯ್ಲಿ ಡುಮೇ ॥ ೧೨ ॥ టె ಅ : - ಉರೈ ಇಟ್ಟ.ವಾಳ್.ಎನ= ಒರೆಯಲ್ಲಿಟ್ಟಿರುವ ಕತ್ತಿಯಂತೆ, (ಒಳಗಡೆ ನಿರ್ಮಲವಾಗಿದ್ದು, ಹೊರಗಡೆ ಕೊಳೆಯಾದ ಮೈಯಿಂದ ಮುಚ್ಚಲ್ಪಟ್ಟಿರುವಂತೆ) ಊನುಳ್ = ಮಾಂಸಾದಿ ಮಯವಾದ ಶರೀರದಲ್ಲಿ, ಉರೈಹಿನ = ವಾಸಮಾಡುವ, ಯೋಗಿಹಳ್ಳಿ = ಯೋಗಿಗಳನ್ನು, (ಅಷ್ಟಾಂಗಯೋಗಯುಕ್ತರಾದ ಭಕ್ತರನ್ನೂ, ಪ್ರಪ ನರನ್ನೂ) ನರು = ಪರಿಮಳವೂ, ಮಲ್ಟ್ = ಮಧುರಸವೂ, ಎಲ್ = ಪ್ರಕಾಶವೂ, ಉತ್ತ = ಪೂರ್ಣವಾಗಿರುವ, (ನರುಮಟ್ಕಳವತ್ತ” ಎಂದೂ ಪಾಠವುಂಟು, ಆಗ ಪರಿಮಳವೂ ಮಧುವೂ ಎಡಬಿಡದಿರುವ ಎಂದರ್ಥ), ನಲ್ತುಳವ್ = ಅತ್ಯುತ್ತಮ ವಾದ ತುಲಸಿಯ ಮಾಲೆಯನ್ನು, ಏಂದಿಯ = ಧರಿಸಿರುವ, ನಾಯಕನಾರ್ = ಸ ಶ್ವರನಾದ ಶ್ರೀಮನ್ನಾರಾಯಣನು, ನಿರೈ = ಪರಿಪೂರ್ಣವಾದ, ಮಟ್ಟಿ = ಅವಧಿ, ಇಲಾದ = ಇಲ್ಲದ, ನೆಡುಂ = ಸಂಪೂರ್ಣವಾದ, ಪಯನ್ = ಫಲವನ್ನು, (ನಿರವಧಿ ಕಾತಿಶಯ ಪರಿಪೂರ್ಣ ಬ್ರಹ್ಮಾನುಭವ ಕೈಂಕರ್ಯವನ್ನು), ಕಾಟ್ಟ = (ಪರಮಪದಕ್ಕೆ ಕರೆದುಕೊಂಡು, ಅಲ್ಲಿ ಪೂರ್ಣ ಬ್ರಹ್ಮಾನಂದವನ್ನು ಅನುಭವಿಸುವಂತೆ ಮಾಡಲು, ನಿನೈತ್ = ಸಂಕಲ್ಪಿಸಿ, ಉಡಲ = ಸ್ಕೂಲಶರೀರವೆಂಬ, ಶಿರೈ = ಸೆರೆಯನ್ನು, ವೆಟ್ಟಿ, ವಿಟ್ಸ್ = ಸಂಪೂರ್ಣವಾಗಿ ನಾಶಮಾಡಿ, (ಪ್ರಾಕೃತಶರೀರದಿಂದ ಜೀವವನ್ನು ಹೊರ ಹೊರಡಿಸಿ), ವಳಿ-ಪಡುತ್ತಂ = ಅರ್ಚಿರಾದಿ ಮಾರ್ಗದಲ್ಲಿ ಹೋಗುವ, ವ = ರೀತಿ ಯನ್ನು ಶೆಟ್ಟಿ ಡುಮೇ = ಮಾಡಿ ಕರುಣಿಸುವನಲ್ಲವೆ ! ಉತ್ಕಾಂತಿಪರ್ವವಿದು. ಪ್ರಪನ್ನರನ್ನು ಸರ್ವಶರಣ್ಯನು ಪರಮಪದಕ್ಕೆ ಕರೆ ದುಕೊಳ್ಳುವನು. ಈ ಪ್ರಾಕೃತಶರೀರದಿಂದ ಬಿಡುಗಡೆಮಾಡಿ, ಅರ್ಚಿರಾದಿ ಮಾರ್ಗ ವಾಗಿ ಬಂದು ಸೇರುವಂತೆ ಪರಮ ದಯೆಯಿಂದ ಮಾಡುವನು. कोशावास्यसिवच्च मांसमयकायान्तर्व सद्योगिनः 1 कर्तुं पूर्णनिरन्त सद्गुणपरब्रह्मानुभूत्यात्मनः ॥ सौरभ्यामृतकान्तिपूर्ण तुलसीमालोऽखिलाधीश्वरः । कारेवात्तवपु विनाश्य कुरुते रीतिं सुमार्गान्विताम् 0 330 14 ಪರಮಪದ ಸೋಪಾನಂ ಮ:-ಮುನ್‌ ಕರುವಿಯಿಂದುಂಮನಲ್ ಕೊಟ್ಟ ಮುಕ್ಕಿಯಮಾಂ ಮರುತ್ತಿ ಲವೈ ಶೇರ್ದೆಲ್ಲಾಂ, ನನ್ನು ಣರುಮುಯಿರಿಲ ರ್ಶೇಂಬೂತ, ನಣ್ಣು ವಿರ್ತ್ತಾ ತನ್ಸಾಲ್ ವೈ ಕ್ಯುನಾತನ್, ಒಪ್ಪದಡನ್‌ವಾಶಲಿರಂಡುಡೈತ್ತಾಯುಳ್ಳ

ಒರುಕೋಟಿತುಯರ್‌ ವಿಳ್ಳೆಕ್ಕು ಮುಡಂಬಾಯೊನ್ನು, ವನ್‌ರೈಯಿನ್‌ ತಲೈವಾಶಲ್ ರನ್ನು ನಮ್ಮೆ ವಾನೇರವಳಿಪ್ಪಡುತ್ತ ಮನಮುತ್ತಾನೇ 11 02 11

ಅ:ಮುನ್ನ = ಮೊದಲು, ಈರ್ ಐಂದ್ ಕರುವಿ.ಉಂ = (2• 5) ಹತ್ತು ಇಂದ್ರಿಯಗಳನ್ನೂ ಕೂಡ, ಮನಲ್ = ಮನಸ್ಸಿನಲ್ಲಿ, ಕೊಟ್ಟ = ಮನಸ್ಸಿನೊಂದಿಗೆ ಸೇರಿಸಿ, ಅವೈ = ಮನಸ್ಸಿನೊಡನೆ ಕೂಡಿದ ಆ ಇಂದ್ರಿಗಳನ್ನು, ಮುಕ್ತಿಯಂ-ಆ೦. ಮರುಲ್ = ಮುಖ್ಯವಾದ ಪ್ರಾಣವಾಯುವಿನಲ್ಲಿ, ಶೇರು = ಸೇರಿಸಿ, ಅದೆಲ್ಲಾಂ = ಅವುಗಳೆಲ್ಲವನ್ನೂ, ನಲ್-ಗುಣರುಂ, ಉಯಿರಿಲ್ = ಒಳ್ಳೆಯ ಜ್ಞಾನವುಳ್ಳ ಆತ್ಮನಲ್ಲಿ, ಶೇರ್ತ್ತು = ಸೇರಿಸಿ (ಆ ಆತ್ಮನನ್ನು), ಐಂ-ಬೂತ = ಐದುಸೂಕ್ಷ್ಮಭೂತಗಳೊಂ ದಿಗೆ, ನಣ್ಣು ವಿತ್ = ಸೇರುವಂತೆಮಾಡಿ, ರ್ತಾ = ಸೇರುವಂತೆ ಮಾಡಿ, ರ್ತಾ = ತಾನು, ತನ್ ಪಾಲ್, ತಾನು, ತನ್-ಪಾಲ್. ವೈಕ್ಕುಂ = ತನ್ನ ವಶದಲ್ಲೇ ಇರಿಸಿಕೊಳ್ಳುವ, ನಾತನ್ = ಸ್ವಾಮಿಯಾದ ಪರಮಾತ್ಮನು, ಒನ್ಸದ್ ಉಡನ್ ಇರಂಡ್ (9+2 = 11)-ವಾಶಲ್ ಉಡೈತ್ತಾಯ್ = (ಮೂಗುಹೊಳ್ಳೆ 2, ಕಿವಿ 2, ಕಣ್ಣು 2, ಬಾಯಿ 1, ಮೂತ್ರದ್ವಾರ 1, ಪಾಯು 1, ನಾಭಿ 1, ಬ್ರಹ್ಮನಾಡಿ 1 = 11) ಪ್ರಾಣ ಹೊರಟುಹೋಗುವ ಹನ್ನೊಂದು ಬಾಗಿಲುಗಳುಳ್ಳದ್ದಾಗಿ, ಉಳ್ಳ ಒಳಗೆ, ಒರು ಕೋಟಿ ತುಯರ್ = ಲೆಕ್ಕವಿಲ್ಲದಷ್ಟು ದುಃಖಗಳನ್ನು, (ಜೀವನಿಗೆ) ವಿಳ್ಳೆಕ್ಕು = ಹೆಚ್ಚಿಸುವಂತಹ, ಉಡಂ ಬಾಯ್ = ಶರೀರವಾಗಿರುವ, ಒನ್ಮುಂ= (ಯಾವುದಾದರೊಂದು) ಒಂದು, ವನ್ = ಬಲವಾದ, ಶಿರೈಯಿನ್ = ಸೆರೆಮನೆಯ, (ಶರೀರದ) ತಲೈವಾಶಲ್ = ತಲೆಬಾಗಿಲನ್ನು, (ಬ್ರಹ್ಮರಂಧ್ರವನ್ನು) ತಿರಂದ್ = ತೆರಿ ಸಿಕೊಟ್ಟು, ನಮ್ಮ = (ಪ್ರಪನ್ನರಾದ) ನಮ್ಮನ್ನು, ವಾನ್ ಏರ= ಪರಮಪದಕ್ಕೆ ಸೇರಿಸುವ, ವಳಿ-ಪಡುತ್ತ = (ಅರ್ಚಿರಾದಿ) ಮಾರ್ಗದಲ್ಲಿ ಹೋಗಗೊಳಿಸುವ, ಮನಂ ಉತ್ತಾನ್ = ಮನಸ್ಸುಳ್ಳವನಾದನು. (ಸಂಕಲ್ಪಿಸುವನು.) अक्षया द्विपञ्च मनसि कलयन् प्राणवायौ तत स्ता- । न्येकीकुर्वश्च जीवे सुगुणवति तत स्सूक्ष्मभूतै स्सहाथो । सर्वाण्येतानि तानि स्वयमवितुमधिष्ठाय हार्द: प्रभुस्सन् । द्वारे रम्यन्तरे च द्वययुतनवभि: वर्ष्मणो निर्मितस्य ಪರಮಪದಸೋಪಾನಂ दृढबन्धनस्य मूर्धद्वारं चोद्घाटयन्नस्मान् । परमपदवी नेतुं संकल्पितवान् हि करुणालुः 15 11 2 3 11 ಮ : ತೆರುಳಾರ್ ಪಿರಮಪುರರೆ ಶೇ‌ ೩ಡವಂದವರ್ ತಾಂ, ಅರುಳಾಲ್ ಪಿರಮಪುರಚ್ಚಿರೈತೀರ್‌ನಪಿನ್ ನನ್ನೆದಿರ್ ಕೊಂಡು, ಅರುಳಾಲಮರರ ನಡತ್ತ ವಿನ್ನಾಯ್ಕೆ ಕಡಂದದರ್ ಪಿನ್, ಶುರುಳಾರ್ ಬವನರಕಚ್ಚು ಲಾನ್ ಶೂಯಿಲೇ ॥ ೧೪ ॥

ಅ :- ತೆರುಳ್.ಆರ್ = ಜ್ಞಾನ ಪರಿಪೂರ್ಣನಾದ, ಪಿರಮಪುರ = (ಬ್ರಹ್ಮ ಪುರವೆಂಬ ಹೆಸರಿನ) ಜೀವಶರೀರಕ್ಕೆ, ಇರೆ = ಸ್ವಾಮಿಯಾದ, (ಅಂತರ್ಯಾಮಿ ಯಾಗಿರುವ ಪರಮಾತ್ಮನನ್ನು), ಶೇರ್ ಡ = ಸೇರಿ ಹೊರಟ, ವಂದವರ್ ತಾಂ = (ಶ್ರೀ ವೈಕುಂಠಕ್ಕೆ ಪ್ರಯಾಣ ಹೊರಟು) ಬಂದವರು, ಅರುಳಾಲ್ = (ಹಾರ್ದ ಸ್ವಾಮಿಯ) ಕೃಪೆಯಿಂದ, ಪಿರಮ. ಪುರ, ಚಿರೈ = (ಬ್ರಹ್ಮಪುರವೆಂದು ಹೆಸರಾಂತ ಸ್ಕೂಲಶರೀರವೆಂಬ ಬಂಧವು, ತೀರ್ ಪಿನ್ = ನೀಗಿಹೋದಮೇಲೆ, (“ಹಾರ್ದಾನು ಗ್ರಹಲಬ್ಧ ಮಧ್ಯಧಮನಿದ್ವಾರಾತ್ ಬಹಿರ್ನಿಗ್ರತಃ” ಎಂಬುದನ್ನು ಸ್ಮರಿಸಬೇಕು) ಅಮರರ್ = (ಅರ್ಚಿರಾದಿಗಳು) ಆತಿವಾಹಿಕ ಪುರುಷರಾದ ದೇವತೆಗಳು, ಅರುಳಾಳ್ ಅತ್ಯಂತ ಆದರದಿಂದ, ನಡತ್ತ = ತಮ್ಮತಮ್ಮ ಎಲ್ಲೆಯವರೆಗೆ ಕರೆದುಕೊಂಡು ಹೋಗಲು, ಇ- ಮಾಯ್ಕೆ = ಈ ಪ್ರಕೃತಿಮಂಡಲವನ್ನು, ಕಡಂದ ತನ್-ಪಿನ್ = ( ಅರ್ಚಿರಾದಿಮಾರ್ಗದಿಂದ ) ಪರಮಪದಕ್ಕೆ ಹೋದವರು ಮತ್ತೆ, ಬವನರಕ- ಶುಲ್-ಆಲ್ ತನ್-ಶೂ ಚ್ಚಿ ಯಿಲೆ = ಸಂಸಾರ ನರಕವೆಂಬ ಸುಳಿಗಳಿರುವ ನದಿಯ ಸುಳಿಯಲ್ಲಿ, ಶುರುಳಾರ್ = ಸಿಕ್ಕಿ ನರಳುವುದಿಲ್ಲ. (ಅರ್ಚಿರಾದಿ ಮಾರ್ಗ ದಿಂದ ಪರಮಪದ ಸೇರಿದವರು ತಿರುಗಿಯೂ ಈ ಭವಸಾಗರದಲ್ಲಿ ಸಿಕ್ಕಿಕೊಳ್ಳುವಂತೆ ಜನನವನ್ನು ಹೊಂದುವುದಿಲ್ಲ) (ಇದು ಅರ್ಚಿರಾದಿ ಪರ್ವದ ಪದ್ಯ.)

( · सार्धं ब्रह्मपुरेशजीववपुषा सर्वज्ञहार्देन ये बन्धात् ब्रह्मपुरात् तदीयकृपया प्रस्थापिता देहिनः । एतां सादरं अर्चिरादिविबुधैर्मायां समुत्तारिताः मुक्तिस्था न पुनर्भवाघनिलयावर्तापगावर्तिनः 11 2 8 11 16 ಪರಮಪದಸೋಪಾನಂ ಮೂ:-ವಿಳಿಯಲ್ಲಾಲ್ ವೇಲಿ ನಿಣ್ಣಿನ್ಮಾದ‌, ಮೇನಿಯಲ್ಲಾಲ್ ನಿಲ್ಲಿ ನೀನವರ, ಮುತ್ತಿವಳಿಮುನಿನ್ನ ಡೈಂದಮೋಹಂತೀ‌ ಸ್ಟೋರಿ, ಯೆನ್ಸಾರ್‌ ಪೋಲ,

ಮೊಳೆಯಲ್ಲಾಲಮುದಿಯೆನ್ನುಮುನ್ನಾಳ್, ಕಳಿಯಲ್ಲಾಲ್‌ ಕಡಲಿ ಕಾರಿಯಮೇಕಾರಣವೆನ್ನುರೈಪ್ಪಾರ್ ಕಾಟ್ಟು, ವಳಿಯಲ್ಲಾ ವಳಿಯೆಲ್ಲಾಂ ಕಡಂ ಮತ್ತು, ನಾನೇರುಂವಳಿಕಂಡೋಂ ಮಕ್ಕಿ ಟೊಮೇ ಅ: ಮುನ್ನಾಳ್ = ಹಿಂದೆಲ್ಲಾ, (ನಾವು) ಮುತ್ತಿ.ವಳಿ = ಮುಕ್ತಿಯ ದಾರಿ ಯನ್ನು, ಮುನಿಂದ್ = ಅನಾದರಿಸಿ, ಮಾನವ = ಮಾನಕೇತನಾದ ಮನ್ಮಥನಿಗೆ, ವಿಣ್ಣಿನ್ ಮಾದರ್ = ದೇವಲೋಕ ಸ್ತ್ರೀಯರ, (ಅಂದರೆ ಅಷ್ಟು ಚೆಲುವೆಯರ), ವಿಳಿ.ಅಲ್ಲಾಲ್ = ಕಡೆಗಣೋಟವನ್ನು ಬಿಟ್ಟರೆ, ವೇಲ್ ಇಲ್ಲೆ = (ಬೇರೆ) ಆಯು ಧವೇ ಇಲ್ಲ. ಮೇನಿ. ಅಲ್ಲಾಲ್ = ಅವರ ಮಧುರವಾದ ಮಾತುಗಳು ಹೊರತು, ಅಮದ್ಇ = ಬೇರೆ ಅಮೃತವನ್ನು ಸುರಿಸುವ ವಸ್ತು ಇಲ್ಲ, (ಇವೆಲ್ಲಾ ಮೋಕ್ಷ ಕ್ಕಿಂತ ಹೆಚ್ಚಿನವು) ಎನ್ = ಎಂದುಕೊಂಡು, ಅಷ್ಟೆಂದ ಮೋಹಂ = ಬಹಳ ಹಿಂದಿ ನಿಂದ ಹೊಂದಿದ್ದ ವ್ಯಾಮೋಹವನ್ನು, ತೀರ್ ನ್ಯೂಂ = ಈಗತಾನೇ ಬಿಟ್ಟವರಾದೆವು, (ಅಷ್ಟೇ ಅಲ್ಲದೆ) ಕಳಿ. ಅಲ್ಲಾಲ್ = (ಸಮುದ್ರದ ಏಕದೇಶವಾದ) ನದೀಮುಖದ ಹೊರತು, ಕಡಲ್ ಇ = ಸಮುದ್ರವೆಂಬುದು ಬೇರೊಂದಿಲ್ಲ. ಎನ್ಸಾರ್. ಪೋಲ = ಎಂದು ಹೇಳುವವರಂತೆ, ಕಾರಿಯಮೇ = ಭಗವಂತನ ಕಾರವಾದ ಈ ಜಗತ್ತೇ, ಕಾರಣಂ = ಕಾರಣನಾದ ಪರಬ್ರಹ್ಮ, (ಜಗತ್ತು ಹೊರತು ಬೇರೆ ದೇವರೆಂಬ ವಸ್ತುವಿಲ್ಲ, ಎನ್ನು = ಎಂದು, ಉರೈಪ್ಪಾರ್ = (ಪ್ರಮಾಣವಿರುದ್ಧವಾಗಿ ಹೇಳುವ ಈಶ್ವರಾಪಲಾಪಿಗಳು, ಕಾಟ್ಟು = (ತಮಗೆ ತೋರಿದಂತೆ) ತೋರಿಸುವ, ವಳಿ- ಅಲ್ಲಾ = ದಾರಿಯಲ್ಲದ, ವಳಿ ಎಲ್ಲಾ೦= ಮಾರ್ಗಗಳನ್ನೆಲ್ಲಾ, ಕಡಂದೋ = ಬಿಟ್ಟು ದಾಟಿಬಂದೆವು, (ಅಲ್ಲದೆ ಮತ್ತ = ಅವಕ್ಕಿಂತ ಬೇರೆಯದಾದ, ವಾನ್-ಏರುಂ ವಳಿ = (ಶ್ರೀ ವೈಕುಂಠಕ್ಕೆ ಹೋಗುವ) ಅರ್ಚಿರಾದಿ ಮಾರ್ಗವನ್ನು, ಕಂಡೋಂ = ನೋಡಿದವರಾದೆವು, (ಅಷ್ಟೇ ಅಲ್ಲದೆ) ಮಕಿನ್ಸ್ ಇಟ್ಟೋಂ= (ಆತಿವಾಹಿಕರಿಂದ ಸತ್ಕರಿಸಲ್ಪಟ್ಟು (ಹಿಂದೆ ಪಟ್ಟ ಸಂಸಾರ ದುಃಖವೆಲ್ಲಾ ತೀರಿ ಅದಕ್ಕೆ ಬದಲಾಗಿ) ಅತ್ಯಾನಂದಪಟ್ಟವರಾದೆವು. मोक्षं चोपेक्ष्य पूर्वं वय मिह विबुधस्त्रीकटाक्षं विनान्यत् शस्त्रं नो मीनकेतो धनुरपि न विना तत्तनूभिः परं स्यात् । 3] ಪರಮಪದಸಪಾನಂ पीयूषं देवयोषिन्मधुरवचनतो नान्यदित्येव मत्या व्यामोहं प्राप्तवन्त स्त मखिल मसहं प्राजहामातिशुद्धाः संभेदो जलधि र्न चापर इतीवेह ब्रुवाणै जनैः कार्ये चैव हि कारणंत्विति वदद्भिर्दर्शितानध्वनः । सर्वानर्हपथोऽपि तेरिम वयं किंच प्रशस्तं पदं गन्तुं सत्पथ मीक्षिषीमहि परं चानन्दिनोऽभूम च 17 ॥ 24 ॥ ಮೂ:-ವನ್ ಪತ್ತು ರ್ಡಮಯಪೂಣ್ಣು ಮತ್ತೊರ್ ಗತಿಯಾಲಿನನಾಳ್ ಎನ್ ಪೆದ್ ಪೆರುಸ್ಥಾನವು ಮತ್ತ ನೈ ಪೋದುಳದಾಂ, ತುನ್ ಬತ್ತ ತನ್ ತುಣಿವಾಲ್ ತುಯರ್ ರುಂತುರಾಯ ಮುಡಿಯಾನ್, ಇನ್ ಬುತ್ತನಳಿಯಾಲ್ ಏರುವ‌ ದಮೆಣ್ಣು ವನ అ 0 11 oe ಅ:-ವನ್-ಪತ್ಉಡನ್ = ಪ್ರಬಲವಾದ ಆಯಾಕರ್ಮವಾಸನೆಯೊಂದಿಗೆ, ಮಯಲ್ = ಸಂಸಾರ ಭ್ರಮಣದಲ್ಲಿ, ಪೊಂಡು= ಬಿಡದೆ ಹೊಂದಿಕೊಂಡು, ಮತ್ತೆ ಓ‌-ಗತಿಯಾಲ್ ಬೇರೆ ಉಪಾಯದಿಂದ, ಇನ-ನಾಳ್ = ಇಷ್ಟು ಕಾಲವೂ, ಎನ್-ಪೆದ್ = ಯಾವ ಪದವಿಯನ್ನು ಪಡೆಯಲಾಯಿತು ? (ಯಾವುದೂ ಇಲ್ಲ.) ಪೆರುಂ ತಾನಮುಂ = ಹಿರಿದಾದ ಸ್ಥಾನವೂ (ಬ್ರಹ್ಮಾದಿ ಸ್ಥಾನವೂ) ಎತ್ತನೈ- ಪೋದು. ಉಳದಾಂ = ಅದೆಷ್ಟು ಕಾಲ ಸ್ಥಿರವಾಗಿರಬಲ್ಲುದು ? (ಇದೆಲ್ಲವನ್ನೂ ಬಿಟ್ಟು ಈಗ) ತುನ್ಸ್ ಅತ್ತ = ದುಃಖ ಸಂಬಂಧ ವಿಲ್ಲದ, ತನ್ ತುಣಿವಾಲ್ = ತನ್ನನ್ನೇ (ಪರಮಾತ್ಮನನ್ನೇ), ಉಪಾಯೋಪೇಯವಾಗಿ ಆಶ್ರಯಿಸುವಂತಹ ವಿಶ್ವಾಸದಿಂದ (ಭಕ್ತಿ ಪ್ರಸ ವಿಶೇಷ ಜ್ಞಾನದಿಂದ) ತುಯರ್-ತೀರು ದುಃಖವನ್ನು ವಿನಾಶ ಮಾಡುವ, ತುಫಾಯ್ ಮುಡಿಯಾನ್ = ತುಲಸೀ ಮಾಲೆಯನ್ನು ತಲೆ ಯಲ್ಲಿ ಧರಿಸಿರುವ ಶ್ರೀ ಕೃಷ್ಣನ, ಇನ್ಸ್ ಉತ್ತ = ಪರಮ ಭೋಗ್ಯವಾದ, ನಲ್- ವ್ಯಯಾಲ್ = ಒಳ್ಳೆಯ ಮಾರ್ಗದಿಂದ, (ಅರ್ಚಿರಾದಿ ಮಾರ್ಗದಿಂದ) ಏರು= ಹೋಗಿ ಸೇರಬಹುದಾದ, ನಲ್ಪದಂ = ಅತಿ ವಿಲಕ್ಷಣವಾದ ಪರಮ ಪದವನ್ನು ನಮೇ = ನೆನೆಯುವವರಾದೆವು ಅಲ್ಲವೇ ? ಎಣ್ಣು 31 (ಇದು ಪರಮಪದಾರೋಹಣದ ಪರ್ವವು.) तत्तत्संस्कृतिभि ईंदै भवरतै रन्यै रुपायैः पदं

किं वाऽद्यावधि साबितं ? ह्यजपदाद्येतत् कियत्कालिकम् । 18 ಪರಮಪದ ಸೋಪಾನಂ निर्दुःखात्मभरार्पणेन तुलसीमौले: अघोन्मूलिनः भोग्येनोत्तमवर्त्म नाप्यमतुलं ध्यायेम विष्णोः पदम् ನನ್ನ, ಮೂ:-ಪಟ್ಟಿಯಿರುವಿನೈ ಯಾತ್ತಿಲ್ ಪಡಿನ್ನು ಪಾರಂ, ಕಾಣಾದೇಯೋಹಿಯನಾಂ ಬಾಗ್ಗಿಯತ್ತಾ, ವಣ್ಣ ಮರುಮಲ‌ ಮಾದರ್ ನಿನ್ನಾ ವೈಶಯ ಮಣಿವಿಲ್ಲಾಯ್ ವಿಳಂಗವಾನ್ ಶೇರ್, ಕೊಣ್ಣ ಲರುಳಮಯವನದೊಪ್ಪಾ, ಕುಳಿರ್‌ನ್ನು ತೆಳಿನಮುದಾಯ ವಿರಶೈಯಾತ್ರೆ ಕಣ್ಣಣುಹಿಕ್ಕರುತ್ತಾಲೇ ಕಡನ್ನು ಮೀಳಾ, ಕರೆಕರ್ ಗತಿಯೆಲ್ಲಾಂಗತಿಟ್ಟೋಮೇ ॥ 02 ॥ ಅ:-ಪ- ಇರು-ವಿನೈ ಆಲ್ = ಅನಾದಿಯಾದ ಪುಣ್ಯ ಪಾಪ ರೂಪ ವಾದ ಪ್ರವಾಹದಲ್ಲಿ, ಪಡಿದ್ದು = ಬಿದ್ದು, ಪಾರಂ ಕಾಣಾದೆ = ದಡವನ್ನು ಕಾಣದೆ, ಒಹಿಯ = ಕೊಚ್ಚಿಕೊಂಡು ಹೋಗುತ್ತಿರುವ, ನಾಂ = ನಾವು, ಬಾಯ ತಾಲ್ = ಅದೃಷ್ಟ ವಶದಿಂದ, (ದೇವರ ದಯೆಯಿಂದ) ವಂಡ್ ಅಮರುಂ ಮಲರ್-ಮಾದರ್ = ಭ್ರಮರಗಳು ರಸಪಾನಕ್ಕಾಗಿ ಮುತ್ತಿಕೊಂಡಿರುವ ತಾವರೆಯಲ್ಲಿ ವಾಸಮಾಡುವ ಮಹಾಲಕ್ಷ್ಮಿಯು, ಮಿನ್ನಾಯ್ -ಮನ್ನ = ಕಾಳ ಮೇಘದ ನಡುವೆ ಸ್ಥಿರವಾಗಿ ಬೆಳಗುತ್ತಿರಲು, ವೈಶಯಂತೀ = ವೈಜಯಂತಿಯೆಂಬ ವನಮಾಲೆಯು, ಮಣಿ-ವಿಲ್-ಆಮ್ = ಮಣಿ ಮಯವಾದ ಇಂದ್ರ ಧನುಸ್ಸಿನಂತೆ, ವಿಳಂಗ= ಬೆಳಗಲು, ನಾನ್ ಶೇರ್.ಕೊಂಡಲ್ = ಪರಮಾಕಾಶದಲ್ಲಿರುವ ಶ್ರೀ ಪತಿಯೆಂಬ ನೀಲ ಮೇಘವು, ಅರುಳ್ .ಮಣಿಯ = ಕರುಣೆಯೆಂಬ ಮಳೆಯನ್ನು ಸುರಿ ನಂದದ್ ಒಪ್ಪು ಆ೦ = ಬಂದಿತೋ ಎಂಬಂತಿರುವ, ಕುಳಿರ್‌ ನ್ನು = ಒಪ್ಪು-೮೦ (ಸಂಸಾರತಾಪವಾರುವಂತೆ) ಶೀತಳವಾದ, ತೆಳಿನ್ಸ್ = ನಿರ್ಮಲವಾದ, ನಿರ್ಮಲವಾದ, ಅಮು ದಾಯ = ಅಮೃತ ರೂಪವಾದ, ವಿರಶೈ ಆ= ವಿರಜಾ ನದಿಯನ್ನು, ಕಣ್ಣು = = ವಿರಶೈ-ಆ ನೋಡಿ, ಅಣುಹಿ = ಸಮೀಪಿಸಿ, ಕರುತ್ತಾಲೆ= (ಭಗವತ್ಸಂಕಲ್ಪಾಧೀನವಾದ) ತನ್ನ ಸಂಕಲ್ಪದಿಂದ. ಕಡಂದು = ದಾಟಿ, ಮೀಳಾ ಕರೆ-ಕಣ್ಣೀರ್ = ಹಿಂತಿರುಗಿ ಬರದಂತಿ ರುವ ಆಚೆಯ ದಡವನ್ನು ನೋಡುವ ಮುಕ್ತರ ಗತಿ-ಎಲ್ಲಾಂ = ಮಾರ್ಗ ಸತ್ಕಾರ ನನ್ನೆಲ್ಲಾ, ಗತಿಟ್ಟಮೇ= ವಿಸ್ತಾರವಾಗಿ ಹೇಳುವಂತೆ ಪಡೆದವು. ಸಲು, 3 Q स्रोतस्विन्यामनादिद्विविधदुरितरूपापगायां पतित्वा यातेष्वस्मास्वदृष्ट्वा निजनियतिवशात् चञ्चलायां स्थिरायाम् । ಪರಮಪದಸೋಪಾನಂ माध्वी लिम्मानितेन्दीवरसुमविहरन्त्यां तथैवेन्दिरायां 19 राजन्त्यां वैजयन्त्यां मणिमयधनुराकारवत्यां च सत्याम् आकाशे परमे प्रवर्षति कृपां पाथोमुचीवागतां स्वच्छां तां विरजां विलोक्य शिशिरां श्रीशस्य संकल्पतः । सन्तीर्थाऽमृतवाहिनीं त्वपुनरावृत्त्यात्तपारेक्षिणां मुक्तानां गतिसत्क्रिया च विशदीकर्ते ह्यभूम क्षमा: 11 2 11 11 20 11 ಮ :-ಪೂವಳರುಂ ತಿರುಮಾದು ಪುಣರ್‌ ನನಂ ಪುಣ್ಣಿಯನಾರ್, ತಾವಳಮಾನತನಿವಂ ಶೇರ್ ನ್ನು ತಮರುಡನೇ, ನಾವಳರುಂ ಪೆರುನಾತ್ಮಕೈಯೋದಿಯಗೀತಮೆಲ್ಲಾಂ, ಪಾವಳರುಂ ತಮ್ಮಿಲ್ಲಾಂಡಿಶೈಯುಡನ್ ಪಾಡುವಮೇ ॥ ೧೮ ॥ ಅ :-ಪೂವಳರುಂತಿರು. ಮಾದು = ಕಮಲದಲ್ಲಿ ಬೆಳೆಯುವ ಶ್ರೀ ದೇವಿಯು, ಪುಣರನ್ನ = ಆಲಿಂಗಿಸಿಕೊಂಡ, ನಂ- ಪುಣ್ಣಿಯನಾರ್ = ನಮ್ಮ ತಿಳಿಯದ ಸುಕೃತ ವಿಶೇಷಕ್ಕೆ ಮೂಲಕಾರಣನಾದ ಶ್ರೀಮನ್ನಾರಾಯಣನಿಗೆ, ತಾವಳಮಾನ- ತನಿ-ತಿನಂ= ನಿತ್ಯವಾಸಸ್ಥಾನವಾಗಿಯೂ, ಆಪ್ಯಾಯಮಾನವಾಗಿಯೂ, ಅನುಪಮವಾಗಿಯೂ ಇರುವ ಪರಮಪದವನ್ನು ಶೇರ್ ನ್ನು = ಸೇರಿ, ತಮರ್ -ಉಡನೆ = ನಿತ್ಯಸೂರಿಗಳೂ, ಮುಕ್ತರೂ ಆದವರೊಂದಿಗೆ, ನಾವಳರುಂ-ಪೆರುಂ-ನಾಲ್ ಮರೈ = ನಾಲಿಗೆಯಿಂದ ಉಚ್ಚರಿಸಲ್ಪಟ್ಟು ಶ್ಲಾಮ್ಯವಾದ ಉಪನಿಷತ್ತಿನಲ್ಲಿ, ಓದಿಯ-ಗೀತಂ-ಎಲ್ಲಾಂ = ಪಠಿಸುವ ಸಾಮಗಾನ ವಿಶೇಷವೆಲ್ಲವನ್ನೂ, ಪಾ-ವಳರುಂ.ತಮಿಳ್ = ಛಂದಸ್ಸಿನಲ್ಲಿ ರಚಿತವಾದ ತಮಿಳಿನ ವೇದದಲ್ಲಿ ಅಧ್ಯಯನ ಮಾಡಲ್ಪಡುವ, ಪಲ್-ಆಂಡ್-ಇ-ಉಡನ್ = ಪಲ್ಲಾಂಡೆಂದು ಪಾಡುವ ಕೆಲವು ಮಂಗಳಪದ್ಯಗಳೊಂದಿಗೆ, ಪಾಡುವನೆ = ಕೀರ್ತನೆ ಮಾಡೋಣ, (ಯಥೇಚ್ಛವಾದ ಕೈಂಕರ್ಯ ಸೇವಾವೃತ್ತಿ ವಿಶೇಷವನ್ನು ಮಾಡಲು ಸಮರ್ಥರಾಗಿರುವೆವು.) ಇದು ಪರಿಪೂರ್ಣಾನುಭವಪರ್ವದ ಪದ್ಯ.. यस्याश्लिष्टोरसि श्रीरुपचितसुमना स्तस्य नः पुण्यहेतोः नित्यावासप्रधानं निरुपममतिभोग्यं गता सम्मिलन्तः । मुक्तैर्नित्यै रसज्ञा परिचित निगमान्तस्थसामानुगानं सर्वं छन्दोनिबद्धं द्रविडकृतिशुभाशासनं कीर्तयाम20 ಪರಮಪದಸೋಪಾನಂ ಮ :- ಅಡಲುರಗಮಂಡುಮಿ ನವರುಕ್ಕ ಲ

ಅಕ್ಕ ಡೈನ್ನು ಕವಿಯ ನಲ್ರಳಂಪೋಲ, ಕಡುಕಿಕ್ಕ ರೈ ಶೇರ್ ನ ಕಲಮೇಪೋಲ ಕಾಟ್ಟುಕ್ಕಲಕ್ಷ್ಮಿ ಕಳಿರೇ ಪೋಲ, ಮಡಲ್ಕವರುಂಮಯಲ್ ಕನ್ಸ ಮಾದರ್ ಪೋಲ ವನ್‌ ರೈ ಪೋಯ ಮನ್ನರ್‌ ಪದಂ ಪೆತ್ತಾರ್‌ ಪೋಲ, ಉಡನ್ಮುದಲಾವುಯರ್‌ಮರೈನ್ನು ಮಾಯ್ಕೆ ನೀಂಗಿ ಉಯರ್‌ಪದಮೇರಿಯುಣರ್ ನ್ಯೂ ಆ :_ಅಡಲ್-ಉರಗಂ

1 ಮೆ ॥ ೧೯ ॥ ಪ್ರಬಲವಾದ ಹಾವಾದ ರಾಹು ಗ್ರಹದಿಂದ, ಉಂಡು = ಗ್ರಸ್ತನಾಗಿ (ನುಂಗಲ್ಪಟ್ಟು) ಉಮಿನ = ಮುಕ್ತನಾದ. (ಬಿಡಲ್ಪಟ್ಟ) ಅರುಕ್ಕನ್ ಪೋಲ = ಅರ್ಕ (ಸೂರ್ಯ) ನಂತೆಯೂ, ಅಕ್-ಅಟೈಂದ್ (ಮೊದಲು) ಕೊಳೆ ಹಿಡಿದು, ಕವಿಯ = (ಅನಂತರ) ಚೆನ್ನಾಗಿ ತೊಳೆಯಲ್ಪಟ್ಟ, ನಲ್ - ತರಳಂ-ಪೋಲ = ಉತ್ತಮವಾದ ಮುತ್ತಿನಂತೆಯೂ, ಕಡಲ್ = ಸಮುದ್ರದಲ್ಲಿ, ಒಹಿ= (ಚಂಡಮಾರುತದಿಂದ) ವಿಷಮಸ್ಥಿತಿಯಲ್ಲಿದ್ದು, ಕರೈ.ಶೇರ್ ನ = ದಡ ವನ್ನು ಸೇರಿದ, ಕಲಂ-ಪೋಲವೇ = ನಾವೆಯಂತೆಯೂ, ಕಾಯ್ದೆ–ಕಲರ್ = ಕಾಡು ಕಿಚ್ಚಿನಲ್ಲಿ ಸಿಕ್ಕಿಕೊಂಡು, ಒಳಿಂದ = ಬದುಕಿ ಹೊರಕ್ಕೆ ಬಂದ, ಕಳಿರೇ-ಪೋಲ = ಆನೆಯಂತೆಯೂ, ಮಡಲ್-ಕವರುಂ-ಮಯಲ್-ಕಳಿಂದ (ನಾಯಕನನ್ನು ಅಗಲಿ ಅವನನ್ನು ವಶಪಡಿಸಿಕೊಳ್ಳಲು ಪಡುವ) ಅವಸ್ಥೆಗೆ ಸಿಲುಕಿ, ನೊಂದು, ನಾಯಕನನ್ನು ಪಡೆದು ಆ ಸ್ಥಿತಿಯನ್ನು ಕಳೆದ, ಮಾದರ್ ಪೋಲ= ಯುವತಿಯಂ ತೆಯೂ, ವನ್ ಶಿ = ಕಷ್ಟತರವಾದ ಸೆರೆಯು, ಪೋಯ್ = ಹೋಗಿ, ನನ್ನರ್- ಪದಂ = ರಾಜಪದವಿಯನ್ನು, ಪೆತ್ತಾರ್ ಪೋಲ = ಪಡೆದ ರಾಜಕುಮಾರನಂತೆಯೂ, (ಕಾರಣಾಂತರದಿಂದ ಸೆರೆಯಲ್ಲಿದ್ದು ಬಿಡುಗಡೆಯಾದ ರಾಜಕುಮಾರನು ಮತ್ತೆ ರಾಜ್ಯವನ್ನು ಪಡೆಯುವಂತೆ ಎಂದು ಭಾವ) ಉಡಲ್ ಮುದಲಾ = ಶರೀರ ಮೊದಲಾ ದುವುಗಳಿಂದ! ಉಯಿರ್ = ಜೀವನನ್ನು, ಮರೈಕ್ಕುಂ = ಮರೆಮಾಡುವ, ಮಾಯ್ಕೆ = ಮಾಯೆಯನ್ನು, (ಪ್ರಕೃತಿಯನ್ನು, ನೀಂಗಿ = ಬಿಟ್ಟು ಬಂದು, ಉಯರ್ ನ್ಯೂ.ಪದಂ = ಉತ್ತಮಪದವಿಯಾದ ಪರಮಪದವನ್ನು, ಎರಿ= ಹತ್ತಿ, (ಸೇರಿ) ಉಣರ್‌ ನ್ ಸಮಸ್ತಾನಂದಾನುಭವವನ್ನು ಪಡೆದು, ಒನೋಮೇ = ಶ್ರೀಮನ್ನಾರಾಯಣ ನೊಂದಿಗೆ ಅವನಲ್ಲಿ ಅಂತರ್ಭೂತನಾಗುವುದನ್ನು “ ಅವಿಭಾಗೇನದೃಷ ಎಂಬಂತೆ) ಸೇರಿರುವವರಾದೆವಲ್ಲವೆ ? (ಸಂಸಾರವನ್ನು ನೀಗಿ ಪರಮಪದ ಸೇರಿ, ಪರಮಾನಂದ ನಿರ್ಭರರಾಗುವುದನ್ನು ಹಲವಾರು ದೃಷ್ಟಾಂತಗಳೊಡನೆ ವಿವರಿಸಿದೆ. 0=

ಪರಮಪದಸೋಪಾನಂ दुर्वारोरुपरा | कमोरगनिगीर्णोऽर्को विमुक्तो यथा मालिन्याक्तविशोधितातिविमला मुक्ताऽतिमूल्येव च । पारावारविपत्पराहतिमती नौकेच पारं गता निर्मुक्तो वनवह्निना परिवृतो दन्तीव सन्तापितः कान्तेवारिलटकान्ता वशवितुमवशं क्लेशिताप्त्याऽथ हृष्टा बन्धादुग्राद्विमुक्तो धरणिपतिसुतो लब्धराज्यो यथा वा । आत्मानं छादयन्तीं प्रकृतिमिह विहायैव देहादिरूपां धाम प्राप्यानुभूवोन्नतमतिसुखदं चैकतां प्राप्नवाम ಮ :-ಮಣ್ಣುಲಹಿಲ್‌ಮಯಲ್‌‌ನ್ನು ಮನಂತಳುಂ(ದುಂಬಿ ನನ್ನಾದಪಯನಿಕ್ಕನ್ನು ಮಾಲೇಯ, ಕಣ್ಣಿಲತೆಂಜಿಯವನ ಕಲೇಪೂಣ್ಣು ಕಡು ಶಿರೈ ಪೋಕರೈಯೇರುಂಗತಿಯೇಶನು, ವಿಷ್ಣುಲಹಿಲ್ ವಿಯನ್ನೆಲ್ಲಾಂ ವಿಳಂಗಕ್ಕಂಡ್ ವಿಣ್ಣವರ್‌ಂಕುಾಂಗಳುಡನ್ ವೇದಂಪಾಡಿ, ಹಣ್ಣುಲಹಿಲ್ ಪಡಿಯಾದ ವಿಶೆಯಾಲ್ಪಾಡುಂ ಪಲ್ಲಾಂಡೇ ಪಲ್ಲಾಂಡುಂ ಪಾಡುವೋನ

21 11 2 11 11 90 ಅ : -ಮಣ್-ಉಲಹಿಲ್ = ಭೂಲೋಕದಲ್ಲಿ, ಮಯಲ್ = ವ್ಯಾಮೋಹ ವನ್ನು (ಸ್ವಪರಸ್ವರೂಪಗಳಲ್ಲಿ ಅನ್ಯಥಾ ಜ್ಞಾನವನ್ನು) ತೀ‌ನ್ನು = ಬಿಟ್ಟು ವಿವೇಕ ಹೊಂದಿ, (ಆಚಾರ್ಯರು ಉಪದೇಶಿಸಿದ ಶಾಸ್ತ್ರದಮೂಲಕ ಸ್ವಪರಸ್ವರೂಪಜ್ಞಾನ ವೆಂಬ ವಿವೇಕವನ್ನು ಪಡೆದು ಎಂದರ್ಥ. ಈ ಪರಮಪದ ಸೋಪಾನದ ಮೊದಲನೆಯ ವಿವೇಕಪರ್ವ ಸೂಚಿತವಾಯಿತು) ಮನಂ ಮನಸ್ಸು, ತಳುಂಬಿ ತತ್ತಳಿಸಿ (ವಿವೇಕವು ಬಂದಮೇಲೆ ತಾನು ಅನಾದಿಕಾಲದಿಂದ ಸಂಸಾರದಲ್ಲಿ ಪಾಡುಪಟ್ಟು ದನ್ನು ನೋಡಿ ದುಃಖಿಸುವುದು, ಇದೇ ನಿರ್ವೇದವೆಂಬುದು. ಇದರಿಂದ 2ನೆಯ ನಿರ್ವದ ಪರ್ವದ ವಿಷಯ ಸೂಚಿತವಾಗುತ್ತದೆ) ಮನ್-ಆದ ಪಯನ್-ಇಕ್ಕು = ಸ್ಥಿರ ವಲ್ಲದ ಫಲಗಳನ್ನು ಬಿಟ್ಟು, (ನಿರ್ವೆದ ಬಂದಮೇಲೆ ಐಶ್ವರ್ಯಾದಿ ಪ್ರಯೋಜನಾಂ ತರಗಳ ಅಲ್ಪತನವನ್ನೂ, ಅಸ್ಥಿರತೆಯನ್ನೂ, ಇತರ ದೋಷಗಳನ್ನೂ ಪರಾಮರ್ಶಿಸಿ, ಪೂರ್ತಿಯಾಗಿ ತ್ಯಜಿಸಿ ಎಂದರೆ ವಿರಕ್ತಿಗೊಂಡು ಎಂದರ್ಥ. ವಿರಕ್ತಿಪರ್ವ ತೋರುತ್ತೆ.) ಮಾಲೆ.ಅನ್ನಿ. ಕಣ್ಣಿಲದ್.ಎನ್ನು- (ಮೋಕ್ಷವನ್ನು ಕೊಡಲು ಸಮರ್ಥ 22 4 ಪರನು ಪದಸೋಪಾನಂ ನಾದವನು) ಶ್ರೀವಲ್ಲಭನೊಬ್ಬನೇ ಹೊರತು ಬೇರೆ ಯಾರೂ ಇಲ್ಲವೆಂದು, ಅಂಜಿ ಹೆದರಿ, ಅವನ್ ಕೈಲೇ ಪೂಂಡು = (ಸ್ವಾಧಿಕಾರಾನುರೂಪವಾಗಿ ಭಕ್ತಿ ಪ್ರಪತ್ತಿ ಗಳಿಂದ, ಆ ಶರಣ್ಯನ ಪಾದಾರವಿಂದಗಳನ್ನೇ ಆಶ್ರಯಿಸಿ, ಕಡುಂ-ಶಿ- ಪೋರ್ : (ಪ್ರಾರಬ್ಧ ಕರ್ಮಾಧೀನವಾದ ಈ ದೇಹದ ಅವಸಾನದಲ್ಲಿ) ಅತಿಕ್ರೂರವಾಗಿರುವ ಸ್ಕೂಲ ದೇಹವನ್ನು ಬಿಟ್ಟು ಕರೈ ಏರುಂಗತಿಯೇಶನ್ನು = ಸಂಸಾರ ಸಾಗರದ ಆಚೆದಡವಾದ ಪರಮಪದವನ್ನು (ಹೋಗುವ ಮಾರ್ಗವಾದ) ಅರ್ಚಿರಾದಿ ಮಾರ್ಗದಿಂದ ಸೇರಿ, ವಿಣ್ -ಉಲಹಿಲ್ = ಭೂಲೋಕದಲ್ಲಿರುವ, ವಿಯಪ್ಪಲ್ಲಾಂ = ಅತ್ಯಾಶ್ಚಯ್ಯಕರವಾದು ವೆಲ್ಲವೂ, ವಿಳಂಗ = ಕಂಗೊಳಿಸಲು, ಕಂಡು = ನೋಡಿ, (ಶ್ರೀ ವೈಕುಂಠ ಗದ್ಯದಲ್ಲಿ ಅನುಸಂಧಾನಮಾಡುತ್ತಿದ್ದುದೆಲ್ಲವನ್ನೂ ಅತ್ಯದ್ಭುತ ರೀತಿಯಲ್ಲಿ ಅನುಭವಿಸಿ) ವಿಣ್ಣ ವರ್.ತಂ = ನಿತ್ಯರ ಮತ್ತು ಮುಕ್ತರ, ಕುಣಂಗಳ್ ಉಡನ್ ಗೋಷ್ಠಿಗಳೊಂದಿಗೆ, ವೇದಪಾಡಿ = ಸಾಮಗಾನವನ್ನು ಮಾಡಿ, ಪಣ್ಣುಲಹಿಲ್ = (ಪಣ್ = ರಾಗ ವಿಶೇಷ ಉಲಹ್ = ಸಮೂಹ) ಪ್ರಕೃತಿಮಂಡಲದಲ್ಲಿ ಕೇಳಿ ಬರುವ ರಾಗಗಳಲ್ಲಿ, ಪಡಿಯಾದ= ಸೇರದಿರುವ (ಅತಿವಿಲಕ್ಷಣವಾದ) ಇಚ್ಛೆಯಾಲ್ = ಅಪ್ರಾಕೃತವಾದ ದೇವಗಾನ ವಿಶೇಷಗಳಿಂದ, ಪಾಡುಂ = ಹಾಡುವಂತಹ, ಪಲ್ಲಾಂಡೇ, ಪಲ್ಲಾಂಡು < ಬಹಳ ಕಾಲಮಂಗಳವಾಗಲಿ ” ಎಂಬರ್ಥ ಬರುವಂತೆ ಮಂಗಳಾ ಶಾಸನಗಳನ್ನು, ಪಾಡು ವೋಮೆ = ಸೇವಾರೂಪವಾಗಿ ಹಾಡುವವರಾಗುವೆವು. भूमौ मोहं विसृज्य प्रचकितमनसोऽथो फलान्यस्थिराणि त्यक्त्वा सम्यक् विमुक्तिप्रद इह कमलाक्षान्न चान्य स्समर्थः । इत्यालोच्यातिभीता स्तदुभयपदपद्माश्रिता उग्रबन्धात् विस्रस्ताः पार मातुं परमपद मिता अर्चिराद्यैव गत्या तत्रालोक्याद्भुतानि क्षितितलविदिताश्चर्यरीत्यैव सर्वा- प्यान्नायं साम गात्वा परमपदलसन्नित्यमुक्तै स्समं च । नानारागप्रपञ्चापरिचितमधुरापूर्व रागैकगेय गायामानन्तकाले शुभभरितसमाशासनं माधवस्य ಮೂ:- ಮಾಳಾದವಿನ್ನೆಯ ನೈತ್ತುಂ ಮಾಳನಾಂಪೋಸ್ ವಾನೇರಿಮಲರ್‌ಮಗಳಾರನ್ನು ಪೂಣು, ತೋಳಾದ ಮಾಮಣಿಕ್ಕುತ್ತೊಂಡು ಪೂಂಡು ತೊುದುಹನ್ನು ತೋರಂಗಳ ಪಾಡಿಯಾಡಿ,

ಪರಮಪದಸೋಪಾನಂ ಕೇಳಾದ ಮರೈಯಿನ್ ಗೀತಂಕೇಟ್ಸ್ ಕ್ಕಿಡೈಯಾದಪೇರಿಸ್ಟಂ ಪೆರುಹನಾಳು, ಮೀಳಾದಪೇರಡಿಮೆಕ್ಕನ್ನು ಹೆತ್ತೊಂ ಮೇದಿನಿಯಲಿರುಕ್ಕಿ೦ವಿದಿಯಿನಾಲೇ 0= 23 ॥ ೨೧ ॥ ನಾಂ = ನಾವು, ಮಾಳಾದ = ಮತ್ತಾವುದರಿಂದಲೂ ನಿವಾರಿಸಿಕೊಳ್ಳ ಲಾಗದ, ಏನೈ-ಅನೈತ್ತುಂ = ಪಾಪಗಳೆಲ್ಲವು, ಮಾಳ = ನಾಶವಾಗಲು, ಪೋಯ್ (ಅರ್ಚಿರಾದಿ ಮಾರ್ಗದಿಂದ) ಹೋಗಿ, ರ್ವಾ-ಏರಿ = ಪರಮಪದವನ್ನು ಸೇರಿ, ಮಲರ್- ಮಗಳ್ ಆರ್ = ಮಹಾಲಕ್ಷ್ಮಿಯ, ಅನ್ನು,ಪೂಣುಂ = ಪ್ರೀತಿಯಿಂದ ಉರಸ್ಸಿನಲ್ಲಿ ಭೂಷಣದಂತೆ ಧರಿಸಲ್ಪಟ್ಟಿರುವ, ತೋಳಾದ= ಸ್ವಲ್ಪವೂ ತುಳುಕಾಡದ, ಮಾ ಮಣಿಕ್ಕು = ಮಹಾನೀಲರತ್ನ ಸ್ಥಾನೀಯನಾದ ಶ್ರೀಮನ್ನಾರಾಯಣನಿಗೆ, ತೊಂಡು = ಸೇವೆಮಾಡುವುದರಲ್ಲಿ, ಪೊಂಡು = ಅತ್ಯಂತ ಸಕ್ತರಾಗಿ, ತೊದು = ಪ್ರಣಮಿಸಿ, ಉಹಣ್ಣು = ಸಂತುಷ್ಟರಾಗಿ, ತೋರಂಗಳ್ ಪಾಡಿ = ಗುಣಾನುಭವದ ಸ್ತೋತ್ರ ಗಳನ್ನು ಕೀರ್ತನೆ ಮಾಡುತ್ತಾ, ಆಡಿ = ನರ್ತಿಸುತ್ತಾ, ಕೇಳಾದ= (ಬದ್ಧ ದೆಸೆಯಲ್ಲಿ) ಎಂದೂ ಕೇಳಲಾಗದಂತಹ, ಪp-ಮರೆಯಿನ್ = ಅನಾದಿಯಾದ ಸಾಮವೇದದ ಗೀತಂ = ಗಾನವನ್ನು, ಕೇಟ್ಟು = ಕೇಳಿ, ಕಿತ್ಸೆಯಾದ= ಪಡೆಯಲಾಗದಂತಹ, = ಪೇರ್ -ಇನ್ನಂ = ಅತಿಶಯಾನಂದವು, ಪೆರುಹ = ಪ್ರವಾಹದಂತೆ ಮೇಲೆ ಮೇಲೆ ಉಕ್ಕಿ ಬರುತ್ತಿರಲು, ನಾಳುಂ= ಎಂದೆಂದಿಗೂ, ಮೀಳಾದ= ಮತ್ತೆ ಹಿಂತಿರುಗಿ ಬರದಂತಹ, ಪೇರ್.ಅಡಿಮೈಕ್ಕು = ನಿರತಿಶಯಕ್ಕೆಂಕಯ್ಯಕ್ಕೆ, ಅನ್ನು ಪತ್ತೊಂ = ಪರಮಭಕ್ತಿ ಯನ್ನು ಪಡೆದೆವು, ವಿದಿಯಿನಾಲೆ = ದೈವದ ಬಲದಿಂದ, ಮೇದಿನಿಯಿಲ್ ಇರುಕ್ಕಿ ನ್ಯೂಂ = ಭೂಮಿಯಲ್ಲಿರುತ್ತಿರುವೆವು.

ತಾತ್ಪರ್ಯ:- ಮೊದಲು ಪರಮಾತ್ಮನ ಕಟಾಕ್ಷಕ್ಕೆ ಪಾತ್ರರಾಗಿ, ಸದಾಚಾರರ ಮೂಲಕ ಭಗವತ್ಸಮಾಶ್ರಯಣವನ್ನು ಪಡೆದಿರುವ ನಾವು ಶರಣಾಗತಿ ವಶೀಕೃತನಾದ ಸತ್ವಶರಣ್ಯನ ದಯೆಯಿಂದ ಮತ್ತಾವುದರಿಂದಲೂ ಹೋಗಲಾಡಿಸಲಾಗದ ಪಾಪವೆಲ್ಲ ವನ್ನೂ “ ಸತ್ವ ಪಾಪೇಭೋಮೋಕ್ಷಯಿಷ್ಯಾಮಿ” ಎಂಬುಕ್ತಿಯ ಕ್ರಮದಲ್ಲಿಯೂ, ಪ್ರಾರಬ್ಧತರ ಪೂತ್ವಪಾಪಮಖಿಲಂ” ಎಂಬ ಆಚಾರರ ಸೂಕ್ತಿಯಂತೆಯೂ, ಸಂಪೂರ್ಣವಾಗಿ ನೀಗಿಕೊಂಡು, ಅರ್ಚಿರಾದಿ ಮಾರ್ಗವಾಗಿ ವಿರಜಾನದಿಯ ಆಚೆದಡ ದಲ್ಲಿರುವ ಪರಮಪದವನ್ನು ಸೇರಿ, ಮಹಾಲಕ್ಷ್ಮಿಯ ಪ್ರೀತಿಯಿಂದ ಅವಳ ವಕ್ಷಸ್ಥಳದ ಆಭರಣವಾದ ಮಹಾನೀಲಮಣಿಯಂತೆ ರಾರಾಜಿಸುವ ಶ್ರೀವಲ್ಲಭನ ಸೇವೆಯಲ್ಲಿ ಅತ್ಯಂತ ಆಸಕ್ತರಾಗಿ, ಪ್ರಣಾಮಗಳನ್ನರ್ಪಿಸುತ್ತಾ, ನಿರತಿಶಯ ಕಲ್ಯಾಣಗುಣಗಳನ್ನು ಕಂಡು ಅತಿಸಂತುಷ್ಟರಾಗಿ, ಆ ಸದ್ಗುಣಗಳನ್ನು ಮನದಣಿಯ ಮಧುರತಮಪದ ಗಳಿಂದ ಸ್ತೋತ್ರಮಾಡುತ್ತಾ, ಅಷ್ಟಕ್ಕೇ ಪರಾಪ್ತಿಗೊಳ್ಳದೆ ಪರವಶರಾಗಿ ನರ್ತಿಸುತ್ತಾ, 24 ಪರಮಪದಸೋಪಾನಂ ಬದ್ಧದೆಸೆಯಲ್ಲೆಂದೂ ಕೇಳಲಾಗದಂತಹ ಅನಾದಿಯಾದ ಸಾಮವೇದಗಾನವನ್ನು ಕೇಳಿ, ಎಂದೂ, ಲೀಲಾವಿಭೂತಿಯಲ್ಲಿ ಲಭಿಸದಂತಹ ಅಮೃತದ ಹೊನಲಿನಂತಹ ನಿರತಿಶಯವಾದ ಆನಂದವುಂಟಾಗಲು, ಕಾಲತತ್ವವಿರುವ ತನಕವೂ ಮತ್ತೆಂದೂ ಹಿಂತಿರುಗದಂತಹ ಸತ್ವ ದೇಶಸತ್ವ ಕಾಲಸರಾವಸ್ಥೆಗಳಿಗೂ ಉಚಿತತಮವೂ, ನಿತ್ಯವೂ, ನಿರವದ್ಯವೂ, ನಿರತಿಶಯವೂ ಆದ ಕೈಂಕಯ್ಯ ಸಾಮ್ರಾಜ್ಯ ಪಡೆಯಲು ಅದಕ್ಕನುಗುಣ ವಾದ ಪರಮಭಕ್ತಿಯನ್ನು ಈ ಲೀಲಾ ವಿಭೂತಿಯಾದ ಭೂಮಂಡಲದಲ್ಲೇ ಪಡೆದವ ರಾಗಿರುವೆವು. ಪರಮಭಕ್ತಿಲಾಭವಾದನಂತರ ಮುಕ್ತರಾಗುವರೆಂಬುದನ್ನು ಶಾಸ್ತ್ರವು ಘೋಷಿಸಿದರೂ ಮೇಲೆ ಹೇಳಿದಂತಹ ಅಧಿಕಾರಿಗಳು ಇಲ್ಲೇ ಇನ್ನೂ ಇರಲು ಕಾರಣ ಆ ಪರಮಾತ್ಮನ ಸತ್ಯಸಂಕಲ್ಪವೊಂದೇ, ಆ ಶರಣ್ಯನ ದಯಾಬಲವೇ ಬಲಾತ್ಕಾರ ವಾಗಿ ತನ್ನ ಸಂಕಲ್ಪ ಕಾಲಾವಧಿ ಈ ಲೀಲಾವಿಭೂತಿಯಲ್ಲಿ ಈ ಚೇತನರ ಮೂಲಕ ಲೋಕವನ್ನು ತಿದ್ದಿ ಸನ್ಮಾರ್ಗಕ್ಕೆ ತರಬೇಕೆಂಬ ದಯೆಯಿಂದ ಇರುತ್ತಿರುವೆವು ಅಷ್ಟೆ, ಇಲ್ಲಿರಲು ಮತ್ತಾವಕಾರಣವೂ ಇಲ್ಲ. ಮುಕ್ತರಾಗಿ ನಿತ್ಯಾನಂದಭರಿತರಾಗುವ ಯೋಗ್ಯತೆಯಿದ್ದರೂ ಇಲ್ಲೇ ಇರುವ ಕಾರಣವೇನಿರಬಹುದು ? ಎಂದು ಆಶ್ಚರ ಗೊಂಡರೆ ಅದರ ಸಕಾರಣವಾದ ಉತ್ತರದ ಸಮಾಧಾನವಿದು. दुर्वारा खिलदुष्कृते विगलिते पूता वयं प्रस्थिताः मुक्तिं प्राप्य समाश्रयस्य कमलावक्षो विभूषामणेः । श्रीनाथस्य नियोजिताः करुणया सेवारसास्वादने नत्वा तुष्टहृदश्च सद्गुणनुतीरुद्राय सन्नर्त्य च आकर्ण्याश्रुतपूर्वकर्णमधुरं गानं च सामश्रुतेः आकालं त्वतिदुर्लभे प्रवहति स्वानन्द उद्रोधसि । भक्ति तां परमामवाप्नुम तथानावृत्तसेवाप्तये मेदिन्यां तु लभामहे विधिबलोत्कर्षान्निवासं परम् गुरु स्वय्यन्तार्यः परमपदसोपान मिति याः हिताय व्यातेने द्रविडगिरि गाधा सुमनसाम् । विपश्चित् गोपालो व्यवृणुत च कर्णाटक गिरा सुरोक्तया च श्लोकीचकर परयाचार्यकृपया ॥