೦೭ ಅಮೃತರ೦ಜಿನೀ

॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಶ್ರೀಮನ್ನಿಗಮಾಂತ ಮಹಾದೇಶಿಕರಿಂದ ವಿರಚಿತವಾದ ಅಮೃತರ೦ಜಿನಿ ವಿದ್ವಾನ್-ಹ-ಗೋಪಾಲಾಚಾರರಿಂದ ರಚಿಸಲಾದ ಕನ್ನಡ ಪ್ರತಿಪದಾರ್ಥ ಮತ್ತು ಪ್ರತಿ ತಮಿಳು ಪದ್ಯದ ಭಾವಾನುವಾದ ಸಂಸ್ಕೃತ ಪದ್ಯ ಸಹಿತ 1960-FO ಆಶ್ವಯುಜ ಬೆಲೆ : ೭೫ ನ.. 11 3,ea 11 ॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ಜಿ.ನಿ ಆ ಮೃ ತ ರ ೦ ಜಿ ನಿ

अन्वर्थमृतरंजिनीं रसभरां तत्वार्थसारां कृतिं श्रीमद्वेद शिखागुरूत्तमकृतां तत्प्रेरितश्चादरात् । श्रीमद्वेदेवतं सलक्ष्मणगुरोः व्याख्याति कारुण्यतः श्लोकीकृत्य च मोदयत्यतितरां गोपालसूरि बुधान् ॥

विस्तारः (द्रष्टुं नोद्यम्)

ಸಮಸ್ತ ಕಲ್ಯಾಣ ಗುಣನಿಧಿಯಾದ ಶ್ರೀ ವೇಂಕಟೇಶನ ಅಂಶಾವತಾರವಾಗಿ, ವೇಂಕಟನಾಥನೆಂದು ವಿಖ್ಯಾತರಾಗಿ, ಹಯಗ್ರೀವನನ್ನು ಪ್ರತ್ಯಕ್ಷಮಾಡಿಕೊಂಡು, ಕವಿತಾರ್ಕಿಕಸಿಂಹರೆಂದೂ, ಸರ್ವತಂತ್ರಸ್ವತಂತ್ರರೆಂದೂ, ವೇದಾಂತಾಚಾರರೆಂದೂ ವಿಶ್ವವಿದಿತರಾದ ದೇಶಿಕವರರು ಮಣಿಪ್ರವಾಳರೂಪವಾಗಿ ಅನುಗ್ರಹಿಸಿದ ರಹಸ್ಯಗಳು 30. ಅವುಗಳಲ್ಲಿ

  • (1) ತತ್ವ ಸಂದೇಶ,
  • (2) ರಹಸ್ಯ ಸಂದೇಶ ವಿವರಣ,
  • (3) ತತ್ವ ರತ್ನಾವಳಿ ಪ್ರತಿಪಾದ್ಯಸಂಗ್ರಹ

ಇವುಗಳಲ್ಲಿ ಪಾಶುರಗಳಿಲ್ಲ.

  • (1) “ ಸಂಪ್ರದಾಯ ಪರಿಶುದ್ಧಿ”
  • (2) ತತ್ವಪದವೀ,
  • (3) ರಹಸ್ಯ ಪದವೀ,
  • (4) ತತ್ವನವನೀತಂ,
  • (5) ರಹಸ್ಯನವನೀತಂ,
  • (6) ತತ್ವ ಮಾತೃಕಾ,
  • (7) ರಹಸ್ಯ ಮಾತೃಕಾ,
  • (8) ರಹಸ್ಯ ಸಂದೇಶ,
  • (9) ತತ್ವರತ್ನಾವಳೀ,
  • (11) ರಹಸ್ಯರತ್ನಾವಳೀ,
  • (11) ರಹಸ್ಯರತ್ನಾವಳಿ ಹೃದಯಂ,
  • (12) ತತ್ವತ್ರಯಚುಳಕ,
  • (13) ರಹಸ್ಯ ತ್ರಯಚುಳಕ,

ಈ 13 ರಹಸ್ಯಗಳಲ್ಲಿ ಪಠಿಸಿರುವ 39 ಪಾಶುರಗಳನ್ನು ಸೇರಿಸಿ “ ಅಮೃತರಂಜಿನಿ ” ಎಂದು ಹೆಸರಿಟ್ಟು ಒಂದು ಪ್ರಬಂಧಭಾಗವನ್ನಾಗಿ ಮಾಡಿರುವರು. ಇವುಗಳನ್ನು ಒಳಗೊಂಡಿರುವುದೇ ಈ ಪುಸ್ತಕ, ಇದುವರೆಗೆ ಕನ್ನಡ ಕನ್ನಡಿಯಲ್ಲಿ ಇದರ ಪ್ರತಿಕೃತಿಯು ಬಿದ್ದಿರದೆ, ಸಂಪ್ರದಾಯಾಭಿಮಾನಿಗಳ ನೆರವಿನಿಂದ ಬೆಳಕಿಗೆ ಬರುವಂತಾಗಿದೆ.

ಸಂಸ್ಕೃತ ಪ್ರತಿ ಶ್ಲೋಕವೂ ರಂಜಿನಿಯನ್ನು ಅನುರಂಜಿಸಬಹುದು. ಈ ಸೇವೆ ಯಲ್ಲಿ ಎಲ್ಲರ ನೆರವೂ, ಅಭಿಮಾನವೂ ಎಂದಿಗಿಂತ ಹೆಚ್ಚಾಗಿರಬೇಕಾಗಿ ಕೋರುತ್ತೇನೆ.

ಶ್ರೀಮದಾಚಾರ್ಯಪಾದರೇಣುಃ
ವಿದ್ವಾನ್, ಹ, ಗೋಪಾಲಾಚಾರ್ಯ,

॥ ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ ॥

ಅಮೃತರ೦ಜಿನೀ ಮ :-ತಂಪರಮೆ ರಂಗಿತ್ತಳರಾಮನಂ ತನ್ನರುಳಾಲ್, ಉಂಬರ್ ತೋಂ ತಿರುಮಾಲ್ ಉಹಣ್ಣೀರು ಮುಪಾಯ ಮೊಟ್ರಾಲ್, ನಂ ಸಿರವಿತ್ತುಯರ್ ಮಾತಿಯ ಞಾನಪ್ಪೆರುಂತಹವೋ‌, ಶಂಪಿರದಾಯಮೊನಿಚ್ಚದಿರುಂ ನೆರಿಶಾರ್‌ ನಮೇ

(ಸಂಪ್ರದಾಯ ಪರಿಶುದ್ಧಿ) loll ಅರ್ಥ :-ಅರುಳಾಲ್ = ದಯೆಯಿಂದ, ತಂ = ತಮ್ಮದೇ, ಪರಂ = ಭರವು, ಎನ್= ಎಂದು, ಇರಂಗಿ = ವ್ಯಾಮೋಹಗೊಂಡು, (ತಮ್ಮ ಪಾದಗಳನ್ನು ಆಶ್ರಯಿಸಿ ಅಕಿಂಚನರಾದ ನಮ್ಮ ಭರವು ತಮ್ಮದೆಂದು ಸತ್ಸಂಪ್ರದಾಯಪ್ರವರ್ತಕರಾದ ಆಚಾ ರರು ನಮ್ಮಲ್ಲಿ ವಾತ್ಸಲ್ಯಾತಿಶಯದಿಂದುಂಟಾದ ವ್ಯಾಮೋಹವುಳ್ಳವರಾಗಿ) ತಳರಾ = ಚಲಿಸದ, ಮನಂ = ಮನಸ್ಸನ್ನು, ತಂದ್ = ತಂದುಕೊಟ್ಟು, (ರಹಸ್ಯತ್ರಯವನ್ನೂ ಅದರರ್ಥವನ್ನೂ ಉಪದೇಶಿಸಿ, ಅದರಿಂದತತ್ವಹಿತ ಪುರುಷಾರ್ಥಗಳನ್ನು ಚೆನ್ನಾಗಿ ತಿಳಿಸಿ, ನಮ್ಮನ್ನು ಅತಿ ವಿಶ್ವಾಸವುಳ್ಳವರನ್ನಾಗಿ ಮಾಡಿ) ಉಂಬರ್ = ನಿತ್ಯಸೂರಿ ಗಳಿಂದ, ತೊಂ = ಸೇವಿಸಲ್ಪಡುವ, ತಿರುಮಾಲ್ = ಸೇವಿಸಲ್ಪಡುವ, ತಿರುಮಾಲ್ = ಶ್ರಿಯಃ ಪತಿಯಿಂದ, ಉಹಣ್ಣು = ಸಂತೋಷಿಸಿ, ಏರು= ಯೋಗ್ಯವಾದ, ಉಪಾಯಂಒನಾಲ್: ಒಂದು ಉಪಾಯದಿಂದ, ನಂ ಹುಟ್ಟಿನಿಂದ, (ಬರುವ) ತುಯರ್ = ದುಃಖವನ್ನು, ಮಾತಿಯ = ನಿವಾರಿಸುವ, ಪೆರುಂ = ಹೆಚ್ಚಾದ, ಞಾನ = ಜ್ಞಾನದಿಂದಲೂ, ತಹವ್ = ಕರುಣೆಯಿಂದಲೂ, ಓರ್ ಅಧಿಕರಾದ, (ನಮ್ಮಾಚಾರರ) ಶಂಪಿರದಾಯಂ = ಸಂಪ್ರದಾಯವನ್ನು, ಒನ್ರಿ = ಆಶ್ರಯಿಸಿ, ಶದಿಕ್ಕು = ಚತುರವಾದ, ನೆರಿ = ಮಾರ್ಗವನ್ನು, ಶಾರ್‌ನನಮ್ = ಪಡೆದವು. 11 ನಮ್ಮ, ಪಿರವಿ

दत्वा चितं स्थिरं नः परमकरुणया सूरिसेन्यो रमेशः तत्वज्ञानानुकम्पामहितसुमनसां सम्प्रदायेऽतिशुद्धे । योग्योपायेन तुष्टः स्वभर इति हि कारुण्यमस्मासु तन्वन् जन्माद्युन्मूल्य दुःखं भवति मुदितत् प्राप्नुम लाध्यनिष्ठां ॥ १॥ 4 ಅಮೃ ತರಂಜಿನೀ ಮೂ:-ಕಡಲವುದಕ್ಕನ್ನು ಶೇರ ತಿರುಮಾಲಡಿ ಕಾಟ್ಟಿಯನಂದೇಶಿಕರ್ ತನ್ನಿ ಪತ್ತಿ ಚೇರ್ ನ್ಯೂಮೇ ॥ ೨ ॥ (ಸಂಪ್ರದಾಯ ಪರಿಶುದ್ಧಿ) ಅ :- ಕಡಲ್ = ಕ್ಷೀರಸಮುದ್ರವನ್ನು, ಕಡೆನು = ಕಡೆದು, (ಅದರಿಂದ ಉಂಟಾದ) ಅಮುದ = ಅಮೃತವನ್ನು ಶೇರ್ = (ದೇವತೆಗಳಿಗೆ) ಸೇರುವಂತೆ ಮಾಡಿದ, ತಿರುಮಾಲ್ -ಶ್ರೀಪತಿಯ, ಅಡಿ = ಅಡಿಗಳನ್ನು, ಕಾಟ್ಟುಂ = (ಉಪಾಯ ಉಪೇಯ ಎಂದು) ತೋರಿಸುವ, ನಂ = ನಮ್ಮ, ದೇಶಿಕರೈ = ಆಚಾರರನ್ನು, ಶೇರ್ ನ್ಯೂ೦ = ಸೇರಿದೆವು. मथित्वाधि देवताभ्य सुधां दत्तवतः श्रियः पत्युः पदप्रदानस्मदाचार्यान् वय माश्रिताः ಮೂ:-ಮುತ್ತಿಕ್ಕರು ಕೂಡ ಮೂಳೆಮುನ್ನಂ, ಇಕ್ಕಾಲೇರು ಮಿತಂ es: (ತತ್ವಪದ) fl a ll

:-ಮುತ್ತಿ = ಮೋಕ್ಷ ಬರುವುದಕ್ಕೆ, (ಕಾರಣವಾದ) ಅರುಳ್ = ದಯೆಯನ್ನು, ಶೂಡ = ಶಿರಸಾವಹಿಸಲು, ಮುನ್ನಂ= ಮೊದಲು, ಮೂ= (ಪರಾವರರೂಪವಾದ) ಮೂರು ತತ್ವವನ್ನು, ತೆಳಿ = ವಿವೇಕಿಸು, (ಓಮನವೆ ! ಎಂದು ಸೇರಿಸಿಕೊಳ್ಳಬೇಕು) ಇ ತಿಕ್ಕಾಲ್ = ಈ ತತ್ವ ವಿವೇಚನದಿಂದ, ಇದಂ = ಹಿತವು, (ಉಪಾಯಾನುಷ್ಠಾನವು) ಏರುಂ = ಯೋಗ್ಯವಾಗುವುದು, (ಪೂರ್ಣ ವಾಗುವುದೆಂದು ಭಾವ) मुक्ते र्निदानस्य हरे दयायाः शिरोऽवतंसीकरणाय पूर्वम् । जानीहि तत्वत्रय मेतयादिशा परं समीचीनहितं भवेत् ते ॥ ३ ॥ ಮ:-ಮೂಲೊರುಮೂನ್ನು ಮೂವೀರಣ್ಣು ಮುನ್ನಾನು ೦, ತೋವ್ರತ್ತೊ ಯುಂ ತುಯರ್ (ರಹಸ್ಯ ಪದವಿ) ॥ v ॥ ಅ:-ಮೂಲ್ = (ಅಧ್ಯಾತ್ಮಶಾಸ್ತ್ರಸಾರಭೂತವಾದ) ರಹಸ್ಯ ತ್ರಯದಲ್ಲಿ, (ತತ್ವಹಿತ ಪುರುಷಾರ್ಥ ಪ್ರತಿಪಾದಕವಾದ ಪ್ರಣವಾದ ಮೂರು ಪದಗಳಾಗಿ) ಒರು. ಮನು= ಅದ್ವಿತೀಯವಾದ ಮೂಲಮಂತ್ರದ ಮೂರು ಅರ್ಥಗಳೂ, ಮೂವಿ ರಣ್ಣು = (ಉಪಾಯೋಪೇಯ ಪ್ರತಿಪಾದಕವಾಗಿ ಎರಡು ಖಂಡಗಳಾಗಿರುವ ದ್ವಯ ಅಮೃತರಂಜಿನೀ 5 ಮಂತ್ರದ) 3• 2=6, ಆರುಪದಗಳರ್ಥಗಳೂ, ಮುನ್ನಾನುಂ = (ಅಧಿಕಾರಿಯ ಕೃತ್ಯಗಳನ್ನೂ ಶರಣ್ಯನ ಕೃತ್ಯಗಳನ್ನೂ ಎರಡು ಅರ್ಥಗಳಿಂದ ಪ್ರತಿಪಾದಿಸುವ ಚರಮ ಶ್ಲೋಕದ) 3• 4 = 12 - ಹನ್ನೆರಡು ಪದಗಳರ್ಥಗಳೂ, (ಪದಸಂಖ್ಯೆಗಳನ್ನು ಹೇಳಿದುದು ಅರ್ಥಪರಂತ ಅನುಮಾಡಬೇಕೆಂದು ಸೂಚಿಸುವುದು) ತೋವ್ರ (ಸದಾಚಾರ ಕಟಾಕ್ಷದಿಂದ ಮನದಲ್ಲಿ ಚೆನ್ನಾಗಿ ಪ್ರಕಾಶಿದರೆ, ತುಯರ್ = ದುಃಖ ವೆಲ್ಲಾ, ತೊಲೆಯುಂ = ನಿವಾರಣೆಯಾಗುವುದು. त्रिषु त्रिकं त्रिद्विकं च त्रिचतुष्टय मेव च । ज्ञातेष्वेतेषु सम्यक् च प्रणश्येत् दुःख मल हि ಮ :-ಉಯಿರುನುಡಲು ಮುಡಲಾಹ ಓಂಗಿ, ತಯಿರ್ ಣ್ಣೆತ್ತಾರಣಿಡುಂಡಾನ್, ಪಯಿರಿಲ್ ಕಳೆಪೋಲ್ ಅಸುರರೈ ಕಾಯ್‌ರ್ಸ್ಟಾ ತ ಕೈಯಿಲ್ ವಳ್ಳಿ ಪೋಲ್ ಎಮ್ಮಾಶಿರಿಯರ್ನಾಲ್ಕು (ತತ್ವ ನವನೀತಂ)

॥ 8 ॥ ॥ 8 ॥ ಅ:ಉಯಿರುಂ = (ಬದ್ಧ, ಮುಕ್ತ, ನಿತ್ಯ ರೂಪವಾದ) ಚೇತನವರ್ಗವನ್ನೂ, ಉಡಲುಂ = (ಶರೀರಗಳಾಗಿರುವ ತ್ರಿಗುಣ, ಕಾಲ, ಶುದ್ಧ ಸತ್ವ ರೂಪವಾಗಿರುವ) ಅಚೇತನವರ್ಗವನ್ನೂ, ಉಡಲ್ಆಹ = ಶರೀರವಾಗಿ, ಓಂಗಿ = ಸ್ವೀಕರಿಸಿ ಅಭಿವೃದ್ಧ ವಾಗಿರುವ, ತಯಿರ್ = ಮೊಸರನ್ನೂ, ವೆಣ್ಣೆ = ಬೆಣ್ಣೆಯನ್ನೂ, ತಾರಣಿಯೋಡು ಪಾತ್ರ ಸಮೇತ, ಉಂಡಾನ್ = ತಿಂದವನಾದ ರ್ತ = ತನಗಾಗಿ, ಪಯಿರಿಲ್ -ಕಳ್ಳಿ, ಪೋಲ್ = ಪಯಿರಿಗೆ ಕಳೆಗಿಡಗಳಂತೆ, ಅಶುರರೈ = (ಸಜ್ಜನರಿಗೆ ವಿರೋಧಿಗಳಾದ) ರಾಕ್ಷಸರನ್ನು, ಕಾ‌ನ್ಸಾನ್ = (ಮೇಲೆ ಬಿದ್ದು ಕೋಪಿಸಿಕೊಂಡು) ನಾಶಮಾಡಿ ದವನಾದ, ಕೈಯಿಲ್ ವಳ್ಳಿ- ಪೋಲ್ = (ಭಗವಂತನ ಕೈಯ್ಯಲ್ಲಿರುವ ಬಳೆಗಳಂತೆ, ಎಂ = ನಮ್ಮ, ಆಶರಿಯರ್ ವಾಕ್ = ಆಚಾರರ ಮಾತುಗಳು (ವಿರೋಧಿಗಳನು ಸಂಹರಿಸಿ ಸಜ್ಜನರನ್ನು ಕಾಪಾಡಿದ ಪರಮಾತ್ಮನ ಕೈಯ್ಯಾಭರಣಗಳಂತೆ ನಮ್ಮ ಗುರುಗಳ ಮಾತುಗಳು ಒಡವೆಯಂತಿವೆ ಎಂದು ಭಾವ) ಕಂಗೊಳಿಸುವುವು. यो वाचेतनचेतने सुकलयन् आत्मीयदेहं परः य इचोर्व्या सहित चखाद नवनीतं चादरात् दध्यपि । यो दैत्यान् कलमे जघान यवसोन्मूलैकनीत्योद्धतान् अस्मद्देशिकसूक्तयो वलयवत् भान्त्यात्महस्ते सदा ॥ ’ ॥ 6 ಅನ್ನು ತರಂಜಿನೀ ಮೂ:- ಅಲೈ ಯತ್ತವಾರನುದಕ್ಕಡಲ್ ಕಡಲುಣ್ಣಮುಗಿಲ್, ವಿದ್ಯೆಯತ್ತ ನನ್ಮಣಿವೆದ್ದು ವೆಯಿನಿಲ ವೋಂಗುಪಹಲ್, ತುಲೆಯೆತ್ತನವೆನ್ಸರ್ ತೂಯ್ಯಬೈಸೂಡುಂ ತುಾಯುಡಿಯಾರ್ ಇಚ್ಛೆಯೊತ್ತನರ್ವ ಪಾದಂ ಪಣಿಂದವರ್ ಎಣ್ಣು ದರೇ (ರಹಸ್ಯ ನವನೀತಂ)

=& 112 11 ಅ;-ಅರ್ವ ಪಾದಂ-ಪಣಿಂದವರ್ = ಆ ಪರಮಾತ್ಮನ ಪಾದಗಳನ್ನು ಆಶ್ರಯಿ ಸಿದ ನಮ್ಮ ಆಚಾರರು, ತೂಯ್ = ಪರಿಶುದ್ಧವಾದ, ಮರೈ ವೇದಗಳಲ್ಲಿ, ಶೂಡು ಶಿರೋಭೂಷಣವಾಗಿರುವ (ವೇದಾಂತ ಪ್ರತಿಪಾದ್ಯನಾದ) ತುಲಾಯ್ ಮುಡಿ ಯಾರು = ತುಲಸೀಮಾಲೆಯನ್ನು ತಲೆಯಲ್ಲಿ ಧರಿಸಿದ ಭಗವಂತನಿಗೆ, ಅಲೈ-ಅತ್ತ = = ಅಲೆಗಳಿಲ್ಲದ, ಆರ್.ಅಮುದ ಕಡಳ್ = ಪೂರ್ಣವಾದ ಅಮೃತಸಮುದ್ರದಂತಿರುವನು, ಕಡಲ್ಉಂಡ = ಸಮುದ್ರವನ್ನು ಪಾನಮಾಡಿದ (ಸದ್ಯ ಃಫಲಪ್ರದವಾದ) ಮುಗಿಲ್ ಮೇಘದಂತೆ ಇರುವನು, ನಿಲೈ ಅತ್ತ = ಬೆಲೆಕಟ್ಟಲಾಗದ, ನಲ್ = ಒಳ್ಳೆಯ, ಮಣಿ-ವೆರು = ನೀಲಮಣಿಪತ್ವತದಂತಿರುವನು, ವೆಯಿಲ್ = ಬಿಸಿಲು, ನಿಲವು = ಬೆಳದಿಂಗಳು, ಓಂಗು = ಒಂದನ್ನೊಂದು ಒಪ್ಪುವಂತೆ ಸೇರಿರುವ, ಪಹಲ್ = ಹಗ ಲಂತಿರುವನು, ಎಂದು ಮೊದಲಾಗಿ) ತುಲೈ ಒತ್ತನರ್ ಎನ್ಸರ್ = ಸಮಾನತೆ ಯನ್ನು (ಹೋಲಿಕೆಯನ್ನು) ಹೊಂದಿವೆಯೆಂದು ಹೇಳುವರು. (ಒಂದೊಂದೂ ಒಂದೊಂದು ರೀತಿಯಲ್ಲಿ ಉಪಮಾನವಾಗುವುವು) ಎಣ್ಣು ದರೆ = ಆಲೋಚಿಸಿ ನೋಡಿದರೆ, ಇಲೈ ಒತ್ತನನ್ = ತನ್ನಸಾಮ್ಯವು ಮತ್ತಾವುದರಲ್ಲೂ ಇಲ್ಲದಂತಿರು ವವನು, ನಿಸ್ಸಮಾಭ್ಯಧಿಕನೆಂದು ನಿಶ್ಚಿತವಾದುದು. संशुद्धश्रुतिमस्तकस्य तुलसी मौळेः प्रपन्नाः पदोः निर्वाचि त्वमृतोदधिं जलधरं पीताम्बुधिं मण्यगं । मौल्यातीत महोऽब्रुवंस्तदुपमं ज्योत्स्नातपोद्भासितं नेदं स्याच्च विमर्शने निरुपमो ह्यम्भोजवासापति: ಮ :- ಉತ್ತಿ ತಿಹುಮುರೈ ಮೂಲ್ ಮುಮನು, ಶಿವುಣರತ್ತೆಳಿವಿತ್ತಾರ್, ಮುತ್ತಿತರುಂ ಮೂಲಮರೈಯಿನ್ ಮುಡಿ ಶೇರ್ ಮುಗಿವಣ್ಣ ಶೀಲಮರಿವಾರ್ ಶಿಲರ್ ವಣ್ಣ‌ * 11 & 11 ॥ 2 ॥ 11 ಅಮೃತರಂಜಿನೀ (ರಹಸ್ಯ ನವನೀತಂ) 7 ಅ :ಮುತ್ತಿತರುಂ = ಮುಕ್ತಿಯನ್ನು ಕೊಡುವ, ಮೂಲಮರೈಯಿನ್ (ಸಕಲಶಾಸ್ತ್ರಗಳಿಗೂ) ಮೂಲವಾದ ವೇದಗಳ, ಮುಡಿ = ತಲೆಯ ಭಾಗದಲ್ಲಿ (ಉಪ ನಿಷತ್ತಿನಲ್ಲಿ) ಶೇರ್ = ಸೇರಿರುವ, ಮುಗಿಲ್ -ವರ್ = ನೀಲಮೇಘಶ್ಯಾಮನ, (ಮೂಲಮರೈ = ಪ್ರಣವದಲ್ಲಿಯಾಗಲೀ, ಮೂಲಮಂತ್ರದಲ್ಲಿಯಾಗಲೀ ಪ್ರತಿಪಾದ್ಯ ನಾದವನೆಂದೂ ಅರ್ಥಮಾಡಬಹುದು.) ಶೀಲಂ = ಸ್ವಭಾವವನ್ನು, ಅರಿವಾರ್ = ಅರಿ ಯುವವರಾದ, ಶಿಲರ್ = ಕೆಲವರು (ನಮ್ಮ ಆಚಾರರು) ಉತ್ತಿ = ಉಕ್ತಿಯಾಗಿ (ಅಪೌರುಷೇಯವಾಗಿ) ತಿಗಂ= ಬೆಳಗುವ, ಉರೈ-ಮೂನ್ಸಿಲ್ = ಮೂರು ರಹ ಸೋಕ್ತಿಗಳಲ್ಲಿ, ಮುಮೂನ್ನುಂ = (3x3=9) ಒಂಭತ್ತು ಅರ್ಥಗಳೂ, (ಮೂಲಮಂತ್ರದಲ್ಲಿ ಪ್ರಣವಾದಿ ವಾಕ್ಯತ್ರಯದ, ದ್ವಯದಲ್ಲಿರುವ ಮೂರು ವಾಕ್ಯ ಗಳ,ಚರಮ ಶ್ಲೋಕದಲ್ಲಿರುವ 3 ವಾಕ್ಯಗಳ ಅರ್ಥಗಳನ್ನು) ಚಿತ್ರಂ= ಮನಸ್ಸು ಉಣರ ಅರಿತು ಅನುಭವಿಸುವಂತೆ, (ಚೆನ್ನಾಗಿ) ಅರಿವಿತ್ತಾರ್ = ಉಪದೇಶಿಸಿದರು. परमपदविदातु र्मूलवेदोदितस्य जलधरगुणमूर्तेः तं स्वभावं विदन्तः । कतिचन गुरवश्चापौरुषेये रहस्य लय उपदिदिशुर्न स्त्रित्रिकार्थान् समस्तान् ಮೂ;-ಎನಕ್ಕುರಿಯನೆನದು ಪರಮೆರೆನ್ನಾದಿ, ಯನೈತ್ತುಯಿರೈಮಿಲ್ಲಾ ವಿರೈಕ್ಕಡೈತ್ರಿ, ತನಕ್ಕಿ ಹೈಯೊಲ್ಲಾದ ತಿರುಮಾಲ್ಡಾದಂ, ಶಾದನಮುಂ ಪಯನು ಮೆನಚ್ಚಲಂಗಳ ತೀರ್ಳ್ಕೊ೦, ಉನಕ್ಕಿದಯೆರುಪಾಕನುರೈದುತ್ತೊಂ, ಉತ್ತಮನಾಮವನುದವಿಯೆಲ್ಲಾಂ ಕಂಡೋರಿ, ಇನಿಕ್ಕವರುಂ ವವರ ವಿದ್ಯ ಂ ಶೋಕಂ, ಇಮೈಯವರೋಡೊನ್ನಿನಿ ನಾ ಮಿರುಕ್ಕು ನಾಳೇ (ರಹಸ್ಯ ನವನೀತಂ) ಅ: Il es l ಎನಕ್ಕುರಿಯನ್ = ಎನಗೆ ನಾನೇ ಸ್ವಾಮಿಯಾಗಿರುವೆನು, ಎನದ್. ಪರಂ= ನನ್ನ ರಕ್ಷಣೋಪಾಯವೂ ನನ್ನದೆ, ಎ.ಪೇರ್ = (ಆ ಉಪಾಯಾಚರಣೆ ಯಲ್ಲಿ ಬರುವ) ಫಲವೂ ನನ್ನದೇ, ಎನ್ನಾದು = ಹೀಗೆ ನೆನೆಯದೆ, ಇವೈ.ಅನೈತ್ತು 8

ಅಮೃತರಂಜಿನೀ (ಈ ಸ್ವರೂಪ, ಭರ, ಫಲಗಳು) ಇವೆಲ್ಲವನ್ನೂ, ಇರೈ ಇಲ್ಲಾ = (ತನಗೆ) ಸ್ವಾಮಿ ಯಿಲ್ಲದ, ಇಕ್ಕು = ಸ್ವಾಮಿಗೆ, (ಸಶ್ವೇಶ್ವರನಾಗಿ ಸತ್ವಶರಣ್ಯನಾದ ಶ್ರೀವಲ್ಲಭನಿಗೆ) ಅಡೈಂ = ಬರುವಂತೆ ಸ್ಥಾಪಿಸಿದೆವು, (ಅಹಂಮದ್ರಕ್ಷಣಭರಃ…ಶ್ರೀ ಪತೇರೇನ (ಅಡೈನೊಂ ಎಂದು ಪಾಠವೂವುಂಟು, = ಇವೆಲ್ಲಾ ಅವನದೇ ಎಂಬ ಅರಿವನ್ನು ಹೊಂದಿದೆವು ಎಂದರ್ಥ) ತನಕ್ಕು = ತನಗೆ, ಇಹೈ = ಸಮಾನವಾದುದು, ಒನ್ನು ಇಲ್ಲಾದ= ಬೇರೊಂದು ಇಲ್ಲದ, ತಿರುಮಾಲ್ ಪಾದಂ = ಶ್ರೀಮನ್ನಾರಾಯಣನ ಪಾದಗಳು, ಶಾದನಮುಂ ಉಪಾಯವೂ, ಪಯನುಂ-ಎನ = ಫಲವೂ ಎಂದು, (ತಿಳಿದೆವು.) ಶಲಂಗಳ್ = ಅಡ್ಡಿಯಾಗುವುವೆಲ್ಲವನ್ನೂ, ತೀರ್ ಂ = ನಿವಾರಿಸಿ ದೆವು. ಒರು.ಪಾರ್ಕ = ಅಸಾಮಾನ್ಯನಾದ ಪಾರ್ಥಸಾರಥಿಯು, ಉನಕ್ಸ್ ಇತಂ. ಎನ್ = (ಭಕ್ತಿಯೋಗದಲ್ಲಿ ಅಶಕ್ತನಾದ) ನಿನಗೆ ಇದೇ ಹಿತಕರವಾದುದೆಂದು, ಉರೈ ಇದ್ಉತ್ಕ೦=ಹೇಳಿದುದನ್ನು (ಚರಮ ಶ್ಲೋಕಾರ್ಥವನ್ನು) ಹೊಂದಿದೆವು. (ಆಚರಿಸಿದೆವು) ಉತ್ತರ್ಮ= ಆಪ್ತನಾದ, ಅವನ್ = ಆಶರಣ್ಯನ, ಉದವಿ-ಎಲ್ಲಾಂ= ಉಪಕಾರಗಳೆಲ್ಲವನ್ನೂ, ಕಂಡೋಂ = ಚೆನ್ನಾಗಿ ತಿಳಿದೆವು, ಇನಿ = ಇನ್ನು ಮೇಲೆ, ಇಮೈಯವರ್.ಓಡು.ಒನ್ನುನಾಂ ಇರುಕ್ಕುಂನಾಳ್ = ನಾವು ನಿತ್ಯಸೂರಿಗಳೊಂದಿಗಿ ರುವೆನೆಂದು ಹೇಳುವ ಒಳ್ಳೆಯ ಕಾಲವಾದುದು, ಕವರುಂ.ವಹೈ-ವರ = ನಮ್ಮನ್ನು ಸರಿಯಾಗಿ ಸೇರಿಸುವ ರೀತಿಯಲ್ಲಿ ಬರಲು, (ಪರಮಪದಪ್ರಯಾಣ ಸಮೀಪಿಸಿದ ಮೇಲೆ) ಶೋಕಂ-ಇಹನ್ಹೋಂ = ಶೋಕವೆಲ್ಲವನ್ನೂ ಬಿಟ್ಟು ಬಿಟ್ಟೆವು. शेषी मेऽहं भरो मे फलमिति च धियं संत्यजन् सर्वमेतत् सर्वेशे सर्वशेषिण्यगमय मतुलश्रीशपादावुपायम् । ज्ञात्वोपेयं च विघ्नानहन मभिहितं यद्धितं तन्त्रियन्त्रा ಕ लेभे श्रेष्ठोपकारानिह शुच मजहां नित्ययोगे पेते 11 < 11 ಮ : ತತ್ತು ವಂಗಳೆಲ್ಲಾಂ ತಡವಾಲರಿವಿತ್ತು, ಮುತ್ತಿನ ತಂದಾರ್ ಮೊಯ್ಲೇ, ಅತ್ತಿನಲ್ ಆರಮುದಮಾರಾಮಿರುನಿಲತ್ತಿಲೆನ್ನುರೆತ್ತಾರ್, ತಾರಮುದಲೋದುವಿತ್ತಾರ್ ತಾಂ (ತತ್ವಮಾತೃಕಾ) ಅಮೃತರಂಜಿನೀ 9 ಅ :-ತತ್ತುವಂಗಳ್ಎಲ್ಲಾಂ = (ಪರಾವರರೂಪವಾದ) ತತ್ವಗಳೆಲ್ಲವನ್ನೂ, ತಹವಾಲ್ = ಅತಿಕೃಪೆಯಿಂದ, ಅರಿವಿತ್ = ಬೋಧಿಸಿ, (ತತ್ವತ್ರಯ ವಿವೇಕಜ್ಞಾನ ನನ್ನುಂಟುಮಾಡಿ) ಮುತ್ತಿ-ವ್ಯ ತಂದಾರ್ = ಮೋಕ್ಷದ ಮಾರ್ಗವನ್ನು (ನಮಗೆ) ಕರುಣಿಸಿದ (ಭಕ್ತಿ ಪ್ರಪತ್ತಿಗಳೇ ಮುತ್ತುಪಾಯಗಳೆಂದು ಉಪದೇಶಿಸಿದ) ಆಚಾ ರರ, ಮೊಯ್ = ಒಂದಕ್ಕೊಂದು ಒಪ್ಪುವಂತಿರುವ (ಅಸದೃಶವಾದ) ಕಲೇ= ಪಾದಗಳೇ, ಇರು, ನಿಲಲ್ = ಈ ವಿಶಾಲಮಹೀತಲದಲ್ಲಿ, ಆರ್.ಆ೦= ಉಪಾಯ ವಾಗುವುದು, ಅತಿವಲ್ = ಆ ಪರಮಪದದಲ್ಲಿ, ಆರ್ ಅಮುದಂ = ಪರಿಪೂರ್ಣ ವಾದ ಅಮೃತವು, (ಅತ್ಯಂತ ಭೋಗ್ಯವು) ಎನ್ನು = ಎಂದು, ಉರೈತ್ತಾರ್ = ಉಪ ದೇಶಿಸಿದರು, ತಾಂ = ತಾವೇ (ಕೃಪೆಯಿಂದ) ತಾರ-ಮುದಲ್ = ಪ್ರಣವ ಮತ್ತು ಅದರಲ್ಲಿರುವ ಅರ್ಥವಿಶೇಷಗಳೇ ಮೊದಲಾದುವನ್ನು, ಓದು ವೈತ್ತಾರ್ = ಉಪದೇಶದ ಮೂಲಕ ಕಲಿಸಿದರು. ಈ सर्वाण्येतानि तत्वान्यतिशयकृपया बोधयित्वा च सम्यक् । दातु र्मुक्तयेकपद्या असदृशचरणौ स्तः पृथिव्यामुपायौ ॥ तस्मिन्नानन्दपूर्णेऽमृतमय मिति च प्राहु राचार्यवर्याः । अस्मानध्यापयंस्ते स्वय मिहकुशला स्तारमुरख्यान् हितार्थान् ॥ ९ ॥ ಮ: ತಿರುನಾರಣನೆನುಂ ದೈವಮುಂ ಶಿತ್ತು ಮಶಿತ್ತು ಮನ್ನು, ಪೆರುನಾನ್ಮರೈ ಮುಡಿಪೇಶಿಯ ತತ್ತುವ ಮೂನ್ರಿ ವೈ ಕೇಟ್ಟು, ಒರುನಾಳುಣರ್‌ನವರುಯ್ಯುಂವಯಿತ್ರಿಯೆನ್ನುಹವಾರ್, ಇರುನಾಲೆತ್ತಿನಿದಯಂಗಳೋದಿಯ ವೆಣ್ಗುಣರೇ ॥ ೧೦ ॥ (ತತ್ವಮಾತೃಕಾ) ಅ ಪೆರು = ಹಿರಿದಾದ, ನಾಲ್ ಮರೈ = ನಾಲ್ಕು ವೇದಗಳ, ಮುಡಿ= ತಲೆಯಲ್ಲಿ, (ಉಪನಿಷತ್ತುಗಳಲ್ಲಿ) ಪೇಶಿಯ ಹೇಳಲ್ಪಟ್ಟ, ತತ್ತುವಂ = ತತ್ವಗಳನ್ನು, ತಿರುನಾರಣನ್ ಎನ್ನು = ಶ್ರೀಮನ್ನಾರಾಯಣನೆಂಬ (ಪ್ರಸಿದ್ಧನಾದ) ದೆಯ್ಯ ಮುಂ= ದೇವರು, ಶಿತ್ತು= ಚೇತನವರ್ಗ, ಅಶಿತ್ತು= ಅಚೇತನವರ್ಗ, ಎನ್ನು= ಎಂಬ, ಮೂನ್ನು = ಮೂರು ವಿಧವಾದ, ಇ = ಇವನ್ನು, ಕೇಟ್ಟು = (ಆಚಾರರ ಇವೈ ಮೂಲಕ) ಕೇಳಿ, ಒರು.ನಾಳ್ ಉಣರ್‌ನವರ್ – ಒಂದು ಕಾಲದಲ್ಲಿ ಮನನ ಮಾಡಿದ, ಉಯ್ಯುಂ.ವ.ಇ = ಉದ್ಬವಿಸುವ ರೀತಿಯನ್ನು ಬಿಟ್ಟು, ಒಪ್ಪು10 ಅಮೃತರಂ ಜಿನೀ ಉಹವಾರ್ = ಬೇರೆ ಒಂದನ್ನೂ ಅಂಗೀಕರಿಸರು, ಇರು-ನಾಲ್ ಎ ರುಲ್ = ಅಷ್ಟಾಕ್ಷರದಲ್ಲಿ, (ಇರುವ) ಇದಯಂಗಳ್ ಓದಿಯ = ಸಾರಾರ್ಥಗಳನ್ನು ತಿಳಿದಿರುವ, ಎಣ್-ಗುಣರೆ = ಅಷ್ಟ ಗುಣಪೂರ್ಣರೇ ಆಗುವರು. श्रीमन्नारायणो न श्चिदचिदिति महाद्विर्द्विकाम्नायमौळौ । तत्वानि त्रीण्यमूनि कचिदहनि निशम्याथ नोज्जीवनार्थम् ॥ इच्छन्त्यन्यं हि धीरा हृदयगमखिलं मूलमन्त्रस्य सारं । सम्यक् विज्ञाय चाष्टाक्षरमहितगुणाष्टा हितेष्टा श्रयन्ते ಮ:-ಕಾರಣಮಾಯುಯಿರಾಹಿಯನೈತ್ತು ಕಾಕ್ಕು, ಕರುಮುಗಿಲ್ ಕಮ ಯು, ನಿಲಂಗುಮಾರಂ, ನಾರಣನಾ‌ ವಡಿವಾನವುಯಿರ್ ಹಳೆಲ್ಲಾಂ, ನಾಮೆನುನಲ್ಲಡಿಮೆ ಕೇರು ಮಾರು, ತಾರಣಿನೀರುದಲಾನಮಾಯ್ಕ ಕಾಲಂ, ತನಿವಾನೆನ್ರಿ ವೈಯುರುವಾಂತತಾನುಂ, ಕರಣಿಶೀ‌ ಮತಿಯುಡೈಯಕುರುಕ್ಕಳ ಕಾಟ್ಟ, ಕುರಿಪ್ಪುಡನ್ ನಾಂಕಂಡವಕ್ಕೂರಿನೋ ಆ :- ಕಾರಣವಾಯ (ತತ್ವ ಮಾತೃಕಾ)

ಸತ್ವ ಕಾರಣನಾಗಿಯೂ, ಮೇ 11 2° 11 ಉಯಿರ್-ಅಹಿ= ಸತ್ವಕ್ಕೂ ಅಂತರಾಮಿಯಾಗಿಯೂ, ಕರುಣೆ -ಮುಗಿಲ್ = ದಯೆಯ ಮೇಘದಂತಿ ರುವ, ಕಮ-ಉಡನ್ = ಶ್ರೀ ದೇವಿಯೊಡನಿರುತ್ತಾ, ಇಲಂಗುಂ = ಬೆಳಗುವ, ಮಾರುಂ = ಪ್ರಕಾರವನ್ನೂ, ನಾರಣನಾರ್ = ಶ್ರೀಮನ್ನಾರಾಯಣನ, ವಡಿವಾನ= ಶರೀರವಾಗಿರುವ, ಉಯಿರ್ ಹಳ್-ಎಲ್ಲಾಂ = ಎಲ್ಲಾ ಜೀವರೂ, ನಾಂ = ನಾನು ಎಂಬ ಭಾವನೆಯನ್ನು (ಅಹಂಭಾವವನ್ನು) ಎನ್ನು = ಜಯಿಸಿ, ನಲ್-ಅಡಿಮೈಕ್ ಏರುಂ.ಮಾರುಂ = ನಿತ್ಯಸೂರಿಗಳು ಅನುಭವಿಸಲು ಯೋಗ್ಯವಾದ ಕೈಂಕಯ್ಯಕ್ಕೆ ಅರ್ಹವಾದ ರೀತಿಯನ್ನೂ, ತಾರಣಿ = ಭೂಮಿ, ನೀರ್ = ನೀರು, ಮುದಲಾನ ಈ ಮೊದಲಾದ, ಮಾಯ್ಕೆ = ಪ್ರಕೃತಿ, ಕಾಲಂ= ಕಾಲವೂ, ತನಿ-ವಾನ್ = ಅತಿವಿಲಕ್ಷಣ ವಾದ ಪರಮಾಕಾಶ, (ಶುದ್ಧ ಸತ್ವ) ಎನ್ ಇವೈ = ಇವೆಲ್ಲವೂ, ಉರುವಾಂ-ತ ತಾನುಂ = ಶರೀರವಾಗುವ ಸ್ವಭಾವವನ್ನೂ, ಕೂರ್ = ಸೂಕ್ಷ್ಮವಾಗಿಯೂ, ಅಣಿ= ಅಲಂಕಾರವಾಗಿಯೂ, (ಇರುವ) ಶೀರ್ = ಸದ್ಗುಣ, ಮತಿ = ಬುದ್ಧಿ, ಉಡೈಯ = ಇವುಗಳುಳ್ಳ, ಗುರುಕ್ಕಳ = ಆಚಾರರು, ಕಾಟ್ಟ = ತೋರಿಸಲು, ಕುರಿಪ್ಪುಡನ್= 2] ಸಾವಧಾನವುಳ್ಳವರಾಗಿ, ಕೂರಿನೋ೦ = ಹೇಳಿರುವೆವು. ಅಮೃತರಂಜಿನೀ 11 ನಾಂ-ಕಂಡ ವ = ನಾವು ನೋಡಿದ ರೀತಿಯನ್ನು, हेतु विश्वान्तरात्मा खिलजगदविता श्रीसहायो दयाश्रः भ्राजिष्णो रेव मात्मान इह च तनव स्तस्य नारायणस्य । जित्वाऽहन्तां सुसेवोचितविध मचलाम्ब्वादि मायां च कालं प्रत्येकाकाशरूपं त्विति धृतसहजाकार भूतखभावान् ॥ सूक्ष्मभूषागुणयुतैः गुरुभिर्दर्शितान् वयं । यथाद्राक्ष्म तथैवेह तानवच्मावधानतः ಮ :- ಅಪ್ಪಡಿನಿನವಲನ್ ಪಡಿಯೆಲ್ಲಾಂ, ಇಪ್ಪಡಿಯವುಳ್ಳ ದಿನಾರ್ ಎಪ್ಪಡಿಯುಂ, ಓರಾರ್ ಶುರುದಿಯೊಳಿಯಾಲಿರು ನೀಕ್ಕುಂ, ತಾರಾಪತಿಯಂದಾರ್ ತಾಂ (ರಹಸ್ಯ ಮಾತೃಕಾ) ॥ 33 ಅರ್ಥ :-ಎಪ್ಪಡಿಯುಂ = ಯಾವರೀತಿಯಾಗಿ, ಓರ್ = ವಿಮರ್ಶೆಮಾಡಿದರೂ (ಅದರಿಂದ) ಆರ್ = ಪೂರ್ಣವಾದ, ಶುರುದಿ = ವೇದದ, ಒಳಿಯಾಲ್ = = ಜ್ಯೋತಿ ಯಿಂದ, ಇರುಳ್ = ಕತ್ತಲನ್ನು (ಅಜ್ಞಾನವನ್ನು ) ನೀಕ್ಕುಂ = ನಿವಾರಿಸುವ, ತಾರಾ ಪತಿ = ಚಂದ್ರನನ್ನು, ಅಡೈಂದಾರ್ = ಆಶ್ರಯಿಸಿದವರು, ತಾಂ = ತಾವೇ, ಅಪ್ಪಡಿ- ನಿನ್ನ= ಆ ರೀತಿಯಾಗಿ ಇರುವ, ಅಮರ್ಲ = ನಿರ್ಮಲನ (ಪರಮಾತ್ಮನ) ಪಡಿ- ಎಲ್ಲಾಂ = ಸ್ವಭಾವಗಳೆಲ್ಲವನ್ನೂ, ಎನ್ನುಳ್ಳ = ನಮ್ಮ ಹೃದಯದಲ್ಲಿ, ಎಂದಿ ನಾರ್ = ಬರೆದರು. (ತಿಳಿಸಿದರು.) अमलगा अखिला श्व तथाविधाः हृदि न इत्थ मिहालिलिखु र्विधाः । श्रुतिरुचा बहुधा सुविमृश्य तं तिमिरनाशिनमिन्दुमुपाश्रिताः | 23 ॥ 12 ಅಮೃತರಂಜಿನೀ ಮ :- ಶೆಂಬೊರ ಲಿಚ್ಚೆ ಯ್ಯಾಳಮರುಂತಿರುವರಂಗರ್, ಅನ್ಸರ್‌ಡಿಯವರಾಯಡಿ ಶೂಡಿಯನಾಮುರೈಂ, ಇನ್ಸತ್ತೊ ಹೈಯನವೆಣ್ಣೆಯಮೂತ್ತಡೈವೇ, ಐಂಬತ್ತೂರು ಪೊರುಳಾಲುಯಿ‌ ಕಾಕ್ಕು ಮದುದೆನವೇ ॥೧೩॥ (ತತ್ವ ಮಾತೃಕಾ)

ಅ :- ಶಂ= ಕೆಂಪಾದ, ಪೊನ್ = ಚಿನ್ನದಂತೆ (ಆಸೆಪಡುವಂತೆ) ಇರುವ, ಕಲ್-ಇಣ್ = ಎರಡು ಪಾದಗಳನ್ನುಳ್ಳ, ಶೆಯ್ -ಆಳ್ = ಕೆಂಪಾದ ವರ್ಣದ ಮಹಾ ಲಕ್ಷ್ಮಿಯಿಂದ, ಅಮರುಂ = ವಾಸಮಾಡಲ್ಪಟ್ಟ ವಕ್ಷಸ್ಥಳವುಳ್ಳ, ತಿರು ಅರಂಗರ್ = ಶ್ರೀರಂಗನಾಥನ, ಅಸ್ಟರ್ = ಭಕ್ತರಿಗೆ (ಶ್ರೀ ರಂಗನಾಥನಲ್ಲಿ ಪ್ರೀತಿಯುಳ್ಳವರ) ಅಡಿ ಯವರಾಯ್ = ಪಾದಸೇವಕರಾಗಿ, ಅಡಿ.ಶೂಡಿಯ-ನಾಂ ‘= (ಅವರ) ಅಡಿ ಗಳನ್ನು ಮುಡಿಗಳಲ್ಲಿ ಧರಿಸಿದ ನಾವು, (ಭಾಗವತರನಿಯಮನದಿಂದ ಈ ರಹಸ್ಯಾರ್ಥವು ಹೊರಬಂದಿತೆಂದರ್ಥ) ಮೂಲ್ ರಹಸ್ಯ ತ್ರಯದಲ್ಲಿ, ವ್ಯತ್.ಅಡೈವೇ = ಪ್ರತಿಯೊಂದು ಅಕ್ಷರಗಳಲ್ಲಿಯೂ ಇರುವ ಅರ್ಥಕ್ರಮದಲ್ಲಿ ಇನ್ನತೊಹೈ-ಎನ= ಆನಂದಸಮೂಹವೋ ಎಂಬಂತೆ, ಎಣ್ಣೆಯ = ಎಣಿಸಲ್ಪಡುವ, ಎಂಬತ್ತೊರು ಪೊರುಳಾಲ್ = 51 ಅರ್ಥಗಳಿಂದ (ಮೂಲಮಂತ್ರದಲ್ಲಿ 30, ದ್ವಯ ದಲ್ಲಿ 10, ಚರಮಶ್ಲೋಕದಲ್ಲಿ 11 = ಒಟ್ಟು 51 ಎಂದರ್ಥ) ಉಯಿರ್-ಪ್ರಾಣ ಭೂತವಾದುವನ್ನು, ಕಾಲ್ಕುಂ = ರಕ್ಷಿಸುವ, ಅನುದ್.ಎನ= ಅಮೃತವೆಂಬಂತೆ, (ಈ ರಹಸ್ಯದಲ್ಲಿ ಅರ್ಥಗಳನ್ನು) ಉರೈಂ = ಹೇಳಿದೆವು. रक्तस्वर्णाभपादद्वयमहितसुवर्णाब्जवासेप्सितश्री- रङ्गेशप्रेमशाल्वाश्रितजनचरणाब्जोत्तमाङ्गावतंसाः ।

आनन्द स्तोमगण्यान् पफणिम सकलानेकपञ्चाशदर्थान् वर्णस्थान् आत्मरक्षामृतमिव कलितान् तान् रहस्यत्रयेऽत्र ॥ १३ ॥ ಮ:-ಯಾನರಿಯುಂ ಶುದರಾಹಿ ನಿರ್ನ್ ಮತ್ತು ಯಾದುಮಲ್ಲೇ ವಾನವರುಂತಿರುಮಾಲಡಿರ್ಯೇ ಮತ್ತೋರ್ ಪತ್ತು ನಿರ್ಲೇ, ತಾನಮುದಾಮರ್ವತ್ರ ಶರಣೇ ಶರಣೆನಡೈರ್ನ್, ಮಾನಮಿಲಾವಡಿಕ್ಕಿಪ್ಪಣಿಪೂಣ್ಣ ಮನಸ್ಸಿನನೇ (ರಹಸ್ಯ ಸಂದೇಶ) llovll ಅಮೃತರಂಜಿನೀ 13 ಅ :-ರ್ಯಾ = ನಾನು ಎಂಬ ಪದದರ್ಥದ ನಾನು, ಅರಿಯುಂ = ಅರಿಯಲು ಯೋಗ್ಯವಾದ, ಶುದರಾಹಿ = ಪ್ರಕಾಶವಾಗಿ (ಜ್ಯೋತಿಯಾಗಿ) ನಿದ್ರೇನ್ = ಇರುವೆನು, (ಜ್ಞಾನಸ್ವರೂಪನೂ ಜ್ಞಾನಗುಣಕನೂ ಆಗಿರುವೆನೆಂದರ್ಥ) ಮತ್ತುಂ ಯಾದುಂ = ಬೇರೆ ಯಾವಪದಾರ್ಥವಾಗಿಯೂ, ಇಲ್ಲೇನ್ = ಆಗಿರುವುದಿಲ್ಲ, (ದೇಹ, ಇಂದ್ರಿಯಾದಿ ಗಳಾಗುವುದಿಲ್ಲವೆಂದರ್ಥ) ರ್ನಾ = ಪರಮಪದದಲ್ಲಿ, ಅಮರುಂ = ನಿತ್ಯವಾಸಮಾಡುವ, ತಿರುಮಾಲ್ = ಲಕ್ಷ್ಮೀವಲ್ಲಭನಿಗೆ, ಅಡಿರ್ಯೇ = ದಾಸನಾಗಿಹೆನು, ಮತ್ತು.ಓರ್ = ಬೇರೆಯಾರನ್ನೂ, ಮತ್ತು ಇಲೇನ್ = ಅವಲಂಬಿಸಿದವನಾಗಿರುವುದಿಲ್ಲ, ತಾ೯ = ತಾನೇ, ಅಮುದ್ಆಂ= ಭೋಗ್ಯವಾದ ಅಮೃತದಂತಿರುವ, ಅರ್ವತ್ರ= ಆ ಶ್ರೀ ಮನ್ನಾರಾಯಣನ ಚರಣಗಳೇ, ಶರಣೆನ್ಸ್ = ಶರಣು ಎಂದು, ಅಡೈಂದೇನ್ = ಹೊಂದಿದೆನು, ಮಾನಂ. ಇಲಾ = ಇಷ್ಟೆಯೆಂದು ಹೇಳಲಾಗದಷ್ಟು, ಅಡಿ = ಸೇವೆ ಗಳೆಂಬ, ಅಣಿ = ಭೂಷಣಗಳಲ್ಲಿ, ಪೂಂಡ = ಆಸಕ್ತಿಯುಳ್ಳ, ಮನನನೇ = ಮನ ಸ್ಸುಳ್ಳವನಾಗಿಯೇ ಆಗುವೆನು. ज्ञाता ज्योतिस्वरूपोऽस्म्यह मिह न पुनर्देहरूपादिरन्यः दिव्यास्थानस्थितश्रीपतिचरणनिषेव्येव नान्यं ह्यपेयाम् । पीयूषाभस्य पादौ शरणमिति ययावुज्वलामेयसेवा - लङ्कारै भूषितान्तः करणमहिमवानेव भूयास मद्य 11:28 11 ಮೂ :-ಶೀಲಂಕವರ್ ಡುಂ ದೇಶಿಕರ್ ತೇರ್ಶಿ ಪೆರುಮೈಯಿನಾಲ್, ತೂಲಂಗಳನ್ನ ದುರಿತಂಗಳ್ ಮಾಡ್‌ನತುಂಜಲ್‌ರುಂ, ಕೋಲಂಕಡಕ್ಕೂರಿಯಕಾಲಂಕುರಿತು ನಿಮ್ರಂ, ಮೇಲ್ ಇಂಗ್ ನಾಂಪಿರವೋಂವೇವಣ್ಣ ನೈಮೇವದುಮೇloan (ರಹಸ್ಯ ಸಂದೇಶ) ಅ :-ಶೀಲಂ.ಕವರ್ನ್ಸ್ ಇಡುಂ = ಆತ್ಮಗುಣಗಳನ್ನೂ, ಆಚಾರಗಳನ್ನೂ (ಚೆನ್ನಾಗಿ ನಿರೂಪಿಸಿ) ಅಂಗೀಕರಿಸುವ (ಅನುಷ್ಠಾನದಲ್ಲಿರಿಸಿಕೊಂಡಿರುವ) ದೇಶಿ ಕರ್ = (ಆಶ್ರಿತರನ್ನು ದಾರಿತಪ್ಪಿ ಹೋಗದಂತೆ ಮಾಡಿ ಒಳ್ಳೆಯದಾರಿಯಲ್ಲೇ ಇರು ವಂತೆ ಮಾಡುವ) ಆಚಾರರ ತೇರ್ಶಿ- ಪೆರುಮೈಯಿನಾಲ್ = (ಆತ್ಮ ಮತ್ತು ಆತ್ಮೀಯವಾದ) ತೇಜಸ್ಸುಳ್ಳ ಭರನ್ಯಾಸದ ಪ್ರಭಾವದಿಂದ, (ಅದರ ಪ್ರಭಾವವೆಂದರೆ 14 ಅಮೃತರಂಜಿನೀ ಪ್ರಾರಬ್ಧವನ್ನೂ ಪೂರ್ಣವಾಗಿ ನಾಶಮಾಡುವ ಶಕ್ತಿ ಎಂದು ಭಾವ) ತೂಲಂಗಳ. ಅನ್ನ = ಹತ್ತಿಯಂತೆ, (ಅಷ್ಟು ಹಗುರವಾದುದಾಗಿ) ದುರಿತಂಗಳ್ = ಪಾಪಗಳೆಲ್ಲವೂ, ಮಾಯನ್ದನ = ನಾಶವಾದವು. (ಪೋಯಯುಂ ಪುಹತರುವಾನಿನವು ಆಯಿನಿಲ್‌ ಶಾಹುಂ” ಎಂದು ಹೇಳಿದಂತೆ, ಉತ್ತರ ಪೂತ್ವಪಾಪಗಳು ಸಂಪೂರ್ಣ ತೊಲಗುವುದೆಂದರ್ಥ), ತುಂಜಲ್ ತರುಂ- ಕೋಲಂ= ನಿದ್ರೆಯನ್ನು ತರುವ ಶರೀರ ವನ್ನು (ಆತ್ಮ ಪರಮಾತ್ಮ ಜ್ಞಾನವಿಲ್ಲದಂತೆ ಮಾಡುವಂತಹ ಈ ಪ್ರಾಕೃತ ಶರೀರ ವನ್ನು), ಕಂದ್ಇಡ= ಹೋಗಲಾಡಿಸಲು, ಕೂರಿಯ = ಸಂಕಲ್ಪಿಸಿದ, ಕಾಲಂ = ಸಮಯವನ್ನು, ಕುರಿ = ಉದ್ದೇಶಿಸಿ, ನಿಮ್ರಂ = ನಿಂತೆವು, ಇದಕ್ಕೆ ತನ್ನ ಯತ್ನದ ಅಪೇಕ್ಷೆಯಿಲ್ಲದೆ, ದಾಟಲು ದೋಣಿ ಬರುವುದನ್ನು ಎದುರು ನೋಡುವವರಿಗೆ ಅದು ಬರುವಂತೆ ಸ್ವಯಂ ಬಂದು ಅದನ್ನು ಪಡೆನಂತೆ ಮೇಲ್ = ಇನ್ನು ಮುಂದೆ, ಇಂಗ್ = ಈ ಪ್ರಕೃತಿಮಂಡಲದಲ್ಲಿ, ನಾಂ = ನಾವು, ಪಿರವೋಂ = ಹುಟ್ಟೆವು, ವೇಲೈ- ವಣ್ಣ ನೈ = ಸಮುದ್ರದ ಬಣ್ಣ ಗುಣಗಳುಳ್ಳ ಆ ಪರಮಪದವಾಸಿಯಾದ ಶ್ರೀಮನ್ನಾರಾ ಯಣನನ್ನು (ಸಂಸಾರತಾಪಹರವಾದ ದಿವ್ಯದೇಹವುಳ್ಳ ಭಗವಂತನನ್ನು) ಸೇರಿ ದವರಾದೆವು.

आत्माचारसुशीलदेशिककृतोपायप्रभावात् यथा तूलानामिह राशि राशु दहनात् पापानि दग्धानि नः । निद्रागात्रनिवृत्तये च नियतं कालं प्रतीक्षामहे प्राप्स्यामो न पुनर्जनिं त्विह महोदन्वगुणं संश्रिताः ॥ 24 ॥ ಮೂ:-ವಯುಹನವರುಳಾವರಂತರುಂ ಮಾದವನಾರ್, ಉಯುಣರ್‌ನವರೋದು ನಿಕ್ಕಿನ ಉರೈವ್ಯನಿಯೇ, ತಿ ತರುಂ ತೆಳಿವೊಟ್ರಾಲ್ ತಿಣಿಯಿರು ನೀಂಗಿಯನಾಂ, ತನ್ನನಂ ತತ್ತು ವಂಕಾಣುಂತರತ್ತಿನಮೇ 1 (ತತ್ವರತ್ನಾವಳೀ) 11 02 11 ಅ:-ವ = ಔದಾರ್ಯದಿಂದ, ಉಹನ = ಸಂತೋಷಿಸಿದ, ಅರುಳಾಲ್ = ಕೃಪೆಯಿಂದ, ವರಂ = (ಅವರವರಿಗೆ ಬೇಕಾದ) ಇಷ್ಟಾರ್ಥಗಳನ್ನು, ತರುಂ= ಕೊಡುವ, ಮಾದವನಾರ್ - ಶ್ರೀ ವಲ್ಲಭನ, ಉ=ಸ್ವರೂಪ, ಗುಣ, ವಿಭೂತಿ ಮೊದಲಾದ) ನಿಜವಾದ ಸ್ಥಿತಿಯನ್ನು, ಉಣರ್‌ ನವಗ್ = ಚೆನ್ನಾಗಿ ಅರಿತವರ ಆಚಾರ್ಯರ) ಓದುವಿಕ್ಕಿನ ಉಪದೇಶಮಾಡುವ, ಉರೈ-ವ್ಯಯೇ = (ರಹಸ್ಯ ಅಮೃತರಂಜಿ ನೀ 15 ತ್ರಯ) ಶಬ್ದ ರೂಪವಾದ ಗ್ರಂಥಮಾರ್ಗವಾಗಿ, ತಿ= ದೃಢತೆಯನ್ನು, ತರುಂ = ಕೊಡುವ, ತೆಳಿವ್ ಒಟ್ರಾಲ್ = ಉತ್ತಮವಾದ ಜ್ಞಾನವೊಂದರಿಂದ, ತಿಣಿ = ನಿಬಿಡ ವಾದ (ಒತ್ತಾದ) ಇರುಳ್ = ಕತ್ತಲನ್ನು, ನೀಂಗಿಯ = ನಿವಾರಿಸಿಕೊಂಡ, ನಾಂ = ನಾವು (ಹೆಚ್ಚಾಗಿದ್ದ ಅಜ್ಞಾನಾಂಧಕಾರವನ್ನು ಹೋಗಲಾಡಿಸಿಕೊಂಡ ನಾವು) ತ = ಕೀಳುತನವನ್ನು (ಅಜ್ಞತೆ, ಪಾಷಂಡಿತನ ಮೊದಲಾದ ಅಪಕರ್ಷವನ್ನು ಮಹಿ ನಂ = ಹೋಗಲಾಡಿಸಿಕೊಳ್ಳುವೆವು, (ಪೂರ್ವದೆಶೆಯನ್ನು ಬಿಟ್ಟು ಉತ್ತರ ದೆಶೆಯನ್ನು ಹೊಂದುವವು.) ತತ್ತುವಂ ಕಾಣುಂ = ತತ್ವಾರ್ಥಗಳನ್ನು ಇದ್ದುದಿದ್ದಂತೆ ಅರಿಯುವ ಮೇಲ್ಮೀಯನ್ನು ತರತ್ತನಂ = ಹೊಂದುವೆವು (ನಿಕರ್ಷತೆಯನ್ನು ಬಿಟ್ಟು ತತ್ವಾರ್ಥಗಳನ್ನರಿಯುವಂತಾಗುವೆವು ಎಂದು ಭಾವ). औदार्योत्कर्ष हर्षप्रगुणकरुणया माधवस्थेष्टदातुः बाथार्थ्यं जानतां तैरनुपमवचनै जतिया दाढर्यमत्या । मत्या प्रोत्सारयाम स्तिमिर मतिततं चापकर्ष जहीमः याथातथ्यं यथा वा वयमखिल मवाप्स्याम ईदृक्प्रकर्षम् ॥ १६ ॥ ಮ :-ನಾರಾಯರ್ಣ ಪರಂನಾಮವನುಕ್ಕು ನಿಯಡಿಯೋ, ಶೋರಾದನೈತ್ತು ಮವನುಡಮೈ ನ್ನುಂಶುರುದಿಹಳಾಲ್, ಶೀರಾರ್ ಪೆರು ಹೈಶಿಕರೆತ್ತಿರುತ್ತದಲಾಲ್, ತೀರಾಮಯಲಹತ್ತುಂ ತಿರಂಬಾಳಿವುನಮೇ (ತತ್ವರತ್ನಾವಳಿ) ಅ ;-ಶೀರ್.ಆರ್ = ಕಲ್ಯಾಣಗುಣಗಳಿಂದ ತುಂಬಿದ, ಪೆರುಂತ = ಅತ್ಯ ಧಿಕವಾದ ದಯೆಯುಳ್ಳ, ದೇಶಿಕರ್ = ಆಚಾರ್ಯರು, ನಾರಾಯರ್ಣ = ನಾರಾಯ ಣನೇ, ಪರನ್ = ಪರತತ್ವವು, ನಾಂ = ನಾವು, ಅವನುಕ್ಕು = ಆ ನಾರಾಯಣನಿಗೆ, ನಿಲೈ = ಸಾರ್ವಕಾಲಿಕರಾದ, ಅಡಿಯೋಂ = ಸೇವಕರು, (ಆತ್ಮವರ್ಗವೆಲ್ಲ ಅವನಿಗೆ ನಿರುಪಾಧಿಕವಾದ ದಾಸವರ್ಗಕ್ಕೆ ಸೇರಿದುದು), ಅನೈತ್ತುಂ = (ಚೇತನಾಚೇತನವಾದ ವಸ್ತು) ಎಲ್ಲವೂ, ಶೋರಾದು ಬಿಡದೆ, ಅವನ್ಉಡಂಬು = ಅವನಶರೀರವು, ಎನ್ನು = ಹೀಗೆ, ಶುರುದಿಹಳಾಲ್ = (ಪ್ರತಿಪಾದಿಸುವ) ವೇದಗಳಿಂದ ಎಮ್ಮೆ = (ಎಲ್ಲೆಲ್ಲೋ ಅಲೆದಾಡುತ್ತಿರುವ) ನಮ್ಮನ್ನು, ತಿರುತ್ತದಲಾಲ್ = ಶಿಕ್ಷಿಸಿದ್ದರಿಂದ, ತೀರಾಮಯಲಹತ್ತುಂ = ಯಾವುದರಿಂದಲೂ ಹೋಗಲಾಡಿಸಲಾಗದ ಅಜ್ಞಾನವನ್ನು ಹೋಗಲಾಡಿಸುವ, ತಿರಂಬಾ = ಮರೆಯದಂತಹ, ತೆಳಿವು = ಜ್ಞಾನವನ್ನು, ಉತ್ತನಂ = ಪಡೆದೆವು. d 16 ಅಮೃತರಂಜಿನೀ नारायणो हि परमो वयमेतदीयाः शेषा अशेषभुवनं, वपु रस्य चेति । वेदै गणाढ्यकरुणाळुगुरूपदेशात् अज्ञान माजिहि मतिं त्वचला मवापम् ಮೂ:-ಒ ಪುಹಲೆನುಣರ್‌ ಪ್ಲವರ್‌ ಕಾಟ್ಟಿರುವರುಳಾಲ್, ಅನೇ ಅಕ್ಕಲಂಕೊಣ್ಣ ನಮ್ಮತ್ತಿಗಿರಿತ್ತಿರುಮಾಲ್, ಇನ್ನೇಯಿಶೈಯಿಲಿ ಯಡಿಶೇ‌ಪರ್ ಇನಿಪ್ಪಿರವೋಂ, ನವರುವದೆಲ್ಲಾಂ ನಮಕ್ಕುಪ್ಪರಮೊಲದೇ (ರಹಸ್ಯ ರತ್ನಾವಳಿ)

॥ ೧೮ ॥ ಅ :-ತಿರು ಅರುಳಾಲ್ ಮಹಾಲಕ್ಷ್ಮಿಯ ಕರುಣೆಯಿಂದ, ಒ= ಒಬ್ಬನೇ (ಶ್ರೀಮನ್ನಾರಾಯಣನೊಬ್ಬನೇ) ಪುಹಲ್ = ಉಪಾಯವು (ಸಿದ್ಧ ಪಾಯವು) ಎನ್ನು = ಎಂದು, ಉಣರ್ ಫ್ಲವರ್ = (ಚೆನ್ನಾಗಿ ಅನುಭವಕ್ಕೆ ತಂದು ಕೊಂಡಿರುವ) ಅರಿತ ಆಚಾರ್ಯರು, ಕಾಟ = ತೋರಿಸಿಕೊಡಲು (ಉಪದೇಶಿಸಲು) ಅ=ಆಗಲೇ (ಭರನ್ಯಾಸದ ಮರುಗಳಿಗೆಯಲ್ಲೇ) ಅಡೈಕ್ಕಲಂ-ಕೊಂಡ = ರಕ್ಷಿಸ ಬೇಕಾದ ವಸ್ತುವಿದೆಂದು ಸ್ವೀಕರಿಸಿದ, ನಂ = ನಮ್ಮ, ಅತ್ತಿಗಿರಿ- ತಿರುಮಾಲ್ = (ಪ್ರಭುವಾದ) ಹಸ್ತಿಗಿರಿಯಲ್ಲಿ (ವಿರಾಜಮಾನನಾಗಿರುವ ವರದರಾಜನು) ರುವ ಶ್ರೀಕಾಂತನು, ಇ = ಪ್ರಪತ್ತಿಯ ಉತ್ತರಕ್ಷಣದಲ್ಲೇ, ಇಚ್ಛೆಯಿಲ್ = (ಸಂಸಾರ ನಿವೃತ್ತಿಯಾಗಬೇಕೆಂದು ಕೋರಿದರೆ, ಇಹೈ-ಅಡಿ = (ತನ್ನ) ಪಾದಗಳೆರಡನ್ನೂ, ಶೇರ್ ಪರ್ = ಪಡೆಯುವಂತೆ ಮಾಡುವನು. ಇನಿ= ಈ ಶರೀರ ತ್ಯಾಗಮಾಡಿದ ಮೇಲೆ, ಪಿರವೋಂ = ಮತ್ತೆ ಜನ್ಮ ತಾಳುವುದಿಲ್ಲ, ವರುವದೆಲ್ಲಾಂ = ಈ ದೇಹ ಬಿಡುವತನಕ ಇರುವ ಕಾಲದಲ್ಲಿ ಬರುವ ಸುಖದುಃಖಗಳೆಲ್ಲಾ, ನನ್ನೆ = (ಅವನ ಅನುಗ್ರಹದ ಫಲವೇ ಆದುದರಿಂದ) ಒಳ್ಳೆಯವಾಗಿಯೇ ಇರುವುವು, ನಮಕ್ಕು = ನಮಗೆ ಪರಂ ಒನ್ನು = ಭರವು ಒಂದೂ, (ಭಗವಂತನಲ್ಲಿ ನಮ್ಮ ಭಾರವನ್ನು ಒಪ್ಪಿಸಿದಮೇಲೆ ಈ ಆತ್ಮಯಾತ್ರೆಯಲ್ಲಾಗಲೀ, ಈ ದೇಹಯಾತ್ರೆಯಲ್ಲಾಗಲೀ ನಮ್ಮದಾದ ಕರ್ತವ್ಯ ಲೇಶವೂ) ಇಲದೇ = ಇಲ್ಲವೇ ಇಲ್ಲವಲ್ಲವೇ ! सिद्धोपाय स एवेत्यवगमयितृषु श्रीदयैकाश्रयेषु रक्ष्यत्वेनैव गृह्णन् सपदि करिगिरिश्रीधरो न स्तदैव । ಅಮೃತರಂಜಿನೀ मुक्ता वभ्यर्थितायां निजपदयुगळीं प्रापयत्येव भूयः 17 नैवोत्पत्ति दातं शुभकर मखिलं नास्ति नो ह्यात्मभारः ॥ १८ ॥ -ಶಿರುಪಯನಿಲ್‌ ಪಡಿಯಾದತಹವೋರೆಮ್ಮೆ, ಚೌರವಕ್ಕಲಂಕೊಂಡತಿರುವಾಲ್‌ ತಾನೇ, ಮರುಪಿರನಿಯರು ಯಾವಾನಿಲ್ ವೈಕುಂ, ಮನಮೇ ! ನೀಮಕ್ಕಿದೇಯಿರುಪ್ಪ ದೆನ್ ಕೊಲ್, ಉರುವದುನಕ್ಕು ರೈಕ್ಕೇನಿಂಗಿರುಂದಕಾಲಂ, ಒರುಮೈ ಯುಂ ಪುಹುದಾದವುಣರ್ತಿವೇಣಿ, ಪೆರುವದೆಲಾಂ ಇಂಗೇನಾಂ ಪೆತ್ತು ವ್ಯಾ, ಪೇರಡಿಮೆ ಯಾಲೇತೆ ಕಲ್ ನೀಯೇ ఒ లె (ರಹಸ್ಯ ರತ್ನಾವಳೀ)

| E | ಅ :-ಶಿರು, ಪಯನಿಲ್ - ಅಲ್ಪ ಫಲದಲ್ಲಿ, ಪಡಿಯಾದ= ಪಡಿಯದ (ಆಸಕ್ತ ರಾಗದ) ತಹವೋರ್ = ದಯಾಶಾಲಿಗಳಾದವರು (ಆಚಾರ್ಯರು)ಎಮ್ಮೆ=ಅಕಿಂ ಚನರಾದ) ನಮ್ಮನ್ನು, ಶೇರ್ = ಒಪ್ಪಿಸಲು, (ನಮ್ಮ ಅಕಿಂಚನತೆಯನ್ನು ನಿವೇದಿಸಿ ಆ ಭಗವಂತನ ಪಾದಗಳಲ್ಲಿ ಅರ್ಪಿಸಲು) ಅಡ್ಡೆಕ್ಕಲಂ-ಕೊಂಡ = ರಕ್ಷಿಸುವಂತೆ ಸ್ವೀಕರಿ ಸಿದ, ತಿರುಮಾಲ್ = ಶ್ರೀ ವಲ್ಲಭನು, ತಾನೇ = ತಾನಾಗಿ, ಮರುಪಿರವಿ-ಅರುತ್ = ಮತ್ತೆ ಜನಿಸುವಂತೆ ಮಾಡಿದ್ದ ಪಾಪವೆಲ್ಲವನ್ನೂ ಸಂಪೂರ್ಣವಾಗಿ ನಾಶಮಾಡಿ, ಅನಿಯಾ = ಅಳಿವಿಲ್ಲದ (ನಾಶವಾಗದೆ ಶಾಶ್ವತವಾಗಿರುವ) ನಾನಿಲ್ = ಶ್ರೀ ವೈಕುಂಠ ದಲ್ಲಿ, ವೈಕುಂ = ಕೊಂಡಿರಿಸುವನು. ಮನಮೇ != (ಎಲ್ಲಕ್ಕೂ ಕಾರಣವಾದ) 0= ಮನಸ್ಸೇ ! ನೀ = ನೀನು, ಮಾದೆ = ಸಂತೋಷಪಡದೆ, ಇರುಪ್ಪದ್ = ಇರು ವುದು, ಎನ್ನೊಲ್= ಏತರಿಂದ ? (ಎಂಬುದನ್ನು ಅರಿತೆಯಾ ?) ಇಂಗ್- ಇರುಂದ ಕಾಲಂ = (ಎಲ್ಲಾ ತೊಂದರೆಗಳನ್ನುಂಟುಮಾಡುವ ಈ ಲೋಕದಲ್ಲಿ ಇರಬಹುದಾದ ಕಾಲದಲ್ಲೆಲ್ಲಾ, ಉರುವದ್ = ಹೇಳಬೇಕಾದ ಯೋಗ್ಯವಾದಕಾರವನ್ನು ಉನಕ್ಸ್ = (ಸಂಶಯಪಡದೆ ದೃಢವಾಗಿರುವ) ನಿನಗೆ, ಉರೈಕ್ಕೇನ್ = ಹೇಳುವೆನು, ಒರು pತೈಯುಂ = ಯಾವೊಂದು ಉ ಪ ದ್ರವವೂ, ಪುಹುದಾದ ಬರದಂತಿರುವ, ಉಣರ್ತಿ - ವೇಂಡಿ = ಅನುಭವಜ್ಞಾನವನ್ನು ಅಪೇಕ್ಷಿಸಿ, (ಭಗವದ್ಭಾಗವತಾಪ ಚಾರಾದಿಗಳು ಬರದಂತೆ ಭಕ್ತಿ ಜ್ಞಾನಗಳನ್ನು ಬೇಡಿಕೊಂಡು) ನಾಂ = (ಪ್ರಪನ್ನ ರಾದ) ನಾವು, ಪೆರುವದೆಲ್ಲಾಂ = (ಪರಮ ಪದದಲ್ಲಿ) ಪಡೆಯ ಬಹುದಾದ ಸೇವೆ ಗಳೆಲ್ಲವನ್ನೂ, ಇಂಗೇ = ಈ ಭೂಮಿಯಲ್ಲೇ ಪೆತ್ತು.ವ್ಯಾ = ಪಡೆದು ಬಾಳು 18 ಅಮೃತರಂಜಿನೀ

ತಿರುವಾಗ, ಪೇರ್,ಅಡಿಮೈಯಾಲ್ = ಹಿರಿಯದಾದ ಸೇವೆಯಿಂದ, ಏದ್ = ಏನು ಫಲ? ಎನ್=ಎಂದು, ನೀ = ನೀನು, ಇಕ್ಕಲ್ = ಚಿಂತಿಸಬೇಡ. श्रीशेऽस्मां व समर्पयत्सु गुरुषु क्षुद्रे फलेऽसङ्गिषु रक्ष्यत्वेन गृहीतवत्यथ जगन्मातुः प्रिये न स्वयम् । भूयोजन्म निवार्य शाश्वतपरव्योम्नि प्रतिष्ठापयेत् स्वान्तानन्दि कुतो न चासि ? कथयाम्यत्यन्तयुक्तं वचः ॥ यावत्स्थिति स्स्यादिह ते निरागसं संप्राय बोधं निखिलं च लब्ध्वा । प्राप्तव्य मस्मास्विह तुष्टिमत्सु त्वमेव नोदास्ख हि शेषवृत्तौ ॥ १९ ॥ ಮೂ:-ಶಾಕ್ಕಿಯ‌ ಶೈನರ್ ಹಳ್ ಶಾಶ್ವಾಕರ್ ಶಾಂಕಿಯ‌ ಶೈವರ್‌ಮತ್ತು, ತಾಳ್ಮೆಯ‌ ಹಳ್ದ್ಯೆಯತ್ತ ನಿಮರೈಯಿನ್ ಕರುತ್ತೆ, ವಾಕ್ಕಿಯಂ ಮುಪ್ಪದಿನಾಲ್ ವಹೈ ಶೈ ದುನಿಯಾಕರಿಂ, ತೇಕ್ಕಿ ಮನತ್ತುಳ್ಳಿ ತನೈಣಿಯಿರು ನೀಂಗುಮಿನೇ (ರಹಸ್ಯ ರತ್ನಾವಳೀ ಹೃದಯಂ) ॥ 06 ॥

ಅ :-ತನಿ ಮರೈರ್ಯಿ = ಅಸಮಾನವಾದ ವೇದಗಳ, ಕರು = ಅಭಿಪ್ರಾಯ ವನ್ನು, ವಾಕ್ಕಿಯಮುಪ್ಪದಿನಾಲ್=ಮೂವತ್ತು ವಾಕ್ಯಗಳಿಂದ, ವಹೈ-ಶೆಯ್ದು = ( ಚಿತ್.ಅಚಿತ್.ಈಶ್ವರತತ್ವಗಳ ಸ್ವರೂಪ ಸ್ವಭಾವಾದಿಗಳೆಲ್ಲವನ್ನೂ) ವಿಶದವಾಗಿ ಬೇರಡಿಸಿ, ಶಾಕ್ಕಿಯರ್ = ಬೌದ್ಧರು, ಶೈನರ್ ಹಳ್ = ಜೈನರು, ಶಾಲ್ವಾಕರ್ ಚಾಾಕರು, ಶಾಂಕಿಯರ್ = ಸಾಂಖ್ಯರು(ಕಾಪಿಲರು), ಶೈವರ್ = ಪಾಶುಪತದವರು, ಮತ್ತು = ಇವರಲ್ಲದೆ, ತಾಯರ್ = ತಾರ್ಕಿಕರು (ಕಣಾದಾದಿಗಳು) ನೂಲ್ ಹಳ್ = (ಇವರ) ಶಾಸ್ತ್ರಗಳನ್ನು, ಶಿದೈಯ = ಸದೆಬಡಿಯಲು, (ನಾಶಮಾಡಲು) ವಿಯಾಕರಿತ್ತೊ೦ = ವ್ಯಾಖ್ಯಾನಮಾಡಿದೆವು, ಇದನೈ = ಈ ಅರ್ಥವನ್ನು, ಮನದಿಲ್ = ಮನಸ್ಸಿನಲ್ಲಿ, ತೇಕ್ಕ = ಸ್ಥಿರವಾಗಿಟ್ಟುಕೊಂಡು, ಕಿಣಿ- ಇರುಳ್ = ದೃಢವಾದ (ಅಜ್ಞಾನವೆಂಬ) ಅಂಧಕಾರವನ್ನು, ನೀಕ್ಕು ಮಿನೇ= ಹೋಗಲಾಡಿಸಿರಿ, (ತಾವು ಹೇಳಿರುವ ತತ್ವಾರ್ಥಗಳನ್ನು ಚೆನ್ನಾಗಿ ಅರಿತು ಮನಸ್ಸಿನಲ್ಲಿಟ್ಟು ಕೊಂಡಿದ್ದರೆ ಮೇಲೆ ಹೇಳಿದ ಮತಗಳ ದುರ್ಬೊಧನೆಗಳೆಲ್ಲಾ ತೊಲಗಿ ಯಥಾರ್ಥವು ತಾನಾಗಿಯೇ ತಿಳಿ ಯುವುದು, ಆಯಾ ಮತದ ವಾದ ವೈಖರಿಯಿಂದುಂಟಾಗುವ ಭ್ರಾಂತಿಯು ಹೋಗು ವುದೆಂದು ಭಾವ), 31 ಅಮೃತರಂಜಿನೀ चार्वाकार्हतसांख्यशैवकणभुक् दुस्तर्कचौद्धाद्यसत्- तन्त्रोन्मूलकृते निगूढमतुलं भावं श्रुते स्त्रिंशता । वाक्यै र्व्याकृतवान् विविच्य विशदं त्वेतच्च चित्ते बुधाः ऐकाप्रयेण दृढं निधाय निबिड मोहांन्धकारं हत 19 11 3° 11 ತಳ್ಳತುಣಿಯಿನುಂ ತಾ ಪೋಲಿರಂಗುಂ ತನಿಹವಾಲ್, ಉಳ್ಳತ್ತುರೈಹಿನ ಉತ್ತರ್ಮತಕ್ಕೆ ಉಣರ್‌ ನ್ನು ರೈತ್ರಿ, ಮುಳ್ಳೂತ್ತವಾದಿಯರ್ ಮುನ್ನೇವರಿಲ್ ಎಂಗಳಮುಕ್ಕಿಯರ್ ಪಾಲ್, ಬೆಳ್ಳಡೈಯಿಲ್ ನರಿಪೋಲ್ ವಿpಹಿಸ್ರವೀಣರ್‌ ಹಳೇ

(ರಹಸ್ಯ ರತ್ನಾವಳೀ ಹೃದಯಂ)

ಅ :-ತಳ್ಳ = (ನಾವು ಭಗವಂತನನ್ನು ಅಂಗೀಕರಿಸದೆ ಅವನನ್ನು ಬಿಟ್ಟು ಬಿಡಲು, ತುಣಿಯಿನುಂ = ತೊಡಗಿದರೂ, (ಹಿಂಜರಿಯದೆ ಉದ್ಯಮಿಸಿದರೂ) ತನಿ- ತಹವಾಲ್ = ಅಸಾಧಾರಣವಾದ ಕರುಣೆಯಿಂದ, ತಾಯ್-ಪೋಲ್ ತಾಯಿಯನ್ನು ಒದ್ದು ತಳ್ಳಿದರೂ ತಾಯಿ ತಾನು ಆ ಮಗುವನ್ನು ದಯೆ ಮತ್ತು ವಾತ್ಸಲ್ಯದಿಂದ ಅನುಸರಿಸುವಂತೆ) ತಾಯಿಯ ಹಾಗೆ, ಇರಂಗುಂ = ದಯೆಯಿಡುವವ ನಾದ, ಉಳ್ಳ = ಹೃದಯದಲ್ಲಿ, ಉರೈಹಿನ = ವಾಸಿಸುವ, ಉತ್ತರ್ಮ = ಪರ ಮಾತ್ಮನ, (ಶ್ರೀಹಯಗ್ರೀವನ) ತನ್ನೈ =ಸ್ವಭಾವವನ್ನು, ಉಣರ್‌ನ್ = ಅನು ಭವಿಸಿ, (ಆಚಾರರ ಮೂಲಕ ಅರಿತು) ಉರೈಂ = (ಅರಿತುದನ್ನು ಹಾಗೆಯೇ ಈ ಗ್ರಂಥದಲ್ಲಿ) ಹೇಳಿರುವೆವು. ಮುಳ್ಕೊತ ವಾದಿಯರ್ = ಮುಳ್ಳಿನಂತಿರುವವಾದಿ ಗಳು, ಎಂಗಳ್ = ನಮ್ಮ, ಮುಕ್ಕಿಯರ್-ಪಾಲ್ - ಪ್ರಧಾನರಾಗಿರುವ (ನಮಗೆ ಸ್ವಾಮಿಗಳಾಗಿ ವಾದಿಗಳ ವಿಜಯದಲ್ಲಿ ಪ್ರಧಾನರಾದ ಆಚಾರರ) ರ ಸನ್ನಿಧಿಯಲ್ಲಿ, ಮುನ್ನೇ-ವರಿಲ್ = (ವಾದಮಾಡಲು) ಎದುರಿಗೆ ಬಂದದ್ದೇ ಆದರೆ, (ಆ ವಾದಿಗಳು) ಬೆಳ್ಳಟ್ಸ್ ಇಡೈಯಿಲ್ = ಪ್ರವಾಹದ ಮಧ್ಯದಲ್ಲಿ, (ಸಿಕ್ಕಿ ಕೊಂಡಿರುವ) ನರಿಪೋಲ್ = ನರಿಯಂತೆ, ವಿಕಿನ= ಚಿಮ್ಮಿ ಚಿಮ್ಮಿ ಕೆಳಕ್ಕೆ ಬಿದ್ದು ಕೊಚ್ಚಿಕೊಂಡು ಹೋಗುವ, ವೀಣರಹಳ್ = ವ್ಯರ್ಥ ಪ್ರಯಾಸವುಳ್ಳವರಾಗುವರು, (ದೇಶಿಕ ಸಿದ್ಧಾ ವೇ ಸಿದ್ದಾಂತ, ಇಂತಹ ಸಿದ್ದಾಂತನಿಷ್ಠರ ಯುಕ್ತಿಯ ಮುಂದೆ ಯಾರದೂ ಏನೂ ಸಾಗದು. ವಾದಿಸಿದರೆ ಅದು ನರಿಯಂತೆ ವೃಥಾಯಾಸವೆಂದು ಭಾವ)20 ಅಮೃತರಂಜಿನೀ सार्वैश्वर्थनिराचिकीर्षु पुरुषानप्यात्मजान् मातृवत् कारुण्यैकतनो मनोनिवसते स्तस्य स्वभावं हरेः । विज्ञायोचिम देशिकायत उपायाता गिरो वादिनां मोघाः कण्टकवर्तिनां झरपरी वाहस्थफेरूपमाः ॥ 33 | ಮ :- ಶೆಯ್ಯಲ್ ಮರನನ್ನು ದೇಶಿರ್ಕತಯವನುರೈ, ಮೆಯ್ಕೆಯರು ಪೊರುಳ್ ಶೂಡಿಯವೆದಿಕಾದಲಿಯಾಂ, ಪೊಯ್ಯಪ್ಪ ಹೈಪ್ಪುರ್ಲ ಐಯಿರಂಡೊನುಪೊರುಂಗರುವಿ, ಕೈಯೇರುಶಕ್ಕರಕ್ಕಾವರ್ಲಕಾವಲಡೈವರ್ (ರಹಸ್ಯ ರತ್ನಾವಳೀ ಹೃದಯಂ) 11 9911 ಅ:-ಕೈ-ಏರು.ಶಕ್ಕರ= ಕೈಯಲ್ಲಿ ಚಕ್ರವನ್ನು ಪಿಡಿದಿರುವ, ಕಾವರ್ಲ= ಸತ್ವ ಸಂರಕ್ಷಕನಾದ, ದೇಶಿರ್ಕ-ತಾ = ಆಚಾರರಿಗೆ ತಂದೆಯೆನಿಸಿ, (ಆದಿಗುರುವಾದ) ಅರ್ವ = ಆ ಭಗವಂತನು, ಮರಂ= ಅಧರ್ಮವನ್ನು (ಆಚಾರರ ಮತ್ತು ಪರಮಾ ಚಾರನ ಉಪಕಾರಗಳನ್ನು) ಶೆಡ್ಯೂಲ್ = ಮಾಡಬೇಡ, (ಮರೆಯಬೇಡ) ಎನ್= ಎಂದು, ಮೆಯ್ಯ ಅರುಳ್ = ಯಥಾರ್ಥವಾಗಿಯಾ ಕರುಣೆಯಿಂದಲೂ, ಉರೈತ = ಉಸುರಿದ, (ಹೇಳಿದುದನ್ನು) ಶೂಡಿಯ = ತಲೆಬಾಗಿ ಒಪ್ಪಿಕೊಂಡವರ, ವಣ್-ಮದಿ = ಪರಿಶುದ್ಧವಾದ ಬುದ್ಧಿಯು, ಪೊಯ್ಯ = ಮಿಥ್ಯಾಭೂತವಾದ, ಪಗೈ - ಶತ್ರು ವಾದ, ಗರುವಿ-ಪೊರುಂ = ಪಗಡೆದಾಳದ ಗರದಂತೆ ಮತ್ತೆ ಮತ್ತೆ ಬದಲಾಗಿಬರುವ, ಐ ಇರಂಡ್ + ಒನ್ನು = (2• 5+1) ಹನ್ನೊಂದು ಇಂದ್ರಿಗಳೂ, ಕಾದಲಿ.ಆಂ= ಭಗವಂತನಲ್ಲೂ ಆಚಾರರಲ್ಲೂ ಅಚಲವಾದ ಪ್ರೇಮವುಳ್ಳದ್ದಾಗಿ ಆಗುವುವು) (ಭಗವಂತನ ಪ್ರೀತಿಯಿಲ್ಲದವರಿಗೆ ಇಂದ್ರಿಯಗಳೆಲ್ಲಾ ಶತ್ರುಗಳಂತಾಗಿ ವರ್ತಿಸುವು. ಭಗವತೇಮವುಳ್ಳವರು ಆ ಶತ್ರುತನವನ್ನು ಬಿಟ್ಟು ಇಂದ್ರಿಯ ಶುದ್ಧಿಯುಳ್ಳವರಾಗಿ ಪರಮಾತ್ಮನಲ್ಲೂ ಅವನ ದಾಸರಲ್ಲೂ ಪ್ರೀತಿಯುಳ್ಳವರಾಗುತ್ತಾರೆ. सर्वत्रा गुरुणां पितुरविचरणाम्भोरुहं चक्रपाणेः तेषामेव प्रिया ये गुरुमि रमिहितं सत्यकारुण्यभावम् । मा का स्त्वं धर्म त्विति निजशिरसाऽलंकृता धी विशुद्धा मिथ्यावैर्दक्षशा रोपमकरणदशकं प्रियत्वं समेयुः

0 33 | ಅಮೃತರಂಜಿನೀ ಅಂತಮಿಲಾತ್ತೇವನ ಕೈಯ ಡೈನ್ನವಳನೇಯೋದಮುಡೈಯ, ಶೆನ್ನ ಮಿp ಹುತ್ತ ಶಿರುಮಾಮನಿಶರ್‌ಶಿರುಕೈಚ್ಚಿ ರಾಂಗೈ ಪೋಲ್ ಶಬ್ದ ಮೆಲಾಮುರೈಪ್ಪದಿದುವೆನ್ನು ತಂಗಳಿದಯತ್ತಡಕ್ಕಿಯಡೈಯುಂ, ನನ್ನನ್ನ ಮೆಲಾಮರುತ್ತು ಹಕ್ಕರುಳನು ಹನ ಪರವುಂಪೊರುಳ ಹಳಿಯೇ (ತತ್ವತ್ರಯಚುಳಕಂ)

21 ಅ :ಅಂತಂ ಇಲಾ= ಕೊನೆಯಿಲ್ಲದ, ದೇರ್ವ = ಕ್ರೀಡಾಲೋಲನಾದ ಶ್ರೀ ವಲ್ಲಭನಿಂದ, ಅನಿ-ಶಟ್ಸ್ = (ಸಂಹಾರದಲ್ಲಿ) ಅಳಿಸಿ, (ಮತ್ತೆ ಸೃಷ್ಟಿಯಲ್ಲಿ) ಅಂದ = ಪಡೆಯಲಾದ, ವಳವೇಲೈ-ಓದಂ ಉಡ್ಡೆಯ = ತೀರವಿಾರಿ ತುಂಬಿದ ಸಮುದ್ರವು, ಶೆಂ-ತಮಿಳ್ -ನೂಲ್ = ರಮ್ಯವಾದ ತಮಿಳುಶಾಸ್ತ್ರವನ್ನು, ವಹುತ್ತ = (ಇತರ ಶಾಸ್ತ್ರಗಳಿಂದ) ಬೇರಡಿಸಿ, ವಿಶದಪಡಿಸಿದ, ಶಿರು= ಆಕಾರದಲ್ಲಿ ಚಿಕ್ಕವ ರಾದರೂ, ಮಾಮನಿಶರ್ = ಕೀರ್ತಿಯಲ್ಲಿ ಬಹಳ ದೊಡ್ಡವರೆನಿಸಿದ ಅಗಋಷಿಗಳ, ಶಿರು=(ಆಕೃತಿಗೆ ತಕ್ಕಂತೆ) ಚಿಕ್ಕದಾದ, ಕೈ-ಚಿರಾಂಗೈ-ಪೋಲ್ = ಅಂಗೈಯಲ್ಲಿ, (ಅಡಗಿ ಹೋದಂತೆ) ಶಂದಂ-ಎಲಾಂ-ಉರೈಪ್ಪದು = ಎಲ್ಲಾ ವೇದಗಳೂ ಹೇಳುವ ಅರ್ಥಗಳು, ಇದು ಎನ್ = (ನಾನು ಹೇಳಿರುವ) ಈ ತತ್ವಗಳು ಎಂದು, ತಂಗಳ ಇದಯ ಅಡಕ್ಕಿ = ತಮ್ಮ ಹೃದಯದಲ್ಲಿ ತಂದುಕೊಂಡು, ಅಡೈಯುಂ = ಹೊಂದುವ, ನಂ.ಬಂದಂ-ಎಲಾಂ.ಅರುತ್ಉಹಕ್ಕ = ನಮ್ಮ ಬಂಧನಗಳೆಲ್ಲವನ್ನೂ ಹೋಗಲಾಡಿಸಿ (ಅದೇ ತಮ್ಮ ಸಂತೋಷ) ಸಂತೋಷಿಸುತ್ತಾ, ಅರುಳ್ = ಕರುಣೆ ಯಿಂದ, ತಂದುಹುಂದ = ಕೊಟ್ಟ, (ಉಪದೇಶಿಸಿದ) ಪರವುಂ=ವಿಸ್ತಾರವಾಗಿ ಅನು ಸಂಧಾನಮಾಡುವ, ಪೊರುಳ್ ಹಳ್ = ತತ್ವಗಳು, ಇವೆಯೇ = ಇವನ್ನೇ (ಈ ರಹಸ್ಯ ದಲ್ಲಿ ಹೇಳಿರುವುದು.)

देवेनानन्तपुंसा विहत उदित उद्वेलवाराशि रासीत् हस्वाकारस्य हस्ते चुळक इव मुनेः कीर्तिमूर्तेः प्रणेतुः । शास्त्रस्य द्राविडस्य श्रुतिनिकर निगूढार्थ माधाय चित्ते वाचोऽस्मद्बन्धनाशप्रमुदितगुरुकारुण्यलब्धाः किलैताः 0 33 0 ಮುಕ್ಕುಣಮಾಯ್ಕೆಯಿನ್ ಮೂವೆಟ್ಟಿ ವರುಂ ಮೂವಹೈ ಯುಂ, ಇಕ್ಕುಣಮಿಯಿಲಂಗಿಯ ಕಾಲಚ್ಚುಯಿನ ಮುಂ, 22 ಅದ್ಭುತ ರಂಜಿನೀ ನರುಣವೆನ್ನುಡೈನಾಕಮುಂ ನಾರಣನಾರುಡಂಬಾಯ್, ಶಿರುಣಮತ್ತವೈಯೆನ್ನುರೈತ್ತಾರ್ ಎಂಗಲ್ ದೇಶಿಕರೇ (ತತ್ವತ್ರಯಚುಳಕಂ) ॥ ೨೪ ॥ ಅರ್ಥ :- ಎಂಗಲ್ = ನಮ್ಮ, ದೇಶಿಕರ್ = (ಆಶ್ರಿತರನ್ನು ದಾರಿಬಿಟ್ಟು ಹೋಗ ದಂತೆ ಮಾಡಿ ಒಳ್ಳೆಯ ಮಾರ್ಗದಲ್ಲಿ ನೆಲೆಗೊಳಿಸುವ), ಆಚಾರರೇ ಮು-ಗುಣ- ಮಾಯೆಯಿನ್ = ಮೂರುಗುಣಗಳುಳ್ಳ ಪ್ರಕೃತಿತತ್ವದಲ್ಲಿ, ಮೂ.ಎಟ್ಟಿ-ಕೀp = (3x 8= 24) ಇಪ್ಪತ್ತುನಾಲ್ಕು ತತ್ವಗಳಲ್ಲಿ ಕೆಳಗಿರುವ ಮೂವಹೈ ಯುಂ= ಮೂರುವಿಧವೂ, (ತಮಸ್ತ್ರ, ಅಕ್ಷರತ್ವ, ಅವ್ಯಕ್ತಿತ್ವರೂಪವೊ ಕೇವಲ ಪ್ರಕೃತಿ, ಕೇವಲ ವಿಕೃತಿ ಮತ್ತು ಪ್ರಕೃತಿವಿಕೃತಿಯೋ) ಇ-ಗುಣಂ ಇನ್ನಿ. ಇಲಂಗಿಯ (ಸತ್ವಾದಿ) ಈ ಗುಣಗಳಿಲ್ಲದೆ ಬೆಳಗುವ, ಕಾಲ-ಶುp-ಇನವುಂ = ಕಾಲದಲ್ಲಿ ( ಉಂಟಾಗುವ ಕ್ಷಣ-ಗಂಟೆ-ದಿನ ಮೊದಲಾದವುಗಳೆಂಬ) ಸುಳಿಗಳೆಲ್ಲದರ ಸಮೂಹವೂ ನಲ್-ಗುಣಂ.ಒನ್- ಉಡ್ಡೆಯ = (ಪ್ರಾಕೃತ ಸತ್ವಗುಣವಿಲಕ್ಷಣವಾದ) ಸತ್ವಗುಣ ವೊಂದೇ ಇರುವ, ನಾಕಮುಂ= ಪರಮಪದವೂ ಸಹ, ನಾರಣನಾರ್ = ಶ್ರೀಮನ್ನಾರಾ ಯಣನ, ಉಡಂಬಾಯ್ = ದೇಹಗಳಾಗಿ, ಚಿರ್ ಗುಣ. ಅತ್ತ = ಚಿತ್ತಿನ ಗುಣ ವಾದ ಜ್ಞಾನರಹಿತವಾದುವು. (ಅರಿವಿಲ್ಲದಿರುವುದರಿಂದ ಕರ್ತೃತ್ವ ಭೋಗ್ಯತ್ವಗಳಿಲ್ಲ ವೆಂದರ್ಥ) ಎನ್ = ಎಂದು, ಉರೈತ್ತಾರ್ = ಉಪದೇಶಿಸಿದರು. आचार्या अस्मदीया स्त्रिगुणमयविचित्रा चतुर्विंशतिश्च प्रोक्तं तत्र त्रिधैतद्गुणरहितलसत्कालिकावर्तचक्रम् । नाक स्सत्वैकगुण्यो निरवधि विभवश्चेत्यमी देहभूताः श्रीमन्नारायणस्येत्यपितु विधुरिता श्चिगुणेनेत्यवोचुः ಎನದೆನ್ನದುಮಯಾನೆಾನದ, ತನದೆನ್ನು ತತುಂಕಾಣಾದ್, ॥ 2೪ ॥ ಉನದೆನ್ನು ಮಾತರ್ನಾ ಮಾದವರೋರ್ವ ಪರಮಾಯ್ ಮಾಯ್. ಪದನಿಲ್ಕೈತರ್ವಾ ಕೈ ವಳರ್ರಾ ಕಾಣ್ (ತತ್ವತ್ರಯಚುಳಕಂ) 11 988 11 ಅಮೃತರಂಜಿ ನೀ 23 ಅರ್ಥ :-ಎನದ್ = (ಎಲ್ಲವೂ) ನನ್ನದು, ಎನ್ನದು-ಅ = ಎಂದು ಹೇಳು ವುದೂ ಅಲ್ಲದೆ, ರ್ಯಾ ಎರ್ನ್ಯಾ = ನಾನು ಎನ್ನುವನು, ಅದ = ಅದೂ ಅಲ್ಲದೆ, ತನದನ್ನು = ತನ್ನದೆಂದೂ ರ್ತ= ತನ್ನ (ಆತ್ಮನ) ತನ್ನೈಯುಂ = ಸ್ವಭಾವವನ್ನೂ, (ಜ್ಞಾನಸ್ವರೂಪನೆಂದೂ, ಭಗವಚ್ಛೇಷನು ತಾನೆಂದೂ) ಕಾಣಾದ್ = ಅರಿಯದೇ ಮಾತವಾಲ್ = (ನ್ಯಾಸವೆಂಬ) ಮಹತ್ತಾದ ತಪಸ್ಸಿನಿಂದ, ಮಾದವನ್ನೇ = (ಸತ್ವಶರಣ್ಯನಾದ) ಶ್ರೀಪತಿಗೇ, ಉನದೆನ್ನುವ ಪರಮಾಯ್ = ನನ್ನ ಸ್ವರೂಪ ಭರ ಫಲಗಳು ನಿಮ್ಮವು ಎಂಬ, ಮಾಯ್ ದಲ್ = ದೃಢವಾದ ಭಾವನೆಯಲ್ಲಿ, ಕೈ ತವ ತಾಲ್ = ವಂಚನೆಯಿಂದ, ಕೈಗಳರಾನ್ = (ಜೀವನು) ಅಭಿವೃದ್ಧಿ ಹೊಂದುವುದಿಲ್ಲ ಕಾಣ್ = (ಅಲ್ಲವೇ) ನೋಡಿ, (ನಾನೇನೂ ಇದನ್ನು ಹೇಳಬೇಕಿಲ್ಲ ಪ್ರತ್ಯಕ್ಷ ಸಿದ್ಧ ವಾದುದು ಇದು.) मदीय मिति नैव किन्त्वह मिति ब्रुवन् आत्मनः प्रभाव मविदन् परं मम भरस्तु ते श्रीमते । इतीह महता दृढं स्वतपसापि निर्धारिते परिभ्रमति कैतवात् जगति पश्य वृद्धिं न चैत् ॥ 24 ॥ ಮೂ:- ಪನೈವನ್ನಯಿತ್ತಾಲ್ ಬಂದಮುತ್ತುಲ್ ಗಿನರುಂ, ನಲ್ವಿನೈ ಮೂಟ್ಟಯನಾರಣನಾ‌ ಪದಂತವರುಂ, ತೊಲ್ವಿ ನೈನ್ನುಮಿಲ್ಲಾ ಟ್ಟೋದಿವಾನವರುಂ ಶುರುದಿ, ಶೆಟ್ಟಿ ನೈಯೋ‌ ಪ್ಲವರ್ ಶೀವರೆದ ರನ್ನನರೇ ॥ ೨೬ | (ತತ್ವತ್ರಯಚುಳಕಂ) ಅ :-ಪಲ್ = ಹಲವು ಬಗೆಯಾದ, ವಿನೈ = ಪಾಪಗಳೆಂಬ, ವಲ್ = ಬಲ ವಾದ, ಕಯಿತ್ತಾಲ್ = ಹಗ್ಗದಿಂದ, ಬಂದಂ = ಬಂಧನವನ್ನು, ಉತ್ತು = ಹೊ೦ದಿ, ಉಲ್ಕಿನ್ಸನರುಂ = ಅಲೆದಾಡುತ್ತಿರುವವರೂ (ಬದ್ದ ಚೇತನವರೂ) ನಲ್ = ಒಳ್ಳೆಯ, ನಿನೈ = ಕರದಲ್ಲಿ, ಮೂಟ್ಟಿಯ = ತೊಡಗಿಸಿದ, ನಾರಣಾರ್ = ಶ್ರೀ = ಮನ್ನಾರಾಯಣನ, ಪದಂ = ಅಡಿಗಳನ್ನು, ಪವರುಂ = ಪಡೆದವರೂ, (ವರ ಮ ಪದಹೊಂದಿದ ಮುಕ್ತ ಜೀವರೂ) ತೊಲ್ = ಅನಾದಿಯಾಗಿ, ವಿನೈ ಒನ್ನುp= ಯಾವ ಕರ್ಮವೂ, ಇಲ್ಲಾ = ಇಲ್ಲದಿರುವ, ಶೋದಿ-ವಾನವರುಂ = ಜ್ಯೋತಿರ್ಮಯ 24 ಅಮೃತರಂಜಿನೀ ವಾದ ಪರಮಪದದಲ್ಲಿರುವ, (ಅನಂತ, ಗರುಡ, ವಿಷ್ಯಕ್ಕೇನಾದಿಗಳಾದ) ನಿತ್ಯ ಸರಿ ಗಳೂ, ಶುರುದಿ = ವೇದದಲ್ಲಿ, ಶೆಲ್ ವಿನೈ = ವಿಧಿಸಿರುವ ಕರಗಳನ್ನು, ಓ‌ ನವರ = ಪಡೆಯುವವರಾದವರೂ, (ತೊಲ್ವಿನೈ = ಎಂದಿದ್ದರೆ = ಹೇಳಲ್ಪಟ್ಟ ಕರಗಳೆಂದರ್ಥ) ಶೀವರ್ ಎನ್.ಓದ = ಜೀವ ಶಬ್ದದ ಅರ್ಥವಾಗಿರುವವರೇ ಎಂದು ಹೇಳುವ, ಶಿರನ್ನನರೇ = ಶ್ರೇಷ್ಟತೆಯುಳ್ಳವರಾಗಿಯೇ ಆದೆವು. ये नानाविधकर्मभिर्दृढगुणै बद्धा स्तथा ये पुन: सत्कृत्येषु नियोजकस्य सुपदं नारायणस्याश्रिताः । ये वानादिभवात्मकृत्यविधुराः नित्या विदीप्ता स्सुराः आम्नायोक्तकरान् विदन्त इह तान् जीवान् वयं चोन्नताः ॥ २६ ॥ ಮೂ :- ಆರಣಂಗಳೆಲ್ಲಾ ಮಡಿಕೂಡಮೇನಿನ ಕಾರಣಮಾಯಾಕಲಂಗಾರ್ದಾ, ನಾರಣನೇ, ನಮ್ಮೇಲ್ ನಿನೈ ಕಡಿಯುಂ ನಲ್ವಯಿಲ್‌ತಾನ್ನಿನ್ನು, ತನ್ನೇನಿತಸ್ಥರುಳುಂ ರ್ತಾ (ತತ್ವತ್ರಯಚುಳಕಂ) ಅರ್ಥ : ಆರಣಂಗಳ್ ಎಲ್ಲಾಂ

॥ 92 ॥ ಉಪನಿಷತ್ತುಗಳೆಲ್ಲವೂ, ಅಡಿ = (ಭಗ ನಂತನ) ಪಾದಗಳನ್ನು, ಶೂಡ = (ತಲೆಯಲ್ಲಿ) ಅಲಂಕರಿಸಿಕೊಳ್ಳಲು, (ಭಗವಚ್ಚರಣ ಗಳು ಸಕಲ ವೇದಾಂತ ಪ್ರತಿಪಾದ್ಯವಾದುವೆಂದು ಭಾವ) ಮೇಲೆ ನಿನ್ನ = ಆ ಉಪ ನಿಷತ್ತುಗಳಮೇಲೆ ಪ್ರತಿಪಾದಿತವಾದ, ಕಾರಣಮಾಯ್ (ಜಗತ್ತಿಗೆ) ಕಾರಣ ವಾಗಿಯೂ, ಒನ್ಸಾಲ್ = ಒಂದರಿಂದಲೂ, ಕಲಂಗಾದಾನ್ = ಕಲಕಲ್ಪಡದವನಾಗಿ ಯೂ, (ಕಾರಣತ್ವಾವಸ್ಥೆಯಲ್ಲಿ ಶರೀರಗಳಾಗಿ ವಿಶೇಷಣಗಳಾದ ಚಿತ್.ಅಚಿತ್‌ ಗಳ ದೋಷಗಳೊಂದೂ ತಟ್ಟಿದಂತಿರುವ ಎಂದರ್ಥ) ನಾರರ್ಣ = ನಾರಾಯಣನು, ನಂ. ಮೇಲ್ = ನಮ್ಮಮೇಲಿರುವ, ನಿನೈ = ಪಾಪಗಳೆಲ್ಲವನ್ನೂ, ಕಡಿಯುಂ = ಕಡಿದು ಹಾಕುವ, (ನಾಶಮಾಡುವ) ನಲ್ ವ್ಯಯಿಲ್ = ಒಳ್ಳೆಯಮಾರ್ಗದಲ್ಲಿ (ಉಪಾಯ ದಲ್ಲಿ) ರ್ತಾ ನಿನ್ನ = (ಸತ್ವ ಲೋಕಶರಣ್ಯನಾದ) ತಾನೇ ನಿಂತು, ರ್ತ.ಮೇನಿ = ತನ್ನ ದಿವ್ಯದೇಹವನ್ನು, ತಾನ್ - ತಾನೇ, ತಂದರುಳುಂ= ತಂದುಕೊಟ್ಟು ಕರುಣಿಸು ವನು. (ನಾವು ಅನುಭವಿಸುವಂತೆ ಕೃಪೆಮಾಡುವವನೂ, ಸತ್ವ ಫಲಪ್ರದನೂ ಅವನೇ ಎಂದರ್ಥ.) ಅಮೃತರಂಜಿನೀ आरण्येष्वखिलेषु यत्पदयुगोत्तंसीकृतेषु स्वतः उच्चस्थो जगतां निदानमपि संक्षुब्धो न केनापि नः । अंहस्संहरणस्स्वयं सुसरणौ नारायण स्सन् स्थितः कारुण्येन सुदर्शयत्यसदृशीं दिव्याकृतिं स्वां शुभाम् ಕುಡಯೊನಿಯು ಕೂಡಿಯುಂ ನಿನ್ನ ಕೊಡುಂತುರು, ಉಡನ್ನಿಶ್ ತೋನು ಮುಯಿರುಮುಯಿರುಯಿರಾಮಿರೈ ಯುಂ, ಕಡಕ್ಕಂಡತಾನತ್ತಿರಳ ಪೋತ್ತಪೊನ್ನೂಲ್, ಮಡಶೈವಾರ್‌ಯಿದನೊರುಳೆನ್ನವಹುತ್ತನಮೇ (ತತ್ವಯಚುಳಕಂ)

25 11 96 11 ಅರ್ಥ :-ಕುಡಲ್ ಕುಡಲ್ = (ದೇಹದಲ್ಲಿರುವ ಮಾಂಸವಿಶೇಷ) ಹೃದಯದ ಮಾಂಸದ (ಶರೀರದ ಎಂದರ್ಥ) ಮಿ = ಮೇಲೆ, ಒಳ್ಳೆಯ = ಒಂದಾಗಿ ಕೂಡಿಯುಂ-ನಿ. ಸೇರಿಕೊಂಡು ಇರುವ, ಕೊಡುಂ = ಉಗ್ರವಾದ ತುಯರುಂ= ಪಾಪಗಳೂ, ಉಡಲ್ (ಆ ರೀತಿಯಾದ) ಶರೀರದ, ಮಿಶೈ = ಮೇಲೆ, ತೋನುಂ = ತೋರುವ, ಉಯಿರುಂ ಜೀವನೂ, (ಶರೀರದೊಳಗೇ ಇದ್ದರೂ ಬೇರೆಯಾಗಿ ಕಾಣಿಸಿಕೊಳ್ಳುವ ಎಂದರ್ಥ.) ಉಯಿರು = ಆಜೀವನಿಗೆ ಉಯಿರ್-ಆಯ್ ಆತ್ಮನಾಗಿರುವ, ಇಚ್ಛೆಯುಂ = ಸ್ವಾಮಿಯ (ಪರಮಾತ್ಮನೂ) ಇದಿನ್ - ಪೊರುಳ್ = ಇವುಗಳ ಅರ್ಥವು (ನಾನು ಹೇಳಿದ ಅರ್ಥ ಎಂದರೆ, ಅಚಿತ್, ಜೀವ, ಈಶ್ವರರು ಕ್ರಮವಾಗಿ ಪೂತ್ವ ಸಂಕ್ಲಿಷ್ಟರಾಗಿ ಉತ್ತರೋತ್ತರ ಪದಾರ್ಥಗಳಲ್ಲಿ ಅಂತರ್ಗತಗಳಾಗಿ, ಇರುವ ಅರ್ಥಗಳೆಂದರ್ಥ) ಕಡಲ್.ಮಿಶೈ ಸಮುದ್ರದಲ್ಲಿ, ಕಂಡವೈ = ಕಾಣಿಸಿಕೊಳ್ಳುವ, ತಾನ = ಸ್ಥಾನ ವಾದ ಮುತ್ತಿನ ಚಿಪ್ಪುಗಳ, ತಿರಳ್ = ಸಮೂಹವು, (ತಾನವೆಂಬುದು ಸ್ಥಾನವೆಂದಾಗಿ ಮುತ್ತುಗಳಿಗೆ ಸ್ಥಾನವೆನಿಸಿರುವ ಮುತ್ತಿನ ಚಿಪ್ಪುಗಳೆಂದರ್ಥ) ಅಂದರೆ ಸಮುದ್ರ ದಲ್ಲಿರುವ ಮುತ್ತಿನ ಚಿಪ್ಪುಗಳ ರಾಶಿ ಎಂದರ್ಥ) ಅವೈಪೋತ್ತ = ಅವುಗಳಂತಿರುವ ಪೊನ್ = ಸ್ಪೃಹಣೀಯವಾದ, (ಸಮುದ್ರದಂತೆ ಅಚಿಲ್ವರ್ಗ, ಅದರೊಳಗಿನ ಮುತ್ತಿನ ಚಿಪ್ಪುಗಳಂತೆ ಆತ್ಮವರ್ಗ, ಅದರೊಳಗಿನ ಮುತ್ತು ರತ್ನಗಳಂತೆ ಈಶ್ವರನೆಂದು ಭಾವ.) ನೂಲ್ = ಶಾಸ್ತ್ರದ, ಮಡಲ್ = ಶಬ್ದದ, ಮಿಶೈ = ಒಳಗಡೆ ಇರುವ, ವಾ

ವಾತ್ತೆ ವಿಷಯವನ್ನು (ಶಾಸ್ತ್ರವು = ದೇಹ, ಅದರೊಳಗಿನ ಶಾಖಾಂತರಗಳ ಶಬ್ದ, ಅದರಲ್ಲಿ 26 ಅಮೃತರಂಜಿನೀ ರುವ ಮಂತ್ರಾದಿಗಳು ಈಶ್ವರವೆಂದರ್ಥ) ಹೀಗೆ ಹೇಳುವಂತೆ, ವಹುತ್ತಿನಮೇ ಈ ವಿವರಿಸಿರುವೆನು. (ಇದನ್ನೇ ಗೋಕ್ಷೀರ, ಧೃತ ದೃಷ್ಟಾಂತದಿಂದ ಉಪನಿಷತ್ತುಗಳು ಹೇಳಿದುವೆಂದರ್ಥ.) करांह: कारिणी सा प्रकृति रिह तदन्तर्वर्तिजीवात्मवर्ग: अन्तर्यन्ता तदन्त स्सकलमनुगतो भाति नारायण स्स: । आम्नायान्तार्थ एषो जलनिधिगतशुक्तिस्थमुक्तोपमो ऽर्थः नानाशास्त्रार्थशाखाखधिगतमनुविज्ञेय इत्यभ्यधाम ಮೂ :- ತತ್ತುವಂ ತನ್ನಿಲ್ ವಿರಿಡ ಇರಂಡುತನ್ನಿಲ್, ಪತ್ತಿವಿಲಕ್ಕಿಯ ಪಾಡಂಡರ್ ವೀಶುಂ ಪಾಶಮುರಾರ್, ಎತ್ತಿಯುಂ ತೊಟದೇತಿಯ ಕೀರ್ತಿಯರಣಿಕೈಯಾಲ್, ಶುತ್ತರುರೈತ್ತಶುಳಕಮರು ತೂಯನರೇ 09:1 (ತತ್ವತ್ರಯಚುಳಕಂ) 11 9511 ಎತ್ತಿಶೆಯುಂ = ಎಲ್ಲಾ ಕಡೆಗಳಲ್ಲೂ, ತೊಂದು = ಸೇವೆಗೊಂಡು, ಏತ್ತಿಯ = ಹೊಗಳಿಸಿಕೊಳ್ಳುವ, ಎಣ್ - ದಿಶೆ = ಕೀರ್ತಿಯರ್-ಆಲ್ = ಎಂಟು ದಿಕ್ಕುಗಳಲ್ಲೂ ಯಶಸ್ಸನ್ನು ಪಡೆದಿರುವುದರಿಂದಲೇ ಬಲುಮೇಲಾದವರೆಂದೂ, ಶುದ್ಧ ರುಂ = ಪರಿಶುದ್ಧರೂ ಆದ ಆಚಾದ್ಯರು, ಉರೈತ್ತ = ಉಪದೇಶಿಸಿದ, ಚುಳಕಂ = ಈ ಸಂಕ್ಷೇಪವಾದ ತತ್ವಗಳ ಸಂಗ್ರಹವನ್ನು (ಸಂಗ್ರಹವೆಂಬ ಅಂಗೈಯ್ಯಲ್ಲಿನ ಅಮೃತರಸ ನನ್ನು) ಅರು = ಪಾನಮಾಡಿ, (ಪರಿಶೀಲಿಸಿ, ಅರಿತ) ತೂಯನರೇ = ಪರಿಶುದ್ಧಾತ್ಮ ರಾಗಿ ಆದವರೇ, ತತ್ತು ವಂ. ತನ್ನಿಲ್ = ತತ್ವದ ವಿಷಯದಲ್ಲಿ, ವಿರಿತ್ ಇಡ= ವಿಶದ ವಾಗಿ ತಿಳಿದುಕೊಳ್ಳಲು, ಇ-ಇರಂಡ್ ತನ್ನಿಲ್ = (ತತ್ವ ತ್ರಯದಲ್ಲಿರುವ) ಈ ಎರಡು ತತ್ವಗಳಲ್ಲಿ, ಪತ್ತಿ = ವಿಶ್ವಾಸವನ್ನು, ವಿಲಕ್ಕಿಯ= ಹೋಗಲಾಡಿಸಿರುವ, ಪಾಡಂ ಡರ್ = ಪಾಷಂಡಿಗಳು, ವೀಶುಂ = ಬೀಸುವ, ಪಾಶಂ = ಬಲೆಯನ್ನು (ಕುಯುಕ್ತಿ ಯನ್ನಾ) ಉರಾರ್ = ಹೊಂದಲಾರರು, (ಚಿತ್, ಅಚಿತ್, ಈಶ್ವರ, ಎಂಬ ಈ ಮೂರು ತತ್ವಗಳಲ್ಲಿ ಶಂಕರಾದಿಗಳು ಚಿತ್ ಅಚಿತ್ರುಗಳನ್ನೂ, ಚಿತ್.ಈಶ್ವರರನ್ನು ಚಾಾಕಾದಿಗಳೂ, ಅಚಿತ್ = ಈಶ್ವರರನ್ನು ಯೋಗಾಚಾರಾದಿಗಳೂ, ಹೀಗೆ ಮೂರರ ಪೈಕಿ ಎರಡನ್ನು ಅಪಲಾಪಮಾಡುವುದರಿಂದ ಎರಡರಲ್ಲಿ ಪ್ರೀತಿಯನ್ನು

4] ಅಮೃತರಂಜಿನೀ 27 ನಿವಾರಿಸುವರೆಂದು ಹೇಳಿದುದು) ಪೂರಾಚಾರರ ಉಪದೇಶಕ್ರಮವಾಗಿ ಬಂದ ಈ ತತ್ವತ್ರಯಜ್ಞಾನ ವಿವೇಕಜ್ಞಾನದಿಂದ ಇದಕ್ಕೆ ವಿರೋಧಿಗಳಾಗಿರುವವರನ್ನು ಖಂಡಿಸಿ ತತ್ವತ್ರಯಮತವನ್ನು ಸ್ಥಾಪಿಸುವಷ್ಟು ಸಮರ್ಥರಾಗುತ್ತಾರೆಂದು ತಾತ್ಪರ. काष्ठास्वष्टासु सर्वत्र च वरिवसिता आत्तकीर्तिप्रकर्षाः शुद्धा स्तत्वार्थसारप्रदचुळकरसं प्रादु रेनं पिबन्ति । पूता स्ते ह्येव तत्वत्रयगतयुगळत्या गिपाषण्डिपाशान् छित्वा निर्दुष्टतत्वत्रय मतिशयितं प्राक्तनं स्थापयन्ति ಮ :-ನಿನ್ನೆತ್ತಿರ ಮಾತಿಯ ವೇದಿಯರ್ ತಂದ ನಲ್‌ವಾಶಕತ್ತಾಲ್, ಅನೈತ್ತು ಮರಿಂದಪಿನ್ ಆರುಂಪಯನುಮೆನವಂದೋಂ, ಮನಲಿರುನ್ಸ್ ಮರುಮುದಾಹಿಯ ಮಾದವನಾರ್, ನಿನೈಲ್ ಮನತ್ತಿಲರಿದಾಹಿಯ ನನ್ನಿಲ್ ಲೇ ॥ ೩೦ ॥ (ತತ್ವತ್ರಯಚುಳಕಂ)

ಅ :-ವಿನೈ. ತಿರಳ್ = ಪಾಪಗಳ ಗುಂಪನ್ನು, ಮಾತಿಯ = (“ಸುಹೃದ ಸಾಧುಕೃತ್ಯಾಂ ದ್ವಿಷಂತಃಪಾಪಕೃತ್ಯಾಂ” ಎಂಬಂತೆ) ನಿವಾರಿಸಿದ. ವೇದಿಯರ್ (ಸಕಲ ವೇದವೇದಾಂತಗಳನ್ನೂ ಚೆನ್ನಾಗಿ ಅರಿತವರು, ತಂದ = ಕೊಟ್ಟ, (ಉಪ ದೇಶದ ಮೂಲಕವೂ ಗ್ರಂಥಮೂಲಕವೂ ಹೇಳಿದ) ನಲ್-ವಾಶಕಾಲ್ = ಶ್ರೇಷ್ಠ ವಾದ ವಾಚಕ (ಶಬ್ದ ಸಮುದಾಯ) ಗಳಿಂದ, ಅನೈತ್ತುಂ = ಎಲ್ಲವನ್ನೂ, ಅರಿಂದ ಪಿನ್ = ತಿಳಿದುಕೊಂಡ ಮೇಲೆ, ಮನಲ್ = ಹೃದಯದಲ್ಲಿ, ಇರುಂದ್=ಇರುತ್ತಾ, ಮರುತ್ಅಮುದ್-ಆಹಿಯ = ಔಷಧವೂ ಅಮೃತವೂ ಆಗಿರುವ, (ಪಾಪವನ್ನು ನಿವಾರಿಸುವುದರಿಂದ ಔಷಧದಂತೆಯೂ, ಫಲವಾದುದರಿಂದ ಅಮೃತದಂತೆಯೂ ಹೇಳಿದ, ಉಪಾಯವೂ ಆದ ಎಂದು ಸಾರಾರ್ಥ) ಮಾದವನಾರ್ = ಲಕ್ಷ್ಮೀಕಾಂತನ, ಮನಲ್ = ಮನದಲ್ಲಿ, ನಿನೈಲ್ = ನೆನೆಯುವುದು, ಅರಿದಾಹಿಯ ಆಗದಂತಿ ರುವ, (ಅವಶ್ಯವಾದ ಅನಾನಸಗೋಚರವಾದ) ನಲ್ ಸ್ಕೂಲ್ = ಒಳ್ಳೆಯ ನೆರ ಳಾಗಿರುವ, (ಅನನ್ಯ ಪ್ರಯೋಜನವಾದ) ನೀಳ್ ಕಲ್ = ನೀಳವಾದ ಅಡಿಗಳನ್ನು, (ತ್ರಿವಿಕ್ರಮನ ಪಾದಗಳನ್ನು) ಆರುಂ = ಉಪಾಯವು, ಪಯನುಂ = ಫಲವು, ಎನ ಎಂದು, (ಅರಿತು) ಅಷ್ಟೆ೦ದೋ೦=ಹೊಂದಿದೆವು, (ಸದಾಚಾರ ಕಟಾಕ್ಷದಿಂದ 28 ಅಮೃತರಂಜಿನೀ ಅಕಿಂಚನರಾದ ನಾವು ಶ್ರೀಮನ್ನಾರಾಯಣನ ಅಡಿದಾವರೆಗಳೇ ಪ್ರಾಪ್ಯವೂ, ಪ್ರಾಪ ಕವೂ ಎಂದು ನಿರ್ಧರಿಸಿ ಪಡೆದೆವು ಎಂದು ಭಾವ) अहस्संहतिनाशिनां श्रुतिविदां सर्व वयं सूक्तिभिः विज्ञायाथ मनोनिवासिकमलाकान्तस्य पादद्वयम् । दुर्ज्ञेयात्मगुणं महौषधसुधामूर्तेः महत् भाग्यदम् सुच्छायं तदुपाय माप्नुम फलं चेति द्विधेव स्थितम् 11 3 0 11 ಮೂ:-ಓದುಮುರೈನಾನ್ಸ ದನಿಲೋಂಗುಮೊರುಮನುಳ್ಳೆ, ನೀದಿನೆರಿವನಾಮಲ್ ನಿರಿ ನೋಂ, ಪೋದನರುಂಪೇರಾಯಿರವುಂತಿರುವುಂಪಿರಿಯಾದ, ನಾರಾಯಣನರುಳಾಲ್ ನಾನ (ರಹಸ್ಯತಯಚುಳಕ೦)

11 2011 ಅ :ಓದುಂ = ಓದುವಂತಹ (ಅಧ್ಯಯನ ಮಾಡುವ) ಉರೈ = ಶಬ್ದ ಮಯ ವಾದ, ನಾನ್-ಅದಲ್ = ನಾಲ್ಕರಲ್ಲ, (ನಾಲ್ಕು ವೇದಗಳಲ್ಲೂ ಎಂದರ್ಥ) ಓಂ ಗುಂ = ಅತ್ಯುತ್ತಮವಾದುದೆಂದು ಪ್ರತಿಪಾದಿತವಾದ, ಒರು ಮೂನ್-ಉಳ್ಳೆ = ಮೂರು ರಹಸ್ಯಗಳಲ್ಲಿ ಅಂತರ್ಗತವಾದ, (ಅಥರ್ವಣದ ಕೊನೆಯಲ್ಲಿ ಮೂಲಮಂತ್ರವೂ ಕಠಶ್ರುತಿಯಲ್ಲಿ ದ್ವಯವೂ, ಇದಕ್ಕೆ ಸಮಾನವಾದ ಗೀತೋಪನಿಷತ್ತಿನಲ್ಲಿ ಶ್ರೀಕೃಷ್ಣನ ದಯೆಯಿಂದ ಅನುಗ್ರಹಿಸಲ್ಪಟ್ಟ ಚರಮ ಶ್ಲೋಕವೂ ಮೂರು ರಹಸ್ಯಗಳು, ಇವು ಸರೋಪನಿಷತ್ಕಾರಗಳು) ನೀದಿ = ನ್ಯಾಯವಾದ, (ಮೂಲಮಂತ್ರದಲ್ಲಿರುವ ಶೇಷ ಶೇಷಿಭಾವವನ್ನು ಅರಿತು ನಡೆಯುವುದು) ನೆರಿ = ಮಾರ್ಗವು, (ದ್ವಯದಲ್ಲಿ ಅಕಿಂಚನ ನಿಗೆ ಹೇಳಿದ ಉಪಾಯಾನುಷ್ಠಾನ) ಇವುಗಳಿಂದ ವ್ಯುವಾಮಲ್ = ಜಾರಿಕೊಳ್ಳ ದಂತೆ, ಪೋದು ಅಮರುಂ = ಎಲ್ಲಕಾಲದಲ್ಲಿ ಅನುಸಂಧಾನಮಾಡುವ (ಹೂವಿನಲ್ಲೇ ನೆಲಸಿದ ಎಂದೂ ಅರ್ಥ) ಪೇರ್.ಆಯಿರಮುಂ= ಸಾವಿರ ಹೆಸರುಗಳೂ, ತಿರುವುಂ = ಮಹಾಲಕ್ಷ್ಮಿಯೂ, ಪಿರಿಯಾದ= ಅಗಲದಿರುವ, ನಾರಾಯರ್ಣ = ಭಗವಂತನ, ಅರುಳಾಳ್ = ದಯೆಯಿಂದ, ನಾಂ = (ಆ ಅರ್ಥಗಳನ್ನೆಲ್ಲಾ ಅರಿತ) ನಾವು, ನಿರಿ ನ್ಯೂಂ = ನಿಂತಿರುವೆವು, (ಶ್ರೀಮದಾಚಾರರ ಉಪದೇಶದಿಂದ ರಹಸ್ಯ ತ್ರಯನಿಷ್ಠ ರಾಗಿರುವೆವು ಎಂದು ಭಾವ) 1 ಅಮೃತರಂಜಿನೀ अध्येतव्यश्रुतिषु चतसृष्वग्रधमन्त्रत्रयार्थे नीते र्मार्गात् च्युति रकलिता स्यात्तथा स्थापिताः स्मः । यं नामान्यप्यनुगुणयुतान्यन्वहं श्रीः सहस्रम् पद्मा जुष्टा य मतिकृपया तस्य नारायणस्य 29 11 3 2 11 ಮ :- ರ್ಊತನು ನಿಲೈ ನಿನ್ನವುಯಿರುಂತನು, ಓರುಯಿರಾಹಿಯು ಉಳಿಯೋಡುರೈನನಾರ್ದ, ರ್ತಾತನವನ್ನುಯಿರೈಯೆನದೆಸ್ನಾನಲ್ಲರಿವುಂ ತನ್ನ ಹಲಾನಲಮುಂ ತನ್ನು, ತಾತನಯಾಲ್ ತಾಸ್ಥವನ್ನೆತ್ತ ನನಕ್ಕೆ ಬರಮಾಹತ್ತಾ ನೇಯೆಣ್ಣಿ, ರ್ವಾತನು ಮಲರಡಿಯುಂತನ್ನುವಾ ನೋ‌ ವ್ಯಾಚ್ಚಿತರವನ್ನರುಳಾಲ್‌ವರಿಟ್ಟಾನೇ (ರಹಸ್ಯತಯಚುಳಕಂ) ॥ ೩೨ ॥ ಅ :ಊನ್ = ಶರೀರವನ್ನೂ, ತಂದ್ = ಕೊಟ್ಟು, ನಿಲೈ.ನಿನ್ನ = ಸ್ಥಿರವಾಗಿ ರುವಂತಹ, ಉಯಿರುಂ = ಆತ್ಮನನ್ನೂ, ತಂದ್ = ಕೊಟ್ಟು, ಓರ್ = ಅಸದೃಶವಾದ, ಉಯಿರ್ - ಆಹಿ ಆಹಿ = ಅಂತರಾತ್ಮನಾಗಿ, ಉಳ್ ಒಳಿ ಓಡು = ಒಳಗಡಗಿರುವ ಬೆಳಕಿ ನೊಂದಿಗೆ, (ಚೇತನ ಮತ್ತು ಅಚೇತನಗಳಿಗೆ ತೇಜಸ್ಸಾದ ಧರ್ಮಭೂತಜ್ಞಾನ ದೊಂದಿಗೂ, ತನ್ನ ಕಾಂತಿಯೊಂದಿಗೂ, “ ಒಳಿ ” ಶಬ್ದವು ತೇಜೋವಾಚಕವಾಗಿ ಜ್ಞಾನವನ್ನೂ, ಜ್ಞಾನಾನಂದ ಸ್ವರೂಪವಾದ ವಿಗ್ರಹವನ್ನೂ, ತನ್ನ ಪ್ರಭೆಯಂತಿರುವ ಶ್ರೀದೇವಿಯನ್ನೂ ತಿಳಿಸುವುದು) (ಇದರಿಂದ ಲುಪ್ತ ಚತುರ್ಥಿಯೊಡನೆ ಕೂಡಿದ ಆ » ಕಾರದಲ್ಲಿ ಫಲಿತವಾದ ಸ್ವಾಮಿತ್ವವೂ, ಶ್ರೀಪತಿತ್ವವೂ, ಸತ್ವ ಶರೀರಿತ್ವವೂ ತಿಳಿಸಿದಂತಾ ಯಿತು) ಉರೈನ್ ನಾರ್ದ = ಹೇಳಿದ ಪ್ರಭುವಾದ ರ್ತಾ = ತಾನು, ತಂದ = ಕೊಟ್ಟ, ಎನ್ನುಯಿರೈ = ಈ ನನ್ನ ಆತ್ಮನನ್ನು, ಎನದ್ಎನ್ನಾ = ನನ್ನದು ಎನ್ನದೆ (ತನಗೆ ಶೇಷ ಎನ್ನದೆ) ನಲ್ -ಅರಿವುಂತಂದ್ = ಒಳ್ಳೆಯ ಜ್ಞಾನವನ್ನೂ ಕೊಟ್ಟು, (ಪ್ರಣವದ “ಮ” ಕಾರದೊಡನೆ ಸೇರಿದ ನಮಶಬ್ದಾರ್ಥವಾದ ಸ್ವಸ್ವಾಮಿತ್ವ ನಿವೃತ್ತಿಯು ಇಲ್ಲಿ ತೋರುತ್ತದೆ) ಅಹಲಾ = ಸತ್ವದಾ ಇರುವ, ನಲಮುಂ = ಆನಂದವನ್ನೂ, ತಂದ್ = ಕೊಟ್ಟು, (ಭಗವತ್ಪಾರತಂತ್ರವೂ ಅದರಿಂದ ಬರುವ ಭಾಗವತ ಶೇಷತ್ವ ರೂಪ ಆನಂದವೂ ತೋರುವುದು) ರ್ತಾ- ತಂದ ನಲ್ .ವ್ಯನಿಯಾಲ್ = ತಾನು ಕೊಟ ಒಳ್ಳೆಯ ಮಾರ್ಗದಿಂದ (ಶರಣಾಗತಿ ಮಾರ್ಗದಿಂದ) ತಾಂನ ಎನ್ನ30 ರ್ನಾ = ಅಮೃತರಂಜಿನೀ ರ್ತಾ = ( ಭಗವಂತನ ) ತನ್ನಡಿಯಲ್ಲಿ ನಮಿಸಿದ ನನ್ನನ್ನು, ತನಕ್ಕೆ ತನಗೇನೇ, ಬರಂ.ಆಹತಾನೆ = ಭರವೆಂದು, (ಹೊಣೆ) ಎಣ್ಣೆ = ತಿಳಿದು, (ಇದರಿಂದ “ ನಮಃ “ ನಮಃ” ಎಂಬಲ್ಲಿ ಸ್ಕೂಲವಾದ ಶರಣಾಗತಿಯು ತೋರುವುದು. ಪರಮ ಪದವನ್ನು, ತಂದೆ = ಕೊಟ್ಟು, ಮಲರ್.ಅಡಿಯುಂ. ತ೦ದ್ = ಹೂ ನಂತಿರುವ ಪಾದಗಳನ್ನೂ ತಂದು, ನಾನೋರ್ = ನಿತ್ಯಸೂರಿಗಳ, ವಾಚ್ಚ = ಬಾಳನ್ನು (ಸೇವೆಯನ್ನು) ತರ = ತರಲು, ರ್ಮ-ಅರುಳಾಲ್ = ಪ್ರಬಲವಾದ ದಯೆ ಯಿಂದ, ಮರಿತ್ ಇಟ್ಟಾನೆ = ಪ್ರೀತಿಯಿಂದ ನಮ್ಮನ್ನು ಅಂಗೀಕರಿಸಿರುವನು. (ಇದರಿಂದ ಆಯನ ಶಬ್ದಾರ್ಥವೂ ಚತುರ್ಥ್ಯಥ್ರವೂ ತಿಳಿದಂತಾಯಿತು.) (ಮೂಲ ಮಂತ್ರದ ರಹಸ್ಯಾರ್ಥವು ವ್ಯಕ್ತವಾಗಿ ತಿಳಿಸಿದಂತಾಯಿತು. )

देहं जीवं स्थिरं तं दददतिदययाऽधिष्ठितोऽन्तस्त्विषेशः । स्वेनैवात्मा प्रदत्तोऽप्यथ सुमति मयं मामको नेति यच्छन् । नित्यानन्दं वितीय स्वचरितसुपथो मां स्वभारं विदित्वा । दत्वा दिव्यं पदं स्वं सुमसम मवृणोत् सूरिसेवां हि दातुम् ॥ ३२ ॥ ಮ :- ತಿರುಮಾಲಡಿಯಿತಿಣ್ ಶರಣಾಹಕ್ಕೊಂಡು, ತಿರುಮಾಲಡಿಯಿಯೇಶೇರ್ ವಾರ್, ಒರುಮಾಲ್ ಅರುಳಾಲುರುಳಾದವಾ ‌ಹಳವಾಚ್ಚಿ, ಅರುಳಾಲ್ ನಮಕ್ಕಳಿದ್ದಾರಾಯನ್ನು (ರಹಸ್ಯತಯಚುಳಕಂ) ॥ ೩೩ ॥ ಅ :-ತಿರುಮಾಲ್ ಅಡಿ. ಇಯ್ಯ = ಶ್ರೀಮನ್ನಾರಾಯಣನ ಪಾದಗಳೆರ ಡನ್ನೂ, ತಿಣ್ = ದೃಢವಾದ, ಶರಣ್ ಆಹ-ಕೊಂಡು= ಉಪಾಯವೆಂದು ನಿರ್ಧರಿಸಿ ಕೊಂಡು, ತಿರುಮಾಲ್.ಅಡಿ-ಇಚ್ಛೆಯೇ = ಆ ಶ್ರೀಮನ್ನಾರಾಯಣನ ಪಾದಗಳೆರ = ಆ ಡನ್ನೇ, ಶೇರ್ ವಾರ್ = ಸೇರುವಂತಹ (ನಮ್ಮ ಆಚಾರರು) ವರು, ಒರು = ಅಸ ಮಾನವಾದ, ಮಾಲ್ = ಸ್ವಾಮಿಯ (ನಾರಾಯಣನ) ಅರುಳಾಲ್ = ದಯೆಯಿಂದ, ಉರುಳಾದ – ನಾಶವಾಗದ, ನಾನೋ‌ ಹಳ್ = ನಿತ್ಯಸೂರಿಗಳ, ವ್ಯಾಚ್ಚಿ = ನಿತ್ಯ ಕೈಂಕಯ್ಯಗಳನ್ನು, (ಆ ರೂಪವಾದ ಐಶ್ವರವನ್ನು) ಅರುಳಾಲ್ = ದಯೆಯಿಂದ, ಆಮ್ ನ್ನು = ಶೋಧಿಸಿ, ನಮ =(ಆಚಾರರ ಪಾದಗಳನ್ನಾಶ್ರಯಿಸಿದ) ನಮಗೆ, ಅಳಿತ್ತಾರೆ = ಕೊಟ್ಟರು. 1 { i ಅಮೃತರಂಜಿನೀ लक्ष्मीशस्य पदद्वयं शरण मित्याश्रित्य गाढं परम् । लक्ष्मीशस्य पदारविन्दयुगळी मेवोपयन्तो बुधाः ॥ 31 लक्ष्मीशैककृपावशादविपदं नित्यैकलभ्यां श्रियम् | कारुण्यातिशयाद्विमृश्य सकलां नो देशिकाः प्राददुः ॥ 23 ॥ ಮೂ :- ಶೇರುಂ ತಿರುಮಗಳ ಶೇಳ್ವೆಯಿನ್ಮನ್ನು ದಲ್ಶೀರ್ ಪೆರಿಯೋರು, ಏರು೦ಗುಣಂಗಳಿಲಕ್ಕಾಂನಡಿವಿಲಿಯಡಿಯೊ, ಪಾರುಂಶರಣತ್ತಿಲ್ ಪತ್ತುದಲ್ ನನ್ನಿಲ್ವೆನಾಂ ಪೆರುಂಪೇರ್, ಏನನಗಳೆಲ್ಲಾ ಕಳ್ಳಿಯರವೆಣ್ಣಿನಮೇ (ರಹಸ್ಯತಯಚುಳಕಂ) ॥ ೩೪ ॥ 30=

ಅ :-ಶೇರು = ಸೇರಿಸುವಂತಹ (ಚೇತನರನ್ನು ಭಗವಂತನೊಂದಿಗೆ ಸೇರಿ ಸುವ) ತಿರುಮಗಳ್ = ಮಹಾಲಕ್ಷ್ಮಿಯ, ಶೇರ್ತಿಯಿಲ್ = ಹೊಂದಿಕೆಯಲ್ಲಿ (ಸಂಶ್ಲೇಷದಲ್ಲಿ) ಮನ್ನುದಲ್ = ದೃಢಪಡಿಸುವಿಕೆಯು, (ಪರಮಾತ್ಮನ ಪುರುಷಕಾರ ಭೂತೆಯಾದ ಲಕ್ಷ್ಮಿಯೊಡನಿರುವ ನಿತ್ಯ ಸಂಬಂಧವು) ಶೀರ್ ಪೆರಿಯೋರು = ಸಮಸ್ತ ಕಲ್ಯಾಣಗುಣನಾಗಿಯೂ, ಸರ್ವ ಪ್ರಭುವಾಗಿಯೂ ಇರುವ ಭಗವಂತನಿಗೆ, ಏರ್ಕುಂ = ತಕ್ಕಂತೆ ಇರುವ, ಗುಣಂಗಳ್ = ಗುಣಗಳಿಗಿಂತ, ಇಲಕ್ಸ್ ಆಂ= ಕಣ್ಣಿಗೆ ಕಟ್ಟಿದಂತಿರುವ (ಗುರಿಯಾದ) ವಡಿವಿಲ್ = (ದಿವ್ಯಮಂಗಳ) ವಿಗ್ರಹದಲ್ಲಿ, ಇ = ಒಂದಕ್ಕೊಂದು ಒಪ್ಪುವಂತಿರುವ, ಅಡಿಮೈ = ಪಾದಗಳನ್ನು, ಪಾರ್ಕುಂ= ಪರೀಕ್ಷಿಸಿ ನೋಡಿದ್ದರಲ್ಲಿ, ಶರಣತ್ತಿಲ್ = ಉಪಾಯದಲ್ಲಿ (ರಕ್ಷಣೆಯಲ್ಲಿ) ಪತ್ತುದಲ್ = ಅವ ಲಂಬಿಸುವುದು, ನಲ್ನಿಲೈ = ಒಳ್ಳೆಯ ಸ್ಥಿತಿಯು ಅಕಿಂಚನನ ಅವಸ್ಥೆ) ನಾಂ = ನಾವು, ಪೆರುಂಪೇರ್ = ಪಡೆಯುವ ಪುರುಷಾರ್ಥವು, (ಇವುಗಳಿಗೆ) ಏರ್ಕಿನ = ತಕ್ಕಂತಿರುವ, ವಹೈಹಳ್ ಎಲ್ಲಾ೦= ಪ್ರಕಾರಗಳೆಲ್ಲವೂ (ಸ್ವರೂಪಸ್ವಭಾವಾದಿಗಳೆಲ್ಲಾ ) ಕಳ್ಳೆ.ಅರ = ಅಜ್ಞಾನರೂಪವಾದ ತಡೆಗಳೆಲ್ಲಾ ಹೋಗುವಂತೆ, ಎಣ್ಣಿನಮ್ = ಪರಿ ಗಣಿಸಿರುವೆವು (ಅನುಷ್ಠಾನ ಸಮಯದಲ್ಲಿ ಇದಕ್ಕೆ ಸಂಬಂಧಿಸಿದ್ದು ಯಾವುದೂ ಬಿಟ್ಟು ಹೋಗದಂತೆ ಅನುಸಂಧಾನ ಮಾಡಬೇಕೆಂಬುದು ವ್ಯಕ್ತವಾಗಿ ತೋರುವುದು.) लक्ष्म्या योगान्नियोक्ता दृढतरसुगुणश्रीनिधे स्सद्गुणस्य । स्वाभ्यो लक्ष्यलक्ष्येातिशयसुगुणे दिव्यकायेंऽ त्रियुग्मम् ॥ 32 ಅಮೃತರಂಜಿನೀ प्रत्यक्षेणेक्षणीये स्वशरणवरणं स्थास्नुगत्या प्तिलाभः । पुंसामेते प्रकारा इह परिगणिता यज्ञतानाशनाय ॥ 38 ॥ ಮ :- ತಿರುಮಾಲ್ ಅಡಿಯಿ ಶೇರ್‌ನ್ನು ತಿನ್ನವಡಿಮೈ ಪರ, ತಿರುನಾರಣನ್‌ಶರಣೇ ಶರಣಾಹತ್ತುಣಿಂದ ವೋರ್, ಒರುನಾಳುರೈ ಉಯಿರ್ ತರುಂಮರಮೋದಿಯನಾಂ, ದತ್ತ್ವಾಂವಹೈಯದಿಲ್ ನನ್ನು ವಮೇ ॥ ವರುನಾಳ್ (ರಹಸ್ಯತಯಚುಳಕಂ) ಅ:-ತಿರು.ಮಾಲ್ = ಲಕ್ಷ್ಮೀನಾಯಕನ, ಅಡಿ. ಇಣೈ = ಪಾದಗಳೆರಡನ್ನೂ, ಶೇರ್‌ ನ್ನು = (ಸಂಸಾರದಿಂದ ನಿವೃತ್ತಿ ಹೊಂದಿ) ಪಡೆದು, ತಿಹನ = ಸಂತೋಷ ಪಡುವ, ಅಡಿಮೈ = ದಾಸ್ಯವೃತ್ತಿಯನ್ನು (ಸೇವೆಯನ್ನು) ಪೆರ = ಪಡೆಯುವುದಕ್ಕಾ ಗಿಯೇ, ತಿರುನಾರಣನ್ = ಶ್ರೀಮನ್ನಾರಾಯಣನ, ಶರಣ್ = ಚರಣಗಳನ್ನೇ ಶರಣ್ ಆಹ = ಪರಮೋಪಾಯವೆಂದು, ತುಣಿನು = ವಿಶ್ವಾಸ ಹೊಂದಿ (ನಂಬಿ) ಅಡೈವೋರ್ = ಆತ್ಮರಕ್ಷೆಯ ಭರವನ್ನು ಒಪ್ಪಿಸಿದ ಆಚಾರ್ಯರ ಸನ್ನಿಧಿಯಲ್ಲಿ, ಒರು ನಾಳ್ = ಒಂದುಸಲ, ಉರೈಕ್ಕ = ಹೇಳುವುದೇ ತಡ, ಉಯಿರ್ = (ಯಥಾವಸ್ಥಿತ ವಾದ) ಆತ್ಮ ಸ್ವರೂಪವನ್ನು, ತರ= ( ಉಂಟುಮಾಡಿ) ಕೊಡಬಲ್ಲ, ಮನ್ನಿರಂ= ಮಂತ್ರವನ್ನು (ದ್ವಯವನ್ನು ಓದಿಯ = ಅಧ್ಯಯನಮಾಡಿದ, ನಾಂ = ನಾವು, ವರುನಾಳ್ = ಮುಂದೆ ಬರುವ ದಿನಗಳಲ್ಲಿ, ಪದ್ ಅತ್ = (ಸ್ಥಾವರತ್ವಾದಿ ಬುದ್ಧಿ ಯಾದ) ದೋಷಗಳಿಲ್ಲದೆ, ವಾಂ-ವಹೈಯದಿಲ್ = ಬಾಳುವ ರೀತಿಗಳಲ್ಲಿ, ಮತ್ತು ವಮೇ = ದೃಢವಾಗಿ ಪ್ರತಿಷ್ಠಿತರಾಗುವವರಾಗಿರುವೆವು. (ಇಲ್ಲಿ ಮಂತ್ರಾರ್ಥವನ್ನು ವಿವರಿಸುವ ಯೋಜನೆಗಳಲ್ಲೊಂದಾದ ವಾಕ್ಯಯೋ ಜನೆಯ, ಮಂತ್ರದ ಪ್ರಭಾವವೂ ಮತ್ತು ಉಪದೇಶಕರ ಪ್ರಭಾವವೂ ಸಂಕ್ಷೇಪ ವಾಗಿ ತಿಳಿದುಬರುವುವು.) लक्ष्मीनायकपादपद्मयुगळी प्रीत्यैत्य सेवाप्तये । श्रीनारायणपादमेव शरणं संप्राप्तवत्स्वादरात् ॥ सन्मन्तं सकृदुक्तमात्मद मधीयाना द्वयाख्यं वयं । स्वायत्यां निरघाम्यजीवनविधौ याता स्थितिं स्थेयसीम् ॥ 34 ಅಮೃತರಂಜಿನೀ ಮ :-ಮತ್ತೊರ್ ಪತ್ತಿನಿ ಅಡೈನ್ಸಾರ್ ಕ್ಕೆಲ್ಲಾಂ, ಕುತ್ತ ಮರಿಯಾದ ಕೋವಲನಾರ್, ಯಾದ

ಮುತ್ತುಂನಿನ್ನೆ ನಿಡುತ್ತು ವಿಣ್ಣವರೋಡೊಕ್ರವಿರೈ ಕಿನ್ನಾ‌, ನಿನೈವುಡೈತ್ತಾ ನೀ ಮನಮೆ ! ನಿಲ್ಲು (ರಹಸ್ಯತಯಚುಳಕಂ) 33 11 22 11

ಅ : ಮತ್ತೆಓರ್ = ಮತ್ತೆ ಯಾರೊಬ್ಬರನ್ನೂ, ಪತ್ಇ = ಅವಲಂ = ಬಿಸದೆ, (ರಕ್ಷಕರನ್ನಾಗಿ ಕಣ್ಣೆತ್ತಿ ನೋಡದೆ) ಅಡ್ಡೆಂದಾರ್ಕು-ಎಲ್ಲಾಂ= (ಶ್ರೀಮನ್ನಾ ರಾಯಣನ ಪಾದಗಳೇ ಸತ್ಯವಾದ ಉಪಾಯ ಎಂದು) ಅವನ ಚರಣಗಳನ್ನೇ ಹೊಂದಿದವರಿಗೆಲ್ಲಾ, ಕುತ್ತ = (ಶರಣಾಗತರಲ್ಲಿರುವ) ದೋಷವಾವುದನ್ನೂ, ಅರಿ ಅರಿಯದ (ಗಮನಿಸದ) ಕೋವಲನಾರ್ = ಗೋಪಾಲನು (ಜ್ಞಾನವಿಹೀನ ವಾದ ಪಶುಗಳಿಗೂ ಮತ್ತು ಅವುಗಳಂತೆಯೇ ಇದ್ದ ಗೊಲ್ಲರಿಗೂ ದಯೆ ತೋರಿ, ಸರ್ವಸುಲಭನೆನಿಸಿಕೊಂಡಿರುವ ಕೃಷ್ಣ ರೂಪಿ ಪರಮಾತ್ಮನು) ಮುತ್ತುಂ-ವಿ ಆವರಿಸುವ ಪಾಪವೆಲ್ಲವನ್ನೂ, ವಿಡುತ್ತು = ಬಿಡಿಸಿ, (ನಾಶಮಾಡಿ) ವಿಣ್ಣವರ್-ಓಡು. ಒನ = ನಿತ್ಯಸೂರಿಗಳೊಂದಿಗೆ ಸೇರಿ ಪರಿಪೂರ್ಣಾನಂದವನ್ನು ಪಡೆವಂತೆ ಶರಣಾಗತ ರನ್ನು ಮಾಡಲು, ವಿರೈಹಿನ್ನಾರ್ = ತ್ವರೆಗೊಳ್ಳುತ್ತಿರುವನು, ಮನಮೆ ! (ತಿಳಿಯುವ ಶಕ್ತಿಯಿರುವ) ಓ ಮನಸ್ಸೇ ! ನೀ = ನೀನು, (ಭಗವದ್ವಿಷಯದಲ್ಲೂ ಅದರನುಭವಾದಿ ರೂಪ ಪುರುಷಾರ್ಥದಲ್ಲೂ ತ್ವರೆಪಡುವ ನೀನೂ) ನಿನೈವು ಉಡೈತ್ತಾಯ್ = ಈ ವಿಚಾರವನ್ನು ನೆನಪಿನಲ್ಲಿಟ್ಟು, ನಿಲ್ = ಇರು, (ಧೈರ್ಯವಾಗಿರು, ತರುವನೋ, ತಾರನೋ ಎಂದು ಸಂಶಯಪಡಬೇಡ ಎಂದು ಭಾವ.) अनितरशरणेषु वैकनिष्ठेषु दोषं । कमपि न गणयन् सन्नत्र गोपाल आस्ते ॥ निखिलदुरितमुन्मूल्याथ सूरीन्द्रवृन्दैः । सह कलयितुकामः त्वं मनः । स्तात् सुखेन ॥ 3 ॥ ಮೂ :-ಎಲ್ಲಾತ್ತರು ಮುಂ ಎನ್ನೆಯಿ ದತ್ತಾನಿಕ್ಕಾದೆ, ಎಲ್ಲಾ ತನದೆನ ಎಲ್ಲಾಂ ಉಕುನರುಳ್‌ ತನ್ನ ಪಿರಾನ್, 34 ಅಮೃತರಂಜಿನೀ ಕಲ್ಲಾರ್‌ಮದಕ್ಕಳಿಗೊತ್ತಏನೈತ್ತಿರಳ ಮಾಯಪ್ಪನನು, ಕೊಲ್ಲಾಲಿನಿಯೊರುಕ್ಕಾಲ್ ಶೋಕಿಯಾತ್ತು ಣಿವುತ್ತನಮೇ ॥೩೭॥ (ರಹಸ್ಯತಯಚುಳಕಂ) ಅ :-ಎಲ್ಲಾ ತರುಮಮುಂ = ಎಲ್ಲಾ ಧರ್ಮಗಳೂ, ಎನ್ನೆ = ನನ್ನನ್ನು, ಇಕಡ = ಬಿಟ್ಟಿರಲು, ರ್ತಾ = ಪ್ರಧಾನನಾದ ತಾನು, ಇಹಾದೆ = ನನ್ನನ್ನು ಬಿಡದೆ, ಎಲ್ಲಾಂ.ತನದ್-ಎನ= (ನಾನು ಆಚರಿಸತಕ್ಕ) ಎಲ್ಲಾ ಧರ್ಮಗಳನ್ನೂ ತನ್ನವು ಎಂದು ತಿಳಿದುಕೊಂಡು, ಆ ಭಕ್ತಿಯ ಸ್ಥಾನದಲ್ಲಿ ತಾನಿರುತ್ತಾ) ಅರುಳ್ = (ತನ್ನ) ದಯೆಯಿಂದ, ಎಲ್ಲಾಂ= ಆ ಉಪಾಯವಾದ ಭಕ್ತಿಯ ಕಾವ್ಯವಾದ ಫಲ ವೆಲ್ಲವನ್ನೂ ಉಹಣ್ಣು = ಸಂತೋಷಪಟ್ಟು, ತಂದ = ತಂದು ಕೊಟ್ಟ, ಪಿರ್ರಾ= ಉಪಕಾರಮಾಡುವವನಾದ ಶ್ರೀ ಕೃಷ್ಣನ, ಕಲ್-ಆರ್ = ಕಲ್ಲುಗಳಿಂದಾದ, (ಪರ್ವ ತಾಕಾರವಾದ) ಮದ-ಕಳಿರು = ಮದಿಸಿದ ಆನೆಗೆ, ಒತ್ತ = ಸದೃಶವಾದ ವಿನೈ-ತ್ತಿರಳ = ಪಾಪ ಸಮೂಹವನ್ನು, ಮಾ‍ರ್ಪ್ಪ = ಹೋಗಲಾಡಿಸುವೆನು, (ನಾಶ ಮಾಡು ವೆನು.) ಎನ್ನು-ಶೋಲ್ಲಾಲ್ = ಎಂದು ಹೇಳಿದ ಮಾತಿನಿಂದ (ಚರಮ ಶ್ಲೋಕದಿಂದ) ಇನಿ = ಇನ್ನು ಮುಂದೆ, ಒರು ಕ್ಯಾಲ್ = ಎಂದಿಗೂ (ಯಾವ ಕಾಲದಲ್ಲಿ) ಶೋಕಿಯಾ= ಶೋಕಪಡದಂತಹ, ತುಣಿವು = ದೃಢವಾದ ನಂಬಿಕೆಯನ್ನು, ಉತ್ತನಂ

ಪಡೆದೆವು. 3 धर्मा स्सर्वे जहु र्मा मपि तु न विजहन्नित्यधर्मः स्वयं मां । मत्वात्मीयान् मुकुन्द स्त्वखिलद उपकृन्मोदमानो दयाळुः ॥ त्वां शैलोन्मत्तदन्तावळदुरितचयान्मोक्षयिष्यामि मा भीः । इत्युक्ता तस्य चेतो विशुच इह भवेमैव विश्वासभून्ना ಮೂ:-ನೈತ್ತಿರಳ ಮಾತಿಯ ವೇದಿಯ‌ ತನ್ಮರುಳ್ವಾಶಕತ್ತಾಲ್, ಅನೈತ್ತು ಮರಿಂದ ಪಿಸ್ಟಾರುಂಪಯನುವೆನವನ್ನೊ, ವನಲಿರುನು ಮರುತ್ತಮುದಾಹಿಯನಾದವನಾರ್, ನಿನೈನ್ ನಲರಿದಾಹಿನಿ ನಿ ನೀ ಕಂಲೇ ॥ ೩೮ ॥ (ರಹಸ್ಯತಯಚುಳಕಂ) 2 5] ಅಮೃತರಂಜಿನೀ 35 ಸೂ :- ಇದೇ ಪಾಶುರವು ಹಿಂದೆ “ ತತ್ವತ್ರಯಚುಳಕ ” ಕ್ಕೆ ಸೇರಿದ್ದೆಂದು ಆ ಸಂದರ್ಭದಲ್ಲಿ ಅರ್ಥ ವಿವರಿಸಲಾಗಿದೆ. ಅದು 30ನೆಯದು. ಈ “ ರಹಸ್ಯತ್ರಯ ಚುಳಕ ” ದಲ್ಲೂ ಅದೇ ಬಂದಿದೆ. ಅಲ್ಲಿನ ಅರ್ಥವೇ ಇಲ್ಲಿಯೂ, ಆದರೆ ತಂದರುಳ್ ವಾಶಕಾಲ್ ” ಎಂಬುದಕ್ಕೆ ಚರಮಶ್ಲೋಕದಿಂದ ಎಂದು ಹೇಳಬೇಕು, ಅನಾಶ್ರಿತರಿಗೆ ಅತ್ಯಂತ ದುರ್ಲಭವಾಗಿಯೂ, ಆಶ್ರಿತರ ಸಮಸ್ತ ಪಾಪ ನಿವರ್ತಕನಾಗಿಯೂ, ಸಮಸ್ತ ವೇದ ವೇದಾಂತ ವೇದ್ಯವಾಗಿಯೂ, ಶ್ರೀಮನ್ನಾ ರಾಯಣನ ದಿವ್ಯಸೂಕ್ತಿಯಿಂದ ಸರ್ವ ಶಾಸ್ತ್ರಗಳನ್ನೂ ಯಥಾವತ್ತಾಗಿ ಅರಿತ ಆಶ್ರಿತ ರಿಗೆ, ಅತ್ಯಂತ ಸುಲಭವಾಗಿಯೂ ಇರುವ ಶ್ರೀಕೃಷ್ಣನ ಪಾದಗಳನ್ನೇ ಪ್ರಾಪ್ಯವನ್ನಾ ಗಿಯೂ, ಪ್ರಾಪಕವನ್ನಾಗಿಯೂ ಪಡೆದೆವು. अहस्संहतिनाशिनां श्रुतिविदां सर्वं वयं सूक्तिभिः । विज्ञायाथ मनोनिवासिकमलाकान्तस्य पादद्वयम् ॥ दुर्ज्ञेयात्मगुणं महौषधसुधामूर्तेः महत् भाग्यदम् । सुच्छायें तदुपाय मानुम फलं चेति द्विधेवस्थितम्

  • 11 3 2 11 ಮ :-ಎಟ್ಟಿಲಾರಿರಲೆಂಗುಮಾರಿಯಂಬುವಾರ್, ವಿಟ್ಟವಾರುಪತ್ತು ಮಾರುವೀಡುಕಣ್ಣು ಮೇವುನಾರ್, ಶಿಟ್ಟ ರಾನತೇಶುಯರ್‌ ದೇಶಿಕರ್ ಕುರಿನ್ನು ಮೇಲ್, ಎಟ್ಟು ಮೂನುಮೂಡರುತ್ತದೆ. ಮಾಲಿರಕ್ಕು ಮೇ ॥ ೩೯ ॥ (ರಹಸ್ಯತಯಚುಳಕಂ) ಅ : ಎಟ್ಟಿಲ್ = ಅಷ್ಟಾಕ್ಷರದಲ್ಲಿ, ಆರ್ • ಇರಲ್ = (6x 2=12, ಪಟ್ಟದೋಯಂ ದ್ವಿಖಂಡಃ ” ಎನ್ನುವಂತೆ ಆರು ಪದಗಳಾಗಿ ಎರಡು ಖಂಡಗಳಾ ಗಿರುವ) ಮಂತ್ರರತ್ನವಾದ ದ್ವಯದಲ್ಲಿ, ಒಲ್ = ಒಂದೇ ಒಂದು ಶ್ಲೋಕವೆನಿಸಿದ ಚರಮಶ್ಲೋಕದಲ್ಲೂ, ಎಂಗುಂ = ಹೀಗೆ ಒಟ್ಟು ಈ ಮೂರು ರಹಸ್ಯಗಳಲ್ಲಿಯೂ, (ಇದೇ ಅರ್ಥವನ್ನು ಹೇಳುವ ಕಡೆಗಳಲ್ಲೆಲ್ಲಾ ಎಂದೂ ಅರ್ಥವಾಗುವುದು) ಆರು- ಉಪಾಯವನ್ನು, (ಅಕಿಂಚನಾಧಿಕಾರವಾದ ಪ್ರಪತ್ತಿಯನ್ನು) ಇಯಂಬುವಾರ್ = ನಿರ್ಧರಿಸಿ ಘಂಟಾಘೋಷವಾಗಿ) ಹೇಳುತ್ತಿರುವ, ವಿಟ್ಟ.ಆರು= (ತನ್ನ ಅಧಿಕಾರಕ್ಕೆ ತಕ್ಕಂತೆ) ಬಿಟ್ಟು ಬಿಟ್ಟ ಇತರ ಉಪಾಯಗಳನ್ನೂ, ಪತ್ತು= (ತಮಗೆ ಫಲಸಾಧನ 36 ಅನ್ನ ತರಂಜಿನೀ ನಾಗಿ) ಹೊಂದುವ ಆರುಂ = ಪ್ರಪತ್ತಿ ರೂಪ ಉಪಾಯವನ್ನೂ, ನೀಡು = ಮೋಕ್ಷ ವನ್ನೂ, ಕಂಡು = (ನಿಪುಣಮತಿಯಿಂದ) ಆಲೋಚಿಸಿ ನೋಡಿ, ಮೇವುವಾರ್ = ಆದರಿಸುವವರಾದ, ಶಿಟ್ಟ ರಾನ = ಶಿಷ್ಟರಾದ, ತೇಶ್ = ತೇಜಸ್ಸಿನಿಂದ, ಉಯರ್‌ನ = ಮೇಲೆಯುಳ್ಳ, ದೇಶಿಕರು = ಆಚಾರ್ಯರಿಗೆ, ಉರಿದ್ದು = ಯೋಗ್ಯನಾಗಿ (ಶೇಷ ನಾಗಿ) ಮೇಲ್ = (ಇಷ್ಟೇ ಅಲ್ಲದೆ) ಅದಕ್ಕೂ ಮೇಲೆ, ಎಂದೈ ಮಾಲ್ = ನಮ್ಮ ಸ್ವಾಮಿಯಾದ ಭಗವಂತನ, ಇರಕ್ಕಂ = ದಯೆಯು, ಎಟ್ಟು ಮುಂ= (8x3=24 ತತ್ವವಾದ) ಪ್ರಕೃತಿಯ, ಊಡು = ಸಂಬಂಧವನ್ನೂ, ಅರುತ್ತದೆ ಕತ್ತರಿಸಿಹೋಯಿತು, (ಸರ್ವಾನಿಷ್ಟವೂ ಕಳೆದುಹೋಗುವಂತೆ ಭಗವತ್ಸಂಕಲ್ಪವುಂಟಾ ಯಿತು.) मन्त्रे चाष्टाक्षरे षडद्विकमहितमनौ श्लोकमन्त्रेऽसमाने । सर्वत्र वाप्युपायं ह्यभिदधति तथा साधनत्यागिनो ये | निक्षेपैकावलम्बाः परमपददृशो देशिका स्तेजसाग्रयाः । शिष्टा स्तत्सेवकोऽहंदलति विभुकृपा त्रष्टके मेऽनुबन्धम् ॥ ३९ ॥ श्रीमते निगमान्तमहा देशिकाय नमः श्रीदेशिक प्रबन्धाधिष्ठिता सामृतरंजिनी । श्लोकीकृता व्याकृता च गोपालार्येण सन्मुदे ॥ ಶ್ರೀಕಾಂತ ಪವರ್ ಪ್ರೆಸ್, ರಾಮಚಂದ್ರ ಅಗ್ರಹಾರಂ, ಮೈಸೂರು-4. 11 3 es 11