ಶ್ೀ ವಚನ ಭೂಷಣಂ ಶ್ರೀ ಪಿಳ್ಳೆ ಲೋಕಾಚಾ‌ ಗ್ರಂಥಮಾಲಾ ಕುಸುಮ - ೧ ಶ್ರೀ ವ ಚ ನ ಭೂ ಷ ಣ ೦ ಸಂಪಾದಕರು ವಿದ್ಯಾವಿಶಾರದ ಸಂಸ್ಕೃತಸೇವಾಸಕ್ತ ಕವಿಕುಲತಿಲಕ ರಾಜ್ಯಪ್ರಶಸ್ತಿ ರಾಷ್ಟ್ರಪ್ರಶಸ್ತಿ ಸವಾಲಂಕೃತ ಬಾಲಧ ಜಗ ವಕುಳಭೂಷಣ ಮಹಾಕವಿ ಪ್ರಕಾಶಕರು ಉಭಯ ವೇದಾಂತ ಪ್ರವರ್ತನ ಸಭಾ ಮಲ್ಲೇಶ್ವರಂ ಬೆಂಗಳೂರು – ೫೬೦ ೦೦೩ Prasad ಮುದ್ರಣ : ರಾಜ್ಯೋತ್ಥಾನ ಮುದ್ರಣಾಲಯ ಕೆಂಪೇಗೌಡನಗರ, ಬೆಂಗಳೂರು - ೫೬೦ ೦೫೯

ಶುಭಮಸ್ತು, ಶ್ರೀಮತ ರಾಮಾನುಜಾಯ ನವರಿ ಪ್ರಸ್ತಾವನೆ ನಚೇದ್ರಾಮಾನುಜೇತೇಷಾ ಚತುರಾ ಚತುರಕ್ಷರೀ | ಕಾಮವನಾಂ ಪ್ರಪದ್ಯಂತೇ ಜಂತವೋ ಹಂತ ಮಾದೃಶಃ || ಜ್ಞಾನ ಸ್ವರೂಪರಾದ ಜೀವಾತ್ಮರು ತಮ್ಮ ತಮ್ಮ ಕರ್ಮಾನುಗುಣವಾಗಿ ಈ ಸಂಸಾರಚಕ್ರದಲ್ಲಿ ನಾನಾ ಯೋನಿಗಳಲ್ಲಿ ಜನಿಸಿ, ಸುಕೃತ ವಿಶೇಷದಿಂದಲೂ ಭಗವಪಾಕಟಾಕ್ಷದಿಂದಲೂ, ದುರ್ಲಭವಾದ ಮನುಷ್ಯ ಜನ್ಮವನ್ನು ಪಡೆದ ಈ ಪ್ರಕೃತಿಮಂಡಲದಲ್ಲಿ ಕೇಶಪಡುತ್ತಾ “ವೃತ್ತಾ ಪಶುನರವಪು” ಎಂಬಂತೆ ಪಶುಪ್ರಾಯರಾಗಿ ಅಲೆದಾಡುತ್ತಿರುವುದನ್ನು ಕಂಡು ಈ ಚೇತನರು ಜ್ಞಾನವನ್ನು ಸಂಪಾದಿಸಿ ಉಜ್ಜಿವಿಸಲೆಂದು ಪರಮ ಕೃಪೆಯಿಂದ ಶ್ರೀ ಪಿಳ್ಳೆ ಲೋಕಾಚಾರ್ಯರು, ಸರ್ವೋಪದೇವ್ಯವಾದ ತಣ್ಣೀರಿನಂತೆ ಬಹು ಜನ ಅಧಿಕಾರಿಗಳಿಗೆ ಉಪಯೋಗ ವಾಗುವಂತಹ ತಮಿಳು ಭಾಷೆ ಪ್ರಧಾನವಾಗಿ ಉಳ್ಳ “ಶ್ರೀ ವಚನಭೂಷಣ" ಎಂಬ ಗ್ರಂಥವನ್ನು ಅನುಗ್ರಹಿಸಿದರು. ಶ್ರೀ ವಚನಭೂಷಣದಲ್ಲಿ ಸೂತ್ರರೂಪದಲ್ಲಿ ಅಡಗಿರುವ ರಹಸ್ಯಾರ್ಥಗಳು ತಮಿಳಿನಲ್ಲಿ ಹೆಚ್ಚು ಪರಿಚಯ ಇಲ್ಲದಿರುವ ಸಂಸ್ಕೃತ ವಿದ್ವಾಂಸರುಗಳಿಗೂ ತಮಿಳು ಮತ್ತು ಸಂಸ್ಕೃತ ಎರಡರಲ್ಲೂ ಹೆಚ್ಚು ಪರಿಚಯವಿಲ್ಲದಿರುವ ಕನ್ನಡ ಅಭಿಮಾನಿಗಳಿಗೂ ಉಪಯೋಗವಾಗಬೇಕೆಂಬ ಉದ್ದೇಶದಿಂದ ತಮಿಳು ಸೂತ್ರಗಳಿಗೆ ತಕ್ಕ ಸಂಸ್ಕೃತ ಶ್ಲೋಕಗಳನ್ನೂ ಕನ್ನಡದಲ್ಲಿ ತಾತ್ಪರ್ಯವನ್ನೂ ಈ ಗ್ರಂಥದಲ್ಲಿ ಅಳವಡಿಸಿದ್ದೇನೆ. ನನಗೆ ಪಿತೃವ್ಯಪಾದರಾಗಿ ಚತುಶ್ಯಾಸ್ತ್ರ ನಿಷ್ಣಾತರಾಗಿ ಅನೇಕ ಬಿರುದಾಂಕಿತರಾಗಿದ್ದ ಶ್ರೀ ಉ, ವೇ. ಜಗ್ಗು ವೆಂಕಟಾಚಾರ್ಯರ ಸನ್ನಿಧಾನದಲ್ಲಿ ನಾನು ಕಾಲಕ್ಷೇಪ ಮಾಡಿದ್ದುದರ ಫಲವಿದು, ಹಸ್ತಲಿಪಿಯಲ್ಲೇ ಬಹು ಕಾಲದವರೆಗೆ ನನ್ನಲ್ಲಿದ್ದ ಈ ಗ್ರಂಥವನ್ನು ಉಭಯ ವೇದಾಂತ ಪ್ರವರ್ತನ ಸಭೆಯರಿ ವುದ್ರಿಸಿ ಪ್ರಕಾಶಪಡಿಸುವ ತೀರ್ಮಾನವನ್ನು ಸಭೆಯ ಕಾರ್ಯಕಾರಿ ಸಮಿತಿಯು ಕೈಗೊಂಡಿತು. ಈ ತೀರ್ಮಾನವನ್ನು ಅನುಸರಿಸಿ ಸಭೆಯ ಅಧ್ಯಕ್ಷರು ಶ್ರದ್ಧೆವಹಿಸಿ ಮುದ್ರಣವು ಕಾರ್ಯಗತವಾಗುವುದಕ್ಕೆ ತಕ್ಕ ಏರ್ಪಾಡು ಮಾಡಿದ್ದಾರೆ. ಸಭೆಯ ಕಾರ್ಯದರ್ಶಿಯವರು ಇದರ ವ್ಯವಸ್ಥಾ ಕ್ರಮವನ್ನು ನೋಡಿಕೊಳ್ಳುವುದಲ್ಲದೆ ಪ್ರಥಮತಃ ನಿರೀಕ್ಷಿಸ ಬಹುದಾದುದಕ್ಕಿಂತಲೂ ಅಧಿಕವಾಗಿ ಅವಶ್ಯವೆಂದು ಕಂಡುಬಂದ ದೇಹ ಶ್ರಮವನ್ನೂ ವಹಿಸಿ ಪ್ರೊಫ್ ಕರೆಕ್ಷನ್ ಇತ್ಯಾದಿಗಳಲ್ಲಿಯೂ ಸಹಕರಿಸಿ ಮುದ್ರಣ ಕಾರ್ಯವು ಸೂಕ್ತವಾಗಿ ಪೂರ್ತಿಯಾಗುವಂತೆ ಮಾಡಿದ್ದಾರೆ. ಜನಗಳು ಇದನ್ನು ಓದಿ ಅನುಷ್ಠಾನಕ್ಕೆ ತಂದುಕೊಂಡು ಪೂರ್ಣ ಪ್ರಯೋಜನ ಪಡೆದರೆ ನಾನು ಕೃತಾರ್ಥ. ಸಪ್ರತಿ ವಯೋವೃ ಜಗ ವಕುಳಭೂಷಣಃ | ಏವಂ ವಿಶದಯಾಮಾರ ಶ್ರೀಮದ್ವಚನಭೂಷಣಂ | ಇತಿ ಭಗವದ್ರಾಮಾನುಜದಾಸ ದಾಸಃ ಜಗ್ಗು ಆಳ್ವಾರಯ್ಯಂಗಾರ್ ನಿವೇದನೆ ಶ್ರೀಮತೇ ರಾಮಾನುಜಾಯ ನಮಃ ಲೋಕಾಚಾರ್ಯಾಯ ಗುರವೇ ಕೃಷ್ಣಪಾದಸ್ಯ ಸೂನವೇ | ಸಂಸಾರ ಭೋಗಿಸಂದಪ್ಪ ಜೀವಜೀವಾತವೇ ನಮಃ || ಪೂಜ್ಯರಾದ ಲೋಕಾಚಾರ್ಯರು ಪಿಳ್ಳೆ ಲೋಕಾಚಾರ್ಯರೆಂದೂ, ಉಲಹಾಶರಿಯನ್ ಎಂದೂ ಪ್ರಸಿದ್ಧವಾಗಿರುತ್ತಾರೆ. ಶ್ರೀ ಕೃಷ್ಣಪಾದರೆಂದು ಪ್ರಸಿದ್ಧರಾದ ವಡಕ್ಕುತ್ತಿರು ವೀದಿ ಪಿಳ್ಳೆ ಎಂಬವರ ಸತ್ಪುತ್ರರು ಶ್ರೀ ಪಿಳ್ಳೆ ಲೋಕಾಚಾರ್ಯರು, ಶ್ರೀ ಭಗವದ್ರಾಮಾನುಜರ ಶಿಷ್ಯರಲ್ಲಿ ಪ್ರಸಿದ್ದರು. ಇವರು ತಮ್ಮ ತಂದೆ ಯವರಲ್ಲಿಯೂ, ಸುವಿಖ್ಯಾತರಾದ ಪೆರಿಯವಾಚ್ಚಾನ್ ಪಿಳ್ಳೆ ನಂಬಿ ಮೊದಲಾದ ಉದ್ದಾಮ ಪಂಡಿತರಲ್ಲಿಯೂ ಕಾಲಕ್ಷೇಪ ಮಾಡಿದರು, ವಹಾಮೇಧಾವಿಗಳಾದ ಶ್ರೀ ಪಿಳ್ಳೆ ಲೋಕಾಚಾರ್ಯರು, ಬಾಲ್ಯದಲ್ಲೇ ಸಕಲ ಶಾಸ್ತ್ರಾರ್ಥಗಳನ ಗ್ರಹಿಸಿ, ಪ್ರಸಿದ್ಧಿ ಪಡೆದರು. ತಮಿಳು ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪ್ರತಿಮ ಜ್ಞಾನವನ್ನ ಪಾಂಡಿತ್ಯವನ ಸಂಪಾದಿಸಿದ ಇವರು ಬ್ರಹ್ಮಸೂತ್ರಭಾಷ್ಯ, ಗೀತಾಭಾಷ್ಯ, ಸ್ತೋತ್ರರತ್ನ ಮೊದಲಾದ ಅನೇಕ ಗ್ರಂಥಗಳನ್ನು ಆಮೂಲಾಗ್ರವಾಗಿ ಅನುಭವಿಸಿ, ವಿಶಿಷ್ಟಾದ್ವತ ಸಿದ್ದಾಂತಸಾರಸರ್ವಸ್ವವನ್ನೂ “ಶ್ರೀ ವಚನಭೂಷಣ’ವೆಂಬ ತಮ್ಮ ಗ್ರಂಥದಲ್ಲಿ ಮಣಿಪ್ರವಾಳ ರೂಪದಲ್ಲಿ ಪ್ರಕಾಶಪಡಿಸಿದ್ದಾರೆ. ವಿಶದವಾಕ್ ಶಿಖಾಮಣಿ ಎಂದು ಪ್ರಸಿದ್ಧರಾದ ಶ್ರೀ ಮಣವಾಳ ಮಹಾಮುನಿಗಳ ಪ್ರಸಿದ್ಧವಾದ ವ್ಯಾಖ್ಯಾನವೇ ಮೊದಲಾಗಿ ಅನೇಕ ವ್ಯಾಖ್ಯಾನಗಳಿವೆ ಶ್ರೀ ವಚನಭೂಷಣ ಗ್ರಂಥಕ್ಕೆ, ಅರ್ಚಿರಾದಿ, ಮುಮುಷುಪ್ಪಡಿ, ಪ್ರಪನ್ನ ಪರಿತ್ರಾಣ, ತತ್ತ್ವತ್ರಯ, ತತ್ತ್ವಶೇಖರ ಇತ್ಯಾದಿ ಅನೇಕ ಗ್ರಂಥಗಳನ್ನು ವರಾಡಿದ್ದಾರೆ ಶ್ರೀ ಪಿಳ್ಳೆ ಲೋಕಾಚಾರ್ಯರು. ಶ್ರೀರಂಗ ಕ್ಷೇತ್ರದಲ್ಲಿ ಜನ್ಮತಾಳಿ, ಆಜನ್ಮ ನೈಷ್ಠಿಕ ಬ್ರಹ್ಮಚರ್ಯದಲ್ಲಿದ್ದುಕೊಂಡು ತಮ್ಮ ಜೀವಿತವೆಲ್ಲವನ್ನೂ ವಿಶಿಷ್ಟಾದ್ವತ ಸಿದ್ಧಾಂತ ಪ್ರವರ್ತನೆಗೆ ಜನರನ್ನು ಆಕರ್ಷಿಸಿದ ಶ್ರೀ ಪಿಳ್ಳೆ ಲೋಕಾಚಾರ್ಯರು ಶ್ರೀ ವೇದಾಂತ ದೇಶಿಕರ ಸಮಕಾಲೀನರು. ಶ್ರೀ ವೇದಾಂತದೇಶಿಕರ “ಸರ್ವಜ್ಞತ್ವಂತತ್ತ್ವಮುಕ್ತಾ ಕಲಾಪೇ? ಎಂಬಂತೆ ಶ್ರೀ ಪಿಳ್ಳೆ ಲೋಕಾಚಾರ್ಯರ ಅಸಾಧಾರಣ ವೈದುಷ್ಯವು ಶ್ರೀ ವಚನಭೂಷಣದಲ್ಲಿ ಪ್ರಕಾಶಿತವಾಗಿದೆ. ಪ್ರಾತಃಸ್ಮರಣೀಯರಾದ ಇಂತಹ ಆಚಾರ್ಯರುಗಳನ್ನು ಸ್ಮರಿಸಿ, ಅವರ ಸದ್ಗಂಥಗಳ ಕಾಲಕ್ಷೇಪ ಮತ್ತು ಅದರಂತೆ ಅನುಷ್ಠಾನದ ಮೂಲಕ ಜನರು ಉದ್ಧಾರವಾಗುವುದರಲ್ಲಿ ಸಂದೇಹ ಲೇಶವೂ ಇರುವುದಿಲ್ಲ. ಪ್ರಣತಾರ್ತಿಹರಾಂಶಾಯ ಪ್ರಕೃಷ್ಟ ಗುಣಶಾಲಿನೇ | ಲೀಲತ ಲೋಕಾಯ ಲೋಕಾರ್ಯ ಗುರವೇ ನಮಃ || ಇವರು ಶ್ರೀ ವಚನಭೂಷಣದ ಮೂಲ ತಮಿಳು ಸೂತ್ರಗಳಿಗೆ ಸಂಸ್ಕೃತ ಭಾಷೆಯಲ್ಲಿ ಶ್ಲೋಕ ರೂಪದಲ್ಲಿ ವ್ಯಾಖ್ಯಾನ ವನ್ನೂ ಕನ್ನಡ ಭಾಷೆಯಲ್ಲಿ ತಾತ್ಪರ್ಯವನ್ನೂ ವಿರಚಿಸಿ ಪ್ರಕೃತಗ್ರಂಥದ ಸಂಪಾದಕತ್ವವನ್ನು ವಹಿಸಿ ಉಪಕಾರವರಾಡಿ ಕೊಟ್ಟಿರುವವರು ೮೭ ವರ್ಷ ವಯಸ್ಸಿನವರಾದ ವಕುಳಭೂಷಣಂ ಜಗ್ಗು ಆಳ್ವಾರಯ್ಯಂಗಾರ್ಯರವರು. ಯಾದವಗಿರಿ ಕ್ಷೇತ್ರದ ಸಂಸ್ಕೃತ ಮಹಾಪಾಠಶಾಲೆಯಲ್ಲಿ ತಮ್ಮ ಚಿಕ್ಕಪ್ಪನವರಾದ ಪಂಡಿತವರೇಣ್ಯ ಜಗ್ಗು ವೆಂಕಟಾಚಾರ್ಯ ರಲ್ಲಿಯೂ ಇತರ ಉತ್ತಮ ಪಂಡಿತರಲ್ಲಿಯೂ ವಿದ್ಯಾಭ್ಯಾಸ ಮಾಡಿ ನಂತರ ಅದೇ ಪಾಠಶಾಲೆಯಲ್ಲೇ ಆಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳನ್ನು ಸಾಹಿತ್ಯ ವಿದ್ವಾಂಸರನ್ನಾಗಿ ಮಾಡಿ ನಿವೃತ್ತರಾಗಿದ್ದಾರೆ. ಅನೇಕ ಸಂಘ ಸಂಸ್ಥೆಗಳಿಂದಲೂ ಸರ್ಕಾರಗಳಿಂದಲೂ ಪ್ರಶಸ್ತಿ ಪಡೆದಿದ್ದಾರೆ. ಜ್ಞಾನವಯೋವೃದ್ಧರಾದ ಇವರಿಗೆ ಧೀಶಕ್ತಿಯನ ಅನುಗ್ರಹಿಸಲಿ, ಕವಿತಾ ಸರಸ್ವತಿಯು ಸಂಪೂರ್ಣವಾದ ಆರೋಗ್ಯವನೂ ಎಂ. ಎ. ಸಂಪತ್ತು ಮಾರಾಚಾರ್ಯ ಉಭಯ ವೇದಾಂತ ಪ್ರವರ್ತನ ಸಭೆಯ ಸಾಂಸ್ಕೃತಿಕ ಸಮಿತಿ ಪ್ರಕಾಶಕರ ನುಡಿ ಶ್ರೀ ವೇದಾಂತ ದೇಶಿಕರ ಗ್ರಂಥವಾಲಾ ಕುಸುಮ - ೧ (ಸ್ತೋತ್ರಮಾಲಾ) ಗ್ರಂಥದ ಪ್ರಕಾಶನ ಸಂದರ್ಭದಲ್ಲಿ ಸಭೆಯು ವಾಚಕವರ್ಗಕ್ಕೆ ನಿವೇದಿಸಿಕೊಂಡ ವಿಜ್ಞಾಪನೆಗೆ ಅನುಗುಣವಾಗಿ ಶ್ರೀ ಪಿಳ್ಳೆ ಲೋಕಾಚಾರ್ಯ ಗ್ರಂಥಮಾಲಾ ಕುಸುಮ- ೧ ಶ್ರೀ ವಚನಭೂಷಣವನ್ನು ಪ್ರಕಾಶಪಡಿಸುತ್ತಿದ್ದೇವೆ. ಜ್ಞಾನಿಗಳಾದವರಿಗೂ ಮುಖ್ಯ ಕರ್ತವ್ಯವಾದ ಲೋಕಸಂಗ್ರಹ ಕಾರ್ಯದಲ್ಲಿ ತಮ್ಮ ಕಾಲವೆಲ್ಲವನ್ನೂ ವಿನಿಯೋಗಿಸಿಕೊಂಡ ಆಚಾರ್ಯ ಮಹಾನುಭಾವರಾದ ಶ್ರೀ ಪಿಳ್ಳೆ ಲೋಕಾಚಾರ್ಯರ ಕೃತಿಗಳಲ್ಲಿ ಮುಖ್ಯವಾದ ಗ್ರಂಥ “ಶ್ರೀ ವಚನಭೂಷಣ". ಶ್ರೀ ಪಿಳ್ಳೆ ಲೋಕಾಚಾರ್ಯರ ಶ್ರೀ ವೇದಾಂತ ದೇಶಿಕರ ಸಮಕಾಲೀನರು, ಯವನರಿಂದ ಉಂಟಾದ ಮಹತ್ಕಷ್ಟಗಳಿಂದ ಶ್ರೀ ರಂಗನಾಥ ವಿಗ್ರಹವನ್ನ ಶ್ರೀಭಾಷ್ಯದ ಮುಖ್ಯ ವ್ಯಾಖ್ಯಾನವಾದ ಶ್ರುತಪ್ರಕಾಶಿಕಾ ಗ್ರಂಥವನ್ನೂ ಸಂರಕ್ಷಿಸಿದವರು ಇವರೀರ್ವರೇ. ವಿಶಿಷ್ಟಾದ್ವತಸಿದ್ಧಾಂತದ ಪ್ರವರ್ತಕರು ಉಭಯವೇದಾಂತಿಗಳೇ ಆದರೂ, ಇವರು ಬೋಧಿಸಿರುವ ತತ್ತ್ವ, ನೀಡಿರುವ ಭವ್ಯ ಸಂದೇಶಗಳು ಪ್ರಪಂಚದ ಎಲ್ಲ ಜನರ ಉಜೀವನಕಾರಿಯಾಗಿವೆ. ಇವರ ಸಂಥಗಳ ಪ್ರಕಾಶನದಿಂದ ಆಗುವ ಪ್ರಯೋಜನವೂ ಸಹ ಎಲ್ಲರಿಗೂ ಉಂಟು, ಆದ್ದರಿಂದ ಆಚಾರ್ಯರ ಕೃತಿಗಳನ್ನು ಸಭೆಯಿಂದ ಪ್ರಕಟಿಸಲಾಗುತ್ತಿದೆ. ತಮಿಳು ಭಾಷೆಯಲ್ಲಿ ಅಥವಾ ಸಂಸ್ಕೃತ ಭಾಷೆಯಲ್ಲಿ ಅಥವಾ ಕನ್ನಡ ಭಾಷೆಯಲ್ಲಿ ಪರಿಚಯವಿರುವ ವಾಚಕರುಗಳಿಗೆ ಅನುಕೂಲವಾಗುವಂತೆ ಶ್ರೀ ವಚನಭೂಷಣವನ್ನು ತಮ್ಮ ೮೭ ನೇ ವಯಸ್ಸಿನಲ್ಲಿ ಶ್ರೀ ಜಗ್ಗು ಆಳ್ವಾರಯ್ಯಂಗಾರ್ಯರು ಸಂಪಾದಕರಾಗಿ ನಮಗೆ ಒದಗಿಸಿ ಕೊಟ್ಟಿದ್ದಾರೆ. ಈ ಗ್ರಂಥದ ಅಂದವಾದ ಮುದ್ರಣ ಕಾರ್ಯಕ್ಕೆ ನೆರವಾದ ರಾಷ್ಟೊತಾನ ಮುದ್ರಣಾಲಯದ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅವರಿಗೆ ಸಭೆಯು ಧನ್ಯವಾದಗಳನ್ನು ಅರ್ಪಿಸುತ್ತದೆ. ಉಭಯ ವೇದಾಂತ ಪ್ರವರ್ತನ ಸಭಾ ಮಲ್ಲೇಶ್ವರಂ ಬೆಂಗಳೂರು-೫೬೦ ೦೦೩ ೨೮೨–೧೯೮೯ ಹೆಚ್. ಎಸ್. ನರಸಿಂಹಮೂರ್ತಿ ಉಭಯ ವೇದಾಂತ ಪ್ರವರ್ತನ ಸಭಾ ಕಾರ್ಯದರ್ಶಿ ಶುದ್ಧಾಶುದ್ಧ ಪತ್ರಿಕೆ ಪುಟ ಪಂಕ್ತಿ ಶುದ್ಧ ಅಶುದ್ಧ ೪ ಮಾಹಾತ್ಮ ವರಾಹಾತ್ಮ ಪುಟ ಪಂಕ್ತಿ ಶುದ್ಧ ೧೨೬ ೧೮ ಸ್ಮೃತ್ಯಾ ಅಶುದ್ಧ ಪವರ ಭೂದೇವಿವರ 022 ೨೭ ಆಚಾರ್ಯ ಆಚಾರ್ಯಸ್ವ ೧೭ ಚೇತನ ಚೇತರ ೧೨೯ ೨೩ ಸ್ಥಿತಿಃ ಸ್ಥಿತಿ 080 00 ೨ ಕೃತಜ್ಞತಾಂ ಕೃತಜ್ಞತಾ 00 ಎರಡು ಎರಡು ೬ ಶಿಷ್ಟಾರ್ಚಾ 0% ೩೩ ಧರ್ಮ ಅಧರ್ಮ 2 ಕುರ್ಯಾತಾಂ ಶಿಷ್ಯಾಚಾತ್ ಕುರ್ಯಾಸ್ಕಾಂ ತೀಹಯಲ್ ತೀಹಳ್ಳಿಯಲ್ 019 ೧೨ ಇತಿಸ್ಮರನ್ ಇತಿಸ್ವಯಂ ಸ್ಮರನ್ 022 ೪. ವಹಿ 90 ಸರ್ವದಾ ಸರ್ವದಾ ಥಾ ೧೪೦ ೧೭ ಅತ್ಯಾಪಿಸ್ಮಾತ್ ಅತ್ರಾಪಿ 2 2 2 2 ೨೮ ಪ್ರವೃತ್ತಿ ೩೨ ಪ್ರಾಪ್ತಿ ೨೪ ಪ್ರವೃತ್ತಿ ೨೬ ಶೇರ ತಾ ಪ್ರವೃತ್ತಿ 090 ” ನದಂದ ನಂಡದ ೨ ಇತ್ತು ಕಾ ಇತ್ಯುಕಾ ೫ ಯದತ್ರಾ ಯತ್ವ 10000 ೬ ಶಕ್ತಿಸ್ಸಾ ಶಕ್ತಿ 032 ೭ ಪದ್ಮಗಂಧಿಗದ 2199 252 ೨೦ ನಿರ್ಹೇತು ನಿರ್ದೇತುಕ ೬ ದ್ಯುಮಣಿ ಕರ್ಗಮನಂ ರ್ದುಮಣಿ ತರ್ಗತಮನಂ ೧೫೯ ೧೪ ೧೪ ಪತೇಶ್ಚ ONE 22 ೧೩ UNDER O 20 ೧೩ ತಕ್ಕೇಷು LE Da ಗವತನ ತದ್ಭಕೇಷು ಗತವರು OLL ೧೭ ಹರೇಸ್ಕೋಪಿ OLE 2. ಮಂಗಲಿ ಹರೇನ ಮಗಳ 26 ೧೪. ಭಗವದ್ಭ ಭವವ OLE ೯ ವಿಲ್ಲದವನಿಗೆ ಎಲ್ಲದನಿಗೆ UL ಅವಚಾನರಿತಿ EV ಏಷಯ ಅವಮನಂತಿ ವಿಡಯ OLE ೧೫ ಪೈವಮಾಚಾರ್ಯ ವ್ಯವಮಾಚಾರ್ಯ 020 ೩ ಕೊಂಬಿಲೇ ಕೊಂಬಲೇ 020 2 ನಿವಾರಣಾಯ ನಿವಾರಿಣಾ ಯ EX ೨೧ ನಿತಾಂ ವಂತನ ವಂತನ 020 000 ೯ ಅವದ ಅವದಸಾ 020 ೧ 00% ೯ ಎಲ್ಲಿ ಎಲ್ಲ 00% ಹತ್ತಾ ೧೦೪ ೧೫ ಭಯನ ಭಯೋನ ೧೬ ಕೇಟ್ಟಿರುಕ್ಕೆ ಎ ೧ ಪದು ಪತೇಃ ป ೧೫ ಯಿಯಾಲೇ OVE ದು ಕೇಟ್ಟಿರು 009 ಪರಂಪರಾ ಪರಂಪರಾ Oza 92 ಗರ್ಹಿ ತ ಯಿಕೈಯಾಲೇ ಗರ್ಹತ COL ೪ ಅವಲಂಬ ೧೬೪ ಅಲಂಬ ೨೨ ಮಿತ್ರಾಣಿ ಮತಾಣ ೪ ಸ್ವರೂಪಮಸ್ಯೆ ಸ್ವರೂಪವ จ 005 ೨ ಸಾದ್ಯ ಸಾದ್ಯ OA ಗರಂ ವಾ ಯೋ 050 52 ಹ ಹಾ 028 ೧೭ ಸ್ತೋತ್ರಲ್ 090 ೨೭ G ಪೂರ್ಣಪಿ ಗಣಾನಾಂತು ಪಶುವಾಯಿರು ಗುಣಾಂತ 022 ೧ ಭಕ್ತಿಯಿಲ 09% ೨೩ ಸಂಸ್ಕೃತ ಗುರು ವಾಯ ಸ್ಮಿತತ್ತಿಲ್ ಮುಂದು ಭಕ್ತಿಯಲ ಸಂತ 0.98 ೨ ಭಾಗವತ ಭಗವತ 022 a0 ಕರಾಲ ತರ ಶೋಕಃ ಶ್ಲೋಕಃ ತಾತ್ಪರ್ಯ

ಶ್ಲೋಕಃ

ತಾತ್ಪರ್ಯ -Le- ಶುಭಮಸ್ತು

1

ಶ್ರೀ ವಚನಭೂಷಣಂ ಪ್ರಥಮ ಪ್ರಕರಣಂ ರಮ್ಯಜಾಮಾತೃಯೋಗೀಂದ್ರಂ ಶನಾದಿಗುಣಸಾಗರಂ | ರಾಮಾನುಜಪದಾಂಭೋಜಚಂಚರೀಕಮಹಂ ಭಜೇ ಲೋಕಾಚಾರ್ಯಮುಪಾಸ್ಮಹೇ ಯತಿಪತೇಃ ಪಾದಾಭಕ್ತಂ ಗುರುಂ ಶ್ರೀಮನ್ಮಾರುತಿಕಲ್ಪ ಮಿಂದ್ರಿಯಜಯೇ ಕಾರುಣ್ಯರತ್ನಾಕರಂ | ಮೋಹಧ್ವಾಂತವಿವೇಕಶೂನ್ಯಜನತಾ ಸಂಸ್ಕೃತ್ಕರಣಾಶ್ರಯಾ ಯಸೂಕ್ತಿಮಣಿವ ಸುಸುಖಂ ಸನ್ಮಾರ್ಗಮಾಲೋಕತೇ 11 211 (೧) ಶಮದಮಾದಿ ಸದ್ಗುಣಗಳಿಗೆ ಸಮುದ್ರದಂತಿರುವ ಮತ್ತು ಯತಿರಾಜ ಸಾರ್ವಭೌಮರಾದ ರಾಮಾನುಜರ ಅಡಿದಾವರೆಗಳಲ್ಲಿ ಭ್ರಮರದಂತಿರುವ ವರವರಮುನಿಗಳನ್ನು ನಾನು ಸೇವಿಸು ತೇನೆ. (೨) ಈ ಸಂಸಾರವೆಂಬ ಗೊಂಡಾರಣ್ಯವನ್ನು ಆಶ್ರಯಿಸಿ ಅಜ್ಞಾನವೆಂಬ ಕತ್ತಲೆಯಿಂದ ಕೃತ್ಯಾಕೃತ ವಿವೇಕಶೂನ್ಯರಾಗಿರುವ ಜನಗಳ ಸಮೂಹವು ಯಾವ ಲೋಕಾಚಾರ್ಯರ ಶ್ರೀ ವಚನಭೂಷಣ ವೆಂಬ ರತ್ನಗಳ ಕಾಂತಿಯಿಂದಲೇ ಸನ್ಮಾರ್ಗವನ್ನು ಕಾಣುವುದೋ ಅಂಥ ಲೋಕಾಚಾರ್ಯರನ್ನು ನಾನು ಸೇವಿಸುತ್ತೇನೆ. ಅವರು ಬ್ರಹ್ಮಚಾರಿಯಾಗಿಯೇ ಆಂಜನೇಯನಂತೆ ಇಂದ್ರಿಯ ಜಯವುಳ್ಳವರು ಮತ್ತು ಯತಿರಾಜ ಸಾರ್ವಭೌಮರಾದ ರಾಮಾನುಜಾಚಾರ್ಯರಿಗೆ ಶಿಷ್ಯರಾದ್ದ ರಿಂದ ಅವರ ಪಾದಕಮಲಗಳಲ್ಲಿ ದೃಢಭಕ್ತಿಯುಳ್ಳವರಾಗಿಯೂ ಪ್ರಕಾಶಿಸುತ್ತಿದ್ದರು. (ಕವಿಯು ಪ್ರತಿಜ್ಞೆ ಮಾಡುತ್ತಾನೆ) ವಕುಳಭೂಷಣ ಏಷ ಮಹಾಕವಿ ವಚನಭೂಷಣಮದ ಸುಸಂಸ್ಕೃತಂ | ರಚಯಿತುಂ ಮೃದುಪದ್ಯ ಮನೋಹರಂ ಪ್ರಯತತೇ ಯತಿರಾಜಕೃಪಾಸ್ಪದಂ || ೩.೧ ಜಗ್ಗು ವಕುಳಭೂಷಣನೆಂಬ ಮಹಾಕವಿಯು ಲೋಕಾಚಾರ್ಯರ ವಚನಭೂಷಣವೆಂಬ ತಮಿಳು ಭಾಷೆಯ ಶ್ರೀಸೂಕ್ತಿಯನ್ನು ಸಂಸ್ಕೃತ ಪದ್ಯರೂಪದಲ್ಲಿ ಮಾಡಲು ಪ್ರಯತ್ನಿಸುತ್ತಾನೆ. ಇದಕ್ಕೆ ಭಗವದ್ರಾಮಾನುಜಾಚಾರ್ಯರ ಕೃಪೆಗೆ ಪಾತ್ರನಾಗಿರುವುದೇ ಕಾರಣ. ಸೂತ್ರಂ ಶ್ಲೋಕ: ತಾತ್ಪರ್ಯ ಸೂತ್ರಂ ಶ್ಲೋಕ

ತಾತ್ಪರ್ಯ

ಶ್ರೀ ವಚನಭೂಷಣಂ ವೇದಾರ್ಥಮರುದಿಯಿಡುವದು ಸ್ಮೃತಿತಿಹಾಸಪುರಾಣಂಗಳಾಲೇ ಸೃತೀತಿಹಾಸಾಚ್ಚ ಪುರಾಣವಾ ರಾಮಾಯ ಸಾರಾರ್ಥವಿನಿರ್ಣಯೋ ಹಿ | ಕಾರ್ಯಸ್ಸುಧೀಭಿರ್ನಿಗಮೋಯತೋ- ಶ್ರುತಾದ್ವಿಭೇತಿ ಪ್ರತರಿಷ್ಯತೀತಿ 11 ಪರಮ ಆಸ್ತಿಕರ ವೈದಿಕರ ವೇದವನ್ನೇ ಪ್ರಮಾಣವನ್ನಾಗಿ ಅಂಗೀಕರಿಸಿರುವುದರಿಂದ ಆ ವೇದದ ಅರ್ಥನಿರ್ಣಯವನ್ನು ಮಾಡುವ ಕ್ರಮವನ್ನು ಈ ಸೂತ್ರದಲ್ಲಿ ಹೇಳುತ್ತಾರೆ. ಯಾವ ಪುರುಷ ನಿಂದಲೂ ಹೇಳಲ್ಪಡದೇ ಇರುವುದರಿಂದಲೂ ನಿತ್ಯವಾಗಿರುವುದರಿಂದಲೂ ವೇದವು ಸಮಸ್ತ ಪ್ರಮಾಣ ವಿಲಕ್ಷಣವಾಗಿರುವುದು. ವೇದದ ಅಪೌರುಷೇಯತ್ವವನ್ನೂ ನಿತ್ಯತ್ವವನ್ನೂ ಹೇಳುವ ಶ್ರುತಿಸ್ಮೃತಿಗಳು ಹಲವಾರಿವೆ. ಅವೆಲ್ಲವೂ ಎಲ್ಲರಿಗೂ ಅರ್ಥವಾಗುವುದಿಲ್ಲವಾದ್ದರಿಂದ ಅವುಗಳನ್ನು ಇಲ್ಲಿ ನಿರ್ದೇಶಿಸಿ ಹೇಳುವುದಿಲ್ಲ. ಈ ವೇದವು ಎರಡು ಭಾಗವಾಗಿರುವುದು. ಪೂರ್ವಭಾಗ ಮತ್ತು ಉತ್ತರಭಾಗವೆಂದು, ಪೂರ್ವಭಾಗವು ಕರ್ಮವನ್ನೂ, ಉತ್ತರಭಾಗವು ಬ್ರಹ್ಮವನ್ನೂ ಪ್ರತಿಪಾದಿಸುವುವು. “ಅಥಾತೋ ಧರ್ಮ ಜಿಜ್ಞಾಸು”, “ಅಥಾತೋ ಬ್ರಹ್ಮ ಜಿಜ್ಞಾಸಾ” ಎಂದಲ್ಲವೇ ಉಪಕ್ರಮವು, ಆದ್ದರಿಂದ ಪೂರ್ವ ಭಾಗದಲ್ಲಿ ಭಗವಂತನ ಆರಾಧನಾರೂಪವಾದ ಕರ್ಮವೂ ಉತ್ತರಭಾಗದಲ್ಲಿ ಆರಾಧ್ಯವಸ್ತುವಾದ ಬ್ರಹ್ಮವೂ ಹೇಳಲ್ಪಡುತ್ತವೆ. ಆ ಕರ್ಮವು ಬುಭುಕ್ಷುಗಳಿಗೆ ಐಶ್ವರ್ಯಸಾಧನವಾಗಿಯೂ ಮುಮುಕ್ಷು ಗಳಲ್ಲಿ ಭಕ್ತಿನಿಷ್ಠರಿಗೆ ಉಪಾಸನಾಂಗವಾಗಿಯೇ ಪ್ರಪನ್ನರಿಗೆ ಕೈಂಕರ್ಯರೂಪವಾಗಿಯೂ ಇರುವುದು. ಅನಂತವಾದ ವೇದಗಳಿಗೆ ಅರ್ಥಮಾಡುವಾಗ ಪರಸ್ಪರ ವಿರೋಧವು ಕಂಡುಬರುತ್ತದೆ. ಸರ್ವಶಾಖಾ ಪ್ರತ್ಯಯ ನ್ಯಾಯದಿಂದಲೂ ಸಕಲ ವೇದಾಂತ ಪ್ರತ್ಯಯ ನ್ಯಾಯದಿಂದಲೂ ಪರಸ್ಪರ ವಿರೋಧವಿಲ್ಲ ದಂತ ಅರ್ಥ ಹೇಳಬೇಕು. ಈ ರೀತಿ ಅರ್ಥ ಹೇಳಬೇಕಾದರೆ ಮಹಾಬುದ್ಧಿಯುಳ್ಳ ಜ್ಞಾನಿಗಳಾದ ಮಹರ್ಷಿಗಳಿಗೆ ಸಾಧ್ಯವೇ ಹೊರತು ಸಾಮಾನ್ಯ ಮನುಷ್ಯರಿಗೆ ಸಾಧ್ಯವಾಗಲಾರದು. ಆದ್ದರಿಂದಲೇ ಸ್ಮೃತಿಹಾಸಪುರಾಣಗಳಿಂದ ವೇದದ ಅರ್ಥವನ್ನು ತಿಳಿಯಬೇಕೆಂದು ಹೇಳಿರುವುದು. ಅವುಗಳಲ್ಲಿ ಸ್ಮೃತಿಗಳು ಯಾವುವೆಂದರೆ ಮನು, ಅತ್ರಿ, ವಿಷ್ಣು, ಹಾರೀತ, ಯಾಜ್ಞವಲ್ಕ, ಇವೇ ಮೊದಲಾದ ಧರ್ಮಶಾಸ್ತ್ರಗಳು, ಇತಿಹಾಸಗಳು ಯಾವುವೆಂದರೆ ಶ್ರೀ ರಾಮಾಯಣ, ಮಹಾಭಾರತ, ಪುರಾಣಗಳು ಯಾವುವೆಂದರೆ ಬ್ರಾಹ್ಮ, ಪಾದ್ಯ, ವೈಷ್ಣವ ಇದೇ ಮೊದಲಾದವು. ಇವುಗಳಿಲ್ಲದೆ ಸಾಮಾನ್ಯ ಮನುಷ್ಯನು ವೇದಕ್ಕೆ ಅರ್ಥಮಾಡಿದ್ದೇ ಆದರೆ ಆ ವೇದ ಪುರುಷನು ನನಗೆ ಅರ್ಥ ಹೇಳಿ ನನ್ನನ್ನು ವಂಚಿಸುತ್ತಾನೆಂದು ಹೆದರುವನು ಎಂದು ಬಾರ್ಹಸ್ಪತ್ಯ ಸ್ಮೃತಿಯಲ್ಲ, ಮಹಾಭಾರತದಲ್ಲ ಹೇಳಿದೆ. ಸ್ಮೃತಿಯಾಲೇ ಪೂರ್ವಭಾಗತ್ತಿಲರ್ಥಮರುದಿಯಿಡಕ್ಕಡವದು ಮತ್ತೆ ಯಿರಂಡಾಲುಂ ಉತ್ತರಭಾಗತ್ತಿಲರ್ಥಮರುದಿಯಿಡಕ್ಕಡವದು || ೨ ||

  • ಸ್ಮೃತಯಃ ಪೂರ್ವಭಾಗಾರ್ಥಾನಮ್ಮಗಿಶದಯಂತಿ ಹಿ | ಇತಿಹಾಸಪುರಾಣಾಭ್ಯಾಂ ವೇದಾಂತಾರ್ಥಪ್ರಕಾಶನಂ ಆಚಾರವ್ಯವಹಾರ ಪ್ರಾಯಶ್ಚಿತ್ತಾದಿಗಳಿಗೆ ಪ್ರತಿಪಾದಕಗಳಾದ ಧರ್ಮಶಾಸ್ತ್ರಗಳಿಂದ ಕರ್ಮ ಪ್ರತಿಪಾದಕವಾದ ಪೂರ್ವಭಾಗದಲ್ಲಿ ಅರ್ಥನಿಶ್ಚಯವು ಸ್ಕೃತಿಗಳಿಂದ ಮಾಡಲ್ಪಡುತ್ತೆ. ಇತಿಹಾಸ ಪುರಾಣಗಳಿಂದ ಭಗವತ್ಸ ರೂಪರೂಪಗುಣವಿಭೂತಿಚೇಷ್ಟಿತ ಪ್ರತಿಪಾದಕವಾದ ಉತ್ತರಭಾಗದ ಅರ್ಥವು ಹೇಳಲ್ಪಡುತ್ತದೆ. ಸೂತ್ರ ಶ್ಲೋಕಃ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ 1

ಇವೆಯಿರಂಡಿಲುಂ ವೈತ್ತು ಕೊಂಡು ಇತಿಹಾಸಂ ಪ್ರಬಲಂ

  • ತತ್ರಾಪತಿಹಾಸ ಪ್ರಾಬಲ್ಯಂ ಪ್ರೊಚ್ಯತೇ ಬುದ್ಧಃ | ಕರ್ತುರಾ ಪ್ರತಮತ್ಯಾಚ್ಚ ಪರಿಗ್ರಹ ವಿಶೇಷತಃ ಅತ್ತಾಲೆ ಅದು ಮುರ್ಪಟ್ಟಿದು
  • ಅಲ್ಪಾ ಚರಪುರಾಣಾತಾಗಿತಿಹಾಸಪರಿಗ್ರಹಾತ್ | ಅಭ್ಯರ್ಹಿತಪ್ರಧಾನತ್ವಾದಿತಿಹಾಸ ಉದಾಹೃತಃ 11 & 11 || ||.. 1121 ಇತಿಹಾಸ ಪುರಾಣ ಇವೆರಡರಲ್ಲಿ ಇತಿಹಾಸಕ್ಕೆ ಪ್ರಾಬಲ್ಯ ಹೇಳಲ್ಪಡುತ್ತದೆ. ಕಾರಣವೇನೆಂದರೆ ಇತಿಹಾಸ ವನ್ನು ಬರೆದವರು ಆಪ್ತರು. ಅದಕ್ಕೆ ಶಾಸ್ತ್ರಪರಿಗ್ರಹವೂ ಉಂಟು. ಅದೂ ಅಲ್ಲದೆ ಸ್ವರಾಕ್ಷರಗಳಿಗೆ ಅಚ್ ಎಂಬ ಸಂಜ್ಞೆ ಇದೆ. ಯಾವ ಪದದಲ್ಲಿ ಅಚ್ ಕಡಮೆಯಾಗಿದೆಯೋ ಆ ಪದವನ್ನು ಮೊದಲು ಹೇಳಬೇಕು ಎಂದು ಶಾಸ್ತ್ರವಿದೆ. ಇಲ್ಲಿ ಸ್ವಲ್ಪವೇ ಅಚ್ಚುಳ್ಳ ಪುರಾಣವೆಂಬ ಪದಕ್ಕೆ ಮೊದಲು ಇತಿಹಾಸವೆಂಬ ಅಧಿಕ ಅಚ್ಚುಳ್ಳ ಪದವನ್ನು ಹೇಳಿದೆ. ಇದಕ್ಕೆ ಕಾರಣವೇನೆಂದರೆ ಯಾವುದನ್ನು ಮುಖ್ಯವಾಗಿ ಹೇಳಬೇಕೋ ಅದನ್ನು ಹೆಚ್ಚಾದ ಅಚ್ಚುಳ್ಳದ್ದಾಗ ಮೊದಲು ಹೇಳಬೇಕೆಂಬ ಇನ್ನೊಂದು ಶಾಸ್ತ್ರವಿರುವುದರಿಂದ ಮುಖ್ಯವಾದ ಇತಿಹಾಸವು ಪುರಾಣಕ್ಕಿಂತಲೂ ಮೊದಲು ಹೇಳಲ್ಪಟ್ಟಿತು. ಆದ್ದರಿಂದ ಇತಿಹಾಸಕ್ಕೆ ಪ್ರಾಬಲ್ಯ, ಇತಿಹಾಸಶ್ರೇಷ್ಟ ಮಾನ ಶ್ರೀರಾಮಾಯಣತ್ತಾಲ್ ಶಿರೈಯಿರುಂದವಳೇತ್ತಂ ಶಲ್ಲುಹಿರದು. ಮಹಾಭಾರತತ್ಕಾಲ್ ತೂದುಪೋನವನೇತ್ರಂ ಶೂಲ್ಲುಹಿರದು.
  • ಶ್ರೇಷ್ಠ ರಾಮಾಯಣೇ ತಾವವರಕ್ಷಣೇ ಚ್ಛಯಾ |
  • ರಕ್ಷಣೇಚ್ಛಯಾ ಕಾರಾಗಾರಗತಾಂ ಸೀತಾಂ ಶ್ಲಾಘರ್ತ ಮುನಿಪುಂಗವಃ ಭಾರತ ಪಂಚಮ ವೇದೇ ಪಾಂಡವತ್ರಾಣಕಾರಣಾತ್ | ದೂತಭಾವಂ ಸಮಾಶ್ರಿತ್ಯ ಗತಂ ತಿ ಹರಿಂ ಮುನಿಃ | || | || ಇತಿಹಾಸ ಶ್ರೇಷ್ಟವಾದ ಶ್ರೀ ರಾಮಾಯಣದಲ್ಲಿ ಸೀತೆಯು ಲೋಕಕ್ಕೆಲ್ಲಾ ತಾಯಿಯಾಗಿದ್ದರೂ ಸಾಕ್ಷನ್ನಾರಾಯಣನಿಗೆ ಪಟ್ಟಮಹಿಷಿಯಾಗಿದ್ದರೂ ಈ ಭೂಲೋಕದಲ್ಲಿ ಮನುಷ್ಯರಂತೆಯೇ ಅವತರಿಸಿ ತನ್ನನ್ನು ಆಶ್ರಯಿಸಿದ ದೇವಸ್ತ್ರೀಯರುಗಳ ಬಂಧನವನ್ನು ಬಿಡಿಸುವುದಕ್ಕಾಗಿ ತಾನು ರಾವಣನಿಂದ ಒಯ್ಯಲ್ಪಟ್ಟು ಅಶೋಕವನದಲ್ಲಿ ಕಾರಾಗೃಹದಲ್ಲಿರುವಂತೆ ಬಂಧನದಲ್ಲಿದ್ದಳಷ್ಟೆ. ಇದು ದಯೆಯ ಕೆಲಸವಲ್ಲವೇ, ಆದ್ದರಿಂದಲೇ ಸೀತೆಯನ್ನು ಬಹಳವಾಗಿ ಶ್ಲಾಘಿಸುತ್ತಾರೆ ವಾಲ್ಮೀಕಿ ಮುನಿಗಳು. ಐದನೆಯ ವೇದವಾದ ಮಹಾಭಾರತದಲ್ಲಿ ಸಾಕ್ಷಾತ್ಪರಾತ್ಪರನಾದ ಶ್ರೀಕೃಷ್ಣನು ತನ್ನನ್ನು ಆಶ್ರಯಿಸಿದ ಪಂಚಪಾಂಡವರನ್ನು ರಕ್ಷಿಸಬೇಕೆಂಬ ಇಚ್ಚೆಯಿಂದ ಬಹಳ ನೀಚವಾದ ದೌತ್ಯವನ್ನು ಮಾಡಿದನಲ್ಲವೇ. ಇದು ಆಶ್ರಿತರಲ್ಲಿ ಉಂಟಾದ ದಯಂ ಕೆಲಸ, ಆದ್ದರಿಂದ ದೂತಕೃತ್ಯವನ್ನು ಮಾಡಿದ ಶ್ರೀಕೃಷ್ಣನನ್ನು ಬಹಳವಾಗಿ ಶ್ಲಾಘಿಸುತ್ತಾರೆ. ವ್ಯಾಸಮುನಿಗಳು ಇತಿಹಾಸಶ್ರೇಷ್ಠಗಳಾದ ಶ್ರೀ ರಾಮಾಯಣ & ಶ್ರೀ ವಚನಭೂಷಣಂಸೂತ್ರ

ಶ್ಲೋಕಃ ತಾತ್ಪರ್ಯ ಸೂತ್ರ ಶಕು ತಾತ್ಪರ್ಯ

ಶ್ರೀ ವಚನಭೂಷಣಂ ಮಹಾಭಾರತ ಇವೆರಡರಲ್ಲಿಯೂ ಸೀತೆ ಮತ್ತು ಶ್ರೀಕೃಷ್ಣ ಇವರುಗಳ ಹಿರಿಮೆಯನ್ನು ಹೇಳಿ ದಂತಾಯಿತು. ಇವೆಯಿ ರಂಡಾಲು ಪುರುಷಕಾರವೈಭವವಂ, ಉಪಾಯ ವೈಭವವುಂ ಶೆಲ್ಲಿತ್ತಾಯಿತ್ತು ರುಚಿರ ಪುರುಷಕಾರೋಪಾಯಮಾಹಾತ್ಮಮಾಭಾಂ ಪ್ರಕಟಿತಮಭವದ್ದಿ ಪ್ರಾಯಶಶ್ಚತನಾನಾಂ | ಅಗಣಿತದುರಿತ ಘ ಜಾನಕೀ ಲೋಕಮಾತಾ ಸಮನಯದಮಲಾಂಸಾಕೃಷ್ಣ ಮಾದಿಂ ಚ ಧರ್ಮಂ || & || 11 00 11 ಇತಿಹಾಸ ಶ್ರೇಷ್ಟಗಳಾದ ಶ್ರೀ ರಾಮಾಯಣ ಮತ್ತು ಮಹಾಭಾರತ ಇವೆರಡರಿಂದಲೂ ಪುರುಷಕಾರ ವೈಭವವೂ, ಉಪಾಯ ವೈಭವವೂ ಹೇಳಲ್ಪಟ್ಟವು. ಅದು ಹೇಗೆಂದರೆ, ಅಪರಾಧಗಳನ್ನೇ ಎಸಗುತ್ತಲಿರುವ ಈ ಚೇತನರುಗಳಿಗೆ ಆಶ್ರಯಣೀಯಳಾದ ಈ ಸೀತೆಯು ಸಕಲ ಲೋಕಕ್ಕೂ ತಾಯಿಯಾದ್ದರಿಂದ, ಆ ಸಂಬಂಧದಿಂದಲೂ, ದಯೆಯೇ ಮೊದಲಾದ ಗುಣಗಳಿಂದಲೂ ಬಂದು ಆಶ್ರಯಿಸುವುದಕ್ಕೆ ಅನುಕೂಲಳಾಗಿರುವುದರಿಂದ, ಈ ಚೇತನರ ಅಪರಾಧಗಳನ್ನು ನೋಡಿ ಕೋಪಗೊಂಡವನಾಗಿ, ಇವರನ್ನು ನರಕಕ್ಕೆ ತಳ್ಳುವೆನು, ಕ್ಷಮಿಸಲಾರೆನು ಎಂದು ಹೇಳುವ ಸರ್ವೇಶ್ವರನ ಹೃದಯವನ್ನು ಸಾಮೋಕ್ತಿಗಳಿಂದ ಸರಿಪಡಿಸಿ ಆ ಚೇತನರನ್ನು ಅಂಗೀಕರಿಸುವಂತೆ ಮಾಡುತ್ತಾಳಾದ್ದರಿಂದ ಪುರುಷಕಾರ ವೈಭವವನ್ನು ಹೇಳಿದಂತಾಯಿತು. ಸರ್ವೇಶ್ವರನು ಈ ಚೇತನರನ್ನು ಅಂಗೀಕರಿಸಿದ ಮೇಲೆ, ನನ್ನನ್ನು ಆಶ್ರಯಿಸಿ ಭಕ್ತರಾದ ಮೇಲೆ ಅಪರಾಧ ಎಸಗುವುದಿಲ್ಲ ಎಂದು ದೃಢಚಿತ್ತನಾಗಿ ಅವರನ್ನು ರಕ್ಷಿಸುವುದಕ್ಕೆ ಉಪಾಯಭೂತನಾದವನ ವೈಭವವನ್ನೂ ಹೇಳಿದಂತಾಯಿತು. ಪುರುಷಕಾರವಾಂಪೋದು ಕೃಪೈಯುಂ, ಪಾರತಂತ್ರ್ಯವುಂ, ಅನನ್ಯಾರ್ಹತ್ವಮುಂ ವೇಣು ಅನನ್ಯಾರ್ಹತ್ವಕಾರುಣ್ಯಪಾರತಂತ್ರತ್ರಯಂ ದೃಢಂ | ಅವಶ್ಯಂ ಪುರುಷಕಾರಸ್ಥಲೇ ನಿತ್ಯಮಪೇಕ್ಷಿತಂ || 2 || ॥ ೧೧ ಪುರುಷಕಾರವಾಗುವ ಸ್ಥಲದಲ್ಲಿ ದಯೆಯೂ, ಪಾರತಂತ್ರ್ಯವೂ, ಅನನ್ಯಾರ್ಹತೆಯ ಅತ್ಯವಶ್ಯಕ ವಾಗಿರಬೇಕು. ದಯೆ ಎಂದರೇ, ಇನ್ನೊಬ್ಬರ ದುಃಖವನ್ನು ನೋಡಿ ಸಹಿಸದೇ ಇರೋಣವು; ಪಾರತಂತ್ರವೆಂದರೆ, ಭಗವಂತನಿಗೆ ಅಧೀನನಾಗಿರುವಿಕೆ, ಅನನ್ಯಾರ್ಹವೆಂದರೆ, ತತಿರಿಕ್ತವಾದ ವಿಷಯಕ್ಕೆ ಅರ್ಹತೆ ಇಲ್ಲದೇ ಇರುವಿಕೆ, ಈ ಸಂಸಾರಚಕ್ರದಲ್ಲಿ ದುಃಖಪಡುತ್ತಿರುವ ಚೇತನರನ್ನು ಸರ್ವೆಶ್ವರನೊಡನೆ ಸೇರಿಸುವ ಪ್ರಯತ್ನ ಪಡಬೇಕಾದರೆ ದಯೆಯು ಬೇಕು. ಸ್ವತಂತ್ರನಾದ ಸರ್ವೇಶ್ವರನನ್ನು ವಶೀಕರಿಸುವುದಕ್ಕಾಗಿ ಅವನನ್ನು ಅನುವರ್ತಿಸಲು ಪಾರತಂತ್ರ್ಯ ಬೇಕು. ನಮ್ಮನ್ನು ಬಿಟ್ಟು ಬೇರೆ ವಿಷಯಕ್ಕೆ ಅರ್ಹನಾಗದೆ ನಮಗೆ ಅತಿಶಯವನ್ನು ಕೋರುತ್ತಲಿರುವವನಾದ್ದರಿಂದ ಅವನನ್ನು ಅಂಗೀಕರಿಸುವುದು ನಮ್ಮ ಕೆಲಸವಲ್ಲವೇ ? ಎಂದು ಹೇಳಿ, ಅವನಿಂದ ಕೆಲಸಮಾಡಿಸಿ ಕೊಳ್ಳುವುದಕ್ಕೆ ಅನನ್ಯಾರ್ಹತ್ವ ಬೇಕು. ಆದ್ದರಿಂದ ಪುರುಷಕಾರವಾಗುವಾಗ ಈ ಮರ ಅವಶ್ಯಕವಾಗಿರಬೇಕು. ಸೂತ್ರಂ ಶ್ಲೋಕಃ ಶ್ಲೋಕಃ ಶ್ಲೋಕಃ ತಾತ್ಪರ್ಯ ಪಿರಾ ಮುರ್ಪಡ ಪಿರಿಂದದು. ತನ್ನುಡೈಯ ಕೃಪೆಯ್ಯ ಬೆಳೆಯಿಡು ಕ್ಯಾಹ ನಡುವಿಲ್ ಒರಿಂದದು ಪಾರತಂತ್ರ ಅನಂತರಂ ಪಿರಿಂದದು ಅನನ್ಯಾರ್ಹತೆ ಬೆಳಿಯಿಡು ಹೈಕ್ಕಾಹ, ಬೆಳೆಯಿಡು ಕ್ಯಾಹ 11 & 11 ಸೀತಾಯಾಃ ಪ್ರಥಮಂ ಬಭೂವ ವಿರಹೋ ಯರಘೋತ್ತಂಸತಃ ಸೋಯಂ ದರ್ಶಯಿತುಂ ಸ್ವಕೀಯಕರುಣಾಂ ಸಂದರ್ಶಯಾಮ್ಮ ತತ್ | ಪೌಲನ ಬಲಾದಿಯಂ ತ್ವ ಪಹೃತಾ ಯದ್ರಾಕ್ಷಸೀ ಭಿರ್ವೃತಾ ತಾಭಿರ್ಭ್ರತವು ಸ್ವಕರುಣಾಂ ಪ್ರಾದರ್ಶಯತಾಸ್ವಪಿ ಮರ್ಧ್ಯ ವಿಯೋಗೋ ಜನಕಾತ್ಮಜಾಯಾ ರಾಮಾದಭೂದ್ಯ ತು ಪಾರತಂತ್ರಂ | ಸ್ವಕೀಯವಾದರ್ಶಯಿತುಂ ತದತ್ರ ಸಂದರ್ಶಯಾಮ್ಯದ ಕಥಾಮುಖೇನ ಅಪವಾದಾಪನೋದಾಯ ತ್ಯಕ್ತಾ ರಾಮಾನೇsನಘಾ | ಸೀತಾ ತದೀಯಬುದ್ಧಾ ಸ್ವಪ್ರಾಣಾವ ಜಹ್ ತದಾ 11:02 11 109 11 ಜಗನ್ಮಾತೆಯಾದ ಸೀತಾದೇವಿಯು ಮರಾವರ್ತಿ ರಾಮನನ್ನು ಬಿಟ್ಟು ವಿಯೋಗವನ್ನನುಭವಿಸಿದಳಷ್ಟೆ, ಆ ಮರು ವಿರಹಗಳಲ್ಲೂ ಹಿಂದೆ ಹೇಳಿದ ಕೃಪೆ, ಪಾರತಂತ್ರ್ಯ, ಅನನ್ಯಾರ್ಹತ್ವ, ಈ ಮೂರನ ಪ್ರಕಾಶಪಡಿಸಿರುವಳು, ಅದು ಹೇಗೆಂದರೆ, ರಾವಣನಿಂದ ಅಪಹರಿಸಲ್ಪಟ್ಟ ಸೀತೆಯು, ರಾಮನ ಶುಭಸೂಚಕವಾದ ಸ್ವಪ್ನ ವೃತ್ತಾಂತವನ್ನು ತ್ರಿಜಟೆಯ ಬಾಯಿಂದ ಕೇಳಿ ಭಯಪಟ್ಟ ರಾಕ್ಷಸಿಯರನ್ನು ಕುರಿತು ದಯೆಯಿಂದ ನೀವು ಹೆದರಬೇಡಿ, ನಾನು ರಕ್ಷಿಸುವೆನು’ ಎಂದು ಅಭಯಪ್ರದಾನ ಮಾಡಿದಳು, ರಾವಣವಧೆಯಾದ ಮೇಲೆ ಆಂಜನೇಯನು ಅಶೋಕವನಕ್ಕೆ ಬಂದು ವಿನಯದಿಂದ, “ದೇವಿ, ನಿನ್ನನ್ನು ತರ್ಜನಭರ್ತೃನಾದಿಗಳಿಂದ ರಾತ್ರಿಹಗಲೂ, ಭಯಪಡಿಸಿ ಕೇಶವನ್ನುಂಟುಮಾಡಿದ ಈ ರಾಕ್ಷಸಿಯರನ್ನು ಚಿತ್ರವಧೆ ಮಾಡಿ ಕೊಲ್ಲಬೇಕೆಂದು ಅಪೇಕ್ಷಿಸುತ್ತೇನೆ. ಅದಕ್ಕೆ ನೀನು ಅನುಮತಿ ಕೊಡಬೇಕು’ ಎಂದು ಕೇಳಲು ಹಿಂದೆ ಅಭಯಪ್ರದಾನ ಮಾಡಿದಂತೆಯೇ ಸೀತಾದೇವಿಯು, ‘ಎಲೆ ವಾನರಶ್ರೇಷ್ಟನೇ, ಅವರು ರಾಜಾಧೀನರಾಗಿರುವಾಗ ನನ್ನನ್ನು ಆ ರೀತಿ ಕೇಶಪಡಿಸಿದರು. ರಾಜನಾದ ರಾವಣನು ಸತ್ತಮೇಲೆ ಈಗ ಆ ರೀತಿ ಮಾಡುವರೇ ಅಥವಾ ಪಾಪಿಷ್ಠರೇ ಆಗಲಿ, ನಾವು ಅವರಲ್ಲಿ ದಯೆಯನ್ನು ತೋರಿಸಬೇಕು’ ಎಂದು ಹೇಳಿ ಆಂಜನೇಯನನ್ನು ಸಮಾಧಾನಗೊಳಿಸಿ ಆ ರಾಕ್ಷಸಿಯರಲ್ಲಿ ದಯೆಯನ್ನು ಪ್ರಕಾಶಪಡಿಸಿದಳು. ಎರಡನೇ ವಿಯೋಗದಲ್ಲಿ ಪಾರತಂತ್ರವನ್ನು ಪ್ರಕಾಶಪಡಿಸಿದಳು. ಅದು ಹೇಗೆಂದರೆ, ಸೀತೆಯು ಗರ್ಭಿಣಿಯಾಗಿರುವಾಗ, ಪುನಃ ಮುನಿಗಳು ವಾಸಮಾಡುವ ಪವಿತ್ರವಾದ ಕಾಡಿನಲ್ಲಿ ಒಂದು ದಿನವಾದರೂ ವಾಸಮಾಡಲು ಅಪೇಕ್ಷಿಸುವೆನೆಂದು ರಾಮನಿಗೆ ತಿಳಿಸಿದ್ದಳು. ಅದನ್ನೇ ಮನಸ್ಸಿನಲ್ಲಿಟ್ಟು ಕೊಂಡಿದ್ದ ಶ್ರೀರಾಮಚಂದ್ರನು, ಅಗಸನ ಅಪವಾದೋಕ್ತಿಗಳನ್ನು ಗೂಢಚಾರರಿಂದ ತಿಳಿದು ಒಡನೇ ‘ನೀನು ಕಾಡಿಗೆ ಹೋಗಬೇಕೆಂದು ಅಪೇಕ್ಷಿಸಿದೆಯಲ್ಲವೆ, ನಿನ್ನ ಅಪೇಕ್ಷೆಯಂತೆಯೇ ಕಳುಹಿಸಿ ಕೊಡುವೆನೆಂದು ಹೇಳಿ ಲಕ್ಷ್ಮಣನೊಡನೆ ಕಾಡಿಗೆ ಕಳುಹಿಸಿದನು. ಲಕ್ಷ್ಮಣನು ಸೀತೆಯನ್ನು ಅರಣ್ಯ ದಲ್ಲಿ ಬಿಟ್ಟು ಹಿಂತಿರುಗುವಾಗ, ಸೀತೆಯನ್ನು ಕುರಿತು, ‘ನಿನ್ನ ಮೇಲೆ ಉಂಟಾದ ಅಪವಾದವನ್ನು ಹೋಗಲಾಡಿಸಿಕೊಳ್ಳಲು ಅಣ್ಣನಾದ ರಾಮಚಂದ್ರನು ನಿನ್ನನ್ನು ತ್ಯಜಿಸಿರುವ’ನೆಂದು ಹೇಳಿದನು. ಆಗ ಸೀತೆಯು ಗಂಗೆಯಲ್ಲಿ ಬಿದ್ದು ಪ್ರಾಣಬಿಡಲೇ ಎಂದು ಯೋಚಿಸಿ, ಕೊನೆಗೆ ಪತಿಯಾದ ಶ್ರೀ ವಚನಭೂಷಣಂ S ಸೂತ್ರಂ ಶಕಃ ಶ್ಲೋಕಃ 1

ಶ್ರೀ ವಚನಭೂಷಣಂ ರಾಮಚಂದ್ರನಿಗೆ ಆಧೀನವಾದ ವಸ್ತುವಿದು. ನನಗೆ ಪ್ರಾಣಬಿಡಲು ಸ್ವಾತಂತ್ರ ವೆಲ್ಲಿಯದು ಎಂದು ಹೇಳಿ ವಾಲ್ಮೀಕಿಯ ಆಶ್ರಮದಲ್ಲೇ ವಾಸಿಸುತ್ತಿದ್ದಳು. ಆದ್ದರಿಂದ ಎರಡನೇ ವಿಯೋಗದಲ್ಲಿ ಪಾರತಂತ್ರವನ್ನು ಪ್ರಕಾಶಪಡಿಸಿದಳು. ವಾಲ್ಮೀಕಿನಾ ಸಹ ಸಮೇತ ವಿದೇಹಪುತ್ರಿ ರಾಮಾಂತಿಕಂ ಪ್ರಯತಗೀರ್ನಿಜಚಿತ್ತಶುದ್ಧಾ | ಅನ್ಯಾರ್ಹತಾ ವಿರಹಮುಚ್ಚತರಂ ನಿವೇದ್ಯ ಸಿಂಹಾಸನೇನ ಧರಣೀ ವಿವರಂ ಜಗಾಹೇ ಮೂರನೆಯ ವಿಯೋಗದಲ್ಲಿ ಅನನ್ಯಾರ್ಹತ್ವವನ್ನು ಪ್ರಕಾಶಪಡಿಸಿದಳು. ಅದು ಹೇಗೆಂದರೆ, ಶ್ರೀರಾಮಚಂದ್ರನು ಅಶ್ವಮೇಧಯಾಗವನ್ನು ಮಾಡುವ ಸಂದರ್ಭದಲ್ಲಿ, ವಾಲ್ಮೀಕಿಯ ಅಪ್ಪಣೆಯಂತೆ ಅಯೋಧ್ಯಾನಗರದ ಬೀದಿಯಲ್ಲಿ ವಾಲ್ಮೀಕಿಯಿಂದ ರಚಿಸಲ್ಪಟ್ಟ ಶ್ರೀರಾಮಾಯಣವನ್ನು ಹಾಡುತ್ತಾ ಹೋಗುತ್ತಿರುವ ಲವಕುಶರನ್ನು ಶ್ರೀರಾಮನು ತನ್ನ ಸಮೀಪಕ್ಕೆ ಕರೆಯಿಸಿಕೊಂಡು ಆ ದೊಡ್ಡ ಸಭೆ ಯಲ್ಲಿಹಾಡುವಂತೆ ಹೇಳಿದನು. ಆ ಸಮಯದಲ್ಲಿ ಈ ಲವಕುಶರು ಸೀತೆಯ ಮಕ್ಕಳೆಂದು ತಿಳಿಯಿತು. ಒಡನೇ ಭಟರ ಮೂಲಕ ವಾಲ್ಮೀಕಿ ಮಹರ್ಷಿಯನ್ನೂ, ಸೀತೆಯನ್ನೂ ಬರಮಾಡಿಕೊಂಡು ಸೀತೆಯ ಪಾರಿಶುದ್ಧ ವನ್ನು ತಿಳಿಸುವಂತೆ ಹೇಳಿದನು. ವಾಲ್ಮೀಕಿ ಮಹರ್ಷಿಯು ಸೀತೆಯ ಪರಿಶುದ್ಧತೆಯನ್ನು ಆ ಸಭೆಯಲ್ಲಿ ತಿಳಿಸುತ್ತಲು, ಶ್ರೀರಾಮಚಂದ್ರನು ‘ಸೀತೆಯು ಪರಿಶುದ್ಧಳೆಂದು ನಾನೂ ಅರಿತಿರುವೆನು, ನೀವೂ ಅರಿತಿರುವಿರಿ. ಆದರೆ ಲೋಕಕ್ಕೆ ತಿಳಿಸುವುದಕ್ಕಾಗಿ ಸೀತೆಯೇ ಪ್ರತಿಜ್ಞೆ ಮಾಡಿ ಹೇಳಲಿ? ಎಂದನು. ಆಗ ಸೀತೆಯು ತಲೆ ಬಗ್ಗಿಸಿ ಭೂಮಿಯನ್ನು ನೋಡುತ್ತಾ ಕೈಮುಗಿದು, ‘ನಾನು ಶ್ರೀರಾಮನನ್ನು ಬಿಟ್ಟು ಮತ್ತೊಬ್ಬ ಪುರುಷನನ್ನು ಮನಸ್ಸಿನಿಂದಲೂ ಯೋಚಿಸದೇ ಇದ್ದ ಪಕ್ಷದಲ್ಲಿ ಎಲೆ ಭೂದೇವಿಯೇ ನೀನು ಬಿರುಕು ಬಿಟ್ಟು ನಿನ್ನೊಳಗೆ ನನ್ನನ್ನೂ ಕರೆದುಕೋ. ನಾನು ತ್ರಿಕರಣಗಳಿಂದಲೂ ರಾಮನನ್ನೇ ನಂಬಿದ್ದ ಪಕ್ಷದಲ್ಲಿ ಎಲೈ ಭೂದೇವಿಯೇ, ನೀನು ಬಿರುಕುಬಿಟ್ಟು ನಿನ್ನೊಳಗೆ ನನ್ನನ್ನು ಕರೆದುಕೊ, ನಾನು ಹೇಳಿದ ಮಾತು ಸತ್ಯವಾದ ಪಕ್ಷದಲ್ಲಿ, ಎಲೈ ಭೂದೇವಿಯೇ, ನೀನು ಬಿರುಕು ಬಿಟ್ಟು ನಿನ್ನೊಳಗೆ ನನ್ನನ್ನು ಕರೆದುಕೋ.’ ಎಂದು ಶಪಥ ಮಾಡುತ್ತಲೂ, ಭೂದೇವಿವರದಿಂದ ದಿವ್ಯ ರತ್ನ ಮಯಸಿಂಹಾಸನವೂ ಮೇಲಕ್ಕೆ ಎದ್ದು ಬಂದು ಆ ಸೀತೆಯನ್ನು ಆ ಸಿಂಹಾಸನದಲ್ಲಿ ಕೂರಿಸಿಕೊಂಡು ಭೂದೇವಿಯು ರಸಾತಲಕ್ಕೆ ಕರೆದುಕೊಂಡು ಹೋದಳು. ಈ ರೀತಿ ಮೂರನೆಯ ವಿಯೋಗದಲ್ಲಿ ರಾಮನನ್ನು ಬಿಟ್ಟು ಮತ್ತೊಬ್ಬ ಪುರುಷನನ್ನು ತ್ರಿಕರಣದಿಂದಲೂ ಯೋಚಿಸಿಲ್ಲವೆಂದು ಶಪಥಮಾಡಿ ಅನನ್ಯಾರ್ಹತ್ವವನ್ನು ಪ್ರಕಾಶಪಡಿಸಿದಳು. W ಸಂಶ್ಲೇಷವಿಶ್ಲೇಷಂಗಳಿ ರಂಡಿಲುಂ ಪುರುಷಕಾರತ್ವಂ ತೋತ್ತುಂ ಸಂಶ್ಲೇಷ ವಿರಹೇಪಿ ಸಾಧು ಮಿಥಿಲಾರಾಜಾತ್ಮಜಾಯಾಃ ಸ್ವತ ಸಿದ್ಧಂ ತದ್ಭಟಕತ್ವಮದ್ಯ ವಿಶದೀಕರ್ತುಂ ಯತೇ ಮೇಲನೇ | ಕಾಂತಾರಂ ಪ್ರತಿ ರಾಘವಂ ಜಿಗಮಿಷಂ ಸಂಪ್ರಾರ್ಥಯನ್ನಕ್ಷ್ಮಣ: ರುದ್ಧ ಜನಕಾತ್ಮಜಾನುಮತಿತೋ ರಾಮಾನುವರ್ತೀ ಬಭ್ ವಿಶ್ಲೇಷೇ ಜನಕಾತ್ಮಜಾ ದಶಮುಖಂ ಸನ್ಮಾರ್ಗಗಂ ಕರ್ತುಮ- ಪ್ರದ್ಯುಕ್ತಾ ನಹಿ ಸಂತಿ ಕಿಂ ತವ ಪುರೇ ಸಂತೋ ನ ತಾನೆವಸೇ | ಕಿಂವೇತಿ ಪ್ರತಿಬೋಧನೈಕನಿರತಾ ತತ್ರಾಪ್ಯಭೂತ್ತತ್ಪರಾ ತಸ್ಮಾತ್ರಟಕತ್ವಮಸ್ತಿ ಸತತಂ ತಸ್ಯಾಂದಶಾಭೇದತಃ ¿ || F || 11 02 11 ॥ ೧೮ H ತಾತ್ಪರ್ಯ ಶ್ಲೋಕಃ ತಾತ್ಪರ್ಯ ಶ್ಲೋಕಃ ತಾತ್ಪರ್ಯ

1 ಸಂಶ್ಲೇಷ, ವಿಶ್ಲೇಷ ಇವೆರಡರಲ್ಲಿಯೂ ಲಕ್ಷ್ಮಿಯಲ್ಲಿ ಪುರುಷಕಾರತ್ನವು ತೋರುವುದು, ಸಂಶ್ಲೇಷ ಎಂದರೆ ಪತಿ ಪತ್ನಿಯರು ಜೊತೆಯಲ್ಲಿರುವಿಕೆ, ವಿಶ್ಲೇಷ ಎಂದರೆ ಅಗಲಿರುವಿಕೆ, ಸಂಶ್ಲೇಷದಲ್ಲಿ ಯಾವ ರೀತಿ ಪುರುಷಾಕಾರವನ್ನೆಸಗಿದಳೆಂದರೆ, ಕೈಕೇಯಿಯ ಮಾತಿನಂತೆ ಶ್ರೀರಾಮನು ಕಾಡಿಗೆ ಹೊರಡುವಾಗ ಸೀತೆಯು ‘ನಾನೂ ನಿನ್ನೊಡನೆ ಬರುತ್ತೇನೆ, ನಿನ್ನನ್ನು ನಾನು ಬಿಟ್ಟು ಒಂದು ಕ್ಷಣವೂ ಈ ಅಯೋಧ್ಯೆಯಲ್ಲಿರಲಾರೆ’ ಎಂದು ಹೇಳಲು, ರಾಮನು ಹಾಗೆಯೇ ಆಗಲೆಂದು ಒಪ್ಪಿದನು. ಅನಂತರ ಲಕ್ಷಣನ, ‘ನಾನೂ ನಿನ್ನೊಡನೆ ಬರುತ್ತೇನೆ. ನಿನ್ನ ಸರ್ವವಿಧ ಕೈಂಕರ್ಯವನ್ನೂ ಅಲ್ಲಿ ನಾನೇ ಮಾಡಬೇಕು’ ಎಂದು ಪ್ರಾರ್ಥಿಸಿದನು. ಆಗ ರಾಮನು, ‘ನೀನು ಇಲ್ಲೇ ಇದ್ದು ತಂದೆಯಾದ ದಶರಥನನ್ನು ನೋಡಿಕೋ’ ಎಂದು ತಡೆಯಲು, ಸೀತೆಯು, ಅವನೂ ನಮ್ಮೊಡನೆ ಬರಲಿ” ಎಂದು ಹೇಳಲು ರಾಮನು ಜೊತೆಯಲ್ಲಿ ಲಕ್ಷ್ಮಣನನ್ನೂ ಕರೆದೊಯ್ದನು. ಆದ್ದರಿಂದ ಸಂಶ್ಲೇಷದಲ್ಲಿ ಪುರುಷಕಾರವನ್ನು ಮಾಡಿದಂತಾಯಿತು. ವಿಶ್ಲೇಷದಲ್ಲಿ ಸೀತೆಯು ರಾವಣನನ್ನು ಒಳ್ಳೇ ಮಾರ್ಗಕ್ಕೆ ತರಬೇಕೆಂದು ಇಚ್ಛಿಸಿ ಎಲೈ ‘ರಾವಣನೆ, ನಿನ್ನ ಪಟ್ಟಣದಲ್ಲಿ ಸತ್ಪುರುಷರುಗಳು ಇಲ್ಲವೇ ? ಇದ್ದರೂ ಅವರುಗಳನ್ನು ನೀನು ಸೇಮಿಸುವುದಿಲ್ಲವೇ? ಎಂದು ಹೇಳಿ ವಿಯೋಗದಲ್ಲಿಯೂ ಪುರುಷಕಾರ ಮಾಡಿದಳು. ಸಂಶ್ಲೇಷದಶೈಯಿಲ್ ಈಶ್ವರನೈ ತಿರುತ್ತುಂ, ವಿಶ್ಲೇಷದಶೈಯಿಲ್ ಚೇತನ ತಿರುತ್ತು೦

  • ಸರ್ವೇಶ್ವರಂ ತು ಸಂಶ್ಲೇಷ ವಿಶ್ಲೇಷ ವಿಮುಖಾನಾನ್ | ಸಾಂಕಾ ಕ್ಷಮಯಾ ಚ ಶ್ರೀರ್ವಾನಯಂತಿ ಧ್ರುವಂ 6 || 00 || ಈ ಸೂತ್ರದಲ್ಲಿ ಸಂಶ್ಲೇಷ ವಿಶ್ಲೇಷದರೆಗಳಲ್ಲಿ ಪುರುಷಕಾರ ಮಾಡುವ ರೀತಿಯನ್ನು ಹೇಳುತ್ತಾರೆ. ಲಕ್ಷ್ಮಿಯು ಸಂಶ್ಲೇಷದಶೆಯಲ್ಲಿ ಸರ್ವೇಶ್ವರನು, ಆಜ್ಞಾದೀ, ಮಮದ್ರೋಹೀ, ಕ್ಷಿಪಾಮಿ ಎಂದು ಹೇಳಲು, ಲೋಕದಲ್ಲಿ ಯಾರುತಾನೇ ತಪ್ಪು ಮಾಡುವುದಿಲ್ಲ ? ಅವರೆಲ್ಲರೂ ನಮ್ಮ ಮಕ್ಕಳಲ್ಲವೇ, ಆದ್ದರಿಂದ ಅವರ ಅಪರಾಧವನ್ನು ಕ್ಷಮಿಸಿ ನೀವು ಅವರುಗಳನ್ನು ಅಂಗೀಕರಿಸಬೇಕೆಂದು ಸ್ವತಂತ್ರನಾದ ಸರ್ವೇಶ್ವರನನ್ನು ಸಮಾಧಾನೋಕ್ತಿಗಳಿಂದ ವರೀಕರಿಸಿ ಚೇತನರನ್ನು ಸ್ವೀಕರಿಸುವಂತೆ ಮಾಡುವಳು, ವಿಶ್ಲೇಷದಶೆಯಲ್ಲಿ, ಭಗವಂತನಲ್ಲಿ ಆಭಿಮುಖ್ಯವನ್ನು ತೋರಿಸದೆ ಪರಾುಖರಾದ ಚೇತನರ ವಿಷಯದಲ್ಲಿ ಕ್ಷಮೆಯನ್ನು ತೋರಿಸಿ ಸರ್ವೆಶ್ವರನನ್ನು ಆಶ್ರಯಿಸುವಂತೆ ಮಾಡುವಳು, ಇವೆರಡನ್ನೂ ಹಿಂದೆಯೇ ರಾಮಾಯಣದಲ್ಲಿ ತಿಳಿಸಿದ್ದಾಯಿತು. ಶೃಣಾತಿ ನೃಣಾಂ ನಿಖಿಲಾಂಶ್ಚ ದೋಷಾ ಣಾತಿ ಲೋಕಂ ಗುಣ ಯತಃ | ಏತಾದೃಶೋಕಾ ನನು ಸಿದ್ಧತೀಹ ಪೂರ್ವೋಕವೃತ್ತಂ ಹ್ಯುಭಯಂ ಶ್ರೀಯಸ್ಸು 1 30 N ಶೃ-ಹಿಂಸಾಯಾಂ ಎಂಬ ಧಾತುವಿನಿಂದಲೂ, ಶ್ರೀಷ್ ಪಾಕೇ ಎಂಬ ಧಾತುವಿನಿಂದಲೂ ನಿಷ್ಪನ್ನವಾದ ಶ್ರೀಶಬ್ದದಿಂದ ಚೇತನರುಗಳ ದೋಷಗಳೆಲ್ಲವನ್ನೂ ನಾಶಪಡಿಸಿ ಸದ್ಗುಣಗಳಿಂದ ಚೇತನರನ್ನು ಪಕ್ವಗೊಳಿಸುತ್ತಾಳೆ ಎಂಬ ಅರ್ಥವು ತೋರುವುದಾದ್ದರಿಂದಲೂ, ಇದು ಸರ್ವೆಶ್ವರನಿಗೂ ಅನ್ವಯಿಸುವುದಾದ್ದರಿಂದಲೂ ಎರಡು ದಶೆಯಲ್ಲಿ ಇವಳಿಗೆ ಪುರುಷಕಾರತ್ವವುಂಟು. 2 ಶ್ರೀ ವಚನಭೂಷಣಂ ಶ್ಲೋಕಃ ತಾತ್ಪರ್ಯ

ಶ್ಲೋಕಃ

ತಾತ್ಪರ್ಯ ಶ್ಲೋಕಃ ತಾತ್ಪರ್ಯ ಶ್ಲೋಕಃ

ಇರುವರೆಯುಂ ತಿರುತ್ತುವದುವುಪದೇಶತ್ತಾಲೇ

  • ಉಪದೇಶನ ಸಾ ಲಕ್ಷ್ಮೀಸ್ಕೃತಂತ್ರಂ ಕಮಲಾಪತಿಂ | ಚೇತನಾ ಮುಖಾಂಶ್ಚಾಪಿ ಸ್ವಾಯಕುರುತೇ ಧ್ರುವಂ 1100 || 1190 11 ಜಗನ್ಮಾತೆಯಾದ ಲಕ್ಷ್ಮಿಯು ಸ್ವತಂತ್ರನಾದ ತನ್ನ ಪತಿಯನ್ನೂ, ವಿಮುಖರಾಗಿರುವ ಚೇತನರನ್ನೂ ಉಪದೇಶದಿಂದ ಸ್ವಾಧೀನಪಡಿಸಿಕೊಳ್ಳುವಳು. ಯಾವ ರೀತಿ ಉಪದೇಶಮಾಡಿ ಸ್ವತಂತ್ರವಾದ ಪತಿಯನ್ನೂ, ತನ್ನ ಕಡೆ ತಿರುಗದೇ ವಿಮುಖರಾದ ಚೇತರನ್ನೂ ಸ್ವಾಧೀನಪಡಿಸಿಕೊಳ್ಳುವಳೆಂದರೆ, ಆ ಉಪದೇಶಕ್ರಮವನ್ನು ಮುಂದಿನ ಎರಡು ಶ್ಲೋಕಗಳಲ್ಲಿ ವಿವರಿಸುತ್ತಾರೆ. ಸಿಕತಾನ್ನರಾಶಿಯು ಶಿಲಾಕಣೋ ತಿಂ ಕಥಮಾತನೋತಿ ಮನುಜವ ಹಿ | ಅಪರಾಧವತ್ತು ನೃಷ್ಟು ಮಾ ಗುಣಾನ್ಸರೇ ಮೃಗಯೇತಿ ಬೋಧಯತಿ ಸಾ ಪತಿಂ ರಮಾ | ೨೨ | ಈ ಶ್ಲೋಕದಲ್ಲಿ ಸರ್ವೇಶ್ವರನನ್ನು ವಶಗೊಳಿಸುವ ಉಪದೇಶಕ್ರಮವನ್ನು ಹೇಳುತ್ತಾರೆ… ‘ಎಲೈ ಭಗವಂತನೇ, ಮರಳಿನಿಂದಲೇ ಮಾಡಿರುವ ಅನ್ನದ ರಾಶಿಯಲ್ಲಿ ಕಲ್ಲುಚೂರುಗಳನ್ನು ಆಯುವುದು ಮನುಷ್ಯನಿಗೆ ಹೇಗೆ ತಾನೇ ಸಾಧ್ಯವಾದೀತು ? ಅದರಂತೆಯೇ ಅಪರಾಧವನ್ನೆಸಗುವುದೇ ಸ್ವಭಾವ ವಾಗಿರುವ ಈ ಚೇತನರಲ್ಲಿ ನೀನು ಗುಣಗಳನ್ನು ಹುಡುಕಲು ಸಾಧ್ಯವೇ, ಅದು ಎಂದಿಗೂ ಆಗದ ಕೆಲಸ. ಅದ್ದರಿಂದ ಅವರಲ್ಲಿ ಗುಣಗಳನ್ನು ಹುಡುಕದೇ ನಿನ್ನ ಮಕ್ಕಳೆಂದು ಅಂಗೀಕರಿಸು’ ಎಂದು ಉಪದೇಶಮಾಡಿ ಚೇತರನ್ನು ಅಂಗೀಕರಿಸುವಂತೆ ಮಾಡುವಳು.
  • ಜೀವಿತುಂ ಭುವಿ ಭವಾನ್ಯದೀಕೃತಿ ಶ್ರೇಯ ಏತದಹಮಾದಿಶಾಮಿ ತೇ | ರಾಘವಂ ಶರಣಮೇಹಿ ರಕ್ಷತಿ ತ್ವಾಂ ಕೃಪಾಳುರಿತಿ ರಾವಣಂ ಜಗೌ || 92 || ಈ ಶ್ಲೋಕದಲ್ಲಿ ಚೇತನರನ್ನು ಉಪದೇಶದಿಂದ ವಶಪಡಿಸಿಕೊಳ್ಳುವ ರೀತಿಯನ್ನು ಹೇಳುತ್ತಾರೆ. ಸೀತೆಯು ಅಶೋಕವನದಲ್ಲಿ, ರಾವಣನನ್ನು ಕುರಿತು ಈ ರೀತಿ ಉಪದೇಶಮಾಡುವಳು, ‘ಎಲೈ ರಾವಣನೇ, ನೀನು ಇನ್ನೂ ಕೆಲವು ಕಾಲ ಈ ಭೂಮಿಯಲ್ಲಿ ಜೀವಿಸಿರಬೇಕೆಂಬ ಇಚ್ಛೆ ಇದ್ದ ಪಕ್ಷದಲ್ಲಿ ನಿನಗೆ ಶ್ರೇಯಸ್ಕರವಾದ ಒಂದು ಮಾತನ್ನು ಹೇಳುವನು ಕೇಳು. ಈಗಲೂ ಆ ಶ್ರೀರಾಮಚಂದ್ರನನ್ನು ಶರಣುಹೋಗು, ಅವನು ನಿನ್ನನ್ನು ಕೈಬಿಡದೇ ರಕ್ಷಿಸುವನು, ಅವನು ಬಹಳ ದಯಾಳು’ ಎಂದು ರಾವಣನನ್ನು ಕುರಿತು ಉಪದೇಶ ಮಾಡಿದಳು. ಆದ್ದರಿಂದ ಉಪದೇಶದಿಂದಲೇ ಇಬ್ಬರನ್ನೂ ವಶಪಡಿಸಿಕೊಳ್ಳುವಳು. ಉಪದೇಶತ್ತಾಲೇ ಇರುವರುಡೈಯವು ಕರ್ಮಪಾರತಂತ್ರ್ಯಂ ಕುಯುಂ
  • ಉಭಯೋಃ ಕರ್ಮನಿಘ್ನತ್ವ ಮುಪದೇಶಾದ್ವಿನಶ್ಯತಿ | ಸ್ವಾತಂತ್ರಾ ದ್ಧಿ ಸ್ವಸಂಕಲ್ಪ ಪ್ರಾಪ್ತಂ ತತ್ಕಮಲಾಪತೇ || 86 | 1160 || ಶ್ರೀ ವಚನಭೂಷಣಂ

ತಾತ್ಪರ್ಯ ಸೀತೆಯ ದಯಾದಿ ಗುಣಗಳನ್ನು ಹೇಳಿದಾಗಲೇ ಶ್ರೀ ರಾಮಾಯಣದಲ್ಲಿ ಪುರುಷಕಾರ ವೈಭವವನ್ನು ಹೇಳಿಯಾಯಿತು. ಈಗ ಮಹಾಭಾರತದಲ್ಲಿನ ಉಪಾಯ ವೈಭವವನ್ನು ಹೇಳುತ್ತಾರೆ. ಅರ್ಜುನನು ಯುದ್ಧಭೂಮಿಯಲ್ಲಿ ಎರಡು ಸೈನ್ಯಗಳ ನಡುವೆ ರಥವನ್ನು ನಿಲ್ಲಿಸುವಂತೆ ಕೃಷ್ಣನಿಗೆ ಹೇಳಲು, ಶ್ರೀಕೃಷ್ಣನು ಅದೇ ರೀತಿ ರಥವನ್ನು ನಿಲ್ಲಿಸಿದನು. ಆಗ ಶತ್ರುಪಕ್ಷದಲ್ಲಿರುವ ಆಚಾರ್ಯರನ ಬಂಧುಗಳನ್ನೂ ನೋಡಿ ದಯೆಯಿಂದ ನಾನು ಯುದ್ಧ ಮಾಡುವುದಿಲ್ಲವೆಂದು ಹೇಳಲು ಶ್ರೀಕೃಷ್ಣನು ತಾನೇ ಆಚಾರ್ಯನಾಗಿ ನಿಂತು ಅರ್ಜುನನ ಅಜ್ಞಾನವನ್ನು ಹೋಗಲಾಡಿಸುವುದಕ್ಕಾಗಿ ಗೀತೆಯ ಮೂಲಕ ದೇಹಾತ್ಮಗಳ ವಿವೇಕವನ್ನು ಬೋಧಿಸಿದನು. “ಎಲೈ ಅರ್ಜುನನೇ, ಇದೇನಿದು, ಕ್ಷತ್ರಿಯಕುಲದಲ್ಲಿ ಹುಟ್ಟಿದವನಿಗೆ ಯುದ್ಧ ಮಾಡುವುದು ಧರ್ಮವಲ್ಲವೇ ? ನೀನು, ಈ ರೀತಿ ಅಸ್ಥಾನ ದಲ್ಲಿ ಸ್ನೇಹವನ್ನು ತೋರಿಸುವುದು ಉಚಿತವಲ್ಲ. ಈ ದೇಹವೇ ಬೇರೆ, ಇದರೊಳಗಿರುವ ಆತ್ಮವೇ ಬೇರೆ. ಆತ್ಮವನ್ನು ಕೊಲ್ಲುವುದಕ್ಕೆ ಯಾರಿಂದಲೂ ಸಾಧ್ಯವಾಗಲಾರದು, ಮನುಷ್ಯನ ದೇಹಕ್ಕೆ ಯಾವ ರೀತಿ ಕೌಮಾರ, ಯೌವನ, ಮುಪ್ಪು ಇವುಗಳುಂಟಾಗುವುವೋ ಅದೇ ರೀತಿ ಈ ಜೀವಾತ್ಮಕ್ಕೆ ಬೇರೆ ಶರೀರಪ್ರಾಪ್ತಿಯು ಜೀವಾತ್ಮನು ನಿತ್ಯನು, ಶಾಶ್ವತನು, ಅನಾದಿಸಿದ್ದನು. ನೀನು ದೇಹವನ್ನು ಕೊಲ್ಲುತ್ತೀಯೇ ಹೊರತು, ಜೀವಾತ್ಮನನ್ನು ಕೊಲ್ಲಲಾರೆ, ಮನುಷ್ಯನು ಜೀರ್ಣವಾದ ಹಳೇ ಬಟ್ಟೆಯನ್ನು ಬಿಸುಟು ಹೊಸ ಬಟ್ಟೆಯನ್ನು ಯಾವ ರೀತಿ ಧರಿಸುವನೋ, ಆದೇ ರೀತಿ ಜೀವಾತ್ಮನು ಹಳೇ ದೇಹವನ್ನು ಬಿಟ್ಟು ಹೊಸ ದೇಹವನ್ನು ಹೊಂದುವನು’ ಎಂದು ಹೇಳಿ, ಅರ್ಜುನನ ‘ಸ್ವಾತಂತ್ರ್ಯ ಜ್ಞಾನವನ್ನು ಹೋಗಲಾಡಿಸುವುದಕ್ಕಾಗಿ, ನಾನೇ ಸರ್ವಾಂತರ್ಯಾಮಿಯಾಗಿದ್ದು ಈ ಪ್ರಪಂಚ ವನ್ನು ನಡೆಸುತ್ತೇನೆ. ಅಹಂಕಾರದಿಂದ ಮೂಢನಾಗಿರುವನು, ನಾನೇ ಎಲ್ಲವನ್ನೂ ವರಾಡುವನು ಎಂದರಿತಿರುವನು, ಸಾಧುಗಳನ್ನು ರಕ್ಷಿಸುವುದಕ್ಕೂ, ದುಷ್ಟರನ್ನು ಶಿಕ್ಷಿಸುವುದಕ್ಕೂ, ನಶಿಸಿ ಹೋಗಿರುವ ಧರ್ಮವನ್ನು ಸ್ಥಾಪಿಸುವುದಕ್ಕೂ, ನಾನು ಪ್ರತಿಯೊಂದು ಯುಗದಲ್ಲೂ ಅವತರಿಸುವೆನು. ನಾನು ನಿನಗೆ ದಿವ್ಯ ಚಕ್ಷುಸ್ಸನ್ನು ಅನುಗ್ರಹಿಸುವೆನು, ನನ್ನ ವಿಶ್ವರೂಪವನ್ನು ದರ್ಶನ ವರಾಡು, ಎಂದು ಹೇಳಿ ವಿಶ್ವರೂಪವನ್ನೂ ತೋರಿಸಿ, ಕೊನೆಗೆ, ‘ಎಲೈ ಕೃಷ್ಣನೇ, ನೀನು ಹೇಳಿದಂತೆ ಕೇಳುವೆನು, ನನ್ನ ಅಜ್ಞಾನವೆಲ್ಲವೂ ತೊಲಗಿತು’ ಎಂದು ಅರ್ಜುನನು ಹೇಳುವಂತೆ ಆಚಾರ್ಯ ಕೃತ್ಯವನ್ನು ಎಸಗಿದನು ಮತ್ತು ಈ ಚೇತನನ ಅಪರಾಧಗಳಿಂದ ಉಂಟಾದ ಕಾಲುಷ್ಯವನ್ನು ತಾನೇ ಸಹಿಸಿಕೊಂಡು, ಚೇತನನ ಪ್ರಾರ್ಥನೆಯಿಲ್ಲದೆಯೇ ಇವನನ್ನು ಸೇರಿಸಿಕೊಂಡದ್ದರಿಂದ ಪುರುಷಕಾರಕೃತ್ಯವನ ತಾನೇ ಮಾಡಿದಂತಾಯಿತು, ಮತ್ತು ನನ್ನನ್ನೇ ಶರಣು ಹೊಂದು, ಸರ್ವವಿಧವಾದ ಪಾಪಗಳಿಂದಲೂ ನಿನ್ನನ್ನು ಬಿಡಿಸುವೆನೆಂದು, ತಾನೇ ಉಪಾಯವಾಗಿ ನಿಂತು ಹೇಳಿದ್ದರಿಂದ, ಉಪಾಯ ಕೃತ್ಯವನ ತಾನೇ ಮಾಡಿದಂತಾಯಿತು. ಇತಿ ಉಪಾಯ ವೈಭವಂ ಸೂತ್ರಂ ಶ್ರೀ ವಚನಭೂಷಣಂ ಅಥ ಉಭಯ ಸಾಧಾರಣ ವೈಭವಂ ಪುರುಷಕಾರತ್ತು ಕುಂ, ಉಪಾಯತ್ತು ಕುಂ, ವೈಭವಾವದು, ದೋಷಯುಂ, ಗುಣಹಾನಿಯ್ಕೆಯುಂ ಪಾರ್ತು, ಉಪೇಕ್ಷಿಯಾದವಳವ ಅಂಗೀಕಾರತ್ತು ಕು ಅಮೃತನ್ನೆ ಪಚ್ಚೆಯಾಕ್ಕು ಹೈ CO || 08 || ಶ್ಲೋಕ:

ತಾತ್ಪರ್ಯ ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕ: 1 ಪುರುಷಕಾರಸುಸಾಧನವೈಭವಲ ವಿಶದಯಾಮ್ಯಹಮದ್ಭುತವಾದರಾತ್ | ಅಗುಣದೋಷಯುಗಂ ಸಮವೇಕ್ಷ ಪ್ರಿಯತಯಾ ಗ್ರಹಣಂ ಹ್ಯುಭಯಸ್ಕ ಚ | ೨೯ | ಈಗ ಪುರುಷಕಾರ, ಉಪಾಯ, ಇವೆರಡರ ಅಸಾಧಾರಣ ವೈಭವವನ್ನು ಹಿಂದೆ ಹೇಳಿದರು. ಅವೆರಡರ ಸಾಧಾರಣ ವೈಭವವನ್ನು ಹೇಳುತ್ತಾರೆ. ದೋಷವೆಂದರೆ, ಶಾಸ್ತ್ರನಿಷಿದ್ಧವಾದ ಮಾಡಬಾರದ ಕೆಲಸವನ್ನು ಮಾಡುವುದು, ಗುಣಹಾನಿಯೆಂದರೆ, ಶಾಸ್ತ್ರದಲ್ಲಿ ಹೇಳಲ್ಪಟ್ಟ ವಿಹಿತಕರ್ಮವನ್ನು ಮಾಡದೇ ಇರುವುದು. ತನಗೆ ಅಭಿಮುಖವಾಗಿ ಬಂದ ಚೇತನನಲ್ಲಿ ಈ ದೋಷ, ಗುಣಹಾನಿ ಇವೆರಡನ್ನೂ ತಾನು ನೋಡಿದಾಗ್ಯೂ, ಆ ಚೇತನನನ್ನು ಉಪೇಕ್ಷೆ ಮಾಡದೇ ಅಂಗೀಕರಿಸುವುದಕ್ಕೆ ಅವೆರಡನ ಕೈಕಾಣಿಕೆಯಂತೆ ಭಾವಿಸುವುದು, ಭಗವಂತನು ಅಭಿಮುಖನಾದ ಚೇತನನನ್ನು ಉಪೇಕ್ಷೆಮಾಡದೇ ಇರುವುದಕ್ಕೆ ಕಾರಣ. ದಯೆ, ಕ್ಷಮೆ, ಆ ದೋಷವನ್ನೂ, ಗುಣಹಾನಿಯನ್ನೂ ಕೈಕಾಣಿಕೆಯಂತ ಅಂಗೀಕರಿಸುವುದಕ್ಕೆ ಕಾರಣ ವಾತ್ಸಲ್ಯ. ವಾತ್ಸಲ್ಯವೆಂದರೆ ದೋಷವನ್ನು ಭೋಗ್ಯವಾಗಿ ಅಂಗೀಕರಿಸುವಿಕೆ. ಇದಕ್ಕೆ ದೃಷ್ಟಾಂತ, ಹಸುವು, ಆಗತಾನೇ ಹಾಕಿದ ತನ್ನ ಕರುವಿನ ಮೈಮೇಲಿರುವ ಅಸಹ್ಯವಾದ ರಕ್ತಮಾಂಸಗಳನ್ನು ನಾಲಿಗೆಯಿಂದ ಯಾವ ರೀತಿ ನೆಕ್ಕಿ ತೆಗೆದುಕೊಳ್ಳು ವುದೋ ಅದೇ ರೀತಿ ಚೇತನರ ದೋಷವನ್ನು ಭಗವಂತನು ಭೋಗ್ಯವಾಗಿ ಅಂಗೀಕರಿಸುವನು, ಇರಂಡುವಿರಂಡು ಕುಲಯವೇಣುವೆನ್ರಿರುಕ್ಕಿಲ್ ಇರಂಡುಕ್ಕುಮಿರಡುವುಂಡಾಯಿದಾಂ ಗುಣಹಾನಿದೋಷವಿರಹಾದನಂತರ ವಶಯೇಯವೇನಮಿತಿ ಚೈತ್ರದಾ ಸ್ವಯಂ | ಪ್ರಥವಕಮೇತದುಭಯಂ ಗುಣಾತ್ಯಯಂ ಭಜತೀಹ ದೋಷಮಪಿ ಚಕ್ರಿಣ ಧ್ರುವಂ 11 2011 11 201 ಅಭಿಮುಖನಾದ ಚೇತನನು, ಈ ಗುಣಹಾನಿ ಮತ್ತು ದೋಷ ಇವೆರಡನ್ನೂ ಬಿಟ್ಟು ಬರಲಿ, ಆಮೇಲೆ ನಾನು ಅವನನ್ನು ಅಂಗೀಕರಿಸುವೆನು’ ಎಂದು ಭಗವಂತನು ಹೇಳಿದ ಪಕ್ಷದಲ್ಲಿ ಪುರುಷಕಾರಕ್ಕೆ ದಷವೂ, ಉಪಾಯಕ್ಕೆ ಗುಣಹಾನಿಯೂ ಬಂದಂತಾಗುವುದು, ಅದು ಹೇಗೆಂದರೆ ನಿರುಪಾಧಿಕ ತಂದೆಯಾದ್ದರಿಂದ ಭಗವಂತನು ತನ್ನ ಮಕ್ಕಳಾದ ಚೇತನರ ದೋಷವನ್ನು ಕಂಡು ನಾನು ಅಂಗೀಕರಿಸು ವುದಿಲ್ಲವೆಂದರೆ ತಂದೆ ಮಕ್ಕಳಿಗುಂಟಾದ ಸಂಬಂಧವು ಹೋದಂತಾಗುವುದು. ಗುಣಹಾನಿ ಹೇಗೆಂದರೆ ಈ ಚೇತನರ ದುಃಖವನ್ನು ಕಂಡೂ ದಯೆ ತೋರಿಸದೇ ಇರುವುದು. ಇವೆರಡೂ ಉಂಟಾದಂತಾಗು ವುದು, ಇರಂಡು ಕುಂದದೆರುಕ್ಕಿಲ್ ಇತ್ತಕ್ಕಿರಂಡು ಮುಂಡಾಯಿದಾಮ್ ಗುಣಹಾನಿ ಸವಿರಹಾದನಂತರಂ ಹುರರೀಚಕಾರ ಭಗವಾನಿತಿ ಸ್ಮರೇತ್ | ಯದಿ ಚೇತನೋsಯಮುಭಯಂ ಕೃತಂ ಭವೇ ಕೃತಿಷಿದ್ಧ ಕೃತ್ಯಕರಣಂ ಚ ಕೃತ್ಯಕೃತ್‌ CO || 02 || 1201 ಶ್ರೀ ವಚನಭೂಷಣಂ ತಾತ್ಪರ್ಯ

ಈ ಚೇತನನು, ನಾನು ದೋಷವನ್ನೂ, ಗುಣಹಾನಿಯನ್ನೂ ಬಿಟ್ಟಿದ್ದರಿಂದಲೇ ಭಗವಂತನು ನನ್ನನ್ನು ಅಂಗೀಕರಿಸಿದನು ಎಂಬುದಾಗಿ ಯೋಚಿಸಿದ್ದೇ ಆದರೆ ಶಾಸ್ತ್ರ ನಿಷಿದ್ದವಾದ ಅಕೃತ್ಯವನ್ನೂ ಶಾಸ್ತ್ರ ವಿಹಿತವಾದ ಕೃತ್ಯಾಕರಣವನ್ನೂ ಮಾಡಿದಂತಾಗುವುದು. ಆದ್ದರಿಂದ ಗುಣಹಾನಿಯನ್ನೂ ದೋಷ ವನ್ನೂ ನಮ್ಮಿಂದ ಬಿಡಲಾಗುವುದಿಲ್ಲ. ಭಗವಂತನೇ ವಾತ್ಸಲ್ಯಾದಿ ಗುಣಗಳಿಂದ ನಮ್ಮನ್ನು ಅಂಗೀಕರಿಸ ಬೇಕೆಂದು ಸ್ಮರಿಸುತ್ತಿರಬೇಕು. ರಾಕ್ಷಸಿಹಳ ದೋಷಂ ಪ್ರಸಿದ್ಧ ಶ್ರೀಮಾರುತಿವಾದಿರಾಜ್ಯ ಹನನಾಯಾಸಮಿತಿ ಪ್ರಾರ್ಥಿತಾ ಸೀತಾ ವಾನರ ಪ್ರಾಯವುಚಿ ಕಿ ರಾಕ್ಷಸೀನಾಂ ವಧಃ | ರಾಜಾಧೀನತಯ ತದಾ ಮಯಿ, ತಥಾವರ್ತಂತ ತೀಕ್ಷೆ ದ್ಯಮಾ ತತ್ಕಾರ್ಯಾಕರುಣಾದ್ಯ ತಾಸು ಭವತೇತ್ಯಾಹಾತಿಕಾರುಣ್ಯತಃ || 00 || || 5.9 || ತಾತ್ಪರ್ಯ ಹಿಂದೆ ಹೇಳಿದ ರೀತಿ ಪ್ರರುಷಕಾರವೂ, ಉಪಾಯವೂ ದೋಷಾದಿಗಳನ್ನು ಕೈಕಾಣಿಕೆಯಂತೆ ಭೋಗ್ಯ ವಾಗಿ ಅಂಗೀಕರಿಸಿದ ಸ್ಥಳವುಂಟೋ, ಅ೦ದರೆ ಸೀತೆಯ ವೃತ್ತಾಂತವನ್ನು ಹೇಳಿ ತೋರಿಸುವರು. ಸೀತೆಯು ಅಶೋಕವನದಲ್ಲಿರುವಾಗ ಏಕಾಕ್ಷೀ, ಏಕಕರ್ಣಿ ಮೊದಲಾದ ಏಳುನೂರು ರಾಕ್ಷಸಿಯರು ಸೀತೆಯನ್ನು ತರ್ಜನ ರ್ಭನಾದಿಗಳಿಂದ ಹಿಂಸಿಸಿದ್ದನ್ನು ಆಂಜನೇಯನು ನೋಡಿದ್ದನು. ರಾವಣ ವಧವಾದ ಮೇಲೆ ಆಂಜನೇಯನು ಸೀತೆಯ ಸಮೀಪದಲ್ಲಿ ನಿಂತು ಕೈಮುಗಿದು, ‘ತಾಯೇ ನನಗೊಂದು ವರವನ್ನು ಕರುಣಿಸಬೇಕು. ಆದೇನೆಂದರೆ ನಿನ್ನನ್ನು ಹಿಂಸಿಸಿದ ಈ ರಾಕ್ಷಸಿಯರನ್ನು ಚಿತ್ರವಧೆ ಮಾಡ ಬೇಕು. ಅದಕ್ಕೆ ಅನುಮತಿಯನ್ನು ಕೊಡು’ ಎಂದನು. ಅದಕ್ಕೆ ಸೀತೆಯು ‘ಎಲೈ ವಾನರಶ್ರೇಷ್ಠನೆ, ನೀನು ಹೀಗೆ ಕೇಳಬಹುದೇ. ಇವರು ರಾಜಾಧೀನದಲ್ಲಿರುವಾಗ, ಅವನ ಆಜ್ಞೆಯಂತೆ ಆ ರೀತಿ ಮಾಡಿದರು. ರಾವಣನೆಯಾದ ಮೇಲೆ ಆ ರೀತಿ ಮಾಡುವರೇನು ? ಆದ್ದರಿಂದ ಇವರುಗಳ ಮೇಲೆ ದಯೆಯನ್ನು ತೆ.ರಿಸಬೇಕೇ ಹೊರತು ಕರ್ಯವನ್ನು ತೋರಿಸಬಾರದು’ ಎಂದು ಹೇಳಿ ಆ ರಾಕ್ಷಸಿ ಯರ ದೋಷವು ಭೋಗ್ಯವನ್ನಾಗಿ ಆ೦ಗೀಕರಿಸಿದಳು. ಜಿತೇಂದ್ರಿಯರಿಲ್ ತವನಾರ್ಯ, ಆಸ್ತಿಕಾಗ್ರೇಸರನಾಥ್, ಕೇಶವಸ್ವಾತ್ಮಾ, ಎನ್ನು ಕೃಷ್ಣನುಕು ಧಾರಕನಾಯಿರುಕ್ಕಿರ ಅರ್ಜುನನುಕ್ಕು ದೋಷವದೆನ್ಸಿಲ್, ಬಂಧುಕ್ಕಳ ಪಕ್ಕಲ್ ಸ್ನೇಹಮಂ, ಕಾರುಣ್ಯಮಂ, ವಧಭೀತಿಯ ಊರ್ವಶೀ೦ ರೂಪಸಂಪನ್ನಾಮಭಿಕಾಂ ಸ್ವಯವಾಗತಾ | ಜಿತೇಂದ್ರಿಯಾಯಾ ನಾ ಬದ್ವಾಂಜಲಿರಭೂದ್ಯತಃ ತಸ್ಮಾಜಿತೇಂದ್ರಿಯಾಣಾಂ ತು ಪಾರ್ಥಸ್ವಾದರಣೀರ್ಭುವಿ ಶಾಸ್ತ್ರಜ್ಞಾನಕ್ಕೆ ಡಿಕ್ಕಾದೆ,ಕಾಗೋಸರೋ ಮಹಾನ್ || OF ||

ಶ್ರೀ ಕನಭೂಷಣ 129 1 ಕೇಶವಾತಯ ಸೋsಯಂ ಧಾರ ತೇಷಾಂ ವಧಾದೀತಿರಪಿ ಇದೇ ಮಾಧವಸ್ಯ ಚ | ಏತಾದೃಶಸ್ಯ ದೋಷsಯಂ ಬಂಧುಹಸ್ತಥಾ ದಯಾ ದುಷ್ಟತಾಂ ಗತಾಃ | ತಮ್ಮಯ ಪೂರ್ವಗದಿಂ ದೋಪಾದಿ ಗ್ರಹಣೋನ್ಮುಖಂ 11 22 11 09 ಸೂತ್ರ ತಾತ್ಪರ್ಯ ಸೂತ್ರ ಶ್ಲೋಕ ರಾಕ್ಷಸಿಯರ ದೋಷವನ್ನು ಹೇಳಿದ ಮೇಲೆ ಅರ್ಜುನನ ದೋಷವನ್ನು ಈ ಸೂತ್ರದಲ್ಲಿ ಹೇಳುತ್ತಾರೆ. ಸೌಂದರ್ಯಲಾವಣ್ಯಗಳಲ್ಲಿ ಅಗ್ರೇಸರಳಾದ, ಇಂದ್ರನಿಗೆ ಅಸಾಧಾರಣಳಾದ ಊರ್ವಶಿಯು ಸ್ವರ್ಗ ಲೋಕದಲ್ಲಿ ಶಸ್ತ್ರಾಭ್ಯಾಸಕ್ಕಾಗಿ ವಾಸಮಾಡುತ್ತಲಿರುವ ಅರ್ಜುನನ ಸೌಂದರ್ಯಕ್ಕೆ ಮನಸೋತು ತಾನಾಗಿಯೇ ಬಂದು ನನ್ನನ್ನು ಅಂಗೀಕರಿಸಬೇಕೆಂದು ಪ್ರಾರ್ಥಿಸಲು, ಅರ್ಜುನನು ದೀರ್ಘದಂಡ ಪ್ರಣಾಮವೆಸಗಿ, ‘ತಾಯೇ, ನೀನು ನನಗೆ ಪೂಜ್ಯಳು, ನನ್ನ ತಂದೆಯಾದ ಇಂದ್ರನಿಗೆ ಅಸಾಧಾರಣ ಳಾದವಳು. ಆದ್ದರಿಂದ ನನ್ನನ್ನು ಮನ್ನಿಸಿ ಕಾಪಾಡು’ ಎಂದು ಹೇಳಿಕಳುಹಿಸಿದನು. ಆದಕಾರಣ ಅರ್ಜುನನಿಗೆ ಸಮಾನ ಜಿತೇಂದ್ರಿಯರಿಲ್ಲ. ಕೃತ್ಯಾಕೃಷ್ಣವಿವೇಕವನ್ನು ಬೋಧಿಸುವ ಶಾಸ್ತ್ರಗಳಲ್ಲಿ ವಿಶ್ವಾಸವುಳ್ಳವನಾದ್ದರಿಂದ, ಆಸ್ತಿಕಾಗ್ರೇಸರನು, ಶ್ರೀಕೃಷ್ಣನು ಅರ್ಜುನನನ್ನು ಬಿಟ್ಟು ಒಂದು ಕ್ಷಣವೂ ಬದುಕಿರಲಾರ. ಆದ್ದರಿಂದ ಕೃಷ್ಣನಿಗೆ ಧಾರಕನಾಗಿರುವನು. ಹೀಗಿರುವ ಅರ್ಜುನನಿಗೆ ದೋಷ ವೇನೆಂದರೆ, ಯುದ್ಧರಂಗದಲ್ಲಿ ನಿಂತು ಶತ್ರುಗಳ ಪಕ್ಷದಲ್ಲಿರುವ ಬಂಧುಗಳನ್ನು ನೋಡಿ ದಯೆಯಿಂದ ಕ್ಷತ್ರಿಯ ಧರ್ಮವಾದ ಯುದ್ಧವನ್ನು ನಾನು ಮಾಡುವುದಿಲ್ಲವೆಂದು ಹೇಳಿದ್ದು ಒಂದು ದೋಷ, ಆಸ್ಥಾನದಲ್ಲಿ ಬಂಧುಗಳಲ್ಲಿ ಸ್ನೇಹವನ್ನು ತೋರಿಸಿದ್ದು ಎರಡನೇ ದೋಷ, ರಾಜ್ಯಸುಖಕ್ಕಾಗಿ ಇವರು ಗಳನ್ನು ಕೊಂದದ್ದೇ ಆದರೆ ನಾನು ಯಾವ ನರಕಕ್ಕೆ ಹೋಗುವನೋ ಎಂಬ ಭಯ ಮೂರನೇ ದೋಷ ದೌಪದೀಪರಿಭವಂ ಕಂಡಿರುಂದದು ಕೃಷ್ಣಾಭಿಪ್ರಾಯ ಾಲೇ ಪ್ರಧಾನದೋಷಂ ಸಭಾಯಾಂ ಪಾಂಚಾಲಿಂ ಸಕಟು ಪತಯಃ ಕೇಶನಿಕರೇ ಸಮಾಕೃಷ್ಣಾಂ ಷ್ಟಾತ್ಕುರುಕುಲಭುವಾ ದೇವನಜಿತಾಃ | ತದಾನೀಂ ಶಕ್ತಾ ಅವ್ಯವನಮಿತವಕ್ಕಾ ಯದಭವನ್ ಪ್ರಪಂತೋ ಭಕ್ತಾಂ ತದಭವದ ಮಂತುರಧಿಕ || 90 || 1 22 1 ಧರ್ಮರಾಜನು ಜೂಜಾಟದಲ್ಲಿ ಸೋತದ್ದರಿಂದ ದುರ್ಯೋಧನನ ಅಪ್ಪಣೆಯಂತೆ ದುಶ್ಯಾಸನನು ದೌಪದಿಯ ತಲೆಗೂದಲನ್ನು ಹಿಡಿದೆಳೆದು ಸಭೆಯಲ್ಲಿ ಅವಳ ಸೀರೆಯನ್ನು ಸೆಳೆಯಲು ಅಬಲೆ ಯಾದ ದೌಪದಿಯು, ಪತಿಗಳನ್ನು ಕುರಿತು ನನ್ನನ್ನು ಕಾಪಾಡಿ ಎಂದು ಕೂಗಿದರೂ ನೋಡುತ್ತಾ ತಲೆ ಬಾಗಿ ಕುಳಿತ್ತಿದ್ದರೆ ಹೊರತು ಅವಳನ್ನು ರಕ್ಷಿಸಲಿಲ್ಲ. ಪತಿಗಳು ಕೈಬಿಟ್ಟ ಮೇಲೆ ಭಗವಂತನನ್ನು ಮೊರೆಯಿಟ್ಟಳು. ಆ ಸಮಯದಲ್ಲಿ ಶಕ್ತನಾದ ಅರ್ಜುನನು ಆ ದುಷ್ಟರನ್ನು ಶಿಕ್ಷಿಸಬಹುದಾಗಿತ್ತು. ಆ ರೀತಿ ಶಿಕ್ಷಿಸದೆ ನೋಡುತ್ತಾ ಸುಮ್ಮನೇ ಕುಳಿತದ್ದು ಪ್ರಧಾನ ದೋಷ, ಪಾಂಡವರ್ಹಳ್ಳೆಯುಂ ನಿರಸಿಕ್ಕ ಪ್ರಾಪ್ತಮಾಯಿರುಕ್ಕ, ವೈತ್ತದು ಬ್ರೌಪದಿಯುಡೈಯ ಮಂಗಳ ಸೂತ್ರತ್ತು ಹ ಕುಂತಿಸುತಾಸ್ವತಯಸ್ತದಾನೀಂ ಕೃತಾಪರಾಧಾ ನಿಜಧರ್ಮಬುದ್ಧಾ | ವಧಾ ಅಪಿ ಶ್ರೀಹರಿಣಾ ವಿಸೃಷ್ಟಾ: ಪಾಂಚಾಲಿಕಾ ಮಂಗಳಸೂತ್ರದೃಷ್ಟಾ || 06 || ತಾತ್ಪರ್ಯ

ಪಾಂಡವರು ನಾವು ಜೂಜಾಟದಲ್ಲಿ ಸೋತು ದಾಸರಾಗಿದ್ದ ಸಮಯದಲ್ಲಿ ಇರುವುದು ಅಧರ್ಮವೆಂದು ಭಾವಿಸಿ ಸುಮ್ಮನೇ ಇದ್ದ ಕಾರಣ ಅವರನ್ನೂ || 2. I ಬ್ರೌಪದಿಯನ್ನು ರಕ್ಷಿಸದೇ ಕೊಲ್ಲಬೇಕಾಗಿತ್ತು. ಆದರೆ ಶ್ರೀಕೃಷ್ಣನು ಅವರನ್ನು ಕೊಲ್ಲದೆ ಬಿಟ್ಟಿದ್ದಕ್ಕೆ ಕಾರಣವೇನೆಂದರೆ ಬ್ರೌಪದಿಯ ಮಾಂಗಲ್ಯ ಸೂತ್ರವು ಶ್ರೀ ವಚನಭೂಷಣಂತಕ ತಾತ್ಪರ್ಯ ಸೂತ್ರಂ

ತಾತ್ಪರ್ಯ ಶಕ ತಾತ್ಪರ್ಯ ಸೂತ್ರ

ಶ್ರೀ ವಚನಭೂಷಣಂ ಸ್ಥಿರವಾಗಿರಬೇಕೆಂಬ ದೃಷ್ಟಿಯಿಂದ ಅವರನ್ನು ಹಾಗೆಯೇ ಉಳಿಸಿದನು. ದೌಪದಿಯು ಬಿಚ್ಚಿದ ತಲೆಯನ್ನೇ ನೋಡಿ ಸಹಿಸದೇ ಇರುವವನು ಮಾಂಗಲ್ಯಸೂತ್ರವಿಲ್ಲದ ಕತ್ತನ್ನು ನೋಡಿ ಸಹಿಸುವನೇ ? ಅರ್ಜುನನುಕ್ಕು ದೂವ್ಯಸಾರಥ್ಯಂಗಲ್ ಪಣ್ಣಿ ತುಂ ಪ್ರಪತ್ಯುಪದೇಶಂ ಪತ್ತುಂ, ಇವಳುಕ್ಕಾಹ ಈ ಪದ್ಯರ್ಥಂ ಸ್ವಯಂ ಕೃಷ್ಣ ದೌತ್ಯಂ ಸಾರಥ್ಯಮೇವ ಚ | ಪ್ರಪರುಪದೇಶಂ ಚ ಪುನಸ್ಯ ಚಕಾರ ಸ || 99 || ಶ್ರೀಕೃಷ್ಣನು ಹಿಂದೆ ದೋಷಪೂರಿತನಾದ ಅರ್ಜುನನಿಗೆ ದೌತ್ಯವನ, ಸಾರಥ್ಯವನ್ನೂ ಅತ್ಯಂತ ರಹಸ್ಯವಾದ ಪ್ರಪತ್ತಿಯ ಉಪದೇಶವನ್ನೂ ಮಾಡಿದ್ದು ತನ್ನ ಭಕ್ತಿಯಾದ ಬ್ರೌಪದಿಗೋಸ್ಕರ. ಇದರಿಂದ ಅರ್ಜುನನ ದೋಷಗಳನ್ನು ಕೈಕಾಣಿಕೆಯಂತೆ ಭೋಗ್ಯವಾಗಿ ಅಂಗೀಕರಿಸಿದಂತಾಯಿತು. ಇದರಿಂದ ಇತಿಹಾಸ ಶ್ರೇಷ್ಠವಾದ ಶ್ರೀ ರಾಮಾಯಣ, ಮಹಾಭಾರತ ಇವರಡರಿಂದಲ ಪ್ರತಿಪಾದಿಸಲ್ಪಟ್ಟ ಪುರುಷಕಾರೋಪಾಯ ವೈಭವಗಳನ್ನು ಅವುಗಳ ಸ್ವರೂಪಗಳೊಡನೆ ವಿಶದವಾಗಿ ಹಳೆದಂತಾಯಿತು, ಇತ್ಯುಭಯವೈಭವಂ ಸಮಾಪ್ಪಂ ಅಥ ಸಾಧನ ಗೌರವನಿರೂಪಣ ಪ್ರಕರಣಂ ಪ್ರಪತ್ತಿಕು ದೇಶನಿಯಮವು, ಕಾಲನಿಯಮಮಂ, ಪ್ರಕಾರನಿಯಮಮಂ, ಅಧಿಕಾರಿನಿಯಮವು, ಫಲನಿಯಮವು, ಇ

  • ಪ್ರಪತ್ತೆರ್ನಿಯ ನಾಸ್ತಿ ಸರ್ವತಿ ನಿರೂಪಯನ್ | ದೇಶಕಾಲಪ್ರಕಾರಾದಿಕ್ರಮವಗ್ರ ಪ್ರಕೃತಿ || 98 || ಪ್ರಪತ್ತಿಯೆಂದರೆ, ಭಗವಚ್ಛರಣವರಣವು. ಈ ರೀತಿ ಭಗವಚ್ಚರಣವರಣಕ್ಕೆ ಏನಾದರೂ ನಿಯಮ ವುಂಟೆ ಅಂದರೆ, ದೇಶ ಕಾಲಾದಿ ಯಾವ ನಿಯಮವೂ ಇಲ್ಲ, ಆ ದೇಶ ಕಾಲ ಪ್ರಕಾರಾದಿ ಕ್ರಮವನ್ನು ಮುಂದೆ ಹೇಳುವರು. ವಿಷಯನಿಯಮವೆ ಉಳ್ಳದು ಸರ್ವದಾ ನಿಯಮ ನಾಸ್ತಿವಂಚೇದ್ಯಶೋsನ್ಯಥಾ | ಇತಿ ಚೇದುಚ್ಯತೇ ಸಾಕ್ಷಾನ್ನಿಯ ವಿಷಯಸ್ಯ ಯತ್ || 94 || 1190 1 ಹಾಗಾದರೆ, ಒಂದು ನಿಯಮವೂ ಇಲ್ಲದೇ ಇದ್ದ ಪಕ್ಷದಲ್ಲಿ. ಪ್ರಪತ್ನಿಯು ಹೇಗೆ ಅಂದರೆ, ವಿಷಯನಿಯಮ ಒಂದೇ, ಆದ್ದರಿಂದ ಮುಂದೆ ಅದನ್ನೇ ವಿವರಿಸುತ್ತಾರೆ. ಕರ್ಮತ್ತುಕ್ಕು ಪುಣ್ಯ ಕ್ಷೇತ್ರ, ವಸಂತಾದಿಕಾಲು, ಶಾಸ್ತ್ರಂಗಳಾನ ತತ್ವ ಕಾರಂಗಳ, ತ್ರೈವರ್ಣಿಕರ್, ಎನ್ನಿಯೆಲ್ಲಾ, ವ್ಯವಸ್ಥಿತಂಗಳಾಯಿರುಕ್ಕುಂ || 98 || ಶಕ ತಾತ್ಪರ್ಯ

ಶ್ಲೋಕಃ

ತಾತ್ಪರ್ಯ ತಾತ್ಪರ್ಯ

ಸೂತ್ರಂ · ಪುಣ್ಯಕ್ಷೇತ್ರಂ ವಸಂತಾದಿಕಾಲಾಸಕ್ತವರ್ತನಾ | ತಮ್ಮ ಕಾರ ವರ್ಣಸ್ಟ್ರಾ ಕರ್ಮಣಸ್ಸು ವ್ಯವಸ್ಥಿತಾ ವಸಂತಾದಿ 1921 ಜ್ಯೋತಿಷ್ಟೋಮಾದಿ ಕರ್ಮಗಳಿಗೆ, ಪರಿಶುದ್ಧವಾದ ಶಾಸ್ತ್ರದಲ್ಲಿ ಹೇಳಲ್ಪಟ್ಟ ಪುಣ್ಯಕ್ಷೇತ್ರಗಳು, ಕಾಲಗಳು, ಶೌಚಾಚಮನಸ್ನಾನವ್ರತಃಪಾದಿರೂಪವಾದ ಆಯಾಯಾ ಕರ್ಮಗಳಿಗನುಗುಣವಾದ ಆಯಾಯಾ ಪ್ರಕಾರಗಳು, ಉಪನಯನ ಸಂಸ್ಕಾರಪೂರ್ವಕವಾದ ವೇದಾಧ್ಯಯನಾಧಿಕಾರಿಗಳಾದ ತ್ರೈವರ್ಣಿಕರು, ಇವೆಲ್ಲವೂ ನಿಯತವಾಗಿ ಹೇಳಲ್ಪಟ್ಟಿದೆ. ಸ ಏಷ ದೇಶಃ ಕಾಲಃ, ಎನೆಯಾಲೇ ಇದುಕ್ಕು ದೇಶಕಾಲ ನಿಯಮ 3d ಸ ಏಷ ದೇಶಸ್ಕೃತದೈಷ ಕಾರ್ಲ ದೌರಾತ್ಮಮಾಲೋಕ ತದಗ್ರಜೆ ಯತ್ | ದ್ವಿಕ್ರಂ ವೀಕ್ಷ ವಿಭೀಷಣೋ ಯತ್ ಸವಾಗತೋsಯಂ ದ್ವಿತಿ ವಾನರೆಬ್ರವೀತ್ 11 91 11 192 1 ವಿಭೀಷಣನು ರಾವಣನಿಂದ ತಿರಸ್ಕರಿಸ್ಟಟ್ಟು ನಾಲ್ಕು ಜನ ಮಂತ್ರಿಗಳೊಡನೆ ಬಂದು ಆಕಾಶದಲ್ಲಿ ನಿಂತು ಶರಣಾಗತನಾದ ನನ್ನನ್ನು ನಿಮ್ಮೊಡನೆ ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಲೇ ಜಾಂಬವಂತನೂ ಸುಗ್ರೀವ ಮಹಾರಾಜನೂ ಅದೇಶದಲ್ಲಿ, ಅಕಾಲದಲ್ಲಿ ಶತ್ರುವಾದ ರಾವಣನ ಕಡೆಯಿಂದ ಬಂದಿರುವ ನಾದ್ದರಿಂದ ಇವನನ್ನು ಸೇರಿಸಿಕೊಳ್ಳಕೂಡದು’ ಎಂದು ಹೇಳಿದರು. ಆಗ ಆಂಜನೇಯನಂ ‘ಎಲೈ ರಾಮಚಂದ್ರನೇ, ವಿಭೀಷಣನು ತನ್ನ ಅಣ್ಣನಾದ ರಾವಣನ ದುರ್ಬುದ್ದಿಯನ್ನೂ ದೌರಾತ್ಮವನ್ನೂ ನೋಡಿ, ಅವನನ್ನು ತ್ಯಜಿಸಿ, ನಿನ್ನ ಕಲ್ಯಾಣ ಗುಣಗಳನ್ನೂ ಪರಾಕ್ರಮವನ ನೋಡಿ ನಿನ್ನನ್ನು ಶರಣು ಹೊಂದಲು ಬಂದಿರುವನಾದ್ದರಿಂದ ಶರಣಾಗತನಾದ ಈ ವಿಭೀಷಣನು ಬಂದಿರುವ ದೇಶವೇ ಯೋಗ್ಯವಾದ ದೇಶ, ಬಂದಿರುವ ಕಾಲವೇ ಯೋಗ್ಯವಾದ ಕಾಲ, ಪ್ರಪತ್ತಿಗೆ ದೇಶ ಕಾಲ ನಿಯಮವಿಲ್ಲವಷ್ಟೇ’ ಎಂದು ತಿಳಿಸಿದನು. ಆದ್ದರಿಂದ ಪ್ರಪತ್ತಿಗೆ ದೇಶ ಕಾಲ ನಿಯಮವಿಲ್ಲ. ಇವ್ವರ್ಥಂ ಮಂತ್ರರತ್ನಲ್, ಪ್ರಥಮಪದಲೇ ಸುಸ್ಪಷ್ಟಂ

  • ಸಕಲೋಪನಿಷತ್ಕಾರಸರ್ವಸೇವ್ಯದ್ವಯಸ್ಯ ತು | ಪದೇ ಪ್ರಾಥಮಿಕೇರ್ಥೋsಯಂ ಸುಸ್ಪಷ್ಟ ಇತಿ ದರ್ಶಿತಂ || 92 || ಸಕಲೋಪನಿಷತ್ಕಾರವಾಗಿಯೂ, ಎಲ್ಲರೂ ಪರಿಗ್ರಹಿಸುವುದಕ್ಕೆ ಯೋಗ್ಯವಾಗಿಯೂ, ಶೀಘ್ರ ಫಲಪ್ರದ ವಾಗಿಯೂ, ಸರ್ವೇಶ್ವರನಿಗೆ ಅತ್ಯಂತಾಭಿಮಂತವಾಗಿಯೂ, ಮಂತ್ರರತ್ನವೆಂದು ಪ್ರಸಿದ್ಧ ವಾದದ್ವಯದ ಪ್ರಥಮ ಪದದಲ್ಲಿನ ಮತುಬರ್ಥವಾದ ಪುರುಷಕಾರೋಪಾಯನಿತ್ಯಯೋಗದ ಪ್ರಯೋಜನವೇನೆಂದರೆ, ಯಾವುದೋ ದೇಶದಲ್ಲಿ, ಯಾವುದೋ ಕಾಲದಲ್ಲಿ ಚೇತನನಿಗೆ ಭಗವತ್ಸ ಮಾಶ್ರಯಣಾಭಿಲಾಷೆ ಉಂಟಾದೊಡನೆಯೇ ಆಶ್ರಯಿಸಬಹುದು. ಆದ್ದರಿಂದ ಪ್ರಪತ್ತಿಗೆ ದೇಶ ಕಾಲ ನಿಯಮವಿಲ್ಲ. ಪ್ರಕಾರನಿಯತಿಯಿಯೆನ್ನು ಕೊಡಮೆಂಗುಂ ಕಾಣಲಾಂ
  • ಪ್ರಕಾರನಿಯಮೋ ನಾಸ್ತಿ ತತ್ಸರ್ವತ್ರ ವರ್ತತೇ | ತದದ ದರ್ಶಯತ್ಯತ್ರ ದೌಪದ್ಮಾ ವೃತ್ತತಃ ಕ್ರಮಾತ್ || 90 || 9% 1 ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ

ಶ್ಲೋಕ:

ತಾತ್ಪರ್ಯ ಸೂತ್ರಂ ಶ್ಲೋಕ: ತಾತ್ಪರ್ಯ ಶ್ರೀ ವಚನಭೂಷಣಂ ಪ್ರಕಾರನಿಯಮವಿಲ್ಲವೆಂಬುದನ್ನು ಎಲ್ಲಾ ಸ್ಥಳದಲ್ಲಿ ನೋಡಬಹುದು. ಅದನ್ನು ಮುಂದೆ ದೌಪದಿಯ ವೃತ್ತಾಂತದಿಂದ ತೋರಿಸುತ್ತಾರೆ. ದೌಪದೀ ಸ್ನಾತ್ರೆಯಾಯನ್ನೇ ಪ್ರಪತ್ತಿ ಪಣ್ಣಿತ್ತು, ಅರ್ಜುನನ್, ನೀಶರ್ನಡುವೇಯಿರೇ ಇವ್ಯರ್ಥಂ ಕೇಟ್ಟತು

  • ರಜಸ್ವಲಾ ತು ಪಾಂಚಾಲೀ ಕೃಷ್ಣಾ ದುಶ್ಯಾಸನೇನ ಸಾ | ಪ್ರಪಂ ಕೃತವಾಶು ನಿತ್ಯಕ್ತಕರದ್ವಯಾ ಅರ್ಜುನತಿ ನೀಚಾನಾಂ ಮಧ್ಯೆ ಸ್ಥಿತ್ವಾ ಹರೇರ್ಮುಖಾತ್ | ಶ್ರುತವಾನ್ಯ ಪರ್ಥ೦ ಪ್ರಕಾರನಿಯವೋ ನ ತತ್ || 36 || 1192 1 ದೌಪದಿಯು ರಜಸ್ವಲೆಯಾಗಿರುವಾಗ ದುಶ್ಯಾಸನನು ಬಲಾತ್ಕಾರದಿಂದ ತಲೆಯ ಕೂದಲಿಗೆ ಕೈಹಾಕಿ ಅವಳನ್ನು ಸಭೆಗೆ ಎಳೆತಂದನಷ್ಟೆ, ಆ ಸಮಯದಲ್ಲಿ ಐವರು ಪತಿಗಳು ನೋಡುತ್ತಾ ಸುಮ್ಮನಿದ್ದರು. ದುರ್ಯೋಧನನ ಅಪ್ಪಣೆಯಂತೆ ದುಶ್ಯಾಸನನು ಆ ಸಭೆಯಲ್ಲಿ ಅವಳ ಸೀರೆಯನ್ನು ಸೆಳೆಯಲು, ಆಗಲೂ ಪತಿಗಳು ಸುಮ್ಮನಿರಲು ಬ್ರೌಪದಿಯು ಸ್ನಾನವಿಲ್ಲದೆಯೇ ಎರಡು ಕೈಗಳನ್ನೂ ಮೇಲಕ್ಕೆತ್ತಿ ಬದ್ಧಾಂಜಲಿಪಟಳಾಗಿ, ‘ಶಂಖಚಕ್ರಗದಾಪಾಣೀ ದ್ವಾರಕಾನಿಲಯಾಚ್ಯುತ . ಗೋವಿಂದ ಪುಂಡರೀಕಾಕ್ಷ ರಕ್ಷಮಾಂ ಶರಣಾಗತಾಂ’ ಎಂದು, ಭಗವಂತನನ್ನು ಶರಣುಹೊಂದಿದಳು. ಆದ್ದರಿಂದ ಪ್ರಪತ್ತಿಗೆ ದೇಶ ಕಾಲ ನಿಯಮವಿಲ್ಲ. ದೇಶ ಕಾಲ ನಿಯಮವಿಲ್ಲವೆನ್ನುವುದಕ್ಕೆ ಅರ್ಜುನನ ವೃತ್ತಾಂತವನ್ನು ಹೇಳುತ್ತಾರೆ. ಕುರುಕ್ಷೇತ್ರದಲ್ಲಿ ಎರಡು ಸೈನ್ಯಗಳ ಮಧ್ಯದಲ್ಲಿ ಶ್ರೀಕೃಷ್ಣನು ರಥವನ್ನು ನಿಲ್ಲಿಸಲು, ಅರ್ಜುನನು ಬಂಧುಗಳನ್ನು ಕೊಲ್ಲಬೇಕಾಗುವುದು, ಆದಕಾರಣ ನಾನು ಯುದ್ಧ ಮಾಡುವುದಿಲ್ಲ ಎಂದು ಹೇಳಿದಾಗ ಶ್ರೀಕೃಷ್ಣನು ಗೀತೋಪದೇಶ ಮಾಡಿ ಪ್ರಪತ್ತಿಯ ಅರ್ಥವನ್ನು ತಿಳಿಸಿದನು. ದುರ್ಯೋಧನಾದಿಗಳ ಮಧ್ಯದಲ್ಲಲ್ಲವೇ ಅರ್ಜುನನು ಆ ಪ್ರಪತ್ತ್ವರ್ಥವನ್ನು ಕೇಳಿದ್ದು, ಆದ್ದರಿಂದ ದೇಶ ಕಾಲ ನಿಯಮವಿಲ್ಲ. ಆಹೈಯಾಲ್, ಶುಶುದ್ಧಿ ಹಳಿ ರಂಡುಂ ತೇಡಬೇಂಡಾ, ಇರುಂ ದಪಡಿಯೇಯಧಿಕಾರಿಯಾ ಮಿತ್ತ
  • ಶುದ್ಧಶುದ್ಧಿ ವಿಚಾರೋತ್ರ ಮಾಸ್ತು ತದ್ವಿಷಯೇ ತತಃ | ಯಥಾವಸ್ಥಿತ ಏವಾಯಂ ಪ್ರಪತ್ತಿಕರಣೇ ಪ್ರಭುಃ ನೀಚರಾದ 11 20 11 1951 ಇದರಲ್ಲಿ ಫಲಿತಾಂಶವನ್ನು ತಿಳಿಸುತ್ತಾರೆ. ಪ್ರಪತ್ತಿ ಮಾಡುವ ಕಾಲದಲ್ಲಿ ಪ್ರಪತ್ತಿ ಮಾಡುವವನು, ಶುದ್ಧನಾಗಿರಲಿ ಅಥವಾ ಅಶುದ್ಧನಾಗಿರಲಿ, ಪ್ರಪತ್ತಿಗೆ ಅಧಿಕಾರಿಯಾಗಬಹುದು, ಪ್ರಪತಿ ವರಾಡ ಬೇಕೆಂಬ ಇಚ್ಛೆ ಬಂದರೆ ಸಾಕು ಯಾವ ದೇಶದಲ್ಲೇ ಆಗಲಿ, ಯಾವ ಅವಸ್ಥೆಯಲ್ಲೇ ಆಗಲಿ, ಶರಣು ಹೊಂದಬಹುದು. CL ಶ್ಲೋಕಃ ತಾತ್ಪರ್ಯ ಶೋಕಃ ಇನ್ನಿಡಲೇ ವೇಲೈಪಿಳ್ಳೆಕ್ಕು ಪಿಳ್ಳೆಯರುಳಿಚ್ಛೆ ದ ವಾರ್ತೆಯ್ಯ ಸ್ಮರಿಪ್ಪದು ಕಲಿಶಾತ್ರವದಾಸೋಕ್ತಾಂ ವೇತನಯಂ ಪ್ರತಿ | ಅತ್ರ ವಾರ್ತಾ೦ ಸ್ಮರೇದ ಪ್ರವಕ್ಷಾಮಿ ಚ ತಾಮಹಂ 1180 11 ಈ ವಿಷಯದಲ್ಲಿ ಅಪ್ಪವಚನವನ್ನು ಸ್ಮರಿಸುವಂತೆ ಹೇಳುತ್ತಾರೆ. ಆ ಆಪ್ರವಚನ ಕ್ರಮವನ್ನು ನಾನು ಮುಂದೆ ವಿವರಿಸುತ್ತೇನೆ. ಅಸ್ಸಾತ್ವಾ ಶರಣಂ ಪ್ರಾಪ ರಾಕ್ಷಸಸ್ತು ವಿಭೀಷಣಃ | ರಾಜಾ ದಾಶರಥಿಯವಾಚಾರಂ ನ ಜಹ್ ತತಃ ಸ್ನಾತಾ ಚ ಪ್ರಾಣ್ಮುಖೋ ಭೂತ್ವಾ ಸಮುದ್ರಂ ಶರಣಂ ಯಯ | ತಸ್ಮಾತ್ಪ ಪತ್ತಿಕರಣೆ ನಿಯಮ ನಾಸ್ತಿ ಸರ್ವದು ತಾತ್ಪರ್ಯ ವೇಲ್ವಟ್ಟಿ ಪಿಳ್ಳೆ 17

ಶಕಃ

a] 11 810 11 ॥ ೧ ॥ ಎಂಬುವರು, ನಂಬಿಯನ್ನು ಪ್ರಶ್ನಿಸಿದರು. ಪ್ರಪತ್ತಿಗೆ ನಿಯಮವಿಲ್ಲವೆಂದು ಹೇಳಿದಿರಿ. ಶ್ರೀರಾಮಚಂದ್ರನು ವಿಭೀಷಣನ ಮಾತಿನಂತೆ ಸಮುದ್ರನನ್ನು ಶರಣು ಹೊಂದುವಾಗ ಸಮುದ್ರದಲ್ಲಿ ಸ್ನಾನಮಾಡಿ ಪೂರ್ವದಿಕ್ಕಿಗೆ ಎದುರಾಗಿ ನಿಂತು ಶರಣು ಹೊಂದಿದನಲ್ಲವೇ ? ಇದಕ್ಕೆ ಕಾರಣವೇನು ? ಈ ರೀತಿ ಪ್ರಶ್ನಿಸಲ್ಪಟ್ಟ ನಂಬಿಯು ರಾಕ್ಷಸ ಜಾತಿಯಲ್ಲಿ ಹುಟ್ಟಿದ ವಿಭೀಷಣನು ಸ್ನಾನವಿಲ್ಲದೆಯೇ ಪ್ರಪತ್ತಿ ಮಾಡಿದನು. ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದ ಶ್ರೀರಾಮಚಂದ್ರನು ತನ್ನ ಆಚಾರವನ್ನು ಬಿಡದೇ ಸ್ನಾನಮಾಡಿ ಪೂರ್ವದಿಕ್ಕಿಗಭಿಮುಖನಾಗಿ ಪ್ರಪತ್ತಿ ಆದ್ದರಿಂದ ಪ್ರಪತ್ತಿಗೆ ನಿಯಮವಿಲ್ಲವೆಂದು ಹೇಳಿದರು. ಅಧಿಕಾರಿ ನಿಯಮಮಿಳಿ೦ದಪಡಿಯೆನ್ನೆಲ್, ಧರ್ಮಪುತ್ರಾದಿಹಳು, ದೌಪದಿಯುಂ, ಕಾಕಮಂ, ಕಾಳಿಯನುಂ, ಶ್ರೀ ಗಜೇಂದ್ರಾಳ್ಳಾನಂ, ಶ್ರೀ ವಿಭೀಷಣಾಳ್ವಾನುಂ, ಪೆರುಮಾಳುಂ, ಇಳ್ಳೆಯವೆರುಮಾಳುಂ ತೊಡಕ್ಕ ಮಾನವರ್ಹಳ್, ಶರಣಂ ಪುಹುರುಹೈಯಾಲೇ ಅಧಿಕಾರಿ ನಿಯಮವಿ ಅಧಿಕಾರಿಣಾಂ ಚ ನಿಯಮೋ ನಹಿತಿ ಯ - ದ್ವಿಶದೀಕರೋಮಿ ತದಿಹಾದ ಪಂಕ್ತಿಶಃ | ಯಮಸೂನುರೇವ ಮಿಭರಾದ್ವಿಭೀಷ ದ್ರುಪದಾತ್ಮಜಾಚ ಭಗವಾನ್ಸಲಕ್ಷ್ಮಣಃ ಏಕವರ್ಧನಪಿ ಸ ತು ಕಾಳಿಯೋ ಮಹಾ- ನುಚಕುಂದ ಏವಮಹಿರಾಟುಟುಂಬಿನೀ | ಸಕಲಾ ಅಪೀಹ ಶರಣಂ ಪ್ರವೇದಿರೇ ತದಪಿ ಪ್ರಪತ್ತಿನಿಯವ ನಹೀತಿ ಚ ಮಾಡಿದನು. || & 9 11 11 83.9 11 || 99 || ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಶ್ಲೋಕ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

1 ಶ್ರೀ ವಚನಭೂಷಣಂ ಪ್ರಪತ್ತಿಗೆ ಅಧಿಕಾರಿಗಳ ನಿಯಮವೂ ಇಲ್ಲವೆಂದು ಹೇಳುತ್ತಾರೆ. ಧರ್ಮರಾಜನ, ದೌಪದಿಯ ಕಾಕಾಸುರನ, ಕಾಳಿಂಗನೂ, ಶ್ರೀ ಗಜೇಂದ್ರನ, ಶ್ರೀ ವಿಭೀಷಣನೂ, ಭಗವಂತನಾದ ಶ್ರೀರಾಮಚಂದ್ರನೂ, ಲಕ್ಷ್ಮಣನೂ ಇವರೇ ಮೊದಲಾದವರು ಪ್ರಪತ್ತಿ ಮಾಡಿರುವುದರಿಂದ ಅಧಿಕಾರಿ ನಿಯಮವೂ ಇಲ್ಲ. ಫಲನಿಯಮದ ಉಳಿ೦ದಪಡಿ ಯನ್ನೆಲ್, ಧರ್ಮಪುತ್ರಾದಿಹಳುಕ್ಕು ಫಲಂ ರಾಜ್ಯಂ, ದೌಪದಿಕ್ಕು ಫಲಂ ವಸ್ತ್ರಂ, ಕಾಕತ್ತುಕ್ಕು, ಕಾಳಿಯನುಕ್ಕು, ಫಲಂ ಪ್ರಾಣಂ, ಶ್ರೀ ಗಜೇಂದ್ರಾಳ್ಳಾನುಕ್ಕು ಫಲಂ ಕೈಂಕರಂ, ಶ್ರೀ ವಿಭೀಷಣಾಳ್ಯಾನುಕ್ಕು ಫಲಂ ರಾಮಪ್ರಾಪ್ತಿ, ಪೆರುಮಾಳುಕ್ಕು ಫಲಂ ಸಮುದ್ರತರಣಂ, ಇಳ್ಳೆಯ ಪೆರುಮಾಳುಕ್ಕು ಫಲಂ ರಾಮಾನುವೃತ್ತಿ || ೩೩ ||

  • ಫಲನಿಯತಿರಪೀಹ ನೇತಿಸಿದ್ದಂ ವಿಷಯಜಭೇದಗತಂ ಫಲಂ ಪ್ರಪತ್ರಃ | ಪಿತೃಪತಿತನಯಸ್ಯ ರಾಜ್ಯ ಮೇವಂ ದ್ರುಪದಭುವೋವಸನಂ ಫಲಂ ಭಸ್ಮ ಫಲವತುಲಮಭೂಚ್ಚ ಕಿಂಕರತ್ವಂ රිය ರಘುಪತಿಲಬಿರಭೂದ್ವಿಭೀಷಣಸ್ಯ | ಜಲನಿಧಿತರಣಂ ರಘವ್ವ ಹಸ್ಯ ಪ್ರಥಿತಫಲಂ ಫಣಿಕಾಕಸ್ತು ಜೀವಃ 1 35 ಇದರಲ್ಲಿ ಆಯಾಯಾ ಅಧಿಕಾರಿಗಳಿಗೆ ಅನುಗುಣವಾದ ಫಲವು ಲಭಿಸುವುದಾದ್ದರಿಂದ ಪ್ರಪತ್ತಿಗೆ ಫಲನಿಯಮವೂ ಇಲ್ಲವೆಂದು ಹೇಳುತ್ತಾರೆ. ಧರ್ಮರಾಜನಿಗೆ ರಾಜ್ಯವೂ, ದೌಪದಿಗೆ ವಸ್ತ್ರವೂ, ಕಾಕಾಸುರ ಮತ್ತು ಕಾಳಿಯ, ಇವರಿಬ್ಬರಿಗೂ ಪ್ರಾಣವೂ, ಗಜೇಂದ್ರನಿಗೆ ಕೈಂಕರ್ಯವೂ, ವಿಭೀಷಣನಿಗೆ ರಾವಪ್ರಾಪ್ತಿಯೂ, ಶ್ರೀರಾಮನಿಗೆ ಸಮುದ್ರತರಣವೂ ಫಲಗಳು.
  • ಲಕ್ಷ್ಮಣಸ್ಯ ಫಲಂ ತಾವದ್ರಾಮಾನುಸರಣಂ ಕಿಲ | ಏವಂ ವಿಷಯಭೇದೇನ ಫಲಭೇದಃ ಪ್ರದರ್ಶಿತಃ 113 11 ಲಕ್ಷ್ಮಣನಿಗೆ ಫಲವು ರಾಮಾನುಸರಣವು. ಈ ರೀತಿ ವಿಷಯಭೇದಗಳಿಂದ ಫಲಭೇದಗಳು ಹೇಳಲ್ಪಟ್ಟವು. ವಿಷಯನಿಯವವಾವತು, ಗುಣಪೂರ್ತಿಯುಳ್ಳವಿಡಮೇ ವಿಷಯವಾಹೈ, ಪೂರ್ತಿಯುಳ್ಳ ಹುವರ್ಚಾವತಾರಲೇ
  • ನಿಯಮೋ ವಿಷಯಸ್ವಾತ್ರ ಗುಣಪೂರ್ತಿನಿ್ರರಂಕುಶಾ | ಪ್ರಾಯಶೋರ್ಚಾವತಾರೇ ಸಾದ್ಗುಣಪೂರ್ತಿನಿ್ರರಂತರಾ || 2 || 112 11 ಪ್ರಪತ್ತಿಗೆ ದೇಶ ಕಾಲ ನಿಯಮವಿಲ್ಲವೆಂದು ಹೇಳಿ, ವಿಷಯನಿಯಮವೇ ಪ್ರಧಾನವೆಂದು ಹೇಳಿದ್ದನ್ನು ಉಪಪಾದಿಸುತ್ತಾರೆ. ವಿಷಯ ನಿಯಮವು ಯಾವುದೆಂದರೆ, ಎಲ್ಲಿ ಗುಣ ಪೂರ್ತಿ ಇರುವುದೋ, 06 ಸೂತ್ರ ಶ್ಲೋಕ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ — ಶ್ಲೋಕಃ

ತಾತ್ಪರ್ಯ ಸೂತ್ರಂ ಅದೇ ಪ್ರಪತ್ತಿಗೆ ವಿಷಯವು. ರೀತಿಯಾದ ಗುಣಪೂರ್ತಿಯು ಆರ್ಚಾವತಾರದಲ್ಲಿದೆ. ಸಾಕ್ಷಾದ್ಭಗವಂತನೇ “ಆರ್ಚಾವತಾರದಲ್ಲಿರುವ ಗುಣಪೂರ್ತಿಯು ಇನ್ನೆಲ್ಲ ಇಲ್ಲವೆಂದು ಹೇಳಿರುವನು. ಆದ್ದರಿಂದ ಪ್ರಪತ್ತಿಗೆ ಅರ್ಚಾವತಾರವೇ ವಿಷಯವು. ಅಭ್ಯಾರ್ಹಳ್ ಪಲವಿಡಂಗಳಿ ಲುಂ ಪ್ರಪತ್ತಿ ಪಣ್ಣಿತ್ತು - ವರ್ಚಾವತಾರಲೇ

  • ಶಠಾರಿಪ್ರಮುಖಾಭಕ್ಕಾ ಪ್ರಪಂ ಚಕ್ಷುರಾದರಾತ್ | ತವಾರ್ಚಾವತಾರೇ ತು ಗುಣ ಪೂರ್ತಿಯುತೇ ಸ್ಥಿರೇ || a || ಗುಣಪೂರ್ತಿಯುಳ್ಳ ಅರ್ಚಾವತಾರವೇ ಪ್ರಪತ್ತಿಗೆ ವಿಷಯವೆಂದು ತಿಳಿಸಿದರು. ಇದರಲ್ಲಿ ಪ್ರಪನ್ನ ಜನ ಕೂಟಸ್ಥರಾದ ಮತ್ತು ಭಗವಂತನ ನಿರ್ಹೇತುಕ ಕೃಪಾಕಟಾಕ್ಷಕ್ಕೆ ಪಾತ್ರರಾದ ನಮ್ಮಾಳ್ವಾರವರು, ಅನೇಕ ಸ್ಥಳಗಳಲ್ಲಿ ಅರ್ಚಾವತಾರಗಳಲ್ಲಿ ಪ್ರಪತ್ತಿ ಮಾಡಿದ ವಿಷಯವನ್ನು ಅನೇಕ ಪಾಶುರಗಳ ವಲಕ ಪ್ರಕಾಶಪಡಿಸಿದರು. ಪೂರ್ಣ೦ ಎಯಾಲೇ, ಎಲ್ಲಾ ಗುಣಂಗಳುಂ ಪುಷ್ಕಲಂಗಳ || ೩೬ || IBE || ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ | ಸರ್ವ೦ ಪೂರ್ಣಮಿತಿ ಶ್ರುತ್ಯಾ ಗುಣಾಹ್ಯತ್ರ ಸುಪುಷ್ಕಲಾ ಆಳ್ವಾರುಗಳೆಲ್ಲರೂ ಪ್ರಪತ್ತಿಮಾಡುವ ಸ್ಥಳಗಳಲ್ಲಿ ಪರತ್ವಾದಿ ಗುಣಗಳಿರುವಾಗ ಅರ್ಚಾವತಾರದಲ್ಲಿ ಪ್ರಪತ್ತಿ ಮಾಡಲು ಕಾರಣವೇನೆಂದರೆ, ಆರ್ಚಾವತಾರದಲ್ಲಿ ಆಶ್ರಯಿಸುವುದಕ್ಕೆ ಸೌಕರ್ಯವನ್ನು ಉಂಟುಮಾಡುವ ಸೌಲಭ್ಯಾದಿಗುಣಗಳೇನು, ಆಶ್ರಿತರ ಕಾರ್ಯವನ್ನು ಸಫಲಗೊಳಿಸುವ ಗುಣಗಳೇನು, ಎಲ್ಲಾ ಗುಣಗಳೂ ಈ ಅರ್ಚಾವತಾರದಲ್ಲಿ ಪೂರ್ಣವಾಗಿವೆ. ಆದ್ದರಿಂದ ಅರ್ಚಾವತಾರಗಳಲ್ಲಿ ಪ್ರಪತ್ತಿ ಮಾಡಿದರು. ಪ್ರಪತ್ತಿ ಕಪೇಕ್ಷಿತಂಗಳಾನ ಸೌಲಭ್ಯಾದಿಹಳ್, ಇರುಟ್ಟಿ ರೈಯಿಲ್ ವಿಳಕ್ಕು ಪೋಲೇ ಪ್ರಕಾಶಿಪ್ಪದಿಂಗೇ ಸೌಲಭ್ಯಾದಿ ಗುರ್ಣ ಪ್ರಾಯೋ ರ್ಚರೂಪೇ ರಮಾಪತ್ | ಆಶ್ರಯಾಪಾದಕೋನ್ಮಣಾಂ ಧ್ವಾಂತ ದೀಪೋ ಯಥೋಜ್ವಲ ಹೀಗಾದ ಪಕ್ಷದಲ್ಲಿ ಪರವಾಸುದೇವನ ಪೂರ್ಣನೆಂದು ಹೇಳಿರುವಾಗ || ೩೭ || ಅರ್ಚಾವತಾರದಲ್ಲಿ ವಿಶೇಷವೇನೆಂದರೆ, ಇದರಲ್ಲಿ ಅರ್ಚಾವತಾರದ ವಿಶೇಷವನ್ನು ಹೇಳುತ್ತಾರೆ, ಈ ಅರ್ಚಾವತಾರದಲ್ಲಿ, ಉಪಾಯವಾಗಿ ಹೊಂದುವುದಕ್ಕನುಗುಣವಾದ ಸೌಲಭ್ಯವೂ, ಸೌಶೀಲ್ಯವೂ, ನಮ್ಮ ಕೆಲಸವನ್ನು ನಡೆಸಿಕೊಡುವನೆಂಬ ವಿಶ್ವಾಸಕ್ಕನುಗುಣವಾದ ಸ್ವಾಮಿತ್ವವೂ, ಆಶ್ರಿತರ ದೋಷಗಳನ್ನು ಭೋಗ್ಯಗಳನ್ನಾಗಿ ಎಣಿಸುವ ವಾತ್ಸಲ್ಯವೂ, ಕತ್ತಲೆಯಲ್ಲಿ ಉಜ್ವಲವಾದ ದೀಪದಂತೆ ಪ್ರಕಾಶಿಸುವುವು. ಆದ್ದರಿಂದ ಅರ್ಚಾವತಾರವು ಆಶ್ರಯಾಪಾದಕವಾಗಿರುವುದು. ಪೂರ್ತಿಯೊಯಂ, ಸ್ವಾತಂತ್ರ್ಯುಂ, ಕುತ್ತು ಕೊಂಡು ತನ್ನೆಯನಾದರಿಕ್ಕಿರವರ್ಹಳ್ಳತ್ತಾನಾದರಿತ್ತು ನಿರ್ಕಿರ ವಿಡಂ CF || &e || ಶ್ರೀ ವಚನಭೂಷಣಂ ಶ್ಲೋಕಃ ತಾತ್ಪರ್ಯ ಸೂತ್ರಂ ತಾತ್ಪರ್ಯ 1 1 ಸೂತ್ರಂ

ಶ್ರೀ ವಚನಭೂಷಣಂ

  • ಅವಾಪ್ರಸರ್ವಕಾಮತ್ವಂ ಸ್ವಾತಂತ್ರಂ ಚೋಪಗೂಹಯನ | ಔದಾನ ಸ್ಥಿತಾನ್ ಶ್ರೀಮಾನ್ನಾದರಂ ಪಶ್ಯತೀಹ ಯತ್ 120 1 ಹಿಂದೆ ಹೇಳಿದ ಗುಣಗಳು ಆರ್ಚಾವತಾರದಲ್ಲಿ ಪ್ರಕಾಶಿಸುವುವು ಎಂದು ಹೇಳುವರು. ಸರ್ವೇಶ್ವರನು ಸಮಸ್ತವನ್ನೂ ಹೊಂದಿದ್ದಾಗ ಕೂಡ, ಅದನ್ನು ಮರೆಸಿಕೊಂಡು ಭಕ್ತರುಗಳು ಸಮರ್ಪಿಸಿದ್ದನ್ನೆಲ್ಲಾ ಸ್ವೀಕರಿಸುವನು. ತಾನು ಸ್ವತಂತ್ರನಾಗಿದ್ದಾಗ ಆ ಸ್ವಾತಂತ್ರ್ಯವನ್ನು ಮರೆಸಿಕೊಂಡು ಅರ್ಚಕ ಪರಾಧೀನನಾಗಿ ಬಿಸಿಲು, ಮಳೆ ಇವುಗಳನ್ನು ಲಕ್ಷಿಸದೆ ಅರ್ಚಕನು ಮಾಡಿದ್ದೆಲ್ಲವನ್ನೂ ಅಂಗೀಕರಿಸುತ್ತಾ. ಉದಾಸೀನರಾದ ಜನಗಳನ್ನೂ ಆದರದಿಂದ ಕಟಾಕ್ಷಿಸುತ್ತಿರುವ ಕಾರಣ ಅರ್ಚಾವತಾರದಲ್ಲಿ ಸೌಲಭ್ಯಾದಿ ಗುಣಗಳು ಪ್ರಕಾಶಿಸುವುವು. ಭೂಗತ ಜಲಂಪೋಲೇ ಅಂತರ್ಯಾಮಿತ್ವಂ, ಆವರಣ ಜಲಂ ಪೋಲೇ ಪರತ್ವ, ಪಾರ್ಕಡಲೇ ವೂಹಂ, ಪೆರುಕ್ಕಾರುಪೋಲೇ ವಿಭವಂಗಳ್, ಅತಿಲೇ ತೆಂಗಿನ ಮಡುಕ್ಕಳ ಪೋಲೇ ಅರ್ಚಾವತಾರಂ

  • ಭೂಗತಜಲವಚ್ಚಾಂತರ್ಯಾಮಿತ್ವಂ ಪರತಾಪಿ ಚ | ಭವೇದಾವರಣಾಂಭೋವ ಹೋ ದುಗ್ಧ ಸಮುದ್ರವತ್ ಸವವಾಹತುsಯಂ ವಿಭವೋರ್ಚಾ ಕೃತಿಸ್ಸದಾ | ಪ್ರದವಾಸು ಸಾಪಿಸ್ಮಾತ್ಸರ್ವಸೇವೆ ಮನೋಹರಾ 11 & 5 11 ೬೨ ॥ 1122 1 ಇದರಲ್ಲಿ ಪರತ್ಯಾದಿಗಳ ದೌರ್ಲಭ್ಯವನ್ನೂ, ಅರ್ಚಾವತಾರದ ಸೌಲಭ್ಯವನ್ನೂ, ದೃಷ್ಟಾಂತ ಮುಖೇನ ತೋರಿಸಿಕೊಡುತ್ತಾರೆ. ಭಗವಂತನು ಅಂತರ್ಯಾಮಿಯಾಗಿ ಹೃದಯಕಮಲದಲ್ಲಿದ್ದಾಗ ಬಾಯಾರಿಕೆಯಿಂದ ಬಳಲಿರುವವನು ಭೂಮಿಯೊಳಡಗಿರುವ ನೀರನ್ನು ಗುದ್ದಲಿಯಿಂದ ಅಗೆದು ಕುಡಿದು ಬಾಯಾರಿಕೆಯನ್ನು ಪರಿಹರಿಸಿಕೊಳ್ಳುವಂತೆ, ಅಷ್ಟಾಂಗಯೋಗವನ್ನೆಸಗಿ ಪ್ರಯತ್ನ ಪಟ್ಟು, ಅಂತರ್ಯಾಮಿಯನ್ನು ಕಾಣಬೇಕು. ಪರತ್ವವೋ ಅಂದರೆ ಅಂಡಾಗೃಹಿರ್ಭೂತವಾದ ಸ್ಥಳದಲ್ಲಿ ಹರಿಯುವ ನೀರಿನಂತೆ ಈ ಲೀಲಾವಿಭೂತಿಗೆ ಹೊರಗಡೆ ಇರುವುದರಿಂದ ನಮಗೆ ಉಪಯೋಗ ವಾಗುವುದಿಲ್ಲ. ವ್ಯೂಹವೂ ಹಾಗೆಯೇ ಪ್ರಕೃತಿ ಮಂಡಲದಲ್ಲಿದ್ದಾಗ ಕ್ಷೀರ ಸಮುದ್ರವನ್ನು ಸೇರಲು ಯಾವ ರೀತಿ ಅಸಾಧ್ಯವೋ ಅದೇ ರೀತಿ ಕ್ಷೀರಸಮುದ್ರದಲ್ಲಿರುವ ಭಗವಂತನನ್ನೂ ಅನುಭವಿಸು ವುದಕ್ಕಾಗುವುದಿಲ್ಲ. ವಿಭವಾವತಾರವೋ ಅಂದರೆ ಹರಿದು ಹೋಗುವ ನೀರಿನಂತೆ ಆ ಕಾಲದಲ್ಲಿದ್ದ ಜನಗಳಿಗೆ ಮಾತ್ರ ಅನುಭವಿಸಲು ಸಾಧ್ಯ, ಇತರರಿಗೆ ಸಾಧ್ಯವಾಗಲಾರದು. ಅರ್ಚಾವತಾರವೋ ಅಂದರೆ ನೀರು ತುಂಬಿದ ಮಡುವಿನ ಹಾಗೆ ಎಲ್ಲರಿಗೂ ಎಲ್ಲಾ ಕಾಲದಲ್ಲೂ, ಎಲ್ಲಾ ದೇಶದಲ್ಲಿ ಬಿಜವಾಡಿಸಿ ಸೇವಿಸುವಂತೆ ಸುಲಭವಾಗಿರುವುದು. ಇತುತಾನ್ ಶಾಸ್ತ್ರಂಗಳಾ ತಿರುತ್ತವೊಣ್ಣಾನೇ ವಿಷಯಾಂತರಂಗಳಿಲೇ ಮಂಡಿ ವಿಮುಖರಾಯ ಪೋರುಂ ಚೇತನರ್ಕ್ ವೈಮುಖ್ಯ ಮಾತಿ ರುಚಿಯೊ ವಿಳಕ್ಕಕ್ಕಡವತಾಯ್ ರುಚಿ ಪಿರಂದಾಲ್ ಉಪಾಯವಾದ‌, ಉಪಾಯಪರಿಗ್ರಹಂ ಪಣ್ಣಿನಾಲ್ ಭೋಗ್ಯಮುಮಾಯಿರುಕ್ಕುಂ || 10 || ತಾತ್ಪರ್ಯ —

  • ಕೃತ್ವಾ ಶಾಸ್ತ್ರವಿಲಂಘನಂ ಚ ವಿಷಯೇ ಪ್ರಾಸಕ್ತ ಚಿತ್ರಾನ್ನನಾ ಂದರಾದಿ ಗುಣೈಶ್ಚ ತಾವಶಯನ್ನು ತ್ಯಾದಯಗ್ಯತಾಂ 1 ಕೃತ್ವಾ ಸ್ವಾಭಿಮುಖಾನುಪಾಯ ಇತಿ ಚಾದರ್ಶ ಸ್ವಯಂ ಮಾಧವಃ ಸೌಲಭ್ಯಾದಿಗುಣಾಕರೋ ವಿಲಸತೀಹಾರ್ಚಾವತಾರೇ ಯತಃ ೬೪ | ಹೀಗೆ ಆಶ್ರಯಿಸಲು ಅಭಿಲಾಷೆಯುಳ್ಳವರಿಗೆ ಸುಲಭವಾಗಿ ಅರ್ಚಾವತಾರವನ್ನು ಆಶ್ರಯಿಸಿದ ಮೇಲೆ ಉಂಟಾಗುವ ಅನುಭವವನ್ನು ಹೇಳುತ್ತಾರೆ. ಶಾಸ್ತ್ರಗಳು ಇದು ಹೇಯ ಇದು ಉಪಾದೇಯ ಎಂದು ಉಪದೇಶ ಮಾಡಿದರೂ ಜನ್ಮಾಂತರ ವಾಸನೆಯಿಂದ ಚೇತನರು, ಆ ಉಪದೇಶವನ್ನು ನಿರರ್ಥಕಗೊಳಿಸಿ ಈ ವಿಷಯಸುಖದಲ್ಲೇ ಸಕ್ತರಾಗುವರಷ್ಟೆ. ಅಂಥ ಚೇತನರ ಆ ವಿಷಯಾಸಕ್ತಿ ಯನ್ನು ತಪ್ಪಿಸಿ ಭಗವಂತನನ್ನು ಸೇವಿಸಬೇಕೆಂಬ ಅಭಿಲಾಷೆಯನ್ನು ಅಭಿಲಾಷೆಯನ್ನು ಉಂಟುಮಾಡುತ್ತದೆ, ಅಭಿಲಾಷೆಯುಂಟಾದ ಮೇಲೆ, ಅದೇ ಉಪಾಯವಾಗುತ್ತದೆ. ಇವನು ಉಪಾಯವಾಗಿ ಸ್ವೀಕರಿಸಿದ ಮೇಲೆ ಅದೇ ಭೋಗ್ಯವಾಗುತ್ತದೆ. ಇನ್ನೂ ಈ ಅರ್ಚಾವತಾರದಿಂದ ಉಂಟಾಗುವುದು. ಸೂತ್ರಂ ಇತಿಲ್ ಪ್ರಪತ್ತಿ ಪಣ್ಣುವಧಿಕಾರಿಹಳ್ ಮೂವರ್

ಶ್ಲೋಕಃ * ಏವಮರ್ಚಾವತಾರೇ ತು ಪ್ರಪತ್ತಿಕರಣೆ ಕ್ರಮಾತ್ | ಅಧಿಕಾರಿತ್ರಯಂಸ್ಕಾಚ್ಚ ಸೌಲಭ್ಯಾದಿ ಗುಣಾಕರೇ ತಾತ್ಪರ್ಯ ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕ

1

||v0|| [ ೬೫ ೧ ಹೀಗೆ ವಿಷಯ ವಿಶೇಷವನ್ನು ಹೇಳಿ ಅನಂತರ ಭಗವಚ್ಛಾಸ್ತ್ರಸಿದ್ಧವಾದ ಅಧಿಕಾರಿ ವಿಶೇಷಗಳನ್ನು ವಿಶದೀಕರಿಸುತ್ತಾರೆ. ಅದೇನೆಂದರೆ ಸೌಲಭ್ಯಾದಿ ಗುಣ ಪೂರ್ತಿಯುಳ್ಳ ಅರ್ಚಾವತಾರದಲ್ಲಿ ಪ್ರಪತ್ತಿ ಮಾಡುವ ಅಧಿಕಾರಿಗಳು ಮೂರು ವಿಧವಾಗಿರುವರು. ಅಜ್ಞರ ರುಂ, ಜ್ಞಾನಾಧಿಕರು, ಭಕ್ತಿಪರವಶರು

  • ಅಜ್ಞಾಶ್ಚ ಜ್ಞಾನಿನಶ್ಯಾಪಿ ಭಕ್ತಾ ಶಿಥಿಲವಾನಸಾಃ | ಏತೇsಧಿಕಾರಿಣಸ್ತತ್ರ ಪ್ರಪತ್ತಿಕರಣೇ ಕ್ರವರಾತ್ || 99 || ॥ ೬೬ | ಆ ಮೂರು ವಿಧವಾದವರು ಯಾರೆಂದರೆ, ಅದನ್ನು ಹೇಳುತ್ತಾರೆ. ಭಗವಂತನನ್ನು ಹೊಂದುವುದಕ್ಕೆ ಸಾಧನಾನುಷ್ಠಾನವನ್ನು ಮಾಡಬೇಕೆಂಬ ಜ್ಞಾನವಿಲ್ಲದವರು ಅಜ್ಞರು, ಭಗವದತ್ಯಂತಪರತಂತ್ರವಾದ ಆತ್ಮಸ್ವರೂಪವನ್ನರಿತು, ಉಪಾಯಾಂತರ ಸ್ವರೂಪವಿರುದ್ಧವೆಂಬ ಜ್ಞಾನವುಳ್ಳವರೇ ಜ್ಞಾನಾಧಿಕರು. ಭಗವಂತನಲ್ಲಿ ಉಂಟಾದ ಪ್ರೇಮಾತಿಶಯದಿಂದ ಶಿಥಿಲೇಂದ್ರಿಯರಾಗಿರುವವರು ಭಕ್ತಿಪರವಶರು. ಈ ರೀತಿ ಮೂರು ವಿಧವಾಗಿರುವರು. ಅಜ್ಞಾನತ್ತಾಲೇ ಪ್ರಪನ್ನರ್ ಅಹ್ಮದಾದಿಹಳ್, ಜ್ಞಾನಾಧಿಕ್ಯತ್ತಾಲೇ ಪ್ರಪನ್ನ‌ ಪೂರ್ವಾಚಾರ್ಯಹ್ರಳ್, ಭಕ್ತಿಪಾರವಶ್ಯತ್ತಾಲೇ ಪ್ರಪನ್ನ‌ ಆಳ್ವಾರ್ಹಳ್
  • ಪೂರ್ವಾಚಾರ್ಯಾಸ್ಸು ಸುಜ್ಞಾನಾದಜ್ಞಾನಾದಸದಾದಯಃ | ಶಠಾರಿಪ್ರಮುಖಾ ಭಕ್ತಾ ಪ್ರಪತ್ತೇರಧಿಕಾರಿಣಃ も || ೪೩ || 1 22 11 20 ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ಲೋಕ ತಾತ್ಪರ್ಯ

ಶ್ರೀ ವಚನಭೂಷಣಂ ಪ್ರಪತ್ತಿ ಮಾಡಲು ಮೂರು ವಿಧವಾದ ಅಧಿಕಾರಿಗಳೆಂದು ಹಿಂದೆ ಹೇಳಿದರು. ಆ ಮೂರು ವಿಧ ಅಧಿಕಾರಿಗಳು ಯಾರೆಂದರೆ, ಅದನ್ನು ಇದರಲ್ಲಿ ತಿಳಿಸುತ್ತಾರೆ. ಬೇರೆ ಉಪಾಯಗಳನ್ನನುಷ್ಠಿಸಲು ಮೊದಲು ಜ್ಞಾನವಿಲ್ಲದೇ ಇರೋಣದರಿಂದ ಅನ್ಯಗತಿಯಿಲ್ಲದೆ ಭಗವದ್ದಿ ಷಯದಲ್ಲಿ ಭರನ್ಯಾಸ, ಮಾಡುವವರು ಅಜ್ಞಾನದಿಂದ ಪ್ರಪನ್ನರು ನಮ್ಮಂತಹವರು. ಬೇರೆ ಉಪಾಯಗಳು ಸ್ವರೂಪನಾಶಕ ಗಳೆಂದರಿತು ಸ್ವರೂಪಯಾಥಾತ್ಮಜ್ಞಾನದಿಂದ ಅನನ್ಯಗತಿಕರಾಗಿ ಭಗವಂತನಲ್ಲೇ ಇಡಲ್ಪಟ್ಟ ತಮ್ಮ ಭಾರವುಳ್ಳವರು ಜ್ಞಾನಾಧಿಕ್ಯದಿಂದ ಪ್ರಪನ್ನರು ಪೂರ್ವಾಚಾರ್ಯರು. ಭಗವಂತನಲ್ಲಿ ಉಂಟಾದ ಪ್ರೇಮಾತಿಶಯದಿಂದ ಇಂದ್ರಿಯಗಳೆಲ್ಲವೂ ಸೋತುಹೋಗಿ ಸಾಧನಾನುಷ್ಠಾನ ಮಾಡಲಾರದೆ ಅನನ್ಯಗತಿಗಳಾಗಿ ಅವನಲ್ಲಿ ಭರಸಮರ್ಪಣ ಮಾಡುವವರು, ಭಕ್ತಿ ಪಾರವಶ್ಯದಿಂದ ಪ್ರಪನ್ನ ರಾಗಿರುವವರು ಆಳ್ವಾರುಗಳು, ಇಪ್ಪಡಿ ಕೊಲ್ಲುಹಿರದುಂ ಊತ್ತ ಪತ್ತಿ ಪೃಥಕ್ತಯಾ ಪ್ರಪತ್ತೇಸ್ತು ಕುತಃ ಕಾರಣ ಮೀರಿತಂ | ಇತಿ ಚೇದುಚ್ಯತೇ ತೇಷಾಂ ತತ್ತದಾದರಕಾರಣಾತ್ | ೪೪ || ಈ ರೀತಿ ಬೇರೆ ಬೇರೆ ಕಾರಣವನ್ನು ಹೇಳಲು ಕಾರಣವೇನೆಂದರೆ, ಅವರವರ ಆದರಾತಿಶಯಗಳೇ ಕಾರಣವೆಂದು ತಿಳಿಸುತ್ತಾರೆ. ಕೆಲವರಿಗೆ ಅಜ್ಞಾನವೇ ಹೆಚ್ಚಾಗಿದ್ದ ಪಕ್ಷದಲ್ಲಿ ಅವರು ಹಿಂದೆ ಹೇಳಿದಂತೆ ಪ್ರಪತ್ತಿ ಮಾಡುತ್ತಾರೆ. ಕೆಲವರು ಜ್ಞಾನಾಧಿಕ್ಯದಿಂದ ಹಿಂದೆ ತಿಳಿಸಿದಂತೆ ಪ್ರಪತ್ತಿ ವರಾಡುವರು, ಆಳ್ವಾರುಗಳು ಭಕ್ತಿ ಪಾರವಶ್ಯದಿಂದ ಹಿಂದೆ ಹೇಳಿದಂತೆ ಪ್ರಪತ್ತಿಮಾಡಿದರು. ಈ ರೀತಿ ಅವರವರ ಅದರಾತಿಶಯವೇ ಕಾರಣ, ಇವನ್ನು ಮನ್ನು ತತ್ವಂ ಪತ್ತಿವರ

  • ಅಜ್ಞಾನಾದಿ ತ್ರಯಸ್ಸಾದಕಾರಣಂ ನಿಗದಾಮ್ಯಹಂ | ಆಚಿತ್ಸಂಬಂಧತೋಽಜ್ಞಾನಂ ಜ್ಞಾನಂ ತ್ಯಾತ್ಮಸು ತತ್ವತಃ ಭಗವತ್ತತ್ವತೋ ಭಕ್ತಿಪಾರವಶ್ಯಂ ಭವೇತ್ಕಲು | ಏವಂ ಭವೇದ್ದಿ ಸಂಬಂಧಾದೇತತಯಮಷ್ಯನು || V8 || ॥ ೬೯ || 11 20 11 ಈ ಅಜ್ಞಾನಾದಿಗಳುಂಟಾಗುವುದಕ್ಕೆ ಕಾರಣವೇನೆಂದರೆ, ಅದನ್ನು ತಿಳಿಸುತ್ತಾರೆ, ಸಾಧನಾನುಷ್ಠಾನ ಮಾಡಲು ಅಜ್ಞಾನಶಕ್ತಿಗಳುಂಟಾಗಲು ಕಾರಣವೇನೆಂದರೆ ಕರ್ಮಮೂಲಕವಾದ ಅಚಿತ್ಸಂಬಂಧವೇ ಕಾರಣ, ಜ್ಞಾನಾಧಿಕ್ಯವು ಉಂಟಾಗಲು ಕಾರಣವೇನೆಂದರೆ, ಶೇಷತ್ವರೂಪವಾದ ಆತ್ಮಯಥಾರ್ಥ ದರ್ಶನವೇ ಕಾರಣ. ಒಂದನ್ನೂ ಅನುಷ್ಠಿಸಲು ಆಶಕ್ತವಾದ ಇಂದ್ರಿಯಗಳ ಶೈಥಿಲ್ಯವನ್ನುಂಟು ಮಾಡುವ ಭಕ್ತಿಪಾರವಶ್ಯವೇ ಕಾರಣ. “ಎನ್ನಾನ್ ಶೆಮ್ ಜೀನ್” ಎರವಿಡಲ್ ಇದನ್ನುಮುಂಡು ಅಜ್ಞಾನಾದಿತ್ರಯಂ ಕಿನ್ನು ಕಾಪೈಕತ್ರ ವರ್ತತೇ | ಇತಿ ಚೇಚ್ಛಶ ಹಿ ದೃಶ್ಯತೇ ತತ್ತ್ವಯಂ ಕ್ರಮಾತ್ 11 4 & 11 I 20 # ಹಿಂದೆ ಹೇಳಿದ ಮೂರು ವಿಧ ಅಧಿಕಾರಿಗಳಿಗೂ ಅಜ್ಞಾನ ಜ್ಞಾನಾಧಿಕ್ಯ ಭಕ್ತಿಪರವಶ್ಯಗಳಲ್ಲಿ ಅನ್ವಯ ವುಂಟಾಗಿರುವ ಪ್ರಪತ್ತಿಗೆ ಒಂದೇ ಕಾರಣಸ್ಥಳವನ್ನು ಇದರಲ್ಲಿ ಹೇಳುತ್ತಾರೆ. ಭಗವಂತನು ತನ್ನ

1 ಆರ್ತಿಯನ್ನು ನೋಡಿ ಬರದೇ ಇರಲು ಬೇರೆ ಉಪಾಯಾನುಷ್ಠಾನ ಮಾಡಲು ಯೋಗ್ಯತೆ ಇಲ್ಲದ ಕಾರಣ ಅಜ್ಞನಾದ ನಾನು ಏನು ಮಾಡಲಿ ! ನಾನು ನಿನಗೆ ಜ್ಞಾನವನ್ನು ಅನುಗ್ರಹಿಸಿರುವನು ಎಂದು ಹೇಳಿದ ಪಕ್ಷದಲ್ಲಿ, ನೀನು ಕೊಟ್ಟ ಜ್ಞಾನಾಧಿಕ್ಯದಿಂದ ಸ್ವರೂಪ ಪಾರತಂತ್ರವನ್ನು ಬಿಟ್ಟು ಸಾಧನಾನುಷ್ಠಾನ ಮಾಡಲು ಯೋಗ್ಯನಲ್ಲದ ನಾನು ಏನು ಮಾಡಲಿ ! ಭಕ್ತಿಪಾರವಶ್ಯದಿಂದ ಸೋತು ಹೋದ ಇಂದ್ರಿಯಗಳುಳ್ಳ ನಾನು ಏನು ಮಾಡಲಿ ! ಈ ರೀತಿ ಆಳ್ವಾರಲ್ಲಿ ಒಬ್ಬರಲ್ಲೇ ಕಂಡುಬಂದಿರುವುದರಿಂದ ಪ್ರಪತ್ತಿಗೆ ಒಂದೇ ಸ್ಥಳವನ್ನು ತಿಳಿಸಿದಂತಾಯಿತು. ಅಂಗಪತಿಯಿರುಕ್ಕುಂ

  • ಪ್ರಪತ್ತೆ: ಕಾರಣಂ ತರ್ಹಿ ತತ್ವಯಂ ಭವತೀಹ ಕಿಂ | ಇತಿ ಚೇಚ್ಛರ ಶತ್ ಹಿ ಭಕ್ಕೇ ರ್ಹೇತುತ್ವ ಮೀರಿತಂ || 92 || 201 ತಾತ್ಪರ್ಯ ಹಾಗಾದ ಪಕ್ಷದಲ್ಲಿ ಹಿಂದೆ ಹೇಳಿದ ಮೂರೂ ಪ್ರಪತ್ತಿಗೆ ಕಾರಣವೋ ಅಂದರೆ, ನಮ್ಮಳ್ವಾರವರ ವಿಷಯದಲ್ಲಿ ಭಕ್ತಿಪಾರವಶ್ಯನೆಲೆಯಾಗಿರುವುದರಿಂದ ಆ ಭಕ್ತಿಪಾರವಶ್ಯವೇ ಕಾರಣ. ಸೂತ್ರಂ ಶ್ಲೋಕಃ

ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಶ್ಲೋಕ ತಾತ್ಪರ್ಯ

ಮುಖ್ಯಮದುವೇ

  • ಅಜ್ಞಾನಾದಿ ತ್ರಯೇ ತರ್ಹಿ ಕಿಂ ಮುಖ್ಯಮಿತಿಚೇದಿಹ | ಮುಖ್ಯತ್ವಂ ಭಕ್ತಿ ಕಾಷ್ಠಾಯಾಃ ಪ್ರಾಪ್ಯಾಭಿರುಚಿರತ್ರ ಯತ್ || 90 || 125 11 ಅಜ್ಞಾನಾದಿ ಮೂರರಲ್ಲಿ ಯಾವುದು ಮುಖ್ಯವೆಂದರೆ, ಆ ಮುಖ್ಯತೆಯನ್ನು ಹೇಳುವರು, ಭಕ್ತಿ, ಪಾರವಶ್ಯದಿಂದ ಭಗವಂತನಲ್ಲಿ ಅಭಿರುಚಿಯುಂಟಾಗುವುದರಿಂದ ಆ ಭಕ್ತಿಪಾರವಶ್ಯಕ್ಕೆ ಅವಿದ್ಯಾತಃ, ಎರಕಲೇ ಇದನ್ನು ಕೊಲ್ಲಿತ್ತು

  • ಶ್ರೀ ಪರಾಶರ ಭಟ್ಟಾರ್ಯ ಸೂಕ್ತ ಸ್ಪಷ್ಟಮಿದಂ ತ್ರಯಂ | ಅವಿದ್ಯಾತ ಇತಿ ಶ್ಲೋಕೇ ತತ್ವಯಮುದೀರಿತಂ ಮುಖ್ಯತ್ವವು . || 95 || ೧ ೭೩ ೧ ಈ ರೀತಿ ಮೂರು ವಿಧ ಅಧಿಕಾರಿಗಳುಂಟು ಎನ್ನುವುದಕ್ಕೆ ಪ್ರಮಾಣವುಂಟೋ ಅಂದರೆ, ಶ್ರೀ ಪರಾಶರ ಭಟ್ಟರು ಹೇಳಿರುವ ಶ್ಲೋಕವನ್ನು ಪ್ರಮಾಣವನ್ನಾಗಿ ತೋರಿಸುತ್ತಾರೆ.

  • ಅವಿದ್ಯಾತ ದೇವೇ ಪರಿಬೃಢತಯಾ ವಾ ವಿದಿತಯಾ ಸ್ವಭಕ್ತಿರ್ಭಮಾ ವಾ ಜಗತಿ ಗಮನಾಮವಿದುಷಾಂ | ಗತಿರ್ಗಮಶ್ಯಾಸೌ ಹರಿರಿತಿ ಜಿತಂತಾಹ್ವಯ ಮನೋ ರಹಸ್ಯಂ ವ್ಯಾಜ ಸ ಖಲು ಭಗವಾನಕ ಮುನಿಃ || 29 || ಇದರ ಅರ್ಥವನ್ನು ಜಿತಂತಾವ್ಯಾಖ್ಯಾನೋಪೋದ್ಘಾತದಲ್ಲಿ ಹೇಳಿದೆ, ಪ್ರಪತ್ತಿಗೆ ಅಧಿಕಾರಿಗಳು, ಅಜ್ಞರು, ಜ್ಞಾನಾಧಿಕರು, ಭಕ್ತಿಪರವಶರು, ಭಗವಂತನನ್ನು ಹೊಂದಲು ತನ್ನಲ್ಲಿ ಜ್ಞಾನಶಕ್ತಿ ಗಳಿಲ್ಲದವನು, ಅಜ್ಞನು, ದೇಶಕಾಲವಸ್ತುಗಳಿಂದ ಪರಿಚ್ಛೇದಿಸಲಾಗದ ವೈಭವವುಳ್ಳವನು ಸರ್ವೇಶ್ವರ ನಾದ್ದರಿಂದ ಅನನ್ಯಸಾಧ್ಯನೆಂದು ತಿಳಿದಿರುವನು ಜ್ಞಾನಾಧಿಕನು, ಜ್ಞಾನಶಕ್ತಿಗಳಿದ್ದರೂ ಪ್ರೇಮಾತಿಶಯ ದಿಂದ ಅನುಷ್ಠಿಸದೇ ಇರುವವನು ಭಕ್ತಿಪರವಶನು, ಈ ವಿಧವಾದ ಮೂವರೂ ಭಗವದ್ವಿಷಯವನ್ನು ಬಿಟ್ಟು ಬೇರೆ ಉಪಾಯವನ್ನು ಆಶ್ರಯಿಸದೇ ಇರುವವರು. ಶ್ರೀ ವಚನಭೂಷಣಂಸೂತ್ರಂ ಇದಂ ಶರಣಮಜ್ಞಾನಾಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

  • ಇದಂ ಶರಣಮಜ್ಞಾನಾಮಿದಮೇವ ವಿಜಾನತಾಂ | ಇದಂ ತಿತೀರ್ಷತಾಂ ಪಾರಮಿದಮಾನಂತ್ಯಮಿಚ್ಛತಾಂ || 830 || | 28 11 ಇದೇ ವಿಷಯವನ್ನು, ಸಮಸ್ತಲೋಕಕ್ಕೂ ತಾಯಿಯಾದ. ಆಪ್ತತಮೆಯರಾದ ಲಕ್ಷ್ಮಿಯರು ಲಕ್ಷ್ಮೀ ತಂತ್ರದಲ್ಲಿ ಹೇಳಿರುವುದನ್ನು ತಿಳಿಸುತ್ತಾರೆ. ಇಲ್ಲಿ ಶರಣಾಗತಿಯನ್ನು ನಿರ್ದೇಶಿಸಿ ಹೇಳುವಾಗ, ಇದಂ ಎಂದು ನಪುಂಸಕಲಿಂಗದಲ್ಲಿ ನಿರ್ದೇಶಿಸಿರುವುದು ಶರಣಶಬ್ದ ವಿವಕ್ಷೆಯಿಂದ ಹೇಳಿದೆ. ಇಲ್ಲಿ ಅಜ್ಞ ಸರ್ವಜ್ಞ, ಇವರಿಬ್ಬರನ್ನೂ ಸ್ಪಷ್ಟವಾಗಿ ಹೇಳಿದ್ದರೂ ಇದಂ ತಿತೀರ್ಷತಾಂ ಪಾರಂ ಎಂದು ಹೇಳಿರುವುದರಿಂದ, ಈ ಕ್ಷಣವೇ ಅನಿಷ್ಟನಿವೃತ್ತಿಯುಂಟಾಗಬೇಕೆಂಬ ತ್ವರೆಯುಳ್ಳವರನ್ನು ಹೇಳಿ ದಂತಾಯಿತು. ಆನಂತ್ಯಮಿಚ್ಛತಾಂ ಎಂದು ಹೇಳಿರುವುದರಿಂದ, ಭಗವದನುಭವವಿಲ್ಲದೆ ಒಂದು ಕ್ಷಣವೂ ಬದುಕಿರಲಾರೆನೆಂದು, ಇರುವವರನ್ನು ಹೇಳಿದಂತಾಯಿತು, ಆದ್ದರಿಂದ ಭಕ್ತಿಪರವಶರನ್ನೂ ಹೇಳಿದಂತೆಯೇ, ಭಕ್ತಿ ತನ್ನಿ ಅವಸ್ಥಾ ಭೇದಂ ಓರಂದವಾರೇ ಇದುತಾನ್ ಕರಿಯಕ್ಕಡವ ದಾಯಿರುಕ್ಕುಂ ಇದಾನೀಮೆವಾಹಂ ಮುರರಿಪು ಪದಾತ್ಮಾಭಿಗಮನೇ ತ್ವರಾವಾನಾಯರಾಸ್ಯತನು ಸ ಭಗವಾನ್ಮಾಮಿಹ ಕದಾ । ಇತಿ ಪ್ರಾಜ್ಯಪ್ರೀತ್ಯಾ ಶಿಥಿಲಕರಣೆ ಯತ್ನ ವಿಮುಖ ಸ್ತದಾಯತ್ತಯ ಸ್ಥಿತಿರಿಹ ಹ ಭರತಃ || 80 || 1122 1 ಹಿಂದೆ ಭಕ್ತಿಯೇ ಮುಖ್ಯವೆಂದು ಹೇಳಿದರು. ಆ ಭಕ್ತಿ ಪಾರವಶ್ಯದಿಂದುಂಟಾಗುವ ಪರಿಣಾಮವನ್ನು ಇದರಲ್ಲಿ ತಿಳಿಸುತ್ತಾರೆ, ನಾನು ಈಗಲೇ ಆ ಭಗವಂತನ ಪಾದಾರವಿಂದವನ್ನು ಸೇರಬೇಕೆಂದು ತ್ವರೆಯುಳ್ಳವನಾಗಿರುವನು. ಆ ಭಗವಂತನು ಯಾವಾಗ ಬಂದು ನನ್ನನ್ನು ಕರೆದೊಯ್ಯುವನೋ ಎಂದು ನಿರತಿಶಯವಾದ ಭಕ್ತಿಯಿಂದ ಶಿಥಿಲೇಂದ್ರಿಯನಾಗಿ ತನ್ನ ಪ್ರಯತ್ನವೆಲ್ಲವನ್ನೂ ಬಿಟ್ಟು ನನ್ನ ಸ್ಥಿತಿಯು ಅವನಧೀನವೆಂದು ಅವನಲ್ಲಿ ತನ್ನ ಭಾರವನ್ನಿಟ್ಟಿರುತ್ತಾನೆ. ಸೂತ್ರ ತನ್ನ ಪ್ಪಣವು ಪಣಂ, ಧರಿಕ್ಕವುಂ ಪಣಂ ಶ್ಲೋಕಃ ತಾತ್ಪರ್ಯ ಶ್ರೀ ವಚನಭ ಪಣಂ

  • ಭಗವದ್ಭಕ್ತಿಪಾರಮ್ಯಭೇದಂ ದರ್ಶಯತೀಹಕ್ಕೆ ಯತ್ ! ಸ್ವಪ್ರಯತ್ನ ಪ್ರವೃತ್ತಾ ಸ್ವಾದಲಂಕಾರರ ಯಾ || 289 || || 22 || ಈ ರೀತಿ ಪ್ರಪತ್ತಿನಿಷ್ಠೆಯೂ ಹೋದ ಮೇಲೆ ಭಕ್ತಿಪಾರವಶ್ಯದಿಂದುಂಟಾಗುವ ಅವಸ್ಥಾ ಭೇದವನ್ನು ಇದರಲ್ಲಿ ಹೇಳುತ್ತಾರೆ, ಭಗವಂತನು ಬರದೇ ಇರಲು ಅವನು ಶೀಘ್ರವಾಗಿ ತನ್ನ ಹತ್ತಿರ ಬರುವುದಕ್ಕನುಗುಣವಾದ ಅಲಂಕಾರವನ್ನು ಮಾಡಿಕೊಳ್ಳುವುದು, ಅವನು ಹತ್ತಿರ ಬಂದಾಗ, ನೀನು ಸಾವಕಾಶವಾಗಿ ಬಂದೆಯಲ್ಲವೇ, ಆದ್ದರಿಂದ ನೀನು ಬರಬೇಕಾದ್ದಿಲ್ಲ ಹೊರಟು ಹೋಗು ಎಂದು ಅವನನ್ನು ತಿರಸ್ಕರಿಸಿ ಆತ್ಮಧಾರಣೆ ಮಾಡಿಕೊಳ್ಳುವುದು, ಇವೆಲ್ಲವೂ ಉಂಟಾಗುವುವು. ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕ:

ಇಂದ ಸ್ವಭಾವ ವಿಶೇಷಂಗಳ, ಕಲ್ಯಾಣ ಗುಣಂಗಳಿಲು, ತಿರುಚ್ಛ ರಂಗಳಿಲು, ತಿರುನಾಮಗಳಿಲು, ತಿರುಕ್ಕುಳಶೈಯಿಲುಂ, ಕಾಣಲಾಂ

  • ಶುಭಂ ಯುಗುಣ ಸಂತತ್‌ ಭಗವತರರೇಷುಕ್ರಮಾ ತ್ಸಹಸ್ರ ಶುಭನಾಮ ಸುಪ್ರಥಿತ ವೇಣು ನಾದೇಷು ಚ | ಪರಸ್ಪರ ವಿರೋಧ ಭಾಗ್ಯವತಿ ಚೇತನಾನಾಮಯಂ ಸ್ವಭಾವ ಇಹದರ್ಶಯತಮಿತ ಭಕ್ತ ಸೂಕ್ತಾ, ದಿಭಿಃ || 25 & || 11 20 11 ಹಿಂದೆ ಭಕ್ತಿಪರವಶತೆಯು, ಭಗವಂತನನ್ನು ಬರಮಾಡಿಕೊಳ್ಳುವುದಕ್ಕಾಗಿ ಅಲಂಕಾರಾದಿಗಳನ್ನು ಮಾಡಿಸುವುದು, ಅವನು ಹತ್ತಿರ ಬಂದರೆ ಅವನನ್ನು ತಿರಸ್ಕರಿಸುವುದು, ಇವೆರಡೂ ಭಗವಂತನ ವಿಷಯದಲ್ಲಿ ಹೇಳಿದರು. ಈ ಸೂತ್ರದಲ್ಲಿ ಅವನ ವಿಷಯದಲ್ಲಿ ಮಾತ್ರವಲ್ಲ, ಅವನಿಗೆ ಸೇರಿದ ವಸ್ತುಗಳ ಈ ರೀತಿಯಾಗುವುದೆಂದು ಹೇಳುತ್ತಾರೆ. ‘ಕೋವಿಂದನ್ ಕುಣಂ ಪಾಡಿ ಆವಿಕಾರಷ್ಟೇನೆ’ ಎಂದು ಹೇಳಿರುವುದರಿಂದ ಧಾರಕವಾಗುವುದು, ‘ವಲ್ಲಿನಿಯನೈರ್ ಹಿನ್ನಕುಣಂಗಳು ಡೈಯಾಯ’ ಎಂದು ಹೇಳುವುದರಿಂದ ಬಾಧಕವೂ ಆಗುವುದು. ‘ಶರಂಗಳಾಂಡ ತಂಡಾಮರೈಕ್ಕಣ್ಣನುಕ್ಕನ್ನಿಯನ್ಮನಂತಾಂ ನಿಲ್ದಾದೇ’ ಎಂದು ಹೇಳಿರುವುದರಿಂದ ಧಾರಕ ವಾಗುವುದು, ಶರಂಗಳೇ ಕೊಡಿತಾಯಡುಹಿ’ ಎಂದು ಹೇಳಿರುವುದರಿಂದ ಬಾಧಕವೂ ಆಗುವುದು. ‘ತಿರುಮಾಲೈಪ್ಪಾಡಕೇಟ್ಟು ಮಡಕ್ಕಿಳಿ ಕೈಕ್ಕೂಪ್ಪಿ ವಣಂಗಿನಾಳೇ’ ಎಂದು ಅವನ ನಾಮಗಳ ವಿಷಯದಲ್ಲಿ ಹೇಳಿರುವುದರಿಂದ ಧಾರಕವಾಗಿರುವುದು, ಕಣ್ಣನ್ನಾಮಮೇಕುಳರಿ ಕರ್ ” ಎಂದು ಹೇಳಿರುವುದರಿಂದ ಬಾಧಕವಾಗಿರುವುದು. “ಎಂಗಳು ಒರುನಾಳ್ ವಂದೂದ ಉಕ್ಕುಳಲಿ ಪೋತರಾತೇ’ ಎಂದು ಕೊಳಲುಗಾನದ ವಿಷಯದಲ್ಲಿ ಹೇಳಿರುವುದರಿಂದ ಧಾರಕ ವಾಗಿರುವುದು. “ಅವನುಡೈತೀಂಕುಳರು ಮಾಲೋ’ ಎಂದು ಹೇಳಿರುವುದರಿಂದ ಬಾಧಕವೂ ಆಗಿರುವುದು. ಈ ರೀತಿ ಭಗವಂತನ ಕಲ್ಯಾಣಗುಣಾದಿಗಳು ಭಕ್ತಿಪಾರವಶ್ಯದಿಂದ ಧಾರಕವಾಗಿಯೂ, ಬಾಧಕವಾಗಿ ಕಂಡುಬರುವುದು. ವಿಷಯದಲ್ಲಿ ಇತು ತನ್ನೆಪ್ಪಾರ್ತಾಲ್ ಪಿತಾವುಕ್ಕು ಪುತ್ರನ್ ಎಳುತ್ತು ವಾಂಗು ಮಾಲೆ ಯಿರುಪ್ಪತೊನ್ನು ತಾತ್ಪರ್ಯ ಹಿಂದೆ 9] 1 ಸ್ವರಕ್ಷಣೆ ಪ್ರಪತ್ತಿಸ್ತು ಪುತ್ರ ಸರ್ವಧುರಂಧರಾತ್ | ಪಿತುಸ್ಕೃರಕ್ಷಾಲೇಖಸ್ಸಾತ್ಮಾರ್ಥಿತನುನೇವಸಾ || 04 || ಪ್ರಪತ್ತಿಯು ಉಪಾಯವೆಂದು ಶಾಸ್ತ್ರಗಳಲ್ಲಿ ಹೇಳಿರುವುದರಿಂದ, ಪ್ರಪತಿಯನ್ನು ಉಪಾಯವನ್ನಾಗಿ ನೆನೆಸಿದ ಪಕ್ಷದಲ್ಲಿ ಉಂಟಾಗುವ ದೋಷವನ್ನು ಇದರಲ್ಲಿ ತಿಳಿಸುತ್ತಾರೆ. ಭಗವದ್ವಿಷಯದಲ್ಲಿ ಮಾಡುವ ಪ್ರಪತ್ತಿಯನ್ನು ಉಪಾಯವನ್ನಾಗಿ ಯೋಚಿಸಿದ ಪಕ್ಷದಲ್ಲಿ, ಬಾಲ್ಯ ದಿಂದಲೂ ತನ್ನ ಪುರೋಭಿವೃದ್ಧಿಯನ್ನು ಚಿಂತಿಸುತ್ತಾ ರಕ್ಷಿಸುತ್ತಲಿರುವ ತಂದೆಯ ಕೈಯಿಂದ ಮಗನು ನನ್ನನ್ನು ರಕ್ಷಿಸುತ್ತೇನೆಂದು ಪತ್ರ ಬರೆದುಕೊಡು ಎಂದು ಕೇಳಿದರೆ ಹೇಗೋ ಅದೇ ರೀತಿ, ‘ನಾನು ಪ್ರಪತ್ತಿ ಮಾಡಿದ್ದೇನೆ, ನೀನು ನನ್ನನ್ನು ರಕ್ಷಿಸಬೇಕು’ ಎಂದು ನಮ್ಮ ಸರ್ವ ರಕ್ಷಣ ಭಾರವನ ಹೊತ್ತಿರುವ ಭಗವಂತನನ್ನು ಕೇಳಿದಂತಾಗುವುದು, ಇದರಿಂದ, ಆಕಾರವಾಚ್ಯನಾದ ಭಗವಂತನಿಗೂ ಮಕಾರವಾಚ್ಯನಾದ ಚೇತನನಿಗೂ ಉಂಟಾದ ಸಂಬಂಧಕ್ಕೆ ಅವರವುಂಟಾಗುವುದು. 50 ಶ್ರೀ ವಚನಭೂಷಣಂ ಸೂತ್ರಂ ಶ್ಲೋಕಃ ತಾತ್ಪರ್ಯ ಶ್ಲೋಕ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ 1

ಶ್ರೀ ವಚನಭೂಷಣಂ ಇದುತನಕ್ಕು ಸ್ವರೂಪಂ ತನ್ನೆ ಪ್ರೊರಾದೊಳಿಹ ಈ ಪ್ರಪತ್ತೇಸ್ತು ಸ್ವರೂಪಂ ಸ್ಯಾದಸಾಧಾರಣ ರೂಪಭಾಕ್ | ಸ್ವನ್ನು ಪಾಯತಾಜ್ಞಾನ ಸಹಿಷ್ಣುತ್ವಂ ನರೀತಿಯ 11 25 35 || || 50 || ಇರುವಿಕೆಯೇ ಹಾಗಾದರೆ ಪ್ರಪತ್ತಿಯ ಸ್ವರೂಪವೇನೆಂದರೆ, ತನ್ನನ್ನು ಉಪಾಯವನ್ನಾಗಿ ಎಣಿಸದೇ ಸ್ವರೂಪವು. ಆಪಾತತಃ ನೋಡಿದರೆ ಪ್ರಪತ್ತಿಯು ಉಪಾಯವಾಗಿ ತೋರುವುದು. ಆದರೆ ಅದನ್ನು ಪ್ರಪತ್ತಿಯು ಸಹಿಸುವುದಿಲ್ಲ. ಅಂಗಂ ತನ್ನೆಳಿಂದವರಾದೊಳಿಹೈ ಯತ್ಸಾಂಗಂ ತತ್ಸಾಧನಂಸಾದಿತಿ ನ್ಯಾಯೋ ನಹೀಹಯತ್ | ನಿವೃತ್ತಿ ರೂಪಾಂಗತಯಾತ್ವನುಪಾಯ ಸೂಚಕಂ || 22 || || 60 || ಹೀಗಾದ ಪಕ್ಷದಲ್ಲಿ, ಚರಮಶ್ಲೋಕದಲ್ಲಿ ಈ ಪ್ರಪತ್ತಿಯನ್ನು ಸಾಂಗವಾಗಿ ವಿಧಿಸಿದೆಯಲ್ಲವೇ ? ‘ಯದ್ಯಾಂಗ ತತ್ತತ್ಸಾಧನಂ’ ಎಂಬ ನ್ಯಾಯವಿರುವುದರಿಂದ, ಈ ಪ್ರಪತ್ತಿಯ ಸಾಧನ ವಾಯಿತಲ್ಲ ಎಂದರೆ, ಸ್ವೀಕಾರ ರೂಪವಾದ ಪ್ರಪತ್ತಿಯು ಚೇತನರ ಪ್ರವೃತ್ತಿಗಳಲ್ಲಿ ಒಂದನ್ನೂ ಸಹಿಸಲಾರದು. ಅದೂ ಅಲ್ಲದೆ ಈ ಪ್ರಪತ್ತಿಯು ಅಂಗವು ನಿವೃತ್ತಿರೂಪವಾದ್ದರಿಂದ ಪ್ರಪತ್ತಿಯು ಉಪಾಯವಾಗಲಾರದು. ಉಪಾಯಂ ತನ್ನೆ ಪ್ರೊರುಕುಂ ವಿರುಪಾಯಕ್ತಿಸ್ತು ಯುಕ್ತಾಸದ್ವಿರುದೀರಿತಾ | ಇಷ್ಟಪ್ರಾಪ್ತಿ ಮನಿಷ್ಟಸ್ಯ ಸ್ವಯಂ ನಾಶಂ ಕರೋತಿಯತ್ || 82 || || 09 || ಉಪಾಯವು ಯಾವುದೆಂದರೆ ಭಗವಂತನೇ ಉಪಾಯವು ಎಂದು ಹೇಳುತ್ತಾರೆ. ನಮ್ಮ ಇಷ್ಟವನ್ನು ನೆರವೇರಿಸಿಕೊಡುವನು ಅವನೇ, ಅನಿಷ್ಟವನ್ನು ಪರಿಹರಿಸುವನೂ ಅವನೇ, ಆದ್ದರಿಂದ ಭಗವಂತನನ್ನೇ ಉಪಾಯವನ್ನಾಗಿ ಹೊಂದುವುದೇ ಉಚಿತವು. ಉಪಾಯಾಂತರವಿರಂಡೈಯುಂ ಪೊರುಕುಂ ಸಾಧೂಪಾಯತಂತ್ರಾಣಾಂ ಸ್ವಯನ ಚ ಕರ್ಮಿಣಾಂ | ಮೋಕ್ಷಸಾಧನತೋಕಾ ಚ ಶಾಸ್ತ್ರ ಸ್ವನ್ನು ಪಾಯತಾಂ ಸತ್ಪತ್ಯಾದಿ ಪ್ರವೃತ್ತಂಗ ಸಾಪೇಕ್ಷಸ್ಸ ಹತೇsಪರಂ 1 ಅನನ್ಯಯಾ ಚ ಭವಲಭ್ಯ ಇತ್ಯತ ಈರಿತಂ || # || ೧ ೮೪ ೧ ಸಿದ್ಧಪಾಯ ವ್ಯತಿರಿಕ್ತವಾದ ಸಾಪಾಯವು ತನ್ನ ಪಾರತಂತ್ರ ಜ್ಞಾನವಿಲ್ಲದೆ ತನ್ನ ಪ್ರಯತ್ನದಲ್ಲೇ ನಿಷ್ಠರಾಗಿರುವವರಿಗೆ ಮೋಕ್ಷಸಾಧನವೆಂದು ಶಾಸ್ತ್ರದಲ್ಲಿ ಹೇಳಿರುವುದರಿಂದ, ತನ್ನಲ್ಲಿ ಉಪಾಯತ್ವಬುದ್ದಿ ಸಹವಾಗಿಯ ಪ್ರವೃತ್ತಿ ರೂಪಾಂಗ ಸಾಪೇಕ್ಷವಾಗಿಯೂ ತನಗಿಂತಲೂ ವ್ಯತಿರಿಕ್ತ ವಾದ್ದನ್ನು ಸಹಿಸುತ್ತದೆ. ಆದ್ದರಿಂದಲೇ ‘ಭಾಲಭ್ಯಸ್ತ್ರನನ್ಮಯಾ’ ಎಂದು ಹೇಳಿರುವುದು,

ಇದು ಇರಂಡೈಯುಂ ಪೊರಾದು || " || ಶ್ಲೋಕಃ

  • ಉಪಾಯತ್ವಂ ಪ್ರಪಾದಸ್ಯಾವ ಕದಾಚನ | ನಿವೃತ್ತಿ ಸಾಧ್ಯತಾ ರೂ ಪಹೇತುಭಿಸ್ಸಾದಾ ಸಹಾ ತಾತ್ಪರ್ಯ - ಈ ಪ್ರಪತ್ತಿಯೋ ಸಹಿಸಲಾರದು. ಅಂದರೆ ಸೂತ್ರಂ

ಶ್ಲೋಕ ತಾತ್ಪರ್ಯ — ಸೂತ್ರಂ

ಶ್ಲೋಕಃ

ತಾತ್ಪರ್ಯ ಸೂತ್ರಂ ತಾತ್ಪರ್ಯ 1 ಸಿದ್ಧೋಪಾಯತ್ವವನ್ನೂ, ಸಾಧೂಪಾಯತ್ವವನ್ನೂ 11 20 11 ಫಲತ್ತುಕ್ಕು ಆತ್ಮಜ್ಞಾನಮುವಪ್ರತಿಷೇಧವು ವೇಂಡುವಳು * ಸ್ವಸ್ವರೂಪಪರಿಜ್ಞಾನಂ ನಿರುಪಾಧಿಕರಕ್ಷಕೇ | ತಸ್ಮಿನ್ನ ಪ್ರತಿಷೇಧೋಕ್ತಿ: ಫಲಾಪೇಕ್ಷಿತಂ ದ್ವಯಂ 11 11 ಪ್ರಪತ್ತಿಯು ಉಪಾಯವಾಗದೇ ಇದ್ದ ಪಕ್ಷದಲ್ಲಿ, ಫಲಸಿದ್ಧಿಯು ಹೇಗೆ ಉಂಟಾಗುವುದು ಎಂದರೆ ಫಲಸಿದ್ಧಿಸುವ ಕ್ರಮವನ್ನು ತಿಳಿಸುತ್ತಾರೆ. ಅವನಿಗೇ ನಾನು ಶೇಷಭೂತನು, ಅವನಿಂದಲೇ ನಾನು ರಕ್ಷಿಸಲ್ಪಡುವೆನು ಎಂಬ ಆತ್ಮಜ್ಞಾನವೂ, ನಿರುಪಾಧಿಕಶೇಷಿಯಾದ ಭಗವಂತನು ನಾನು ನಿನ್ನನ್ನು ರಕ್ಷಿಸುತ್ತೇನೆ ಎಂದು ಹೇಳಿದರೆ ಅದನ್ನು ಒಪ್ಪಿಕೊಳ್ಳದೆ ನಾನೇ ನನ್ನನ್ನು ರಕ್ಷಿಸಿಕೊಳ್ಳುವೆನು ಎಂದು ತಿರಸ್ಕರಿಸದೇ ಇರುವಿಕೆಯೂ, ಇವೆರಡೂ ಇದ್ದರೆ ಸಾಕು, ಫಲವು ತಾನಾಗಿಯೇ ಸಿದ್ಧಿಸುವುದು. ಅಲ್ಲಾದ ಪೋದು ಬಂಧತ್ತು ಕುಂ ಪೂರ್ತಿಕುಂ ಕೊಯಾಂ ಫಲಸಾಧನ ಬುದ್ಧಾ ಯಂಚಿತ್ತುರ್ವಿತ ಚೇನ್ನರಃ | ನಿರುಪಾಧಿಕ ಶೇಷಿತ್ವ ಸ್ಕೊಪಾಯಭಯಸ್ಯ ಚ ತದಾ ನಾರಾಯಣಸ್ಯ ಸಾತ್ಕುಂತನಂ ತನ್ಮನೀಷಿಣಾ | ತಸ್ಮಿನ್ನ ಭರೇಣ್ಯವ ಭವಿತವ್ಯಂ ಸದಾ ಹ ಈ || 07 || 152 1 1 ೮೮ 1 ಅದೂ ಅಲ್ಲದೆ ಫಲಸಾಧನವಾಗಿ ಏನಾದರೂ ಚೇತನನು ಮಾಡಬೇಕಲ್ಲವೇ ಅಂದರೆ ಅದರಿಂದುಂಟಾಗುವ ಅವದ್ಯವನ್ನು ತಿಳಿಸುತ್ತಾರೆ. ಫಲಸಾಧನವಾಗಿ ಈ ಚೇತನನು ಏನಾದರೂ ಕೆಲಸ ಮಾಡಿದ ಪಕ್ಷದಲ್ಲಿ ಭಗವಂತನ ನಿರುಪಾಧಿಕ ಶೇಷಿತ್ವಕ್ಕೂ ಈ ಚೇತನನ ಪ್ರವೃತ್ತಿಯೊಂದನ್ನೂ ಅಪೇಕ್ಷಿಸದೇ ಇರುವ ನಿರಪೇಕ್ಷಪಾಯತ್ವಕ್ಕೂ ಕುಂದುಂಟಾಗುವುದು. ಆದ್ದರಿಂದ ಭಗವಂತನಲ್ಲೇ ಇಡಲ್ಪಟ್ಟ ತನ್ನ ಸರ್ವವಿಧ ಭಾರವುಳ್ಳವನಾಗಿ ಜ್ಞಾನಿಯಾದವನು ಇರತಕ್ಕದ್ದು. ಆಪತ್ತೆ ಪೋಕ್ಕಿಕೊಳ್ಳು ಹಿರೇಮನ್ನು ಭ್ರಮಿತ್ತು ಅತ್ತೆ J ವಿಳ್ಳೆತ್ತುಕೊಳ್ಳಾದೊಳಿಹೈಯೇ ವೆಂಡುವದು

  • ಸರ್ವೇಶ್ವರಂ ವಶೀಕರ್ತುಂ, ಸಂಸಾರಾ ತಿತೀರ್ಷಯಾ | ಭ್ರವರಾಷ್ಟ್ರಪತಿಂ ಯಃ ಕುರ್ಯಾರೂಪ ಕ್ಷತಿರ್ಭವೇತ್ 1129 11 ಈ ಚೇತನನು ಸಂಸಾರವೆಂಬ ಸಮುದ್ರವನ್ನು ದಾಟಿ ಭಗವಂತನನ್ನು ಸೇರಬೇಕೆಂಬ ಇಚ್ಛೆಯಿಂದ ಆ ಭಗವಂತನನ್ನು ವಶೀಕರಿಸುವುದಕ್ಕಾಗಿ ಪ್ರಪತ್ತಿ ಮಾಡಬೇಡವೇ ಅಂದರೆ, ಅದಕ್ಕೆ ಹೇಳುತ್ತಾರೆ. ಈ ಸಂಸಾರವೆಂಬ ಆಪತ್ತನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ ಭ್ರಮಿಸಿ ಈ ಚೇತನನು ಮಾಡುವ ೨೭ ಶ್ರೀ ವಚನಭೂಷಣಂ ಪ್ರಪತ್ತಿಯಿಂದ ಇನ್ನೊಂದು ಆಪತ್ತನ್ನು ಹೊಂದಿದಂತಾಗುವುದು, ಪಾರತಂತ್ರ ಸ್ವರೂಪಹಾನಿಯೇ ಅವನಿಗೆ ಆಪಲ್ಲವೇ, ಆದ್ದರಿಂದ ಈ ಚೇತನನು ಸಂಸಾರ ನಿವೃತ್ತಿಗಾಗಿ ಏನನ ಮಾಡದೆ ಭಗವಂತನಲ್ಲಿ ನ್ಯಸ್ತಭರನಾಗಿರಬೇಕು. ಸೂತ್ರಂ ರಕ್ಷಣತ್ತುಕು ಅಪೇಕ್ಷಿತಂ ರಕ್ಷತ್ಯಾನುಮತಿಯೇ

ಶ್ಲೋಕ: 1 ತಾತ್ಪರ್ಯ ಸೂತ್ರಂ

ಶ್ಲೋಕಃ ತಾತ್ಪರ್ಯ - ಶ್ರೀ ವಚನಭೂಷಣಂ ರಕ್ಷಕೋಹಮಿತಿ ಚೇದಿಹೋಚ್ಯತೇ ಶ್ರೀಮಂತಾ ಭಗವತಾ ತಥಾಸ್ಥಿತಿ | ರಕ್ಷತಾನುಮತಿರೇವ ಕಾಂಕ್ಷಿತಾ ರಕ್ಷಣೇ ಭವತಿ ಚೇತನಸ್ಯ ಹಿ 11ea11 11 50 11 ಈ ಚೇತನನು ಭಗವಂತನನ್ನುದ್ದೇಶಿಸಿ, ನೀನು ನನ್ನನ್ನು ಕಾಪಾಡೆಂದು ಪ್ರಾರ್ಥಿಸಿದರಲ್ಲವೇ ಅವನು ರಕ್ಷಿಸುವುದು ಎಂದರೆ, ಅದಕ್ಕೆ ಹೇಳುತ್ತಾರೆ. ಭಗವಂತನು, ನಾನು ನಿನ್ನನ್ನು ರಕ್ಷಿಸುವೆನೆಂದು ಹೇಳಿದರೆ, ಈ ಚೇತನನು ನನ್ನನ್ನು ನಾನೇ ರಕ್ಷಿಸಿಕೊಳ್ಳುವೆನು, ನೀನು ರಕ್ಷಿಸಬೇಕಾಗಿಲ್ಲವೆಂದು ನಿಷೇಧಿಸದೆ, ಹಾಗೆಯೇ ಆಗಲಿ ಎಂದು ಅನುಮತಿಸಿದರೆ ಸಾಕು, ಇವನಿಗೆ ರಕ್ಷಣೆ ಉಂಟಾಗುವುದು. ಎಲ್ಲಾ ವುಪಾಯಿತ್ತು ಕುಂ ಪೊದುವಾ ಹೈಯಾಲುಂ, ಚೈತನ್ಯ ಕಾರ್ಯ ಮಾಹೈಯಾಲು, ಪ್ರಾಪ್ತಿ ದಶೈಯಿಲು ಮನುವರ್ತಿಯಾಲು, ಸ್ವರೂಪಾತಿರೇಕಿಯಲ್ಲಾ ಮೈಯಾಲುಂ, ಅಚಿದ್ಯಾ ವೃತ್ತ ವೇಷ ಸಾಧನಮಾಕ್ಕೆ ವೊಣ್ಣಾ ತು J

  • ಸರ್ವೋಪಾಯ ಸಾಧಾರಣಾತ್ತಥಾ ಚೈತನ್ಯ ಕಾರ್ಯತಃ | ಪ್ರಾಸ್ತಾವಷ್ಯನುವರ್ತಿತಾತ್ಸಾಧನತ್ವಂ ನ ಸಂಮತಃ || 24 || ಈ ಚೇತನನು ಅನುಮತಿಸಿದರೆ ಸಾಕು, ಅವನು ರಕ್ಷಿಸುವನು ಎಂದು ಹೇಳಿದ ಪಕ್ಷದಲ್ಲಿ, ಆ ಅನುಮತಿಯು ಸಾಧನವಾದಂತಾಯಿತಲ್ಲವೇ ಅಂದರೆ, ಅದು ಸಾಧನವಾಗುವುದಿಲ್ಲವೆಂದು ಹೇಳುತ್ತಾರೆ, ಭೋಗಮೋಕ್ಷೆಪಾಯಗಳಲ್ಲಿ ಯಾವುದೋ ಒಂದನ್ನು ಅನುಷ್ಠಿಸುವವನಿಗೂ “ನೀನು ಈ ಉಪಾಯ ವನ್ನು ಅನುಷ್ಟಿಸು” ಎಂದು ಹೇಳಿದರೆ ಹಾಗೆಯೇ ಮಾಡುವೆನೆಂದು ಅನುಮತಿಪೂರ್ವಕವಾಗಿ ಅದರಲ್ಲಿ ಸಕ್ತನಾಗುವನಾದ್ದರಿಂದ ಸಕಲೋಪಾಯಗಳಿಗೂ ಸಾಧಾರಣವಾಗಿರುವುದು. ಆದ್ದರಿಂದ ಅನುಮತಿಗೆ ಫಲಸಾಧನತ್ವವಿಲ್ಲ. ರಕ್ಷತ್ವವು ಚೇತನಾಚೇತನ ಸಾಧಾರಣವಾಗಿರುವುದು. ಅಚೇತನಕ್ಕೆ ಜ್ಞಾನವಿಲ್ಲ ದಿರುವುದರಿಂದ ಅನುಮತಿಸಲು ಶಕ್ತಿಯಿಲ್ಲ. ಚೇತನನಿಗೆ ಜ್ಞಾನವಿರುವುದರಿಂದ ಅನುಮತಿಸಲು ಶಕ್ತಿಯಿದೆ. ಆ ಅನುಮತಿಯು ಜ್ಞಾನಕಾರ್ಯವಾದ್ದರಿಂದ ಆ ಅನುಮತಿಯು ಸಾಧನವಾಗುವುದಿಲ್ಲ. ಭಗವಂತನನ್ನು ಸೇರಿ, ನಿನ್ನ ಇಚ್ಛೆಯಂತೆ ಅಂಗೀಕರಿಸಬಹುದೆಂಬ ಅನುಮತಿಯು ಸಾಧನವಾಗು ವುದಿಲ್ಲ. ಅದು ಸಾಧನವಾಗುವ ಪಕ್ಷದಲ್ಲಿ ಫಲಸಿದ್ಧಿಯಲ್ಲಿ ಸಕ್ತನಾಗಬೇಕಾಗುವುದು. ಶೇಷಿಯಾದ ಭಗವಂತನು ಮಾಡುವ ರಕ್ಷಣೆಯನ್ನು ಒಪ್ಪಿಕೊಂಡಿರುವಿಕೆಯು ಶೇಷನಾದ ಚೇತನನ ಪಾರತಂತ್ರ್ಯ ಕೆಲಸವಾದ್ದರಿಂದ ಸ್ವರೂಪಾನುಗುಣವಾಯಿತು. ಚೇತನನಿಗೆ ಜ್ಞಾನವಿರುವುದರಿಂದ ಜ್ಞಾನಶೂನ್ಯವಾದ ಅಚಿತ್ತಿನಂತೆ ಸುಮ್ಮನಿರದೆ ಅನುಮತಿಸುವುದು ಜ್ಞಾನಕಾರ್ಯವಾಯಿತು. ಆದ್ದರಿಂದ ಅನುಮತಿಯು ಸಾಧನವಾಗಲಾರದು. 06 ಶ್ಲೋಕ: ತಾತ್ಪರ್ಯ

ಅದ್ಯಾವೃತ್ತಿನ್ನು ಪ್ರಯೋಜನಂ ಉಪಾಯುತ್ತಿಲುಪಕಾರ ಸ್ಕೃತಿ ಉಪೇಯಲುಹಪ್ಪು ಸಿದ್ಯೋಪಾಯೋಪಕಾರಸ್ಮ ಸ್ಮರಣಂ ಕಮಲಾಪತೇಃ । ಕೈಂಕರ್ಯ ಭೋಗ್ಯತಾ ಬುದ್ಧಿರಚಿದ್ದಾವೃತ್ತಿ ಜಂ ಫಲಂ || 288 || 1169 11 ಈ ಅಚಿದ್ಯಾವೃತ್ತಿಯಿಂದ ತನಗೇನಾದರೂ ಪ್ರಯೋಜನವುಂಟೆ ಅಂದರೆ, ಆ ಪ್ರಯೋಜನವನ್ನು ಇದರಲ್ಲಿ ಹೇಳುತ್ತಾರೆ. ‘ಎಮನಂಕಡುತ್ತಾಯ್’ ಮರುವಿತ್ತೊಳುಂ ಮನಮೇತಂದಾಯ್ ಎಂದು ಹೇಳಿರುವಂತೆ ಸಿದ್ಯೋಪಾಯದ ಉಪಕಾರಸ್ಮರಣವೂ, ‘ಉಹಂದು ಪಣಿಶ್ಯದು’ ಎಂಬಂತೆ ತಾನು ಭಗವಂತನಿಗೆ ಮಾಡುವ ಕೈಂಕರ್ಯದಲ್ಲಿ ಭೋಗ್ಯತೆಯು, ಆ ಕೈಂಕರ್ಯದಿಂದ ಭಗವಂತನು ಸಂತೋಷಪಡುವುದನ್ನು ನೋಡಿ ತಾನು ಸಂತೋಷಿಸುವುದು, ಇವೇ ಪ್ರಯೋಜನಗಳು. ಉನ್ಮನತ್ತಾಲೆನ್ನಿನೈ೦ದಿರುಂದಾಯ, ಎಲ್ಲಿರ ಪಡಿಯ ಪ್ರಾಪ್ತಿ ಕುಪಾಯಮವನ್ನಿನೈವು ಸೂತ್ರಂ

ಶ್ಲೋಕ: ಪ್ರಾತ್ರ್ಯಪಾಯಃ ಕಥಂ ತರ್ಹಿ ಚೇತನಸ್ಯ ಭವೇದಿಹ ಇತಿಚೇ ಚ್ಛಿಪತೇರೇತಚೇತನೋವನ ಸ್ಮೃತಿ ತಾತ್ಪರ್ಯ || 22 || || 5. # ಈ ಚೇತನನು ಮಾಡುವುದು ಉಪಾಯವಾಗಲಾರದೆಂದು ಹೇಳಿದ ಪಕ್ಷದಲ್ಲಿ, ಅವನನ್ನು ಹೊಂದಲು ಉಪಾಯ ಯಾವುದೆಂದರೆ, ಶಠಾರಿಮುನಿಗಳು ಅಪ್ಪಣೆಕೊಡಿಸಿದಂತೆ ಸರ್ವಜ್ಞನಾಗಿಯೂ, ಸರ್ವಶಕ್ತ, ನಾಗಿಯೂ, ಪ್ರಾಪ್ತನಾಗಿಯೂ, ಪರಮ ದಯಾಳುವಾಗಿಯೂ ಇರುವ ಭಗವಂತನು ಚೇತನೋಜೀವನವನ್ನು ಸ್ಮರಿಸುವುದೇ ಉಪಾಯವು. ಸೂತ್ರಂ

ಅತುತಾನೆಪ್ಪೋದುವುಂಡು || 22 || ಶ್ಲೋಕಃ ಸರ್ವಾವಸ್ಥಾ ಸಮುದ್ವಿಗ್ನ ಚೇತನೊಜೀವನ ಸ್ಮೃತಿಃ | ಸರ್ವದಾಥಾ ವರ್ತತೇ ತಸ್ಯ ದಯಾಳೋ ಪತೇ ರಾ ತಾತ್ಪರ್ಯ ಭಗವಂತನಿಗೆ ಈ ಚೇತನೋಜೀವನ ಸ್ಮರಣವು ಸರ್ವ ಕಾಲದಲ್ಲಿ ಉಂಟು. ಸೂತ್ರಂ ಅದು ಫಲಿಪ್ಪದು ಇವನ್ ನಿನೈವು ಮಾರಿನಾಲ್ 11 & 0 || ಶ್ಲೋಕಃ ಕದಾ ಫಲಿಷ್ಯತಿ ಶ್ರೀಶ ಸ್ಮರಣಂ ಚೇತನೇ ದ್ವಿತಿ | ತಾತ್ಪರ್ಯ ಸೂತ್ರಂ

ಯದಿ ಸ್ವರಕ್ಷಾ ಚಿಂತಾ ತು ತ್ಯಜ್ಯತೇ ಚೇತರಿಹ ಹಾಗಾದರೆ ಇದುವರೆವಿಗೂ ಯಾತಕ್ಕಾಗಿ ಅವನ ಸ್ಮರಣವು ಫಲಿಸಲಿಲ್ಲವೆಂದರೆ ಅದಕ್ಕೆ ಹೇಳುತ್ತಾರೆ, ಭಗವಂತನ ಚೇತನ ವಿಷಯಕವಾದ ಸ್ಮರಣವು ಯಾವಾಗ ಫಲಿಸುತ್ತದೆ ಎಂದರೆ ಈ ಚೇತನನು ಯಾವಾಗ ತನ್ನ ರಕ್ಷಣೆಯ ಚಿಂತೆಯನ್ನು ಬಿಡುವನೋ ಆವಾಗ ಆ ಸ್ಮರಣವು ಫಲಿಸುವುದು. ಅಂತಿಮ ಕಾಲತ್ತು ಕುತ್ತಂಜಂ ಇದು ತಂಜಮನ್ ಎರನಿನೈವು ಕು ಎನ್ನುತ್ತೀಯರರುಳಿ ಜೈ ಯವ‌ ||F|| 115811 ಶ್ರೀ ವಚನಭೂಷಣಂ ಶ್ಲೋಕ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ತಾತ್ಪರ್ಯ

  • ತ್ರಿದಂಡೀ ಮತೀ ಪೃಷ್ಟೋ ರುಗ್ಗಾಂತೇ ವಾಸಿನಾ ತದಾ | ಅಮುಮೇವಾರ್ಥ ಮಚೇತ ರಕ್ಷಾ ಚಿಂತನಾಂ ತ್ಯಜೇತ್ ೦೯೬ | ತ್ರಿದಂಡಿ ಸಂನ್ಯಾಸಿಯಾದ ನಂಜೀಯರು ಮೈಸ್ವಸ್ಥವಿಲ್ಲದಿರುವ ತನ್ನ ಶಿಷ್ಯರನ್ನು ನೋಡಲು ಅವರ ಮನೆಗೆ ಹೋಗಿರುವಾಗ ಆ ಶಿಷ್ಯರು, ‘ಆಚಾರ್ಯರೆ, ಅಂತಿಮಕಾಲದಲ್ಲಿ ಉಜೀವನವು ಅವನ ಸ್ಮರಣೆಯಿಂದಾಗುವುದು ಈವಾಗ ಹೇಗೆ ?” ಎಂದು ಕೇಳುತ್ತಲು, ಈವಾಗ ತನ್ನ ರಕ್ಷಣೆಯ ಚಿಂತೆಯನ್ನು ಬಿಟ್ಟಿರುವುದೇ ಎಂದು ಹೇಳಿದ ಆಪ್ತರ ವಚನವನ್ನು ದೃಷ್ಟಾಂತವನ್ನಾಗಿ ಹೇಳಿರುವರು. ಫಲಿತಾಂಶ ವೇನೆಂದರೆ ಸರ್ವೆಶ್ವರನು ಚೇತನಜೀವನಕ್ಕಾಗಿ ಸ್ಮರಿಸುತ್ತಿರುವಾಗ, ಈ ಚೇತನನು ಸ್ವರಕ್ಷಣೆಯ ಚಿಂತೆಯನ್ನು ತ್ಯಜಿಸಬೇಕು. ಪ್ರಾಸ್ತಾವುಂ, ಪ್ರಾಪಕನುಂ, ಪ್ರಾಪ್ತಿ ಕುಹಪ್ಪಾನುವವನೇ ಪ್ರಾಪ್ರಾಚ ಪ್ರಾಪ್ತಕವ ಪ್ರಾಪ್ತಿ ಭೋಕ್ತಾಹರಿಭವೇತ್ | ಏತೇನ ಚೇತನಸ್ಯ ಸ್ಮಾನ್ನ ಸ್ವಯತ್ನ ಫಲಾನ್ವಯಃ || 20 || 1162 1 ಈ ಚೇತನನ ಸ್ಮರಣೆಯು ಬೇಕಾಗಿಲ್ಲವೆಂದು ಹೇಳಬಹುದೇ ಎಂದರೆ, ಅದಕ್ಕೆ ಹೇಳುತ್ತಾರೆ. ಈ ಚೇತನನು ಹಿಂದೆ ಹೇಳಿದ ಎಲ್ಲರದಲ್ಲಿ ಉಪಾಯತ್ವ ಬುದ್ದಿ ಬಿಟ್ಟು ಸರ್ವೇಶ್ವರನೇ ಉಪಾಯವೆಂದು ನಿಷ್ಕರ್ಷಿಸಿದಾಗಲೇ ಪ್ರಾಪ್ತತ್ವವೂ, ಪ್ರಾಪ್ತಿಯಲ್ಲುಂಟಾದ ಭೋಗ್ಯತೆಯ ಉಪಾಯಭೂತನಾದ ಸರ್ವೇಶ್ವರನದೇ ಆಗಿದೆ. ಸ್ವಸ್ವಾಮಿತ್ವ ಸಂಬಂಧವು ಸ್ವತಸ್ಸಿದ್ಧವಾಗಿರುವುದರಿಂದ, ಈ ಆತ್ಮನನ್ನು ತಾನೇ ಹೊಂದಿಸುವನು, ಹೊಂದಿಸುವುದಕ್ಕೆ ಉಪಾಯವೂ ಅವನೇ. ಸ್ವತ್ತಿನ ಲಾಭದಿಂದ ಸ್ವಾಮಿಯು ಸಂತೋಷಪಡುವಂತೆ ಸರ್ವಜ್ಞನಾಗಿಯೂ ಸರ್ವಶಕ್ತನಾಗಿಯೂ ಸತ್ಯ ಸಂಕಲ್ಪನಾಗಿಯೂ ನಿರಂಕುಶ ಸ್ವತಂತ್ರನಾಗಿಯೂ ಇರುವ ಸರ್ವೇಶ್ವರನು, ಆತ್ಮನನ್ನು ಪ್ರಾಪಿಸಲು ಸದವಕಾಶ ದೊರಕಿತಲ್ಲವೇ ಎಂದು ಈ ಆತ್ಮನಿಗೆ ನಿತ್ಯ ಭೋಕ್ತಾವಾದವನು ತಾನೇ ಆದ್ದರಿಂದ ಸಂತೋಷಿಸುವನು. ಹೀಗೆ ಹೇಳಿದ್ದರಿಂದ ಈ ಚೇತನನಿಗೆ ತನ್ನ ಪ್ರಯತ್ನದಲ್ಲಿ ಸ್ವಲ್ಪವೂ ಅನ್ವಯವಿಲ್ಲವೆಂದು ಹೇಳಿ ದಂತಾಯಿತು. ಸ್ವಯತ್ನ ನಿವೃತ್ತಿ ಪಾರತಂತ್ರ್ಯಫಲಂ ಸ್ವಪ್ರಯೋಜನ ನಿವೃತ್ತಿ ಶೇಷತ್ವ ಫಲಂ

  • ಸ್ವಯತ್ನ ನಿವೃತ್ತಿಸ್ತು ಪಾರತಂತ್ರ ಫಲಂ ಭವೇತ್ | ಪ್ರಯೋಜನ ನಿವೃತ್ತಿಸ್ತು ಶೇಷ ಫಲಮೀರಿತಂ 1|20|| ಹಾಗಾದರೆ ಜ್ಞಾನಕಾರ್ಯವಾದ ಕರ್ತೃತ್ವಭೋಕ್ತಿತ್ವ, ಇವೆರಡೂ ಚೇತನವಾಗಿರುವುದರಿಂದ ತನ್ನ ಪ್ರಯತ್ನವನ್ನೂ, ಪ್ರಯೋಜನವನ್ನೂ ಬಿಡುವುದಕ್ಕಾಗುವುದೇ ಭಗವಂತನನ್ನು ಸೇರುವುದಕ್ಕೆ ಈ ಚೇತನನು ಯಾವ ಪ್ರಯತ್ನವನ್ನೂ ಅ೦ದರೆ ಹೇಳುತ್ತಾರೆ. ಮಾಡದೇ ಪರಾಧೀನ ನಾಗಿರಬೇಕಾದ್ದರಿಂದ, ಸ್ವಯತ್ನ ನಿವೃತ್ತಿಯು ಪಾರತಂತ್ರ್ಯದ ಫಲವು. ಭಗವಂತನಿಗೆ ಅತಿಶಯ ವನ್ನುಂಟುಮಾಡುವುದರಿಂದ ತನಗಾಗಿ ಯಾವ ಪ್ರಯೋಜನವನ್ನೂ ಅಪೇಕ್ಷಿಸಕೂಡದು. ಆದ್ದರಿಂದ ಪ್ರಯೋಜನ ನಿವೃತ್ತಿಯು ಶೇಷ ಫಲವು. ಪರಪ್ರಯೋಜನ ಪ್ರವೃತ್ತಿ ಪ್ರಯತ್ನ ಫಲಂ, ತದ್ವಿಷಯಪ್ರೀತಿ ಸೂತ್ರಂ ಚೈತನ್ಯ ಫಲಂ ಶ್ರೀ ವಚನಭೂಷಣಂ ೩೦ || 29 || ಶ್ಲೋಕಃ

  • ವಿಷ್ಣು ಕೈಂಕರ್ಯ ರೂಪಾ ಯಾ ಪ್ರವೃತ್ತಿಶ್ಚತನಸ್ಯ ಸಾ | ಪ್ರವೃತ್ಯುಗರೂ ಪೋಸ್ಟ್ ಸ್ವಪ್ರಯತ್ನ ಪ್ರಯೋಜನಂ ಸ್ವಕೈಂಕರ್ಯ ಪ್ರಕೃಷ್ಟಸ್ಯ ವಿಷರ್ವಿಷಯಿಣೀ ಚ ಯಾ । ಸಾ ಪ್ರೀತಿಶ್ಚಿತನಸ್ಯ ಸಾಚೈತನ್ಯ ಪ್ರಯೋಜನಂ 18 ॥ ೯೯ ೧ 11 COO I ಅನ್ವಯವಿಲ್ಲದ ತಾತ್ಪರ್ಯ ಹಾಗಾದರೆ ಈ ಚೇತನನಿಗೆ ತನ್ನ ಪ್ರಯತ್ನ, ತನ್ನ ಪ್ರಯೋಜನ ಇವೆರಡರಲ್ಲಿ ಪಕ್ಷದಲ್ಲಿ ಚೇತನನ ಪ್ರಯತ್ನಕ್ಕೂ ಚೈತನ್ಯಕ್ಕೂ ಪ್ರಯೋಜನವೇನು ಎಂದರೆ ಹೇಳುತ್ತಾರೆ. ಭಗವಂತನ ಕೈಂಕರ್ಯರೂಪವಾದ ಪ್ರವೃತ್ತಿಯು ಈ ಚೇತನನ ಪ್ರವೃತ್ತುದ್ಯೋಗರೂಪವಾದ ಪ್ರಯತ್ನಕ್ಕೆ ಪ್ರಯೋಜನವು, ಈ ಚೇತನನು ಮಾಡುವ ಕೈಂಕರ್ಯದಿಂದ ಅತ್ಯಂತ ಹರ್ಷಯುಕ್ತನಾದ ಭಗವಂತನ ವಿಷಯಕವಾದ ಪ್ರೀತಿಯು ಚೈತನ್ಯ ಪ್ರಯೋಜನವು. ಹೀಗೆ ಹೇಳಿದ್ದರಿಂದ ಪಾರತಂತ್ರ್ಯ ಶೇಷತ್ವಾನುಗುಣವಾದ ಪ್ರಯೋಜನವನ್ನು ತಿಳಿಸಿದಂತಾಯಿತು. ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ

ಅಹಮರ್ಥತ್ತುಕ್ಕು ಜ್ಞಾನಾನಂದಂಗಳ ತಟಸ್ಥವನ್ನುಂಪಡಿ ದಾಸ್ಯವಿರೇ ಅಂತರಂಗನಿರೂಪಕ.

  • ಸ್ವರೂಪವಣುಮಾತ್ರಂ ಸ್ಯಾಜ್ಞಾನಾನಂದೈಕ ಲಕ್ಷಣಂ | ತತ್ರಾವ್ಯಸ್ಯ ತು ಶೇಷ ಮಂತರಂಗ ನಿರೂಪಕಂ ದಾಸ ಭೂತಾಸ್ಕೃತಸ್ಸರ್ವ ಹ್ಯಾತ್ಮಾನಃ ಪರಮಾತ್ಮನಃ | ನಾನ್ಯಥಾ ಲಕ್ಷಣಂ ತೇಷಾಂ ಬಂಧೇ ಮೋಕ್ಷ ತಥೈವ ಚ || 28 || 11000 11 ಶೇಷತ್ವವೂ ಜ್ಞಾತೃತ್ವವೂ ಆತ್ಮಧರ್ಮವಾಗಿರುವಾಗ ಶೇಷವನ್ನು ಪ್ರಧಾನವಾಗಿ ಹೇಳಿ ಇತರ ಜ್ಞಾತೃತ್ಯಾದಿಗಳನ್ನು ತದನುಗುಣವಾಗಿ ಹೇಳಲು ಕಾರಣವೇನೆಂದರೆ ಅದಕ್ಕೆ ಹೇಳುತ್ತಾರೆ. ಅಹಂ ಎಂದರೆ ನಾನು ಎಂಬ ಬುದ್ಧಿಯಿಂದ ಹೇಳಲು ಯೋಗ್ಯವಾದ ಆತ್ಮವಸ್ತುವು, ಜ್ಞಾನಾನಂದವೆಂದರೆ ಪ್ರಕಾಶತ್ವಾನುಕೂಲತ್ವಾದಿಗಳು ಆ ಜೀವಾತ್ಮನ ಸ್ವರೂಪವು, ಅಣುಮಾತ್ರವಾಗಿದ್ದು ಜ್ಞಾನಾನಂದ ಲಕ್ಷಣದೊಡನೆ ಕೂಡಿರುವುದು. ಈ ಲಕ್ಷಣವು ಬಹಿರಂಗ ನಿರೂಪಕವಾಗಿರುವುದು. ಈ ಶೇಷತ್ವವೋ ಅಂದರೆ ಅಂತರಂಗ ನಿರೂಪಕವಾಗಿರುವುದು. ಶೇಷವೆಂದರೆ, ದಾಸ್ಯ, ಆದ್ದರಿಂದಲೇ, ‘ದಾಸ ಭೂತಾಸ್ಕೃತಸ್ಸರ್ವೇ’ ಎಂದು ಹೇಳಿರುವುದು, ಸಮಸ್ತವಾದ ಜೀವಾತ್ಮಗಳೂ ತಾವಾಗಿಯೇ ಪರಮಾತ್ಮನಿಗೆ ದಾಸರಾಗಿದ್ದಾರೆ, ಆ ಜೀವಾತ್ಮರುಗಳಿಗೆ ಈ ಸಂಸಾರದಲ್ಲಿ ಶೇಷತ್ವವನ್ನು ಬಿಟ್ಟು ಬೇರೆ ಲಕ್ಷಣವಿಲ್ಲವೆಂದರ್ಥವು, ಇದು ತಾನ್ನಂದೇರಿಯನ್ನು, ಸ್ವಾಭಾವಿಕಮಿದಂ ದಾಸ್ಯಂ ಚೇತನಾನಾಂ ಹ ಸದಾ | ಜೀವನ ನಿದಾನಂ ತು ನಾಗಂತುಕಮಿದಂ ಭವೇತ್ ಮೋಕ್ಷದಲ್ಲೂ || 29 || 11 002 11 ಈ ದಾಸ್ಯವು ಔಪಾಧಿಕವಾಗಿ ಬಂದಂತೆ ತೋರುವುದಾದ್ದರಿಂದ ಚೇತನನಲ್ಲಿ ದಾಸ್ಯವು ಆರೋಪಿತ ವಲ್ಲವೇ ಎಂದರೆ ಹೇಳುತ್ತಾರೆ. ಈ ದಾಸ್ಯವು ಚೇತನನಲ್ಲಿ ಆಗಂತುಕವಲ್ಲ, ಸ್ವಭಾವಸಿದ್ಧವಾದದ್ದು, “ನಾನುಮುನಕ್ಕೆ ಪಳವಡಿಯೇನ್” ಎಂದಲ್ಲವೇ ಆಳ್ವಾರರು ಹೇಳಿರುವುದು. ಶ್ರೀ ವಚನಭೂಷಣಂ ಸೂತ್ರಂ

ಶ್ಲೋಕ ತಾತ್ಪರ್ಯ ಸ ತ್ರಂ ಶಕ

ತಾತ್ಪರ್ಯ — ಸೂತ್ರಂ ಶ್ಲೋಕಃ

ತಾತ್ಪರ್ಯ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ಶ್ರೀ ವಚನಭೂಷಣಂ ಸ್ವಾತಂತ್ರಮುಮನ್ಯಶೇಷವುಂ ವಂದೇರಿ.

  • ಸ್ವಾತಂತ್ರ್ಯಮನ್ಯ ಶೇಷಪ್ಪಮಜ್ಞಾನಾದುಭಯಂ ಭವೇತ್ | ಆಗಂತುಕತಯಾ ಮರ್ತ್ಯಾಪಾತ್ಮಕ ಲಕ್ಷಣಂ || 28 || || 009 || ಈ ಶೇಷಕ್ಕೆ ವಿರೋಧಿ ಯಾವುದೆಂದರೆ ಹೇಳುತ್ತಾರೆ. ನಾನೇ ಸ್ವತಂತ್ರನು, ಪರತಂತ್ರನಲ್ಲವೆಂದು ಇರುವಿಕೆ ಮತ್ತು ಇತರರಿಗೆ ದಾಸನಾಗಿರುವಿಕೆ - ಇವೆರಡೂ ಚೇತನನಿಗೆ ಆರೋಪಿತವಾದದ್ದು ಪಾರತಂತ್ರ್ಯಕ್ಕೂ ಶೇಷತ್ವಕ್ಕೂ ವಿರೋಧಿಯಾಗಿರುವುದು. ಶೇಷತ್ವ ವಿರೋಧಿ ಸ್ವಾತಂತ್ರ್ಯ, ತಚ್ಛೇಷತ್ವವಿರೋಧಿ ತದಿತರಶೇಷಂ. || ೭೬ ||
  • ಸ್ವಾತಂತ್ರ್ಯಂ ಚೇತನಾನಾಂ ತು ನಿರುಣದ್ದಿ ಸ್ವಶೇಷತಾಂ | ತಷತ್ವ ವಿರುದ್ಧ ಸ್ವಾದಶೇಷ ಮಾತ್ಮನಾಂ | 100% 1 ಹಿಂದೆ ಹೇಳಿದ್ದನ್ನೇ ದೃಢೀಕರಿಸಿ ತಿಳಿಸುತ್ತಾರೆ. ನಾನೇ ಸ್ವತಂತ್ರನು ಎಂದು ನೆನೆದರೆ ಅದು ಶೇಷ ವಿರೋಧಿಯಾಗುವುದು. ಇತರರಿಗೆ ದಾಸವಾದ ಪಕ್ಷದಲ್ಲಿ ಅದು ಭಗವದ್ಗೀಷತ್ವಕ್ಕೆ ವಿರೋಧಿ ಯಾಗುವುದು. ಅಹಂಕಾರಮಾಹಿರ ಆರ್ಪ್ಪೆ ತುಡೈತಾಲ್ ಆತ್ಮಾವುಕ್ಕಳಿಯಾದಪೇರ್ ಅಡಿಯಾನ್ ಎನ್ನಿರೇ ಅಹಂಕಾರೋ ದ್ವಿಧಾ ಭಿನ್ನಸ್ಸದೇಹಾತ್ಮಾಭಿಮಾನತಃ | ಸ್ವಾತಂತ್ರ್ಯ ರೂಪತಸ್ತಂ ಚ ಹ್ಯುಪದೇಶಾದ್ದು ರೋಜೇತ್ ನಿರಪಾಯಂ ಸ್ವತಸ್ಸಿದ್ಧಮಾತ್ಮನಾಂ ದಾಸ್ಯನಾಮ ತತ್ | ಆತ ಉಕ್ತಂ ಸ್ವತಸ್ಸರ್ವೇ ದಾಸಭೂತಾ ಹರೇರಿತಿ ||22|| 1 COE 11 11 002 11 ಇದರಲ್ಲಿ ದಾಸನಾಮವೇ ಚೇತನನಿಗೆ ಮುಖ್ಯವೆಂದು ಹೇಳುತ್ತಾರೆ. ದಾಸ್ಯವನ್ನು ಮರೆಸುವ ಸ್ವಾತಂತ್ರ್ಯವನ್ನು ಬಿಟ್ಟು ನಾನು ಭಗವಂತನಿಗೆ ದಾಸನು ಎಂಬ ದಾಸನಾಮವೇ ಮುಖ್ಯವಾದುದು. ಆದ್ದರಿಂದಲೇ, ‘ದಾಸಭೂತಾಸ್ಕೃತರ್ವೇ’ ಎಂದು ಹೇಳಿದೆ. ಗ್ರಾಮಕುಲಾದಿಹಳಾಲ್ ವರುಂಪೇರ್ ಅನರ್ಥ ಹೇತು.
  • ಗ್ರಾಮ ವಂಶಾದಿ ಸಂಪ್ರಾಪ್ತ ವ್ಯಪದೇಶಸ್ತು ಯೋನೃಣಾಂ | ಸತ್ವಹಂಕಾರ ಹೇತುಸ್ಮಾದಪದೇಶಂ, ತ್ಯಜೇಚ್ಚತಂ || 20 || || CO || ಇವನು ಇಂಥಾ ಗ್ರಾಮದಲ್ಲಿ ವ್ಯಪದಿಷ್ಟನು. ಇವನು ಇಂಥಾ ದೊಡ್ಡ ವಂಶದಲ್ಲಿ ಹುಟ್ಟಿದವನು ಎಂಬ ಪ್ರಸಿದ್ಧಿಯುಂಟುಮಾಡುವ ಹೆಸರುಗಳು ಈ ಚೇತನನಿಗೆ ಅಹಂಕಾರವನ್ನುಂಟುಮಾಡಿ ಅನರ್ಥಕ್ಕೆ ಕಾರಣವಾಗುವುದು. ಆದ್ದರಿಂದ ದಾಸನಾಮದಿಂದಲೇ ವ್ಯವಹರಿಸಬೇಕು. ಏಕಾಂತಿ ವ್ಯಪದೇಷ್ಟ ವ್ಯಕ್ತಿ. ಏಕಾಂತೀವ್ಯಪದೇಷ್ಟವೋ ನೈವ ಗ್ರಾಮ ಕುಲಾದಿಭಿಃ | ವಿಷ್ಣುನಾ ವ್ಯಪದೇಷ್ಟವ್ಯಸ್ತಸ್ಯ ಸರ್ವ೦ ಸ ಏವಹಿ || 27 || 11 005 || ತಾತ್ಪರ್ಯ ಸೂತ್ರ

ಶ್ಲೋಕಃ ತಾತ್ಪರ್ಯ 1 ಹಿಂದೆ ಹೇಳಿದ್ದಕ್ಕೆ ಪ್ರವರಾಣವನ್ನು ತೋರಿಸುವರು. ಏಕಾಂತೀವ್ಯಪದೇಷ್ಟವ್ಯ’ ಎಂದು ಗ್ರಾಮ, ವಂಶ ಇವುಗಳ ಸಂಬಂಧವನ್ನು ಮುಂದಿಟ್ಟುಕೊಂಡು ವ್ಯಪದೇಶ ಮಾಡಕೂಡದು. ಭಗವತ್ಸಂಬಂಧ ವನ್ನು ಮುಂದಿಟ್ಟು ವ್ಯಪದೇಶಿಸಬೇಕು, ಭಗವಂತನನ್ನೇ ನಂಬಿರುವವನಿಗೆ ಈ ಗ್ರಾಮ ಕುಲಾದಿಗಳು ಭಗವಂತನೇ ಆಗಿರುವನು, ಇತಿ ಉಪಾಯ ವೈಭವ ಪ್ರಕರಣಂ ಸಮಾಪ್ತಮ್, ಅಥ ಅಧಿಕಾರಿ ಶೋಧನಂ : ಉಪಾಯತ್ತುಕ್ಕು, ಪ್ರೀರಾಮೈಯುಂ, ದೌಪದಿಯಂ, ತಿರುಕ್ಕಣ್ಣ ಮಂಗೈಯಾಂಡಾನೈಯುಂ, ಪೋಲೇಯಿರುಕ್ಕವೇಣಂ, ಉಪೇಯತ್ತುಕ್ಕು ಇಳ್ಳೆಯ ಪೆರುಮಾಳ್ಮೆಯುಂ, ಪೆರಿಯವುಡೈಯಾರೈಯುಂ, ಒಳ್ಳೆತಿರುನರೈಯರರೈಯರೈಯುಂ, ಚಿಂತಯಂತಿಯಂ ಪೋಲೆ ಯಿರುಕ್ಕವೇಣುಂ ಉಪಾಯಸ್ಯ ತು ಸೀತೇವ ದೌಪದೀವ ಚ ಚೇತನಃ | ಭವೇದತ್ರ ದೃಢಪ್ರಜ್ಞ ಕಣ್ಣ ಮಂಗೈ ಪ್ರಭುರ್ಯಥಾ ॥ ಸೌಮಿತ್ರಿವದುಪೇಯಸ್ಯ ಜಟಾಯುರಿವ ಚೇತನಃ | ವಿಜ್ಞಪ್ತಿಕರವವ ಚಿಂತಯಂತೀವ ವರ್ತಯೇತ್ ॥ 1100 11 || 000 || 11 030 || ಇದರಲ್ಲಿ ಉಪಾಯನಿಷ್ಠರಾದ ಅಧಿಕಾರಿಗಳನ್ನೂ, ಉಪೇಯನಿಷ್ಠರಾದ ಅಧಿಕಾರಿಗಳನ್ನೂ ದೃಷ್ಟಾಂತ ದೊಡನೆ ಹೇಳುತ್ತಾರೆ. ಉಪಾಯನಿಷ್ಠರು ಸೀತೆಯಂತೆಯ, ಬ್ರೌಪದಿಯಂತೆಯೂ, ತಿರುಕ್ಕಣ್ಣ ಮಂಗೈಯಾಂಡಾನಂತೆಯೂ ಇರಬೇಕು. ಉಪೇಯನಿಷ್ಠರು ಲಕ್ಷ್ಮಣನಂತೆಯೂ, ವಂತೆಯೂ, ಪಿಳ್ಳೆ ತಿರುವರೈಯೂರರೈಯರಂತೆಯೂ ಚಿಂತಯಂತಿಯಂತೆಯೂ ಇರಬೇಕು, ಜಟಾಯು ವಿದೇಹ ರಾಜಪುತ್ರಾ ಸು ವರ್ತತೇ ಶಕ್ತಿರುಜ್ವಲಾ | ಸೂತ್ರಂ

ಪಿರಾಕ್ಕುಂ ಬ್ರೌಪದಿಕ್ಕುಂ ವಾಶಿ ಶಕ್ತಿಯುಮಶಕ್ತಿಯುಂ ಶ್ಲೋಕಃ ಪದ್ಮಾಸು ನ ಶಕ್ತಿಸ್ಸಾ ದುಭಯೋರ್ಭೇದ ಇದೃಶಃ ತಾತ್ಪರ್ಯ ಸೂತ್ರಂ

|| 02 || ॥ ೧೧೨ ಆಂಜನೇಯನ ಸೀತೆಗೂ ಬ್ರೌಪದಿಗೂ ಭೇದವೇನೆಂದರೆ, ‘ಶೀತೋಭವಹನಮಃ’ ಎಂದು ಬಾಲದಲ್ಲಿ ಜ್ವಲಿಸುವ ಬೆಂಕಿಯನ್ನು ಶೀತಲವಾಗಿ ಮಾಡಿದ ಸೀತೆಗೆ ದಭವ ಎಂದು ರಾವಣನನ್ನು ಸುಡುವ ಶಕ್ತಿಯಿದೆ. ಬ್ರೌಪದಿಗೆ ಅಂದರೆ, ‘ರಕ್ಷಮಾಂ ಶರಣಾಗತಾಂ’ ಎಂದು ಹೇಳಿದ್ದರಿಂದ ಶಕ್ತಿಯಿಲ್ಲ, ಈ ರೀತಿ ಭೇದಗಳುಂಟು. ಒರಾಟ್ಟಿ ಸ್ವಶಕ್ತಿಯ ವಿಟ್ನಾಳ್, ಬ್ರೌಪದಿ ಲಕ್ಷ್ಮಿ ವಿದ್ಯಾ, ತಿರುಕ್ಕಣ್ಣ ಮಂಗೈಯಾಂಡಾನ್ ಸ್ವವ್ಯಾಪಾರಕ್ಕೆ ವಿಟ್ರಾನ್ aa છે 1160 || ಶ್ರೀ ವಚನಭೂಷಣಂಶ್ಲೋಕ ತಾತ್ಪರ್ಯ ಸೂತ್ರ

ಶ್ರೀ ವಚನಭೂಷಣಂ ಶ್ರೀರಾಮೇ ಸತಿ ರಕ್ಷಕೇ ನಿಜಮಹಾಶಕ್ತಾ ತ್ಮರಕ್ಷಾಭವೇ ತನ್ನಿಘ್ನತ್ವವಿನಾರಿ ನೀತಿಮನಸಾ ಸಂಚಿಂತ ಸೀತಾ ತದಾ | ಶೀತಂ ಭವ ಮಾರುತೇರಿತಿ ಬರುತ್ತಂ ಸ್ವಶಕಾ జగా ಯಾತಂ ಸೈವ ದಶಾನನಂ ಭಸಿತತಾಂ ವಾನಯಚ್ಛಕ್ಕಿತಃ || ಅಶಕ್ಷಾ ದೌಪದೀ ಕೃಷ್ಟಾ ದುಶ್ಯಾಸನ ಕರೇಣ ಸಾ | ತ್ಯಕ್ತ ವೀಕರದ್ದಂದ್ರಾ ಸಮಿತ್ ವಿಜಹೌವಾ || 11.00% 11 11 009 11 003 11 ಆಶ್ರಿತಸ್ಯತು ರಕ್ಷಾಯಾಂ ಬದ್ದ ದೀಕ್ಷೆ ಸ್ಥಿತೇ ಹರ್ | ಕುತೋ ಮೇ ರಕ್ಷಣಾಸಕ್ತಿರಿತಿವಂಗೈಪ್ರಭುತಃ | ಸೀತೆಯು ತನ್ನ ಶಕ್ತಿಯನ್ನು ಬಿಟ್ಟಿದ್ದು ಹೇಗೆಂದರೆ, ಅಗ್ನಿಗೆ ಸುಡುವುದೇ ಸ್ವಭಾವವಾದ್ದರಿಂದ ಆಂಜನೇಯನ ಬಾಲದಲ್ಲಿರುವ ಆಗ್ನಿಯು ಆಂಜನೇಯನನ್ನು ಸುಡದೇ ಇದ್ದುದಕ್ಕೆ ಕಾರಣ ? ‘ಶೀತೋಭವ ಹನೂಮತಃ’ ಎಂದು ಸೀತೆಯು ಹೇಳಿದ್ದಲ್ಲವೇ ಅಂಥ ಶಕ್ತಿಯುಳ್ಳ ಸೀತೆಯು ರಾವಣನನ್ನು ತನ್ನ ಶಕ್ತಿಯಿಂದ ಭಸ್ಮ ಮಾಡಬಹುದಾಗಿತ್ತು. ತನ್ನನ್ನು ತಾನು ರಕ್ಷಿಸಿಕೊಳ್ಳುವುದು ತನ್ನ ಪಾರತಂತ್ರಕ್ಕೆ ಹಾನಿಯೆಂದರಿತು ತನ್ನ ಶಕ್ತಿಯನ್ನು ಉಪಯೋಗಿಸದೇ ಬಿಟ್ಟಳು . ದೌಪದಿಯು ಲಜ್ಜೆ ಬಿಟ್ಟಿದ್ದು ಹೇಗೆಂದರೆ, ಮುಶ್ಯಾಸನನು ತನ್ನನ್ನು ಸಭಾ ಮಧ್ಯಕ್ಕೆ ಎಳೆತಂದು ಸೀರೆಯನ್ನು ಸೆಳೆಯುವಾಗ ಎಲ್ಲರೂ ನೋಡುತ್ತಾ ಸುಮ್ಮನಿರಲು, ಮಾನರಕ್ಷಣೆಗಾಗಿ ಹಿಡಿದಿರುವ ಸೀರೇ ಗಂಟಿನ ಕೈಗಳೆರಡನ್ನೂ ಬಿಟ್ಟು ಭಗವಂತನಾದ ಶ್ರೀಕೃಷ್ಣನೇ ರಕ್ಷಕನೆಂದು ನಂಬಿ ತನ್ನ ಲಜ್ಜೆಯನ್ನು ಬಿಟ್ಟಳು. ತಿರುಮಂಗೈಯಾಂಡಾನೆಂಬುವರು ಸರ್ವೇಶ್ವರನು ನಮ್ಮ ರಕ್ಷಣೆಯ ಭಾರವನ್ನು ವಹಿಸಿರುವಾಗ, ನಮ್ಮ ರಕ್ಷಣೆಗೆ ನಾವು ಪ್ರಯತ್ನ ಪಡಬಾರದೆಂದು, ಭಗವಂತನನ್ನು ನಂಬಿ ಸ್ವಲ್ಪವೂ ಪ್ರಯತ್ನ ಪಡದೆ ಸುಮ್ಮನಿದ್ದರು. ಪಶಿಯಿರಾಯಿರುಪ್ಪಾ‌ ಅಟ್ಟಿ ಶೇರುಮುಣ್ಣವೇಣಂ, ಆಡುಹಿರಶೋರುವುಣ್ಣವೇಣುವೆನ್ನು ಮಾಪ್ರೊಲೆಕಾಟ್ಟು ಕು “ಹಿರಪೋದು ಇಳ್ಳೆಯ ಪೆರುಮಾಳ್ ಒರಿಯಿಲ್, ತೆರಿಯಾ ಮೈಯ್ಕೆ ಮುನ್ನಿಟ್ಟು ಅಡಿಮೆ ಶೆಯ್ಯ ವೇಣುಂ, ಯೆಲ್ಲಾವಡಿಮೆಯುಂ, ಶೆಣೈವೇಣುಂ ಏವಿಕೊಳ್ಳವುಂ ವೇಣಂ ಎನ್ನಾರ್, ಪಡೆವೀಲ್ ಪುಹುಂದ ಪಿನ್ನು ಕಾಪ್ಟಿಲ್ ತನಿಯಿಡಲ್ ಸ್ವಯಂ ಪಾಕಲೇ ವಯಿ ಪೆರುಕ್ಕಿನ ಪಡಿಯಾಲೇ ಒಪ್ಪಣಣ್ಣ ಮಾಟ್ಕಾದೇ ಒರು ತಿರುಕ್ಕೆಯಾಲೇ, ತಿರುವೆಣ್ಣೆ ಕುಡೈಯುಂ, ಒರು ತಿರುಕ್ಕೆಯಾಲೇ ತಿರುವೆಣ್ ಶಾಮರಯುಂ ಧರಿತ್ತಡಿ ಮೈಶೆಯದಾ‌

  • ಕುಧಾ ಸರ್ವಾ ಸಾಶನಮಭಿವಾಂಚೈವ ವನೇ ಸದಾ ಸೌಮಿತ್ರಿ ರಘುಪತಿ ಸುಸೇವಾ ಮಂಚಯ | ಅಯೋಧ್ಯಾಯಾಂ ರಾಮ ಮುನಿಭಿರಭಿಷಕ್ಕೆ ಕರಂಗೇ ಸಿತಚ್ಛತ್ರ ಧೃತ್ವಾ ಪರಿಚರಣವಾಂಶ್ಚಾಮರವ ಪಿ ಪಿ || || ೮೩ || H ೧೧೬ | ತಾತ್ಪರ್ಯ ಶ್ಲೋಕ ತಾತ್ಪರ್ಯ ಸೂತ್ರ

ಬಹಳವಾಗಿ ಹಸಿದಿರುವವನು ಯಾವ ರೀತಿ ಎಲ್ಲಾ ಅನ್ನವನ್ನೂ ತಾನೇ ಊಟಮಾಡಬೇಕೆಂದು ಅಪೇಕ್ಷಿಸುವನೋ ಅದೇ ರೀತಿ ಲಕ್ಷ್ಮಣನು, “ಅಹಂ ಸರ್ವಂ ಕರಿಷ್ಮಾಮಿ ಜಾಗೃತಪತತೇ” ಎಂದು ಹೇಳಿರುವಂತೆ ಶ್ರೀರಾಮಚಂದ್ರನು ಕಾಡಿನಲ್ಲಿರುವಾಗ ಅವನ ಸರ್ವವಿಧಕೈಂಕರ್ಯಗಳನ ಮಾಡಿದನಷ್ಟೆ. ಕಾಡಿನಿಂದ ಹಿಂದಿರುಗಿ ಬಂದು ಪಟ್ಟಾಭಿಷೇಕ ಮಾಡಿಕೊಂಡ ಮೇಲೆ ಅಯೋಧ್ಯೆ ಯಲ್ಲಿ ಅನೇಕ ಪರಿಜನಗಳಿದ್ದರೂ ತಾನೇ ಶ್ರೀರಾಮನಿಗೆ ಎಲ್ಲಾ ಕೈಂಕರ್ಯವನ್ನ ಮಾಡಬೇಕೆಂಬ ಆಶೆಯಿಂದ ಒಂದು ಕೈಯಲ್ಲಿ ಶ್ವೇತತಿಯನ್ನೂ ಮತ್ತೊಂದು ಕೈಯಲ್ಲಿ ಚಾಮರವನ ಹಿಡಿದು ಉಪೇಯಾಧಿಕಾರಿಯಾದ ಲಕ್ಷ್ಮಣನು ಕೈಂಕರ್ಯವನ್ನು ಮಾಡಿದನು. ಪೆರಿಯವುಡೈಯಾರು, ಪಿಳ್ಳೆ ತಿರುನರೈಯರಯರುಂ, ಉಡಂಖ್ಯೆ ಉಪೇಕ್ಷಿತ್ರಾರ್ಹಳ್ ಚಿಂತಯಂತಿಕ್ಕುಡಂಬು ತನ್ನಡೈಪೋಗತ್ತು

  • ದುರ್ವ್ಯತ್ವಂ ಜನಕಾತ್ಮಚಾರ ಪ್ರರುದರ್ತಿ ಹೃತ್ವಾ ನಯ೦ತ ಬಲಾ ದೊಮಾಲೋಕ್ಯ ದಶಾನನಂ ತರುತಲೇ ತಿಮ್ಮನ್ನಾಯುಃ ಕುಧಾ | ರುಧ್ವಾತಂ ಸ್ವ ವಿನಾಶಮಸ್ಯೆಗಣಿಯನ್ನು ಧ್ವಾಚ ತೇನಾಂತತಃ ತಮ್ಮಡನ ನಿಷೇದಿತಸ್ಸಮಪತರಾಮ ಭಕ್ತಾಗ್ರಣೀಃ | ಶ್ರೀವಿಜ್ಞಕರೋ ವೇದ ನಾರಾಯಣ ದಿವ್ಯಕ್ಷಯಾ | ಗತಗ್ನಿನಾ ದಹ್ಯಮಾನಂ ತಮಾಲಿಂಗ್ ತನುಂ ಜಹ್ || ಚಿಂತಯಂತ್ಯಾ ವಾಸುದೇವಂ ಚಿಂತಯಂತ್ಯಾಶ್ಚರೀರತಃ | ನಿರ್ಜನ್ಮವಾ ಪುಣ್ಯಪಾಪತಯಾಸವಃ | || σv || 11 000 1 || 005 | ನೀಚನಾದ ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಅವಳ ಆರ್ತಧ್ವನಿಯನ್ನು ಕೇಳಿ ಸಮೀಪದ ಮರದ ಮೇಲೆ ಮಲಗಿದ್ದ ಜಟಾಯುವು ಎದ್ದು ಆ ರಾವಣನನ್ನು ತಡೆದು ಅವನೊಡನೆ ಯುದ್ಧಮಾಡಿ ಅವನಿಂದ ಕತ್ತರಿಸಲ್ಪಟ್ಟ ರೆಕ್ಕೆಯುಳ್ಳವನಾಗಿ ತನ್ನ ಶರೀರವನ್ನು ಬಿಟ್ಟನು. ತಿರುನರೈದರರೈಯರೆಂಬವರು ತೊಟ್ಟಿತಿರುನಾರಾಯಣಪುರದಲ್ಲಿರುವ ನಾರಾಯಣನನ್ನು ದರ್ಶಿಸಲು ದೇವಸ್ಥಾನಕ್ಕೆ ಹೋಗಿದ್ದ ಸಮಯದಲ್ಲಿ ದೇವಸ್ಥಾನಕ್ಕೆ ಬೆಂಕಿ ಬೀಳಲು, ತಮ್ಮ ಹೆಂಡತಿ ಮಕ್ಕಳೊಡನೆ ಆ ತಿರುನಾರಾಯಣ ವಿಗ್ರಹವನ್ನು ಆಲಿಂಗಿಸಿ ತಮ್ಮ ಶರೀರವನ್ನು ಬಿಟ್ಟರು. ಚಿಂತಯಂತಿ ಎಂಬ ಗೋಪಿಯು ಶ್ರೀಕೃಷ್ಣನ ಕೊಳಲಿನ ಧ್ವನಿಯನ್ನು ಕೇಳಿ ಅವನ ಹತ್ತಿರ ಹೋಗಲು ಉದ್ಯುಕ್ತಳಾದ ಅವಳನ್ನು ಗಂಡ ವನಾವಂದಿರು ತಡೆಯಲು, ಅವಳು ನಿಂತ ಸ್ಥಳದಲ್ಲೇ ಭಗವಂತನನ್ನು ಸ್ಮರಿಸುತ್ತಿರುವಾಗ ತನ್ನಷ್ಟಕ್ಕೆ ತಾನೇ ಪ್ರಾಣವು ಹೋಯಿತು. ಉಪಾಯತ್ತುಕ್ಕು ಶಕ್ತಿಯುಂ ಲಜ್ಜೆಯುಂ ಯತ್ನಮುಂ ಕುಯ ವೇಣು, ಉಪೇಯತ್ತುಕ್ಕು ಪ್ರೇಮವುಂ ತನ್ನೆಣಾಮೈಯಂ ಧರಿಯಾಮೈಯುಂ ವೇಣಂ. 3.31 || 08 || ಶ್ರೀ ವಚನಭೂಷಣಂ ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ

ಸೂತ್ರಂ ಶಕಃ

ಶ್ರೀ ವಚನಭೂಷಣ ಸ್ವರಕ್ಷಾಶಕ್ತಿಮವಂತದುಪಾಯಾಧಿಕಾರಿಣಃ | ಲೋಕಹಾಸ್ಯಜ ಲಜ್ಞಾಂಚ ತ್ಯಜೇಯುರ್ಯತ್ನಮಾತ್ಮನಃ | ಕೈಂಕರ್ಯಜಂ ಪ್ರೇಮರಮಾಪತೇಸ್ಸಾ 6 ತಸ್ಮಾಪ್ಯಪಾಯೇ ಸ್ವತನಾವುಪೇಕ್ಷಾ | ತದ್ವಿಗ್ರಹಸ್ಮಾನುಭವಾನವಾಪ್ರೌ, ಸ್ವಧಾರಣಾಭಾವ ಉಪೇಯಭಾಜಾಂ ॥ ೧೨೦ | ॥ ೧೨೧ ಉಪಾಯಕ್ಕೆ ಅಧಿಕಾರಿಯಾಗುವಾಗ, ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳುವ ಶಕ್ತಿಯನ್ನೂ, ತಾನು ಅಂಗೀಕರಿಸುವ ಉಪಾಯಕ್ಕೆ ವಿರೋಧಿಯಾದ ಲಜ್ಜೆಯನ್ನೂ, ತನ್ನ ಪಾರತಂತ್ರಕ್ಕೆ ವಿರೋಧಿಯಾದ ಸ್ವಯತ್ನವನ್ನೂ ತ್ಯಜಿಸಬೇಕು. ಉಪೇಯಕ್ಕೆ ಅಧಿಕಾರಿಯಾಗುವಾಗ ಶೇಷಿಯಾದ ಭಗವಂತನನ್ನು ಬಿಡದೆ ಹತ್ತಿರವಿದ್ದು ಎಲ್ಲಾ ಕೈಂಕರ್ಯಗಳನ್ನೂ ಮಾಡಬೇಕೆಂಬ ಪ್ರೇಮವೂ, ಆ ವಿಗ್ರಹಕ್ಕೆ ಯಾವುದಾದರೂ ಅವದ್ಯವುಂಟಾದ ಪಕ್ಷದಲ್ಲಿ ತನ್ನ ಶರೀರವನ್ನು ಉಪೇಕ್ಷಿಸುವಿಕೆಯೂ, ಭಗವದ್ವಿಗ್ರಹಾನುಭವವು ಲಭಿಸದಿರಲು, ತಾನು ಜೀವಿಸದೇ ಇರುವಿಕೆಯೂ ಇರಬೇಕು. ಇವನುಕ್ಕು ವೈಧವಾಯ ವರುಮಂದಿರೇ ತ್ಯಕ್ಕಲಾವದು, ರಾಗಪ್ರಾಪ್ತ ಮಾಯ್ವರುಮತು ತ್ಯಜಿಕ್ಕ ವೊಣ್ಣಾದಿರೆ ಅನನ್ಯ ಸಾಧನ ಮಾಧಿಪ್ರಾಪ್ತಂ ತ್ಯಜೇನ್ನರಃ | ರಾಗಪ್ರಾಪ್ತಂ ತು ಸಂತ್ಯಕ್ಕುಂ ಕಥಮೀಶೋ ಭವೇದಿಹ | || 02 || || 0.99 || ಹೊಂದಿರುವವನು ವೈಧವಾಗಿ ಭಗವಂತನನ್ನೇ ಉಪಾಯವನ್ನಾಗಿ, ಉಪೇಯವನ್ನಾಗಿಯೂ ಬಂದುದನ್ನು ಬಿಡಬಹುದೇ ಹೊರತು, ಪ್ರೇಮಾತಿಶಯದಿಂದ ಪ್ರಾಪ್ತವಾದದ್ದನ್ನು ಬಿಡುವುದಕ್ಕೆ ಆಗುವುದಿಲ್ಲ. ಆದ್ದರಿಂದಲೇ ಪಿಳ್ಳೆ ತಿರುವರೈಯರರೈಯರು ಪ್ರೇಮಾತಿಶಯದಿಂದ ತಮ್ಮ ದೇಹವನ್ನು ತ್ಯಾಗ ಮಾಡಿದರು. ಉಪಾಯಾನುಸಂಧಾನಂ ನಿವರ್ತಕಂ, ಉಪೇಯತ್ಯಾನುಸಂಧಾನಂ ಪ್ರವರ್ತಕಂ

  • ವಿಷ್ಣು ವಿಗ್ರಹ ವಿನಾಶಸಂಭವೇ ಚೇತನೋ ವಿಧಿ ವಶಾನುಗಂ ತನಃ | ತ್ಯಾಗಮಾತ್ಮನ ವಿಚಿಂತಯಂದಾ ಸಾಧನಂ ಸ್ವಮರಣಾನ್ನಿವರ್ತತೇ | ರಾಗತೋsನುಗಮುಪೇಯತಾ ಸ್ಮೃತೇ ಸಾಗಮತ್ರ ನಿಜವಿಗ್ರಹಸ್ಯ ಸಃ | ಭೋಗ್ಯತಾಧಿಷಣಯಾ ಸ್ವಯಂ ತದಾ ಕರ್ತುಮೇವ ಸಹಸಾ ಪ್ರವರ್ತತೇ | 2è || 02 || ॥ ೧೨೩ ॥ ॥ ೧೨೪ || ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ 1

ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

ದೇಹತ್ಯಾಗವು ವಿಧಿಪ್ರಾಪ್ತವಾಗುವ ಪಕ್ಷದಲ್ಲಿ ಅದನ್ನೇ ಉಪಾಯವನ್ನಾಗಿ ಅನುಸಂಧಿಸಿ ದೇಹತ್ಯಾಗ ಮಾಡದೇ ಹಿಂತಿರುಗಬಹುದು. ಅದೇ ದೇಹತ್ಯಾಗವು ರಾಗ ಪ್ರಾಪ್ತವಾದ ಪಕ್ಷದಲ್ಲಿ ಉಪೇಯತ್ವಾನುಸಂಧಾನದಿಂದ ಪರಮ ಭೋಗ್ಯವಾಗಿ ಆ ದೇಹತ್ಯಾಗದಲ್ಲಿ ಪ್ರವರ್ತಿಸುವನು. ಅಪ್ರಾಪ್ತ ವಿಷಯಂಗಳೆಲೇ ಸಕ್ತನಾನವನ್, ಅದು ಲಭಿಕ್ಕವೇಣು ಮರಾನಿನ್ನಾಲ್ ಪ್ರಾಪ್ತ ವಿಷಯ ಪ್ರವಣನುಕು ಚೆಲ್ಲವೇಂಡಾ ವಿರೇ ಸ್ವಕೀಯ ವೇಶ್ಯಾಗದನೋದನಾಯ ಪ್ರಾರ್ಥ ಸ್ವಶೀರ್ಷ೦ ನಿಜದೇವತಾಯ | ಕೃಂತ್ವಾರ್ಪಯತ್ನಂದ್ರು ಇತಿತೇಶ್ವ ವಿಷ್ಣರ್ಥಮಾತ್ಮಾರ್ಪಣಮಸ್ಯೆ ಯುಕ್ತಂ 11 se 11 11 1860 1 ಕಾಮುಕನಾದವನು, ತನ್ನ ವೇಶ್ಯಾಸ್ತ್ರಿಗೆ ಬಂದಿರುವ ವ್ಯಾಧಿಯು ಪರಿಹಾರವಾದರೆ ನನ್ನ ತಲೆಯನ್ನು ಕತ್ತರಿಸಿ ನಿನಗೆ ಅರ್ಪಿಸುವೆನೆಂದು ಪ್ರಾರ್ಥಿಸಿಕೊಂಡು. ಅವನ ಪಾರ್ಥನೆಯಂತೆ ಆ ವೇಶ್ಯಾಸ್ತ್ರಿಗೆ ಗುಣವಾದ ಮೇಲೆ ಆ ದೇವತೆಗೆ ತನ್ನ ತಲೆಯನ್ನು ಕತ್ತರಿಸಿಕೊಟ್ಟನೆಂದು ಹೇಳಿದೆ. ಈ ರೀತಿ ಹೇಯವಾದ ವಿಷಯದಲ್ಲಿ ಮಾಡಿದ ಪಕ್ಷದಲ್ಲಿ, ಉಪಾದೇಯತಮವಾದ ಭಗವಂತನಿಗೋಸ್ಕರ ಪ್ರೀತಿಯಿಂದ ತನ್ನ ದೇಹವನ್ನು ತ್ಯಜಿಸುವುದರಲ್ಲಿ ಆಶ್ಚರ್ಯವೇನಿದೆ. ಅದು ಅತ್ಯವಶ್ಯಕವಾಗಿರುವ ಕೆಲಸವೇ ಸರಿ. ಅನುಷ್ಠಾನವುಂ ಅನನುಷ್ಠಾನವುಂ ಉಪಾಯಕೋಟಿಯಿಲನ್ವಯಿಯಾದು

  • ರಾಗಪ್ರಾಪ್ತತಯಾ ಶಾಸ್ತ್ರಸಿದ್ಯೋಪಿ ಸ್ವತನೋರಿಹ | ತ್ಯಾಗಸ್ಸಾಧನತಾಂ ನೈವ ಪ್ರಪನ್ನಸ್ಯ ಭಜೇತೃಲು ಭಗವಂತನಿಗಾಗಿ || SF || || ೧೬ | ತನ್ನ ದೇಹತ್ಯಾಗವು ಮೋಕ್ಷಸಾಧನವೆಂದು, ಶಾಸ್ತ್ರದಲ್ಲಿ ಹೇಳಿದ್ದರೂ, ಪ್ರಪನ್ನನು ಪ್ರೇಮಪೂರ್ವಕವಾಗಿ ದೇಹತ್ಯಾಗ ಮಾಡುವುದರಿಂದ, ಅದು ಸಾಧನಕೋಟಿಯಲ್ಲಿ ಅನ್ವಯಿಸುವುದಿಲ್ಲ. ಅನನೋಪಾಯವುಂ ಅನಪೇಯುಂ ಅನನ್ಯದೈವತ್ವಮುಂ ಕುಲೆಯು ಪಡಿಯಾನ ಪ್ರವೃತ್ತಿ ಕಾಣಾ ನಿನ್ನೊಮಿರೇ ಪ್ರಮಾಧೀನ ಮನಸಾನಾಮನನಪಾಯತಾ ತಥಾ | ಅನನ್ಯಪೇಯತಾನನ್ಯದೈವತಾ ಚ ಸ್ಥಿರಾ ಸದಾ 11 50 11 ॥ ೧೨೭ | ಪ್ರೇಮಪರವಶರ ಪ್ರವೃತಿಯನ್ನು ಇದರಲ್ಲಿ ಹೇಳುತ್ತಾರೆ. ವ್ರತಾದಿಗಳನ್ನು ಮಾಡಿ ಮಡಲೆತ್ತುವುದು, ಹಾಗೆಯೇ ಭಗವಂತನಿಗೆ ಅತಿಶಯವನ್ನುಂಟುಮಾಡುವುದನ್ನು ಬಿಟ್ಟು ತಾವು ಆಲಂಕರಿಸಿ ಕೊಳ್ಳುವುದು, ಹಾಗೆಯೇ ಕಾಮದೇವನನ್ನು ಪೂಜಿಸುವುದು, ಇವೆಲ್ಲವೂ ಭಗವಂತನಲ್ಲುಂಟಾದ ಪ್ರೇಮಾತಿಶಯದಿಂದ ಅವನ ಪಾಪ್ತಿಗಾಗಿ ಮಾಡುವ ಕೆಲಸವಾದ್ದರಿಂದ ಇವೆಲ್ಲವೂ ಉಪಾಯ ಕೋಟಿಯಲ್ಲಿ ಅನ್ವಯಿಸುವುದಿಲ್ಲ. ಶ್ರೀ ವಚನಭೂಷಣಂ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

ಶ್ರೀ ವಚನಭೂಷಣಂ ಜ್ಞಾನ ವಿಪಾಕ ಕಾರ್ಯಮಾನ ಅಜ್ಞಾನತ್ತಾಲೇ ವರುವುವೈಯೆಲ್ಲಾಂ ಅಡಿಕ್ಕಳಂಜುಪರು

  • ಪರಿಪಕ್ವ ಜ್ಞಾನಜನ್ಮಭಕ್ತಾ, ಯಾತ್ವ ವಿವೇಕಿತಾ | ತಯಾ ಪ್ರವೃತ್ತಿರತ್ನ ಸಾ ಬ್ಲ್ಯಾಷ್ಮಾ ಹಿ ನ ತು ಕರ್ಮಜಾ || 70 || K ೧೨೮ | ಜ್ಞಾನದ ಪರಿಪಕ್ವವಾದ ಭಕ್ತಿಯಿಂದ ಉಂಟಾಗುವ ಅಜ್ಞಾನವು, ಅಂದರೆ ಭಕ್ತತಿಶಯ ದಿ೦ದುಟಾಗುವ ಪ್ರಾಪ್ರಾಪ್ರಾಪ್ತ ವಿವೇಕಶೂನ್ಯತೆಯು, ಅದರಿಂದುಂಟಾಗುವ ಪ್ರವೃತ್ತಿಯು ಶ್ಲಾಘವ, ಕರ್ಮನಿಬಂಧನವಾದ ಅಜ್ಞಾನದಿಂದ ಉಂಟಾಗುವ ಪ್ರವೃತ್ತಿಯು ಹೇಯವಾದದ್ದು, ಉಪಾಯಫಲಮಾಯ ಉಪೇಯಾಂತರ್ಭೂತಮಾಯಿರುಕ್ಕು ಮತು ಉಪಾಯ ಪ್ರತಿಬಂಧಕವಾಹಾತು
  • ಉಪೇಯಾಂತರ್ಭವಾದೇತದುಪಾಯ ಫಲವತ್ರ ಹಿ | ಸಿದ್ಯೋಪಾಯ ಕೃಷ್ಣರ್ನಸಾದುಪಾಯ ಪ್ರತಿಬಂಧಕಂ || 79 || 11 096 11 ಹಾಗಾದರೆ ಈ ರೀತಿಯಾದ ಅತಿ ಪ್ರವೃತ್ತಿಯು, ಪ್ರವೃತ್ತಿಯೊಂದನ್ನೂ ಸಹಿಸದೇ ಇರುವ ಸಿದ್ಯೋಪಾಯವು ತನ್ನ ಕೆಲಸ ಮಾಡುವುದಕ್ಕೆ ಪ್ರತಿಬಂಧಕವಾಗುವುದಿಲ್ಲವೇ ಅಂದರೆ ಹೇಳುತ್ತಾರೆ, ಸಿದ್ಯೋಪಾಯನಾದ ಭಗವಂತನು, ಪ್ರಪತ್ತಿಗೆ ಕಾರಣವಾದ ಭಕ್ತಿಯನ್ನುಂಟುಮಾಡುವವನಾಗಿಯೂ, ಆ ಭಕ್ತಿಯನ್ನು ವೃದ್ಧಿಗೊಳಿಸುವವನೂ ಆದ್ದರಿಂದ ಈ ಭಕ್ತಿ, ಪಾರವಶ್ಯತೆಯಿಂದುಂಟಾದ ಪ್ರಪತ್ನಿಯನ್ನು ಉಪಾಯ ಫಲವೆಂದು ಹೇಳುವುದು, ತನ್ನನ್ನು ಹೊಂದಬೇಕೆಂಬ ತ್ವರೆಯಿಂದ, ಮಡಲೆತ್ತುವುದು ಇವೇ ಮೊದಲಾದ ಪ್ರವೃತ್ತಿಗಳು ಆ ಭಗವಂತನ ಕೈಂಕರ್ಯದೋಪಾದಿಯಲ್ಲಿ ಉಪೇಯಾಂತರ್ಭೂತವಾಗುವುದು, ಆದ್ದರಿಂದ ಉಪಾಯದ ಕಾರ್ಯಕರತ್ವಕ್ಕೆ ಪ್ರತಿಬಂಧಕ ವಾಗುವುದಿಲ್ಲ. ಸಾಧ್ಯ ಸಮಾನಂ ವಿಳಂಬಾಸಹಂ ಎನ್ನಿರೇ ಸಾಧನತ್ತು ಕ್ಕೇತ್ತಂ ; ಸಾಧ್ಯ ಪ್ರಾವಣ್ಯಮಡಿಯಾಹವಿರೇ ಸಾಧನ ಬಿಳಿ ಹಿರತು ಸಾಧ್ಯ ಸಾಧನಯೋರೈಕಾ ಕಾರ್ಯಕರತಃ | ಸಾಧ್ಯಪ್ರಾವಣ್ಯತಶ್ಚಾಪಿ ಸಾಧನೇ ಸ ಪ್ರವರ್ತತೇ || F & || ೧ ೧೩೦ ಮಡಲೆತ್ತುವುದು ಇವೇ ಮೊದಲಾದ ಪ್ರಕೃತಿಗಳು, ಸಿದ್ಯೋಪಾಯ ಪ್ರತಿಬಂಧಕವಾಗುವುದಿಲ್ಲ ಎಂದು ಹಿಂದೆ ತಿಳಿಸಿದರು. ಇದರಲ್ಲಿ ಅದಕ್ಕೆ ಸಿದ್ಯೋಪಾಯ ಸಾಮ್ಯವನ್ನು ಹೇಳುತ್ತಾರೆ. ಮಡಲೆತ್ತುವುದು ಇವೇ ಮೊದಲಾದ ಪ್ರವೃತ್ತಿಗಳು, ಶೇಷಿಯಾದ ಭಗವಂತನಿಗೆ ಅತಿಶಯವನ್ನುಂಟು ಮಾಡುವ ಕೈಂಕರ್ಯ ರೂಪವಾದ ಸಾಧ್ಯಕ್ಕೆ ಸಮಾನವಾಗಿರುವುದು ಮತ್ತು ವ್ರತಾದಿಗಳನ್ನು ಮಾಡುವ ಅತಿಕ್ರಮ ಪ್ರವೃತ್ತಿ ಮಾಡಿದಾಗಲೇ ಭಗವಂತನು ತ್ವರೆಯಿಂದ ಇವನ ಹತ್ತಿರ ಬರುವಂತೆ ಮಾಡುವುದಾದ್ದರಿಂದ ಶೀಘ್ರ ಫಲಪ್ರದವಾಗುವುದು. ಇದೆಲ್ಲವೂ ಸಾಧ್ಯ ಪ್ರಾವಣ್ಯದಿಂದ ಉಂಟಾಗುವುದು. ಆದ್ದರಿಂದ ಸಿದ್ಯೋಪಾಯ ಪ್ರತಿಬಂಧಕವಾಗುವುದಿಲ್ಲ. 20 ಸೂತ್ರಂ

ಶ್ಲೋಕಃ ತಾತ್ಪರ್ಯ 1 ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ

ಇವನುಕ್ಕು ಪಿರಕ್ಕು ಮಾತ್ಮ ಗುಣಂಗಳೆಲ್ಲಾ ವತ್ತು ಕ್ಕುಂ ಪ್ರಧಾನ ಹೇತು ಇಂದ ಪ್ರಾವಣ್ಯಂ ಗುರೂ ಪದೇಶ ಶಾಸ್ತ್ರಾರ್ಥ ಚಿಂತನಾ ಹೇತ್ವಪೇಕ್ಷಯಾ | ಸಾಧ್ಯ ಪ್ರಾವಣ್ಯಮೇವಾತ್ಮಸದ್ಗುಣಾನಾಂ ತು ಕಾರಣಂ ಗುರೂಪದೇಶ, ಶಾಸ್ತ್ರಾರ್ಥ, ಚಿಂತನ, ಇವುಗಳಿಗಿಂತಲೂ || F+ || ॥ ೧೩೧ H ಪ್ರಧಾನವಾದ ಕಾರಣ ಸಾಧ್ಯಪ್ರಾವಣ್ಯವೇ, ಇದರಿಂದಲೇ ಶಮದಮಾದ್ಯಾತ್ಮ ಗುಣಗಳುಂಟಾಗುವುವು. ಮಾಲ್ಪಾನಂ ಶುಳಿಪ್ಪ ‘ಪರಮಾತ್ಮನಿ ಯೋರಕ್ತ ಕಂಡು ಕೇಟ್ಟುತ್ತು ಮೊಂದು

  • ಪ್ರಿಯಃ ಪತ್ ಸಕ್ರಮನಾಸ್ಸಚೇತನಃ ಸ್ವಕೀಯ ಯೋಷಿತ್ತು ವಿರಕ್ತತಾಂ ವಜನ್ | ತದ್ಭವ ಸಂಪತ್ತು ಚ ನಾಕ ಸೌಖ್ಯ ವಿರಕ್ತಿಭಾಕೃವ ಭವತ್ಯಹೋ || F8 || ॥ ೧೩೨ ॥ ಹಿಂದೆ ಹೇಳಿದ್ದಕ್ಕೆ ಪ್ರಮಾಣವನ್ನು ತೋರಿಸುತ್ತಾರೆ. ಯಾವ ಚೇತನನು ಭಗವಂತನಲ್ಲಿ ಸಕ್ತಮನಸ್ಸುಳ್ಳವನಾಗುತ್ತಾನೋ, ಅವನು ತನ್ನ ಹೆಂಗಸರಲ್ಲಿ, ಹಾಗೆಯೇ ಐಶ್ವರ್ಯದಲ್ಲಿ, ಕೊನೆಗೆ ಸ್ವರ್ಗಸುಖದಲ್ಲಿ ಕೂಡಾ ವೈರಾಗ್ಯ ಹೊಂದಿ ಭಗವದೇಕ ಪ್ರವಣನಾಗುತ್ತಾನೆ ಎಂದು ಆಳ್ವಾರು ಅಪ್ಪಣೆ ಕೊಡಿಸಿದ್ದಾರೆ. ಆತ್ಮ ಗುಣಂಗಳಿಲ್ ಪ್ರಧಾನಂ ಶವವು ದವವಂ
  • ಚಿತ್ರ ಪ್ರಶಾಂತಿ ರೂ ಯಶ್ಯಮಶ್ಚಂದ್ರಿಯ ನಿಗ್ರಹಃ ದ ಯಶ್ಚ ತಯೋರತ, ಪ್ರಾಧಾನ್ಯಂ ತ್ವಾತ್ಮನ ಗುಣೇ || F & 11 ಅಂತರಿಂದ್ರಿಯವಾದ ಮನಃಪ್ರಶಾಂತಿಯೇ ಶಮವು, ಬಾಹೇಂದ್ರಿಯಗಳ ನಿಗ್ರಹವೇ ದನವು. ಚೇತನನ ಆತ್ಮಗುಣಗಳಲ್ಲಿ ಮುಖ್ಯವಾದವು ಈ ಶವ ಮತ್ತು ದು ಇದರದೇ . ಇವೆ ಇರಂಡುಮುಂಡಾನಾಲ್ ಆಚಾರನ್ ಕೈ ಪುಹುರುಂ. ಆಚಾರ್ಯನ್ ಕೈ ಪುಹುಂದವಾರೇ ತಿರುಮಂತ್ರಂ ಕೈ ಪುಹುರುಂ. ತಿರುಮಂತ್ರಂ ಕೈ ಪುಹುಂದವಾರ ಈಶ್ವರನ್ ಕೈ ಪುಹುರುಂ, ಈಶ್ವರನ್ ಕೈ ಪುಹುಂದವಾರೇ ‘ಹುಂದ ಮಾನಹರ್ ಮತ್ತದು ಕೈ ಯತುವೇ? ಎರ ಪಡೆಯೇ ಪ್ರಾಪ್ಯ ಭೂಮಿ ಕೈ ಪುಹುರುಂ ಶಮಾದಿ ಗುಣ ಪೂರ್ಣ೦ ತಮಾಚಾರ್ಯಂಗೀ ಕರೋತ್ಯಮು | ಅಂಗೀಕೃತಾಯ ತನ್ಮಂತ್ರಂ ಸಾಕ್ಷಾದುಪದಿಶತ್ಯಯಂ 26 || 2 || ॥ ೧೩೪ | ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ ಮಂತ್ರೋಪದೇಶತಸ್ಸಾಕ್ಷಾದೀಶ್ವರೋವಶ್ಯತಾಂವ್ರಜೇತ್ ! ಈಶ್ವರೇ ವಶ್ಯತಾಂ ಪ್ರಾಪ್ತಿ ವೈಕುಂಠಂ ಸತುಯಾತಿ 11 09.88 11 ಯಾವನಲ್ಲಿ ಮುಖ್ಯವಾದ ಶಮದಮ ಗುಣಗಳಿರುವುವೋ, ಅವನಿಗೆ ಉಂಟಾಗುವ ಫಲ ಪರಂಪರೆ ಗಳನ್ನು ಇದರಲ್ಲಿ ಹೇಳುತ್ತಾರೆ. ಈ ಚೇತನನ ಆತ್ಮಗುಣವನ್ನು ನೋಡಿ ಭೋಗ್ಯತಾಬುದ್ದಿಯಿಂದ ಸಂಸಾರವನ್ನು ಹೋಗಲಾಡಿಸುವ ತಿರುಮಂತ್ರವನ್ನು ಅರ್ಥದೊಡನೆ ಉಪದೇಶಿಸಬೇಕೆಂಬ ಆಶೆ ಯಿಂದ ಆಚಾರ್ಯನು ತಾನಾಗಿಯೇ ಆ ಚೇತನನ ಸಮೀಪವನ್ನು ಹೊಂದುವನು, ಆಚಾರ್ಯನು ಸಮೀಪಸ್ಥನಾದ ಮೇಲೆ, ಆಚಾರ್ಯನಿಗೆ ಅಧೀನವಾದ ತಿರುಮಂತ್ರವನ್ನು ಅರ್ಥದೊಡನೆ ಶಿಷ್ಯನ ಮನದಲ್ಲಿ ನೆಲಸುವಂತೆ ಆ ಆಚಾರ್ಯನು ಉಪದೇಶಿಸುವನು. ಆ ತಿರುಮಂತ್ರವು ಹೃದಯದಲ್ಲಿ ನೆಲಸಿದ ಮೇಲೆ, ಆ ಮಂತ್ರಕ್ಕೆ ಅಧೀನನಾದ ಭಗವಂತನು ಇವನಿಗೆ ವಶ್ಯನಾಗುವನು. ಭಗವಂತನು ವಶ್ಯನಾದ ಮೇಲೆ, ಪ್ರಾಪ್ಯ ಸ್ಥಾನವಾದ ವೈಕುಂಠವು ಇವನಿಗೆ ಸುಲಭವಾಗಿ ಲಭಿಸುವುದು. ಪ್ರಾಪ್ಯ ಲಾಭಂ ಪ್ರಾಪಕಾಲೇ; ಪ್ರಾಪಕಲಾಭಂ ತಿರುಮಂತ್ರತ್ತಾಲೇ; ತಿರುಮಂತ್ರಲಾಭಮಾಚಾರ್ಯನಾಲೇ; ಆಚಾರ್ಯಲಾಭಂ ಆತ್ಮ ಗುಣತ್ತಾಲೇ || F || ಪ್ರಾಪ್ಯ ಲಾಭೋ ಭಗವತಾ ತಲ್ಲಾಭೋ ಮಂತ್ರತೋ ಭವೇತ್ | ಆಚಾರತಸ್ತು ತನ್ಮಂತ್ರಲಾಭೋ ಭವತಿ ತತ್ವತಃ ॥ ೧೩೬ ೧ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

1 ಶ್ರೀ ವಚನಭೂಷಣಂ ಶಮಾದಾತ್ಮಗುಣೇನೈವ ಸ್ವಾಚಾರ್ಯೋ ಲಭ್ಯತೇsನಘಃ | ಅವರೋಹಕ್ರಮೇಣ್ಯವ ಮುಕ್ತಂ ಪ್ರಾಗ್ಯದುಬೀರಿತಂ || 02 || ಹಿಂದೆ ಆರೋಹ ಕ್ರಮದಲ್ಲಿ ಹೇಳಿದ್ದನ್ನೇ ಅವರೋಹ ಕ್ರಮದಲ್ಲಿ ಹೇಳುತ್ತಾರೆ. ವೈಕುಂಠ ಪ್ರಾಪ್ತಿಯು, ಭಗವಂತನಿಂದಲೂ, ಭಗವತ್ಪಾಪ್ತಿಯು ತಿರುಮಂತ್ರದಿಂದಲೂ, ತಿರುಮಂತ್ರ ಪ್ರಾಪ್ತಿಯು, ಆಚಾರ್ಯನಿಂದಲೂ, ಆಚಾರ್ಯ ಪ್ರಾಪ್ತಿಯು ಶಮದಮಾದ್ಯಾತ್ಮ ಗುಣಗಳಿಂದಲೂ ಉಂಟಾಗುವುವು. ಇತು ತಾನ್ ಐಶ್ವರ್ಯಕಾಮಕ್ಕುಂ ಉಪಾಸಕರ್ಕುಂ ಪ್ರಪನ್ನ ರ್ಕು೦ ವೇಣುo

  • ಉಪಾಸಕಾನಾಮೈಶ್ವರ್ಯಮಿಚ್ಛತಾಂ ಶರಷಿಣಾಂ | ಶಮಾದಿಗುಣಯೋಗಸ್ತು, ತೇಷಾಮಾವಶ್ಯಕೋ ಭವೇತ್ || FF || 11 096 || ಈ ಶಮದಮಾದಿ ಗುಣಗಳು ಭೋಗ ಮೋಕ್ಷಗಳನ್ನು ಅಪೇಕ್ಷಿಸುವವರೆಲ್ಲರಿಗೂ ಬೇಕು ಎಂದು ಹೇಳುತ್ತಾರೆ. ಐಶ್ವರ್ಯಕಾಮರುಗಳು, ಶಬ್ದಾದಿ ಭೋಗಗಳನ್ನೇ ಪುರುಷಾರ್ಥವನ್ನಾಗಿ ಅಪೇಕ್ಷಿಸಿದರೂ, ಅದರ ಸಾಧನಾನುಷ್ಠಾನ ಸಮಯದಲ್ಲಿ ಶಮದಮಾದಿಗಳು ಬೇಕು. ಉಪಾಸಕರಿಗೆ ವಿದ್ಯಾಂಗವಾಗಿ ಶಮದಮಾದಿಗಳು ಬೇಕು. ಪ್ರಪನ್ನರುಗಳಿಗೆ ಅವರ ಅಧಿಕಾರಕ್ಕೊಸ್ಕರ ಶವದವರಾದಿಗಳು ಬೇಕು. ಸೂ ತ್ರ ಶ್ಲೋಕಃ ತಾತ್ಪರ್ಯ ಸೂತ್ರಂ ತಾತ್ಪರ್ಯ ಸೂತ್ರಂ ತಾತ್ಪರ್ಯ ಸೂತ್ರ

1

ಮೂವರಿಲುಂ ವೃತ್ತುಕೊಂಡು ಮಿಹವು ವೇಂಡುವದು ಪ್ರಪನ್ನನುಕ್ಕು

  • ಶವಾದಿ ಗುಣ ಯೋಗಸ್ತು ತ್ರಿಮ ತೇಷು ಭವೇದಪಿ | ಆಧಿಕ್ಕೇನ ಪ್ರಪನ್ನಸ್ಯ ಈ ಗುಣ ಸಾಧ್ವಪೇಕ್ಷಿತ್ ಈ ಮೂರು ವಿಧ ಅಧಿಕಾರಿಗಳಲ್ಲಿ ಪ್ರಪನ್ನನಿಗೆ ಇವೆರಡು ಗುಣಗಳೂ ಹೆಚ್ಚಾಗಿರಬೇಕು. ಮತ್ತೆಯಿರುವರ್ಕುಂ ನಿಷಿದ್ದ ವಿಷಯ ನಿವೃತ್ತಿಯೇ ಅಮೈಯಂ ಪ್ರಪನ್ನನುಕ್ಕು ವಿಹಿತ ವಿಷಯ ನಿವೃತ್ತಿ ತನ್ನಂ
  • ಐಶ್ವರ್ಯಚುರುಪಾಸಕೋsಪಿ ಸತತಂ ಶಾಸ್ತ್ರ ನಿಷಿದ್ಧಂ ತ್ಯಜೇ ದನಗಮನಂ ಸ್ವದಾರಗವನಂ ಶಾಸ್ತ್ರಿಚಿತಂ ಸ್ಯಾತ್ತಯೋ: | ಶಾಸ್ತ್ರ ತಾವದುದೀರಿತಂ ಚ ವಿಹಿತಂ ಸ್ವಪ್ರವೇಶಂ ತ್ವಯಂ ಧರ್ಮ೦ ಸ್ವಾಧಿಕೃತಿಪ್ರಭಂಜಕತಯಾ ತಂ ಚ ಪ್ರಪನ್ನ ಜೇತ್ || 000 || BORE I || 900 || ೧೪೦ ॥ ಐಶ್ವರ್ಯ ಕಾಮನೂ, ಉಪಾಸಕನ ಇವರಿಬ್ಬರೂ ಶಾಸ್ತ್ರದಲ್ಲಿ ಮಾಡಬಾರದೆಂದು ನಿಷೇಧಿಸಿರುವ ಪರಸ್ತ್ರೀಗಮನಾದಿಗಳನ್ನು ಬಿಟ್ಟು ಶಾಸ್ತ್ರವಿಹಿತವಾದ ಸ್ವಪತ್ನಿಗಮನವನ್ನು ವರಾಡಬಹುದು. ಈ ಪ್ರಪನ್ನನೋ ಅಂದರೆ ಶಾಸ್ತ್ರ ವಿಹಿತವಾದ ಸ್ವಪತ್ನಿಗವನವನ್ನು ಕೂಡಾ ತ್ಯಜಿಸಬೇಕು. ಇತುತಾನ್ ಶಿಲರ್ಕ್ಕಳಹಾಲೇಖರಕ್ಕುಂ ಶಿಲರ್ಕರುಳಾಲೇ ಬರಕ್ಕುಂ ಶಿಲರ್ಕ್ಕಾಚಾರತ್ತಾಲೇ ಬರಕ್ಕುಂ
  • ನಿವೃತ್ತಿಃ ಕೇಷಾಂ ಚಿದ್ಭವತಿ ತನು ಸೌಂದರ್ಯ ವಶತಃ ತಥಾ ಕೇಷಾಂ ಚಿತ್ರಾನುರರಿಪು ಕೃಪಾಯಾಶ್ಚ ವಶತಃ | ಸದಾ ಪೂರ್ವಾಚಾರ್ಯ್ಕೆರಚಿತಮನು ಸೃತಾತ್ರರಚಿತಾ ತಥೈವಾಚಾರಾದ್ದಿ ಪ್ರಭವತಿ ಚ ಕೇಷಾಂ ಚಿದಪಿಸಾ ಅನಾದಿಕಾಲದಿಂದ 11009 11 ॥ ೧೪೧ ॥ ಸಂಸ್ಕಾರವಾಸನಾ ಪ್ರಯುಕ್ತವಾದ ವಿಷಯಾನುಭವದ ನಿವೃತ್ತಿಯು ಹೇಗೆ ಉಂಟಾಗುವುದೆಂದರೆ ಹೇಳುತ್ತಾರೆ. ಸಾಕ್ಷಾತ್ಮತ ಭಗವತ್ತತ್ಪರರಾದ ಪ್ರಸನ್ನರಿಗೆ ಭಕ್ತಿಪಾರವಶ್ಯ ದಿಂದ ಜಗಮೋಹಕವಾದ ಭಗವದ್ವಿಗ್ರಹ ಸೌಂದರ್ಯಾನುಭವದಿಂದ, ವಿಷಯ ನಿವೃತ್ತಿಯು ಉಂಟಾಗುವುದು. ತತ್ವಯಾಥಾತ್ಮದರ್ಶಿಗಳಾದ ಅಧಿಕ ಜ್ಞಾನವುಳ್ಳ ಪ್ರಪನ್ನರಿಗೆ ಭಗವಂತನ ಕೃಪೆಯಿಂದುಂಟಾಗುವುದು, ಅಜ್ಞಾನ ಪ್ರಪನ್ನರುಗಳಿಗೆ ಭಗವಂತನು ತಾನಾಚರಿಸಿದ ಪೂರ್ವಾಚಾರ್ಯರುಗಳ ಉಪದೇಶದಿಂದ ಅದರಂತೆ ಆಚರಿಸಿ ಅದರ ಮನನದಿಂದ ವಿಷಯನಿವೃತ್ತಿ ಉಂಟಾಗುವುದು, ಪಿರಕ್ಕುಂ ಕ್ರಮವನ್ನೆಲ್ ಅಳಹು ಅಜ್ಞಾನ ವಿಳ್ಳೆಕ್ಕು, ಅರುಳ್ ಅರುಚಿಯ ವಿಳ್ಳೆಕ್ಕು ಆಚಾರಂ ಅಚ್ಚ ಬಿಳ್ಳೆಕ್ಕುಂ 90 1100 & 11 ಶ್ರೀ ವಚನಭೂಷಣಂ ಶ್ಲೋಕಃ

ತಾತ್ಪರ್ಯ ಶ್ಲೋಕಃ ತಾತ್ಪರ್ಯ ಸೂತ್ರಂ

ಶಕಃ 1 ·

1 ತಾತ್ಪರ್ಯ

ಸೌಂದರ್ಯ೦ ನಿಜ ಹೃದಯಾಪಹಾರ ಕಾರ್ಯಾ ದಜ್ಞಾನಂ ಹೃದಯಗತಂ ವಿನಾಶಯೇದ್ದಿ | ಕಾರುಣ್ಯಂ ವಿಷಯಗತಾಂ ಸ್ಮೃಹಾಂ ಭಿನತ್ತಿ ಸ್ವಾಚಾರಸ್ಕೃ ವಿಷಯತೋ ಭಯಂ ವ್ಯನಕ್ತಿ ॥ ೧೪೨ ॥ ನಿವೃತ್ತಿಯುಂಟಾಗುವ ಕ್ರಮವನ್ನು ಇದರಲ್ಲಿ ಹೇಳುತ್ತಾರೆ. ಭಗವಂತನ ದಿವ್ಯ ಮಂಗಳ ವಿಗ್ರಹದ ಸೌಂದರ್ಯವು ಚೇತನನ ವಿಷಯದಲ್ಲುಂಟಾದ ಅಜ್ಞಾನವನ್ನು ಹೋಗಲಾಡಿಸುವುದು, ಭಗವಂತನ ದಯೆಯು, ವಿಷಯೋನ್ಮುಖನಾದ ಚೇತನನಿಗೆ ಆ ವಿಷಯಗಳಲ್ಲಿ ಜಿಗುಪ್ಪೆಯನ್ನುಂಟುಮಾಡುವುದು. ಆಚಾರವು, ಹಿಂದೆ ಆಚಾರ್ಯರು ನಡೆದಂತೆ ನಾವು ಆಚಾರ ಮಾರ್ಗದಲ್ಲಿ ನಡೆಯದೇ ಹೋದರೆ, ಏನು ಅನರ್ಥವುಂಟಾಗುವುದೋ ಎಂಬ ಭಯವನ್ನುಂಟುಮಾಡುವುದು. ಇವೈಯುಂ ಊತ್ತ ಪ್ಪತ್ತ ಕೊಲ್ಲಹಿರತು ತ್ರಿಪ್ರಕಾರ ಪ್ರಪನ್ನಾನಾಂ ಸೌಂದರ್ಯಾದಿಷ್ಟು ಜೈಕಶಃ | ವಿರಕ್ತಿ ಹೇಳುತೋಕ್ತಾ ಹಿ ತತ್ತದಾದರ ಕಾರಣಾತ್ | || 004 || 11792 11 ಹಿಂದೆ ಹೇಳಿದ ಮೂರು ವಿಧ ಪ್ರಪನ್ನರಿಗೂ ವಿಷಯ ವಿರಕ್ತಿಯನ್ನುಂಟುಮಾಡುವ ಸೌಂದರ್ಯಾದಿ ಗಳನ್ನು ಬೇರೆ ಬೇರೆ ಕಾರಣವಾಗಿ ಹೇಳಲು ಕಾರಣವೇನೆಂದರೆ ಅವರವರ ಆದರಾತಿಶಯಗಳೇ ಕಾರಣ. ಅರುಚಿ ಬರಕ್ಕುಂ ಪೋನ್ನು ದೋಷದರ್ಶನ ಮಪೇಕ್ಷಿತವಾಯಿರುಕ್ಕುಂ

  • ದುರ್ಗಂಧ ವಿಣತ ವಸಾಸ್ಥಿವರಾಂಸ ವಂಚ್ಚಾಮಯೀಂ ತನುವರಾತ್ಮ ಬುದ್ಧಾ ವಿಚಾರ್ಯ ತಜ್ಜಿತರಾಗಬಂಧೋ ವಿರಕ್ತಿಭಾಗವ ಭವೇತ್ಪ ಪನ್ನ: || 8800 || ಪ್ರಪನ್ನನಿಗೆ ಸ್ತ್ರೀ ವಿಷಯದಲ್ಲಿ ಅಭಿಲಾಷೆ ಹುಟ್ಟದೇ ಇರಬೇಕಾದರೆ, ಸ್ತ್ರೀಯರ ದೇಹವು ದುರ್ಗಂಧ ಮಯವಾದ ಅಮೇಧ್ಯಮತ್ರವಸಾ ಮೂಳೆ ಮಾಂಸ ಮಜಾ ಇವುಗಳಿಂದ ಕೂಡಿರುವುದು ಎಂದು ತನ್ನಲ್ಲೇ ತಾನು ವಿವೇಕದಿಂದ ವಿಚಾರ ವರಾಡಿ ಆ ವಿಷಯದಲ್ಲಿ ವೈರಾಗ್ಯ ಹೊಂದಬೇಕು. ts
  • ವಿರಕ್ಕೇರಬಲಾದೇಹ ದೋಷದರ್ಶನವವಕಿಂ | ಸೂತ್ರಂ ಅತು ಪ್ರಧಾನಹೇತುವನ್ನು ಶ್ಲೋಕಃ ಪ್ರಧಾನ ಕಾರಣಂ ಚೇತಿ ಚೇತೃಧಾನಂ ನತಲ | ತಾತ್ಪರ್ಯ

ಸೂತ್ರಂ ಶ್ರೀ ವಚನಭೂಷಣಂ 11000 11 ॥ ೧೪೫ ೧ ವಿರಕ್ತಿಗೆ ಹೆಂಗಸರ ಶರೀರ ದೋಷ ದರ್ಶನವೇ ಪ್ರಧಾನವಾದ ಕಾರಣವೋ ಅಂದರೆ ಹೇಳುತ್ತಾರೆ. ಹೆಂಗಸರ ಶರೀರ ದೋಷದರ್ಶನ ಮುಖ್ಯ ಕಾರಣವಲ್ಲ. ಅಪ್ರಾಪ್ತತೈಯೇ ಪ್ರಧಾನ ಹೇತು 11 002 || ಶ್ಲೋಕಃ

ತಾತ್ಪರ್ಯ ಸೂತ್ರಂ

ಶ್ಲೋಕ ತಾತ್ಪರ್ಯ ಸೂತ್ರಂ

ಶ್ಲೋಕ ತಾತ್ಪರ್ಯ ಸೂತ್ರಂ

ಶಕಃ ತಾತ್ಪರ್ಯ ನಾರಾಯಕ ಭೋಗಸ್ಯ ಸ್ವಸ್ವರೂಪಸ್ಯ ನಿತ್ಯಶಃ | ಅಪ್ರಾಪ್ತಿರೇವ ಹೇತುರ್ಹಿ ಪ್ರಾಧಾನ್ಯನ ಭವೇದಿಹ 1 ಪ್ರಧಾನಹೇತು ಯಾವುದೆಂದರೆ ಹೇಳುತ್ತಾರೆ. ಭಗವದೇಕಭೋಗವಾದ ಸ್ವರೂಪಕ್ಕೆ ಸೇರದೇ ಇರುವಿಕೆಯೇ ಪ್ರಧಾನ ಹೇತು, ಭಗವದ್ವಿ ಷಯತ್ತಿಲಿಳಿಹಿರತುಂ ಗುಣಂ ಕಂಡನ್ನು ಸ್ವರೂಪ ಪ್ರಾಪ್ತವೆನ್ನು

  • ಭಗವದ್ವಿಷಯೇ ತಾವಾವಣ್ಯಂ ಚೇತನಸ್ಯ ತು | ತತ್ಕಲ್ಯಾಣ ಗುಣಾನ್ನಾಸ್ತಿ ಸ್ವಸ್ವರೂಪ ಭವಂ ಭವೇತ್ | 11 000 || 1 092 0 ಭಗವದ್ವಿಷಯದಲ್ಲಿ ಪ್ರಾವಣ್ಯ ಮಾಡುವುದು ಅವನ ಕಲ್ಯಾಣ ಗುಣಗಳನ್ನು ನೋಡಿಯಲ್ಲ. ಈ ಚೇತನನ ಸ್ವರೂಪವೇ ಅಂತಹದು. ಇಪ್ಪಡಿ ಕೊಳ್ಳಾದ ಪೋದು ಗುಣಹೀನವನ್ನು ನಿನ್ನೆತ್ತದಶೆಯಿಲ್ ಭಗವದ್ವಿ ಷಯ ಪ್ರವೃತ್ತಿಯುಂ ದೋಷಾನುಸಂಧಾನದ ಶೈಯಿಲ್ ಸಂಸಾರಲ್ ಪ್ರವೃತ್ತಿಯುಂ ಕೂಡಾತು ನಾಂಗೀಕ್ರಿಯೇತ ಯದಿ ಚೈವವನಾಗಮೇನ ವಿಷರ್ವಿಯೋಗ ಪರಿತಪ್ತ ಹೃದೋಜನಸ್ಯ | ನ ಸ್ವಾತ್ಪವೃತ್ತಿರಗುಣೇತಿ ಚ ತದ್ಧ ತಾ ಹಿ ಸಂಸಾರ ದೋಷವನನಾತ್ತದನುಪ್ರವೃತ್ತಿ 11300 || ॥ ೧೪೮ | ಹಿಂದೆ ಹೇಳಿದಂತೆ ಅಂಗೀಕರಿಸದೇ ಇದ್ದ ಪಕ್ಷದಲ್ಲಿ ವಿರೋಧವನ್ನು ತೋರಿಸುವರು. ಭಗವಂತನ ವಿರಹವನ್ನು ಸಹಿಸಲಾರದೆ ಈ ಚೇತನನು ಪರಿತಪಿಸುತ್ತಿರುವಾಗ ಒಡನೆಯೇ ಭಗವಂತನು ಬರದಿರಲು, “ಅವನೈಯಲ್ಲದರಿಯೇನ್” ಎಂಬಂತೆ ಗುಣಹೀನನೆಂದು ನೆನೆಸಿ ಅವನ ಪ್ರಾಪ್ತಿಗಾಗಿ ಪ್ರವೃತ್ತಿಸು ವುದೂ ಮತ್ತು ಸಂಸಾರದಲ್ಲಿ ದೋಷವನ್ನನುಸಂಧಿಸಿದಾಗ ಅದನ್ನು ಬಿಡದೇ ಶಾಸ್ತ್ರವಿಹಿತವೆಂದು ಅದರಲ್ಲಿ ಪ್ರವೃತ್ತಿಯ ಕೂಡದು. ಕೊಡಿಯ ವನ್ನಂಜಮವನೆನ್ನೇ ಕಿಡಕ್ಕು ಅಡಿಯನ್ ನಾನ್ ಪಿನ್ನು ಮುನ್ ಶೇವಡಿಯ ನಯವೇನ್ ಎನ್ನಾನಿನ್ನಾರ್ಹಳಿ ರೇ ಗುಣ ಹೀನೇsಪಿ ಭಗವದ್ವಿಷಯೇ ದೃಶ್ಯತೇ ಖಲು | ಪ್ರವೃತ್ತಿ ಶಶಿಠಜಿತಕಾ ತಲ್ಲಾ ಭೇಚ್ಛಾ ಪ್ರವೃತ್ತಯಾ || || 000 || ॥ ೧೪೯ ॥ ಗುಣಹೀನನಾದ ಭಗವದ್ವಿಷಯ ಪ್ರವೃತಿಯನ್ನು ಹೇಳಿರುವ ಪಾಶುರವನ್ನು ಇದರಲ್ಲಿ ಹೇಳುತ್ತಾರೆ. ತನ್ನ ಕೆಲಸ ವರಾಡಿಕೊಳ್ಳುವುದರಲ್ಲಿ ಸಮರ್ಥನು, ಇತರರ ಕಷ್ಟವನ್ನು ತಿಳಿಯದೇ ಇರುವವನು, ಒಬ್ಬರ ಕೈಗೂ ಸಿಕ್ಕದೇ ಇರುವವನು, ವಂಚಕನು. ಈ ರೀತಿ ಅವನ ಗುಣ ಹಾನಿಗಳನ್ನು ಹೇಳಿ ಅವನು ಹೀಗಿದ್ದರೂ, ನನ್ನ ಊರವಾದ ಮನಸ್ಸು ಅವನನ್ನು ಬಿಟ್ಟಿರಲಾರದು. ಬಿದುರಿನಲ್ಲಿ ಹುಟ್ಟಿದ ಹುಳುವು ಶ್ರೀ ವಚನಭೂಷಣಂಸೂತ್ರಂ

ಶ್ಲೋಕಃ 1 ಬಿದುರನ್ನೇ ಭುಜಿಸಿ ಜೀವಿಸುವುದೇ ಹೊರತು ಭೋಗ್ಯವಾದ ಕಬ್ಬನ್ನು ಭುಜಿಸುವುದಿಲ್ಲವಷ್ಟೇ ಎಂದು ನವಾಳ್ವಾರು ಗುಣಹೀನನಾದ ಭಗವದ್ವಿಷಯದಲ್ಲಿ ಪ್ರವೃತ್ತಿಸಿರುವುದನ್ನು ತೋರಿಸಿದ್ದಾರೆ. ಗುಣ ಕೃತದಾಸ್ಯಲುಂ ಕಾಲ್ ಸ್ವರೂಪ ಪ್ರಯುಕ್ತಮಾನ ದಾಸ್ಯಮಿರೇ ಪ್ರಧಾನಂ

  • ಗುಣ ಪ್ರಯುಕ್ತ ಸಂಭೂತಂ ಯದ್ಧಾಸ್ಯಂ ತದಪೇಕ್ಷಯಾ | ಸ್ವಸ್ವರೂಪ ಸಮುದ್ರತಂ ದಾಸ್ಯಂ ಶ್ರೇಷ್ಠ ತಮರಿಂ ವಿದುಃ || 000 || ॥ ೧೫೦ ತಾತ್ಪರ್ಯ ಭಗವಂತನ ಕಲ್ಯಾಣಗುಣಗಳಿಗೆ ಸೋತು ದಾಸನಾಗುವುದಕ್ಕಿಂತಲೂ, ತನ್ನ ಶೇಷತ್ವ ಪ್ರಯುಕ್ತವಾದ ದಾಸ್ಯವೇ ಶ್ರೇಷ್ಠವಾದದ್ದು. ಸೂತ್ರಂ ಶ್ಲೋಕಃ ತಾತ್ಪರ್ಯ

ಅನಸೂಯಕ್ಕು ರಾಷ್ಟ್ರೀಯರುಳಿಚ್ಚೆದ ವಾರ್ತೆಯ ಸ್ಮರಿಪ್ಪದು || ೧೧೨ || ಅರಾಶ್ರಮವರಾಗತೇ ರಘಪ ಸೀತಾ ತು ತಾರ್ಯಯಾ ಪ್ರೋಕ್ತಾ ಸಂಪದಮಾತ್ಮಬಂಧುಜನತಾಂ ಪ್ರೋತ ರಾಜ್ಯಂ ಸ್ವಕಂ | ರಾಮಂ ತದ್ಗುಣ ನಿಮ್ಮ ಮಾನಸತಯೇವಾನಾವ್ರ ಜೋಹೀತಿ ಸಾ ಪ್ರಾಹ ಸ್ವಾನುಗುಣಂ ಹಿ ದಾಸ್ಯಮನುಗಾ ತಂ ನಿರ್ಗುಣಂ ಚಾಪ್ಯಹಂ ಹಿಂದೆ ಹೇಳಿದ ಅರ್ಥಕ್ಕೆ ಸಂವಾದಕವಾಗಿ ಸೀತೆಯು ಅನಸೂಯೆಗೆ ಹೇಳಿದ ಮಾತನ್ನು ಸ್ಮರಣಕ್ಕೆ ತರುತ್ತಾರೆ. ಶ್ರೀರಾಮಚಂದ್ರನು ಅತ್ರಿಮಹರ್ಷಿಯ ಆಶ್ರಮಕ್ಕೆ ಬಂದು, ಅತ್ರಿಮಹರ್ಷಿಯೊಡನೆ ವರಾತನಾಡುತ್ತಿರುವಾಗ ಒಳಗಡೆ ಅನಸೂಯೆಯು, ‘ಅವಾ ಸೀತೆ, ನೀನು ಐಶ್ವರ್ಯವನ ಬಂಧು ಜನಗಳನ್ನೂ ರಾಜ್ಯವನ್ನೂ ಬಿಟ್ಟು, ರಾಮನ ಕಲ್ಯಾಣಗುಣಗಳಿಗೆ ಸೋತು ಅವನೊಡನೆ ಕಾಡಿಗೆ ಬಂದದ್ದು ಒಳ್ಳೇದಾಯಿತು. ಸ್ತ್ರೀಯರಿಗೆ ಪತಿಯೇ ದೈವವಲ್ಲವೇ? ಎಂದು ಹೇಳುತ್ತಲು, ಸೀತೆಯು, ‘ಪೂಜ್ಯಳೇ, ಇದೇನು ಹೀಗೆ ಹೇಳುವಿರಿ. ನನಗೆ ದಾಸ್ಯವು ಸ್ವತಸ್ಸಿದ್ದನಲ್ಲವೆ. ಅವರ ಗುಣಗಳಿಗೆ ಸೋತು ಬಂದವಳಲ್ಲ, ಅವರು ನಿರ್ಗುಣರೇ ಆಗಿರಲಿ ಕುರೂಪಿಯೇ ಆಗಿರಲಿ, ಅವರನ್ನು ಅನುಸರಿಸಿ ಸೇವೆ ಮಾಡುವುದು ನನ್ನ ಸ್ವರೂಪವು’ ಎಂದು ಹೇಳಿದಳಲ್ಲವೇ. ಆದ್ದರಿಂದ ಗುಣ ಪ್ರಯುಕ್ತವಾದ ದಾಸ್ಯಕ್ಕಿಂತಲೂ ಸ್ವರೂಪ ಪ್ರಯುಕ್ತವಾದ ದಾಸ್ಯವೇ ಪ್ರಧಾನವು. ಸೂತ್ರಂ

ಭಗವದ್ವಿಷಯ ಪ್ರವೃತ್ತಿ ಪಿನ್ನೆ ಶೇರು ಶ್ಲೋಕಃ ತಾತ್ಪರ್ಯ

ಶ್ರೀ ವಚನಭೂಷಣಂ ಪ್ರಾವಣ್ಯಂ ಅತುಕ್ಕಡಿ ಸಂಬಂಧಂ ಅತು ತಾನ್ ಔಪಾಧಿಕಮನ್ನು ಸತ್ತಾ ಪ್ರಯುಕ್ತಂ

  • ಭಗವದ್ವಿಷಯ ಪ್ರವೃತ್ತಿರ ಪ್ರವಣತ್ಯಾದ್ಭಗವತ್ಯನಾಶನ ಹಿ। ನನು ಶೇಷಿ ಸುಶೇಷ ಭಾವಬಂಧಾ ತೃವಣತ್ವಂ ತ್ವನುಪಾಧಿಕಂ ಭವೇದ್ದಿ | ವೆನ್ನಿಲ್ ಅತುಕ್ಕಡಿ || ೧೧೩ || ॥ ೧೫೨ | ಭಗವದ್ವಿಷಯ ಪ್ರವೃತ್ತಿಯು ಅತ್ಯಧಿಕವಾದ ಸ್ನೇಹದಿಂದುಂಟಾಗುವುದು, ಆ ಅತ್ಯಧಿಕವಾದ ಸ್ನೇಹವು ಶೇಷಿ ಶೇಷಭಾವ ಸಂಬಂಧದಿಂದುಂಟಾಗುವುದು, ಆದ್ದರಿಂದ ಅದು ನಿರುಪಾಧಿಕವಾದ್ದು. ಸೂತ್ರಂ ಶ್ಲೋಕಃ

ತಾತ್ಪರ್ಯ ಅಂದ ಸಪ್ರಾವಣ್ಯ ಕಾರ್ಯಮಾನವನುಭವವಿಲ್ಲಾದಪೋದು ಕುಯುಂ ಅತುಕರಿಲೈಯಾಮೈಕ್ಕಾಹ ವರುಮವೈಯೆಲ್ಲಾ ಮವರ್ಜನೀಯಂಗಳುಮಾಮ್ ಪ್ರಾಪ್ತಂಗಳು ಮಾಯಿರುಕ್ಕುಂ ಆ ಹೈಯಾಲೇ ಭಗವದ್ವಿಷಯ ಪ್ರವೃತ್ತಿ ಶೇರುಂ ಪಿಳ್ಳೆ ಲೋಕಾಚಾರ್ಯರ್ ತಿರುವಡಿಹಳೇ ಶರಣಂ ಚೇತನಸ್ಯ ತು ಸತ್ತಾತಿಸ್ನೇಹಾದನುಭವಂ ಹರೇಃ | ವರ್ಧಯತ್ಮತ ಏಪಾತ್ರ ಪ್ರವೃತ್ತಿರಪಿ ಜಾಯತೇ || 009 || ॥ ೧೫೩ H ಚೇತನನ ಸತ್ತೆಯು ಅತ್ಯಂತ ಸ್ನೇಹಕಾರ್ಯವಾದ ಭಗವದನುಭವವಿಲ್ಲದ ಕಾಲದಲ್ಲಿ ನಾಶವಾಗುವುದು. ಆ ಸತ್ತೆಯು ನಾಶವಾಗದೇ ಇರುವುದಕ್ಕಾಗಿ ಮಾಡುವ ಮಡಲೇತ್ತುವುದು ಇವೇ ಮೊದಲಾದ ಪ್ರವೃತ್ತಿಗಳನ್ನು ಬಿಡುವುದಕ್ಕಾಗುವುದಿಲ್ಲ. ಅದು ಪ್ರಾಪ್ತವಾಗಿಯೂ ಆಗುವುದು. ಆದ್ದರಿಂದ ಭಗವದ್ವಿಷಯಪ್ರವೃತ್ತಿಯು ಸತ್ತೆ ನಿಲ್ಲುವುದಕ್ಕಾಗಿ ಉಂಟಾಗಿಯೇ ಉಂಟಾಗುವುದು. ಇತಿ ಶ್ರೀ ಬಾಲ ಧನ್ವಿ ಜನ್ಮವಕುಲಭೂಷಣ ಕವಿವಿರಚಿತೇ ಸಂಸ್ಕೃತ ಶ್ಲೋಕಾತ್ಮಕೇ ಶ್ರೀ ವಚನಭೂಷಈ ಪ್ರಥಮ ಪ್ರಕರಣಂ ୧ ಶ್ರೀ ವಚನಭೂಷಣಂ ಸೂತ್ರ ತಾತ್ಪರ್ಯ ಶಕಃ ತಾತ್ಪರ್ಯ ಸೂತ್ರಂ ಶ್ಲೋಕಃ -djes - ಶುಭಮಸ್ತು, ಶ್ರೀ ವಚನಭೂಷಣಂ ಅಥ ದ್ವಿತೀಯ ಪ್ರಕರಣಂ ಪ್ರಾಪಕಾಂತರ ಪರಿತ್ಯಾಗತ್ತುಕ್ಕುಂ ಅಜ್ಞಾನಾಶಕ್ತಿಹಳನ್ನು ಸ್ವರೂಪವಿರೋಧವೇ ಪ್ರಧಾನಹೇತು ಪ್ರಾಪಕಾಂತರ ವಿಸರ್ಜನಸ್ಯ ತ - ಸ್ಕ್ಯಾನ ಶಕ್ತಿರಹೋ ನ ಕಾರಣಂ | ಮುಖ್ಯ ಕಾರಣಮಿಹ ಸ್ವರೂಪ ತ

ತಾರತಂತ್ರ ಸುವಿರೋಧ ಏವ ಹಿ || 00% || 11 089 1 ಬೇರೆ ವಿಷಯವನ್ನು ಬಿಡುವುದಕ್ಕೂ ಭಗವದ್ವಿಷಯವನ್ನು ಅಂಗೀಕರಿಸುವುದಕ್ಕೂ ಮುಖ್ಯವಾದ ಕಾರಣವನ್ನು ಹಿಂದೆ ಹೇಳಿದರಷ್ಟೆ. ಇದೇ ಪ್ರಸಂಗದಲ್ಲಿ ಬೇರೆ ಉಪಾಯಗಳನ್ನು ಬಿಡುವುದಕ್ಕೆ ಮುಖ್ಯ ಕಾರಣ ಯಾವುದೆಂದರೆ ಅದನ್ನು ಈ ಸಂತ್ರದಲ್ಲಿ ಹೇಳುತ್ತಾರೆ. ಪ್ರಪತ್ತು ಪಾಯವನ್ನು ಬಿಟ್ಟು ಬೇರೇ ಉಪಾಯಗಳನ್ನು ತ್ಯಜಿಸಲು ಅಜ್ಞಾನವೂ ಅಶಕ್ತಿಯ ಕಾರಣವಲ್ಲ, ಭಗವಂತನಿಗೆ ಅತ್ಯಂತ ಪರತಂತ್ರನಾಗಿರುವಿಕೆಗೆ ಸೇರದೇ ವಿರೋಧವೇ ಪ್ರಧಾನ ಕಾರಣವು, ಪ್ರಾಪಕಾಂತರಮಜ್ಞರ್ಕಪಾಯಂ

  • ಸ್ವರಕ್ಷಣೇ ಸ್ವಯತ್ನಸ್ಯ ಗಂಧಾ ಸಹಮಚಾನತಾಂ | ಸ್ವರೂಪಂ ಸಾದುಪಾಯಸ್ಸು ಮರ್ತ್ಯಾನಾಂ ಪ್ರಾಪಕಾಂತರಂ || ೧೧೬ || ಪ್ರಾಪಕಾಂತರವೂ ಕೂಡ ಮೋಕ್ಷಪಾಯವೆಂದು ಹೇಳಿರುವಾಗ ಅದನ್ನು ತಳ್ಳಿಹಾಕಬಹುದೇ ಅಂದರೆ ಹೇಳುತ್ತಾರೆ. ತನ್ನ ರಕ್ಷಣೆಯಲ್ಲಿ ತನ್ನ ಪ್ರಯತ್ನದ ಲೇಶಾಂಶವನ್ನೂ ಸಹಿಸದೇ ಇರುವ ಪಾರತಂತ್ರ ಸ್ವರೂಪವನ್ನು ಪ್ರಕಾಶಪಡಿಸುವ ಜ್ಞಾನವಿಲ್ಲದ ಅಜ್ಞರುಗಳಿಗೆ ಪ್ರಾಪಕಾಂತರವು ಉಪಾಯ ವಾಗುವುದು. ಜ್ಞಾನಿಹಳುಕ್ಕ ಪಾಯಂ
  • ಯೇ ತು ಸ್ವರೂಪಯಾಥಾತ್ಮ ಜ್ಞಾನವಂತೂ ಮನೀಷಿಣಃ | ತೇಷಾಮಪಾಯ ಏವ ಸಾದುಪಾಯಃ ಪ್ರಾಪಕಾಂತರಂ || 002 || 11 0982 11 ತಾತ್ಪರ್ಯ 1 ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರಂ ಶಕಃ ತಾತ್ಪರ್ಯ ಸೂತ್ರಂ

ಶ್ಲೋಕ: ತಾತ್ಪರ್ಯ ಸೂತ್ರಂ ಶಕಃ

1

1

1

1 ಸ್ವರೂಪ ಯಾಥಾತ್ಮ ಜ್ಞಾನವುಳ್ಳ ಜ್ಞಾನಿಗಳಿಗೆ ಪ್ರಾಪಕಾಂತರವನ್ನು ಉಪಾಯವನ್ನಾಗಿ ಸ್ವೀಕರಿಸುವುದು ಅಪಾಯಕರವು. ಅಪಾಯ ಮಾಡ್ತದು ಸ್ವರೂಪ ನಾಶಕಮಾಹೈಯಾಲೇ

  • ಅನೋಪಾಯೋ ಪ್ರಜೇತೃತ್ವಂ ಸ್ವರೂಪ ಜ್ಞಾನಿನಾಂ ನೃಣಾಂ | ಪಾರತಂತ್ರ ಸ್ವರೂಪಸ್ಯ ನಾಶಕತ್ವಾದಪಾಯತಾಂ || 200 || || 082 || ಸ್ವರೂಪಜ್ಞಾನವುಳ್ಳ ಜ್ಞಾನಿಗಳಿಗೆ ಬೇರೇ ಉಪಾಯವು ತನ್ನ ಪಾರತಂತ್ರ ಸ್ವರೂಪವನ್ನು ನಾಶ ಮಾಡುವುದಾದ್ದರಿಂದ ಅಪಾಯಕರವು. ನೆರಿ ಕಾಬ್ಬಿ ನೀಕ್ಕುದಿಯೋ ಎನ್ನಾನಿನ್ನದಿರೇ
  • ಉಪಾಯಾಂತರವಾದರ್ಶ ವಿನಾತ್ಮಾನಂ ಶ್ರಿಯಃಪತೇ | ತಕ್ಕುಂ ವರಾಂ ಯತಸೇಹಂ ತೇಚೆ ವ ಕುಲಭೂಷಣಃ || OOF || ॥ ೧೫೮ ॥ ನವಾಳ್ವಾರು ಕೂಡಾ ಇದೇ ಮಾತನ್ನೇ ಹೇಳಿರುವರು. ಬೇರೆ ಉಪಾಯವನ್ನು ತೋರಿಸಿ ನನ್ನನ್ನು ಬಿಟ್ಟುಬಿಡಲು ಯೋಚಿಸಿರುವೆಯಾ ಪ್ರಿಯಃ ಪತಿಯೇ ಎಂದು. ವರ್ತತೇ ಮೇ ಮಹಂ ಎಯಾಲೇ ಭಯಜನಕ ಮಾ ಶುಚಃ ಎನ್ನೆಯಾಲೇ ಶೋಕಜನಕಂ ಇದರ ಯದ್ಯುಪಾಯತ್ವ ಬುದ್ಧಿಸ್ಸಾ ಸ್ಕ್ಯಾನಿನಾಂ ಪ್ರಾಪಕಾಂತರೇ | ಸಾಧ್ವಸಂಜನಯೇವ ತೇಷಾಂ ಶೋಕಂ ಚ ಸರ್ವದಾ || 790 || ॥ ೧೫೯ ಸ್ವರೂಪನಾಶಕತ್ವ ಪ್ರಯುಕ್ತವಾದ ದೂಷಣವನ್ನು ಹೇಳುತ್ತಾರೆ. “ಕಾಲೇಷ್ಟಪಿ ಚ ಸರ್ವೇಷು ದಿಕ್ಷು ಸರ್ವಾಸು ಚಾಚ್ಯುತ | ಶರೀರೇ ಚ ಗ ಚಾಪಿ ವರ್ತತೇ ಮೇ ಮಹದ್ಧಂ* ಎಂದು ಹೇಳಿರುವುದರಿಂದ ಉಪಾಯಾಂತರಾನುಷ್ಠಾನಕ್ಕೆ ಯೋಗ್ಯವಾದ ಕಾಲ ದೇಶ ದೇಹ ವಿಷಯವಾಗಿಯೂ ಉಪಾಯಾಂತರ ವಿಷಯವಾಗಿಯೂ ನನಗೆ ಸರ್ವದಾ ಭಯವುಂಟಾಗುತ್ತಲಿದೆ ಎಂದು ಹೇಳಿದಂತಾಯಿತು. ಉಪಾಯಾಂತರವನ್ನು ಕೇಳಿದ ಮೇಲೆ ಅರ್ಜುನನಿಗೆ ಶೋಕವು ಉಂಟಾಗುತ್ತಲು ಸ್ವರೂಪಾನುರೂಪವಾದ ಉಪಾಯವನ್ನು ಉಪದೇಶಿಸಿ “ಮಾಶುಚಃ” ಎಂದು ಶೋಕನಿವಾರಣೆ ಮಾಡಿದ್ದರಿಂದಲೂ ಸ್ವರೂಪ ವಿರೋಧಿಯಾದ ಪ್ರಾಪಕಾಂತರವು ಜ್ಞಾನಿಗಳಿಗೆ ಭಯಜನಕವೂ ಶೋಕಜನಕವೂ ಆಗುವುದು, ಇಪ್ಪಡಿ ಕೊಳ್ಳಾದ ಪೋದು ಏತತ್ವವೃತ್ತಿಯಿಲ್ ಪ್ರಾಯಶ್ಚಿತ್ತ ವಿಧಿ ಕೂಡಾದು ಸ್ವರೂಪ ನಾಶಕತ್ವಂ ತು ತಸ್ಯ ನಾಂಗೀಕ್ರಿಯೇತ ಚೇತ್ | ಅನ್ನೋಪಾಯ ಪ್ರವೃತ್ ನ ಪ್ರಾಯಶ್ಚಿರ್ವಿಧೀಯತೇ 11090 || 11000 11 ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ

1 ಉಪಾಯಾಂತರವು ಸ್ವರೂಪನಾಶಕವೆಂದು ಅಂಗೀಕರಿಸದೇ ಇದ್ದ ಪಕ್ಷದಲ್ಲಿ ಪ್ರಪನ್ನನಾದವನಿಗೆ ಪ್ರವಾದದಿಂದ ಉಪಾಯಾಂತರದಲ್ಲಿ ಪ್ರವೃತ್ತಿಯುಂಟಾದ ಕಾಲದಲ್ಲಿ ಅಪಾಯ ಪ್ರವೃತ್ತಿಗೆ ವಿಧಿಸುವಂತೆ ಪ್ರಾಯಶ್ಚಿತ್ತ ವಿಧಿಯು ಕೂಡದು. ತಿರುಕ್ಕುರುಪ್ಪಿರಾನ್ಸಾನ್ ಪಣಿಕ್ಕುಂ ಪಡಿ ಮದಿರಾ ಬಿಂದು ಮಿಶ್ರಮಾನ ಶಾತ ಕುಂಭ ಮಯ ಕುಂಭ ಗತ ತೀರ್ಥ ಸಲಿಲಂ ಪೋಲೇ ಅಹಂಕಾರ ಮಿಶ್ರಮಾನ ಉಪಾಯಾಂತರಂ ಯಃ ಪ್ರಾಪಕಾಂತರವುಪಾಯತಯರಾ ಭಜೇದ್ಯಾ ಗೋಪೀ ಹ್ಯಹಂ ಕೃತಿಯುತಸ್ಸ ತು ಚೇತನ ಸ್ನಾತ್ | ಸೌವರ್ಣ ಕುಂಭ ಮಂದಿರಾಪೃಷದಾ ತೀರ್ಥ ತುಯಮಾತ್ಮ ಗುಣ ಭೂಷಣ ಭೂಷಿತೋಪಿ | || 660 || ೧೬೧೫ ತಾತ್ಪರ್ಯ ಈ ರೀತಿ ಸ್ವರೂಪನಾಶಕವಾದ ಉಪಾಯಾಂತರವು ಅತ್ಯಂತ ನಿಷಿದ್ದವು ಎಂದು ತಿರುಕ್ಕುರು ಪಿರಾಲ್ಲ್ಯಾನ್ ಎಂಬ ಅಭಿಯುಕ್ತರ ವರಾತಿನಿಂದ ತಿಳಿಸುತ್ತಾರೆ. ಅವರು ಹೇಳಿರುವ ವಕಾತು ಇದು, ಅತ್ಯಂತ ಶಾಸ್ತ್ರನಿಷಿದ್ಧವಾದ ತನ್ನ ಸ್ವರ್ಶದಿಂದ ತನ್ನ ಹಾಗೆಯೇ ಎಲ್ಲಾ ವಸ್ತುಗಳನ್ನೂ ನಿಷಿದ್ಧವನ್ನಾಗಿಸುವ ಮದ್ಯದ ಒಂದು ಬಿಂದು ಮಿಶ್ರವಾದ ಚಿನ್ನದ ಕಡದಲ್ಲಿ ತುಂಬಲ್ಪಟ್ಟ ಪುಣ್ಯ ತೀರ್ಥದಂತೆ ಅಹಂಕಾರದೊಡನೆ ಕೂಡಿರುವ ಉಪಾಯಾಂತರವು ಅತ್ಯಂತ ನಿಷಿದ್ದವು. ಸೂತ್ರಂ ಶಕಃ ತಾತ್ಪರ್ಯ

ಸೂತ್ರಂ ಶ್ಲೋಕಃ

ಶ್ರೀ ವಚನಭಷಣಂ ರತ್ನತ್ತು ಕು ಪ್ಪಲಹ ಪ್ರೋಲೇಯುಂ ರಾಜ್ಯತ್ತುಕ್ಕು ಎಲುಮಿಚ್ಚಂ ಪಳಂ ಪೋಲೇಯುಂ ಫಲತ್ತುಕ್ಕು ಸದೃಶಮನ್ನು

  • ವರಾಟಕಾ ಪ್ರದಾನೇನ ರತ್ನಾದಾನಂ ಯಥಾ ಭವೇತ್ | ಜಂಬೀರ ಫಲದಾನೇನ ರಾಜ್ಯಾದಾನಂ ಪ್ರಭೋರ್ಯಥಾ ॥ ಭಕ್ತಿ ವಾತ್ರಂ ತಥೋದ್ದಿಶ್ಯ ಭಕ್ತಿ ವಶ್ಯನ ವಿಷ್ಣುನಾ | ಮೋಕ್ಷ ರೂಪ ಘಲದಂ ದತ್ತಸ್ಯ ಸದೃಶಂ ನಹಿ ॥ ಎ || 798 || | ೧೬೩ ॥ ಇನ್ನೂ ಒಂದು ದೂಷಣವನ್ನು ಹೇಳುತ್ತಾರೆ. ದ್ವೀಪಾಂತರದಲ್ಲಿ ವಾಸ ಮಾಡುವವರಿಗೆ ಕವಡೆಯು, ದುರ್ಲಭವು, ಅವರಲ್ಲಿ ಶ್ರೇಷ್ಠವಾದ ರತ್ನಗಳು ಇದ್ದರೂ ಅವುಗಳನ್ನು ಆಭರಣವನ್ನಾಗಿ ಉಪಯೋಗಿಸುವುದಕ್ಕೆ ತಿಳಿಯದು, ಕವಡೆಗಳನ್ನು ಮಾತ್ರ ಆಭರಣವನ್ನಾಗಿ ಉಪಯೋಗಿಸುತ್ತಾರೆ. ಆದ್ದರಿಂದ ಆ ದ್ವೀಪಾಂತರ ವಾಸಿಗಳಿಗೆ ಕವಡೆಗಳನ್ನು ಕೊಟ್ಟು ಬೆಲೆ ಬಾಳುವ ರತ್ನಗಳನ್ನು ಅವರಿಂದ ತೆಗೆದುಕೊಳ್ಳುವಂತೆಯೂ ಮಹಾರಾಜನಿಗೆ ಒಂದು ನಿಂಬೇಹಣ್ಣನ್ನು ಕೊಟ್ಟು ಅವನಿಂದ ಸಂಪತ್ಸಮೃದ್ಧವಾದ ರಾಜ್ಯವನ್ನು ತೆಗೆದುಕೊಳ್ಳುವಂತೆಯ ಭಕ್ತಿವರಾತ್ರದಿಂದ ಮೋಕ್ಷಸಾಮ್ರಾಜ್ಯ ವೆಂಬ ಫಲಕ್ಕೆ ಸದೃಶವಾಗಲಾರದು. ತಾನ್ ದರಿದ್ರನಾಹೈಯಾಲ್ ತನಕ್ಕು ಕೊಡುಕಲಾವದಲ್ಲ ಅಕಿಂಚನತಯಾ ಸ್ವಸ್ಮಿಂಶ್ಚತನೇ ವಸ್ತು ಕಿಂಚನ | ದಾತವ್ಯಂ ವಿಷ್ಣವೇ ನಾಸ್ತಿ ತದೀಯಂ ಸರ್ವಮೇವ ಹಿ ॥ YU || 024 || ॥ ೧೬೪ | ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ತಾತ್ಪರ್ಯ ಸೂತ್ರಂ ಶ್ಲೋಕ: ತಾತ್ಪರ್ಯ

ತಾನು ಅಕಿಂಚನವಾದ್ದರಿಂದ ಅಂದರೆ ತನ್ನದಾಗಿ ತನ್ನಲ್ಲಿ ಯಾವುದೂ ಇಲ್ಲದೇ ಇರುವುದರಿಂದಲೂ, ಎಲ್ಲವೂ ಭಗವಂತನದೇ ಆಗಿರುವುದರಿಂದಲೂ ಅವನಿಗೆ ನಾವು ಕೊಡತಕ್ಕದ್ದು ಯಾವುದೂ ಇಲ್ಲ. ಅವನ್ ತಂದ ಕೊಡುಕ್ಕುಮಿಡಲ್ ಅಡ್ಕವಿಲೇ ಕೊಡುಕ್ಕಿಲ್ ಅನುಪಾಯಮಾಂ ಅವುಡ ಕೊಡುಕ್ಕಿಲ್ ಕಳವುವೆಳಿಪ್ಪಡುಂ || ೧೨೫ ||

  • ದತ್ತಂ ತೇನ ಕಳೇಬರಂ ಭಗವತಾ ಜೀವಾತ್ಮನಾಮಿಂದ್ರಿಯಾ ವಂ ಸ್ವಾರ್ಚನ ವಂದನಾದಿ ಕರಣಾಯ್ಕ ವಾರ್ಪಣೀತಿ ಸ್ವಯಂ | ಕುರಾನ್ಮನುಜಸ್ತವ ನ ತದಾ ತತ್ಸಾಧನತ್ವಂ ವ್ರಜೇ - ಸೈಯ ಧಿಯಾರ್ಪಣಂ ಯದಿ ತದಾ ದೈವಸ್ವ ಚೌರ್ಯಂ ಭವೇತ್ ॥ C೬೫ “ವಿಚಿತ್ರಾ ದೇಹ ಸಂಪತ್ತಿರೀಶ್ವರಾಯ ನಿವೇದಿತುಂ’ ಎಂಬಂತೆ ಭಗವಂತನು ಈ ಚೇತನನಿಗೆ ಕರಣ ಕಳೇಬರಗಳನ್ನು ಕೊಟ್ಟದ್ದು ಯಾತಕ್ಕೋಸ್ಕರವೆಂದರೆ ಆ ಭಗವಂತನ ಅರ್ಚನ ವಂದನ ಕೀರ್ತನಾದಿ ಗಳನ್ನು ಮಾಡುವುದಕ್ಕಾಗಿಯಲ್ಲವೇ ? ಅದೇ ಬುದ್ಧಿಯಿಂದ ನೀನು ಕೊಟ್ಟ ನಿನ್ನ ವಸ್ತುವಾದ ಕರಣ ಕಳೇಬರಗಳನ್ನು ನಿನಗೇ ಅರ್ಪಿಸುವೆನೆಂದು ಅರ್ಪಿಸಿದ ಪಕ್ಷದಲ್ಲಿ ಅದು ಉಪಾಯವಾಗಲಾರದು. ನನ್ನ ವಸ್ತುವನ್ನು ನಿನಗೇ ಅರ್ಪಿಸುವೆನೆಂಬ ಬುದ್ಧಿಯಿಂದ ಅರ್ಪಿಸಿದ ಪಕ್ಷದಲ್ಲಿ ಅವನ ವಸ್ತುವನ್ನು ಈ ಚೇತನನು ಕದ್ದಂತಾಗುವುದು. ಭರ್ತೃ ಭೋಗ ವಯಿರುವಳರ್ಕ್ಕೆಕ್ಕುರುಪ್ಪಾಕ್ಕು ಮಾ ಪೋಲೇ ಇರುವರ್ಕ್ಕುಮುವಂ ಮೋಕ್ಷಪಾಯ ತವ ಭಕ್ತಿ ಮಚಲಾಂ ಯಶ್ಚಾಚರೇದೀಶ್ವರೇ ತಟ್ಟೆಪಸ್ಯ ಚ ತಸ್ಯ ಶೇಷಿಣ ಇಹಾವದ್ಯಂ ದ್ವಯೋಸ್ಸಂಭವೇತ್ | ಭಾರಾದರ ಪೋಷಣಾಯ ದಯಿತಾ ಶೇಷಾದಿ ಭೋಗಪ್ರದಾ || 760 || ಭೂಯಾತ್ಪತ್ತಿ ದಾರ ಭಾವಗತಯೋಃ ಪಾಪಂ ಯವ ದ್ವಯೋಃ | ॥ ೧೬೬ | ಅಚಲವಾದ ಭಕ್ತಿಯನ್ನು ಭಗವಂತನಲ್ಲಿ ಯಾವ ಚೇತನನು ಮೋಕ್ಷಕ್ಕೆ ಉಪಾಯವನ್ನಾಗಿ ಆಚರಿಸುವ ಪರತಂತ್ರನಾದ ಆ ಚೇತನನಿಗೂ ಶೇಷನನ್ನಾಗಿ ಸ್ವೀಕರಿಸಿದ ಭಗವಂತನಿಗೂ ಇಬ್ಬರಿಗೂ ಅವದ್ಯವು ತಪ್ಪಿದ್ದಲ್ಲ. ಹೇಗೆಂದರೆ ಅಗ್ನಿ ಸಾಕ್ಷಿಕವಾಗಿ ಮದುವೆಯಾದ ಭಾರ್ಯೆಯು ತನ್ನ ಪತಿಗೆ ಭೋಗಗಳನ್ನುಂಟುಮಾಡುವುದು ತನ್ನ ಉದರಂಭರಣಕ್ಕಾಗಿ ಎಂದು ನೆನೆಸಿದ ಪಕ್ಷದಲ್ಲಿ ಇವಳು ನನ್ನ ಭಾರ್ಯೆಯೆಂದು ಸ್ವೀಕರಿಸಿದ ಪತಿಗೆ ನನ್ನ ಪತಿಯೆಂದು ಸ್ವೀಕರಿಸಿದ ಭಾರ್ಷೆಗೂ ಯಾವ ರೀತಿ ಅವದ್ಯವು ಸಂಭವಿಸುವುದೋ ಅದೇ ರೀತಿ ಶೇಷಿಗೂ ಶೇಷನಿಗೂ ಅವದ್ಯವು ತಪ್ಪಿದ್ದಲ್ಲ. ವೇದಾಂತಂಗಳ್ ಉಪಾಯವಾಹ ವಿಧಿಕ್ಕಿರಪಡಿಯನ್ನೆಲ್
  • ಹಿತಾನುಶಾಸನಂ ಕುರ್ವನ್ವೇದಾಂತರ್ಹುಪಾಯತಾಂ | ಆತ್ಮಾವೇತ್ಯಾದಿ ವಾಕ್ಯನ ಕಥಂ ಬ್ರೂಯಾದ್ವಿಧಿಕ್ರಮಾತ್ | || 02 || 11 012 | ಹಾಗಾದ ಪಕ್ಷದಲ್ಲಿ ಹಿತವನ್ನು ಉಪದೇಶಿಸುವ ವೇದಾಂತವು “ಆತ್ಮಾವಾ ಅರೇದ್ರಷ್ಟತ ಮಂತವೆ ನಿದಿಧ್ಯಾಸಿತವ್ಯ’ ಎಂದು ಈ ಚೇತನನಿಗೆ ಮೋಕ್ಷಪಾಯವನ್ನಾಗಿ ಉಪದೇಶಿಸಿದ್ದು ಯಾತಕ್ಕಾಗಿ ? 2] ಶ್ರೀ ವಚನಭೂಷಣಂ ಶ್ಲೋಕಃ — ತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರಂ ಶ್ಲೋಕಃ

ಔಷಧಸೇ ಪಣ್ಣಾದವರ್ಹಳುಕ್ಕು ಅಭಿಮತ ವಸ್ತುಕ್ಕಳಿಲೇ ಅತ್ತೆ ಕಲಶಿಯಿಡುವಾರೈಪ್ಪೋಲೇ ಈಶ್ವರನೈಕ್ಕಲಂದು ವಿಧಿಕ್ಕಿರವಿತ್ತ || ೧೨೮ || ಲಘಲಾಘತ್ವಾಯ ಪ್ರಬಲ ಗದಬಾಧಾಕೃಶ ಶಿಶೋ ಪ್ರಯಚ್ಛಂತಿ ಮಾತಾ ಗುಡಕಲಿತಮಪೌಷಧಮಿವ | ಸ್ವಯನ್ನೇ ಸಂಸ್ಕಾರಾತ್ಮ ಚುರಮನಸಾಂ ಸಾಧನ ಯಾ ಮಿಲಪಾಯಾಂ ವದದುಪಸಂ ಶ್ರುತಿರಪಿ || 1170 11 ಹಿತವನ್ನು ಉಪದೇಶಿಸುವ ವೇದಾಂತವು ಉಪಾಸನೆಯನ್ನು ಉಪಾಯವನ್ನಾಗಿ ಹೇಳಿದುದಕ್ಕೆ ಕಾರಣವೇನೆಂದರೆ ಅದಕ್ಕೆ ಉತ್ತರವನ್ನು ಹೇಳುತ್ತಾರೆ. ತಾಯಿಯಾದವಳು ರೋಗಪೀಡಿತವಾದ ಮಗುವಿಗೆ ಶೀಘ್ರವಾಗಿ ಗುಣವಾಗಲೆಂದು ಕಹಿಯಾದ ಔಷಧಕ್ಕೆ ಬೆಲ್ಲವನ್ನು ಮಿಶ್ರಮಾಡಿ ಕೊಡುವಂತೆ ಅನಾದಿ ಸಂಸ್ಕಾರದಿಂದ ಸ್ವಂತ ಯತ್ನದಲ್ಲಿ ಮನಸ್ಸುಳ್ಳ ಚೇತನರಿಗೆ ಸಿದ್ಯೋಪಾಯನಾದ ಭಗವಂತನನ್ನು ಸೇರಿಸಿ ಉಪಾಸನೆಯನ್ನು ಸಂಸಾರವಿಮೋಚನೆಗಾಗಿ ವೇದಾಂತವು ಉಪದೇಶ ಮಾಡಿತು. ಇತ್ತೆ ಪ್ರವೃತ್ತಿಪ್ಪಿತ್ತದು ಪರಹಿಂಸೈಯೇ ನಿವೃತ್ತಿಪ್ಪಿಕ್ಕಾಹ J

  • ಅನ್ನು ಪಾಸನೆ ವೇದಾ ಗುಣ್ಯ ವಿಷಯಾ ಜನಾನ್ | ಕುತಃ ಪ್ರವರ್ತಯಂತೀತಿ ಚೇದಿಂಸಾ ಪರಿನುತ್ತಯೇ || || 360 || || CLE | ಸತ್ವರಜಸ್ತಮೋಗುಣವಿಷಯಕವಾದ ವೇದವು ಜನಗಳನ್ನು ಈ ಉಪಾಸನೆಯಲ್ಲಿ ಪ್ರವೃತ್ತಿಸುವಂತೆ ಮಾಡಿದ್ದು ಯಾತಕ್ಕೆಂದರೆ ಕ್ರೂರವಾದ ಹಿಂಸೆಯನ್ನು ಹೋಗಲಾಡಿಸುವುದಕ್ಕಾಗಿ, ಇತು ತಾನ್ ಪೂರ್ವವಿಹಿತಹಿಂಸೆ ಪೋಲೇ ವಿಧಿ ನಿಷೇಧಂಗಳಿ ರಂಡುಕ್ಕುಂ ಕುರೈಯಿ
  • ತಮಃ ಪ್ರಚುರಮಾನಸಾಹ್ಯಭಿಚರಂತಿ ಹಿಂಸಾತ್ಮಕಾ ರಜಃ ಪ್ರಚುರ ಮಾನಸಾದಿವಭೋಗ ಕಾಮ್ಯಾರ್ಥಿನಃ | ಯಜಂತಿ ಹಿ ನಿಷಿಧ್ಯತೆ ತದುಭಯಂ ಪರಾಪೇಕ್ಷಯಾ ಯತಶ್ಚ ಪರತಂತ್ರ ಏವ ಸ ತು ಶೇಷಿಣಃ ಕರ್ಮಕೃತ್ | 11 080 11 1020 1 ತಾತ್ಪರ್ಯ ಈ ರೀತಿ ಮೊದಲು ವಿಧಿಸುವುದೂ ಆಮೇಲೆ ಅದನ್ನು ನಿಷೇಧಿಸುವುದೂ ಯಾತಕ್ಕಾಗಿ ಎಂದರೆ ಹೇಳುತ್ತಾರೆ. ತಮೋಗುಣವೇ ಅಧಿಕವಾಗಿರುವ ನಾಸ್ತಿಕರಿಗೆ ಶಾಸ್ತ್ರದಲ್ಲಿ ವಿಶ್ವಾಸವುಂಟಾಗುವುದಕ್ಕಾಗಿ ಜೈನ ಯಾಗವನ್ನು ವಿಧಿಸಿತು. ಅದೇ ಶೈನ ಯಾಗವನ್ನು ಆಸ್ತಿಕರಾಗಿ ಕಾರಿರ್ಯಾದಿ ಕಾವ ಕರ್ಮಗಳನ್ನು ಮಾಡುವ ರಜಃ ಪ್ರಚುರರಾದವರ ವಿಷಯದಲ್ಲಿ ನಿಷೇಧಿಸಿತು. ಸ್ವಾತಂತ್ರ್ಯ, ಅನ್ಯಶೇಷ ಇವುಗಳಲ್ಲಿ ನಿರತರಾಗಿರುವವರಿಗೆ ಉಪಾಸನೆಯನ್ನು ವಿಧಿಸಿತು. ಸತ್ವಗುಣ ಪ್ರಚುರರಾದ ಭಗವದೇಕ ಶೇಷರಾದ ಸ್ವರೂಪ ಜ್ಞಾನವುಳ್ಳವರ ವಿಷಯದಲ್ಲಿ ಆ ಉಪಾಸನೆಯನ್ನು ನಿಷೇಧಿಸಿತು. ಸ ತ್ರಂ ಶ್ರೀ ವಚನಭೂಷಣಂ ಅ ಶಾಸ್ತ್ರ ವಿಶ್ವಾಸತ್ತುಕ್ಕಾಹ ವಿಧಿತ್ತದು ; ಇಸ್ವರೂಪವಿಶ್ವಾಸತ್ತುಕ್ಕಾಹ ವಿಧಿತ್ತದು. 11080 || ಶ್ಲೋಕಃ

ನಾಸ್ತಿಕಾನಾಂ ತು ವಿಶ್ವಾಸಂ ಶಾಸ್ತ್ರೀ ಜನಯಿತುಂ ಶ್ರುತಿಃ | ಆಭಿಚಾರಿಕಕೃತ್ವಂ ಹಿ ನಿಜಗಾದ ಫನ್ಮುಖಂ || 11 020 1 ತಾತ್ಪರ್ಯ ಸೂತ್ರಂ · ಶಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸ್ವತಂತ್ರಾಶೇಷತ್ವ ನಿರಾಸಾಯ ಸುಚೇತಸಾಂ | ಉಪಾಸನ ವಿಧಿಃ ಪೈ ವಿಶ್ವಾಸಾರ್ಥಂ ಸ್ವರೂಪ ಕೇ || || 029 || ಈ ರೀತಿ ನಿಷೇಧಿಸಲ್ಪಡುವುದನ್ನು ಯಾತಕ್ಕಾಗಿ ವಿಧಿಸಿತು ಅಂದರೆ ಹೇಳುತ್ತಾರೆ. ದೇವರಿಲ್ಲ, ವೇದವಿಲ್ಲ, ಶಾಸ್ತ್ರವಿಲ್ಲ ಎಂದು ನಾಸ್ತಿಕವಾದವನ್ನು ಮಾಡುವವರಿಗೆ ಶಾಸ್ತ್ರದಲ್ಲಿ ಶಾಸ್ತ್ರದಲ್ಲಿ ನಂಬಿಕೆ ಉಂಟಾಗುವುದಕ್ಕಾಗಿ ಕ್ಷಿಪ್ರ ಫಲಪ್ರದವಾದ ಹಿಂಸಾತ್ಮಕವಾದ ನಯಾಗವನ್ನು ವಿಧಿಸಿತು, ಆಸ್ತಿಕರಿಗೆ ಸ್ವಸ್ವರೂಪದಲ್ಲಿ ವಿಶ್ವಾಸವುಂಟಾಗುವುದಕ್ಕಾಗಿ ಉಪಾಸನೆಯನ್ನು ವಿಧಿಸಿತು. ಅತುತೋರೆಯೇ ಪೋಂ ; ಇತುಮರ್ಮಸ್ಪರ್ಶಿ ಅಭಿಚಾರ ಕೃತ್ಯ ಭವದುಃಖಮಲ್ಪಕಂ ತ್ವಚೆ ಲಗ್ನ ಮೇವ ಭವತೀಹ ನಾಂತರಂ | ತದಹಂ ಕೃತಿ ಪ್ರಕಟಿತಂ ಹ್ಯುಪಾಸನಂ ಸ್ವವಿನಾಶನಾದಿಹ ಭವೇದರಂತುದಂ | || 09 || 11 022 I ಅಭಿಚಾರ ಕೃತ್ಯದಿಂದುಂಟಾದ ದುಃಖವು ಸ್ವಲ್ಪವೆಂದೇ ಹೇಳಬೇಕು. ಯಾತಕ್ಕೆಂದರೆ ಅದು ಚರ್ಮದಲ್ಲಿ ಮಾತ್ರ ಲಗ್ನವಾಗುವುದು, ಮರ್ಮಸ್ಥಾನವನ್ನು ಮುಟ್ಟುವುದಿಲ್ಲ. ಆಪಂಕಾರಮಿಶ್ರವಾದ ಈ ಉಪಾಸನೆಯೋ ಅಂದರೆ ತನ್ನ ಪಾರತಂತ್ರಸ್ವರೂಪವನ್ನು ನಾಶಮಾಡುವುದರಿಂದ ಮರ್ಮಸ್ಥಾನ ವನ್ನು ಭೇದಿಸುವುದು. ಇತುತಾನ್ ಕರ್ಮಸಾಧ್ಯವಾಹೈಯಾಲೇ ದುಷ್ಕರವುಮಾಯಿರುಕ್ಕುಂ.

  • ಉಪಾಸನಂ ತು ಮರ್ತ್ಯಾನಾಂ ಕರ್ಮ ಸಾಧ್ಯತಯಾ ಸದಾ | ದುಷ್ಕರಂ ಸ್ಮಾತ್ಕಥಾತಾಪಿ ಸರ್ವಥಾ ನಿಪತೇದಧಃ | ಇತ್ಯುಪಾಯಾಂತರದೋಷ ನಿರೂಪಣಂ ಸಂಪೂರ್ಣ ತೇ, || 08 || 11 029 1 ಹಿಂದೆ ಹೇಳಿದ್ದಷ್ಟೇ ಅಲ್ಲ, ಮಾಡಲು ಅಸಾಧ್ಯವೆಂದೂ ಹೇಳುತ್ತಾರೆ. ‘ಅವಿದ್ಯೆಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ ಸರ್ವಾಪೇಕ್ಷಾಚ ಕಷಾಯಪಕ್ತಿ ಕರ್ಮಾಣಿ ಜ್ಞಾನಂ ತು ಪರವಾ ಗತಿಃ | ಕಷಾಯ ಕರ್ಮಭಿಃ ಪಶ್ವ ತತೋ ಜ್ಞಾನ ಪ್ರವರ್ತತೇ’ ‘ಜನ್ಮಾಂತರ ಸಹಸ್ರೇಷು ತಪ್ಪೋ ಜ್ಞಾನಸಮಾಧಿಭಿಃ | ನರಾಣಾಂ ಕ್ಷೀಣ ಪಾಪಾನಾಂ ಕೃಷ್ಣ ಭಕ್ತಿಃ ಪ್ರಜಾಯತೆ’ ಇತ್ಯಾದಿಗಳಲ್ಲಿ ಹೇಳಿರುವಂತೆ ಕಾಯಕೋಶಕರವಾದ ಕರ್ಮಾನುಷ್ಠಾನದಿಂದ ಸಾಧಿಸಲ್ಪಡಬೇಕಾಗಿರುವುದರಿಂದ ಅಶಕ್ತನಾದವನಿಗೆ ಆ ರೀತಿ ಮಾಡುವುದು ದುಷ್ಕರವಾಗಿರುವುದು. ಇತ್ಯುಪಾಯಾಂತರದೋಷ ನಿರೂಪಣ ಸಂಪೂರ್ಣ ಶ್ರೀ ವಚನಭೂಷಣಂ ಅಥ ಪ್ರಪತ್ತಿ ವೈಲಕ್ಷಣ್ಯ ನಿರೂಪಣಂ ಪ್ರಪತ್ತು ಪಾಯತ್ತುಕ್ಕು ಇಕ್ಕುತ್ತಂಗಳನ್ನು ವಿ ಶ್ಲೋಕಃ
  • ನಾಸ್ತಿಪ್ರಪತ್ತು ಪಾಯಸ್ಯ ಸ್ವಸ್ವರೂಪ ವಿರೋಧಿತಾ | ಅಹಂಕಾರಾದಿ ಗರ್ಭತ್ವಂ ದುಷ್ಕರತ್ವಂ ಚ ನಾಹಿ | ತಾತ್ಪರ್ಯ

|| 04 || || ೧೭೫ | ಸೂತ್ರ ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕ ತಾತ್ಪರ್ಯ

ಶ್ರೀ ವಚನಭೂಷಣ ಹಿಂದೆ ಹೇಳಿದಂತೆ ಉಪಾಯಾಂತರಕ್ಕೆ ಅನೇಕ ದೋಷಗಳುಂಟು. ಈ ಪ್ರಪತ್ತುಪಾಯಕ್ಕೂ ಅಂದರೆ ಯಾವ ದೋಷವೂ ಇಲ್ಲ ಎಂದು ಹೇಳುತ್ತಾರೆ. ಈ ಪ್ರಪತ್ತು ಪಾಯಕ್ಕೆ ಸ್ವರೂಪ ವಿರೋಧ ಮೊದಲಾಗಿ ದುಷ್ಕರತ್ವದವರೆವಿಗೂ ಹೇಳಿದ ದೋಷಗಳು ಯಾವುವೂ ಇಲ್ಲ. ಆತ್ಮಯಾಧಾತ್ಮ ಜ್ಞಾನ ಕಾರ್ಯ ಮಾಹೈಯಾಲೇ ಸ್ವರೂಪತ್ತುಕು ಉಚಿತವುಮಾಯ ‘ಶಿತ್ತವೇಂಡಾ’ ಎನ್ನಿರಪಡಿಯೇ ನಿವೃತ್ತಿ ಸಾಧ್ಯ ಮಾಹೈಯಾಲೇ ಸುಕರವುಮಾಯಿರುಕ್ಕು,

  • ಆತ್ಮಯಾ ಫಾತ್ಮ ಸುಜ್ಞಾನ ಕಾರ್ಯತ್ವಾದುಚಿತಂ | ನಿರ್ವ್ಯಾಪಾರತಯೋಪಾಯಸ್ಸುಕರಸ್ಸಾ ವೃತ್ತಿಜ | || 04 || ಹಿಂದೆ ಹೇಳಿದ ದೋಷಗಳೊಂದೂ ಈ ಪ್ರಪತ್ತುಪಾಯಕ್ಕೆ ಇಲ್ಲವೆಂಬುದನ್ನು ಪ್ರಕಾಶಪಡಿಸುವುದಕ್ಕಾಗಿ ಇದರ ಸ್ವರೂಪೋಚಿತತ್ವವನ್ನೂ ಸುಕರತ್ವವನ್ನೂ ಹೇಳುತ್ತಾರೆ. ತಿರುಮಂತ್ರದಲ್ಲಿ ಮಧ್ಯಮ ಪದದಲ್ಲಿ ಹೇಳಿರುವಂತೆ ಆತ್ಮದ ಯಥಾವಸ್ಥಿತವಾದ ಭಗವದತ್ಯಂತಪಾರತಂತ್ರಕಾರ್ಯವಾದ್ದರಿಂದ ಸ್ವರೂಪೋಚಿತವಾಗಿರುವುದು. ಒಂದು ವ್ಯಾಪಾರವನ್ನೂ ಮಾಡದೆ ನಿವೃತ್ತಿ ಸಾಧ್ಯವಾದ್ದರಿಂದ ಸುಕರವಾಗಿಯೂ ಇರುವುದು. ಆದ್ದರಿಂದ ಹಿಂದೆ ಹೇಳಿದ ದೋಷಗಳು ಇದಕ್ಕೆ ಯಾವುವೂ ಇಲ್ಲ. ಪೂರ್ಣ ವಿಷಯವಾಹೈಯಾಲೇ ಪೆರುಮೈಕ್ರೀಡಾಹ ಪಚ್ಚೆಯಿಡವೊ ಣ್ಣಾತಂ
  • ಅವಾಪ್ರಸರ್ವಕಾಮಾತ್ಪರಿಪೂರ್ಣಾಯವಿಷ್ಣವೇ | ಕಿಂಕರೇಣ ಮನುಷ್ಯಣ ದಾತವ್ಯಂ ನಾಸ್ತಿ ಕಿಂಚನ | || 02 || 022 11 ಹಾಗಾದರೆ ಉಪಾಯವು ಅವನೇ ಎಂದು ಅಧ್ಯವಸಿಸಿ ತನ್ನ ಪ್ರವೃತ್ತಿಯನ್ನು ಬಿಟ್ಟ ಪಕ್ಷದಲ್ಲಿ ಅವನ ಸಂತೋಷಕ್ಕಾಗಿ ಈ ಚೇತನನು ಏನಾದರೂ ಕೈ ಕಾಣಿಕೆ ಕೊಡಬೇಡವೇ ಅಂದರೆ ಹೇಳುತ್ತಾರೆ, ಭಗವಂತನು ಅವಾಪ್ತಸಮಸ್ತಕಾಮನಾದ್ದರಿಂದ ಅವನಿಗೆ ಯಾತರಲ್ಲಿ ಅಪೇಕ್ಷೆಯಿಲ್ಲವಾದ್ದರಿಂದಲ ಅವನ ವೈಭವಕ್ಕೆ ಅನುಗುಣವಾದ ಕೈಕಾಣಿಕೆಯನ್ನು ಸಮರ್ಪಿಸಲಾಗುವುದಿಲ್ಲವಾದ್ದರಿಂದ ಇವನು ಕೈ ಕಾಣಿಕೆಯನ್ನು ಸಮರ್ಪಿಸಬೇಕಾಗಿಲ್ಲ. ಆಭಿಮುಖ್ಯ ಸೂಚಕ ಮಾತ್ರತ್ತಿಲೇ ಸಂತೋಷಂ ವಿಳ್ಳೆಯಂ ನಾರಾಯಣಸ್ಯ ಪುರತ ಅಭಿಮುಖ್ಯ ಸೂಚನಂ | ಯಾವತಾ ಸಮಾತಿ ಸಂತೋಷಂ ಭಗವಾನ್ಸರಿಃ | 1.2 || 02 || 11 025 || ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಹಾಗಾದರೆ ಈ ಚೇತನನ ವಿಷಯದಲ್ಲಿ ಭಗವಂತನಿಗೆ ಸಂತೋಷವು ಬೆಳೆಯುವ ಕ್ರಮ ಹೇಗೆ ಅಂದರೆ ಹೇಳುತ್ತಾರೆ. ಈ ಚೇತನನು, ವಿಮುಖನಾಗಿರುವಿಕೆಯನ್ನು ಮರೆತು ಅಭಿಮುಖ್ಯವನ್ನು ಸೂಚಿಸುವ ವ್ಯಾಪಾರವನ್ನು ಮಾಡಿದರೆ ಸಾಕು. ಈ ಚೇತನನು ಇದುವರೆವಿಗೂ ವಿಮುಖನಾಗಿದ್ದು ಈಗ ಅಭಿಮುಖನಾದನಲ್ಲಾ ಎಂದು ಬಹಳವಾಗಿ ಸಂತೋಷಿಸುವನು. ಆದ್ದರಿಂದ ಭಗವಂತನ ಸಂತೋಷಕ್ಕೆ ಈ ಚೇತನನ ಆಭಿಮುಖ್ಯವೊಂದಿದ್ದರೆ ಸಾಕು, ಪೂರ್ತಿಕೈವಾಂಗಾದೇ ಮೇಲ್ ವಿಳುಹೈಕ್ಕು ಹೇತುವಿತ್ತನೆ ಅವಾಪ್ತ ಸರ್ವ ಕಾಮತ್ಯಾಂತೋ ಷತುವೀಶ್ವರಂ | ಅಸಮರ್ಥ ಇತಿತ್ಯಕು ಪೂರ್ತಿ್ರವಾವಕಾಶದಾ | || 02 || || 02 || ಆ ಭಗವಂತನು ಹಾಗಿದ್ದರೂ ಅವನ ಪೂರ್ತಿಯು ಅಕಿಂಚನರಾದ ನಾವು ಅವನನ್ನು ಸಂತೋಷ ಪಡಿಸಲಾಗುವುದಿಲ್ಲ ಎಂದು ಹಿ೦ಜರಿಯುವಂತೆ ಮಾಡುವುದಿಲ್ಲವೇ ಅಂದರೆ ಹೇಳುತ್ತಾರೆ. ಆ ಭಗವಂತನ ಆವಾಪ್ತ ಸಮಸ್ತಕಾಮತ್ವವು ನಮ್ಮಿಂದ ಒಂದು ವಿಧದಲ್ಲಿ ಅವನನ್ನು ಸಂತೋಷ ಪಡಿಸುವುದಕ್ಕಾಗುವುದಿಲ್ಲ ಎಂದು ಹಿಂಜರಿಯದೆ ನಾವು ಕೊಟ್ಟಿದ್ದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ ಎಂಬ ಅಭಿನಿವೇಶವನ್ನುಂಟುಮಾಡಿ ಅವನನ್ನು ಆಶ್ರಯಿಸುವಂತೆ ಮಾಡುವುದು, ಸೂತ್ರಂ

ಪತ್ರಂ ಪುಷ್ಪಂ ಅನ್ಯತರ್ಣಾತ್ ಪುರಿವದುವು ಪುಣ್ಯ ಪೂವೇ 11087 11 ತಾತ್ಪರ್ಯ

  • ಪತ್ರಂ ಪುಷ್ಟ ಫಲಂ ತೋಯಂ ಯೋ ಮೇ ಭಕ್ತಾ ಪ್ರಯಚ್ಛತಿ | ತದಹಂ ಭಕ್ಕು ಪಹೃತಮಶ್ನಾಮಿ ಪ್ರಯತಾತ್ಮನಃ || ಅನ್ಯರ್ಣಾದಪಾಂಕುಂಭಾದನ್ಯತ್ವಾದಾವನೇಜನಾತ್ | ಅನ್ಯತುಶಲ ಸಂಪ್ರಾನ್ನ ಚೇಚ್ಛತಿ ಜನಾರ್ದನಃ || 11 020 11 || ceo I ಅಂದರೆ ಹಾಗಾದ ಪಕ್ಷದಲ್ಲಿ ಭಗವಂತನು ಅಲ್ಪ ಸಂತುಷ್ಟನು ಎಂಬುವುದಕ್ಕೆ ಪ್ರಮಾಣವುಂಟೋ ಪ್ರಮಾಣವನ್ನು ತೋರಿಸುತ್ತಾರೆ. ಒಂದು ಎಲೆಯನ್ನೇ ಆಗಲಿ, ಹೂವನ್ನೇ ಆಗಲಿ, ಹಣ್ಣನ್ನೇ ಆಗಲಿ, ನೀರನ್ನೇ ಆಗಲಿ, ಯಾವನು ಭಕ್ತಿಪುರಸ್ಕರವಾಗಿ ಅನನ್ಯಪ್ರಯೋಜನವೆಂಬ ಶುದ್ದಿಯೊಡನೆ ಕೂಡಿದ ಮನಸ್ಸಿನಿಂದ ಸಮರ್ಪಿಸುವನೋ ಅವನ ಪ್ರೇಮಾತಿಶಯಕ್ಕೆ ಮನಸೋತು ಇದನ್ನು ತಿನ್ನಬಹುದು, ಇದನ್ನು ತಿನ್ನಬಾರದು ಎಂಬ ವಿವೇಚನೆಯಿಲ್ಲದೆ ಎಲ್ಲವನ್ನೂ ಊಟಮಾಡುತ್ತೇನೆ ಎಂದು ಭಗವಂತನೇ ಸಾಕ್ಷಾತ್ತಾಗಿ ಅಪ್ಪಣೆ ಕೊಡಿಸಿರುತ್ತಾನೆ. ಇನ್ನೂ ಒಂದು ದೃಷ್ಟಾಂತವನ್ನು ತೋರಿಸುತ್ತಾರೆ. ಶ್ರೀಕೃಷ್ಣನು ದೂತನಾಗಿ ಬರುವನೆಂದು ತಿಳಿದು ಧೃತರಾಷ್ಟ್ರನು ಪಾಂಡವಪಕ್ಷಪಾತಿಯಾದ ಆ ಕೃಷ್ಣನಿಗೆ ಕೆಲವು ರಾಜ್ಯಗಳನ್ನೂ, ಆಭರಣಾದಿಗಳನ್ನೂ ಕೊಟ್ಟು ತನ್ನ ಕಡೆಗೆ ಸೇರುವಂತೆ ವಶ ಪಡಿಸಿ ಕೊಳ್ಳೋಣವೆಂದು ಹೇಳುತ್ತಲು ಆ ಮಾತನ್ನು ಕೇಳಿ ಸಂಜಯನು ಹೇಳುತ್ತಾನೆ. ಶೀತಲವಾದ ನೀರಿನಿಂದ ತುಂಬಿದ ಒಂದು ಕೊಡವನ್ನು ಮನೆ ಬಾಗಿಲಿನಲ್ಲಿ ಕಾಲು ತೊಳೆದುಕೊಳ್ಳುವುದಕ್ಕಾಗಿ ಇಟ್ಟಿದ್ದರೆ ಸಾಕು. ಬೇರೆ ಯಾವುದನ್ನೂ ಅವನು ಅಪೇಕ್ಷಿಸುವುದಿಲ್ಲ. ಮನಃ ಪೂರ್ವಕವಾಗಿ ಸುಖವಾಗಿ ಬಂದೆಯಾ ? ಎ೦ದು ಕುಶಲ ಪ್ರಶ್ನೆ ಮಾಡಿದರೆ ಸಾಕು. ಅದಕ್ಕಿಂತಲೂ ಬೇರೆ ಯಾವುದನ್ನೂ ಅಪೇಕ್ಷಿಸುವುದಿಲ್ಲ ಎಂದು ಧೃತರಾಷ್ಟ್ರನಿಗೆ ತಿಳಿಸಿದನು. ಭಗವಂತನಿಗೆ ಧೂಪ, ಹೂವು ಇವುಗಳನ್ನು ಸಮರ್ಪಿಸಿದರೆ ಸಾಕು ಎಂದು ನಮ್ಮಾಳ್ವಾರು ಕೂಡಾ ಅಪ್ಪಣೆ ಕೊಡಿಸಿದ್ದಾರೆ. ಈ ರೀತಿ ಭಗವಂತನನ್ನು ಸುಖವಾಗಿ ಆರಾಧಿಸಬಹುದು. ಶ್ರೀ ವಚನಭೂಷಣಂಶ್ಲೋಕ ತಾತ್ಪರ್ಯ

ಪುಕ್ಕಾಟ್ಟಿಯತ್ತುಪ್ಪುಳ್ಳಿಯಿಡುವಾರೈಪ್ಪೋಲೇ ಫಲ ಸಾಧನಂಗಳುಕ್ಕು ಭೇದವಿ ತೃಣಂ ಪ್ರದರ್ಶ ಸ್ವಕರೇಣ ಧೇನು ಮಾನೀಯ ತಸ್ಮಿತೃಣ ಮತ್ತು ಮಗ್ರೇ | ಯಥಾ ದದಾತಿಹ ತಥೈವ ಸಿದ್ಯೋ - ಪಾಯಸ ಭೇದೋ ನ ಫಲಸ್ಯ ಚಾಪಿ | || 040 || 11 002 1 ಸಿದ್ಯೋಪಾಯಕ್ಕೂ ಫಲಕ್ಕೂ ಯಾವ ಭೇದವೂ ಇಲ್ಲ ಎಂದು ಹೇಳುತ್ತಾರೆ. ಹುಲ್ಲನ್ನು ತೋರಿಸಿ, ಹಸುವನ್ನು ಕರೆತಂದು ಅದೇ ಹುಲ್ಲನ್ನು ಆ ಹಸುವು ತಿನ್ನುವುದಕ್ಕೆ ಕೊಡುವಂತೆ, ಅಂದರೆ ಹಸುವನ್ನು ಕರೆತರುವ ಸಾಧನವೂ ಅದು ತಿನ್ನುವ ಫಲವೂ ಹುಲ್ಲೆ ಆಗಿ ಯಾವ ರೀತಿ ಫಲಸಾಧನಗಳು ಭೇದವಿಲ್ಲದೆ ಒಂದೇ ಆಯಿತೋ, ಅದೇ ರೀತಿ ಸಿದ್ಯೋಪಾಯಕ್ಕೂ, ಫಲಕ್ಕೂ ಯಾವ ಭೇದವೂ ಇಲ್ಲ. ಸೂತ್ರಂ

ಆಹೈಯಾಲೇ ಸುಖ ರೂಪವಾಯಿರುಕ್ಕುಂ ಶ್ಲೋಕ

ಫಲಸಾಧನಯೋರೈಕಾದದ್ದಾಂಜಲಿಪುಟೈರ್ನರ್: | || ೧೪೧ || ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ಲೋಕಃ ಶ್ರೀ ವಚನಭೂಷಣಂ ಸುಖರೂಪಂ ಭವೇತ್ಕರ್ತುಮತ್ರ ತದ್ವರಣಾತ್ಮಕಂ | ಇತಿ ಪ್ರದ ವೈಲಕ್ಷಣ್ಯ ನಿರೂಪಣಂ ಸಂಪೂರ್ಣಂ || 03 || ಇದರಿಂದ ಪ್ರಪತ್ತಿಯ ವೈಲಕ್ಷಣ್ಯವು ಫಲಿಸಿದ ಕ್ರಮವನ್ನು ಹೇಳುತ್ತಾರೆ. ಸಾಧ್ಯವಸ್ತುವೇ ಸಾಧನವಾಗಿರುವುದರಿಂದ ತದ್ವರಣರೂಪವಾದ ಪ್ರಪತ್ತಿಯು ಸುಖರೂಪವಾಗಿರುವುದು. ಇತಿ ಪ್ರಪತ್ತಿ ವೈಲಕ್ಷಣ್ಯ ನಿರೂಪಣ ಸಂಪೂರ್ಣ ಅಥ ಸಿದ್ಧೋಪಾಯ ನಿಷ್ಠ ಪ್ರಭಾವ ನಿರೂಪಣಂ ಇವನವನ್ನೆಪ್ಪೆರ ನಿನ್ನೆ ಕುಂ ಪೋದು ಇಂದ ಪ್ರಪತ್ತಿಯುವುಪಾಯಮನ್ನು

  • ಭಗವತ್ಪಾಪ್ತಿ, ಕಾಮೇನ ಪ್ರಪತ್ತಿಸ್ತು ನೃಣಾ ಕೃತಾ | ಉಪಾಯೋ ನ ಭವವ ಸ್ವಾಮೀ ಸ್ವಮಿವಾಪ್ನುಯಾತ್ | || ೧೪೨ || ಈ ರೀತಿ ಸ್ವರೂಪಾನುರೂಪವಾದ ಪ್ರಪತ್ತಿಯನ್ನು ಸಾಧನವನ್ನಾಗಿಸಿ ಸ್ವತಂತ್ರನಾದ ಭಗವಂತನನ್ನು ಈ ಚೇತನನು ಹೊಂದಬೇಕೆಂದು ನೆನೆಸಿದರೆ ಅದು ಆಗುವುದಿಲ್ಲ. ಸ್ವಾಮಿಯಾದವನು ಸ್ವತ್ತನ್ನು ತಾನಾಗಿಯೇ ಸ್ವೀಕರಿಸುವಂತೆ ಇರಬೇಕು. ಅವನಿವನ್ನೆಪ್ಪೆರ ನಿನೈಕ್ಕು, ಪೋದು ಪಾತಕವು ವಿಲಕ್ಕನ್ನು
  • ಸ್ವೀಕರ್ತುಂ ಭಗವಾನಿಚ್ಛೇದ್ಯದಿ ಚೇತನಮಾದರಾತ್ | ಪಾತಕಂ ನ ತದಾ ತಸ್ಯ ಪ್ರತಿಬಂಧಕತಾಂ ವ್ರಜೇತ್ | || ೧೪೩ || ॥ ೧೮೫ ೧ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಶ್ಲೋಕಃ

ಭಗವಂತನೇ ಈ ಚೇತನನನ್ನು ಸ್ವೀಕರಿಸುವುದಾದರೆ, ಆ ಚೇತನನ ಪಾತಕವೂ ಪ್ರತಿಬಂಧಕವಾಗುವುದಿಲ್ಲ. ಇವೆರಡರಿಂದ ಸ್ವಗತ ಸ್ವೀಕಾರಾನುಪಾಯತ್ವವೂ ಪರಗತಸ್ವೀಕಾರೋಪಾಯತ್ನವೂ ಹೇಳಲ್ಪಟ್ಟಿತು. ಇವೆಲಿರಂಡುಂ ಶ್ರೀ ಭರತಾಳ್ವಾನ್ನಕ್ಕಲಿಲುಂ ಶ್ರೀ ಗುಹಪ್ಪೆರುಮಾಳ್ಳಲಿಲುಂ ಕಾಣಲಾಂ

  • ಏತತ್ತು ವೀಕ್ಷಣೀಯಂ ಹಿ ಪಾಪಪುಣ್ಯಾತ್ಮಕಂ ದ್ವಯಂ | ಭರತೇ ಶ್ರೀಮತಿ ಪ್ರಾಯೋ ನಾವಿಕೇಪಿ ತಥಾ ಗುಹ | || 04 || ॥ ೧೮೬ ॥ ಪಾಪ ಪುಣ್ಯ ಸ್ವರೂಪವಾದ ಇವೆರಡನ್ನೂ ಭರತನಲ್ಲಿಯೂ, ಗುಹನಲ್ಲಿಯೂ ಕಾಣಬಹುದು. ಅದನ್ನೇ ಮುಂದಿನ ಸೂತ್ರದಲ್ಲಿ ವಿವರಿಸುತ್ತಾರೆ, J ಶ್ರೀಭರತಾಳ್ವಾನುಕ್ಕು ನನ್ನೆ ತಾನೇ ತೀಮ್ಮೆಯಾಯಿತ್ತು ಶ್ರೀಗುಹಪ್ಪೆರುಮಾಳುಕ್ಕು ತೀಮ್ಮೆ ತಾನೇ ನನ್ನೈಯಾಯ್ತು ಶ್ರೀ t ಶ್ರೀರಾಮಂ ಭರತಸ್ಸಮೇತ್ಯ ಶರಣಂ ಶ್ರೀ ಚಿತ್ರಕೂಟೇ ವ್ರಜ - ಸ್ವರ್ಥಪ್ರಾರ್ಥನ ಏವ ನಿಷ್ಪಲಮನಾಃ ಪ್ರಾವರ್ತತ ಗ್ರಾಮಕೇ | ಪಾಪಾತ್ಮಾಪಿ ಗುಹೋರಘದ್ವಹ ಮಹಾವೀಕ್ಷಕ ಪಾತ್ರಂ ಬಭ್ ಯಸ್ಮಾತ್ತಯಮತ್ರ ಪುಣ್ಯಮಿತರಾಪಂ ತ್ವತಿ ಪ್ರೋಚ್ಯತೇ | 1104% 11 ॥ ೧೮೭ ॥ ತಾತ್ಪರ್ಯ - ಶ್ರೀ ಭರತನು ಚಿತ್ರಕೂಟಕ್ಕೆ ಹೋಗಿ ಶ್ರೀರಾಮಚಂದ್ರನನ್ನು ಹಿಂತಿರುಗಿ ಕರೆತಂದು ರಾಜ್ಯದಲ್ಲಿ ಪಟ್ಟಾಭಿಷೇಕವನ್ನು ಮಾಡಿ ಅವನ ಸರ್ವವಿಧ ಕೈಂಕರ್ಯಗಳನ್ನೂ ಮಾಡಬೇಕೆಂದು ಪ್ರಾರ್ಥಿಸುತ್ತಲು ಅದಕ್ಕೆ ಶ್ರೀರಾಮನು ಒಪ್ಪದಿರಲು ವ್ಯರ್ಥಮನೋರಥನಾಗಿ ನಂದಿಗ್ರಾಮದಲ್ಲಿ ವಾಸಮಾಡಿದನಲ್ಲವೇ ? ಆದ್ದರಿಂದ ಭರತನು ಭಗವಂತನಾದ ರಾಮನನ್ನು ಹೊಂದಬೇಕೆಂದು ಮಾಡಿದ ಪ್ರಪತ್ತಿಯು ಸಾಧನ ವಾಗಲಿಲ್ಲ. ಶ್ರೀರಾಮನೇ ಗುಹನನ್ನು ಕಟಾಕ್ಷಿಸಿದ್ದರಿಂದ ಅವನ ಪಾತಕವು ಪ್ರತಿಬಂಧಕವಾಗಲಿಲ್ಲ. ಹೀಗೆ ಹೇಳಿದ್ದರಿಂದ ಭಗವಂತನಿಗೆ ಯಾವುದು ಪ್ರಿಯವೋ ಅದೇ ಪುಣ್ಯವು, ಯಾವುದು ಅಪ್ರಿಯವೋ ಅದೇ ಪಾಪವು ಎಂದು ಹೇಳಿದಂತಾಯಿತು. ಸೂತ್ರಂ

ಶ್ಲೋಕ ತಾತ್ಪರ್ಯ

ಸರ್ವಾಪರಾಧಂಗಳುಕ್ಕುಂ ಪ್ರಾಯಶ್ಚಿತ್ತಮಾನ ಪ್ರಪತ್ತಿ ತಾನುಂ ಅಪರಾಧಕೋಟಿಯಿಲೇಯಾಮ್ ಕ್ಷಾಮಣಂ ಪಣ್ಣ ವೇಂಡುಂ ಪಡಿಸಿಲ್ಲಾ ನಿನ್ನ ತಿರೇ

  • ಸರ್ವಾಗಸಾಂ ಚಯಾ ಪ್ರಾಯಶ್ಚಿತ್ತರೂಪಾ ಪ್ರಪನ್ನತಾ | ಮಂತುಕೋಟಿ ಪ್ರವಿಷ್ಟಾತ್ತಾ ಪ್ರಾರ್ಥಾಕ್ಷಮಾಹತಾ 11OVE |1| ॥ ೧೮೮ 1 ಎಲ್ಲಾ ಅಪರಾಧಗಳಿಗೂ ಪ್ರಾಯಶ್ಚಿತ್ತವಾದ ಈ ಪ್ರಪತ್ತಿಯೂ ಕೂಡ ಈ ಚೇತನನು ತನ್ನ ಹಿಂದಿನ ಕೃತ್ಯವನ್ನು ನೆನೆಸಿಕೊಂಡ ಪಕ್ಷದಲ್ಲಿ ಅಪರಾಧ ಕೋಟಿಯಲ್ಲಿ ಸೇರುವುದಾದ್ದರಿಂದ ಭಗವಂತನಲ್ಲಿ ಕ್ಷಮೆಯನ್ನು ಬೇಡಬೇಕು, 3638 ಶ್ರೀ ವಚನಭೂಷಣಂ ಸ ತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ಲೋಕಃ ತಾತ್ಪರ್ಯ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕ ನೆಡುನಾಳನ್ಯ ಪರೈಯಾ ಪೋಂದ ಭಾರೆ ಲಜ್ಞಾಭಯಂಗಳಕ್ಕೆ ಭರ್ತೃಸಕಾಶತ್ತಿಲೇ ನಿನ್ನು ಎನ್ನೆ ಅಂಗೀಕರಿಕವೇಣುಂ ಎನ್ನಪೇಕ್ಷಿಕ್ಕು ಮಾಲೇ ಇರುಪ್ಪ ತೊನ್ನಿರೇ ಇವನ್ನಣಂ ಪ್ರಪ ಪರಪುರುಷಗತಾ ಚಿರಾತ್ತು ಭಾರ್ಯಾ ವಿಗಲಿತ ಭೀತಿರುಪತ ವಲ್ಲಭಂ ಸ್ವಂ 1 ಸವಿನಯಪುರರೀ ಕುರು ಮಾಮಿ ತ್ಯವದದಿವಾಸ್ಯಭವೇ ಸಾ ಪ್ರಪತ್ತಿ: || 02 || ॥ ೧೮೯ ॥ ಈ ಚೇತನನು ಭಗವಂತನಲ್ಲಿ ಮಾಡುವ ಪ್ರಪತ್ತಿಯು ಹೇಗೆಂದರೆ, ಅಗ್ನಿಸಾಕ್ಷಿಕವಾಗಿ ಮದುವೆಯಾದ ಹೆಂಡತಿಯು ಪತಿಯನ್ನು ಬಿಟ್ಟು ಬಹಳ ಕಾಲ ಪರಪುರುಷನ ಹತ್ತಿರವಿದ್ದು ಪುನಃ ತನ್ನ ಪತಿಯ ಸಮೀಪದಲ್ಲಿ ನಿಂತು ಲಜ್ಜೆ ಭಯವಿಲ್ಲದೆ ನನ್ನನ್ನು ನೀನು ಅಂಗೀಕರಿಸಬೇಕೆಂದು ಕೇಳಿದರೆ ಹೇಗೋ ಅದೇ ರೀತಿಯಾಯಿತು. ಕೃಪೈಯಾಲೇ ವರು ಪಾರತಂತ್ರಲ್ಕಾಲ್ ಸ್ವಾತಂತ್ರತ್ತಾಲೇ ವರುಂ ಪಾರತಂತ್ರ ಪ್ರಬಲಂ ಅನುಕಂಪವ ನಿಜ ಭಕ್ತ ನಿಮ್ಮ ತಾ ಭವತೀಹಯಾ ಚ ತದಪೇಕ್ಷಯಾ ಸ್ವಯಂ | ಪ್ರಬಲಾ ಭವೇದ್ದಿ ಸಹಜ ಸ್ವತಂತ್ರತಾ ಭವ ನಿಮ್ಮದೈವ ನಿಜ ಭಕ್ತ ಸನ್ನಿ ದೌ || || OvG || || 050 || ತನ್ನನ್ನು ಆಶ್ರಯಿಸಿದ ಭಕ್ತರಲ್ಲಿ ಕೃಪೆಯಿಂದ ಅಧೀನನಾಗಿರುವುದಕ್ಕಿಂತಲೂ ಭಗವಂತನು ತನ್ನ ಸ್ವಾತಂತ್ರ ದಿಂದ ಭಕ್ತಾಧೀನನಾಗಿರುವುದೇ ಪ್ರಬಲವಾದದ್ದು.

ಇವ್ಯರ್ಥ ಶ್ರೀ ವಚನಭೂಷಣಂ ವೇದಪುರುಷನಪೇಕ್ಷಿತಾನ

  • ಪರಗತ ಸ್ವೀಕೃತಿರ್ಯಸ್ಮಾತ್ಸರ್ವಥಾ ವೇದ ಸಮ್ಮತಾ | ನಾಯವಾತ್ಮಾದಿ ವಾಕ್ಯಷು ಶ್ರುತ್ಯಾ ತಾತ ಮೀರಿತಾ || || ೧೪೯ || 1050 | ಈ ಪರಗತ ಸ್ವೀಕಾರವು ವೇದಪುರುಷನಿಗೆ ಇಷ್ಟವಾದದ್ದು ಎಂದು ಹೇಳುತ್ತಾರೆ. ‘ನಾಯಮಾತಾ ಪ್ರವಚನೇನ ಲಭ್ ನ ಮೇಧಯಾ ನ ಬಹುನಾ ಶ್ರುತೇನ | ಮೇಷ ವೃಣುತೇ ತೇನ ಲಭ್ಯಸ್ತಷ ಆತ್ಮಾ’ ವಿಣುತೇ ತನಂ ಸ್ವಾಂ’ ಎಂದು ಕಠವಲ್ಲಿಯಲ್ಲಿ ಮುಂಡಕೋಪನಿಷತಿ, ನಲ್ಲ ಪರಗತಸ್ವೀಕಾರಕ್ಕೆ ಪ್ರಾಶಸ್ತ್ರವನ್ನು ಹೇಳಿದೆ. ಅಪೇಕ್ಷ ನಿರಪೇಕ್ಷಮಾಹತ್ತಿರುವಡಿಕ್ಕುಂ ಶ್ರೀ ಗುಹಪ್ಪೆರುಮಾಳುಕ್ಕುಂ ಇತುಂಡಾಯಿತು ಪರಗತಸ್ವೀಕೃತಿ: ಪಂಪಾಕೂಲೇ ವಾಯು ತನೂಭುವಃ | ಭಾಗೀರಥೀ ತಟೇಪ್ಯಾಸೀದ್ದು ಹಸ್ಯಾಪೇಕ್ಷಯಾ ವಿನಾ 11080 || || 09 || ತಾತ್ಪರ್ಯ ಸೂತ್ರಂ ತಾತ್ಪರ್ಯ ಈ ಪರಗತಸ್ವೀಕಾರವು ಪಂಪಾಸರಸ್ಸಿನ ದಡದಲ್ಲಿ ಆಂಜನೇಯನಿಗೂ ಗಂಗಾನದಿಯ ತೀರದಲ್ಲಿ ಗುಹನಿಗೂ ಉಂಟಾಯಿತು. ಇವನ್ ಮುನ್ನಿಡುವವರ್ಹ ಅವನ್ ಮುನ್ನಿಡುವನ್ನು ಮಡಂ ಅಭಯಪ್ರದಾನಲುಂ ಕಾಣಲಾಂ ವಿಭೀಷಣಮುಪಾಗತಂ ಗಗನಗಂ ರಘಣಾಂ ಪತಿ: ಸಮಾನಯತಮಾತಿರ್ದುಮಣಿ ಸೂನುವರಾಹ ಪ್ರಭುಂ | ಸಮೀರಣಸುತಂ ಯಥಾ ಪ್ರಥಮವನವರಾಭಾಷಯೇ ತ್ಯುವಾಚ ಸ ತು ಲಕ್ಷ್ಮಣಂ ಜನಕಜಾಕಟಾಕ್ಷಪ್ಪದಂ | 1080 || H ೧೯೬ || ಈ ರೀತಿ ಸ್ವತಂತ್ರನಾದ ಭಗವಂತನು ಚೇತನರನ್ನು ಅಂಗೀಕರಿಸುವಾಗ ಒಬ್ಬರನ್ನು ಮುಂದಿಟ್ಟೆ ಅಂಗೀಕರಿಸುತ್ತಾನೆ. ಅದು ಹೇಗೆಂದರೆ ಅ೦ಜನೇಯನನ್ನು ಅಂಗೀಕರಿಸುವುದಕ್ಕೆ ಮೊದಲು ಲಕ್ಷ್ಮಣನನ್ನು ಕುರಿತು, ‘ಎಲೈ ಲಕ್ಷ್ಮಣನೇ, ಈ ಸುಗ್ರೀವನ ಮಂತ್ರಿಯಾದ ಆಂಜನೇಯ ನನ್ನು ನೀನು ಮೊದಲು ಮಾತನಾಡಿಸು’ ಎಂದು ಹೇಳಿ ಲಕ್ಷ್ಮಣನನ್ನು ಮುಂದಿಟ್ಟು ಅಂಜನೇಯನನ್ನು ಅಂಗೀಕರಿಸಿದನು. ಇದೇ ರೀತಿ ಗುಹನನ್ನೂ ಅಂಗೀಕರಿಸಿದನಲ್ಲವೇ, ಹಾಗೆಯೇ ವಿಭೀಷಣನನ್ನು ಅಂಗೀಕರಿಸುವಾಗಲೂ ಸುಗ್ರೀವ ಮಹಾರಾಜನನ್ನು ಕುರಿತು, “ಎಲೈ ಸುಗ್ರೀವನೇ, ನಾನು ಅಭಯ ಪ್ರದಾನ ಮಾಡಿರುವನು. ಆದ್ದರಿಂದ ಈ ವಿಭೀಷಣನನ್ನು ಶೀಘ್ರವಾಗಿ ನನ್ನ ಹತ್ತಿರ ಕರೆದುಕೊಂಡು ಬಾ’ ಎಂದು ಹೇಳಿ ಸುಗ್ರೀವ ಮಹಾರಾಜನನ್ನು ಮುಂದಿಟ್ಟು ವಿಭೀಷಣನನ್ನು ಅಂಗೀಕರಿಸಿದನು. ಇರುವ‌ ಮುಡುಹಿರದುಂ ತಂತಾಂ ಕುತ್ತಂಗ ಶಮಿಪ್ಪಿಕ್ಕಾಹ ಸೂತ್ರಂ ಶ್ಲೋಕಃ
  • ನಿರುಪಾಧಿಕ ಕಿಂಕರಸ್ಯ ದೋಷ ವಿಷಯಾಂತರ್ಗತ ಮನಂ ಪರಾತ್ಮುಖತ್ವಂ | 1 ನೃಷ್ಟು ಶೀಷಿಗತಸ್ತು ದೋಷ ಏಷ 11 089 11 ತಾತ್ಪರ್ಯ 0] ଟ ಪರಾಧೇಕ್ಷಣತಃ ಪರಾಣ್ಮುಖತ್ವಂ | ಪೂರ್ವೋಕ್ತಮುಭಯೋರ್ದೋಷಂ ಪರಿಹರ್ತುಮಪೇಕ್ಷಿತಂ | ದ್ವಯೋಃ ಪುರುಷಕಾರತ್ವಂ ಪರಸ್ಪರ ಹಿತೈಷಿಣೋಃ | B CEY U ಈ ಚೇತನನು ನಿರುಪಾಧಿಕ ಶೇಷನಾದ್ದರಿಂದಲೂ, ಭಗವಂತನು ನಿರುಪಾಧಿಕ ಶೇಷಿಯಾದ್ದರಿಂದಲೂ, ಈ ಚೇತನನು ಆಶ್ರಯಿಸುವುದು, ಭಗವಂತನು ಅಂಗೀಕರಿಸುವುದು ಇವೆರಡೂ ಸ್ವತಸ್ಸಿದ್ಧವಾಗಿರುವಾಗ ಇಬ್ಬರೂ ಪುರುಷಕಾರವನ್ನು ಮುಂದಿಡುವುದು ಯಾತಕ್ಕಾಗಿ ಎಂದರೆ ಹೇಳುತ್ತಾರೆ. ಇಬ್ಬರ ದೋಷ ಗಳ ಪರಿಹಾರಕ್ಕಾಗಿ ಈ ಚೇತನನಿಗೆ ದೋಷವೇನೆಂದರೆ ಅನಾದಿಕಾಲದಿಂದಲೂ ಭಗವಂತನ ವಿಷಯ ದಲ್ಲಿ ವಿಮುಖನಾಗಿ ಅನ್ಯ ವಿಷಯಗಳಲ್ಲಿ ಆಸಕ್ತನಾಗಿ ಭಗವಂತನ ಆಜ್ಞಾತಿಲಂಘನವು, ದೋಷವು ಸರ್ವೇಶ್ವರನಿಗೆ ದೋಷವೇನೆಂದರೆ, ಪರಿಹರಿಸಲಸಾಧ್ಯವಾದ ಸಂಬಂಧವಿರುವಾಗ ಈ ಚೇತನನ ಅಪರಾಧಗಳನ್ನೇ ಲೆಖ್ಯ ಮಾಡುತ್ತಾ ಬಹಳ ಕಾಲ ಅಗಲಿಸಿರುವಿಕೆಯೇ ದೋಷವು, ಈ ರೀತಿಯಾದ ದೋಷಗಳ ಪರಿಹಾರವು ಪರಸ್ಪರ ಪುರುಷಕಾರದಿಂದುಂಟಾಗುವುದು, ಶ್ರೀ ವಚನಭೂಷಣಂ

ಸ್ವರೂಪಸಿದ್ದಿರುವುತ್ತಾಲೇ

  • ತದೀಯ ಪಾರತಂತ್ರಂ ತು ಚೇತನಹ ಸಿದ್ಧತಿ | ವಿರಾಶ್ರಿತನಿತ್ವಂ ಭವೇತ್ಪುರುಷಕಾರತಃ || || ೧೫೩ || ॥೧೯೬ ತಾತ್ಪರ್ಯ ಇಷ್ಟೇ ಅಲ್ಲ, ಇನ್ನೂ ಅದಕ್ಕೆ ಪ್ರಯೋಜನವುಂಟೆಂದು ಹೇಳುತ್ತಾರೆ. ಈ ಚೇತನನಿಗೆ ಸ್ವರೂಪ ವೇನೆಂದರೆ, ಭಗವಂತನಿಗೆ ಪರತಂತ್ರನಾಗಿರುವಿಕೆ, ಭಗವಂತನ ಸ್ವರೂಪವೇನೆಂದರೆ ಆಶ್ರಿತರಾದ ಭಕ್ತರಿಗೆ ಅಧೀನನಾಗಿರುವಿಕೆ - ಇವೆರಡೂ ಸಿದ್ಧಿಸುವುದು, ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಶ್ರೀ ವಚನಭೂಷಣಂ 1 ಔಪಾಧಿಕಮುವಾಯ ನಿತ್ಯಮುಮಾನ ಪಾರತಂತ್ರ ಇರುವರ್ಕ್ಕುಮುಂಡಿರೇ

  • ತದೀಯಪಾಧಿಕಪಾರತಂತ್ರ ಚ ಸ್ಯಾಚೇತನಸ್ಕಾಪಿ ಚ ನಿತ್ಯಮೇವ | ತತ್ಪಾರತಂತ್ರ ಮುರವೈರಿಣೋsಪಿ ಸಾನ್ನಿತ್ಯ ಮಪಾಧಿಕ ವಾಶ್ರಿತತ್ವಾತ್ | || 08 || ॥ ೧೯೭೮ ಹಿಂದೆ ಸ್ವರೂಪವೆಂದು ಹೇಳಿದ್ದನ್ನು ಉಪಪಾದಿಸುತ್ತಾರೆ. ಅದೇನೆಂದರೆ, ಚೇತನನಿಗೆ ಪಾರತಂತ್ರವು ತದೀಯತ್ವ ಪ್ರಯುಕ್ತವಾದ್ದರಿಂದ ಔಪಾಧಿಕವು, ಆ ಉಪಾಧಿಯೂ ನಿತ್ಯವು. ಸರ್ವೇಶ್ವರನಿಗೆ ಭಕ್ತರ ವಿಷಯದಲ್ಲಿ ಪಾರತಂತ್ರವು ಆಶ್ರಿತತ್ವ ಪ್ರಯುಕ್ತವಾದ್ದರಿಂದ ಔಪಾಧಿಕವು. ಆ ಉಪಾಧಿಯ ನಿತ್ಯವು, ಆದ್ದರಿಂದ ಇಬ್ಬರಿಗೂ ಸಿದ್ಧಿಸುವುದು. ಅನಿತ್ಯಮಾನ ವಿರುವರ್‌ಪಾರತಂತ್ರಮುಂ ಕುವದುಮುತ್ತಾಲೇ || ೧೫೫ || ಪರಸ್ಪರಪುರಸ್ಕೃತಃ ಪುರುಷಕಾರಏತದ್ವಯೋ ರನಿತ್ಯಭವಕರ್ಮಜ ಪ್ರಬಲಪಾರತಂತ್ರ ಂ ಹರೇತ್ | ಸ್ವಕರ್ಮ ಪರತಂತ್ರತಾ ಭವ ಪಥ ನೃಣಾಂ ಸಂಸ್ಕೃತಿಃ ಹರೇಸ್ತು ಪರತಂತ್ರತಾ ಮನುಜ ಕರ್ಮವೀಕ್ಷಸ್ಥಿತಿಃ | 1830 11 ಇದಕ್ಕೆ ಇನ್ನೂ ಒಂದು ಪ್ರಯೋಜನವುಂಟೆಂದು ಹೇಳುತ್ತಾರೆ. ಅನಿತ್ಯವಾದ ಪಾರತಂತ್ರವು. ಕರ್ಮಪಾರತಂತ್ರವು, ಅದರಲ್ಲಿ ಚೇತನನಿಗೆ ಕರ್ಮಪಾರತಂತ್ರವು “ಅವಶ್ಯಮನುಭೋಕ್ತಂ ಕೃತಂ ಕರ್ಮ ಶುಭಾಶುಭಂ" ಎಂಬಂತೆ ಈ ಸಂಸಾರದಲ್ಲಿ ಅನುಭವಿಸುವಂತೆ ಮಾಡುವುದು. ಸರ್ವೇಶ್ವರನಿಗೆ ಪಾರತಂತ್ರವು ಯಾವುದೆಂದರೆ ಈ ಚೇತನನು ಮಾಡಿದ ಕರ್ಮವನ್ನು ತಾನು ಅನುಭವಿಸುತ್ತಾನೆ. ಅದಕ್ಕೆ ನಾನು ಮಾಡುವುದೇನು ಎಂದು ಈ ಚೇತನನು ಮಾಡಿದ ಕರ್ಮವನ್ನೇ ಪ್ರಧಾನವನ್ನಾಗಿಟ್ಟು ಕೊಂಡು ಅದಕ್ಕನುಗುಣವಾಗಿ ನಿರ್ವಹಿಸಿಕೊಂಡು ಹೋಗುವಿಕೆ. ಇದು “ಸರ್ವಪಾಪೇಭೋ ಮೋಕ್ಷಯಿಷ್ಮಾಮಿ" ಎಂದು ಹೇಳುವುದರಿಂದ ಅನಿತ್ಯವೆಂದು ಹೇಳುವುದು. ಇದು ಇಬ್ಬರ ಪುರುಷಕಾರ ಪುರಸ್ಕಾರದಿಂದ ರಕ್ಷ ರಕ್ಷಕ ಭಾವವು ಸೇರುವಂತೆ ಮಾಡುವುದರಿಂದ ತನ್ನಷ್ಟಕ್ಕೆ ತಾನೇ ನಿವೃತ್ತವಾಗುವುದು. ೫೮ ಸೂತ್ರಂ

ಶ್ಲೋಕಃ ತಾತ್ಪರ್ಯ ಸಸಾಕ್ಷಿ ಕಮಾಹೈಯಾಲೇ ಇಬ್ಬಂಧಕ್ಕೆ ಇರುವರಾಲುಂ ಇಲ್ಲೆಶೆಯ್ಯಹಾದು ರಕ್ಷ ರಕ್ಷಕ ಸಂಬಂಧಸ್ಸಾಕ್ಷಾತ್ಕುರುಪಕಾರತಃ | ಸಸಾಕ್ಷಿಕಂ ಸಮುದಾತೋ ದ್ವಾಭ್ಯಾಂ ನೇತಿ ನ ಶಕ್ಯತೇ || 11 08211 OBL CEF || ಅನಾದಿಕಾಲದಿಂದಲೂ ಸ್ವತಂತ್ರವಾಗಿ ವಿಷಯಾಸಕ್ತನಾಗಿ ಅಲೆದಲೆದು, ಈಗ ತಾನೇ ಆಭಿಮುಖ್ಯವನ್ನು ತೋರಿಸಿದನು. ಪ್ರಕೃತಿ ಸಂಬಂಧದಿಂದ ದುರ್ವಾಸನೆಯೊಡಗೂಡಿ ಆಶ್ರಯಣಾಂಗೀಕಾರದಿಂದುಂಟಾದ ಈ ರಕ್ಷ ರಕ್ಷಕ ಸಂಬಂಧವನ್ನು ಬಿಡಿಸಿ ಮೊದಲಿನಂತೆಯೇ ಇರಿಸಿ ನಿರಂಕುಶ ಸ್ವತಂತ್ರನಾದ್ದರಿಂದ ಲೀಲಾ ವಿಭೂತಿಯಲ್ಲೇ ಅಲೆದಾಡುವಂತೆ ಮಾಡಿದ ಸರ್ವೇಶ್ವರನು ಕೂಡಾ ಈ ರಕ್ಷ ರಕ್ಷಕ ಸಂಬಂಧ ವನ್ನು ಬಿಡಿಸಬೇಕೆಂದು ಯೋಚಿಸಿದ ಪಕ್ಷದಲ್ಲಿ ಹೇಳುತ್ತಾರೆ. ಈ ರಕ್ಷ, ರಕ್ಷಕ ಸಂಬಂಧವು ಪರಸ್ಪರ ತಿಳಿದೇ ಬಂದಿರುವುದಲ್ಲದೆ ಪುರುಷಕಾರ ರೂಪವಾದ ಸಾಕ್ಷಿಯೊಡನೇ ಇಬ್ಬರಿಂದಲೂ ಇಲ್ಲವೆಂದು ಹೇಳಲಾಗುವುದಿಲ್ಲ. ಈ ಸೂತ್ರಂ ಎನ್ನ ನೆಹಿಳ್ಳಿಲು ಕೊಲಮಲರ್ಷಾವೈಕಾಹಿಯ ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ಲೋಕ ತಾತ್ಪರ್ಯ ಅಂಗೀಕೃತಾ ತೇನೈವ ಭಕ್ತಮಧ್ಯಪ್ರವೇಶಿತಾ | ತತ್ಸಂಬಂಧೋ ದ್ವಯೋಸ ಕುಂ ಶನಾಪಿ ನ ಶಕ್ಯತೇ || ಅಂಗೀಕೃತಾ ಜಗನ್ಮಾತ್ರಾ ಪ್ರೀತ್ಯಾ ತ್ವಕ್ಕುಂ ನ ಶಕ್ಯತೇ | ಇತ್ಯುಕ್ತಂ ಚೇತನೇನಾಪಿ ತಸ್ಮಾತುರುಷಕಾರತಃ | ನಾಸ್ತಿ ಸಂಬಂಧ ಇವಂ ಮಕ್ಕುಂ ಚಾಪಿ ನ ಶಕ್ಯತೇ | ಇತಿ ನಪ್ಪಿಸೂಕ್ಷ್ಮವ ಪ್ರಮಾಣಂ ದರ್ಶಿತಂ ಖಲು ||

ಬಂದಿದೆಯಾದ್ದರಿ || 082 || 11 900 || 11 900 11 11 909 || ಹಿಂದೆ ಹೇಳಿದ್ದಕ್ಕೆ ಪ್ರಮಾಣವನ್ನು ತೋರಿಸುತ್ತಾರೆ. ನನ್ನನ್ನು ಭಗವಂತನು ಅಂಗೀಕರಿಸಿ ನಿತ್ಯಸೂರಿಗಳ ಮಧ್ಯದಲ್ಲಿ ಸೇರಿಸಿಕೊಂಡಮೇಲೆ, ಸರ್ವಶಕ್ತನಾದ ತಾನೂ ಕೂಡಾ ಕೈಬಿಡುವುದಿಲ್ಲ ಎಂದು ಎನೆಹಿಲು’ ಎಂಬ ಪಾತುರವು ಭಗವಂತನಿಂದಲೂ ಈ ಸಂಬಂಧವನ್ನು ಬಿಡಿಸಲಾಗುವುದಿಲ್ಲ ಅನ್ನುವುದಕ್ಕೆ ಪ್ರಮಾಣವು, ಮಹಾಲಕ್ಷ್ಮಿಗೆ ಸ್ನೇಹಿತೆಯಾದ್ದರಿಂದ ಅವಳು ನನ್ನನ್ನು ಅಂಗೀಕರಿಸಿದ ಮೇಲೆ ಕೈಬಿಡುವಳೇ, ಎಂದು ಹೇಳಿದ್ದರಿಂದ ‘ಕೋಲಮಲರ್ಪಾಕ್ಕು’ ಎಂಬ ಪಾತುರವು ಪುರುಷಕಾರ ಪೂರ್ವಕವಾಗಿ ಬಂದ ಈ ಸಂಬಂಧವನ್ನು ಚೇತನನಿಂದಲೂ ಇಲ್ಲವೆಂದು ಹೇಳಲಾಗುವು ದಿಲ್ಲ ಎನ್ನುವುದಕ್ಕೆ ಪ್ರಮಾಣವು ಕರ್ಮಣಿ ವ್ಯುತ್ಪತ್ತಿಯಿಲ್ ಸ್ವರೂಪ ಗುಣಂಗಳಾಲ್ ವರುಹಿರ ಕರ್ತೃ ಸಂಕೋಚ ರಾಹಿತ್ಯ ನಿನ್ನೆಪ್ಪತು ವ್ಯುತ್ಪತ್ತಾ ಶ್ರೀಯುತ ಇತಿ ಶ್ರೀ ಸೃರ್ವೈರಪಿ ಸೇವಿತಾ | ಶೇಷತ್ವ ಪ್ರಣಯಿತ್ವಾಭಾಂ ನಿತ್ಯ ಸೇವಾದ್ವಿ ಕರ್ತೃಕಾ | 11 908, 11 ಹಿಂದೆ ಸಾಕ್ಷಿಕವಾಗಿ ಎಂದು ಹೇಳಿತಲ್ಲವೇ, ಆ ಸಾಕ್ಷಿಯಾದ ಪುರುಷಕಾರ ವಿಷಯದಲ್ಲಿ ಇಬ್ಬರಿಗೂ ಉಂಟಾದ ನಿತ್ಯ ಪಾರತಂತ್ರದಲ್ಲಿ ಪ್ರಮಾಣವನ್ನು ತೋರಿಸುತ್ತಾರೆ. ‘ಶ್ರೀಸೇವಾಯಾ’ ಎಂಬ " ಶ್ರೀ ವಚನಭೂಷಣ ಸೂತ್ರ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

ಶ್ರೀ ವಚನಭೂಷಣಂ ಧಾತುವಿನಲ್ಲಿ ಶ್ರೀಯತೇ ಎಂಬ ವ್ಯುತ್ಪತ್ತಿಯಿಂದ ಸೇವಿಸಲ್ಪಡುತ್ತಾಳೆ ಎಂಬ ಅರ್ಥವು ಲಬ್ಧವಾಗು ವುದು. ಇದರಿಂದುಂಟಾಗುವ ಸ್ವರೂಪ ಗುಣಗಳಿಂದ ಬರುವ ಕರ್ತೃ ಸಂಕೋಚರಾಹಿತ್ಯವು ಯಾವುದೆಂದರೆ, ಶೇಷತ್ವವೆಂಬ ಸ್ವರೂಪದಿಂದಲೂ, ಪ್ರಣಯಿತ್ವವೆಂಬ ಗುಣದಿಂದಲೂ ಉಂಟಾಗುವ ಚೇತನ ಪರಮಚೇತನರುಗಳಾದ ಸೇವಾಕರ್ತೃಗಳ ಸಂಕೋಚವಿಲ್ಲದಿರುವಿಕೆ ಅಂದರೆ ಇಬ್ಬರಿಗೂ ಇವಳ ವಿಷಯದಲ್ಲುಂಟಾದ ಸೇವೆಯು ಅವಿಚ್ಛಿನ್ನವಾಗಿರುವುದು. ಈ ರೀತಿ ಈ ವಿಷಯದಲ್ಲಿ ಇಬ್ಬರ ರಿಗೂ ಉಂಟಾದ ಪಾರತಂತ್ರವನ್ನು ಸ್ಮರಿಸಬೇಕು. ಅಧಿಕಾರಿತ್ರ್ಯಯತ್ತುಕ್ಕುಂ ಪುರುಷಕಾರಮವರ್ಜ ನೀಯಂ ಅಜ್ಞಾನಾಂ ಜ್ಞಾನಿನಾಂ ಭಕ್ತಿಪಾರವ ಜುಷಾಂ ತಥಾ | ಸದಾ ಪುರುಷಕಾರಸ್ತು ವರ್ಜನೀಯೋ ಭವೇನ್ನಹಿ | || 180 || ಹೀಗೆ ಹೇಳಿದ್ದರಿಂದ ಈ ಪುರುಷಕಾರವು ಎಲ್ಲಾ ಪ್ರಪತ್ರ ಧಿಕಾರಿಗಳಿಗೂ ಅತ್ಯಾವಶ್ಯಕವಾಗಿ ಅಪೇಕ್ಷಿತ ವಾಗಿರುವುದೆಂದು ಹೇಳುತ್ತಾರೆ. ಅಜ್ಞರು, ಜ್ಞಾನಿಗಳು, ಭಕ್ತಿಪರವಶರು ಇವರುಗಳಿಗೆ ತಮ್ಮ ತಮ್ಮ ಅಪರಾಧಾದಿಗಳನ್ನು ಕ್ಷಮಿಸುವಂತೆ ಮಾಡಲು ಪುರುಷಕಾರಾನ್ವಯವು ಅತ್ಯವಶ್ಯಕವಾಗಿ ಬೇಕಾಗಿದೆ. ಅಥವಾ ಈ ಪುರುಷಕಾರವು ಅನನ್ಯಪ್ರಯೋಜನರಾಗಿ ಪ್ರಪತ್ತಿ ಮಾಡುವವರಿಗೆ ಮಾತ್ರವೇಯೋ ಅಥವಾ ಪ್ರಯೋಜನಾಂತರಪರರಾಗಿ ಪ್ರಪತ್ತಿ ಮಾಡುವವರಿಗೂ ಈ ಪರುಷಕಾರವು ಬೇಕೋ ಅಂದರೆ ಹೇಳುತ್ತಾರೆ. ಅಧಿಕಾರಿತ್ರಯವೆಂದರೆ ಐಶ್ವರ್ಯ, ಕೈವಲ್ಯ, ಭಗವಚ್ಚರಣಾರ್ಥಿಗಳು ಇವರುಗಳಿಗೂ ಪುರುಷಕಾರವು ಅವರ್ಜನೀಯವು. ಯಾತಕ್ಕೆಂದರೆ ತಮ್ಮ ತಮ್ಮ ಇಷ್ಟಾರ್ಥಗಳು ಸಿದ್ಧಿಸುವುದಕ್ಕಾಗಿ ಸರ್ವೇಶ್ವರನನ್ನು ಉಪಾಯವನ್ನಾಗಿ ಅಂಗೀಕರಿಸುವಾಗ ಇವರುಗಳ ಅಪರಾಧಗಳನ್ನು ಕ್ಷಮಿಸಿ ಅವನು ಅಂಗೀಕರಿಸುವಂತೆ ಮಾಡುವುದಕ್ಕೆ ಅತ್ಯವಶ್ಯಕವಾಗಿ ಪುರುಷಕಾರವು ಬೇಕು, ತನಕ್ಕುತಾಡು ನನ್ನೆ ತೀಮೈಯೋಪಾದಿ ವಿಲಕ್ಕಾಯಿರುಕ್ಕುಂ || ೧೬೦ ||

  • ಭೋಗಾಸಕ್ತ ಭಗವತಿ ಸ್ವಶೇಷತ್ವ ಪ್ರದರ್ಶನಂ | ಅಕೃತ್ಯಕರಣಂ ಭೂಯಾಚೇತನಸ್ಯ ತದಾ ಹ | 11 903 11 ಇಲ್ಲಿ ಶ್ರೀ ಭಗವದ್ಭಾಷ್ಯಕಾರರು ಗದ್ಯದಲ್ಲಿ ಉತ್ತರ ಖಂಡಾರ್ಥವಾದ ನಮಶ್ಯಬ್ದಾರ್ಥವನ್ನು ಹೇಳಿದರಷ್ಟೇ. ಅದನ್ನೇ ಮುಂದಿಟ್ಟು ಹೇಳುತ್ತಾರೆ. ಈ ನಮಸ್ಸು ಪ್ರಾಪ್ಯ ವಿರೋಧಿ ನಿವೃತ್ತಿ ಪ್ರದಿಪಾದಕವಾದ್ದರಿಂದ ಪ್ರಾಪ್ಯ ವಿರೋಧಿಗಳನ್ನು ಮೊದಲು ತಿಳಿಸಲು ನಿಶ್ಚಯಿಸಿ, ಮೊದಲು ಆ ವಿರೋಧಿಗಳಲ್ಲಿ ಒಂದನ್ನು ಹೇಳುತ್ತಾರೆ. ಹಿಂದೆ ‘ಶ್ರೀ ಭರತಾ ನಕ್ಕು ನನ್ಮ ತಾನೇ ತೀ ಮೈಯಾಯ್ತು’ ಎಂದು ಸ್ವಗತ ಪ್ರಪತ್ನಿಯು ಭಗವಂತನ ಹೃದಯಾನುಸಾರಿಯಲ್ಲದಿರಲು, ಭರತನ ಇಷ್ಟಾರ್ಥವು ನೆರವೇರಲಿಲ್ಲ. ಆದ್ದರಿಂದ ಉಪಾಯ ದಶೆಯಲ್ಲಿ ತನಗೆ ತಾನು ಹುಡುಕುವ ಒಳ್ಳೆಯದು ಕೆಟ್ಟದ್ದಾಗಿ ಪರಿಣಮಿಸುತ್ತದೆ ಎಂದು ತಿಳಿಸಿದರು. ಇಲ್ಲೋ ಅಂದರೆ ಉಪೇಯ ದಶೆಯಲ್ಲಿಯ ತಾನು ತನಗೆ ಹುಡುಕುವ ಒಳ್ಳೆಯದು ಕೆಟ್ಟದ್ದಾಗಿ ಪರಿಣಮಿಸುತ್ತದೆ ಎಂದು ಹೇಳುತ್ತಾರೆ. ಅದೇನೆಂದರೆ ಭಗವಂತನು ಭೋಗದಶೆಯಲ್ಲಿ ವ್ಯಾಮೋಹದಿಂದ ಒಂದಾಗಿ ಕಲೆತಿರು ವಾಗ, ನಾನು ಶೇಷನಲ್ಲವೆ, ನನ್ನ ಶೇಷವನ್ನು ಅವನು ನೋಡಬೇಡವೇ ಎಂದು ತನ್ನ ನೈಜ್ಞಾನ ಸಂಧಾನದಿಂದ ತೋರಿಸುವ ಶೇಷತ್ವವೆಂಬ ಒಳ್ಳೆಯದು, ಅನಾದಿಕಾಲದಿಂದಲೂ ನಾನು ಸ್ವತಂತ್ರನು ಎಂದಿದ್ದ ಕೆಟ್ಟದೋಪಾದಿಯಲ್ಲಿ ಭೋಗಕ್ಕೆ ಪ್ರತಿಬಂಧಕವಾದ್ದರಿಂದ ಅದೂ ಕೆಟ್ಟದ್ದೇ. ಸೂತ್ರಂ ತಾತ್ಪರ್ಯ

ಅಳಹುಕ್ಕಿಟ್ಟ ಶೆಟ್ಟಿ ಅಕ್ಕೆಕ್ಕು ವಿರೋಧಿಯಾಮಾಪ್ಪೋಲೇ

  • ಸೌಂದರ್ಯಾಪಾದನಾರ್ಥಂತು ಧೃತಾಕಂಚುಳಿಕಾ ಯಥಾ | ಆಲಿಂಗನಾದಿ ಕಾರ್ಯಾಯ ಭವೇನಾರ್ಯಾ ವಿರೋಧಿನೀ | ಶೇಷಿಯಾದ ಭಗವಂತನಿಗೆ ಅಭಿಮತವಾಗಿಯೂ ಆತ್ಮಾವಿಗೆ ಭೋಗ ವಿರೋಧಿಯಾಗುವ ರೀತಿಯನ್ನು ಹೇಳುತ್ತಾರೆ. 11070 || ಅಲಂಕಾರವಾಗಿಯೂ ಇರುವ ಶೇಷತ್ವವು ಸೌಂದರ್ಯಕ್ಕಾಗಿ ತೊಡಿಸಿದ ಕುಪ್ಪಸವು ಸ್ತ್ರೀಗೆ ಅಲಂಕಾರವಾಗಿದ್ದಾಗ ಪತಿಯು ಆಲಿಂಗಿಸುವ ಸಮಯದಲ್ಲಿ ಭೋಗ ವಿರೋಧಿಯಾಗು ವಂತೆ ಈ ಶೇಷನಾದ ಚೇತನನ ಶೇಷತ್ವವು ಭಗವಂತನ ಭೋಗಕ್ಕೆ ವಿರೋಧಿಯಾಗುತ್ತದೆ. ಸೂತ್ರಂ

ಹಾರೋಪಿ 11029 11 ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

1

ಹಾರೋಪಿನಾರ್ಪಿತಃ ಕಂಠೇ ಸ್ವರ್ಶ ಸಂರೋಧಭೀತಿಯಾ | ವೈದೇಹ್ಯಾ ತಾವದಿತುಂ ಭೋಗ ರೋಧಮನೀಷಯಾ | 11 902 11 ಸೌ೦ದರ್ಯವನ್ನುಂಟುಮಾಡುವುದಾದರೂ ಅದು ಭೋಗ ವಿರೋಧಿಯಾಗುವುದು ಎಂಬ ವಿಷಯ ವನ್ನು ಶೇಷಿಯಾದ ಭಗವಂತನ ಮಾತಿನಿಂದ ತಿಳಿಸುತ್ತಾರೆ, ಆಲಿಂಗನಕ್ಕೆ ಅಡ್ಡಿ ಮಾಡುವುದೆಂಬ ಭಾವನೆಯಿಂದ ಸೀತೆಯು ಮುತ್ತಿನ ಹಾರವನ್ನು ಕೂಡಾ ಕಂಠದಲ್ಲಿ ಧರಿಸಲಿಲ್ಲ. ಹೀಗಿರುವಾಗ ನಮ್ಮಗಳ ಮಧ್ಯದಲ್ಲಿ ಈಗ ಪರ್ವತಗಳು, ನದಿಗಳು, ವೃಕ್ಷಗಳು ಅಡ್ಡಿಯಾಗಿ ಬಂದಿವೆ ಎಂದು ವಿರಹಿಯಾದ ಶ್ರೀರಾಮನು ಹೇಳಿದ ಮಾತನ್ನು ಇಲ್ಲಿ ತಿಳಿಸಿದರು. ಪುಣ್ಯಂ ಪೋಲೇ ಪಾರತಂತ್ರ್ಯವುಂ ಪರಾನುಭವತ್ತುಕ್ಕು ವಿಲಕ್ಕು || ೧೬೩ || ಕೇವಲಂ ಪಾರತಂತ್ರಂ ಚ ಶೇಷತ್ವಂ ಸ್ಯಾದ್ವಿರೋಧಭಾಕ್ | ಸ್ವಪಾರತಂತ್ರ ಸಂಮಿಶ್ರ ಶೇಷಂ ನ ವಿರೋಧಿ ಹಿ ॥ || 905 11 ಹಾಗಾದರೆ ಪಾರತಂತ್ರ ವೇ ಒಳ್ಳೇದಲ್ಲವೇ ಎಂದರೆ ಹೇಳುತ್ತಾರೆ. ಪುಣ್ಯವೆಂದರೆ ಶೇಷತ್ವವು. ಕೇವಲ ಶೇಷತ್ವವು ಯಾವ ರೀತಿ ಭೋಗವಿರೋಧಿಯೋ ಅದೇ ರೀತಿ ಅಚಿತ್ತಿನ ಹಾಗೆ ಪಾರತಂತ್ರವೂ ಅವನಿಗೆ ಅನುಕೂಲವಾಗಿರದೆ ಸುಮ್ಮನಿದ್ದರೆ ಭೋಗ ವಿರೋಧಿಯು, ಆದ್ದರಿಂದ ಶೇಷತ್ವದೊಡನೇ ಕೂಡಿದ ಪಾರತಂತ್ರವು ಉದ್ದೇಶವು. ಗುಣಂಪೋಲೇದೋಷನಿವೃತ್ತಿ ಚೇತನಸ್ಯ ಪರತಂತ್ರತಾ ಗುಣೋ ಭೋಗರೋಧಕ ಇವೇಹ ಶೇಷಿಣಃ | ಸ್ಟೀಯದೋಷನಿವೃತ್ತಿ ರಷ್ಯ ಹೋ ತಾದೃಶೀ ಭವತಿ ಭೋಗರೋಧಿನೀ || || 04 || || 906 || ಹೀಗೆ ಉಪೇಯದಶೆಯಲ್ಲಿ ಶೇಷ ಪಾರತಂತ್ರಗಳು ಪರಾನುಭವಕ್ಕೆ ವಿರೋಧಿಯಾಗುವುದನ್ನು ಹೇಳಿ ಪ್ರಾಪ್ತಿದಶೆಯಲ್ಲಿ ಅವನ ನಿರ್ಬಂಧ ಮೂಲಕವಾಗಿ ಬಂದ ದೋಷ ನಿವೃತ್ತಿಯು ಪರಾನುಭವಕ್ಕೆ ಶ್ರೀ ವಚನಭೂಷಣಂ ಸೂತ್ರಂ

ವಿರೋಧಿಯಾಗುವ ವಿಷಯವನ್ನು ಹೇಳುತ್ತಾರೆ. ಇಲ್ಲಿ ಗುಣವೆಂದರೆ ಹಿಂದೆ ಹೇಳಿದ ಶೇಷ ಪಾರತಂತ್ರ್ಯಗಳೆರಡೂ ಆತ್ಮಾವಿಗೆ ಅಂತರಂಗ ನಿರೂಪಕವಾದ ಗುಣವಷ್ಟೇ. ಇವೆರಡೂ ಯಾವ ರೀತಿ ಪರಾನುಭವಕ್ಕೆ ವಿರೋಧಿಗಳೊ ಅದೇ ರೀತಿ ಈ ಚರಮ ಶರೀರವನ್ನು ದೋಷದೊಡನೇ ಕೆಲವು ಕಾಲ ಅನುಭವಿಸಬೇಕೆಂದಿರುವ ಭಗವಂತನ ಭೋಗಕ್ಕೆ ಆ ದೋಷ ನಿವೃತ್ತಿಯು ವಿರೋಧಿ ಯಾಗುವುದು. ಇಲ್ಲಿ ಗುಣವೆಂದರೆ ಪಾರತಂತ್ರ್ಯ ಮಾತ್ರ ಹೇಳುವುದು. ಆಭರಣವನಭಿಮತವಾಯ ಅಳುಕ್ಕಭಿಮತವಾಯಿರಾನಿನ್ನ ತಿರೇ || ೧೬೫ || ಶ್ಲೋಕಃ * ವಿಷಯ ಪ್ರವಣಸ್ಯ ಚೇತನ ತಾತ್ಪರ್ಯ —

ಶೋಕಃ ತಾತ್ಪರ್ಯ 1 ಸೂತ್ರಂ ಶ್ಲೋಕಃ 1 ಶ್ರೀ ವಚನಭೂಷಣಂ ಪ್ರಚುರಾಲಂಕೃತಯೋ ನ ಸಮ್ಮತಾಸ್ಸು | ಅಪಿ ತು ಪ್ರಮದಾಗತಂ ಮಲಂ ಸ್ಯಾ 1 ದನುಭೋಕ್ಕುಂ ಹೃದಯಂಗಮಂ ಯಥಾ ವಾ | 11 900 11 ಪರಿಶುದ್ಧವಾಗಿಯೂ, ದೋಷ ನಿವೃತ್ತಿಯಾದ ಪಕ್ಷದಲ್ಲಿ ಆತ್ಮ ಸ್ವರೂಪವು ಸ್ವರೂಪವು ಅತ್ಯಂತ ಭೋಗ್ಯವಾಗಿಯೂ, ಇರುವುದಲ್ಲವೇ, ಹೀಗಿರುವಾಗ ದೋಷ ನಿವೃತ್ತಿಯು ಯಾತಕ್ಕಾಗಿ ಇಷ್ಟವಿಲ್ಲ ಎಂದರೆ ಹೇಳುತ್ತಾರೆ. ಲೋಕದಲ್ಲಿ ವಿಷಯ ಪ್ರವಣನಾಗಿರುವವನಿಗೆ ತನ್ನ ಪತ್ನಿಯ ಔಜ್ವಲ್ಯಕ್ಕೆ ಕಾರಣವಾದ ಆಭರಣಗಳನ್ನು ತೆಗೆದಿಟ್ಟು ಔಜ್ವಲ್ಯವಿಲ್ಲದಿರುವ ಕೊಳೆಯು ಯಾವ ರೀತಿ ಇಷ್ಟವಾಗುವುದೋ ಅದೇ ರೀತಿ ಭಗವಂತನ ಕೂಡ ದೋಷದೊಡಗೂಡಿದ ಈ ಚೇತನನನ್ನು ಅನುಭವಿಸುವನು. ಸ್ನಾನ ರೋಷಜನಕಂ ಎರವಾರ ಸ್ಮರಿಪ್ಪದು

  • ಅಸ್ಸಾತ್ಯಾದಶಮಾಸಾಂಸ್ತು ಸ್ಥಿತಾಂ ಸ್ನಾತ್ವಾ ಸಮಾಗತಾಂ | ದೃಷ್ಟಾ ಸೀತಾಂ ಸರುಷೋsಭೂದಿತ್ಯತಾರಿತಂ ಖಲು | || 900 || ಇದು ಲೌಕಿಕದಲ್ಲಿ ಮಾತ್ರವಲ್ಲ ಸಾಕ್ಷಾತ್ ಸೀತೆಯ ವಿಷಯದಲ್ಲೂ ಶ್ರೀರಾಮನಿಗೆ ಕೋಪವುಂಟಾಗಲು ದೋಷ ನಿವೃತ್ತಿಯೇ ಕಾರಣವೆಂದು ಹೇಳುತ್ತಾರೆ. ಸೀತೆಯು ಸ್ನಾನಮಾಡಿ ಬಂದದ್ದು ಶ್ರೀರಾಮನಿಗೆ ಕೋಪವನ್ನುಂಟುಮಾಡಿತು ಎಂಬುದನ್ನು ಪ್ರಕಾಶಪಡಿಸುವ ಶ್ಲೋಕವಿದು : ನೇತ್ರಾತುರವ ಪ್ರತಿಕೂಲಾಸಿ ಮೇ ಧ್ರುವಂ.’ ಇದರ ಅರ್ಥವೇನೆಂದರೆ ಕಣ್ಣುನೋವು ಬಂದವನಿಗೆ ದೀಪವು ಯಾವ ರೀತಿ ಪ್ರತಿಕೂಲವೋ ಅದರಂತೆ ನೀನು ನನಗೆ ಪ್ರತಿಕೂಲಳಾಗಿದ್ದೀಯೆ, ನಿನ್ನನ್ನು ನೋಡಲು ನನಗೆ ಸಾಧ್ಯವಿಲ್ಲವೆಂದರ್ಥವು. ಹೀಗೆ ಹೇಳಿದ್ದರಿಂದ ಹತ್ತು ತಿಂಗಳು ರಾವಣನ ಕಾರಾಗೃಹ ದಲ್ಲಿ ಸ್ನಾನವಿಲ್ಲದೆ ಮಲಿನಳಾಗಿ ಇದ್ದವಳನ್ನು ಹಾಗೆಯೇ ನೋಡಬೇಕೆಂಬ ಇಚ್ಛೆಯುಳ್ಳ ರಾಮನಿಗೆ, ಇವಳು ಸ್ನಾನಮಾಡಿ ಬಂದದ್ದು ರೋಷವನ್ನುಂಟುಮಾಡಿತು. ವಂಜಕ್ಕಳನ್ ಮಂಗವೊಟ್ಟು
  • ಶಠಜಿಚ್ಚರೀರಮನುಭೋಕುವಾದರ ಪ್ರಕಟೀಕೃತೋಹಿ ಮುರವೈರಿಣಾಮುದಾ | ಸಶರೀರಮೇನಮಪಿ ಮೋಕ್ಷವಾದರಾ ದೂತ ನೇತುಮತ್ರ ಯತನಂ ಕೃತಂ ತದಾ || || 02 || ॥ ೨೧೨ ॥ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

ಈ ರೀತಿ ಆತ್ಮಜ್ಞಾನವುಂಟಾಗಿ ಈ ದೇಹವು ಹೇಯವಾದದ್ದು, ಈ ದೇಹವನ್ನು ಬಿಟ್ಟು ಬಿಡಬೇಕು ಎಂದಿರುವ ಜ್ಞಾನಿಯ ದೇಹವನ್ನು ಸರ್ವೇಶ್ವರನು ಅನುಭವಿಸಲು ಆಶೆಪಟ್ಟದ್ದು ಎಲ್ಲಾದರೂ ಉಂಟೇ ಅಂದರೆ ಹೇಳುತ್ತಾರೆ. ‘ವಂಜಕ್ಕನ್’ ಎಂಬ ಪಾಶುರದಲ್ಲಿ ನಮ್ಮಾಳ್ವಾರು ತಮ್ಮ ಅನುಭವವನ್ನು ಹೇಳುತ್ತಾರೆ. ತಮ್ಮ ಈ ಶರೀರದಲ್ಲಿ ಅತ್ಯಾದರವನ್ನು ತೋರಿಸಿ ಆ ಭಗವಂತನು ಅನುಭವಿಸಿದ ರೀತಿಯನ್ನೂ ಅದೂ ಅಲ್ಲದೆ ಅತಿ ಚಪಲತೆಯಿಂದ ಭಗವಂತನು ತನ್ನನ್ನು ಈ ದೇಹದೊಡನೆಯೇ ಪರಮಪದಕ್ಕೆ ಕರೆದೊಯ್ಯಬೇಕೆಂಬದಾಗಿ ಇಚ್ಛೆಪಟ್ಟಾಗ ನವಾಟ್ಟಾರು, ‘ಎಲೈ ಉಪಕಾರಕನೇ, ನೀನು ಈ ರೀತಿ ಮಾಡುವುದುಂಟೇ’ ಎಂದು ಆ ದೇಹದ ಹೇಯತೆಯನ್ನು ಭಗವಂತನಿಗೆ ತಿಳಿಸಿ ಈ ದೇಹವು ಇಲ್ಲೇ ನಶಿಸಿ ಹೋಗಬೇಕೆಂದು ಪ್ರಾರ್ಥಿಸಿದರು. ಆದ್ದರಿಂದ ಭಗವಂತನಿಗೆ ಜ್ಞಾನಿಯ ದೇಹವನ್ನು ದೋಷಸಹಿತವನ್ನಾಗಿಯೇ ಅನುಭವಿಸುವನು ಎಂದಾಯ್ತು. ವೇರ್ ಶೂಡುವವರ್ಹಳ್ ಮಣ್‌ಪ ಕಳಿತ್ತಾದಾಪ್ಪೋಲೇ ವಿಗ್ರಹಡೇ ಯಾದರಿಕ್ಕು ಜ್ಞಾನಿ ರಸಿಕೊ ವಿದಿತೋಚ್ಚಗಂಧಭೇದೋ ಮೃದುಮೃತಾ ಸಹಿತಂ ಚ ಸಸ್ಯಮೂಲಂ | ಧರತೀವ ಶಿರಸ್ಯಯಂ ರಮೇಶs ಪೈವಲ ಜ್ಞಾನ ಸುಗಂಧಿ ಭಕ್ತಕಾಯಂ ॥ 11000 11 || 09 || ಅಭಿಮತ ವಿಷಯದಲ್ಲಿ ದೋಷವನ್ನು ಭೋಗ್ಯವನ್ನಾಗಿ ಅಂಗೀಕರಿಸುವಂತೆ ಆ ಜ್ಞಾನಿಯ ಜ್ಞಾನ ಪರಿಮಳವು ಅವನ ದೇಹದಲ್ಲಿ ಪ್ರಕಾಶಿಸುವುದಾದ್ದರಿಂದ ಆ ದೇಹವನ್ನು ಆದರಿಸುವನೆಂಬ ವಿಷಯ ವನ್ನು ದೃಷ್ಟಾಂತದೊಡನೇ ಹೇಳುತ್ತಾರೆ. ಹೇಗೆಂದರೆ ವಾಸನೆಗಳ ಭೇದವನ್ನು ತಿಳಿದ ರಸಿಕನು ವಾಸನೆಯುಳ್ಳ ಬೇರುಗಳಲ್ಲಿ ಅಂಟಿಕೊಂಡಿರುವ ಮಣ್ಣನ್ನು ತೆಗೆದುಹಾಕಿದರೆ, ಆ ವಾಸನೆಯ ಸ್ವಾರಸ್ಯವು ಕೆಡುವುದೆಂದು ಭಾವಿಸಿ ಆ ಮಣ್ಣನ್ನು ತೆಗೆದುಹಾಕದೆಯೇ ಮಣ್ಣಿನೊಡನೆಯೇ ಯಾವ ರೀತಿ ಶಿರಸ್ಸಿನಲ್ಲಿ ಧರಿಸುವನೋ ಅದೇ ರೀತಿ ಪರಮ ಭೋಗಿಯಾದ ಭಗವಂತನು ಆ ಜ್ಞಾನಿಯನ್ನು ಆಸೆಪಟ್ಟು ಆ ಜ್ಞಾನ ಪರಿಮಳದಿಂದ ಕೂಡಿದ ಅವನ ಶರೀರವನ್ನು ಅನುಭವಿಸುವನು. ಪರಮಾರ್ತನಾನ ಇವನುಡೈಯ ಶರೀರಸ್ಥಿತಿಕ್ಕು ಹೇತು ಕೇವಲ ಭಗವದಿಚ್ಛೆಯಿರೇ ಭವಾರುತ್ತೀರ್ಣ: ಪರಮಪದಮಾಸಾದ ಭಗವನ್ ಕದಾ ವಾ ತ್ವಾಮಹಮಪಿ ಕರಿಷ್ಯಾಮಿ ಸತತಂ | ಇತೀ ವಾರ್ತಸ್ಯಾಪಿ ಪ್ರಪದನ ವಿಧ ತಸ್ಯ ಜಗತಿ ಸ್ಥಿತ ಶ್ರೀಶೇಚ್ಛಾಸಾನತು ತದನುಗಂ ಕರ್ಮ ಭವತಿ | 11 OFF || ॥ ೨೧೪ | ಇನ್ನೂ ಬೇರೆ ರೀತಿಯಿಂದ ಭಗವಂತನಿಗೆ ಭಕ್ತನ ಶರೀರದಲ್ಲಿರುವ ಆಶೆಯನ್ನು ತಿಳಿಸುತ್ತಾರೆ. ಈ ಸಂಸಾರದಲ್ಲಿ ಜಹಾಸೆಯಿಂದಲೂ, ಭಗವದನುಭವದಲ್ಲಿ ಬಹಳ ಆಶೆಯಿಂದಲೂ ಈ ಹೇಯವಾದ ಶರೀರವನ್ನು ತ್ಯಜಿಸಬೇಕೆಂದು ಪರಮಾರ್ತಿಯಿಂದಿದ್ದರೂ ಆ ಆ ಶರೀರಸ್ಥಿತಿಯು ಭಗವದಿಚ್ಛೆ ಯಿಂದಿರುವುದೇ ವಿನಃ ಪ್ರಾರಬ್ಧ ಕರ್ಮವು ಕಾರಣವಲ್ಲ ಅಂದರೆ ಭಗವಂತನಿಗೆ ಈ ಪ್ರಪನ್ನನನ್ನು ಈ ಶರೀರದೊಡನೆಯೇ ಇಟ್ಟುಕೊಂಡು ಕೆಲವು ಕಾಲ ತಾನು ಅನುಭವಿಸಬೇಕೆಂಬ ಇಚ್ಛೆ ಇರೋಣದರಿಂದ ಆ ಶರೀರಸ್ಥಿತಿಯಿದೆಯೇ ವಿನಃ ಪ್ರಾರಬ್ಧ ಕರ್ಮದಿಂದಲ್ಲ. ಶ್ರೀ ವಚನಭೂಷಣಂಶ್ಲೋಕ ತಾತ್ಪರ್ಯ ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ಲೋಕ

ತಿರುಮಾಲಿರುಂ ಎನ್ನಿರಪಡಿಯೇ ಉಹಂದರುಳಿನ ನಿಲಂಗಳೆಲ್ಲಾವಲುಂ ಪಣ ವಿರುಪ್ಪ ಇವನುಡೈಯ ಶರೀರೈಕದೇಶತ್ತಿಲೇ ಪಣ

  • ಕ್ಷೀರಾಬ್ಬ ದಿವ್ಯ ದೇಶೇಷು ವೈಕುಂಠ ಯಾದೃಶೀಂ ಸ್ಥಿತಿಂ | ಕರ್ತುಮಿಚ್ಛತಿ ಗೋವಿ೦ದೋ ಭಕ್ತಾಂಗೇ ತಾದೃಶೀ೦ ಸ್ಥಿತಿಂ || ಇವೇ ಈ ರೀತಿ ಭಗವಂತನು ಆಶೆಪಡುವುದಕ್ಕೆ ವಿಷಯವಾದ ಭಕ್ತನ ಶರೀರವನ್ನು ಪ್ರಕಾರವನ್ನು ಹೇಳುತ್ತಾರೆ. ತಿರುಪತಿ, ಕ್ಷೀರಸಮುದ್ರ, ವೈಕುಂಠ ದಿವ್ಯದೇಶಗಳಲ್ಲಿ ವಾಸಮಾಡುವ ಆಶೆಯನ್ನು ಜ್ಞಾನಿಯಾದ ಇವನ ವಾಡುವನು. ಅಂಗು ವಾಸಂ ಸಾಧನಂ. ಇಂಗುತ್ತೆ ವಾಸಂ ಸಾಧ್ಯ
  • ಉಚಿತೈರಪಿ ಚೇತನಾನುಪಾಯ್ಕೆ ರ್ಎವ ಕರ್ತುಮಯಂ ತು ಸಾಧನತ್ವಂ | ಸಭಜನ್ವಸತಿ ಸ್ವದಿವ್ಯದೇಶ ಶ್ರಿತಚಿತ್ತೇ ಬತ ಸಾಧ್ಯತಾ ಧಿದೈವ | || 020 || 11 908 11 ಆಶಪಡುವ ಮೊದಲಾದ ಶರೀರೈಕದೇಶದಲ್ಲಿ || 020 || || ೨೧೬ | ತನಗೆ ಭೋಗ್ಯವಾದ ದಿವ್ಯ ದೇಶಗಳಲ್ಲೆಲ್ಲಾ ಮರಾಡುವ ಆಶೆಯನ್ನು ಈ ಭಕ್ತನ ಶರೀರ ಒಂದರಲ್ಲಿ ಮಾಡುವನೆಂದು ಹಿಂದೆ ಹೇಳಿದರು. ಈ ವಿಷಯವು ಸಿದ್ಧಿಸಿದರೆ ತನಗೆ ಭೋಗ್ಯವಾದ ದಿವ್ಯ ದೇಶಗಳಲ್ಲಿ ಆದರವು ಕಡಿಮೆಯಾಗುವುದು ಎಂಬ ವಿಷಯವನ್ನು ಹೇಳುತ್ತಾರೆ. ಹೀಗೆ ಹೇಳುವುದಕ್ಕೆ ಮೊದಲು ಇವೆರಡರಲ್ಲಿಯೂ ಉಂಟಾದ ವ್ಯತ್ಯಾಸವನ್ನು ತಿಳಿಸುತ್ತಾರೆ. ಭಗವಂತನು ತನಗೆ ಭೋಗ್ಯ ವಾದ ದಿವ್ಯದೇಶಗಳಲ್ಲಿ ಆಶೆಯೊಡನೆ ವಾಸವರಾಡುವುದು ಯಾತಕ್ಕೆಂದರೆ, ಉಚಿತವಾದ ಉಪಾಯ ಗಳಿಂದ ಚೇತನರನ್ನು ವಶೀಕರಿಸುವುದಕ್ಕಾಗಿ, ಆದ್ದರಿಂದ ಆ ದಿವ್ಯದೇಶಗಳಲ್ಲಿ ವಾಸವು ಸಾಧನವಾಯಿತು. ಭಗವಂತನು ಜ್ಞಾನಿಯ ಹೃದಯದಲ್ಲಿ ವಾಸಮಾಡುವುದು ಆ ದಿವ್ಯದೇಶಗಳಲ್ಲಿ ನಿಂತು ಮಾಡಿದ ಕೃಷಿ ಫಲವಾದ್ದರಿಂದ ಸಾಧ್ಯವೆಂದು ಹೇಳುವುದು. ಕಲ್ಲುಂ ಕನ್ನೆಕಡಲಂ ಎರಪಡಿಯೇ ಇದು ಸಿದ್ದಿತ್ತಾಲ್ ಅವಲಾದರೂ ಮುಟ್ಟಿ ಮಾಯಿರುಕ್ಕುಂ
  • ಸಾಧ್ಯಭಕ್ತಹೃದಯಸ್ಥಿತಿರ್ಹರೇ ದಿವ್ಯ ದೇಶ ಪರಧಾಮದುಗ್ಗಧಿ ಸಿಧ್ಯತೀಹ ಯದಿ ಭೋಗ್ಯತಾಧಿಯಾ | ಸ್ಥಾನ ವಾಸ ಧಿಷಣಾ ಹಿ ಕುಂಠಿತಾ | 11029 11 || 02 || ತಾತ್ಪರ್ಯ ಈ ಸಾಧನ ಸಾಧ್ಯ ಪ್ರಯುಕ್ತವಾದ ಆದರ ತಾರತಮ್ಯವನ್ನು ಹೇಳುತ್ತಾರೆ. ಸಾಧ್ಯವಾದ ಜ್ಞಾನಿಯ

ಶ್ರೀ ವಚನಭೂಷಣಂ ಹೃದಯವಾಸವು ಭಗವಂತನಿಗೆ ಲಭಿಸಿದ ಮೇಲೆ ದಿವ್ಯದೇಶಗಳಲ್ಲ, ಕ್ಷೀರಸಮುದ್ರದಲ್ಲಿ, ಪರಮ ಪದದಲ್ಲಿ ಸಾಧನ ಪ್ರಯುಕ್ತವಾದ ವಾಸದಲ್ಲಿ ಆದರವು ಕಡಿಮೆಯಾಗುವುದು. ಸೂತ್ರಂ

ಶ್ಲೋಕಃ ತಾತ್ಪರ್ಯ

ಶ್ಲೋಕ: ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ F] ಇಳಂ ಕೋಯಿಲ್ ಕೈವಿಡೇಲ್ ಎನ್ನು, ಇವನ್ ಪ್ರಾರ್ಥಿಕವೆಂಡುಂ ಪಡಿಯಾಯಿರುಕುಂ ದೃಷ್ಟಾ ಸ್ವಹೃದಯಾವಾಗೇ ವಿಷರಾದರವರಾನತಃ | ಭೂತಾ ಮಾತ್ಯಜೇತ್‌ಚೇ ಕ್ಷೀರಾಬ್ ವಸತಿಂ ಹರೇಃ || || 02 || ಪೂತತ್ತಾಳ್ವಾರು ಭಗವಂತನಿಗೆ ತನ್ನ ಹೃದಯದಲ್ಲಿ ವಾಸವರಾಡಲು ಆದರಾತಿಶಯವನ್ನು ಕಂಡು, “ಎಲೈ ಭಗವಂತನೇ ನನ್ನ ಹೃದಯದಲ್ಲಿ ಬಂದು ನಿಂತ ಮಾತ್ರಕ್ಕೆ ಕ್ಷೀರಸಮುದ್ರದ ವಾಸದಲ್ಲಿ ಉದಾಸೀನ ಮಾಡಬೇಡ’ ಎಂದು ಪ್ರಾರ್ಥಿಸಿದರು. ಅಂದರೆ ಜ್ಞಾನಿಯ ಹೃದಯವಾಸದಲ್ಲಿ ಭಗವಂತನಿಗೆ ಅಷ್ಟು ಆದರಾತಿಶಯವು ಎಂದು ಹೇಳಿದಂತಾಯಿತು, ಪ್ರಾಪ್ಯ ಪ್ರೀತಿ ವಿಷಯತ್ನತ್ತಾಲುಂ ಕೃತಜ್ಞತೈಯಾಲುಂ ಪಿನೃ ವೈ ಅಭಿಮತಂಗಳಾಯಿರುಕ್ಕುಂ ಪ್ರಾಪ್ಯ ಚೇತನಜಮೋದಭಾಜನಾ ತತೋಪಕೃತಿ ಸಂಸ್ಕೃತೇರಸಿ | ದಿವ್ಯ ದೇಶ ವಸತಿರ್ಹರೇಸ್ಸದಾ ಸಮ್ಮತಾ ಭವತಿ ಸಾದರಂ ಖಲು | || 02 || ॥ ೨೧೯ ॥ ಹೀಗೆ ಭಗವಂತನಿಗೆ ಅಭಿಮತವಾದ ಸಾಧ್ಯ ಸಿದ್ಧಿಯು ಅಂದರೆ ಜ್ಞಾನಿಯ ಹೃದಯಾವಾಸವು ಸಿದ್ಧಿಸಿದ ಮೇಲೆ ಆ ದಿವ್ಯ ದೇಶಾದಿಗಳು ಅಭಿಮತವಾಗಿವೆಯೇ ಅಂದರೆ ಹೇಳುತ್ತಾರೆ. ತನಗೆ ಪ್ರಾಪ್ಯಭೂತನಾದ ಚೇತನನ ಭೋಗ್ಯತೆಗೆ ವಿಷಯವಾಗಿರುವುದರಿಂದಲೂ, ಈ ದಿವ್ಯದೇಶಗಳಲ್ಲಿ ನಾನು ವಾಸ ಮಾಡಿದ್ದರಿಂದಲ್ಲವೇ ಜ್ಞಾನಿಯಾದ ಚೇತನನ ಲಾಭವು ನನಗುಂಟಾಯಿತು ಎಂದು ಆ ದಿವ್ಯದೇಶಗಳು ಮಾಡಿದ ಉಪಕಾರದ ಕೃತಜ್ಞತೆಯಿಂದಲೂ, ಸಾಧ್ಯವಾದ ಭಕ್ತನು ಸಿಕ್ಕಿದ್ದರೂ ಕೂಡ ಆ ದಿವ್ಯದೇಶ ಗಳಲ್ಲಿ ವಾಸವು ಭಗವಂತನಿಗೆ ಅಭಿಮತವಾಗಿರುವುದು. ಆಯಾಲೇ ದೋಷ ನಿವೃತ್ತಿ ಪೋಲೇ ಅಂತರಗುಣವಂ ವಿರೋಧಿಯಾಯಿರುಕ್ಕು ಸಿಹ್ವಾವಲೋಕನನ್ಯಾಯಾದೋಷತ್ಯಾಗ ಇವಾತ್ಮನಾಂ | ಗುಣೋಪಿ ಭೋಗವಿರೋಧೀ ಸ್ಯಾದಿತಿ ವಕ್ತಿ ಪುನರ್ವಹಾನ್ | || 028 || ॥ ೨೨೦ | ಈ ರೀತಿ ದೋಷ ನಿವೃತ್ತಿಯು ಭಗವದನುಭವಕ್ಕೆ ವಿರೋಧಿಯೆಂಬುದನ್ನು ಸ್ಪಷ್ಟವಾಗಿ ಕಾರಣಗಳಿಂದ ಹೇಳಿದರಷ್ಟೆ, ಅದು ಸಿದ್ಧಿಸಿದ ಮೇಲೆ ಅದನ್ನೇ ದೃಷ್ಟಾಂತವನ್ನಾಗಿಸಿ ಸಿಹ್ವಾವಲೋಕನನ್ಯಾಯದಂತೆ ಹಿಂದೆ ಹೇಳಿದ ಶೇಷಪ್ಪ ಪಾರತಂತ್ರರೂಪ ಆತ್ಮಗುಣಗಳಿಗೆ ಪರಾನುಭವ ವಿರೋಧಿತ್ವವನ್ನು ಸ್ಥಿರೀಕರಿಸುತ್ತಾರೆ. ಆದ್ದರಿಂದ ದೋಷ ನಿವೃತ್ತಿಯು ಸ್ವರೂಪೌಜ್ವಲ್ಯಕ್ಕೆ ಕಾರಣವಾಗಿದ್ದರೂ ದೋಷವನ್ನೇ ಭೋಗ್ಯವನ್ನಾಗಿ ಆಶೆಪಡುವ ಪ್ರಣಯಿಯಾದ ಅವನಿಗೆ ಅನಭಿಮತವಾದ್ದರಿಂದ ಆ ದೋಷ ನಿವೃತ್ತಿಯು ಹೇಗೆ ಭಗವದನುಭವಕ್ಕೆ ವಿರೋಧಿಯೋ, ಅದೇ ರೀತಿ ಆತ್ಮಾವಿಗೆ ಅಂತರ ಶ್ರೀ ವಚನಭೂಗ ಸೂತ್ರಂ

ಶ್ಲೋಕ ತಾತ್ಪರ್ಯ

ಸೂತ್ರ

ಶ್ರೀ ವಚನಭೂಷಣಂ ಗುಣವಾದ ಶೇಷ ಪಾರತಂತ್ರ ಗಳೂ ಕೂಡ ವಿರೋಧಿಯಾಗುವುವು. ಯಾವುದೆ:ದರೆ ಪಾರತಂತ್ರ ಮಾತ್ರ. ದೋಷನಿವೃತ್ತಿ ತಾನೇ ದೋಷವಿರೇ

  • ಮಲಯುತ ಮನುಭೋಕ್ಕುಂ ಕಾಂಕ್ಷಮಾಣಸ್ಯ ಕಾಯ ಸ್ನಪನ ಹೃತಲಾ ಸಾವಲ್ಲಭವ ಯೋಷಾ | ಪರಿಷ್ಕೃತ ನಿಜದೋಷಶ್ಚಿತನೋ ಭೋಗರೋಧೀ ನನುಭವತಿ ಮುರಾರೇಸ್ತದಥಾವಸ್ಥಿತಾತ್ || ಆದರೆ ಇಲ್ಲಿ ಅಂತರಗುಣವು || 02 || || ೨೨೧ | ಹೀಗೆ ಹೇಳುವುದಕ್ಕೆ ದೋಷ ನಿವೃತ್ತಿಯಲ್ಲಿ ಬರುವ ದೋಷವೇನೆಂದರೆ, ಅದನ್ನು ಹೇಳುತ್ತಾರೆ. ಕಾಮಿನಿಯಾದವಳು ತನ್ನ ದೇಹದ ಕೊಳೆಯನ್ನು ತೊಳೆದುಕೊಂಡು ಪತಿಯೊಡನೆ ಸೇರಬೇಕೆಂದು ಇಚ್ಛಿಸುವಂತೆ ಸ್ವತಃ ಪರಿಶುದ್ಧವಾದ ಆತ್ಮಸ್ವರೂಪಕ್ಕೆ ಆರೋಪಿತವಾದ ದೋಷಗಳನ್ನು ನಿವೃತ್ತಿ ಮಾಡಿಕೊಂಡು ತನಗೆ ಶೇಷಿಯಾದ ಭಗವಂತನಿಗೆ ಭೋಗ್ಯವಾಗುವಂತೆ ಇರಬೇಕೆಂದು ತನ್ನ ನಿರ್ಬಂಧ ದಿಂದ ದೋಷ ನಿವೃತ್ತಿ ಮಾಡಿದ್ದೇ ಆದರೆ ಕಾಮಿನಿಯ ಕೊಳೆಯನ್ನೇ ಭೋಗ್ಯವನ್ನಾಗಿ ಆಶೆಪಡುವ ಕಾಮುಕನಂತೆ ದೋಷವೇ ಅಭಿಮತವಾಗಿ ಆ ದೋಷದೊಡನೆ ಈ ಚೇತನನನ್ನು ಅನುಭವಿಸ ಬೇಕೆಂದಿರುವ ಭಗವಂತನ ಭೋಗಕ್ಕೆ ವಿರೋಧಿಯಾಗುವುದು. ಆದ್ದರಿಂದ ದೋಷ ನಿವೃತ್ತಿಯೇ ದೋಷವು, ತನ್ನಾಲ್ ವರುಂ ನ ವಿಪ್ಪಾಲ್‌ ಪೋಲೇ ಅವನಾಲ್ ವರುಂ ನನ್ನೆ ಮುಪ್ಪಾಲ್ ಪೋಲೇ ಎನ್ನುಪಿಳ್ಳಾರ್ನಾ
  • ಶುಭೋದರ್ಕ೦ ಸಾಕ್ಷಾದ್ಯದಿಮೃಗಯತಿ ಪ್ರಾಯ ಇಹತ - ದೃಥಾ ಪ್ರೀತಂ ದುಗ್ಧಂ ಭವತಿ ಚ ರಸಾಸ್ವಾದ ವಿರಸಂ | ಸವಾಯಾತಂ ಏಷಃ ಪರಮಕೃಪಯಾ ಭದ್ರಮಿಹ ತ ಧೃವದ್ದು ಸ್ವನ್ಯಂ ರಸಯಿತುಮಿವ ಸ್ವಾದಜನಕಂ | || 022 || ॥ ೨೨೨ ॥ ತನಗೆ ತಾನು ಹುಡುಕುವ ಒಳ್ಳೆಯದು ಹೇಯವು, ಭಗವಂತನು ಉಂಟುಮಾಡುವ ಒಳ್ಳೆಯದು ಉಪಾದೇಯವು ಎಂದು ಆಪ್ತವಚನದಿಂದ ತಿಳಿಸುತ್ತಾರೆ. ತನಗೆ ತಾನು ಉಂಟುಮಾಡಿಕೊಳ್ಳುವ ಒಳ್ಳೆಯದು ಉಪಾಧಿಪ್ರಯುಕ್ತವಾಗಿಯೂ, ವಿರಸವಾಗಿಯೂ, ಅಪ್ರಾಪ್ತವಾಗಿ ಇರುವುದ ರಿಂದ ದುಡ್ಡು ಕೊಟ್ಟು ತೆಗೆದುಕೊಂಡ ಹಾಲಿನಂತೆ ನಿರುಪಾಧಿಕ ಸ್ವಾಮಿಯಾದ ಭಗವಂತನಿಂದ ಉಂಟಾಗುವ ಒಳ್ಳೆಯದು ನಿರುಪಾಧಿಕವಾಗಿಯೂ, ಸರಸವಾಗಿಯ, ಪ್ರಾಪ್ತವಾಗಿಯ ಇರುವುದರಿಂದ ತಾಯಿಯ ಸ್ತನ್ಯದಂತೆ ಎಂದು ಪಿಳ್ಳಾನ್ ಹೇಳಿರುವರು, ಅವನೈಯೊಳಿಯು ತಾನ್‌ತನಕ್ಕು ನನ್ನೆ ತೇಡುಹೈಯಾವದು ಸ್ತನಂಧಯಪ್ರಜ್ಞೆಯೇ ಮಾತಾಪಿತಾಕ್ಕರ್ ಕೈಯಿಲ್ ನಿನ್ನುಂವಾಂಗಿ ಘಾತುಕನಾನ ಆಟ್ಟು ವಾಣಿಯಿನ್ ಕೈಯಿಲೇಕಾಟ್ಟಿ ಕೊಡುಕ್ಕು ಮಾಲೇಯಿರುಪ್ಪ ತೊನ್ನು || 02 || ಶ್ಲೋಕ

ತಾತ್ಪರ್ಯ ತ್ಮಾ ಮುಕುಂದಂ ಯದಿ ಕಾಮಯೇತ ಜೀವನಾರ್ಥಂ ಶುಭಕರ್ಮಶೇಷಃ | ಸ್ತನಂಧಯಂ ತಂ ಪಿತೃಹಸ್ತತೋ ದ್ರಾ ಗಾದ್ಯದೇಯಾದಿವ ಹಿಂಸ್ರಹಸ್ತ | 1923 | ಇದೂ ಅಲ್ಲದೆ ಇನ್ನೊಂದು ದೋಷವೇನೆಂದರೆ ಭಗವಂತನನ್ನು ಬಿಟ್ಟು ತನಗೆ ತಾನು ತನ್ನ ಉಜೀವನ ಕ್ಕಾಗಿ ಒಳ್ಳೆಯದನ್ನು ಹುಡುಕಿದ್ದೇ ಆದರೆ ತನಗೆ ನಾಶವುಂಟಾಗುವುದು ಎಂಬುದನ್ನು ದೃಷ್ಟಾಂತ ದೊಡನೆ ಹೇಳುತ್ತಾರೆ. ಪ್ರಾಪ್ತನಾಗಿಯೂ, ಆಪ್ತವಾಗಿ ಇರುವ ಭಗವಂತನು ಈ ಚೇತನನಿಗೆ ಒಳ್ಳೆಯದನ್ನು ಉಂಟುಮಾಡಬೇಕೆ ವಿನಃ ಅದಕ್ಕೆ ಪ್ರತಿಯಾಗಿ ತನಗೆ ತನ್ನ ಉಜೀವನಕ್ಕಾಗಿ ಒಳ್ಳೆಯದನ್ನು ಸಂಪಾದಿಸುವುದು ಹೇಗಾಯಿತೆಂದರೆ ತನ್ನ ರಕ್ಷಣೆಗೆ ಉಪಯುಕ್ತವಾದ ಜ್ಞಾನ ಶಕ್ತಿಗಳೊಂದೂ ಇಲ್ಲದ ತಾಯಿಯಿಂದ ಮಾತ್ರ ರಕ್ಷಿಸಲ್ಪಡಬೇಕಾದ ಹಾಲು ಅಂದರೆ ಸ್ತನ್ಯವನ್ನು ಕುಡಿಯುವ ಮಗುವನ್ನು ರಕ್ಷಕರಾದ ತಂದೆತಾಯಿಗಳ ಕೈನಿಂದ ಬಲಾತ್ಕಾರವಾಗಿ ಕಿತ್ತು, ಕೊಲೆಪಾತಕನಾದ ಕಟುಕನ ಕೈಯಲ್ಲಿ ಕೊಟ್ಟಂತೆ ಆಗುವುದು. ಹೀಗೆ ಹೇಳಿದ್ದರಿಂದ ಭಗವಂತನೇ ರಕ್ಷಕನು, ತಾನು ತನಗೆ ನಾಶಕನು ಎಂದು ಹೇಳಿದಂತಾಯಿತು. ಸೂತ್ರಂ

ತನ್ನೆತ್ತಾ ನೇಯಿರೇಮುಡಿಪ್ಪಾನ್ || 02 || ಶ್ಲೋಕ ತಾತ್ಪರ್ಯ

  • ಅಸನ್ನೇಬೇತಿ ವೇದೋಕಾ ಜೀವಯಿ ತುಮಿಚ್ಛಯಾ | ಸ್ಥಿತಂ ವಿಷ್ಣು ಪರಿತ್ಯಜ್ಯ ಸ್ವಯಂ ನಶ್ಯತಿ ಚೇತನಃ ||
  • ಈ ರೀತಿ ತನ್ನನ್ನು ತಾನೇ ನಾಶಪಡಿಸಿಕೊಳ್ಳುವನೋ || 866 | ಅಂದರೆ ಹೇಳುತ್ತಾರೆ. ಅದು ಹೇಗೆಂದರೆ ಸರ್ವೇಶ್ವರನು ಇವನನ್ನು ಉದ್ದೀಪಿಸುವಂತೆ ಮಾಡುವುದಕ್ಕೆ ಕಾಲವನ್ನು ನಿರೀಕ್ಷಿಸುತ್ತಿರುವನಾದ್ದರಿಂದ ಇವನ ವಿನಾಶಕ್ಕೆ ಆ ಸರ್ವೇಶ್ವರನು ಒಂದು ದಿನವೂ ಕಾರಣವಾಗುವುದಿಲ್ಲ. ಹೀಗಿರುವಾಗ ‘ಅಸನ್ನೇವ ಎಂಬಂತೆ ತನ್ನನ್ನು ನಾಶಮಾಡಿಕೊಳ್ಳುವನು ತಾನೇಯಾಗಿರುವನು, ‘ಯಾನೇಯನೆ’ ಪಾಶುರದಲ್ಲಿ ‘ಯಾನೇ” ಎಂದು ಹೇಳಿರುವುದರಿಂದ ಭಗವಂತನಿಗೆ ಪ್ರತಿಯಾಗಿ ನಿಂತಿರುವ ನಾನೇ ನನ್ನ ನಾಶಕ್ಕೆ ಕಾರಣ ಭಗವಂತನಲ್ಲ ಎಂದು ನಮ್ಮಾಳ್ವಾರು ಹೇಳಿರುವರು ಎಂಬ ಸೂತ್ರಂ

ತನ್ನೆತ್ತಾನೇ ಮಡಿಕ್ಕೆಯಾವತು ಅಹಂಕಾರಯುಂ ವಿಷಯಂಗಳೆಯುಂ ವಿರುಂಬು 11 000 || ಶ್ಲೋಕಃ ತಾತ್ಪರ್ಯ ವಿಷಯಾನವ್ಯಹಂಕಾರಂ ಕಾಂಕ್ಷತೇ ಯೋನಿಜೇಚ್ಚಯಾ | ಸಸ್ವರೂಪವಿನಾಶಿತ್ವಾದಾತ್ಮಾನಂ ಪಾತಯತ್ಯಧಃ | ತನ್ನನ್ನು ತಾನೇ ನಾಶಪಡಿಸಿಕೊಳ್ಳುವುದು ಹೇಗೆಂದರೆ ಹೇಳುತ್ತಾರೆ. ಅಹಂಕಾರವು ಯಾವುದೆಂದರೆ ದೇಹಾತ್ಮಾಭಿಮಾನವೂ, ಸ್ವಾತಂತ್ರಾಭಿಮಾನವೂ, ವಿಷಯಗಳು ಯಾವುದೆಂದರೆ ವಿಹಿತವೂ ನಿಷಿದ್ಧವೂ, ಇವುಗಳನ್ನು ಆಶೆ ಪಡುವುದೆಂದರೆ ಇವುಗಳಲ್ಲೇ ಹೆಚ್ಚಾಗಿ ಪ್ರವಣನಾಗುವುದು, ಆತ್ಮ ಸ್ವರೂಪವೋ ಅಂದರೆ ಭಗವಂತನಿಗೆ ಅನನ್ಯಾರ್ಹಶೇಷನಾಗಿರುವಿಕೆಯ, ಭಗವದೇಕಭೋಗವಾಗಿರುವಿಕೆಯೂ, ಈ ಸ್ವರೂಪಗಳನ್ನು ನಾಶಮಾಡುವುದು ಹೇಗೆಂದರೆ ಈ ಅಹಂಕಾರ ವಿಷಯಗಳಲ್ಲಿ ಪ್ರವಣನಾದ ಪಕ್ಷದಲ್ಲಿ ತನಗೆ ತಾನೇ ನಾಶವಾದಂತಾಗುವುದು. ಶ್ರೀ ವಚನಭೂಷಣಂ ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರ ಶ್ಲೋಕ: ತಾತ್ಪರ್ಯ ಶ್ಲೋಕಃ ತಾತ್ಪರ್ಯ ಶ್ಲೋಕಃ 1

ಅಹಂಕಾರಮಗ್ನಿಸ್ಪರ್ಶ೦ಪೋಲೇ

  • ಆಶ್ರಯಾಶೋಯಥಾಶಾತಿ ಪ್ರಾಣಿನಂ ತು ಸಮಾಶ್ರಿತಂ | ಅಹಂಕಾರಸ್ವರೂಪಂ ತು ಸ್ವಾತಸ್ಯ ತಥಾತ್ಮನಃ | ಈ ಅಹಂಕಾರಾದಿಗಳ ಕ್ರೌರ್ಯವನ್ನು || 00 || ಉಪಪಾದಿಸಲು ಯೋಚಿಸಿ ಮೊದಲು ಅಹಂಕಾರದ ಕ್ರೌರ್ಯವನ್ನು ಹೇಳುತ್ತಾರೆ. ಬೆಂಕಿಗೆ ಆಶ್ರಯಾಶವೆಂದೂ ಹೆಸರುಂಟು. ಆಶ್ರಯಾಶವೆಂದರೆ ತನ್ನನ್ನು ಆಶ್ರಯಿಸಿದ್ದೆಲ್ಲವನ್ನೂ ತಿಂದು ಹಾಕುವುದು ಎಂದರ್ಥವು. ಆದ್ದರಿಂದ ಅಗ್ನಿಯು ಆಶ್ರಯಿಸಿದ್ದನ್ನು ಯಾವ ರೀತಿ ನಾಶಪಡಿಸುವುದೋ ಅದೇ ರೀತಿ ಅಹಂಕಾರವು ತನ್ನನ್ನು ಆಶ್ರಯಿಸಿದ ಆತ್ಮವನ್ನು ನಾಶಪಡಿಸುವುದು. ಶ್ರೀ ವಚನಭೂಷಣಂ ನಕಾಮಕಲುಷಂಚಿತ್ತ, ನಹಿ ಮೇ ಜೀವಿತೇನಾರ್ಥ ನದೇಹಂ, ಎಮಾಟ್ಟುತ್ತಿರವಂ ನ ಕಾಮಕಲುಷಂ ಚಿತ್ರಂ ಮಮತೆ ಪಾದಯೋಃ ಸ್ಥಿತಂ | ಕಾವಯೇ ವೈಷ್ಣವತ್ವಂ ತು ಸರ್ವಜನ್ಮಸು ಕೇವಲಂ | || ೧೮೨ || || 992 || ಈ ಅಹಂಕಾರದ ಕ್ರೌರ್ಯಕ್ಕೆ ಪ್ರಮಾಣಗಳನ್ನು ತೋರಿಸುತ್ತಾರೆ. ಅವುಗಳಲ್ಲಿ ಮೊದಲು ಋಗೈದ ಖಿಲವಾದ ಜಿತಂತೆಯ ವಚನವನ್ನು ಹೇಳುತ್ತಾರೆ. ನಿರುಪಾಧಿಕ ಶೇಷಿಯಾಗಿಯೂ, ನಿರತಿಶಯ ಭೋಗ್ಯನಾಗಿಯೂ, ಇರುವ ನಿನ್ನ ಪಾದಾರವಿಂದಗಳಲ್ಲಿ ವ್ಯವಸ್ಥಿತವಾದ ನನ್ನ ಮನಸ್ಸು ಮೋಕ್ಷವೇ ಮೊದಲಾದ ಬೇರೇ ಒಂದನ್ನು ಸ್ವಯಂ ಪುರುಷಾರ್ಥವನ್ನಾಗಿ ನೆನೆಸಿ ಕಲಗಿಯಿಲ್ಲ. ಸಮಸ್ತವಾದ ಜನ್ಮಗಳಲ್ಲಿ ನಿನಗೇ ರಸಿಸುವಂತೆ ಇರುವ ದಾಸ್ಯವನ್ನು ಆಸೆ ಪಡುತ್ತಲಿದೆ. ಇಲ್ಲಿ ಕೇವಲ ಶಬ್ದದಿಂದ ಇವನಲ್ಲುಂಟಾದ ಅಭಿನಿವೇಶವು ಹೋಗಲಾಡಿಸಲ್ಪಡುವುದು, ಇಲ್ಲಿ ತು ಶಬ್ದವು ಅವಧಾರಣಾರ್ಥಕವು. ಈ ಅರ್ಥದಿಂದ ಮೋಕ್ಷದವರಿವಿಗೂ ತನಗೆ ಭೋಗ್ಯವಾಗಿ ಬರುವುದೆಲ್ಲವೂ ಅಹಂಕಾರಗರ್ಭವಾದ್ದರಿಂದ ತ್ಯಾಜ್ಯವೆಂದು ಹೇಳಲ್ಪಟ್ಟಿತು. ಇದೇ ವಿಷಯದಲ್ಲಿ ಸೀತೆಯ ವಚನವನ್ನು ಹೇಳುತ್ತಾರೆ. ನ ಹಿ ಮೇ ಜೀವಿತೇನಾರ್ಥ್ ನೈವಾರ್ಥೈನ್ರಚಭೂಪಣೆಃ | ವಸಂತ್ಯಾ ರಾಕ್ಷಸೀ ಮಧ್ಯೆ ವಿನಾ ರಾಮಂ ಮಹಾರಥಂ || ॥ ೨೮ ಮಹಾರಥನಾದ ರಾಮನನ್ನು ಬಿಟ್ಟು ಈ ರಾಕ್ಷಸಸ್ತ್ರೀಯರ ಮಧ್ಯದಲ್ಲಿ ವಾಸ ಮಾಡುತ್ತಲಿರುವ ನನಗೆ ಪ್ರಾಣಗಳಿಂದಲೂ ಏನೂ ಪ್ರಯೋಜನವಿಲ್ಲ. ಅರ್ಥಗಳಿಂದಲೂ ಏನೂ ಪ್ರಯೋಜನವಿಲ್ಲ. ಆಭರಣ ಗಳಿಂದಲೂ ಏನೂ ಪ್ರಯೋಜನವಿಲ್ಲ. ಇವೆಲ್ಲವೂ ರಾಮನಿಗೋಸ್ಕರವೇ ವಿನಃ ತನಗಾಗಿ ಎಂದ ಪಕ್ಷದಲ್ಲಿ ಅಹಂಕಾರ ಗರ್ಭವಾದ್ದರಿಂದ ತ್ಯಾಜ್ಯವು. ಇದೇ ವಿಷಯದಲ್ಲಿ ಪರಮಾಚಾರ್ಯರಾದ ಆಳವಂದಾರವರ ವಚನವನ್ನು ಹೇಳುತ್ತಾರೆ.
  • ನ ದೇಹಂ ನ ಪ್ರಾಣಾನ್ನಚಸುಖಮಶೇಷಾಭಿಲಷಿತಂ ನ ಚಾತ್ಮಾನಂ ನಾಯ್ಕ ಮಪಿ ತವ ಶೇಷತ್ವ ವಿಭವಾತ್ | ಬಹಿರ್ಭೂತಂ ನಾಥ, ಕ್ಷಣಮಪಿ ಸಹ ಯಾತು ಶತಧಾ ವಿನಾಶಂ ತತ್ಸತ್ವಂ ಮಧುಮಥನ ವಿಜ್ಞಾಪನಮಿದಂ | Lo 11 996 1

ತಾತ್ಪರ್ಯ ಎ ನನಗೆ ಯೋಗ್ಯನಾದ ಶೇಷಿಯಾದವನೇ ನಿನ್ನ ಶೇಷತ್ವವೆಂಬ ಐಶ್ವರ್ಯಕ್ಕಿಂತಲೂ ವ್ಯತಿರಿಕ್ತವಾದ ದೇಹವನ್ನೂ ಒಂದು ಕ್ಷಣವೂ ಸಹಿಸಲಾರೆನು. ಈ ದೇಹಕ್ಕೆ ಧಾರಕಗಳಾದ ಪ್ರಾಣಗಳನ್ನ ಸಹಿಸಲಾರೆನು. ಎಲ್ಲರೂ ಆಶೆಪಡುವ ಸುಖವನ್ನೂ ಸಹಿಸಲಾರೆನು. ಪುತ್ರ ಮಿತ್ರಕಳತ್ರಗಳೇ ಮೊದಲಾದ ಬೇರೆ ಯಾವುದನ್ನೂ ಸಹಿಸಲಾರೆನು. ಇವುಗಳೆಲ್ಲವನ್ನೂ ಅನುಭವಿಸುವ ಆತ್ಮನನ್ನೂ ಸಹಿಸಲಾರನು. ಹಿಂದೆ ಹೇಳಿದ್ದೆಲ್ಲಾ ನೂರುಪಾಲಾಗಿ ಚೂರು, ಚೂರಾಗಿ ಹೋಗಲಿ, ಈ ವಿಜ್ಞಾಪನೆಯು ಸತ್ಯವು. ಹೀಗೆ ಹೇಳಿದ್ದರಿಂದ ಶೇಷತ್ವಕ್ಕೆ ಬಹಿರ್ಭೂತವಾದ್ದೆಲ್ಲಾ ಅಹಂಕಾರ ದುಷ್ಟವಾದ್ದರಿಂದ ತ್ಯಾಜ್ಯವು, ಸೂತ್ರ ಶ್ಲೋಕಃ

ತಾತ್ಪರ್ಯ ಜ್ಞಾನಾಧಿಕರಾದ ನಮ್ಮಾಳ್ವಾರ ಶ್ರೀಸೂಕ್ತಿಯನ್ನು ಹೇಳುತ್ತಾರೆ. “ಎವಾವೀಟ್ಟುತ್ತಿರಮುಂ’ ಇದರ ಅರ್ಥ, ‘ಎಲೈ ಆಳ್ವಾರೇ, ಮೋಕ್ಷವನ್ನು ಕೊಡುವೆನು ಅಂಗೀಕರಿಸಿ’ ಎಂದು ಭಗವಂತನು ಹೇಳಿದ್ದಕ್ಕೆ ನನ್ನ ಭೋಗ್ಯತೆಗಾಗಿ ಕೊಡುವ ಮೋಕ್ಷವು ಯಾವ ರೀತಿಯಲ್ಲಿ ವಿಲಕ್ಷಣವಾಗಿದ್ದಾಗ್ಯೂ ಕೂಡ ನನಗೆ ಬೇಕಾಗಿಲ್ಲ’ ಎಂದು ನಮ್ಮಾಳ್ವಾರು ಹೇಳಿದರು. ಹೀಗೆ ಹೇಳಿದ್ದರಿಂದ ತನ್ನ ಭೋಗ್ಯತೆಗಾಗಿ ಬರುವ ಮೋಕ್ಷವೂ ಕೂಡ ಅಹಂಕಾರ ಗರ್ಭವಾದ್ದರಿಂದ ತ್ಯಾಜ್ಯವು ಎಂದಾಯಿತು. ಪ್ರತಿಕೂಲವಿಷಯಸ್ಪರ್ಶ೦ವಿಷಸ್ಪರ್ಶ೦ಪೋಲೇ ಅನುಕೂಲವಿಷಯಸ್ಪರ್ಶ೦ವಿಷಮಿಶ್ರಭೋಜನಂ ಪೋಲೇ ಶಾಸ್ತ್ರ ನಿಷಿದ್ಧ ವಿಷಯಾನುಭವೋ ಭವೇದ್ದಿ ಕ್ಷೇಪಮೋ ಯದಯಮಾತ್ಮ ವಿನಾಶಕಾರಿ | ಶಾಸ್ತ್ರಾನುಕೂಲವಿಷಯಾನುಭವೋsಪಿ ಭೂಯೋ ಕೊಳಾನ್ನ ಭೋಜನವಿವಾವಿದಿತಂ ನಿಹಂತಿ | || ೧೮೩ || || 99.0 || ಹಿಂದೆ ಅಹಂಕಾರದ ಕ್ರೌರ್ಯವನ್ನು ಹೇಳಿದರು. ಈಗ ವಿಷಯಗಳ ಕ್ರೌರ್ಯವನ್ನು ಹೇಳುತ್ತಾರೆ. ಲೋಕವಿರುದ್ಧವಾಗಿಯೂ ನರಕಕ್ಕೆ ಕಾರಣವಾಗಿಯೂ ಇರುವ ಶಾಸ್ತ್ರ ನಿಷಿದ್ಧವಾದ ಕ್ಟಂದನಾದಿ ವಿಷಯಗಳ ಅನುಭವವು ವಿಷವನ್ನು ಉಂಡಂತೆ ನಾಶಕವು, ಲೋಕವಿರುದ್ಧವಲ್ಲದೆಯೂ ನರಕಕ್ಕೆ ಕಾರಣವಲ್ಲದೆಯೂ, ಶಾಸ್ತ್ರನಿಷಿದ್ದವಲ್ಲದೆ ಇರುವ ವಿಷಯಾನುಭವವು ವಿಷಮಿಶ್ರವಾದ ಅನ್ನವನ್ನು ಊಟಮಾಡಿದಂತೆ ಇವನಿಗೆ ತಿಳಿಯದಂತೆಯೇ ನಾಶಮಾಡುವುದು. ಆದ್ದರಿಂದಲೇ ಹೇಳಿದೆ, “ವಿಷಸ್ಯ ವಿಷಯಾಣಾಂ ಚ ದೂರಮತ್ಯಂತಮಂತರಂ | ಉಪಭುಕ್ತಂ ವಿಷಂ ಹಂತಿ ವಿಷಯಾ ಸ್ಮರಣಾದಪಿ’ ಎಂದು. ಇದರ ಅರ್ಥವೇನೆಂದರೆ ವಿಷವು ತಿಂದವನನ್ನು ಕೊಲ್ಲುವುದು, ವಿಷಯಗಳೊ ಅಂದರೆ ಸ್ಮರಿಸಿದ ಮಾತ್ರದಲ್ಲಿ ಅವನನ್ನು ಕೊಲ್ಲುವುವು ಅಂದರೆ ವಿಷಕ್ಕಿಂತಲೂ ವಿಷಯಗಳು ಕ್ರೂರವು ಎಂದು ಹೇಳಿದಂತಾಯಿತು. ಅಗ್ನಿಜ್ವಾಲೈಯೆ ವಿಳುಂಗಿ ವಿಡಾಯ ಕೆಡನಿನೈಕ್ಕು ಮಾಪೋಲೇಯು ಸೂತ್ರಂ

ಆಡುಹಿರ ಪಾಂಬಿನ್ನಿಳಲಿಲೇ ತುಂಗನಿನೈಕ್ಕು ಮಾಲೇಯುಂ ವಿಷಯಪ್ರವಣನಾ ಸುಖಿ ನಿನೈಕ್ಕೆ 11 OCT 11 ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ

ಶ್ಲೋಕ ತಾತ್ಪರ್ಯ ಶ್ಲೋಕಃ ತಾತ್ಪರ್ಯ

, ವಚನಭೂಷಣಂ

  • ಪಿಪಾಸಾ ಶಾಂತ್ಯರ್ಥಂ ಜ್ವಲದನಲ ಪಾನಂ ಭಿಲಷ್ ವೋಚ್ಚಂಡಾದಿತ್ಯ ಪ್ರಖರ ಕಿರಣಾಹನ ಕೃತೇ | ಫರುಚ್ಚಾಯಾಯಾಯಣಮಿವ ವಾಂಚ್ಛಂಶ್ಚಫಣಿನಃ ಸುಖಾಪೇಕ್ಷೀ ಮರ್ತ್ಯ ಜಗತಿ ವಿಷಯಾಣಾಂ ಬತ ಭವೇತ್ | 1920 1 ಹೀಗೆ ವಿನಾಶಕರವಾದ ವಿಷಯಗಳಲ್ಲಿ ಆಸಕ್ತರಾಗಿ ಸುಖ ಪಡಬೇಕೆಂದು ಆಸೆಪಡುವುದು ವಿಪರೀತ ಜ್ಞಾನ ಕಾರ್ಯವೆಂಬುದನ್ನು ಪ್ರಮಾಣದಲ್ಲಿ ಪ್ರಸಿದ್ಧವಾದ ದೃಷ್ಟಾಂತದೊಡನೆ ಹೇಳುವರು. ದೃಷ್ಟಾಂತವು ಯಾವುದೆಂದರೆ ? “ಆಸ್ವಾದ ದಹನಜ್ವಾಲಾಮುದನಾಶನಂ ಯಥಾ । ತಥಾ ವಿಷಯ ಸಂಸರ್ಗಾತ್ಸುಖ ಚಿಂತಾ ಶರೀರಿಣಃ || ವಿಷಯಾಣಾಂ ತು ಸಂಸರ್ಗಾದ್ರೆ ಬಿಭರ್ತಿ ಸುಖಂ ನರಃ | ನೃತ್ಯತಃ ಫಣಿನಶ್ಯಾಯಾಂ ವಿಶ್ರಮಾಯಾಶ್ರಯೇತ ಸಃ ||” ಎಂದು ಹೇಳಿರುವಂತೆ, ಬಾಯಾರಿಕೆಯು ತಣ್ಣೀರಿನಿಂದ ಉಪಶಮನವಾಗುವಾಗ ವಿಪರೀತಜ್ಞಾನದಿಂದ ಬೆಂಕಿಯ ಜ್ವಾಲೆ ಯನ್ನು ಪಾನಮಾಡಲು ಇಚ್ಚಿಸಿದರೆ ಹೇಗೆ ಬಿಸಿಲಿನ ತಾಪವನ್ನು ಪರಿಹಾರ ಮಾಡಿಕೊಳ್ಳಲು ಆಡುತ್ತಲಿರುವ ಹಾವಿನ ಹೆಡೆಯ ನೆರಳನ್ನು ಅಜ್ಞಾನದಿಂದ ಇಚ್ಚಿಸಿದರೆ ಹೇಗೋ ಆದೇ ರೀತಿ ವಿಷಯಗಳ ಸಂಬಂಧದಿಂದ ಸುಖಪಡಲು ಇಚ್ಛಿಸುವುದು, ಅಶಣಮಾಮುಡಿಯುವಾ ಪೋಲೇ, ಭಗವದನುಭವೈ ಕವರನಾಯ ಮೃದು ಪ್ರಕೃತಿಯಾಯಿರುಕ್ಕು ವವನ್ ವಿಷಯದರ್ಶನತ್ತಾಲೇ ಮುಡಿಯುಂ ಪಡಿ ಅರುಣ ಮಾಭಿಧಪಕ್ಷಿವರೋಯಥಾ ಮೃದುಲ ಸುಸ್ವರಗಾನ ಮಿಲಚ್ಛವಾಃ | ಕಠಿನ ಭೇರಿ ರವಾತ್ಮ ಮಾಯಾ ದೃಗವರ್ದಕ ರಸೋ ವಿಷಯಾತ್ತಥಾ | || 08 || 11 90.9 11 ವಿಷಯಾನುಭವವು ಸ್ವರೂಪನಾಶಕವು, ವಿಷಯಗಳಲ್ಲಿ ಆಸಕ್ತನಾಗಿ ಸುಖಿಸಲು ಆಶೆಪಡುವುದು ವಿಪರೀತಜ್ಞಾನ ಕಾರ್ಯವೆಂದೂ ಒಂದೆ ತಿಳಿಸಿದರು. ಈಗ ಭಗವದನುಭವ ಒಂದರಲ್ಲೇ ಲೀನನಾಗಿರುವನು ಈ ವಿಷಯಗಳನ್ನು ಕಂಡ ಕ್ಷಣವೇ ನಾಶಹೊಂದುವನು ಎಂದು ಹೇಳುತ್ತಾರೆ. ಆಶುಣಮಾ ಎಂಬ ಪಕ್ಷಿಯು ಮೃದುವಾದ ಗಾನದಲ್ಲಿ ಲೀನವಾಗಿರುವಾಗ ನಗಾರಿಯ ಕಠಿನ ಶಬ್ದವನ್ನು ಕೇಳಿದೊಡನೆ ಹೇಗೆ ಸಾಯುವುದೋ, ಅದೇ ರೀತಿ ಭಗದವನುಭವ ಒಂದರಲ್ಲೇ ಲೀನವಾಗಿ ಮೃದು ಪ್ರಕೃತಿಯಾದವನು ವಿಷಯಗಳನ್ನು ಕಂಡೊಡನೆ ಮೃತಿಯನ್ನು ಹೊಂದುವನು. ಕಾಪ್ಪಡಪ್ಪಾ ಎನ್ನಕ್ಕಡವದಿರೇ
  • ಪ್ರದರ್ಶ ದುಷ್ಟಾಷಯಾನಾಸ್ಥಿರ ರಸಾನರೇ | ವಿನಾಶಯಿತುವೆನಂ ಮಾಂ ಪಾಟಿನಂ ಯತ ಕಿಮು || || ೧೮೬ || ॥ ೨೩೩ | ಈ ಅರ್ಥವನ್ನು ಆಪ್ತ ವಚನದಿಂದ ತಿಳಿಸುತ್ತಾರೆ. ಎಲೈ ಭಗವಂತನೇ ಅಲ್ಪಾಸ್ಥಿರವಾಗಿಯೂ, ದುಷ್ಟವಾಗಿಯೂ ಇರುವ ವಿಷಯಗಳನ್ನು ಪಾಪಿಷ್ಠನಾದ ನನಗೆ ತೋರಿಸಿ ನನ್ನನ್ನು ನಾಶಮಾಡ ಬೇಕೆಂದಪೇಕ್ಷಿಸುವೆಯಾ ಎಂದು ಆಳ್ವಾರು ಅಪ್ಪಣೆಕೊಡಿಸಿದ್ದಾರೆ. 20 ಸೂತ್ರಂ

ಅಜ್ಞನಾನ ವಿಷಯಪ್ರವಣನ್ ಕೇವಲ ನಾಸ್ತಿ ಕನೈಪ್ಪೋಲೇ ; ಜ್ಞಾನವಾನಾನ ವಿಷಯಪ್ರವಣನ್ ಆಸ್ತಿಕನಾಸ್ತಿ ಕಪ್ಪೋಲೇ ವಿಷಯಪ್ರವಜ್ಞ ಕೇವಲಂ ನಾಸ್ತಿ ಯಥಾ | ವಿಷಯಪ್ರವ ಜ್ಞಾನಿ ನಾಕಾಕವವೇತ್ | || 002 || ತಾತ್ಪರ್ಯ ವಿಷಯಗಳ ಕ್ರೌರ್ಯವನ್ನು ತಿಳಿಯದೇ ವಿಷಯಗಳಲ್ಲಿ ಆಸಕ್ತನಾಗಿರುವವನಿಗೂ ಅವುಗಳ ಕ್ರೌರ್ಯ ವನ್ನು ತಿಳಿದೂ ಅವುಗಳಲ್ಲಿ ಆಸಕ್ತನಾಗಿರುವವನಿಗೂ ವ್ಯತ್ಯಾಸವನ್ನು ತಿಳಿಸುತ್ತಾರೆ. ವಿಷಯಗಳ ದೋಷಬಾಹುಳ್ಯವನ್ನೂ ಸ್ವರೂಪ ವಿರುದ್ಧತೆಯನ್ನೂ ತಿಳಿಯದೇ ಅವುಗಳಲ್ಲಿ ಅಸಕ್ತನಾಗಿರುವನು ಪಾಪಪುಣ್ಯ ಧರ್ಮಾಧರ್ಮ, ಚೇತನ ಈಶ್ವರ ಇವುಗಳನ್ನು ಪ್ರತಿಪಾದಿಸುವ ಶಾಸ್ತ್ರದಲ್ಲಿ ಪ್ರಾಮಾಣ ಬುದ್ಧಿಯಿಲ್ಲದೆ ಸ್ವಚ್ಛಾಚಾರಿಯಾಗಿ ತಿರುಗುವ ಶುದ್ಧನಾಕನಂತೆ, ವಿಷಯಗಳ ದೋಷಗಳನ್ನೂ ಸ್ವರೂಪವಿರುದ್ಧತೆಯನ್ನೂ ತಿಳಿದೂ ತಿಳಿದೂ ಅವುಗಳಲ್ಲಿ ಆಸಕ್ತನಾಗುವನು ಧರ್ಮಾಧರ್ಮಾದಿ ಗಳನ್ನು ಪ್ರತಿಪಾದಿಸುವ ಶಾಸ್ತ್ರದಲ್ಲಿ ವಿಶ್ವಾಸವುಳ್ಳವನಾದ್ದರಿಂದ ಆಸ್ತಿಕನೆಂದೂ ಆ ಶಾಸ್ತ್ರಮರಾದೆ ಯನ್ನು ಉಲ್ಲಂಘಿಸುವುದರಿಂದ ನಾಸ್ತಿಕನೆಂದೂ ಹೇಳುವುದು, ಶ್ಲೋಕಃ

ತಾತ್ಪರ್ಯ

ಸೂತ್ರಂ ಶ್ಲೋಕಃ 1 ತಾತ್ಪರ್ಯ

ಕೇವಲನಾಸ್ತಿ ಕನೈತ್ತಿರುತ್ತಲಾಂ ಆಸ್ತಿಕನಾಸ್ತಿಕ ಯೋರುನಾಳುಂತಿರುತ್ತವೋ ಣ್ಣಾ ತು ಆನೇತುಂ ಸತ್ಪಥಂ ಕ್ಷಿಪ್ರಂ ಕೇವಲಂ ನಾಸ್ತಿಕಂ ಭವೇತ್ | ನಾಸ್ತಿ ಕಾಸ್ತಿಕಮೇವಂ ಸ್ಯಾತರ್ತು೦ ದಕ್ಷಃ ಕದಾಪಿ ನ | || ೧೮ ೮ || ॥ ೨೩.೫ " ಅದೇನೆಂದರೆ ಶಾಸ್ತ್ರವೇ ದೃಷ್ಟಾಂತಭೂತರಾದ ಇವರಿಬ್ಬರಿಗೂ ಇರುವ ವಿಶೇಷವನ್ನು ಹೇಳುತ್ತಾರೆ. ಇಲ್ಲವೆಂದು ಅಪಲಾಪ ಮಾಡಿ ಇಚ್ಛೆ ಬಂದಂತೆ ತಿರುಗುತ್ತಲಿರುವ ನಾಸ್ತಿಕನನ್ನು ಶಾಸ್ತ್ರದಲ್ಲಿ ವಿಶ್ವಾಸ ಉಂಟಾಗುವಂತೆ ಉಪದೇಶಮಾಡಿ ವಿಧಿ ನಿಷೇಧಗಳಿಗೆ ವಶನನ್ನಾಗಿಸಿ ಒಳ್ಳೆ ಮಾರ್ಗಕ್ಕೆ ತರಬಹುದು. ಶಾಸ್ತ್ರದಲ್ಲಿ ವಿಶ್ವಾಸವುಳ್ಳವನಾಗಿಯೂ, ಆ ಶಾಸ್ತ್ರದಲ್ಲಿ ಪ್ರತಿಪಾದ್ಯವಾದ ಪ್ರಮೇಯಗಳನ್ನು ತಿಳಿದವ ನಾಗಿ ಪಾಪಭಯವಿಲ್ಲದೇ ನಾಸ್ತಿಕನಂತೆ ಸ್ವಚ್ಚಿಯಾಗಿ ತಿರುಗುವನನ್ನು ತಿಳಿದವನಾದ್ದರಿಂದ ಉಪದೇಶಮಾಡಿ ಸನ್ಮಾರ್ಗಕ್ಕೆ ತರಲು ಸಾಧ್ಯವಾಗುವುದೇ ಇಲ್ಲ. ಇವೆಲಿರಂಡುಂ ಸ್ವರೂಪೇಣ ಮುಡಿಕ್ಕು ಮಳವನ್ನಿಕ್ಕೇ ಭಾಗವತ ವಿರೋಧಕ್ಕೆಯುಂ ವಿ+ತ್ತು ಮುಡಿಕ್ಕುಂ

  • ಅಹಂಕಾರಸ್ಸಾ ಕಾದ್ವಿಷಯರತತಾಚೈತದುಭಯಂ ಸ್ವರೂಪೈಕೊಚ್ಚಿಂ ಜನಯತಿ ನ ತವಲಮಿಹ | ಅಪಿ ಶ್ವೇತರಂ ಭಗವತಿ ಮಹಾ ಭಕ್ತನಿವಹೇ ಸಹ್ಯಂ ಮಂತುಂ ಚಾಪ್ಯ ಪಜನಯತಿ ಸ್ವಾತ್ಮಪತನಂ 11 QUE || 11 22 11 ಹಿಂದೆ ಅಹಂಕಾರ ಮತ್ತು ವಿಷಯಗಳು ಇವುಗಳ ಕ್ರೌರ್ಯಗಳನ್ನು ಬೇರೆಬೇರೆ ತಿಳಿಸಿದರು. ಈಗ ಅವೆರಡರ ಕ್ರೌರ್ಯವನ್ನು ಸೇರಿಸಿ ಹೇಳುತ್ತಾರೆ. ಈ ಅಹಂಕಾರ ಮತ್ತು ವಿಷಯಾಸಕ್ತಿ ಇವೆರಡೂ 20 ಶ್ರೀ ವಚನಭೂಷಣಂ ಸ ತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ , ವಚನಭೂಷಣಂ ಸ್ವರೂಪನಾಶವನ್ನುಂಟುಮಾಡುವುದಲ್ಲದೆ ಭಾಗವತಾಪಚಾರವನ್ನುಂಟುಮಾಡುವುದು. ಭಾಗವತಾಪಚಾರವನ್ನುಂಟುಮಾಡುವುದೋ ಆವಾಗ ಭಗವನ್ನಿಗ್ರಹಕ್ಕೆ ಪಾತ್ರನಾಗುವನು. ನಾಮರೂಪಂಗಳೆಯುಡೈಯರಾಯ ಭಾಗವತವಿರೋಧಂ ಪಣ್ಣ ರುಮವರ್ಹಳ್ ದಗ್ಧ ಪಟಂ ಪೋಲೇ ಶ್ರೀವೈಷ್ಣವಸ್ಯ ತು ಚಿಕ್ಕ ಮೇತ ವ್ಯಾಸ್ಯಾಭಿಧಾನಂ ತದನುಪ್ರಯುಕ್ತಂ | ರೂಪಂ ದಧಾನೋಪ್ಯಪರಾಧಭಾಗೀ ಭಕ್ಕೇಷು ದಾಂಶು ಕವದ್ವಿ ಭಾತಿ | ಯಾವಾಗ || 0F0 || || 98.2 || ಹಾಗಾದರೆ ಭಾಗವತಾಪಚಾರವನ್ನು ಮಾಡಿದಾಗಲೇ ಸ್ವರೂಪನಾಶವುಂಟಾಗುವ ಪಕ್ಷದಲ್ಲಿ ನಾವ ರೂಪಗಳೊಡನೆ ಇರುವುದು ಹೇಗೆಂದರೆ ಹೇಳುತ್ತಾರೆ. ಅದೇನೆಂದರೆ ವೈಷ್ಣವತ್ವಕ್ಕೆ ಗುರುತಾದ ದಾಸ್ಯನಾಮವನ ಅದಕ್ಕನುಗುಣವಾದ ರೂಪವನ್ನೂ ಹೊಂದಿ ಅಹಂಕಾರಕ್ಕೆ ವಶರಾಗಿ ಭಾಗವತಾಪಚಾರಮಾಡುವವರು ಸುಟ್ಟ ವಸ್ತ್ರದಂತೆ ಬದುಕಿರುವರು. ಮಡಿ ಪುಡೈವೈ ವೆಂದಾಲ್ ಉಣ್ಡೈಯುಂ ಪಾವುದೊತ್ತು ಕಿಡಕ್ಕುಂ ಕಾತ್ತಡಿತ್ತ ವಾರೇ ಪರ೦ದ೦ಪೋ೦ ತ್ರಿಗುಣೀಕೃತ ದಗ್ಧ ಚೇಲಮೇತ ನಿಜರೂಪೇಣ ತಥೈವ ಯತಂ ತತ್ | ಪವಮಾನ ಹತಂ ಯಥಾ ವಿಭಿನ್ನಂ ಪ್ರವಿನಶ್ಯತ್ಯಪರಾಧ ಭಾಕ್ತಥೈವ | || 250 || ॥ ೨೩೮ ॥ ಹಿಂದೆ ಸುಟ್ಟ ಬಟ್ಟೆಯಂತೆ ಎಂದು ದೃಷ್ಟಾಂತವನ್ನು ಹೇಳಿದರಷ್ಟೆ. ಆ ಸುಟ್ಟ ಬಟ್ಟೆಯ ಸ್ಥಿತಿಯನ್ನು ಇದರಲ್ಲಿ ತಿಳಿಸುತ್ತಾರೆ. ಚೆನ್ನಾಗಿ ತಟ್ಟಿ ಮಡಿಸಿ ಇಟ್ಟಿರುವ ಸೀರೆಯು ಸುಟ್ಟು ಹೋದರೆ ಆ ಮಡಿಕೆ ಯೊಂದಿಗೆ ಹಾಗೆಯೇ ಇದ್ದು ಗಾಳಿ ಬೀಸಿದ ಮೇಲೆ ಆ ಸೀರೆಯು ಚೆದರಿ ಭಿನ್ನಾಭಿನ್ನವಾಗಿ ಹೇಗೆ ಹಾರಿಹೋಗುವುದೋ ಅದೇ ರೀತಿ ಭಾಗವತಾಪರಾಧವನ್ನು ಮಾಡಿದವನ ಕೂಡ ಅಪರಾಧವೆಸಗು ವಾಗ ಚೆನ್ನಾಗಿಯೇ ಇದ್ದು ಕೊನೆಯಲ್ಲಿ ನಶಿಸಿಹೋಗುವನು. ‘ಈಶ್ವರನವತರಿತ್ತು ಪಣ್ಣಿನ ಅನೈತ್ತೊಳಿಲ್ಲಳೆಲ್ಲಾಂ ಭಾಗವತಾಪಚಾರಂ ಪೊರಾ’ ಎನ್ನು ಯರರುಳಿಚ್ಚೆ ವ‌ ಹಿರಣ್ಯಕಶಿಪುಂ ತಥಾ ದಶಮುಖಂ ಚ ನಾರಾಯಣಃ ತದಾಚರಿತಮಂತುವರಾಶ್ರಿತ ಜನೇಷು ಭಕ್ಷೇಪಿ | ವಿಲೋಕ ಧರಣೇ ಕೃತಾವತರಣೆ ವಿಚಿತ್ರಾ ಕೃತಿಃ ತ್ವಹನ್ನಿ ಜಗಾದ ವರಯಂ ಸ್ವಕೀಯಾಶಯಂ ॥ || ೧೯೨ || H ೨೩೯ | ಭಾಗವತಾಪಚಾರವನ್ನು ವರಾಡಿದ ಪಕ್ಷದಲ್ಲಿ ಭಗವಂತನು ಅದನ್ನು ಸಹಿಸದೆ ಅದಕ್ಕೆ ತಕ್ಕ ಶಿಕ್ಷೆಯನ್ನು ಮಾಡುವನು ಎಂಬುವುದನ್ನು ಆಪ್ತ ವಚನದಿಂದ ತಿಳಿಸುತ್ತಾರೆ. ಸಂಕಲ್ಪ ಮಾತ್ರದಿಂದ ಎಲ್ಲವನ್ನೂ ون ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರಂ ಶ್ಲೋಕಃ 00]

1

ನಿರ್ವಹಿಸತಕ್ಕ ಶಕ್ತಿಯುಳ್ಳ ಸರ್ವೇಶ್ವರನು ಇತರ ಸಜಾತೀಯನಾಗಿ ಈ ಭೂಲೋಕದಲ್ಲಿ ಅವತರಿಸಿ ಹಿರಣ್ಯಶಿಕಪು, ರಾವಣ ಇವರೇ ಮೊದಲಾದವರನ್ನು ನಿರಸನ ಮಾಡಿ ಅತಿಮಾನುಷ ಚೇಷ್ಟೆಗಳನ್ನು ತೋರಿಸಿದ್ದು ಪ್ರಹ್ಲಾದ ಮಹರ್ಷಿಗಳು ಇವರೇ ಮೊದಲಾದ ಭಾಗವತರಲ್ಲಿ ಮಾಡಿದ ಅಪರಾಧವನ್ನು ಸಹಿಸದೇ ಇದ್ದದ್ದರಿಂದಲೇ ಎಂದು ಆಪ್ತರಾದ ನಂಜೀಯರು ಅಪ್ಪಣೆಕೊಡಿಸಿರುವರು. ಅವಮಾನಕ್ರಿಯಾ ಯಾ ಪ್ರೀತಿರ್ಮಯಿ ಸಂವೃತ್ತಾ ಮದ್ಯಕ್ಕೇಷು ಸದಾಸ್ತುತೇ | ಅವಮಾನಕ್ರಿಯಾ ತೇಷಾಂ ಸಂಹರಖಿಲಂಜಗತ್ | || ೧೯೩ || ಈ ಭಾಗವತಾಪಚಾರದ ಕ್ರೌರ್ಯದ ವಿಷಯದಲ್ಲಿ ಭಗವದುಕ್ತಿಯನ್ನು ತೋರಿಸುತ್ತಾರೆ. ನನ್ನಲ್ಲಿ ಯಾವ ಪ್ರೀತಿಯುಂಟೋ ಆ ಪ್ರೀತಿಯು ನನ್ನ ಭಕ್ತರಾದ ಭಾಗವತರಲ್ಲಿ ಇರಲಿ, ನನ್ನ ಭಕ್ತರಿಗೆ ಅವಮಾನವಾದ ಪಕ್ಷದಲ್ಲಿ ಆ ಅವಮಾನದ ಕೆಲಸವು ಜಗತ್ತನ್ನೇ ನಾಶಮಾಡುವುದು ಎಂದು ಭಗವಂತನು ಹೇಳಿರುವನು. ಭಾಗವತಾಪಚಾರಂತಾನನೇಕ ವಿಧಂ

  • ಜನ್ಮಜ್ಞಾನೈಕ ವೃತ್ತಾದಿ ಬಂಧ್ಯಾಕೃತಿ ನಿರೂಪಣೈಃ | ಭಕ್ತಾಪಚಾರ ವೈವಿಧ್ಯಂ ಸವಗತ್ರನಿರೂಪ್ಯತೇ || || OFT || 1990 || ಭಾಗವತಾಪಚಾರದ ಅನೇಕ ವಿಧತ್ವವನ್ನು ಹೇಳುತ್ತಾರೆ. ಜನ್ಮನಿರೂಪಣ, ಜ್ಞಾನನಿರೂಪಣ, ವೃತ್ತ ನಿರೂಪಣ, ಆಕಾರನಿರೂಪಣ, ಬಂಧುನಿರೂಪಣ, ವಾಸನಿರೂಪಣ - ಈ ರೀತಿ ಅನೇಕ ವಿಧಗಳು. ಅತಿಲೇಯನ್ನು ಅವರ್ಹಳ ಪಕ್ಕ ಜನ್ಮ ನಿರೂಪಣಂ ಜನ್ಮನಃ | ನಿಹೀನ ಕುಲ ಜಾತಸ್ಯ ವಿಷ್ಣು ಭಕ್ತ ನಿರೂಪಣಂ ಭವತ್ಯೇಕೋಹ್ಯಪರಾಧೋ ಮಹಾನುವಿ | ಅವುಗಳಲ್ಲಿ ಒಂದಾದ ಜನ್ಮ ನಿರೂಪಣದ ಕ್ರೌರ್ಯವನ್ನು ಹೇಳುತ್ತಾರೆ. ಕುಲದಲ್ಲಿ ಜನಿಸಿರುವ ಭಾಗವತರುಗಳ ಭಗವತ್ಸಂಬಂಧ ಪ್ರಯುಕ್ತವಾದ ಅಲ್ಪ ಬುದ್ಧಿಯಿಂದ ಅವರುಗಳ ಜನ್ಮವನ್ನು ನಿರೂಪಿಸುವುದು. ಇದು ತಾನ್ ಅರ್ಚಾವತಾರ ಲುಪಾದಾನಸ್ಮೃತಿಯಿಲುಂ ಕಾಲ್ ಕರಂ || 0FB || | ೨೪೨ | ಅದೇನೆಂದರೆ ನಿಕೃಷ್ಟವಾದ ಮಾಹಾತ್ಮವನ್ನು ಲಕ್ಷಿಸದೆ
  • ಭಕ್ತಿಚ್ಯಾನುಗುರ್ಣ ಕೃತು ವಿಧಿವಹಾದಿಭಿರ್ವಿಗ್ರಹ ತತ್ಸಾನ್ನಿಧ್ಯ ವಿಶೇಷತಸ್ಸು ಮಜಲೈರರ್ಚಾನುಯೋಗ್ಯ ನೃಣಾಂ | ಲೋಹಾದಿ ಸ್ಮರಣಂ ಯಥಾತಿದುರಿತೈ ಕಾಪಾದನಂ ಸಾಧಯೇ ತಸ್ಮಾನ್ಮನಿಗೂ ಪಣಂ ಶ್ರಿತಜನಾಹುಃ ಕಠೋರಂ ತ್ವಘಂ | 2& || ೧೯೬ || ೦ ೨೪೩ ॥ ಶ್ರೀ ವಚನಭೂಷಣಂತಾತ್ಪರ್ಯ ಈ ಜನ್ಮ ನಿರೂಪಣದ ಕ್ರೌರ್ಯವನ್ನು ಹೇಳುತ್ತಾರೆ. ಅದೇನೆಂದರೆ ಭಾಗವತರ ಜನ್ಮನಿರೂಪಣವು ತಾತ್ಪರ್ಯ ಸ ತ್ರಂ ಶ್ಲೋಕಃ ತಾತ್ಪರ್ಯ

1 ಭಕ್ತರು ಭೋಗ್ಯವಾಗಿ ಯಾವುದಾದರೂ ಒಂದು ದ್ರವ್ಯದಿಂದ ವಿಗ್ರಹವನ್ನು ಮಾಡಿಸಿ ಅದರಲ್ಲಿ ಭಗವಂತನ ಸಾನ್ನಿಧ್ಯವನ್ನುಂಟುಮಾಡಿ ಆರಾಧಿಸುವರಷ್ಟೇ, ಆ ಭಗವದ್ವಿಗ್ರಹವನ್ನು ನೋಡಿ ನಿಕೃಷ್ಟಬುದ್ಧಿಯಿಂದ ಇದನ್ನು ಇಂಥಾ ಲೋಹದಿಂದ ಮಾಡಿಲ್ಲವೇ ಎಂದು ಚಿಂತಿಸಿದರೆ ಎಷ್ಟು ಪಾಪವೋ ಅದಕ್ಕಿಂತಲೂ ಕಠೋರವಾದ ಪಾಪವನ್ನುಂಟುಮಾಡುವುದು, 8 ಅತ್ತೆ ಮಾತೃನಿ ಪರೀಕ್ಷೆಯೋಡೆಕ್ಕು ಎನ್ನು ಶಾಸ್ತ್ರಂ ಶುಂ

  • ಭದ್ಭವ ಯುರಾದ್ದೀನತ್ವಾದಿ ನಿರೂಪಣಂ 1 ಶ್ರೀ ವಚನಭೂಷಣಂ ಮಾತೃಯೋನಿ ಪರೀಕ್ಷಾವದ್ದುರಿತಾಪಾದನಂ ಹಿ ತತ್ | 11 052 || | ೨೪೪ ೧ ಭಾಗವತರ ಜನ್ಮನಿರೂಪಣದ ಕ್ರೌರ್ಯವು ಎಷ್ಟೆಂದರೆ ಅದನ್ನು ಹೇಳುತ್ತಾರೆ. “ಅರ್ಚಾವತಾರೋ ಪಾದಾನ ವೈಷ್ಣವೋತ್ಪತ್ತಿ ಚಿಂತನಂ ಮಾತೃಯೋನಿ ಪರೀಕ್ಷಾಯಾಸ್ತುವಾಹುರ್ಮನೀಷಿಣಃ" ಎಂದು ಹೇಳಿರುವುದರಿಂದ ಮಾತೃಯೋನಿ ಪರೀಕ್ಷೆಮಾಡಿದರೆ ಎಷ್ಟು ಪಾಪವೋ ಅದಕ್ಕಿಂತಲೂ ಅರ್ಚಾವತಾರದ ವಿಗ್ರಹದಲ್ಲಿ ಉಪಾದಾನ ಸ್ಮರಣವೂ, ಭಾಗವತರ ಜನ್ಮನಿರೂಪಣವೂ ಅಧಿಕವಾದ ಪಾಪವನ್ನುಂಟುಮಾಡುವುವು ಎಂದು ಶಾಸ್ತ್ರವು ಹೇಳುವುದು, ತ್ರಿಶಂಕುವೈಪ್ಪೋಲೇಕರ್ಮಚಂಡಾಲನಾಥ್ ಮಾರ್ಪಿಲಿಟ್ಟಿ ಯಜ್ಯೋಪವೀತಂ ತಾನೇ ವಾರಾಯ ಬಿಡುಂ
  • ಯೋ ಭಕ್ತ ಜನ್ಮಕಥಯತ್ಯಪಕೃಷ್ಟಬುದ್ಧಾ ಚಂಡಾಲತಾಂ ವ್ರಜತಿ ಕರ್ಮಸಮುದ್ಭವಾಂಸಃ | ಶಕೀಯ ಗುರುವ ತಿರಸ್ಕೃತೇನ ರಾಜಾ ತ್ರಿಶಂಕುರಿವ ಹಂತ ಭುವಿ ದ್ವಿಜನ್ಮಾ || || ೧೯೮ || ॥ ೨೪೫ ೧ ಈ ಭಾಗವತಾಪಚಾರಕ್ಕೆ ಫಲವು ಸುಟ್ಟ ಮಡಿಸಿದ ಬಟ್ಟೆಯಂತೆ ನಷ್ಟ ಪ್ರಾಯವಾಗಿದ್ದು ದೇಹಾವಸಾನ ಕಾಲದಲ್ಲಿ ನಶಿಸಿ ಹೋಗುವುದಲ್ಲದೇ, ಕರ್ಮಚಂಡಾಲನನ್ನಾಗಿಯೂ ಆಗಿಸುವುದು ಎಂದು ಹೇಳುತ್ತಾರೆ. ಅದೇನೆಂದರೆ ಇಕ್ಷಾಕುವಂಶದಲ್ಲಿ ಹುಟ್ಟಿದ ತ್ರಿಶಂಕುವೆಂಬ ರಾಜನು ತನ್ನ ಕುಲಗುರುವಾದ ವಸಿಷ್ಠ ಮಹರ್ಷಿಯ ಹತ್ತಿರ ಹೋಗಿ ಈ ಶರೀರದೊಡನೇ ಸ್ವರ್ಗಕ್ಕೆ ಹೋಗುವಂತೆ ನನ್ನ ಕೈಯಲ್ಲಿ ಯಾಗ ವಾಡಿಸಬೇಕೆಂದು ಕೇಳುತ್ತಲು ವಸಿಷ್ಠರು, “ನನ್ನ ಕೈಯಲ್ಲಿ ಸಾಧ್ಯವಾಗಲಾರದು” ಎಂದು ಹೇಳಿದರು. ಆಗ ಆ ತ್ರಿಶಂಕುವು, ವಸಿಷ್ಟಪುತ್ರರು ತಪಸ್ಸು ಮಾಡುವ ಸ್ಥಳಕ್ಕೆ ಹೋಗಿ, ನಾನು ಈ “ಶರೀರದೊಡನೇ ಸ್ವರ್ಗಕ್ಕೆ ಹೋಗುವಂತೆ ನನ್ನ ಕೈಯಲ್ಲಿ ಯಾಗ ಮಾಡಿಸಿ" ಎಂದು ಪ್ರಾರ್ಥಿಸಿದನು. ಅದಕ್ಕೆ ವಸಿಷ್ಠ ಪುತ್ರರು “ನಿನಗೆ ಬುದ್ದಿಯಿಲ್ಲವೆಂದು ತೋರುತ್ತದೆ, ನಮ್ಮ ತಂದೆಯ ಕೈಯಲ್ಲಿ ಸಾಧ್ಯವಾಗದ ಕೆಲಸವನ್ನು ನಾವು ಮಾಡಲು ಸಾಧ್ಯವೇ ? ಅದೆಂದಿಗೂ ಆಗದು” ಎಂದು ಹೇಳುತ್ತಲು ರಾಜನು ಕುಪಿತನಾಗಿ “ನೀವು ಗಳು ನನ್ನನ್ನು ತಿರಸ್ಕರಿಸಿದಿರಿ, ಆದಕಾರಣ ನಾನು ಬೇರೆ ಗುರುವನ್ನು ಸೇರುತ್ತೇನೆ” ಎಂದು ಹೇಳಿದನು. ಆ ಮಾತನ್ನು ಕೇಳಿ ಗುರುಪುತ್ರರು ಕೋಪಗೊಂಡವರಾಗಿ “ನೀನು ಚಂಡಾಲನಾಗು” ಎಂದು ಶಪಿಸಿದರು. ಒಡನೆಯೇ ಆ ರಾಜನು ಚಂಡಾಲನಾದನು. ಆದ್ದರಿಂದ ಭಾಗವತಾಪಚಾರ ಮಾಡಿದೊಡನೆಯೇ ಚಂಡಾಲನಾಗುವನು. ೭೪ ಸೂತ್ರ ಶ್ಲೋಕಃ ತಾತ್ಪರ್ಯ ತಾತ್ಪರ್ಯ ಜಾತಿಚಂಡಾಲನುಕ್ಕುಕ್ಕಾಲಾಂ ತರಲೇ ಭಾಗವತನಾಹೈಕ್ಕು ಯೋಗ್ಯತೆಯುಂಡು, ಅತುವುಮಿಯಿವನುಕು
  • ಜಾತಿ ಮಾತಂಗ ಏವ ಸಾತ್ಕದಾಚಿದ್ವಿಷ್ಟು ಭಕ್ತಿಭಾಕ್ | ಚಂಡಾಲ: ಕರ್ಮಣಾ ಯಸ್ತು ತಸ್ಮಭಾಗ್ಯಂ ನ ತಾದೃಶಂ || || OFF || 11 592 11 ಇವನು ಚಂಡಾಲನಂತೆ ಆದರೂ ಕೂಡ ಒಂದಾನೊಂದು ಕಾಲದಲ್ಲಿ ಉದ್ಬವಿಸಲು ಅವಕಾಶವಿಲ್ಲ ಎಂದು ಹೇಳುತ್ತಾರೆ. ಅದೇನೆಂದರೆ ಜಾತಿ ಚಂಡಾಲನಾದವನು ಅದೇ ಜನ್ಮದಲ್ಲಿಯಾಗಲಿ ಅಥವಾ ಜನ್ಮಾಂತರದಲ್ಲೇ ಆಗಲಿ ಭಗವತ್ಕಟಾಕ್ಷಕ್ಕೆ ಪಾತ್ರನಾಗಿ ನಾಮರೂಪಗಳನ್ನು ಹೊಂದಿ ಭಾಗವತನಾಗಲು ಯೋಗ್ಯನಾಗುವನು, ಭಾಗವತಾಪಚಾರಮಾಡಿದ ಕರ್ಮಚಂಡಾಲನಿಗೋ ಅಂದರೆ ಆ ಯೋಗ್ಯತೆಯ ಕೂಡಾ ಇಲ್ಲ. ಆರಢಪತಿ ತನಾಹೈಯಾಲೇ
  • ಭಗವದ್ಭಕ್ತತ್ವಶಿಖರವಾರೂಢ ವೈಷ್ಣವೋ ಯಂತಃ | ಪತಿತಃ ಕರ್ಮಣವಾಧಃ ತಸ್ಮಾದುಜೀವನಂ ನ ಹಿ ॥ 11 006 || 11 392 || ಇದರಲ್ಲಿ ಆರೂ ಢಪತಿತತ್ವವನ್ನು ಹೇಳುತ್ತಾರೆ. ಭಾಗವತತ್ವವೆಂಬ ಶ್ರೇಷ್ಠವಾದ ಉಚ್ಚಶಿಖರವನ್ನು ಹತ್ತಿ ಶ್ರೀವೈಷ್ಣವನು ಭಾಗವತಾಪಚಾರವನ್ನೆಸಗಿ ಕೆಳಗೆ ಅಂದರೆ ಉಜೀವನಕ್ಕೆ ಅವಕಾಶವಿಲ್ಲ. ಅಧಃಪತಿತನಾದ್ದರಿಂದ ಸೂ ತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕ ಇದುತನಕ್ಕು ಅಧಿಕಾರಿನಿಯಮಿ
  • ಜ್ಞಾನೇನ ಜನ್ಮನಾ ನೀರು ಷ್ಟೇಷು ತಥೋತ್ತಮೈಃ | ನೀಚೇಷು ರಚಿತ ಮಂತುಸ್ತಥೇತಿ ನಿಯಮ ನ ಹಿ | 11 900 11 11 886 1 ಇದು ಜನ್ಮದಿಂದಲೂ ಜ್ಞಾನದಿಂದಲೂ ಅಪಕೃಷ್ಟರಾದವರು, ಉತ್ಕೃಷ್ಟರುಗಳ ವಿಷಯದಲ್ಲಿ ಮಾಡಿದರೇನೋ ಅಥವಾ ಜನ್ಮಜ್ಞಾನಗಳಿಂದ ಉತ್ಕೃಷ್ಟರಾದವರು ಅಪಕೃಷ್ಟರ ವಿಷಯದಲ್ಲಿ ಮಾಡಿದರೂ ಉಂಟಾಗುವುದೋ ಅಂದರೆ ಹೇಳುತ್ತಾರೆ. ಅದೇನೆಂದರೆ ವಿಷಯದಲ್ಲಿ ಅಂಥಾ ಅಧಿಕಾರಿನಿಯಮವೇನೂ ಇಲ್ಲ. ತಮರ್ಹಳಿತವರಾಯ ಶಾದಿಯಂದಣರ್ಹಳೇಲುಂ ಎಯಾಲೇ ತ್ವತ್ಪಾದ ಸಂಬಂಧ ನಿರೂಪಕಸ್ಮ ಶ್ರೀವೈಷ್ಣವವನಿಂದಕೋಯಃ | ಸ ಶ್ರೇಷ್ಟಜನ್ಮಾಪಿವಿಚಕ್ಷಣೋsಪಿ ಚಂಡಾಲತಾಂ ಯಾತಿ ತದ್ಭವ ಸತ್ಯಂ || 2% ಭಾಗವತಾಪಚಾರದ || 909 || ಶ್ರೀ ವಚನಭೂಷಣಂ ತಾತ್ಪರ್ಯ

ಸೂತ್ರಂ ಶ್ಲೋಕಃ

ಇದಕ್ಕೆ ಪ್ರಮಾಣವುಂಟೋ ಎಂದರೆ ಪ್ರಮಾಣವನ್ನು ತೋರಿಸುತ್ತಾರೆ. ಅದೇನೆಂದರೆ ಸಾಂಗವಾಗಿ ವೇದಾಧ್ಯಯನ ಮಾಡಿ ಭಗವದ್ಭಕ್ತರಲ್ಲಿ ಶ್ರೇಷ್ಠರಾಗಿಯೂ ಉತ್ಕೃಷ್ಟ ಜನ್ಮದಲ್ಲಿ ಜನಿಸಿದ್ದರೂ ಶ್ರೀವೈಷ್ಣವರಾದ ಭಾಗವತರ ಜನ್ಮಾದಿಗಳನ್ನು ನಿಂದಿಸುವುದಾದರೆ ಕಾಲಾಂತರದಲ್ಲ, ದೇಶಾಂತರ ದಲ್ಲ. ಅಲ್ಲದೇ ಆ ಕ್ಷಣವೇ ಅದೇ ಸ್ಥಳದಲ್ಲಿ ಅವರುಗಳು ಚಂಡಾಲರಾಗುವರು ಎಂದು ತತ್ವಯಾಥಾತ್ಮ ದರ್ಶಿಗಳಾದ ತೊಂಡರಡಿ ಪ್ರೊಡಿಯಾಳ್ವಾರು ಹೇಳಿರುವರು. ಇಡತ್ತಿಲೇ ವೈನತೇಯವೃತ್ತಾಂತುಂ ಒಳ್ಳೆ ಪ್ಪಿಳ್ಳೆಯಾಳ್ವಾನುಕ್ಕು ಆಳ್ವಾಣಿ ವಾರ್ತೆಯುಂ ಸ್ಮರಿಪ್ಪದು ಶ್ರೀ ವಚನಭೂಷಣಂ ಋಷಭಗಿರಿ ಮುಪೇತ ತತ್ರತಾರ್ಕ್ಷ ಸುವಿದಿತ ಶಾಂಡಿಲಿಸತ ಪನ್ಸೆನ್ | ಯದಿ ನಿವಸತಿ ದಿವ್ಯದೇಶ ಏಷಾ ಭವತಿ ಶುಭಂ ಹಿ ತದೇತ್ವಚಿಂತಯಚ್ಚ || ತಣಂ ಪತಿತ ಪಕ್ಷತಿಃ ಖಗ ಚಿಂತಯನ್ಮಯನ ಮಾತೋಗಿತಾ | ಗಾಲವೇನ ಪರಿಷ್ಕೃಷ್ಟ ಏಷತ ದೃಕ್ತ, ಮಂತುರಪಿ ಚಿಂತಿತಸ್ವಿತಿ | ಏವಮಿತ್ಯಭಿಧಾಯಾಥಶಾಂಡಿಲಿಂ ಶರಣಂ ಗತಃ | ಕಂತನ್ನೋ ಮಂತುರಿವಂ ಸಾಕ್ಷ್ಯಗೃಹಾತವಾದರಾತ್ | ಪ್ರರಢ ಪಕ್ಷತಿಮಾನ್ಯರಡೋsಥ ನಭೋಗತಿಃ | ಬಭ ತದನ್ಯಥಾ ಭಾವೋ ಭಕ್ತಿsಸಭಯಕಾರಣಂ | ಅಭಿಜಾತ್ಮಾನುರೂಪೇಣ ಪಿಳ್ಳೆಪಿಳ್ಳಭಿಧೋ ದ್ವಿಜಃ | ಸದಾ ಭಾಗವತಾನ್ನಿಂದನಾ ಸೀತೂರೇಶ್ವರದಾ | ಅಬ್ರವೀದ್ಭವತಾ ಮಹ್ಯಂ ದಾತವ್ಯಂ ಕಿಂಚಿದಿತ್ಯಸ್ | ತದಾ ಪೃಚ್ಛನ್ಮಯಾ ತಾವಂ ದಾತವಮಿತಿ ದ್ವಿಜಃ | ನಾಹಂ ಭಾಗವತೇ ಮಂತುಂ ಕುರಾ ತ್ರಿಕರರು | ಇತಿ ಪ್ರತಿಜ್ಞಾಂದೇ ಹ್ಮದ ಸ್ವಾತ್ಯಾ ಸಲಿಲಧಾರಯಾ | ತಥೇತು ದೀರ ದತ್ವಾ ಚ ಕದಾಚಿಚ್ಚಿಂತಯಜಃ | ಮಂತುಂ ಭಾಗವತೇ ಪಶ್ಚಾತ್ತಾಪಾತುಷ್ಟಾಪ ಮಂದಿರೇ | ತದಾಸಾದ್ಯ ಸ ಕೂರೇಶಃ ಕಿಮರ್ಥ೦ ಸ್ವಪಿತಿತಂ | ಅಪೃಚ್ಛತೋಬ್ರವೀಯಂ ಮಾನಸಂ ಕರ್ಮದುಃಖಿತಃ | 22 || 908 || 90 I 6 | ೨೨ | 1932 1 ॥ ೨೫೪ 0 11 98835 11 1982 11 11 982 1 180 11 ಶ್ಲೋಕಃ ತಾತ್ಪರ್ಯ ತದಾಕರ್ಣ್ಯ ಗುರುಶ್ರೇಷ್ಟಃ ಪಶ್ಚಾತ್ತಾಪೇನ ನಾಶಿತಂ | ತತ್ಕರ್ಮೇತ್ಯಭಿಧಾಯಾಥಪುನರ್ವಾಕುರ್ವಿತಿದ್ವಿಜಂ || 1985 1 ಈ ವಿಷಯದಲ್ಲಿ ಎರಡು ಐತಿಹ್ಯವನ್ನು ಹೇಳುತ್ತಾರೆ. ಅದೇನೆಂದರೆ ವಿಶ್ವಾಮಿತ್ರನ ಹತ್ತಿರ ಗಾಲವನು ಸಮಸ್ತ ವಿದ್ಯೆಗಳನ್ನು ಕಲಿತ ಮೇಲೆ ಗುರುದಕ್ಷಿಣೆಯನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸುತ್ತಲು, ವಿಶ್ವಾಮಿತ್ರನು “ಗುರುದಕ್ಷಿಣೆ ಬೇಕಾಗಿಲ್ಲ ನಿನ್ನ ಶುಶೂಷೆಯಿಂದಲೇ ನಾನು ಪ್ರೀತನಾಗಿದೇನೆ” ಎಂದು ಹೇಳಿದನು. ಅದರೂ ಪದೇ ಪದೇ ಗಾಲವನು ಗುರುದಕ್ಷಿಣೆಯನ್ನು ಸ್ವೀಕರಿಸಲೇಬೇಕೆಂದು ನಿರ್ಬಂಧಿಸಲು ಕೋಪಗೊಂಡವನಾಗಿ ವಿಶ್ವಾಮಿತ್ರನು “ಮೈಯೆಲ್ಲಾ ಚಂದ್ರನಂತೆ ಬೆಳ್ಳಗ, ಒಂದು ಕಿವಿ ಮಾತ್ರ ಕಪ್ಪಗೂ ಇರುವ ಎಂಟು ನೂರು ಕುದುರೆಗಳನ್ನು ತಂದುಕೊಡು” ಎಂದು ಆಜ್ಞೆ ಮಾಡಿದನು. ಆಗ ಗಾಲವನ್ನು ಚಿಂತಾಕ್ರಾಂತನಾಗಿ ಭಗವಂತನನ್ನು ಕುರಿತು ತಪಸ್ಸು ಮಾಡಲು ಗರುಡನು ಪ್ರತ್ಯಕ್ಷನಾಗಿ “ಎಲೈ ಗಾಲವನೆ, ನಾನು ನಿನ್ನನ್ನು ಹೊತ್ತು ಪ್ರಪಂಚವೆಲ್ಲವನ್ನೂ ಸುತ್ತುವನು, ನೀನು ಆ ಕುದುರೆಗಳನ್ನು ಹುಡುಕುವುದಕ್ಕೆ ಅನುಕೂಲವಾಗುವುದು” ಎಂದು ಹೇಳಿ ಗಾಲವನನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ತಿರುಗಲು ಪ್ರಾರಂಭಿಸಿದನು. ಹಾಗೆಯೇ ಹೋಗುತ್ತಿರುವಾಗ ಬಳಲಿಕೆ ಉಂಟಾದ್ದರಿಂದ ಸಮುದ್ರ ಮಧ್ಯದಲ್ಲಿರುವ ಋಷಭವೆಂಬ ಪರ್ವತದ ಶಿಖರದಲ್ಲಿ ಶ್ರಮ ಪರಿಹಾರಕ್ಕಾಗಿ ಇಳಿದನು. ಆಗ ಅಲ್ಲಿ ವಾಸಮಾಡುತ್ತಲಿರುವ ಜ್ಞಾನಿಯಾದ ಶಾಂಡಿಲಿಯು ಇವರಿಗೆ ಅತಿಥಿಸತ್ಕಾರ ವನ್ನು ವರಾಡಿದಳು. ಅದನ್ನು ಸ್ವೀಕರಿಸಿದ ಮೇಲೆ ಆ ರಾತ್ರಿ ಅಲ್ಲೇ ಮಲಗಿದರು, ಮಲಗಿರುವಾಗ ಗರುಡನು ಇಂಥಾ ಭಾಗವತೋತ್ತಮೆಯು ಎಲ್ಲಾದರೂ ಒಂದು ದಿವ್ಯದೇಶದಲ್ಲಿ ವಾಸವಾಗಿದ್ದರೆ ಎಷ್ಟು ಚೆನ್ನಾಗಿತ್ತು, ಇಲ್ಲಿ ವಾಸಮಾಡುತ್ತಿರುವಳಲ್ಲಾ, ಹೇಗಾದರೂ ಮಾಡಿ ಇವಳನ್ನು ದಿವ್ಯದೇಶಕ್ಕೆ ಕರೆದೊಯ್ಯಬೇಕೆಂದು ಯೋಚಿಸಿದನು. ಬೆಳಗಾಗುತ್ತಲು ತನ್ನ ರೆಕ್ಕೆ ಪುಕ್ಕಗಳೆಲ್ಲಾ ಉದುರಿ ಹೋಗಿರುವುದನ್ನು ನೋಡಿ ಗಾಬರಿಪಟ್ಟನು. ಆಗ ಗಾಲವನು “ಎಲೈ ಗರುಡನೇ ನೀನೇನಾದರೂ ಮನಸ್ಸಿನಲ್ಲಿ ಯೋಚಿಸಿ ಭಾಗವತಾಪಚಾರವೆಸಗಿದೆಯಾ” ಎಂದು ಕೇಳುತ್ತಲು ಗರುಡನು “ಹೌದು” ಎಂದು ತಾನು ಯೋಚಿಸಿದ್ದನ್ನು ಹೇಳಿದನು. ಅದನ್ನು ಕೇಳಿ ಗಾಲವನ್ನು “ಭಾಗವತರು ಇರುವ ದೇಶವೇ ದಿವ್ಯ ದೇಶವಲ್ಲವೇ, ನೀನು ಹಾಗೆ ಯೋಚಿಸಬಾರದಾಗಿತ್ತು. ಈಗಲೂ ಆ ಶಾಂಡಿಲಿಯನ್ನು ಶರಣು ಹೊಂದು" ಎಂದು ಹೇಳಿದನು. ಗರುಡನು ಅದೇ ರೀತಿ ಶರಣು ಹೊಂದಲು ಆ ಶಾಂಡಿಲಿಯ ಅನುಗ್ರಹ ದಿಂದ ಗರುಡನಿಗೆ ರೆಕ್ಕೆಯುಂಟಾಗಿ ಹಾರಿಹೋದನು. ಅದ್ದರಿಂದ ಭಾಗವತರ ವಿಷಯದಲ್ಲಿ ಮನಸ್ಸಿ ನಿಂದಲೂ ಅನ್ಯಥಾ ಚಿಂತಿಸಬಾರದು. ಕೂರತ್ತಾಳ್ವಾರು, ಪಿಳ್ಳೆಪಿಳ್ಳಿಯಾಳ್ವಾನ್ ಎಂಬುವರನ್ನು ಶಿಷ್ಯರನ್ನಾಗಿ ಅಂಗೀಕರಿಸಿದರಷ್ಟೆ, ಆ ಪಿಳ್ಳೆಪಿಳ್ಳೆಯಾಳ್ವಾರು, ಸತ್ಕುಲಪ್ರಸೂತರಾದ್ದರಿಂದ ತನಗೆ ಸಮಾನರಿಲ್ಲವೆಂದು ಅಹಂಕಾರದಿಂದ ಭಾಗವತಾಪಚಾರವನ್ನು ಮಾಡುತ್ತಿದ್ದರು. ಇದನ್ನು ನೋಡಿ ಕೂರತ್ತಾಳ್ವಾರು ಇವರ ಜ್ಞಾನಾದಿಗಳನ್ನು ನಾಶಮಾಡಿ ಕೊನೆಗೆ ಆತ್ಮವನ ನಾಶಮಾಡುವಂಥಾ ಈ ಭಾಗವತಾಪಚಾರವನ್ನು ಹೇಗಾದರೂ ಮಾಡಿ ಬಿಡಿಸಬೇಕೆಂದು ಯೋಚಿಸಿ, ಒಂದು ಪುಣ್ಯಕಾಲದಲ್ಲಿ ನದಿಯಲ್ಲಿ ಸ್ನಾನಮಾಡುತ್ತಿರುವಾಗ “ಎಲೈ ಪಿಳ್ಳೆಪಿಳ್ಳೆಯಾಳ್ವಾನೇ, ಈ ಪುಣ್ಯದಿನದಲ್ಲಿ ಎಲ್ಲರೂ ದಾನಮಾಡುವರಲ್ಲಾ, ನೀನೂ ನನಗೊಂದು ದಾನ ಕೊಡಬೇಕು” ಎಂದು ಕೇಳಿದರು. ಅದಕ್ಕೆ ಪಿಳ್ಳೆಪಿಳ್ಳೆಯಾಳ್ವಾರು “ನೀವು ಯಾವುದನ್ನು ಕೇಳುವಿರಿ" ಎಂದು ಕೇಳುತ್ತಲು, “ತ್ರಿಕರಣಗಳಿಂದಲೂ ಭಾಗವತಾಪಚಾರ ಮಾಡುವುದಿಲ್ಲವೆಂದು ಧಾರಾಪೂರ್ವಕವಾಗಿ ಪ್ರತಿಜ್ಞೆ ಮಾಡಿ ಕೊಡಿ” ಎಂದು ಕೇಳಿದರು. ಅದೇ ರೀತಿ ಪಿಳ್ಳೆಪಿಳ್ಳೆಯಾಳ್ವಾರು ಧಾರಾಪೂರ್ವಕವಾಗಿ ಪ್ರತಿಜ್ಞೆ ಮಾಡಿಕೊಟ್ಟರು. ಹಾಗೆ ಕೊಟ್ಟಿದ್ದಾಗ ಒಂದುದಿನ ಮನಸ್ಸಿನಲ್ಲಿ ಭಾಗವತಾಪಚಾರವನ್ನು ಚಿಂತಿಸಿ “ಅಯ್ಯೋ ನಾನು ಕೆಟ್ಟೆನು, ನನ್ನ ಗುರುಗಳಿಗೆ ದಾನಕೊಟ್ಟಮೇಲೆಯ, ಹೀಗೆ ಮಾಡಿದೆನಲ್ಲಾ” ಎಂದು ಪಶ್ಚಾತ್ತಾಪದಿಂದ ಮನೆಯಲ್ಲೇ ಮಲಗಿಬಿಟ್ಟರು. ಕೂರತ್ತಾಳ್ವಾರು ಶಿಷ್ಯನನ್ನು ಕಾಣದ ಅವರ 22 ಶ್ರೀ ವಚನಭೂಷಣಂ ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕಃ

1

ಮನೆಗೆ ಹೋಗಿ ಇದೇನು ಹೀಗೆ ಮಲಗಿರುವಿರಿ” ಎಂದು ಕೇಳುತ್ತಲು ಪಿಳ್ಳೆಪಿಳ್ಳೆಯಾಳ್ವಾರು ತಾನು ನೆನೆಸಿದ್ದನ್ನು ತಿಳಿಸಿದರು. ಅದಕ್ಕೆ ಕೂರತ್ತಾಳ್ವಾರು, “ಪಶ್ಚಾತ್ತಾಪದಿಂದ ಆ ದೋಷವು ಹೋಯಿತು, ಇನ್ನು ಮೇಲೆ ಹಾಗೆ ಮಾಡಬೇಡ" ಎಂದು ಹೇಳಿದರಂತೆ. ಆದ್ದರಿಂದ ಮನಸ್ಸಿನಿಂದಲೂ ಭಾಗವತರ ದೋಷವನ್ನು ಎಣಿಸಬಾರದು. ಜ್ಞಾನಾನುಷ್ಠಾನಂಗಳಿಂದಾಲುಂ ಪೇತ್ತು ಕು ಅವರ್ಹಳ ಪಕ್ಕಲ್ ಸಂಬಂಧಮೇ ಅಹಿರಾಪೋಲೇ ಅವೈಯುಂಡಾನಾಲುಂ ಇಳುವುಕ್ಕು ಅವರ್ಹಳ ಪಕ್ಕಲ್ ಅಪಚಾರವಪೋರುಂ

  • ಜ್ಞಾನಾನುಷ್ಠಾನಯುನ ಯದಿ ಲಭ್ಯತ ಮಾಧವಃ | ತದ್ಭಷ್ಟಪಚಾರಸು ನಾಶಹೇತುರ್ಭವೇಮು || ಇತಿ ಚೇದುಚ್ಯತೇ ತಾಭ್ಯಾಂ ಹೀನೋಪ್ಯತ್ರ ತು ಚೇತನಃ | ಭಗವದ್ಭಕ್ತ ಸಂಬಂಧೀ ಸಮುಜ್ಜಿವನ ಭಾಗ್ಯವೇತ್ | ತದ್ಭಕೇಷ್ಟ ಪಚಾರಸು ನಾಶಕಾರಣಮಸ್ಯಹಿ | ತಸ್ಮಾದ್ಭಾಗವತೇ ಮಂತುರ್ನಕಾಧೀಮತಾ ಸದಾ | || 304 || 1920 1 122011 || 229 11 ಭಗವಲ್ಲಾಭಕ್ಕೆ ಕಾರಣವಾದ ಜ್ಞಾನಾನುಷ್ಠಾನಗಳೆರಡೂ ಪೂರ್ಣವಾಗಿರುವ ಒಬ್ಬನಿಗೆ ಭಾಗವತಾಪ ಚಾರವು ಉಂಟಾದ್ದೇ ಆದರೆ ಭಗವಂತನು ಆ ಅಪಚಾರಕ್ಕೆ ಸ್ವಲ್ಪ ಶಿಕ್ಷೆ ಮಾಡಿ ತನ್ನಲ್ಲಿ ಸೇರಿಸಿ ಕೊಳ್ಳುವುದಿಲ್ಲವೋ ಆ ಜ್ಞಾನಾನುಷ್ಟಾನಗಳೆರಡೂ ಅಸತ್ಯಲ್ಪವಾಗಿ ಭಾಗವತಾಪಚಾರವೇ ಪ್ರಬಲವಾಗಿ ತಾನು ನಶಿಸಿ ಹೋಗುವನೆಂದು ಹೇಳಬಹುದೇ ಅಂದರೆ ಹೇಳುತ್ತಾರೆ. ಅದೇನೆಂದರೆ ಭಗಲ್ಲಾಭಕ್ಕೆ ಕಾರಣವಾದ ತತ್ವಜ್ಞಾನವೂ ತದನುಗುಣವಾದ ಅನುಷ್ಠಾನವೂ ಇವೆರಡೂ ಇಲ್ಲದೇ ಇದ್ದರೂ ಪರವಾಗಿಲ್ಲ ಭಗವಲ್ಲಾಭಕ್ಕೆ ಮುಖ್ಯ ಕಾರಣ ಯಾವುದೆಂದರೆ ಭಾಗವತಾಪಚಾರ ಮಾಡದಿರುವುದೇ ಅದನ್ನೇ ಹೇಳಿದೆ, “ಪಶುರ್ವನುಷ್ಯ: ಪಕ್ಷಿ ವಾ ಯೇ ಚ ವೈಷ್ಣವಸಂಶ್ರಯಾಃ ತೇನೈವ ತೇ ಪ್ರಯಾಸ್ಕಂತಿ ತದ್ವಿಮ್ಮೊಃ ಪರಮಂ ಪದಂ” ಎಂಬುದಾಗಿಯೂ “ಯಂ ಯಂ ಸ್ಪೃಶತಿ ಪಾಣಿಭಾಂ ಯಂ ಯಂ ಪಶ್ಯತಿ ಚಕ್ಷುಷಾ | ಸ್ಥಾವರಾಣ್ಯಪಿ ವುಚ್ಯಂತೇ ಕಿಂ ಪುನರ್ಬಾಂಧವಾ ಜನಾ” ಈ ರೀತಿ ಹೇಳಿರುವುದರಿಂದ ಭಾಗವತ ಸಂಬಂಧವೇ ನಿರಪೇಕ್ಷಸಾಧನವಾಗಿರುವುದರಿಂದ ಆ ಜ್ಞಾನಾನುಷ್ಠಾನ ಗಳಲ್ಲಿ ಸ್ವಲ್ಪ ನ್ಯೂನತೆ ಬಂದರೂ ಭಗವಲ್ಲಾಭಕ್ಕೆ ಯಾವ ಅಡ್ಡಿಯೂ ಇಲ್ಲ. ED 6 ಇತಿಲ್ ಜನ್ಮವೃತ್ತಾದಿನಿಯಮ
  • ಭಗವದ್ಭಕ್ತ ಸಂಬಂಧ ಜನ್ಮ ವೃತ್ತ ವಿಚಾರಣಾ | ನ ಕಾರ್ಯಾ ಸರ್ವಥೋತ್ಕೃಷ್ಟ ನಿಕೃಷ್ಟ ನಿಯಮೋ ನ ಹಿ || || 806 || ॥ ೨೬೭೩ ೧ ತಾತ್ಪರ್ಯ ಇದರಲ್ಲಿ ಜನ್ಮ ವೃತ್ತಾದಿ ನಿಯವರಿವುಂಟೋ ಅಂದರೆ ಹೇಳುತ್ತಾರೆ. ಉತ್ಕೃಷ್ಟ ಜನ್ಮವನ್ನು ಹೊಂದಿರುವ ಬ್ರಾಹ್ಮಣರ ಸಂಬಂಧವು ಉಜೀವನಕ್ಕೆ ಕಾರಣವು, ಅಪಕೃಷ್ಟ ಜನ್ಮವನ್ನು ಹೊಂದಿರುವ ಭಗವದ್ಭಕ್ತರ ಸಂಬಂಧವು ನಾಶಕ್ಕೆ ಕಾರಣವೆಂಬ ನಿಯಮವಿಲ್ಲ, ಭಾಗವತರೆಲ್ಲರೂ ಒಂದೇ ವಿಧ. ಶ್ರೀ ವಚನಭೂಷಣಂ 20 ಸೂತ್ರಂ ತಾತ್ಪರ್ಯ

ಇವ್ಯರ್ಥಂ ಕೈಶಿಕ ವೃತ್ತಾಂತಲು, ಉಪರಿಚರ ವಸುವೃತಾಂತತ್ತಿಲು ಕಾಣಲಾಂ ಯಥಾಕ್ರಮಮಕೃತ್ವವ ಕ್ರತುಂ ರಾಕ್ಷಸತಾಂ ಗತಃ | ಸೋಮಶರ್ಮಾಚರಾ ತ್, ವಿಷ್ಣು ಗಾನೈಕತತ್ಪರಂ | 6 ವೀಣಾಪಾಣಿಂ ಸಮಾಯಾಂತಂ ಚಂಡಾಲಂ ಸನ್ನಿರುದ್ಧ ಸಃ | ಅಶ್ಚಾಮಿ ತ್ವಾಂ ಕ್ಷುಧಾರ್ತೋಹಮಿತ್ಯುವಾಚ ತದಾ ತು ಸಃ | ಸುತ್ಯಾಗಾನೇನ ಗೋವಿಂದವರಾಗಮಿಷ್ಮಾಮ್ಯಹಂ ತಿ | ಅಸಕೃತಾರ್ಥಿತಂ ರಕ್ಷಸ್ತಂ ಮುಮೋಚ ತಥಾತಿ || ಸುತ್ತಾ ಚ ಪುನರಾಗತ್ಯ ಮಾಮಶಾನೇತಿ ಚಾಬ್ರವೀತ್ | ತಳ್ಳುತ್ವಾ ರಾಕ್ಷಸೋ ನತ್ಯಾ ದೇಹಿ ಗಾನಫಲಂ ತವ ॥ ಇತಿ ಬದ್ಧಾಂಜಲಿರ್ಭೂತ್ವಾ ಪ್ರಾರ್ಥಯಾಮಾಸ ತಂ ಪ್ಲವಂ | ತಕರಾತ್ರಿಗಾನೈ ಕಫಲಂ ದತ್ವಾ ಸ ತು ಪ್ಲವಃ | ತಮೇನಂ ಸೋಮಶರ್ಮಾಣಂ ರಾಕ್ಷಸತ್ಯಾದ ಮೋಚಯತ್ | ಭವವದ್ಭಕ್ತ ಸಂಬಂಧೀ ಸಮಜೀವನ ಭಾಗ್ಯವೇತ್ | ಉಪರಿಚರವಸುರ್ಯಾಹ್ಮಣಾನಾಂ ಸುರಾಣಾಂ ಕಲಹಶಮನಕ್ಸ್ಪ್ತಃ ಪಕ್ಷಪಾತಾತುರೇಷು | ಪಶುವಿಶಸನಮೇವ ಶ್ಲಾಘಿಮನನ್ನಧಾನ್ಯಂ ಸವ ಇತಿ ನಿಗದ ಪ್ರಶಪ್ತಃ ಪಪಾತ | 11901 11 ॥ ೨೬೪ | 11 92% 11 11922 11 ॥ ೨೬೭ | ॥ ೨೬೮ | ॥ ೨೬೯ | 11 920 | ಕೈಶಿಕ ವೃತ್ತಾಂತವನ್ನೂ ಉಪರಿಚರ ವಸುವೃತ್ತಾಂತವನ ಹೇಳುತ್ತಾರೆ, ಅದೇನೆಂದರೆ ಚರಕ ವಂಶದಲ್ಲಿ ಹುಟ್ಟಿದ ಸೋಮಶರ್ಮಾ ಎಂಬ ಬ್ರಾಹ್ಮಣನು ಯಾಗವನ್ನು ಮಾಡಲು ಉಪಕ್ರಮಿಸಿ ಕ್ರಮದಂತೆ ಅದನ್ನು ಮುಗಿಸದೆ ಬ್ರಹ್ಮರಾಕ್ಷಸನಾಗಿ ಹುಟ್ಟಿದನು. ಇವನು ಅರಣ್ಯದಲ್ಲಿ ಅಲೆದಾಡುತ್ತಿರುವಾಗ ‘ಮದ್ಭಕ್ತಂ ಶ್ವಪಚಂ ವಾಪಿ’ ಎಂಬಂತೆ ನೀಚ ಜನ್ಮಸಿದ್ಧವಾದ ನೈಚ್ಯದೊಡನೆ ಕೂಡಿರುವ ಭಗವದ್ಭಕ್ತಿಯೇ ನಿರೂಪಕವಾಗುವಂತೆ ಇರುವ ಭಾಗವತರು ಉತ್ತಾನೈಕಾದಶಿಯಂದು ರಾತ್ರಿ ಸಿದ್ಧಾಶ್ರಮವಾದ ತಿರುಕ್ಕುರುಂಗುಡಿಯಲ್ಲಿ ಭಗವಂತನನ್ನು ಹಾಡಿ ವೀಣಾಪಾಣಿಯಾಗಿ ಬರುತ್ತಿರುವಾಗ ಆ ಭಾಗವತರನ್ನು ತಡೆದು ಭಕ್ಷಿಸುವುದಾಗಿ ಆ ರಾಕ್ಷಸನು ಹೇಳುತ್ತಲು “ನಾನು ಪುನಃ ಭಗವಂತನನ್ನು ಸ್ತೋತ್ರ ಮಾಡಿ ನಿನ್ನಲ್ಲಿಗೆ ಬರುವೆನು” ಎಂದು ಅನೇಕ ಶಪಥಗಳನ್ನು ಮಾಡಿ ಹೇಳುತ್ತಲು ಅದರಂತೆಯೇ ರಾಕ್ಷಸನು ಆ ಚಂಡಾಲನನ್ನು ಬಿಟ್ಟುಕೊಟ್ಟನು. ಆ ಭಾಗವತೋತ್ರಮ ನಾದ ಚಂಡಾಲನು ಪುನಃ ದೇವಸ್ಥಾನಕ್ಕೆ ಹೋಗಿ ಭಗವಂತನನ್ನು ಸ್ತೋತ್ರಮಾಡಿ ಹಿಂತಿರುಗಿ ಬಂದು “ಎಲೈ ರಾಕ್ಷಸನೇ ನೀನು ನನ್ನನ್ನು ತಿನ್ನ ಬಹುದು” ಎಂದು ಹೇಳುತ್ತಲು ಆ ರಾಕ್ಷಸನು ಇವನ ಸತ್ಯಸಂಧತೆ ಯರನ್ನು ನೋಡಿ “ನಿನ್ನನ್ನು ನಾನು ತಿನ್ನುವುದಿಲ್ಲ. ನೀನು ಹಾಡಿದ ಹಾಡಿನ ಫಲವನ್ನು ನನಗೆ ಕೊಡು" ಎಂದು ಕೇಳಿದನು. ಅದಕ್ಕೆ ಚಂಡಾಲನು ಒಪ್ಪದಿರಲು ಏಕ ಯಾವದ ಫಲವನ್ನಾದರೂ ಶ್ರೀ ವಚನಭೂಷಣಂ ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ 1 ಶ್ರೀ ವಚನಭೂಷಣಂ ಕೊಡು ಎಂದು ಯಾಚಿಸಿದನು. ಆಗ ಆ ಚಂಡಾಲನು ಕೈಶಿಕವೆಂಬ ಗಾನದ ಫಲವನ್ನು ಆ ರಾಕ್ಷಸನಿಗೆ ಕೊಟ್ಟು ಅವನನ್ನು ರಾಕ್ಷಸ ಜನ್ಮದಿಂದ ಬಿಡಿಸಿದನು. ಆದ್ದರಿಂದ ಜನ್ಮಗಳಲ್ಲಿ ಉತ್ಕೃಷ್ಟಾಪಕೃಷ್ಟಗಳಿಲ್ಲ. ಉಪರಿಚರವಸು ವೃತ್ತಾಂತವೇನೆಂದರೆ ಅದನ್ನು ಹೇಳುತ್ತಾರೆ. ಋಷಿಗಳಿಗೂ, ದೇವತೆಗಳಿಗೂ ಧರ್ಮ ಸಂದೇಹವುಂಟಾಯಿತು. ಅದೇನೆಂದರೆ ಯಾಗದಲ್ಲಿ ಜೀವಂತ ಪಶುವನ್ನು ವಿಶಸನ ಮಾಡಬೇಕೇ ಅಥವಾ ಅಕ್ಕಿಹಿಟ್ಟಿನಿಂದ ಮಾಡಿದ ಪಶುವನ್ನು ವಿಶಸನ ಮಾಡಬೇಕೇ ಎಂದು. ಆವಾಗ ಅವರಿಬ್ಬರೂ ಸೇರಿ ಈ ಸಂದೇಹ ಪರಿಹಾರವನ್ನು ಉಪರಿಚರವಸುವಿನ ಹತ್ತಿರ ಹೋಗಿ ಮಾಡಿಕೊಳ್ಳೋಣವೆಂದು ನಿಸಿ ಅವನ ಹತ್ತಿರ ಹೋಗಿ ಹೇಳಿದರು. ಆಗ ಉಪರಿಚರವಸುವು ದೇವತೆಗಳಲ್ಲಿ ಪಕ್ಷಪಾತದಿಂದ ಜೀವಂತ ಪಶುವನ್ನೇ ವಿಶಸನ ಮಾಡಬೇಕೆಂದು ಹೇಳುತ್ತಲು ಋಷಿಗಳಿಗೆ ಕೋಪ ಬಂದು “ನೀನು ಅಧಃಪತಿತನಾಗು" ಎಂದು ಶಪಿಸಿದರು. ಅದೇ ರೀತಿ ಆ ಉಪರಿಚರವಸುವ ಪಾತಾಳದಲ್ಲಿ ಬಿದ್ದನು. ಆದ್ದರಿಂದ ಭಾಗವತಾಪಚಾರವು ಕೂಡದು. ಬ್ರಾಹ್ಮಣ್ಯಂ ವಿ ಶೆಲ್ಲುಹಿರತು ವೇದಾಧ್ಯಯನಾದಿಮುಖತ್ತಾಲೇ ಭಗವಲ್ಲಾಭಹೇತುವೆನ್ನು ; ಅತು ತಾನೇ ಇಳವುಕ್ಕುರುಪ್ಪಾಹಿಲ್ ತ್ಯಾಜ್ಯಮಾಮಿರೇ

  • ಬ್ರಾಹ್ಮಣ್ಯಂ ನಿಗಮ ತದಂಗ ಪಾಠತಾ ದ್ವೀಜಂ ಸತ್ಪಥ ಗಮನ ಯಪೀಡ್ಕಂ | ತತ್ತಾದೃಗ್ಯದಿ ಭವತೀಹ ನಾಶಬೀಜಂ ಭಕ್ತಾಗಸ್ಕರಣವಶಾತ್ತದೇವ ಹೇಯಂ | 44 || 902 || 1920 1 ಶಾಸ್ತ್ರಗಳೆಲ್ಲವೂ ಬ್ರಾಹ್ಮಣ್ಯವನ್ನು ಉತ್ಕೃಷ್ಟ ಜನ್ಮವೆಂದೂ ಉಜ್ಜಿವನಕ್ಕೆ ಹೇತುವೆಂದೂ ಹೇಳಿರುವಾಗ ಆ ಬ್ರಾಹ್ಮಣ್ಯದಿಂದ ಏನೂ ಪ್ರಯೋಜನವಿಲ್ಲವೆಂದು ಹೇಳಬಹುದೇ ಅಂದರೆ ಹೇಳುತ್ತಾರ, “ಸರ್ವೇ ವೇದಾ ಯತ್ನದಮಾಮನಂತಿ” “ವೇದೈಶ್ಚ ಸರ್ವೈರಹಮೇವ ವೇದ್ಯ.” ಎಂದು ಹೇಳಿರು ವುದರಿಂದ ಆರಾಧನ ಸ್ವರೂಪವನ್ನೂ, ಆರಾಧ್ಯ ಸ್ವರೂಪವನ್ನೂ ಪೂರ್ವೋತ್ತರ ಭಾಗಗಳಲ್ಲಿ ಪ್ರತಿಪಾದಿಸುವುದಾದ್ದರಿಂದ ಭಗವದೇಕ ಪರವಾಗಿರುವ ವೇದವನ್ನು “ಸ್ವಾಧ್ಯಾಯೋsಧ್ಯತವ್ಯ” ಎಂಬ ವಿಧಿಗೆ ಅಧೀನನಾಗಿ ಅಧ್ಯಯನವನ್ನು ಮಾಡಿ ಮೀಮಾಂಸಾದಿಗಳಿಂದ ಆ ವೇದಗಳ ಅರ್ಥವನ್ನು ನಿರ್ಣಯಿಸಿ ಭಗವದುಪಾಸನೆ ಮಾಡಿ ಭಗವಂತನನ್ನು ಹೊಂದಲು ಸಾಧ್ಯವಾಗುವುದು ಬ್ರಾಹ್ಮಣ್ಯ ದಿಂದಲೇ, ಅದೇ ಬ್ರಾಹ್ಮಣ್ಯವು, ಅಹಂಕಾರದಿಂದ ಪ್ರೋತ್ರಿಯನಾಗಿದಾ ಗೂ ಭಗವದ್ಭಕ್ತರನ್ನು ನಿಂದಿಸಿದ ಪಕ್ಷದಲ್ಲಿ ತನ್ನ ನಾಶಕ್ಕೆ ಕಾರಣವಾದ್ದರಿಂದ ತ್ಯಾಜ್ಯವು. ಜನ್ಮವೃತ್ತಂಗಳಿನುಡೈಯ ಉತ್ಕರ್ಷಮುಮಪಕರ್ಷ ಮುಂ ಪೇತ್ತು ಕುಮಿಳವುಕ್ಕುಮಪ್ರಯೋಜಕ
  • ಜನ್ಮ ವೃತ್ತ ಸಮುತ್ಕರ್ಷ ನಿಕರ್ಷ್ ಭಕ್ತಸಂತತೇಃ | ಭವೇತಾಂ ನೈವ ಹೇತೂ ಹಿ ಸಮುಜ್ಜಿವನ ನಾಶಯೋಃ | ಕೇಷಾಂ ಚಿದ್ಭಗವಲ್ಲಾಭ ನೈವೇಹೋತ್ಕೃಷ್ಟ ಜನ್ಮನಾಂ | ಭಗವತ್ಪಾಪ್ತಿರಾಸೀಚ್ಚ ಹೀನ ಜನ್ಮವತಾಂ ಯತಃ | 50 11 006 || | 92.9 11 || 929. H ತಾತ್ಪರ್ಯ ಸೂತ್ರಂ ತಾತ್ಪರ್ಯ ಸೂತ್ರ ಶಕ ತಾತ್ಪರ್ಯ ಶ್ಲೋಕಃ ತಾತ್ಪರ್ಯ ಸೂತ್ರಂ 3

ಕೆಲವರಿಗೆ ಹೀಗೆ ಉತ್ಕೃಷ್ಟ ಜನ್ಮಗಳು ನಾಶಕ್ಕೆ ಹೇತುವಾದ ಪಕ್ಷದಲ್ಲಿ ಅಪಕೃಷ್ಣ ಜನ್ಮಗಳು ಉಜ್ಜಿವನಕ್ಕೆ ಹೇತುವಾಗುವುವೋ ಎಂದರೆ ಹೇಳುತ್ತಾರೆ. ಜನ್ಮ ವೃತ್ತಗಳ ಉತ್ಕರ್ಷಾಪಕರ್ಷಗಳು ಉಜ್ಜಿವನಕ್ಕೂ ನಾಶಕ್ಕೂ ಪ್ರಯೋಜಕವಾಗುವುದಿಲ್ಲ. ಯಾತಕ್ಕೆಂದರೆ ಉತ್ಕೃಷ್ಟ ಜನ್ಮದವರಿಗೂ ಭಗವಲ್ಲಾಭವಿಲ್ಲ. ಅಪಕೃಷ್ಟ ಜನ್ಮದಲ್ಲಿ ಕೆಲವರಿಗೆ ಭಗವಲ್ಲಾಭವಾಗಿದೆ. ಆದ್ದರಿಂದ ಜನ್ಮವೃತ್ತಗಳ ಉತ್ಕರ್ಷಾಪಕರ್ಷಗಳು ಉಜ್ಜಿವನ ನಾಶಗಳಿಗೆ ಪ್ರಯೋಜಕವಾಗುವುದಿಲ್ಲ. ಪ್ರಯೋಜಕಂ ಭಗವತ್ಸಂಬಂಧವಂ ತದಸಂಬಂಧವುಂ ಪ್ರಯೋಜಕೋ ಭವೇದ್ವಿ ಪೌರನನಾರ್ಹಸು ದಾಸ್ಯತಃ | ಉಜ್ಜಿವನೇ ತು ಸಂಬಂಧದಭಾವೋ ವಿನಾಶನೇ | || 306 || || 929 || ಹಾಗಾದ ಪಕ್ಷದಲ್ಲಿ ಉಜೀವನಕ್ಕೂ, ನಾಶಕ್ಕೂ ಪ್ರಯೋಜಕವು ಯಾವುದೆಂದರೆ ಹೇಳುತ್ತಾರೆ. ಉಜೀವನಕ್ಕೆ ಪ್ರಯೋಜಕವು ಯಾವುದೆಂದರೆ ಭಗವದನನಾರ್ಷ ಶೇಷ ಭೂತರೆಂದಿರುವ ಭಗವತ್ಸಂಬಂಧವೇ ನಾಶಕ್ಕೆ ಪ್ರಯೋಜಕವು ಭಗ ವದನಾರ್ಹ ಶೇಷಭೂತರೆಂಬ ಜ್ಞಾನವಿಲ್ಲದ ಕಾರಣ ತದಸಂಬಂಧವೇ. ಆದ್ದರಿಂದ ಭಗವತ್ಸಂಬಂಧಾಸಂಬಂಧಗಳೇ ಉಜ್ಜಿವನಕ್ಕೂ ನಾಶಕ್ಕೂ ಪ್ರಯೋಜಕವು. ಭಗವತ್ಸಂಬಂಧಮುಂಡಾನಾಲಿರಂಡು ಮೊಕ್ಕು ಮೋ ವೆನ್ನಿಲ್ ಸಿದ್ದೆ ಭಾಗವತತ್ವ: ತು ವಿಷ್ಣು ಸಂಬಂಧತೋ ದ್ವಯೋಃ | ವೈಶಿಷ್ಟ್ಯ ಮುಚ್ಚವಂತ್ರ್ಯಸ್ಥ ಭವೇಚಾದಪೀತಿ ಚೇತ್ | ಉತ್ಕಷ್ಟಾ ಪಕೃಷ್ಣ ಜನ್ಮಗಳುಳ್ಳ ಇಬ್ಬರಿಗೂ ಭಗವತ್ಸಂಬಂಧದಿಂದ || 900 || 1 228 1 ಭಾಗವತತ್ವ ಸಾಮ್ಯವು ಉಂಟಾಯಿತಷ್ಟೇ ಅದರಲ್ಲಿ ಜನೋತ್ಕರ್ಷವುಳ್ಳವನು ಜನ್ಮಾಪಕರ್ಷವುಳ್ಳವನಿಗಿಂತಲ ಶ್ರೇಷ್ಟನಲ್ಲವೇ ? ಎಂಬ ಪ್ರಶ್ನೆಯನ್ನು ತಾವೇ ಮಾಡಿಕೊಂಡು ಉತ್ತರವನ್ನು ಹೇಳುತ್ತಾರೆ. ಒಬ್ಬಾತು ಉತ್ತವಾನುತ್ತಮತ್ವಂ ತಂ ವ್ಯತ್ಯಯೇನ ವಿಭಾವಯನ್ | ದದಾತ್ಯುತ್ತರಮಾಯಂ ಸವ ಭವತೀತಿ ಹಿ 11 900 || | ೨೬ ಪ್ರಶ್ನೆ ಮಾಡುವವನು ಉತ್ಕೃಷ್ಟವನ್ನಾಗಿ ಚಿಂತಿಸಿದ್ದನ್ನು ಅಪಕೃಷ್ಟವನ್ನಾಗಿಯೂ, ಅಪಕೃಷ್ಟವನ್ನಾಗಿ ನೆನೆಸಿದ್ದನ್ನು ಉತ್ಕೃಷ್ಟವಾಗಿಯೂ, ಮನಸ್ಸಿನಲ್ಲಿ ಮಾಡಿಕೊಂಡು ಉತ್ತರವನ್ನು ಹೇಳುತ್ತಾರೆ, ಸೇರುವುದಿಲ್ಲವೆಂದು. ಉತ್ಕೃಷ್ಟ ವಾಹ ಭ್ರಮಿತ್ತ ಜನ್ಮಂ ಭ್ರಂಶಸಂಭಾವನೆಯಾಲೇ ‘ಶರೀರೇಚ’ ಎರಪಡಿಯ ಭಯಜನಕ ಅಭಿಜಾತ್ಯಾದಿನಾ ಯಸ್ತು ತದಹಂಕೃತಿ ಭ್ರಮರಾತ್ | ಉತ್ತಮನ ನೀಚಂ ಚ ಭಾವಯಂಶವಾಪ್ನುಯಾತ್ | || 606 || 11 922 1 ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

— ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ

ಈ ವಚನಭೂಷಣಂ ಅದನ್ನೇ ಉಪಪಾದಿಸುತ್ತಾರೆ. ಅದೇನೆಂದರೆ ಅಭಿಜಾತ್ಯಾದಿಗಳಿಂದ ಅಹಂಕಾರವನ್ನು ಹೊಂದಿ ನಶಿಸಿ ಹೋಗುವ ಅಪಕೃಷ್ಟವಾದ ಜನ್ಮವನ್ನು ಉತ್ಕೃಷ್ಟವನ್ನಾಗಿ ಯೋಚಿಸಿ ಬೇರೆ ಉಪಾಯಗಳಲ್ಲಿ ಅನ್ವಯಿಸಿದ ಕಾರಣ ಅನನೆಪಾಯ’ವೆಂಬ ಅಧಿಕಾರದಿಂದ ಜಾರುವ ಸಂಭಾವನೆಯುಂಟು, ಆದ್ದರಿಂದ “ಶರೀರೇ ಚ ವರ್ತತೆ: ಮೇ ಮಹದಯಂ" ಎಂಬಂತೆ ಸ್ವರೂಪ ಯಾಥಾತ್ಮ ಜ್ಞಾನ ವುಳ್ಳ ಉಪಾಯಾಂತರಗಂಧವನ್ನೂ ಸಹಿಸದೇ ಇರುವ ಅಧಿಕಾರಿಗಳಿಗೂ ಕೂಡ ಭಯವನ್ನು ಉಂಟುಮಾಡುವಂತಿದೆ. ಅದಕ್ಕು ಸ್ವರೂಪಪ್ರಾಪ್ತಮಾನ ನೈಚ್ಯಂ ಭಾವಿಕ ವೇಣುಂ

  • ವಿಷ್ಣು ಭಕ್ತಾನುವರ್ತೀಯ ಸ್ವರೂಪಾನುಗುಣೇನ ಸಃ | ಭಾವಯೇತ್ಸತತಂ ನೈಚ್ಯಂ ಜನ್ಮನಸ್ಸರ್ವಥಾ ನರಃ | 11 908 11 ॥ ೨೭೮ | ಇನ್ನೂ ಒಂದು ದೋಷವನ್ನು ಹೇಳುತ್ತಾರೆ, ಅದೇನೆಂದರೆ ಹಿಂದೆ ಹೇಳಿದ ಜನ್ಮಕ್ಕೆ ಭಾಗವತರ ಅನುವರ್ತನಾದಿಗಳಿಂದ ಉಂಟಾಗುವ ಶೇಷತ್ವವೆಂಬ ಸ್ವರೂಪಕ್ಕೆ ಅನುಗುಣವಾದ ನೈಚ್ಯವನ್ನು ಇತರರು ಮಾಡುವುದನ್ನು ನೋಡಿ ಕಲಿತುಕೊಳ್ಳಬೇಕು. ಅಪಕೃಷ್ಟ ಮಾಹಭ್ರವಿತ್ತ ಉತ್ಕೃಷ್ಟ ಜನ್ಮತ್ತು ಕು ಇರಂಡು ದೋಷವವಿ
  • ಅಪಕೃಷ್ಟತಯಾ ಭ್ರಾಂತ ಸಮುತ್ಕೃಷ್ಟ ಜನೇರ್ಡ್ವಯಂ 1 ಭಯಹೇತು ನೈಚ್ಯಾನುಸಂಧಾನಾತ್ಮಕಮೇವ ನ || 904 || ॥ ೨೭೯ | ಹಿಂದೆ ಹೇಳಿದ್ದಕ್ಕೆ ಪ್ರತಿಯಾದ ಜನ್ಮದ ದೋಷಾಭಾವವನ್ನು ಹೇಳುತ್ತಾರೆ. ಅಭಿಜಾತ್ಯಾದಿಗಳಿಂದ ಉಂಟಾಗುವ ಅಹಂಕಾರ ಯೋಗ್ಯತೆಯಿಲ್ಲದೆ ಶೇಷತ್ವಾನುಕೂಲವಾದ್ದರಿಂದ ಉತ್ಕೃಷ್ಟವಾದ ಜನ್ಮವನ್ನು ಅಪಕೃಷ್ಟವನ್ನಾಗಿ ಚಿಂತಿಸಿ ಭ್ರಮಿಸಿದ ಪಕ್ಷದಲ್ಲಿ ಭ್ರಂಶ ಸಂಭಾವನೆಯಿಂದುಂಟಾಗುವ ಭಯ ಜನಕತ್ವವೂ ಸ್ವರೂಪ ಪ್ರಾಪ್ತವಾದ ನೈಚ್ಯವನ್ನು ಭಾವಿಸಬೇಕೆಂಬ ಎರಡು ದೋಷಗಳೂ ಇಲ್ಲ. ನೈಚ್ಯಂ ಜನ್ಮಸಿದ್ದ
  • ಭಗವದ್ಭಕ್ತಾನುವರ್ತಿತ್ವ ಸೂಚನಾಚೇತನಸ್ಯ ತು | ಸಿದ್ಧತ್ವಾಜ್ಜನ್ಮತೋ ನೈಚ್ಯ ಭಾವನಾಪೇಕ್ಷಿತಾ ನ ಹಿ ॥ || 908 || 1950 1 ಇದರಿಂದ ಭ್ರಂಶ ಸಂಭಾವನೆ ಇಲ್ಲವೆಂದು ಹೇಳಿದಂತಾಯಿತು. ನೈಚ್ಯ ಸಂಭಾವನೆಯಿರಬಹುದಷ್ಟೆ, ಎಂದರೆ ಹೇಳುತ್ತಾರೆ. ಅದೇನೆಂದರೆ ಭಾಗವತಾನುವರ್ತನಕ್ಕನುಗುಣವಾದ ನೈಚ್ಯವು ಜನ್ಮದಲ್ಲೇ ಸ್ವತಸ್ಸಿದ್ಧವಾದ್ದರಿಂದ ಅದನ್ನು ಭಾವಿಸಬೇಕಾಗಿಲ್ಲ. ಆಹೈಯಾಲುತ್ಕೃಷ್ಟ ಜನ್ಮವೆ ಶ್ರೇಷ್ಠಂ ಶೇಷತ್ವ ಸಚಿತತ್ವಾಚ್ಚ ಸಮುತ್ಕೃಷ್ಟತ್ವಮುಚ್ಯತೇ | ಜನ್ಮನಸ್ಕೃತ ಏವೋಕ್ತಂ ಶ್ರೇಷ್ಠ ಜನ್ಮತಿ ಕೋವಿದ್ಯೆ : 69 || PUG || 90 ॥ ೨೮೧ ॥ ತಾತ್ಪರ್ಯ

ಶ್ಲೋಕಃ 1 ತಾತ್ಪರ್ಯ ಶೇಷತ್ವ ಪ್ರಯುಕ್ತವಾದ ಉತ್ಕೃಷ್ಟ ಜನ್ಮವೇ ಶ್ರೇಷ್ಠವು ಶ್ವಪಚೋಪಿಮಹೀಪಾಲ

  • ಶ್ವಪಚೋಪಿ ಮಹೀಪಾಲ ವಿಷ್ಣು ಭ || 902 || ದ್ವಿಜಾಧಿಕಃ 1 ವಿಷ್ಣು ಭಕ್ತಿ ವಿಹೀನಸ್ತು ಯತಿಶ್ಚ ಶ್ವಪಚಾಧಮಃ ॥ 1959 1 ಇದಕ್ಕೆ ಪ್ರಮಾಣವನ್ನು ತೋರಿಸುತ್ತಾರೆ. ಎಷ್ಟೇ ನಿಕೃಷ್ಟ ಜನ್ಮದವನಾಗಿದ್ದಾಗೂ ಭಗವದ್ಭಕ್ತನಾದ ಪಕ್ಷದಲ್ಲಿ ಅವನು ಬ್ರಾಹ್ಮಣನಿಗಿಂತಲೂ ಅಧಿಕನು. ಎಷ್ಟೇ ಉತ್ಕೃಷ್ಟ ಜನ್ಮದಲ್ಲಿ ಹುಟ್ಟಿ ಸನ್ಯಾಸಿ ಯಾಗಿದ್ದರೂ ಭಗವದ್ಭಕ್ತಿಯಿಲ್ಲದವನು ಚಂಡಾಲನಿಗಿಂತಲೂ ಅಧಮನು. ಆದ್ದರಿಂದ ಉತ್ಕೃಷ್ಟ ಜನ್ಮದಲ್ಲಿ ಜನಿಸಿ ಭಗವದ್ಭಕ್ತಿಯಿಲ್ಲದವನಿಗಿಂತಲೂ ನೀಚನಾಗಿದ್ದಾಗ್ಯೂ ನೀಚನಾಗಿದ್ದಾಗೂ ಭಗವದ್ಭಕ್ತಿಯುಳ್ಳ ಜನ್ಮವೇ ಶ್ರೇಷ್ಠವು. ಸ ತ್ರಂ

ನಿಕೃಷ್ಟ ಜನ್ಮತ್ತಾಲ್ ವಂದ ದೋಷಂ ಶಮಿಪ್ಪದು ವಿಲಕ್ಷಣ ಸಂಬಂಧತ್ತಾಲೇ ಶ್ಲೋಕಃ || 200 || ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ರೀ ಅಹಂಕಾರೇಣ ನೀಚಸ್ಯ ಜನ್ಮನೋ ನೈಚ್ಯ ಭಾವನಾ | ಯಾ ವಿನಾ ತಾದೃಶಂ ದೋಷಂ ಜನ್ಮಸಿದ್ಧಸ್ಸು ನೈಚ್ಯತಃ | ಉಪಾಯಾಂತರ ಸಂಬಂಧಯೋಗ್ಯತಾ ರಹಿತೈಸ್ಸದಾ | ವಿಲಕ್ಷಣೆ ಸಂಬಂಧಷಷ್ಟೇನಾಧಿಕಾರಿಭಿಃ | ತದೋಷ ಪರಿಹಾರಾಯ ಭವತೀಹ ನ ಸಂಶಯಃ । ತಸ್ಮಾದ್ಭಾಗವತಾನಾಂ ತು ಸಂಬಂಧಸ್ಸಾಧ್ವಪೇಕ್ಷಿತಃ | ಹೀಗೆ ಹೇಳಿದ್ದರಿಂದ ನಿಕೃಷ್ಣಪ್ಪ ಜನ್ಮಗಳು ನಿಶ್ಚಿಸಲ್ಪಟ್ಟವು. || 09 || ॥ ೨೮೪ | || 968 || ಅದರಲ್ಲಿ ನಿಕೃಷ್ಟ ಜನ್ಮದಿಂದ ಬಂದ ದೋಷವು ಯಾವುದೆಂದರೆ ಅಹಂಕಾರದಿಂದ ನಿಕೃಷ್ಟವಾದ ಜನ್ಮದ ನೈಚ್ಯ ಭಾವನೆಯು ಅದು ಸ್ವತಸ್ಸಿದ್ಧವಾದ ನೈಚ್ಯವುಳ್ಳ ಉಪಾಯಾಂತರಾನ್ವಯಯೋಗ್ಯತಾಗಂಧರಹಿತರಾದ ವಿಲಕ್ಷಣಾಧಿಕಾರಿಗಳೊಂದಿಗೆ ಉಂಟಾದ ಶೇಷತ್ವ ರೂಪವಾದ ಸಂಬಂಧದಿಂದ ಹೋಗುವುದು. ಸಂಬಂಧತ್ತುಕ್ಕು ಯೋಗ್ಯತೆಯುಂಡಾಂಪೋದು ಜನ್ಮಕ್ಕೊ ಪೋಹ ವೇಣುಂ ಭಗವದ್ಭಕ್ತ ಸಂಬಂಧ ಯೋಗ್ಯತಾ ಜಾಯತೇ ಯದಾ । ಅಭಿಜಾತ್ಮಾದಿ ಗರ್ವಸ್ಯ ಪರಿಹಾರೋ ಭವೇತ್ತದಾ | 11 207 11 ॥ ೨೮೬ ॥ ವಿಲಕ್ಷಣರಾದ ಭಗವದ್ಭಕ್ತರ ಸಂಬಂಧವುಂಟಾಗುವಾಗ ತನ್ನ ಆಭಿಜಾತ್ಯಾದಿ ಗರ್ವವು ಹೋಗಬೇಕು. ಜನ್ಮತ್ತು ಕ್ಕು ಕೊಯುಂ ಅತುಕ್ಕು ಪರಿಹಾರವುಂ ‘ಪಳುದಿಲಾವೊಳುಹಲ್’ ಎಸ್ಕರ ಪಾಲೇ ಅರುಳಿಚ್ಚೆ ದಾರ್ || ೨೨೦ || ಶ್ರೀ ವಚನಭೂಷಣಂತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

ಅಭಿಜಾತ್ಯಾದಿ ಗರ್ವಸ್ತತ್ಪರಿಹಾರೋ

ಶ್ರೀ ವಚನಭೂಷಣಂ ವಿಷ್ಣನುಗ್ರಹಪತ್ರೆ ಸಾದನುವೃತ್ತಿ ನಿಗದ್ಯತೇ | ನೈಚ್ಯತಃ | 11 962 B ನಿದರ್ಶನಂ ತು ಭಗವಾನ್ನೊಕಸಾರಂಗವಾಹನಂ | ಪಾಣಂ ಸ್ವಾಂತಿಕಮಾನಾಯ್ಕ ಪ್ರಾದರ್ಶಯದಿಹಾನಘಂ | ॥ ೨೮೮ ॥ ಬ್ರಹ್ಮಾ ಮೊದಲುಗೊಂಡು ತನ್ನವರಿವಿಗೂ ಮಧ್ಯದಲ್ಲಿ ಉಂಟಾಗುವ ವಂಶ ಪ್ರವಾಹದಲ್ಲಿ ಒಂದು ದೋಷವೂ ಇಲ್ಲದಿರುವ ಕೆಲವು ಚತುರ್ವೇದಿಗಳೇ ಇದಕ್ಕಿಂತಲೂ ನಿಹೀನಕುಲವಿಲ್ಲವೆಂಬಂತಿರುವ ನಿಹೀನಕುಲದಲ್ಲಿ ಹುಟ್ಟಿದ್ದಾಗ ಭಗವಂತನ ಅಸಾಧಾರಣವಾದ ಸಂಬಂಧವನ್ನು ತಿಳಿದು ಆ ಜ್ಞಾನಕ್ಕೆ ಅನುರೂಪವಾದ ಆಚಾರವುಳ್ಳವರಾಗಿದ್ದ ಪಕ್ಷದಲ್ಲಿ ನೀವುಗಳು ಅವರಿಗೆ ನಮಸ್ಕರಿಸಿ ಅವರುಗಳನ್ನು ಆರಾಧಿಸಿರಿ. ಅವರುಗಳು ನಿಮ್ಮಗಳಿಂದ ಜ್ಞಾನಾರ್ಜನೆ ಮಾಡಿದ ಪಕ್ಷದಲ್ಲಿ ನೀವುಗಳು ಅವರಿಗೆ ಉಪದೇಶ ಮಾಡಿರಿ. ಅವರುಗಳು ಭಗವಾನವನ್ನು ನಿಮ್ಮಗಳಿಗೆ ಉಪದೇಶ ಮಾಡುವುದಾದರೆ, ಅದನ್ನು ಭಕ್ತಿಯಿಂದ ಕೇಳಿ ಕೃತಾರ್ಥರಾಗಿರಿ, ಅವರುಗಳನ್ನು ಆರಾಧಿಸಿ ಒಳ್ಳೆ ಮಾರ್ಗದಲ್ಲಿ ನಡೆಯಿರಿ, ಈ ಪರಮ ರಹಸ್ಯವನ್ನು “ಭಕ್ತಿರಷ್ಟ ವಿಧಾಹೇಷಾ ಯಚ್ಛೇಪಿ ವರ್ತತೇ | ತದೇಯಂ ತತೋ ಗ್ರಾಹ್ಯಂ ಸ ಚ ಪೂಜೆಯಥಾಹ್ಯಹಂ” ಎಂದು ಪರಮಾಪ್ತನಾದ ಭಗವಂತನೇ ಹೇಳಿರುವಾಗ ಇದರಲ್ಲಿ ಸಂದೇಹವುಂಟೇ, ಈ ರೀತಿ ಉಪದೇಶಮಾತ್ರವಲ್ಲದೆ ಲೋಕಸಾರಂಗಮುನಿಗಳ ತಲೆಯ ಮೇಲೆ ತಿರುಪ್ಪಾಣಿಯಾಳ್ವಾರನ್ನು ಕೂರಿಸಿ ತನ್ನಲ್ಲಿಗೆ ಕರೆದುಕೊಂಡು ಲೋಕಕ್ಕೆಲ್ಲಾ ಹಿಂದೆ ಹೇಳಿದ ಅರ್ಥವನ್ನು ಭಗವಂತನು ತಿಳಿಸಿದನು. ಆದ್ದರಿಂದ ಅಭಿಜಾತ್ಯಾದಿ ಗರ್ವವನ್ನು ಬಿಟ್ಟು ಬಿಡಬೇಕು. ಈ ವೇದಹನೆಲೇ ಇವರ್ಹ ಸಂಬಂಧಂ ರಸವಾದೀ ಘಂಟಿಕಯಾ ಯಥಾಯರ್ಣತಾಂ ನಯೇತ್ | ತಥಾ ನೀಚಜದೋಷಂ ತು ವ್ಯಪೋಹತಿ ಸದಾಶ್ರಯಃ | || 990 || 11 955 | ಈ ರೀತಿ ಜನ್ಮಗರ್ವವನ್ನು ಹೋಗಲಾಡಿಸಿಕೊಂಡು ವಿಲಕ್ಷಣರೊಡನೆ ಸಂಬಂಧವುಂಟಾದರೆ ಇವನೂ ಕೂಡ ವಿಲಕ್ಷಣವಾಗಿ ಆಗುವನು. ಅದು ಹೇಗೆಂದರೆ ಸಿದೌಷಧಗಳನ್ನು ಸೇರಿಸಿ ಪಾದರಸವನ್ನು ಪುಟಹಾಕಿ ಘುಟಿಕೆಯನ್ನಾಗಿ ಮಾಡಿ ರಸವಾದಿಗಳು ಕರಗಿಸಿದ ಕಬ್ಬಿಣಕ್ಕೆ ಅದರ ಸ್ವರ್ಶಮಾಡಿಸಿ ಅದನ್ನು ಚಿನ್ನವನ್ನಾಗಿ ಮಾಡುವಂತೆ ವಿಲಕ್ಷಣರ ಸಂಬಂಧದಿಂದಲೇ ಇವನೂ ವಿಲಕ್ಷಣನಾಗುವನು, ಇವರ್ಹಳ್ ಪಕ್ಕಲ್ ಸಾಮ್ಯ ಬುದ್ದಿಯುವಾಧಿಕ್ಯ ಬುದ್ಧಿಯುಂ ನಡಕ್ಕವೇಣುಂ

  • ಏತಾದೃಶ ಪ್ರಪನ್ನೇಷು ಸದಾ ಸಾವ್ಯಮತಿಸ್ತಥಾ | ಆಧಿಕ್ಯ ಬುದ್ಧಿರಷು ಕರ್ತವ್ಯ ಭಕ್ತಿಭಾಜನೈ || 999 || ಈ ರೀತಿ ತಮ್ಮ ಸಂಬಂಧದಿಂದ ಇದೇ ಜನ್ಮದಲ್ಲಿ ದೋಷಗಳನ್ನು ಹೋಗಲಾಡಿಸಿ ತನ್ನ ಸಾಮ್ಯವನ್ನು ಉಂಟುಮಾಡುವ ವಿಲಕ್ಷಣರುಗಳನ್ನು ಯಾವ ರೀತಿ ಕಾಣಬೇಕೆಂದರೆ ಸದೃಶರನ್ನಾಗಿಯ ತನಗಿಂತಲೂ ಅಧಿಕರನ್ನಾಗಿಯೂ ಕಾಣಬೇಕು. ಸೂತ್ರಂ ತಾತ್ಪರ್ಯ ಅತಾವತು - ಆಚಾರ್ಯ ತುಲ್ಯರನ್ನು ಸಂಸಾರಿಹಳಿ ಲುಂ ತನ್ನಿಲು ಈಶ್ವರನಿಲುಂ ಅಧಿಕರನ್ನು ನಿನ್ನೆಕ್ಕೆ ಗುರುರೇವ ಪರಂಬ್ರಹ್ಮತ್ಯಾದಿ ವಾಕ್ಕಾದಿಹೋಚ್ಯತೇ | ಆಚಾರ್ಯ ತುಲ್ಕತಾ ಬುದ್ದಿ: ಕರ್ತವ್ಯಾ ತೇಷು ಧೀಮತಾ ॥ ಜಾತ್ಯಾದಿ ನೀಚ ಬುದೈವ ಸಂಸಾರಿ ಸಮತಾಂ ತ್ಯಜನ್ | ಜ್ಞಾನೇನಾಧಿಕತಾ ಬುದ್ದಿಂ ತೇಷು ಕುರಾದ್ವಿ ಚಕ್ಷಣಃ || ಸಂಸಾರಪೇಕ್ಷಯಾಧಿಕ್ಯಾತ್ಮಾತ್ಮಸಾತ್ಮಕ ಭಾವನಾಂ | ಸ್ವಾಪೇಕ್ಷಯಾಧಿಕ್ಕಂಶೇ ಷಿತ್ವಾದ್ಯಾವಯೇದ್ಭುಧಃ | ಅವ್ಯಾಹಾರಾರ್ಜ್ಯರೂಪಂ ತಮಾಶ್ರಿಪದಿಶಂತಿ ಯತ್ | ವಿರಾಧಿಕ್ಯ ಬುದ್ಧಿಂ ತಷು ಕುರಾದ್ವಿ ಚಕ್ಷಣಃ | || 998 || 1950 1 | ೨೯೨ ॥ 11 959. || SEY || ಸರಿ “ಗುರುರೇವಪರಂಬ್ರಹ್ಮ” ಎಂಬಂತೆ ಉಪಾದೇಯತಮರಾದ ಆಚಾರ್ಯರಿಗೆ ಸರಿಸಮರನ್ನಾಗಿ ಇವರಲ್ಲಿ ಪ್ರತಿಪತ್ತಿ ಮಾಡಬೇಕು. ಜಾತ್ಯಾದಿಗಳಿಂದ ಸಂಸಾರಿಗಳೊಡನೆ ಸಮಬುದ್ಧಿ ಮಾಡದೇ ಜ್ಞಾನಾದಿಗಳಿಂದ ಸಂಸಾರಿಗಳಿಗಿಂತಲೂ ಅಧಿಕರೆಂದು ತಿಳಿಯಬೇಕು. ಸಂಸಾರಿಗಳಿಗೂ ತನಗೂ ಇರುವ ವ್ಯತ್ಯಾಸದಿಂದ ತನ್ನ ಹಾಗೆಂದು ಸಮಬುದ್ದಿ ಮಾಡದೆ ತನಗೆ ಶೇಷಿ ಎಂಬ ಭಾವನೆಯಿಂದ ತನಗಿಂತಲೂ ಅಧಿಕರೆಂದು ತಿಳಿಯಬೇಕು. ಶೇಷಿತ್ವದಿಂದ ಸರ್ವೇಶ್ವರನೂ ಇವರ ಸಮಾನರೆಂದು ಭಾವಿಸದೆ ಲೀಲಾವಿಭೂತಿಯಲ್ಲಿ ತನ್ನನ್ನು ಆಶ್ರಯಿಸಲು ಅನುಕೂಲವಾಗುವಂತೆ ದಿವ್ಯದೇಶಗಳಲ್ಲಿ ಅರ್ಚಾವಿಗ್ರಹವಾಗಿ ಇರುವ ಕಾರಣ ಬಾಯಿ ಬಿಟ್ಟು ಒಂದು ಮಾತನ್ನು ಹೇಳದೇ ಇರುವ ಕಾರಣ ಅವನಂತೆ ಇಲ್ಲದೇ ಸ್ವಾಶ್ರಯಣಕ್ಕೆ ನಿರಪೇಕ್ಷರಾಗಿ ಬಾಯಿಬಿಟ್ಟು ತ್ಯಾಜ್ಯೋಪಾದೇಯಗಳನ್ನು ಉಪದೇಶಿಸುವರಾದ್ದರಿಂದ ಸರ್ವೇಶ್ವರನಿಗಿಂತಲೂ ಭಾವಿಸಬೇಕು. ಅಧಿಕರೆಂದು ಸೂತ್ರ ಆಚಾರ್ಯ ಸಾಮ್ಯತ್ತು ಡಿ ಆಚಾರ್ಯವಚನಂ || 994 ||
  • ಆಚಾರ್ಯ ವಚನಂ ಪ್ರಾಹ ಸದೃಷ್ಟಾಂ ತಂ ಮನೀಷಿಣಾ | ವೈಷ್ಣವಾ ವೀಕ್ಷಣೀಯಾಹಿ ಸ್ವಾಚಾರ್ಯವರಿತೀರಿತಂ || ತಾತ್ಪರ್ಯ

ಆಚಾರ್ಯರಿಗೆ ಸೂತ್ರಂ ಸಮರನ್ನಾಗಿ ನೋಡಬೇಕೆಂದು || 12.36 || ಹೇಳಿರುವವರು ಯಾರೆಂದರೆ ಆಚಾರ್ಯರು ಹೇಳಿರುವರು ಶ್ರೀ ವೈಷ್ಣವರುಗಳನ್ನು ಆಚಾರ್ಯರಂತೆ ನೋಡಬೇಕೆಂದು, ಇಪ್ಪಡಿನಿನೈಯಾದೊಳಿಹೈಯುವಪಚಾರಂ

  • ಜನ್ಮಾದಿಷ್ಟು ನಿಕೃಷ್ಟೆ ಕಬುದ್ಧಾ ಮಂತುಸ್ತು ಯಾದೃಶಃ | ಭವತ್ಯಾಚಾರ್ಯಸಾದೃಶ್ಯಾ ಚಿಂತನೇನಾಪಿ ತಾದೃಶಃ | || 998 || ॥ ೨೯೬ ೧ ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ

ಶ್ಲೋಕಃ ತಾತ್ಪರ್ಯ ಶ್ಲೋಕಃ ತಾತ್ಪರ್ಯ ಶ್ಲೋಕಃ ತಾತ್ಪರ್ಯ

1 ಶ್ಲೋಕಃ

ಶ್ರೀ ವಚನಭೂಷಣಂ ಜನ್ಮಾದಿಗಳಲ್ಲಿ ನಿಕೃಷ್ಟ ಬುದ್ದಿ ಮಾಡಿದರೆ ಯಾವ ವಿಧವಾದ ಅಪಚಾರವೋ ಅದೇ ರೀತಿಯಾದ ಅಪಚಾರವು ಹಿಂದೆ ಹೇಳಿದಂತೆ ನೆನೆಸದೇ ಇದ್ದರೂ ಉಂಟಾಗುವುದು. ಇವ್ಯರ್ಥಂ ಇತಿಹಾಸ ಪುರಾಣಂಗಳಿಲುಂ, ಪಯಿಲುಂ ಶುಂಡರೊಳಿ, ನೆಡುಮಾರ್ಕಡಿಮೈಯಿಲುಂ ಕಣ್ ಶೋರವೆಂಗುರಿತಿಯಿಲುಂ ನಣ್ಣಾದವಾಳವುಣರಿಲುಂ ತೇ ರುಂ ತಿರತ್ತೇನಿಲುಂ ಮೇಂಬೊರುಳುಕ್ಕು ಮೇಲಿಲ್ ಪಾಟುಕ್ಕಳಿಲು ವಿಶದವಾಹಕಾಣಲಾಂ

  • ಮದ್ಭಕ್ತಂ ಶೂದ್ರ ಸಾಮಾನ್ಯಾದವಮನಂತಿ ಯೇ ನರಾಃ | ನರಕೇಷ್ಟ ವತಿಷ್ಟ೦ತಿ ವರ್ಷ ಕೋಟೀರ್ನರಾಧಮಾಃ | || ೨೨೬ || ॥ ೨೯೮ | ಪುರಾಣದಲ್ಲಿ ಭಗವಂತನು ಹೇಳಿರುವುದನ್ನು ತಿಳಿಸುತ್ತಾರೆ. ನನ್ನ ಭಕ್ತನನ್ನು ಶೂದ್ರನಿಗೆ ಸಮಾನನೆಂದು ಯಾರು ಅವಮಾನ ಮಾಡುವರೋ ಅವರು ನರಾಧಮರಾಗಿ ಎಷ್ಟೋ ಕೋಟಿ ವರ್ಷಗಳವರಿವಿಗೂ ನರಕದಲ್ಲಿ ಬಿದ್ದು ಒದ್ದಾಡುವರು.
  • ಚಂಡಾಲಮಪಿ ಮದ್ಭಕ್ತಂ ನಾವಮತ ಬುದ್ದಿವ ಮಾನ | ಅವಮಾನಾತ್ಸತವ ರೌರವೇ ನರಕೇ ಚ ಸಃ | ॥ ೨೯೮ | ಮದ್ಭಕ್ತನು ಚಂಡಾಲನಾಗಿದ್ದಾಗೂ ಅವನನ್ನು ಬುದ್ದಿವಂತನಾದವನು ಅವಮಾನ ಮಾಡಕೂಡದು, ಹಾಗೆ ಅವಮಾನ ಮಾಡಿದ ಪಕ್ಷದಲ್ಲಿ ಗೌರವಾದಿ ನರಕಗಳಲ್ಲಿ ಬೀಳುತ್ತಾನೆ. ನ ಶೂದ್ರಾ ಭಗವದ್ಭಕ್ಕಾ ವಿಪ್ರಾ ಭಾಗವತಾಸ್ಕೃತಾಃ | ಸರ್ವವರ್ಣೇಷು ತೇ ಶೂದ್ರಾ ಯೇಹಭಕ್ತಾ, ಜನಾರ್ದನೇ | 11 266 || ನನಗೆ ಭಕ್ತರಾದವರು ಶೂದ್ರ ಜಾತಿಯಲ್ಲಿ ಹುಟ್ಟಿದ್ದಾಗ ಅವರು ಶೂದ್ರರಲ್ಲ. ಬ್ರಾಹ್ಮಣರು ಭಾಗವತೋತ್ತಮರು ನಾಲ್ಕು ವರ್ಣಗಳಲ್ಲಿ ಯಾರೇ ಆಗಲಿ ನನ್ನ ಭಕ್ತರಲ್ಲದ ಪಕ್ಷದಲ್ಲಿ ಅವರು ಶೂದ್ರರೇ.
  • ಮದ್ಭಕ್ತಜನ ವಾತ್ಸಲ್ಯಂ ಪೂಜಾಯಾಂ ಚಾನುಮೋದನಂ | ಸ್ವಯಮಭ್ಯರ್ಚನಂ ಚೈವ ಮದರ್ಥ ದಂಭವರ್ಜಿತಂ | ಮತ್ಕಥಾ ಶ್ರವಣೇಭಕ್ತಿಸ್ಟರ ನೇತ್ರಾಂಗವಿಕ್ರಿಯಾ | ಮಮಾನುಸ್ಮರಣಂ ನಿತ್ಯಂ ಯಚ್ಚ ಮಾಂ ನೋಪಜೀವತಿ ॥ ಭಕ್ತಿರಷ್ಟ ವಿಧಾ ಹೇಷಾ ಯಸ್ಮಿಚೇಪಿ ವರ್ತತೇ | ಸ ವಿಪ್ರೇಂ ಮುನಿಮಾಯತಿಸ್ಸಚ ಪಂಡಿತಃ | ನ ಮೇಪೂಜ್ಯಶ್ಚತುರ್ವೇದೀ ಪೂಜಯಕ್ತಿವರ್ಜಿತಃ | ಸ ಮೇ ಪೂಜ್ಯಸ್ಸದಾಚಾಸೌ ಮದ್ಭಕ್ತಶ್ಯಪಚೋಪಿ ಯಃ | 12000 ॥ ೩೦೨ ॥ H ೩೦೩ ॥ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶಕಃ ತಾತ್ಪರ್ಯ

ಶ್ರೀ ವಚನಭೂಷಣಂ ನನ್ನ ಭಕ್ತರಲ್ಲಿ ವಾತ್ಸಲ್ಯವನ್ನು ತೋರಿಸುವುದೂ ಅವರುಗಳ ಆರಾಧನೆಯನ್ನು ಅನುಮೋದಿಸುವುದೂ ತಾನು ಕೂಡಾ ನನಗೋಸ್ಕರ ದಂಭವಿಲ್ಲದೇ ಆರಾಧಿಸುವುದೂ ಗದ್ಯದಸ್ವರದಿಂದ ಪುಲಕಿತಾಂಗನಾಗಿ ಕಣ್ಣಲ್ಲಿ ನೀರು ಸುರಿಸುತ್ತಾ, ನನ್ನ ಕಥೆಗಳನ್ನು ಕೇಳುವಾಗ ಭಕ್ತಿಯಿಂದ ಕೇಳುತ್ತಾ, ನನ್ನನ್ನ ಯಾವಾಗಲೂ ಸ್ಮರಿಸುತ್ತಾ, ಈ ರೀತಿಯಾಗಿ ಎಂಟು ವಿಧ ಭಕ್ತಿಯನ್ನು ನನ್ನಲ್ಲಿ ಯಾವನು ಮಾಡುವನೋ ಅವನು ತುರುಷ್ಯನಾಗಿದ್ದರೂ ಅವನೇ ಬ್ರಾಹ್ಮಣ ಶ್ರೇಷ್ಠನು. ಅವನೇ ಮನನ ಶೀಲನು, ಶ್ರೀಮಂತನೂ ಅವನೇ. ಅವನೇ ಯತಿಯು. ಅವನೇ ಜ್ಞಾನಿಯು, ಚತುರ್ವೇದಿ ಯಾಗಿದ್ದರ ರೂ, ಯಾವನು ನನ್ನಲ್ಲಿ ಭಕ್ತಿಯಿಲ್ಲದೆ ದಂಭಕ್ಕಾಗಿ ಪೂಜಿಸುವನೋ ಅವನು ನನಗೂ ಬೇಕಾಗುವುದಿಲ್ಲ. ಚಂಡಾಲನಾಗಿದ್ದಾಗ ಯಾವನು ನನ್ನನ್ನು ಭಕ್ತಿಯಿಂದ ಆರಾಧಿಸುವನೋ ಅವನು ನನಗೂ ಪೂಜ್ಯನು. ಈ ರೀತಿ ಭಗವಂತನೇ ಹೇಳಿರುವನು. ಆಳ್ವಾರುಗಳೂ ಕೂಡ ಇದೇ ಅರ್ಥಗಳನ್ನು ತಮ್ಮ ಪಾಶುರಗಳಲ್ಲಿ ಹೇಳಿರುವರು. ಕ್ಷತ್ರಿಯನಾನ ವಿಶ್ವಾಮಿತ್ರನ್ ಬ್ರಹ್ಮರ್ಷಿಯಾ ನಾನ್

  • ನ ಶೂದ್ರಾ ಭಗವದ್ಭಕ್ತಾ ವಿಪ್ರಾ ಭಾಗವತಾಸ್ಸ ಇತ್ಯುಕಸ್ಮತ್ತರಂ ಕಿನ್ನು ಬ್ರಹೀತಿ ಯದಿಚೊಚ್ಯತೇ || ಉತ್ಪನ್ನ : ಕ್ಷತ್ರಿಯಕುಲೇ ವಿಶ್ವಾಮಿತ್ರಸ್ತಬಲಾತ್ | ಬ್ರಾಹ್ಮಣೋsಭೂದ್ವಸಿಷ್‌ಕಾ ಕಿಂ ಪುನರ್ಹರಿಸೇವಕೇ || || 992 || | 209 || N 2011 ಶೂದ್ರರು ಭಗವದ್ಭಕ್ತರಲ್ಲ, ಬ್ರಾಹ್ಮಣರನ್ನು ಭಾಗವತರೆಂದು ಕರೆಯಬೇಕು ಎಂದು ಹೇಳಿದೆಯಷ್ಟೆ. ಹೀಗಿರುವಾಗ ಹಿಂದೆ ಹೇಳಿದ್ದು ಸರಿಯೇ ಅಂದರೆ ಕ್ಷತ್ರಿಯ ವಂಶದಲ್ಲಿ ಹುಟ್ಟಿದ ವಿಶ್ವಾಮಿತ್ರನು ತಪಸ್ಸು ಮಾಡಿ ವಸಿಷ್ಟನ ಮಾತಿನಿಂದ ಬ್ರಹ್ಮರ್ಷಿಯಾದ ಪಕ್ಷದಲ್ಲಿ ಭಗವದ್ಭಕ್ತನಾದ ಶೂದ್ರನು ಭಾಗವತನಾಗಕೂಡದೇನು ? ಖಂಡಿತವಾಗಿಯೂ ಭಾಗವತನಾಗಬಹುದು. ವಿಭೀಷಣ ರಾವಣನ್ ಕುಲಪಾಂಸನ್ ಎನ್ನಾನ್ ಪೆರುಮಾಳ್ ಇಕ್ಷಾಕುವಂಶವಾಹ ನಿನ್ನೆತ್ತು ವಾರ್ಕೈರುಳಿಯದಾ‌ ರಾವಣೇನ ಕುಲಪಾಂಸನೇತಿಯ ಧಿಕ್ಕ ತಸ್ಸತು ವಿಭೀಷಣೋ ಮಹಾನ್ | ರಾಘವೇಣ ಬಹುಮಾನಿತಸ್ತತೋ ಭಾಷಿತಶ್ಚರಘುವಂಶ ಜಾತವತ್ | || 990 || ರಾವಣನು ತನ್ನ ತಮ್ಮನಾದ ವಿಭೀಷಣನನ್ನು ಕುಲಪಾಂಸನ ಎಂದು ಧಿಕ್ಕರಿಸಿದನು. ಅದೇ ವಿಭೀಷಣನನ್ನು ಶ್ರೀರಾಮಚಂದ್ರನು ತನ್ನ ಒಡಹುಟ್ಟಿದವನಂತೆ ಕಂಡು ಮಾತನಾಡಿಸಿ ತನ್ನಲ್ಲಿ ಸೇರಿಸಿ ಕೊಂಡನು. ಆದ್ದರಿಂದ ನಿಕೃಷ್ಟಜಾತಿಯಲ್ಲಿ ಹುಟ್ಟಿದ್ದಾಗೂ ಭಗವದ್ಭಕ್ತನಾದ ಪಕ್ಷದಲ್ಲಿ ಅವನು ಶ್ರೇಷ್ಠನು. ಪೆರಿಯವುಡೈಯಾರ್ಕ್ಕು ಪೆರುಮಾಳ್ ಬ್ರಹ್ಮಮೇಧ ಸಂಸ್ಕಾರಂ ಪಣ್ಣಿರುಳಿನಾ‌ ೮೭ 11 995 || ಶೋಕ ತಾತ್ಪರ್ಯ ಸೂತ್ರ ತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ

ಶ್ರೀ ವಚನಭೂಷಣಂ ಪಿತುರ್ವಚನಪಾಲನಾದನುಸರಂ ಸಾಧಾರಣಂ ಸ್ವಧರ್ಮಮಥಕಾನವೇ ವಿರಹತಃ ಪ್ರಿಯಾಯಾ ಪ್ರಜನ್ | ತೃಣೀಕೃತನಿಜಾಸವೇ ಶ್ರಿತಜಟಾಯುವೇ ರಾಘವಃ ಚಕಾರ ಪಿತೃಸಂಸ್ಕೃಯಾಮವರ ವಂಶಜಾತಾಯ ಚ | 12.02 11 ಶ್ರೀರಾಮಚಂದ್ರನು ಸಾಧಾರಣ ಧರ್ಮವಾದ ತನ್ನ ತಂದೆಯ ಮಾತನ್ನು ನಿರ್ವಹಿಸುವುದಕ್ಕಾಗಿ ಕಾಡಿಗೆ ಹೋದನಷ್ಟೆ, ಅಲ್ಲಿರುವಾಗ ರಾವಣನಿಂದ ಅಪಹರಿಸಲ್ಪಟ್ಟ ಸೀತೆಯ ವಿರಹದಿಂದ ಕಾಡಿನಲ್ಲಿ ಅಲೆದಾಡುತ್ತಾ ನೆಲದ ಮೇಲೆ ಬಿದ್ದಿರುವ ಜಟಾಯುವನ್ನು ನೋಡುತ್ತಲು, ಆ ಜಟಾಯುವು ಪ್ರಾಣೋತ್ಯ ಮಣದಿಂದ ಸಂಕಟಪಡುತ್ತಾ ಸೀತೆಯ ವೃತ್ತಾಂತವನ್ನು ಸ್ವಲ್ಪವೇ ತಿಳಿಸಿ ಪ್ರಾಣ ಬಿಟ್ಟನು. ಆಗ ಶ್ರೀರಾಮನು ತನ್ನ ತಮ್ಮ ಲಕ್ಷ್ಮಣನಿದ್ದಾಗೂ ತಾನೇ ಆ ಜಟಾಯುವಿಗೆ ಬ್ರಹ್ಮಮೇಧಸಂಸ್ಕಾರದಿಂದ ಔರ್ಧ್ವದೈಹಿಕಕ್ರಿಯೆಯನ್ನು ನೆರವೇರಿಸಿದನು. ಅವನ ಹೀನಜಾತಿ ಎಂದು ನೋಡದೆ ತನ್ನನ್ನು ಆಶ್ರಯಿಸಿದ ಕಾರಣ ಈ ರೀತಿ ಸಂಸ್ಕರಿಸಿ ವಿಶೇಷ ಧರ್ಮವನ್ನು ತೋರಿಸಿ ಕೊಟ್ಟನು. ಆದ್ದರಿಂದ ಹೀನಜಾತಿಯಾದರೂ ಭಗವದ್ಭಕ್ತನಾದ ಪಕ್ಷದಲ್ಲಿ ಶ್ರೇಷ್ಟನೇ. ಧರ್ಮ ಪುತ್ರ‌ ಅಶರೀರವಾಕ್ಯತೆಯುಂ ಜ್ಞಾನಾಧಿಕ್ಯುಂ ಕೊಂಡು ಶ್ರೀವಿದರ ಬ್ರಹ್ಮಮೇಧತ್ತಾಲೇ ಸಂಸ್ಕರಿತಾರ್

  • ಧರ್ಮೈಕಸಕ್ತ ಹೃದಯೋ ನನು ಧರ್ಮರಾಜೋ ಜ್ಞಾನಾಧಿಕತ್ವ ಗಗನೋಕ್ಕವಚೋಬಲಾತ್ಮ ಸ ಬ್ರಹ್ಮಮೇಧವಿಧಿನಾ ವಿದುರ ಚಕ್ರ ಕರ್ಮಧ್ವ್ರ ದೈಹಿಕ ಮಪಾಕೃತ ಸಂಶಯಸ್ಸನ್ || || 90 || 9.05 | ಸಂದೇಹಪಡುತ್ತಿರಲು ಧರ್ಮನಿರತನಾದ ಧರ್ಮರಾಜನ ವಿದುರನ ಸಂಸ್ಕಾರದಲ್ಲಿ “ಎಲೈ ಧರ್ಮರಾಜನೆ, ಈ ವಿದುರನ ಶರೀರವನ್ನು ಶೂದ್ರ ಶರೀರವನ್ನಾಗಿ ಯೋಚಿಸಬೇಡ, ಜ್ಞಾನಾಧಿಕ್ಯದಿಂದ ಪವಿತ್ರವಾದದ್ದು. ಆದಕಾರಣ ಬ್ರಹ್ಮಮೇಧ ಸಂಸ್ಕಾರದಿಂದ ಉತ್ತರಕ್ರಿಯೆಯನ್ನು ಮಾಡು ಎಂದು ಅಶರೀರವಾಕ್ಕು ಹೇಳಿತು. ಆ ಮಾತನ್ನು ಕೇಳಿ ಸಂದೇಹವಿಲ್ಲದ ಧರ್ಮರಾಜನು ಬ್ರಹ್ಮಮೇಧ ಸಂಸ್ಕಾರದಿಂದ ವಿದುರನಿಗೆ ಉತ್ತರಕ್ರಿಯೆಯನ್ನು ಉತ್ತರಕ್ರಿಯೆಯನ್ನು ನಡೆಸಿದನು. ಜಾತಿಯಲ್ಲಿ ಉತ್ಕೃಷ್ಟಾಪಕೃಷ್ಟಗಳನ್ನು ಯೋಚಿಸಕೂಡದು, ಜ್ಞಾನಕ್ಕೆ ಪ್ರಾಧಾನ್ಯವು. ಋಷಿಹಳ್ ಧರ್ಮವ್ಯಾಧನ್ ವಾಶಲಿಲೇ ತುವಂಡು ಧರ್ಮಸಂದೇಹಂಗ ಶಮಿಪ್ಪಿತ್ತುಕೊಂಡಾರ್ಹ ತಧನಾ ವೇದವಿದಾಂ ವರಾಶ್ಚ ಧರ್ಮಾತ್ಮಕ ವ್ಯಾಧ ಗೃಹಪ್ರದೇಶ | ನಿರೀಕ್ಷಮಾಣಾಸ್ಸಮಯಂತಾಮ್ಮ ಧರ್ಮಸಂದೇಹಮ

ತದುಕ್ಕಾ || 240 || II OF I ಸಾಂಗ ವೇದಾಧ್ಯಯನ ಮಾಡಿರುವ ಬ್ರಾಹ್ಮಣ ಶ್ರೇಷ್ಠರಾದ ಮಹರ್ಷಿಗಳೂ ಕೂಡ ಕಟುಕನಾದ ಧರ್ಮವ್ಯಾಧನ ಮನೆ ಬಾಗಿಲಲ್ಲಿ ಕಾದಿದ್ದು ಆ ಧರ್ಮವ್ಯಾಧನು ಕುರುಡರಾದ ತನ್ನ ತಂದೆ ತಾಯಿಗಳಿಗೆ ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ

ಶುಶೂಷ ಮಾಡಿ ಮುಗಿಸಿ ಹೊರಗಡೆ ಬಂದ ಮೇಲೆ ತಮಗುಂಟಾದ ಧರ್ಮ ಸಂದೇಹಗಳನ್ನು ಕೇಳಿ ಅವನಿಂದ ಪರಿಹಾರ ಮಾಡಿಕೊಂಡರು. ಆದಕಾರಣ ಜಾತಿಯಲ್ಲಿ ಉತ್ಕಷ್ಟಾ ಪಕೃಷ್ಟಗಳನ್ನು ನೋಡ ಕೂಡದು. ಜ್ಞಾನಕ್ಕೆ ಪ್ರಾಧಾನ್ಯವು, ಕೃಷ್ಣನ್ ಭೀಷ್ಮದ್ರೋಣಾದಿ ಗೃಹಂಗವಿಟ್ಟು ಶ್ರೀವಿದುರರ್ ತಿರುಮಾಳಿಯಿಲೇ ಆಮುದುಶೆಯದಾನ್ ಭೀಷ್ಮದ್ರೋಣಗೃಹಾಹಾಯ ಭಗವಾ ವಾಸುದೇವಸ್ತ್ರದಾ ಶೂದ್ರ ಸಾವಸಥಂ ಸಮೇತ್ಯ ವಿದುರಸ್ಥಾನಮೌಲೇಯಂ | ಶುದ್ಧ ಸ್ವಾಂತತಯಾ ವಿಸೃಷ್ಟಮಮತಾಬುದ್ದೇದನ್ನಂ ಮುದಾ ಭುಕಾ ತೃಪ್ತಿ ಮಗಾದ್ವಿತ್ಕೃಷ್ಟ ಮಮುನಾ ನೈವಾಸ್ಯ ನೀಚಂ ಕುಲಂ | || 989 || 11 9.00 11 ಶ್ರೀಕೃಷ್ಣನು ಸಂಧಿಗಾಗಿ ಹಸ್ತಿನಾವತಿಗೆ ಹೋಗಿರುವಾಗ ಭೀಷ್ಮ ದ್ರೋಣ ಇವರೆಲ್ಲರೂ ಊಟಕ್ಕೆ ಕರೆಯಲು ಅಹಂಕಾರಿಗಳಾದ ಅವರುಗಳ ಮನೆಗಳಿಗೆ ಹೋಗದೆ ಅಹಂಕಾರವನ್ನು ದೂರ ಮಾಡಿರುವ ಶುದ್ಧವಾದ ಮನಸ್ಸುಳ್ಳ ಜ್ಞಾನಿಯಾದ ವಿದುರನ ಮನೆಗೆ ಅವನು ಶೂದ್ರನೆಂದು ಯೋಚಿಸದೇ ಕರೆಯದೇ ಇದ್ದರೂ ತಾನಾಗಿಯೇ ಹೋಗಿ ಅವನ ಕೈಯಿಂದ ಬಡಿಸಲ್ಪಟ್ಟ ಅನ್ನವನ್ನು ಊಟ ಮಾಡಿ ತೃಪ್ತನಾದನು. ಆದ್ದರಿಂದ ಜಾತಿಯಲ್ಲಿ ಉತ್ಕೃಷ್ಟಾ ಪಕೃಷ್ಟಗಳನ್ನು ನೋಡಕೂಡದು. ಜ್ಞಾನಕ್ಕೆ ಪ್ರಾಧಾನ್ಯವು. ಪೆರುಮಾಳ್ ಶ್ರೀ ಶಬರಿಕೈಯಾಲೇ ಅಮುದುಕೆಯ ದರುಳಿನಾರ್ || ೨೩೩ ||

  • ಆಚಾರ್ಯಶುಶೂಷಣ ತತ್ಪರಾಯಾ ಹಸ್ತಾಚ್ಛಬರಾ ವಿಘಸೀಕೃತಾನಿ | ಆದಾಯ ಪಕ್ವಾನಿ ಫಲಾನಿ ಭುಕ್ತಾ ಶ್ರೀರಾಮಚಂದ್ರಸ್ಸು ಹಿತೊ ಬಭೂವ | 1| 200 || ಶ್ರೀರಾಮಚಂದ್ರನು ಯಾವಾಗ ನನ್ನ ಆಶ್ರಮಕ್ಕೆ ದಯಮಾಡಿಸುವನೋ ಎಂದು ಎದುರು ನೋಡುತ್ತಾ ಅವನಿಗೋಸ್ಕರ ಒಳ್ಳೆ ಪಕ್ವವಾದ ಹಣ್ಣುಗಳನ್ನು ಆರಿಸಿ ತಂದು ಅವು ರಾಮನಿಗೆ ಭೋಗ್ಯವಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕಾಗಿ ಅವುಗಳನ್ನು ಸ್ವಲ್ಪ ಕಚ್ಚಿ ತಿಂದು ಇಟ್ಟಿದ್ದನ್ನು ಶ್ರೀರಾಮನು ಅಲ್ಲಿಗೆ ದಯಮಾಡಿಸಿ ಎಡಗೈ ಬಲಗೈ ತಿಳಿಯದ ಆ ಶಬರಿಯ ಕೈಯಿಂದ ತೆಗೆದು ತಿಂದನಲ್ಲವೇ ? ಆದ್ದರಿಂದ ಜ್ಞಾನಕ್ಕೆ ಪ್ರಾಧಾನ್ಯವು ಸೂತ್ರಂ ಮಾರನೇರಿ ನಂಬಿ ವಿಷಯವಾಹ ಪೆರಿಯನಂಬಿ ಉತ್ಸವರ್ಕ್ಕರುಳಿಯ ದರ್ವಾಸರಿಪ್ಪದು

ವಾರನೇರಿ ಪ್ರಪೂರ್ಣಸ್ಯ ಕೃತ್ವಾ ಕರ್ಮಧ್ವ್ರ ದೈಹಿಕಂ | ಲಕ್ಷಣೇನ ಮಹಾಪೂರ್ಣಃ ಪೃಷ್ಟಃ ಕಿಂ ಕೃತವಾನಿತಿ | ಯಾವುನಾರಕೃಪಾಪಾತ್ರಮವರ: ಕಿಂ ಜಟಾಯುಷಃ | ಆಚಾರ್ಯವಚನಾದೇವಂ ಕೃತವಾನಿತ್ಯುವಾಚ ಸಃ | || ೨೩೪ || ೧ ೩೧೨ ॥ || a.ca || ಶ್ರೀ ವಚನಭೂಷಣಂ ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ಲೋಕ ತಾತ್ಪರ್ಯ ಸೂತ್ರಂ

ಶ್ಲೋಕಃ ತಾತ್ಪರ್ಯ ಶ್ರೀ ವಚನಭೂಷಣಂ

  • ಸ್ಮೃತಾ ವಾರ್ತಾಮಿಮಾಂ ಧೀಮಾನಾತ್ಮಾದಿಷ್ಟಪಕೃಷ್ಟತಾಂ | ಆವಿಚಿಂವ ಶೂದ್ರಾದೀಷ್ಣುಭಕ್ತಾನ್ಮಪೂಜಯೇತ್ || | ೧೪ | ಈ ರೀತಿ ಮಹಾಭಾರತ ಶ್ರೀ ರಾಮಾಯಣಗಳಲ್ಲಿ ಶಿಷ್ಟಾಚಾರದಿಂದ ಭಾಗವತ ವೈಭವವನ್ನು ಪ್ರಕಾಶ ಪಡಿಸಿದರು. ಇನ್ನೂ ಈ ಅರ್ಥವಿಷಯಕವಾದ ಪೂರ್ವಾಚಾರ್ಯರ ವಚನವನ್ನೂ ಸ್ಮರಿಸುತ್ತಾರೆ. ಅಭಿಮಾನ ಹೇತುವಾದ ಜನ್ಮ ವೃತ್ತಾದಿಗಳನ್ನು ಬಿಟ್ಟು ಆಳವಂದಾರು ಶ್ರೀಪಾದವುಳ್ಳ ಆಧ್ಯಾತ್ಮಜ್ಞಾನಪರಿಪೂರ್ಣರಾದ ಮಾರನೇರಿನಂಬಿಯ ಅಂತಿಮದಶೆಯಲ್ಲಿ ಅಭಿಮಾನಿಸಿದ ಅವರ ದೇಹವನ್ನು ಪ್ರಕೃತಿ ಸಂಬಂಧದಿಂದ ಉಂಟಾದ ಬಂಧುಗಳು ಮುಟ್ಟದಂತೆ ಮಾಡಬೇಕೆಂದು ಯೋಚಿಸಿ: ಪೆರಿಯನಂಬಿಯನ್ನು ನೋಡಿ ಪುರೋಡಾಶವನ್ನು ನಾಯಿಗೆ ಕೊಡಬೇಡಿ ಎ೦ದು ಹೇಳಿ ಅವರೂ ಪರಮಪದಕ್ಕೆ ತೆರಳಿದರು. ಪೆರಿಯನ೦ಬಿಯು ಅದೇ ರೀತಿ ಮಾರನೇರಿನಂಬಿಗೆ ಉತ್ತರಕ್ರಿಯೆಯನ್ನು ಮಾಡಿದರು. ಈ ವಿಷಯ ರಾಮಾನುಜಾಚಾರ್ಯರಿಗೆ ತಿಳಿಯುತ್ತಲು ರಾಮಾನುಜಾಚಾರ್ಯರು ಪರಿಯನಂಬಿ ಹತ್ತಿರ ಬಂದು “ಆಚಾರ್ಯರೇ ತಾವು ಹಿಂದಿನಿಂದ ಬಂದಿರುವ ಮರ್ಯಾದೆಯನ್ನು ಕೆಡಿಸಲು ಈ ಕೆಲಸ ಮಾಡಿದಿರೇನು ?" ಎಂದು ಕೇಳುತ್ತಲು ಪೆರಿಯನಂಬಿಯು “ನಾನೇನು ಭಗವಂತನಿಗಿಂತಲೂ ಉತ್ಕೃಷ್ಟನೇ ಈ ಮಾರನೇರಿನಂಬಿಯು ಜಟಾಯುವಿಗಿಂತಲೂ ಅಪಕೃಷ್ಟನೇ ಪಯಲುಂತುಡರೊಳಿ ನಡುಮಾಡಿದ್ಯೋ ಈ ಉಕ್ತಿಗಳು ಸಮುದ್ರ ಘೋಷದಂತೆಯೇ ಆಳ್ವಾರ ಮಾತುಗಳನ್ನು ನಡೆಸಬೇಕಾದ್ದು ನಮ್ಮ ಕರ್ತವ್ಯವಲ್ಲವೇ ?” ಎಂದು ಹೇಳಿದರು, ಆದ್ದರಿಂದ ಜ್ಞಾನಕ್ಕೆ ಪ್ರಾಧಾನ್ಯವು. ಪ್ರಾದುರ್ಭಾವೈ: ಇತ್ಯಾದಿ
  • ಪ್ರಾದುರ್ಭಾವೈಸ್ಸುರನರಸಮೋ ದೇವದೇವಸ್ತದೀಯಾ ಜಾತ್ಯಾವೃತ್ತೈರಪಿ ಚ ಗುಣತಸ್ತಾದೃಶೋ ನಾತ್ರಗರ್ಹಾ | ಕಿಂ ತು ಶ್ರೀಮದ್ಭುವನಭವನತ್ರಾಣತೋsನೇಷು ವಿದ್ಯಾ ವೃತ್ತ ಪ್ರಾಯೋ ಭವತಿ ವಿಧವಾಕಲ್ಪಕಲ್ಪ ಪ್ರಕರ್ಷ: | || 9888 11 11 20 1 ಭಗವಂತನು ಸುರನರತಿರ್ಯಕ್ ಜನ್ಮಗಳನ್ನು ಎತ್ತಿ ಪ್ರಪಂಚದ ರಕ್ಷಣೆಯನ್ನು ಯಾವ ರೀತಿ ಮಾಡುವನೋ ಅದೇ ರೀತಿ ಆ ಭಗವಂತನ ಭಕ್ತರುಗಳು ಕೂಡಾ ಲೋಕೋಜೀವನಕ್ಕಾಗಿ ನಾನಾ ಜನ್ಮಗಳನ್ನೆತ್ತುವರು. ಭಗವದ್ಭಕ್ತರಲ್ಲದೇ ಇರುವವರ ಜನ್ಮದ ಉತ್ಕೃಷ್ಟತೆಯ, ನಡತೆಯ ಉತ್ಕೃಷ್ಟತೆಯೂ ವಿದ್ಯೆಯ ಉತ್ಕೃಷ್ಟತೆಯೂ ಕೂಡ ವಿಧವೆಯರಿಗೆ ಅಲಂಕಾರ ಮಾಡಿದಂತೆ ಆಗುವುದು. ಭಾಗವತ ನನ್ನಕ್ಕೆ ವೇದಾರ್ಥಜ್ಞಾನಾದಿಹಳ್ಳಿಯುಡೈಯವನ್ ಕುಂಕುಮಂಶುಮಂದಕಳುದ್ಯೆಯೋಪಾದಿ ಎನ್ನು ಶೆಲ್ಲಾ ನಿನ್ನದಿರೇ || ೨೩೬ ||
  • ವೇದಾರ್ಥಜ್ಞಾನವಾನ್ವಿಪ್ರೋ ಯದಿ ಭಾಗವತೋ ನ ಹಿ | ಬಾಹೀಕ ಭಾರವಾಹೀವ ಗರ್ಧಭೋ ಭವತಿ ಧ್ರುವಂ ॥ ॥ ೩೧೬ ೦ ಭಗವದ್ಭಕ್ತಿಯಿಲ್ಲದ ವೇದಾರ್ಥಜ್ಞಾನವುಳ್ಳ ಬ್ರಾಹ್ಮಣನು ಕೇಸರಿಯ ಮೂಟೆ ಹೊತ್ತ ಕತ್ತೆಯಂತೆಯೇ ಸರಿ. ಕತ್ತೆಗೆ ಕೇಸರಿಯ ಪರಿಮಳಾನುಭವವು ಯಾವ ರೀತಿ ಇಲ್ಲವೋ ಅದೇ ರೀತಿ ವೇದಾರ್ಥಗಳ FO ಸೂತ್ರಂ ಶ್ಲೋಕಃ ತಾತ್ಪರ್ಯ ಭಾರವನ್ನು ಹೊತ್ತಿರುವ ವಿಪ್ರನೂ ಕೂಡ ಆ ವೇದಾರ್ಥಗಳ ಸಾರಭೂತವಾದ ಭಗವದ್ಭಕ್ತಿಯನ್ನು ಅರಿಯನು. ರಾಜಾವಾನ ಕುಲಶೇಖರ ಪ್ಪೆರುಮಾಳ್ ತಿರಕ್ ಸ್ಥಾವರಜನ್ಮಂಗಳ ಯಾಶೆಪ್ಪಟ್ಕಾರ್ ರಾಜಾ ಶ್ರೀಕುಲಶೇಖರೋsಪಿ ಭಗವತ್ಸಂಬಂಧವಾಂಛಾಕುಲಃ ತಿರಾವರಜನ್ಮಶೇಷಗಿರಿರಾಟಾನುಪ್ರದೇಶೇಷ್ಟಪಿ | ವಾಂಛಂಶ್ಚಂಪಕವೃಕ್ಷತಾಂ ಸರಸಿ ಚ ಸ್ಥಿತೋದಕೆ ವಿನತಾಂ ಭಕ್ತಾ ಪ್ರಾರ್ಥಯತಾಂಬುಜಾಕ್ಷ ಸವಿಧೇ ನಾನಾ ಪ್ರಕಾರೈಸ್ತವ್ಯ: | || 982 11 || 02 || ರಾಜರಾಗಿದ್ದಾಗ್ಯೂ ಕೂಡ ಕುಲಶೇಖರರು “ವೇಂಗಡತ್ತುಕೊನೇರಿವಾಳುಂಕುರುಹಾಯ್ರಪ್ಪನೇ” “ಮೀನಾಯ್ ಪಿರಕ್ಕುಂ ವಿತಿಯುಡೈಯೇನಾವೇನೇ” “ಶಹಮಾಯ್ ನಿರ್ಕುಂತಿರುಮಡೈಯೆನಾವೇನೇ ” ಎಂಬುದಾಗಿ ತಿರಾವರ ಜನ್ಮಗಳನ್ನು ಆಶೆಯಿಂದ ಕೇಳಿಕೊಂಡರು. ಬ್ರಾಹ್ಮಣೋತ್ತಮರಾನ ಪೆರಿಯಾಳ್ವಾರುಂ ತಿರುಮಹಳಾರುಂ ಯಾಸ್ಥಾನಂ ಪಣ್ಣಿ ನಾರ್ಹ ಸೂತ್ರಂ

ಗೋಪಜನ್ಮ ಶ್ಲೋಕ;

  • ವೇದಾಂತ ತಾತ್ಪರ್ಯ

ದ್ವಿಜ ಕುಲತಿಲಕೋ ವಿಷ್ಣು ಚಿತ್ರ ಮಹಾತ್ಮಾ ತಪ್ಪುತ್ರೀ ಸಾ ಮುರರಿಪುವಿಹೃತಿಸ್ಥಾನಭೂತೇ ವ್ರಜೇಚ | ಆಸ್ಥಾಯಾತ್ಮನವರಜನಿರತಾಂ ಜನ್ಮಗೋಪಾಲಕಾನಾಂ ಕೃಷ್ಣ ಕ್ರೀಡಾಂ ವಿವಿಧರಸಭವಾಂ ತಾವುಭಾವನಭೂತಾಂ || || 980 || || 206 || ವೇದಾಂತವನ್ನು ಚೆನ್ನಾಗಿ ಅರಿತು ಶ್ರೇಷ್ಠವಾದ ಬ್ರಾಹ್ಮಣವಂಶದಲ್ಲಿ ಜನಿಸಿದ ಪೆರಿಯಾಳ್ವಾರೂ ಅವರ ಮಗಳಾದ ಜ್ಞಾನಿಗಳಲ್ಲಿ ಅಗ್ರೇಸರಳಾದ ಗೋದಾದೇವಿಯೂ ಇವರಿಬ್ಬರೂ ಭಗವಂತನಾದ ಶ್ರೀಕೃಷ್ಣನು ವಿಹರಿಸಿದ ಗೋಕುಲದಲ್ಲಿರುವ ಗೋಪಾಲರ ಜನ್ಮವನ್ನು ತಮ್ಮಲ್ಲಿ ಆಶೆಯಿಂದ ಆರೋಪ ವಾಡಿಕೊಂಡು ಶ್ರೀಕೃಷ್ಣನ ಲೀಲೆಗಳನ್ನು ಅನುಭವಿಸಲಿಲ್ಲವೇ ? ಆದ್ದರಿಂದ ಜನ್ಮದ ಉತ್ಕೃಷ್ಟಾಪ ಕೃಷ್ಟಗಳನ್ನು ನೋಡಕೂಡದು. ಸೂತ್ರಂ ಕಂದಲ್ ಕಳಿಂದಾಲ್ ಸರ್ವಕ್ಕರ್ುಂ ನಾರೀಣಾ ಮುತ್ತ ಮೈಯುಡೈಯ ಅವಸ್ಥೆ ವರಕ್ಕಡವದಾಯಿರುಕ್ಕುಂ 1 ಅನಾದ್ಯವಿದ್ಯಾಪಿಹಿತಸ್ವರೂಪಾ ದ್ಯದಾತ್ಮನೋನಿಸ್ಸರತಿಹ್ಯವಿದ್ಯಾ | ನಾರುತ್ತಮಾಯಾಭವತಿಹ್ಯವಸ್ಥಾ ಲಕ್ಷಾ ಸದಾಸ್ಯಾಪಿ ಚ ತಾಗೇವ || 985 11 ICE || ಆತ್ಮಸ್ವರೂಪವನ್ನು ಇದ್ದಂತೆಯೇ ಪ್ರಕಾಶಪಡಿಸದೇ ಇರುವ ಅನಾದಿಕಾಲದಿಂದಲೂ ಮರೆಸಿರುವ ಆರೋಪಿತವಾದ ಆವಿದ್ಯಾ ದೋಷವು ಭಗವದನುಗ್ರಹದಿಂದ ವಾಸನೆಯೊಡನೇ ಹೋದ ಪಕ್ಷದಲ್ಲಿ ಶ್ರೀ ವಚನಭೂಷಣಂ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರಂ

ಶ್ರೀ ವಚನಭೂಷಣಂ ಎಲ್ಲಾ ಆತ್ಮಗಳಿಗೂ ಸ್ತ್ರೀಯ ಎಲ್ಲಾ ಲಕ್ಷಣಗಳಿಂದ ಕೂಡಿರುವ ಸ್ತ್ರೀಯರಲ್ಲೆಲ್ಲಾ ಉತ್ತವಯಾದ ಮಹಾಲಕ್ಷ್ಮಿಯಂತೆ ತನಗೆ ತಾನೇ ಉಂಟಾಗುವುದು ಸ್ಥಾನವು. ಆರು ಪ್ರಕಾರತ್ತಾಲೇ ಪರಿಶುದ್ಧಾತ್ಮಸ್ವರೂಪತ್ತುಕು ತಪ್ಪಾಮ್ಯಮುಂಡಾಯಿರುಕ್ಕುಂ

  • ಅನನ್ಯಾರ್ಹಸುಶೇಷತ್ವಮನಗತಿತಾ ತಥಾ । ಅನನ್ಯಭೋಗ್ಯತಾ ಚೈವ ಸಂಶ್ಲೇಷ ಜೀವಧಾರಣಂ | ವಿಶೇಷ ತದಭಾವಸ್ತದೇಕನಿರ್ವಾಹತಾ ತಥಾ | ತದೇವಂ ಪಟ್ಟ ಕಾರೈಸ್ತು ಸುಶುದ್ಧಾತ್ಮಸ್ವರೂಪಿಣಾಂ || ಜೀವಾತ್ಮನಾಂ ಭವೇತ್ತ್ವಂ ಲಕ್ಷ್ಮೀಸಾನಂ ನ ಸಂಶಯಃ 1 ಪಟ್ಟಕಾರೈಸು, ಶುದ್ಧ ಸಂಪಾದ್ಯಂ ಚೇತಸ್ತತಃ | || 940 || 11 2.90 11 || 30 || 1 8.99 11 ಪ್ರಕಾರಗಳು ಯಾವುವೆಂದರೆ ಅನನ್ಯಾರ್ಹಶೇಷತ್ವವೂ, ಅನನ್ಮಶರಣತ್ವವೂ, ಅನನ್ಯಭೋಗ್ಯತ್ವವೂ, ಸಶ್ಲೇಷದಲ್ಲಿ ಜೀವಿಸಿರುವಿಕೆಯೂ, ವಿಶ್ಲೇಷದಲ್ಲಿ ಜೀವಿಸದೇ ಇರುವಿಕೆಯೂ, ತದೇಕ ನಿರ್ವಾಹ್ಮತ್ವವೂ, ಈ ಆರು ಪ್ರಕಾರಗಳಿದ್ದ ಪಕ್ಷದಲ್ಲಿ ಲಕ್ಷ್ಮೀಸಾವವುಂಟಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ದೃಷ್ಟತ್ತಿಲು ರ್ಷಹಂಕಾರತ್ತಾಲೇ ಅದೃಷ್ಟತ್ತಿಲುತ್ಕರ್ಷ ಮಹಂಕಾರರಾಹಿತ್ಯತ್ತಾಲೇ ಜಗತ್ಯನ್ನ ಹಂಕಾರಾದುತ್ತರ್ದೋ ಭವತಿ ಧ್ರುವಂ | ಅದೃಷ್ಟೇ ತದಭಾವಾತ್ತು ಸಮುತ್ಕರ್ಷೆ ಭವೇನ್ಮಣಾಂ | || 240 || || 292 I ಉತ್ಕೃಷ್ಟವಾದ ಜನ್ಮವನ್ನು ಅಪೇಕ್ಷಿಸದೆ ನಿಕೃಷ್ಟವಾದ ಜನ್ಮವನ್ನು ಅಪೇಕ್ಷಿಸಲು ಕಾರಣವೇನೆಂದರೆ ಸತ್ಕುಲಪ್ರಸೂತತೆಯ, ಐಶ್ವರ್ಯವೂ ಈ ಜಗತ್ತಿನಲ್ಲಿ ಅಹಂಕಾರವನ್ನುಂಟುಮಾಡಿ ವಿಶ್ವಾಮಿತ್ರ ನಂತ ತನಗಿಂತಲ ಮೇಲಾಗಬೇಕೆಂಬ ಉತ್ಕರ್ಷವನ್ನು ಆಶಪಡುವನು. ಶೇಷತ್ಪಾದಿಗಳೂ, ಕೈಂಕರವೂ, ಅದೃಷ್ಟ ಪರುಷಾರ್ಥವಾದ್ದರಿಂದ ಅಹಂಕಾರವಿಲ್ಲದೇ ಇದ್ದ ಪಕ್ಷದಲ್ಲಿ ನೈಚ್ಯದಿಂದ ಉತ್ಕರ್ಷವು ಉಂಟಾಗುವುದು. ಬ್ರಹ್ಮಾವಾಯಿಳಂದು ಪೋದಲ್ ಇಡೈ ಯಾರ ಪತ್ತುವಿಡುತ ಶೆಯುಂ ಪಡಿಯಾಯಿರುಕ್ಕು
  • ಅಹಂಕಾರಮಿಶ್ರಾನೇಸ್ತದೀಯಾ ಧಿಕಾರಾವಸಾನೇ ಪವರ್ಗಾಭಿಯಾನಂ 1 ಅಹೋ ಚಿಂತಯಂತ್ಯಾಸ್ತದೈವಾಪವರ್ಗ ಪ್ರಯಾಣಂ ತ್ವಹಂ ಕೃತ್ಯಭಾವಾನಭವ || ಇತಿ ಸಿಪಾಯನಿಷ್ಠ ಪ್ರಭಾವನಿರೂಪಣಂ ಸಂಪೂರ್ಣ || 949 || 12.99 I ತಾತ್ಪರ್ಯ ಸೂತ್ರಂ ಶ್ಲೋಕಃ

ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

ಈ ಅಹಂಕಾರ ತದಭಾವಗಳು ನಾಶಕ್ಕೂ, ಉಜೀವನಕ್ಕೂ ಕಾರಣವಾಗಿರುವುವು ಎಂದು ಹೇಳುವರು. ದೃಷ್ಟೋತ್ಕರ್ಷಕ್ಕೆ ಯೋಗ್ಯವಾದ ಅಹಂಕಾರದೊಡನೇ ಕೂಡಿರುವ ಚತುರ್ಮುಖನಿಗೆ “ದ್ವಿಪರಾರ್ಧಾವಸಾನೇ ವರಾಂ ಪ್ರಾಪ್ತಮರ್ಹಸಿ ಪದ್ಮಜ” ಎಂದು ಭಗವಂತನು ಹೇಳಿರುವಂತೆ ಅಧಿಕಾರ ಕಳೆದ ಮೇಲೆ ಭಗವತ್ಪಾಪ್ತಿಯುಂಟಾಗುವುದು. ಅಹಂಕಾರಕ್ಕೆ ಕಾರಣಗಳು ಯಾವುದೂ ಇಲ್ಲದೇ ಇರುವುದರಿಂದ ಎಡಗೈ ಬಲಗೈ ತಿಳಿಯದೇ ಇರುವ ಚಿಂತಯಂತಿಗೆ “ಮುಕ್ತಿಂಗತಾನ್ಯಾ ಗೋಪಕನ್ಯಕಾ" ಎಂಬಂತೆ ಆಕ್ಷಣವೇ ಭಗವಾಪ್ತಿಯುಂಟಾಯಿತು. ಆದ್ದರಿಂದಲೇ ಅಹಂಕಾರಕ್ಕೆ ಕಾರಣವಾದ ಜನ್ಮವನ್ನು ಅನಾದರಿಸಿ ಶ್ರೀ ಕುಲಶೇಖರರು ಅಹಂಕಾರವಿಲ್ಲದೇ ಇರುವ ಜನ್ಮವನ್ನು ಅಪೇಕ್ಷಿಸಿದರು. ಇತಿ ಸಿದ್ಧಪಾಯನಿಷ್ಠ ಪ್ರಭಾವನಿರೂಪಣಂ ಸಂಪೂರ್ಣ೦ ಅಥಪ್ರಪನ್ನ ದಿನಚರಾ ನಿರೂಪಣಂ ಇಪ್ಪಡಿ ಸರ್ವ ಪ್ರಕಾರತ್ತಾಲುಂ ನಾಶ ಹೇತುವಾನ ಅಹಂಕಾರತ್ತುಕ್ಕುಂ ಅತಿನುಡೈಯ ಕಾರ್ಯಮಾನ ವಿಷಯ ಪ್ರಾವಣ್ಯತ್ತು ಕುಂ ವಿಳ್ಳೆನಿಲಂ ತಾನಾಹೈಯಾಲೇ ತನ್ನೆಕ್ಕಂಡಾಲ್ ಶತ್ರು ವೈಕ್ಯಂಡಾಪ್ಪೋಲೇಯುಂ ದ್ವಿತೀಯಪ್ರಕರಣಂ

  • ಏವಂ ಸರ್ವಪ್ರಕಾರೇಣ ನಾಶಹೇತುರಹಂಕೃತಿಃ | ತಸ್ಯಾಃ ಕಾರಂ ತು ವಿಷಯಪ್ರಾವಣ್ಯಂ ಚ ತದುವೇ | ಕಾರಣಂ ಸ್ವಯಮಿವಂ ವಿಚಿಂತಾತ್ಮನಿ ಸರ್ವದಾ | ಆತ್ಮಾನಂ ಶತ್ರುವತಶ್ಯತೋಷಣರತಾನಪಿ | ಈ ರೀತಿ ಸರ್ವಪ್ರಕಾರದಿಂದಲೂ ನಾಶಕ್ಕೆ ಕಾರಣವಾದ ಅಹಂಕಾರಕ್ಕೂ ಅದರ || 886 || || 99 || 11 at 11 ಕಾರ್ಯವಾದ ವಿಷಯಗಳಲ್ಲಿ ಆಶೆಯುಂಟಾಗುವುದಕ್ಕೂ ಕಾರಣವಾದ್ದರಿಂದ ತನ್ನನ್ನು ಶತ್ರುವಿನಂತೆ ಕಾಣಬೇಕು. ಅವತ್ತುಕ್ಕು ವರ್ಧಕರಾನ ಸಂಸಾರಿಹಳ್ಳಕ್ಕಂಡಾಲ್ ಸರ್ಪಕ್ಕಂಡಾಪೋಲೇಯುಂ ಅವತ್ತುಕ್ಕು ನಿವರ್ತಕರಾನ ಶ್ರೀ ವೈಷ್ಣ ವರ್ಹಳ್ಳೆಂಡಾಲ್ ಬಂಧುಂಡಾಲೇಯುಂ
  • ಪತ್ಸಂಸಾರಿಣಃ ಸರ್ಪಸದೃಶಾನ್ನೂರರೂಪಿಣಃ | ತನ್ನಾಶತನ್ನದ್ಧಿ ವೈಷ್ಣವಾನಂಧುವತ್ಸದಾ | | 9.22 | ಅಹಂಕಾರ ಮತ್ತು ಅದರ ಕಾರ್ಯವಾದ ವಿಷಯಪ್ರಾವಣ್ಯ ಇವುಗಳಿಗೆ ವರ್ಧಕರಾದ ಸಂಸಾರಿಗಳನ್ನು ಕಂಡರೆ ಹಾವನ್ನು ಕಂಡಂತೆಯೂ ಅದರ ನಾಶಕ್ಕೆ ಕಂಡಂತೆಯೂ ಅದರ ನಾಶಕ್ಕೆ ಕಾರಣರಾದ ಶ್ರೀ ವೈಷ್ಣವರನ್ನು ಕಂಡರೆ ಬಂಧುಗಳಂತೆಯ ಕಾಣಬೇಕು. ಶ್ರೀ ವಚನಭೂಷಣಂಸೂತ್ರಂ

ಶ್ಲೋಕ: ಈಶ್ವರನೈಕ್ಕಂಡಾಲ್ ಪಿತಾವೈಕ್ಯಂಡಾಲೇಯುಂ

  • ದಂದ್ರಿಯಾಣಿ ದೇಹಂ ಚ ಸನ್ಮಾರ್ಗೈಕ ಪ್ರದರ್ಶಿನಂ | ಸರ್ವೇಶ್ವರಂ ಪ್ರಸಾದಿ ಪಿಕ್ಕತುಲ್ಕಂ ಹಿತೈಷಿಣಂ | || 248 || 11 9.95 || ನಮಗೆ ಕರಣ ಕಳೇಬರಗಳನ್ನು ಕೊಟ್ಟು ಸನ್ಮಾರ್ಗವನ್ನು ತೋರಿಸಿಕೊಡುವ ಭಗವಂತನನ್ನು ಕಂಡರೆ ಹಿತವನ್ನು ಕೋರುವ ತಂದೆಯಂತ ಕಾಣಬೇಕು. ಆಚಾರ್ಯನೈಕ್ಕಂಡಾಲ್ ಪಶಿಯನ್ ತಾತ್ಪರ್ಯ

ಸೂತ್ರಂ ಶೋಂಡಾ ಪೋಲೇಯುಂ ಶ್ಲೋಕ:

  • ಆಚಾರ್ಯಂತು ಪ್ರಪದ್ದಿ ಕ್ಷುಧಾ ಸಂಪೀಡಿತೋ ತಾತ್ಪರ್ಯ || 942 || ಜನಃ | ಸೂತ್ರಂ ಶ್ಲೋಕ: ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ

1

ಶ್ರೀ ವಚನಭೂಷಣಂ ಸ್ವಭೋಗ್ಯಂ ಧಾರಕಂ ಚೈವ ಯಥಾನ್ನಂ ಸ್ವಾದು ಸಾದರಂ 1 | ೩೨೯ | ತನಗೆ ಜ್ಞಾನೋಪದೇಶ ಮಾಡುವ ಆಚಾರ್ಯನನ್ನು ನೋಡಿದರೆ ಹಸಿವಿನಿಂದ ಬಳಲಿರುವವನು ತನಗೆ ಭೋಗ್ಯವಾಗಿಯೂ, ಧಾರಕವಾಗಿಯೂ ರುಚಿಯಾದ ಅನ್ನವನ್ನು ಕಂಡಂತೆ ಕಾಣಬೇಕು. ಶಿಷ್ಯ ನೈಕ್ಕಂಡಾಲ್ ಅಭಿಮತವಿಷಯಕ್ಕಂಡಾಲೇಯಂ

  • ಸಾಧ್ಯಾಂತರನಿವೃತ್ತಾ, ದಿ ಸ್ವಭಾವಂ ಶಿಷ್ಯವಾದರಾತ್ | ಪಶ್ಚಿತಾಭಿಮತಾನಂದವಿಡಯಂ ತು ಯಥಾ ಗುರುಃ | || 942 || | ೩೩೦ | ಆಚಾರ್ಯನು ಸಾಧ್ಯಾಂತರಕ್ಕೆ ಹೋಗದೇ ಇರುವ ಸ್ವಭಾವವುಳ್ಳ ಸಚ್ಛಿಷ್ಯನನ್ನು ಕಂಡರೆ ತನಗೆ ಇಷ್ಟವಾದ ಆನಂದದಾಯಕವಾದ ವಿಷಯವನ್ನು ಕಂಡಂತೆ ಕಾಣಬೇಕು. ನಿನ್ನೆತ್ತು ಅಹಂಕಾರಾರ್ಥಕಾಮಂಗ ವನ್ನು ಅನುಕೂಲರ್‌ ಪಕ್ಕಲ್ ಅನಾದರತ್ತೆಯುಂ ಪ್ರತಿಕೂಲ‌ ಪಕ್ಕಲ್ ಪ್ರಾವಣ್ಯತೆಯುಂ ಉಪೇಕ್ಷಿಕ್ಕು ಮವರ್ಹಳ್ ಪಕ್ಕ ಅಪೇಕ್ಷೆಯಯು ಪಿರಪ್ಪಿಕ್ಕುಂ ಎನ್ನಂಜಿ ಅಹಂಕಾರೋನುಕೂಲೇಷು ವೈಷ್ಣವೇಷ್ಟಾದರಂ ವಿನಾ | ಸ್ವಾಪೇಕ್ಷಯಾಧಮಂವಾ ಸಾಮ್ಯ ಬುದ್ಧಿಂ ತನೋತಿಹಿ | ಅರ್ಥಸ್ತು ಪ್ರತಿಕೂಲೇಷು ಪ್ರಾವಣ್ಯಂ ಜನಯೇಣಾಂ | ದ್ರವಾಶಯಾ ಸ್ತುತಿಮತಾಂ ಸದಾ ತದನುವರ್ತಿನಾಂ || ಉಪೇಕ್ಷಯಾ ಪ್ರಣನ್ನಾನಾಂ ಕಾಮೋ || DAG || 11 220 | | 229 || ಭೋಗಪರೀಪ್ಪಯಾ | ನಾರೀಷ್ಟಪೇಕ್ಷಂ ಜನಯೇತ್ಯಾ ಮುಕಾನಾಂ ಮುಹುರ್ಮುಹುಃ | ॥ ೩೩೩ ೧ ಅಹಂಕಾರವು ತನಗೆ ಅನುಕೂಲರಾಗಿರುವ ಶ್ರೀವೈಷ್ಣವರನ್ನು ಕಂಡರೆ ತನಗಿಂತಲೂ ಅಧವರು ಅಥವಾ ತಮಗೆ ಸಮಾನರು ಎಂಬ ಬುದ್ಧಿಯನ್ನು೦ಟುಮಾಡುವುದು, ಅರ್ಥವೋ, ಅಂದರೆ ದ್ರವ್ಯಾಶೆಯಿಂದ ಸೂತ್ರಂ ಶ್ಲೋಕಃ 1 ಧನಿಕರನ್ನು ಸ್ತೋತ್ರ ಮಾಡುತ್ತಾ ಸದಾ ಅವರನ್ನೇ ಅನುಸರಿಸುತ್ತಾ ತನಗೆ ಪ್ರತಿಕೂಲರಾಗಿದ್ದಾಗ ಕೂಡ ಅವರಲ್ಲಿ ಪ್ರಾವಣ್ಯವನ್ನುಂಟುಮಾಡುವರು ಎಂದು ನೆನೆಸಬೇಕು. ಕಾಮವೋ ಅಂದರೆ ದ್ರವ್ಯ ವಿಲ್ಲದ ಕಾರಣ ಉಪೇಕ್ಷೆಯಿಂದ ತಳ್ಳಿದರೂ ಕೂಡಾ ಕಾಮುಕರಿಗೆ ಭೋಗಾನುಭವದ ಇಚ್ಛೆಯಿಂದ ಸ್ತ್ರೀಯರಲ್ಲಿ ಅಪೇಕ್ಷೆಯು ಪದೇ ಪದೇ ಉಂಟಾಗುವುದು ಎಂದು ನೆನೆಯಬೇಕು. ಆ ವಿಷಯಗಳಲ್ಲಿ ಹೆದರಿಕೆಯುಂಟಾಗಬೇಕು, ಆತ್ಮಗುಣಂಗಳ್ ನಮಾಲುಂ ಪಿರರಾಲುಂ ಬರುತ್ತ ಕೊಳ್ಳವೊಾತು ಸದಾಚಾರ್ಯ ಪ್ರನಾದಮಡಿಯಾಹ ವರುಹಿರ ಭಗವತ್ಪಸಾದತ್ತಾಲೇ ಪಿರಕ್ಕುಮತ್ತನ್ನೆ ಯನ್ನು ತುಣಿಂದು ದೇಹಯಾತ್ರೆಯಿಲಪೇಕ್ಷೆಯುಂ ಆತ್ಮಯಾತ್ರೆಯಿಲಪೇಕ್ಷೆಯುಂ ಪ್ರಾಕೃತ ವಸ್ತುಕ್ಕಳಿಲ್ ಭೋಗ್ಯತಾ ಬುದ್ದಿ ನಿವೃತ್ತಿಯುಂ ದೇಹ ಧಾರಣಂ ಪರಮಾತ್ಮ ಸಮಾರಾಧನ ಸಮಾಪ್ತಿ ಪ್ರಸಾದಪ್ರತಿಪತ್ತಿಯೆರಬುದ್ದಿ ವಿಶೇಷವು ತನಕ್ಕೂರು ಕೇಶವುಂಡಾನಾಲ್ ಕರ್ಮಫಲವನ್ನಾದಲ್ ಕೃಪಾ ಫಲವನ್ನಾದಲ್ ಪಿರಕ್ಕುಂ ಪ್ರೀತಿಯು ಸ್ವಾನುಷ್ಠಾನಲ್ ಸಾಧನತ್ವ ಬುದ್ದಿನಿವೃತ್ತಿಯುಂ ವಿಲಕ್ಷಣರುಡೈಯ ಜ್ಞಾನಾನುಷ್ಠಾನಂಗಲ್ ವಾಂಚ್ಛೆಯುಂ ಉಹಂದರುಳಿನ ನಿಲಂಗಳಿಲ್ ಆದರಾತಿಶಯವು ಮಂಗಳಾಶಾಸನವು ಇತರ ವಿಷಯಂಗಳಿ ಲರುಚಿಯುಂ ಆರ್ತಿಯು ಅನುವರ್ತನನಿಯತಿಯು೦ ಆಹಾರನಿಯತಿಯುಂ ಅನುಕೂಲಸಹವಾಸವುಂ ಪ್ರತಿಕೂಲಸಹವಾಸ ನಿವೃತ್ತಿಯುಂ ಸದಾಚಾರ್ಯ ಪ್ರಸಾದಾಲೇ ವರ್ಧಿಕ್ಕುಂಪಡಿ ಪಣ್ ಕೊಂಡುಪೋರಕ್ಕಡವನ್
  • ಆಚಾರ್ಯಮುಖತ ಮದ್ವಿಷ್ಟನುಗ್ರಹತೋನೃಣಾಂ | ಶವರಾದ್ಯಾತ್ಮಗುಣಾಸ್ಸರ್ವೇ ಭವೇಯುರ್ನೈವಯತ್ನತಃ ಸ್ವದೇಹ ರಕ್ಷಣಾರ್ಥಂ ತು ಜಗದ್ವಾಪಾರ, ನಿಶ್ಮಿತಾ | ತ್ಯವ ಧೈರತೋಧೀ ಮಾರ್ತೇ ತೋಪೇಕ್ಷಯಾ ಸದಾ ಶೇಷತ್ವ ರೂಪ ದೇಹಾನಾಂ ಧಾರಕಾಯಾಂ ಸದಾತ್ಮನಾಂ | ಗುಣಾನುಭವ ಕೈಂಕರಪ್ರವೃತ್, ಚ ತ್ವರಾಧಿಕಾ | ವಸ್ತುಷ್ಟು ಪ್ರಾಕೃತೇಚ್ಚಭೋಗ್ಯತಾ ಧಿಷಣಾ ಚ ಯಾ । ಆದರೇಕಜನನೀಂ ತಾಂ ತ್ಯಜೇತ್ಪಂಡಿತೋತ್ತಮಃ || ಧಾರಣಂ ತು ಶರೀರಸ್ಯ ಕಥಂ ತರ್ಹಿತಿ ಚೇದಿಹ | ವಿಷರ್ನಿವೇದಿತಾನ್ನಸ್ಯ ಭೋಜನೇನ ಭವೇತ್ಕಲು
  • ಸಂಪ್ರಾಪ್ತ ಬಹುದುಃಖೇಸ ಕರ್ಮಣಃ ಫಲಮಿಪಿ | ಕೃಪಾಫಲಂ ಭಗವತಶ್ಚತಿ ಧೀಮಾನ್ವಿ ಚಿಂತಯೇತ್ | || 945 || ||೩೩೪ | 1983 1 ॥ ೩೩೬ ೧ || ೩೩೭ ೧ ೧ ೩೩೮ ॥ || ೩೩೯ | ಶ್ರೀ ವಚನಭೂಷಣಂ ಸ್ವಾಧಿಕಾರಾನುಗುಣೇನ ಪ್ರಪನ್ನೋ ಯತ್ಕರೋತಿ ಚ | ಸತ್ಕರ್ಮ ನೈವತತ್ತುರಾತ್ಸಾಧನತ್ವಮನೀಷಯಾ ವಿಲಕ್ಷಣಾನಾಂ ಯಾನಮನುಷ್ಯಾನಂ ಚ ವರ್ತತೇ | ತತ್ರ ಕುರ್ವೀತ ಕಾಂಕ್ಷಂ ತು ಭವೇದಸ್ಮಾಕಮಿತ್ಯಯಂ || ಭೋಗ್ಯನ ಸ ಭಗವಾನೇಷು ವಾಸಂ ತನತಿ ಚ | ದಿವ್ಯದೇಶೇಷು ತೇಷು ಸ್ವಾದಾದರಾತಿಶಯೋ ನೃಣಾಂ | ॥ ೩೪೦ ॥ ೩೪೧ ೧ | ೩೪೨ ೧ ದಿವ್ಯದೇಶೇಷು ವಸತಾಮರ್ಚ್ಯರೂಪೇಣ ಚಣಾಂ | ಸೌಂದರ್ಯಾದಿ ಗುಣಾಕ್ಷ ಮಂಗಳಾಶಾಸನಂ ಪಠೇತ್ | || ೩೪೩ ॥ ಭಗವದ್ವ ತಿರಿಕ್ಕೇಷು ವಿಷಯೇಷು ಸದಾ ನೃಣಾಂ | ದೋಷದರ್ಶನತಃ ಪ್ರಾಯಃ ಪ್ರಾದುರ್ಭಯಾ ಹಾಸುತಾ | || ೩೪೪ || ವಿಷಯೇಷ್ಟಿತರೇತ್ರ ಪ್ರಾವಣೋತ್ಪತ್ತಿ ಕಾರಣಂ | ದೇಹಂ ವಿಲೋಕ್ಯ ತತ್ಸಾಪ್ ವಿಲಂಬಾಶಮಾಪುಯಾತ್ | || ೩೪೫ | ವಿಷ್ಣು ತದ್ಭಕ್ತವಿಷಯೇ ಯಚ್ಯಾದನುವರ್ತನಂ | ತತ್ತು ನೈವಾಚರೇರ್ಮಾಾಕೃತೇ ವಿಷಯೇ ಮುಧಾ ॥ H ೩೪೬ 16 ತಾತ್ಪರ್ಯ ಶ್ರೀ ವಚನಭೂಷಣಂ ವೈಷ್ಣವೇತರ ದುಷ್ಟಾನ್ನ ನಿರಾಕರಣತೋ ಬುಧಃ | ಅಶ್ಚಾತ್ಯಮೃತವನ್ನು ಯೋ ನಿಯತಾಹಾರ ಏವ ಸಃ | ಜ್ಞಾನಾಭಿವರ್ಧನಂ ನಿತ್ಯಂ ಯಃ ಕರೋತಿ ಪ್ರಸಾದತಃ | ತೇನ ಸ್ನೇಹಂ ಸದಾ ಕುರಾದಿಹಧೀಮಾನತಂದ್ರಿತಃ | ಯಸ್ಸಂಸರ್ಗಾಜಜ್ಞಾನಂ ನಾಶಯತ್ಯಪಥವ್ರಜೀ | ಸಹವಾಸಂ ತು ತಸ್ಮಾತ್ರ ನೈವ ಕುರಾದ್ವಿಚಕ್ಷಣಃ | ಏತತ್ಸರ್ವಂ ಸದಾಚಾರ ಪ್ರಸಾದೇನ ಭವೇದಿತಿ | ಸದಾ ತದನುವರ್ತೀಸ್ಮಾತತ್ವ ಸಾದೋ ಯಥಾ ಭವೇತ್ ॥ ಇತಿ ಪ್ರಸನ್ನದಿನಚಯ್ಯಾ ಪ್ರಕರಣಂ ಸಂಪೂರ್ಣಂ ಇತಿ ದ್ವಿತೀಯ ಪ್ರಕರಣ ಸಂಪೂರ್ಣ || 292 || ॥ ೩೪೮ || ॥ ೩೪೯ 1 1230 || ಆಚಾರ್ಯಮುಖೇನ ಭಗವಂತನ ಅನುಗ್ರಹದಿಂದ ಶಮದಮಾದ್ಯಾತ್ಮಗುಣಗಳು ಉಂಟಾಗಬೇಕೇ ಹೊರತು ತನ್ನ ಪ್ರಯತ್ನದಿಂದ ಸಂಪಾದಿಸಲು ಸಾಧ್ಯವಾಗಲಾರದು. ತನ್ನ ದೇಹದ ರಕ್ಷಣಕ್ಕಾಗಿ ಲೋಕದ ವ್ಯವಹಾರವನ್ನು ತ್ಯಜಿಸಿ ಧೈರ್ಯಮಾಡಿ ಉಪೇಕ್ಷೆಯಿಂದಿರಬೇಕು. ಶೇಷತ್ವವೇ ಸ್ವರೂಪವಾದ ಆತ್ಮಗಳಿಗೆ ದೇಹಧಾರಕವಾದ ಭಗವದ್ಗುಣಾನುಭವಕ್ಕೆಂಕಯ್ಯಗಳಲ್ಲಿ ಅಧಿಕವಾದ ತ್ವರೆಯಿರಬೇಕು. ಪ್ರಾಕೃತ ವಸ್ತುಗಳಲ್ಲಿ ಭೋಗ್ಯತಾಬುದ್ಧಿಯಿಂದ ಆದರಾತಿಶಯವನ್ನು ತ್ಯಜಿಸಬೇಕು. ಹೀಗಾದ ಪಕ್ಷದಲ್ಲಿ ಶರೀರ ಧಾರಣವು ಹೇಗೆಂದರೆ ಭಗವನ್ನಿವೇದಿತವಾದ ಅನ್ನವನ್ನು ಭುಜಿಸಿ ಶರೀರ FL ] ಧಾರಣವನ್ನು ಮಾಡಿಕೊಳ್ಳಬೇಕು. ಇವನಿಗೆ ಕೇಶವುಂಟಾದ ಪಕ್ಷದಲ್ಲಿ ಅದನ್ನು ಕರ್ಮಫಲ ವನ್ನಾಗಿಯೂ, ಭಗವಂತನ ಕೃಪಾಫಲವನ್ನಾಗಿ ನೆನೆಸಬೇಕು. ಪ್ರಪನ್ನನು ಮಾಡುವ ಸತ್ಕರ್ಮವನ್ನು ಸಾಧನತ್ವ ಬುದ್ಧಿಯಿಂದ ಮಾಡಕೂಡದು. ವಿಲಕ್ಷಣರಾದವರ ಯಾವ ಜ್ಞಾನವುಂಟೋ, ಯಾವ ಅನುಷ್ಠಾನವುಂಟೋ, ಅವುಗಳು ನಮಗೂ ಉಂಟಾಗಲೆಂದು ಆಶೆಪಡಬೇಕು. ಭಗವಂತನು ಭೋಗ್ಯತೆಯಿಂದ ಯಾವ ಯಾವ ದೇಶಗಳಲ್ಲಿ ವಾಸಮಾಡುತ್ತಾನೋ ಆಯಾಯಾ ದಿವ್ಯದೇಶಗಳಲ್ಲಿ ಅದರಾತಿಶಯವು ಉಂಟಾಗಬೇಕು. ದಿವ್ಯದೇಶಗಳಲ್ಲಿ ವಾಸಮಾಡುತ್ತಿರುವ ಅರ್ಚಾವಿಗ್ರಹಗಳ ಸೌಂದರ್ಯಾದಿ ಕಲ್ಯಾಣ ಗುಣಗಳನ್ನು ಕಂಡು ಮಂಗಳಾಶಾಸನ ಮಾಡಬೇಕು. ಭಗತಿರಿಕ್ತವಾದ ವಿಷಯಗಳಲ್ಲಿರುವ ದೋಷಗಳನ್ನು ಕಂಡು ಅವುಗಳನ್ನು ತ್ಯಜಿಸಬೇಕು. ವಿಷಯಗಳಲ್ಲಿ ಪ್ರಾವವನ್ನು ಉಂಟುಮಾಡುವ ಈ ದೇಹವನ್ನು ನೋಡಿ “ಇನ್ನೆಷ್ಟು ದಿನ ಈ ದೇಹವಿದೆಯೋ, ಈ ದೇಹವಿರುವ ವರಿವಿಗೂ ಭಗವತ್ಪಾಪ್ತಿಯುಂಟಾಗುವುದಿಲ್ಲವಲ್ಲಾ” ಎಂದು ಕೇಶಪಡಬೇಕು. ಭಗವಂತನೇನು, ಭಾಗವತರೇನು, ಇವರುಗಳಲ್ಲಿ ನೈಚ್ಯದಿಂದ ಅನುವರ್ತಿಸಬೇಕೇ ಹೊರತು ಪ್ರಾಕೃತವಿಷಯಗಳಲ್ಲಿ ಅನುವರ್ತಿಸಕೂಡದು, ಯಾವನು ವೈಷ್ಣವರಿಗಿಂತಲೂ ಬೇರೆ ಜನಗಳ ಅನ್ನವನ್ನು ನಿರಾಕರಿಸಿ, ಭಗವನ್ನಿವೇದಿತವಾದ ಅನ್ನವನ್ನು ಭುಜಿಸುವನೋ ಅವನೇ ನಿಯತಾಹಾರಿಯು, ಯಾವನು ಅನುಗ್ರಹಪೂರ್ವಕವಾಗಿ ಜ್ಞಾನಾಭಿವೃದ್ಧಿ ಮಾಡುವನೋ, ಅವನ ಸಹವಾಸವನ್ನೇ ಮಾಡಬೇಕು. ಯಾವನ ಸಂಬಂಧದಿಂದ ನಮ್ಮ ಜ್ಞಾನವು ನಾಶವಾಗುವುದೋ ಅಂಥವನ ಸಹವಾಸವನ್ನು ಬಿಡಬೇಕು. ಹಿಂದೆ ಇದುವರಿವಿಗೂ ಹೇಳಿದ್ದೆಲ್ಲವೂ ಸದಾಚಾರನ ಅನುಗ್ರಹದಿಂದ ಉಂಟಾಗಬೇಕೆಂದು ಭಾವಿಸಿ ಅವನ ಅನುಗ್ರಹ ಬರುವವರೆವಿಗೂ ಸದಾಚಾರನನ್ನು ಅನುವರ್ತಿಸುತ್ತಲೇ ಇರಬೇಕು. ಇದಿಷ್ಟೂ ಪ್ರಪನ್ನ ದಿನಚರ್ಯೆಗಳು, ಇತಿ ಪ್ರಸನ್ನದಿನಚರಾಪ್ರಕರಣವು ಪೂರ್ತಿಯಾಯಿತು ಇತಿ ದ್ವಿತೀಯ ಪ್ರಕರಣ 62 ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ

-Des- ಶುಭಮಸ್ತು ಶ್ರೀ ವಚನಭೂಷಣಂ ಆಥ ತೃತೀಯ ಪ್ರಕರಣಂ ಮಂಗಳಾಶಾಸನ ವಿವರಣಂ ಮಂಗಳಾಶಾಸನಮ್ ಸ್ವರೂಪ ವಿರುದ್ಧ ಮವೆನ್ನಿಲ್ ಜ್ಞಾನದಶೈಯಿಲ್ ರಕ್ಷರಕ್ಷಕಭಾವಂ ತನ್ನಪ್ಪಿಲೇ ಕಿಡಕ್ಕು ಪ್ರೇಮದಶೈಯಿಲ್ ತಟ್ಟು ಮಾರಿಕ್ಕಿಡಕ್ಕುಂ ಮಂಗಳಾಶಾಸನಂ ಹಿ ಸ್ವಾತ್ಮ ಸ್ವರೂಪವಿರೋಧಭಾಕ್ | ಇತಿ ಚೇದುಚ್ಯತೇ ಯ ಭಾವತಾಧು ತಮ್ಮತಿ || ರಕ್ಷ ರಕ್ಷಕ ಭಾವಸ್ತು ಭವೇದ್ಯಾನದಶಾ ಯದಾ | ಪ್ರೇಮಿ ತತ್ವ ತಿರಿಕ್ತಂ ಸ್ಯಾನ್ಮಂಗಳಾಶಾಸನಂ ತದಾ | || 980 || 1 ೩೫ | ॥ ೩೫೨ | ಪ್ರಪನ್ನನ ದಿನಚರ್ಯೆಯನ್ನು ಹೇಳಿದ ಮೇ ಮಂಗಳಾಶಾಸನವನ್ನು ವಿವರಿಸುತ್ತಾರೆ, ಡೇಯಪ್ರತ್ಯನೀಕನಾಗಿಯೂ, ಕಲ್ಯಾಕತಾನನಾಗಿಯೂ, ತನಗಿಂತಲೂ ಬೇರೆಯಾದ ಸವರಿಸ್ತರನ ರಕ್ಷಿಸುವವನಾಗಿಯೂ ಇರುವ ಭಗವಂತನನ್ನು ಶರಣು ಹೊಂದಿ ನಮ್ಮಗಳ ಅಮಂಗಳಗಳನ್ನು ಹೋಗಲಾಡಿಸಿಕೊಂಡು ನಮಗೆ ಮಂಗಳವನ್ನು ಕೋರಬೇಕಾಗಿರುವಾಗ ರಕ್ಷನಾದ ಇವನು ರಕ್ಷಕನಾದ ಭಗವಂತನಿಗೆ ಮಂಗಳವನ್ನು ಕೋರುವುದು ಸ್ವರೂಪ ವಿರುದ್ಧವಲ್ಲವೇ ಅಂದರೆ ಈ ಚೇತನನಿಗೆ ಎರಡು ದಶಗಳುಂಟು, ಜ್ಞಾನದರೆ, ಪ್ರೇಮದರೆ ಎಂದು. ಜ್ಞಾನದಶೆಯಲ್ಲಿ ಭಗವಂತನು ರಕ್ಷಕನು, ನಾವು ಅವನಿಂದ ರಕ್ಷಿಸಲ್ಪಡುವವರು ಎಂದು ತೋರುವುದು. ಪ್ರೇಮದಶೆಯಲ್ಲಿ ಭಗವಂತನು ಸೌಂದರ್ಯ, ಸೌಕುಮಾರ್ಯ ಇವುಗಳನ್ನು ನೋಡಿ ಇದಕ್ಕೆ ಎಲ್ಲಿ ಅಪಾಯವುಂಟಾಗುವುದೋ ಎಂಬ ಭಯದಿಂದ ತಾನೇ ರಕ್ಷಕನು, ಭಗವಂತನೇ ರಕ್ಷನು ಎಂದು ತೋರಿ ಮಂಗಳಾಶಾಸನವನ್ನು ಮರಾಡುತ್ತಾನೆ. ಇದನ್ನೇ ಮುಂದಿನ ಸೂತ್ರದಲ್ಲಿ ವಿವರಿಸುತ್ತಾರೆ, ಅವನ್ ಸ್ವರೂಪನುಸಂಧಿತ್ತಾಲ್ ಅವನೈಕ್ಕಡಕಾಕಕ್ಕೊಂಡುತನ್ನೆ ನೋಕ್ಕುಂ ಕುಮಾರತೆಯನುಸಂಧಿತ್ತಾಲ್ ತನ್ನೆ ಡಕಾಕಕ್ಕೊಂಡು ಅವ ನೋಕ್ಕು || 900 || ಶಕಃ 1 ತಾತ್ಪರ್ಯ ಸೂತ್ರಂ ಶ್ಲೋಕಃ

ಸರ್ವಜ್ಞತ್ವ ವಿಶೇಷ ಶಕ್ತಿಯುತತಾ ಸರ್ವಾಭಿರಕ್ಷಾಗುಣಾನ್ ವಿಷ್ಯದನುಸಂದಧಾತಿ ಸ ತದಾ ರಕ್ಷತ್ವವೇತ್ | ಸೌಂದರ್ಯಂ ಸುಕುಮಾರತಾ ಭಗವತೋ ಯಶ್ಚಿಂತಯೇತಾತ್ಮನಿ ಸ್ವನ ಕ್ಷಕತಾ ಧಿಯಾ ಸ ತು ತದಾ ಕುರಾಷ್ಟ್ರುಭಾಶಂಸನಂ || axa ಹಿಂದೆ ಹೇಳಿದ ಅರ್ಥವನ್ನೇ ವಿರದ ಮಾಡುತ್ತಾರೆ. ಸರ್ವಜ್ಞನಾಗಿಯೂ, ಸರ್ವಶಕ್ತನಾಗಿಯೂ, ಸರ್ವರಕ್ಷಕನಾಗಿಯೂ, ಇರುವ ಭಗವಂತನ ಸ್ವರೂಪವನ್ನು ಅನುಸಂಧಾನ ಮಾಡಿದ ಪಕ್ಷದಲ್ಲಿ ಅವನು ತನ್ನ ಅನಿಷ್ಟಗಳನ್ನು ನಿವಾರಿಸಿ ಅಜ್ಞನಾದ ತನಗೆ ರಕ್ಷಕನನ್ನಾಗಿ ಜ್ಞಾನದಶೆಯಲ್ಲಿ ಭಾವಿಸುವನು ಭಗವಂತನ ಸೌಂದರ್ಯ ಸೌಕುಮಾರ್ಯಗಳನ್ನು ಅನುಸಂಧಾನ ಮಾಡಿದ ಪಕ್ಷದಲ್ಲಿ ಪ್ರೇಮದಿಂದ ಭಗವಂತನಿಗೆ ಎಲ್ಲಿ ಅಪಾಯ ಸಂಭವಿಸುವುದೋ ಎಂಬ ಭಯದಿಂದ ಅವನ ಸರ್ವಜ್ಞತ್ಯಾದಿಗುಣಗಳನ್ನು ಮರೆತು ತನ್ನನ್ನೇ ರಕ್ಷಕನನ್ನಾಗಿಸಿಕೊಂಡು ಭಗವಂತನಿಗೆ ಮಂಗಳಾಸನ ಮಾಡುವನು. ಇವ್ಯರ್ಥಂ ಚಕ್ರವರ್ತಿ ಶ್ರೀ ಜನಕರಾಜನ್, ತಿರುಮಹಳ, ವಿಶ್ವಾಮಿತ್ರನ್, ಶ್ರೀದಂಡಕಾರಣ್ಯವಾಸಿಹಳಾನ ಋಷಿಹಳ್, ತಿರುವಡಿ ಮಹಾರಾಜರ್, ಶ್ರೀನಂದಗೋಪರ್, ಶ್ರೀವಿದುರರ್, ಒಳ್ಳೆಯರಂಗಾವಿಲ್ಲಿ ದಾಸ‌ ತೊಡಕ್ಕ ಮಾನವರ್ಹಳ್ ಪಕ್ಕಲಿಲೇ ಕಾಣಲಾಂ

  • ವಿರಚಿತ ವಿವಾಹೈಃ ಪಾಕಂ ಗಚ್ಛನ್ಮಹೀಪತಿಃ ಧುರಿ ಪರಶುರಾಮಂ ದೃಷ್ಟಾರಾರಾತಿಂ ಸ ಸಾಧ್ಯಸಃ | ವಿದಿತಸುತಶಕ್ತಿಶ್ಚಾಪಿ ಪ್ರೀತ್ಯಾ ರಾಮಾಯ ಮಂಗಳಂ ಮನಸಿ ಸವಭಿಧ್ಯಾಯನ್ಮಾತೇ ಶತ್, ದ್ರಾಗ್ಯಪುರೀಂ || ಪಟ್ಟಾಭಿಷೇಕಾಯ ಪರಿಷ್ಕೃತಂ ತಂ ರಾಮಂ ಪಿತುಸ್ಸ ಮುದಾ ಪ್ರಜಂತಂ | ನೃದೃಷ್ಟಿದೋಕಭಿಯಾನುಯಾತಾ ಸೀತಾ ತದಾ ಮಂಗಳಮಾತನೋದಿ | ಶ್ರೀ ರಾಮಶಕ್ತಿಂ ಧನುಷೋ ವಿಭಂಗೇ ದೃಷ್ಟಾಪಿ ಧೀಮಾನಕೋ ವಿವಾಹ । ಸೀತಾ ಪ್ರದಾನಾವಸರೇ ಜಗಾದ ಭದ್ರಂ ಸ್ವಯಂ ಪಂಕ್ತಿರಥಾತ್ಮಜಾಯ | ಅಹಂವೇವಂ ಪ್ರಥಿತ ಯಶಸೋ ರಾಘವಮಣೇ ವಿದಶ್ವಾಮಿತ್ತೊ ಬಲಮತುಲಮಸ್ಮಧ್ವರಕೃತೇ | ವ್ರಜನ್ಮಧ್ಯೆ ಮಾರ್ಗ೦ ರಘುಪತಿ ಕರಾತ್ಮಾರಣವಿಧೇ ಸುಕೇತೋಃ ಪುತ್ರಾಯ ಶುಭಮವದದ್ರಾಘವಕೃತೇ | ವನವಾಸಿನೋಪಿ ಮುನಯಸಿದ್ಧಯೇ ಯಮುಪಾಸತೇ ಚ ತಮವೇಕ್ಷ ರಾಘವಂ | ಸುಕುಮಾರತಾದಿ ಗುಣವೀಕ್ಷಣಾತ್ತದಾ ನನು ಮಂಗಳಾನಿ ಜಗದುರ್ವನಾಂತರೇ | σε || 989 || || 3.39 || ॥ ೩೫೬ ೧ ॥ ೩೫೭ 1 ॥ ೩೫೮ ॥ ॥ ೩೫೯ ೦ ಶ್ರೀ ವಚನಭೂಷಣಂ ರಾಘವಸ್ಯ ಪೃಥುಲಾಯತಾನು ಜಾ ನಾರುತಿಮವಲೋಕ್ಯ ವರ್ತುಲಾನ್ | ಭೂಪರ್ನ ಹಿ ವಿಭೂಷಿತಾಃ ಕಿಮಿ ತಾಹ ದೃಷ್ಟಿಭವ ದೋಷ ಶಂಕಯಾ | ಚತುರ್ಭಿಮ್ರಂತ್ರಿಭಿಸ್ಸಾಕಮಾಗತಸ್ಯ ವಿಭೀಷಣಃ | ರಾಮಸ್ಯ ಶಕ್ತಿ ವೇತ್ತಾಪಿ ತಕ್ಷಣ ಪರೋsಭವತ್ ॥ ಸೀತಾಯಾ ವಿರಹೇಣ ಕಾನನತಟೇ ಕ್ಲಿಷ್ಟಂ ರಘಣಾಂ ಪತಿಂ ದೃಷ್ಟಾ ಜ್ಞಾತ ಚತುರ್ದಶಾಸ್ತ್ರಪಸಹಚ್ಛೇದ ಶಕ್ತಿಸ್ತ್ರದಾ | ಆಯುಷ್ಮತಿ ತಂ ಜಟಾಯುರವದತ್ತ,ತಕುಮಾರೆಕ್ಷಣಾ 2
  1. ನತ್ಯಾಜ್ಯಸ್ಸಹ ಜಾನಕೀಂ ದಶಮುಖ ಕರೋಹರತಾಮಿತಿ | ಪೂತನಾ ಹನನ ದೃಷ್ಟಶಕ್ತಿರ ಪ್ರಾತ್ಮಜಸ್ಯ ಸುಕುಮಾರತೇಕ್ಷಣಾತ್ | ನಂದ ಏಷ ನಿಜಗಾದ ಶೌರಯೇ ಮಂಗಳಂ ಚ ಶಿಶುಭಾವದರ್ಶನಾತ್ | ಭಕ್ತಾಸ್ಸತು ವಿದುರೆ ದರಾತಿ ದೀರ್ಣ ಸ್ಮತ್ತುಭೋ ಹರಿ ತನು ರಕ್ಷಣೆ ಕತಾನಃ | ಪೀಠಂ ತಮ್ಮದುಲತರೋಪಧಾನಭವ್ಯಂ ಪಸ್ಪರ್ಶ ಪ್ರಥಮಮಪಾಯಶಂಕವ | ॥ ೩೬೧ ॥ ॥ ೩೬೨ | 112 11 ॥ ೩೬೪ 1 ಏವಂ ಪಿಳ್ಳೆಯುರಂಗಾಖ್ಯ ದಾಸೋಪಿವ್ರಜತೋಹರೇಃ | ಆಪತೇದಾಪದಿವಂ ವಾಹಕ್ಕೆ ಸ್ನೇಹ ತೈರ್ಯಮ್‍ | ॥ ೩೬೫ ! ತಾತ್ಪರ್ಯ 1 ಶ್ರೀ ವಚನಭೂಷಣಂ ಅಯೋಧ್ಯಾವಾಸಿನಸ್ಸರ್ವವರಾಮಾಯ ನಿತ್ಯಶಃ | ಮಂಗಳಾಶಾಸನಂ ಚಕ್ರುಃ ಪ್ರೇಮಾತಿಶಯತೋ ಮುದಾ || ೧ ೩೬೬ ೧ ಈ ರೀತಿ ಸೌಕುಮಾರ್ಯಾದಿಗಳನ್ನು ನೋಡಿ ಭಗವಂತನ ಶಕ್ತಿ ವೈಭವಗಳನ್ನು ಮರೆತು ಭಗವಂತನಿಗೆ ಮಂಗಳಾಶಾಸನ ವರಾಡಿದ ಶಿಷ್ಟಾಚಾರವನ್ನು ತೋರಿಸುತ್ತಾರೆ. ದಶರಥ ಚಕ್ರವರ್ತಿಯು ತನ್ನ ನಾಲ್ಕು ಜನ ಮಕ್ಕಳಿಗೂ ವಿವಾಹ ಬೆಳೆಸಿ ಆಯೋಧ್ಯೆಗೆ ಹಿಂತಿರುಗುತ್ತಿರುವಾಗ ಮಧ್ಯ ಮಾರ್ಗದಲ್ಲಿ ಪರಶುರಾಮನನ್ನು ನೋಡಿ ಭಯಪಟ್ಟು ಶ್ರೀರಾಮನು ತಾಟಕಾ ತಾಟಕೇಯರ ವಧವನ್ನು ಬಾಲ್ಯದಲ್ಲಿ ಮಾಡಿ ತನ್ನ ಶಕ್ತ ತಿಶಯವನ್ನು ತೋರಿಸಿದ್ದಾಗ್ಯೂ ಕೂಡ ಅವನ ಸೌಂದರ್ಯ ಸೌಕುಮಾರ್ಯಾದಿಗಳಿಗೆ ಮನಸೋತು ಪ್ರೇಮಾತಿಶಯದಿಂದ ಮಕ್ಕಳಿಗೆ ಇವನಿಂದ ಏನು ಕೆಡಕು ಉಂಟಾಗುವುದೋ ಎಂಬ ಶಂಕೆಯಿಂದ ತಾನು ಮುಂದೆ ನುಗ್ಗಿ “ಎಲೈ ಪರಶುರಾಮನೇ, ನೀನು ಬ್ರಾಹ್ಮಣನಲ್ಲವೇ, ಕ್ಷತ್ರಿಯರ ಮೇಲುಂಟಾದ ದ್ವೇಷವನ್ನು ಬಿಟ್ಟು ಪ್ರಶಾಂತನಾಗಬೇಕು. ನನ್ನ ಮಕ್ಕಳನ್ನು ಕಾಪಾಡು, ಅವರುಗಳಿಗೆ ಅಭಯಪ್ರಧಾನಮಾಡು” ಎಂದು ಕೇಳಿಕೊಂಡನು, ರಾಮನಿಂದ COO ಸೋತು ಪರಶುರಾಮನು ಹೊರಟು ಹೋದ ಮೇಲೆ ಸಂತೋಷದಿಂದ ಮಕ್ಕಳೊಡನೆ ಅಯೋಧ್ಯೆ ಯನ್ನು ಸೇರಿದನು. ಈ ರೀತಿ ಪ್ರೇಮಾತಿಶಯದಿಂದ ದಶರಥನು ರಾಮನಿಗೆ ಮಂಗಳಾಶಾಸನ ಮಾಡಿದನು. ಸೀತೆಗೆ ಶ್ರೀರಾಮಚಂದ್ರನ ಶಕ್ತಿ ಸಾಮರ್ಥ್ಯಗಳು ಗೊತ್ತುಂಟು. ಆದರೂ ಕೂಡ ಶ್ರೀರಾಮಚಂದ್ರನು ಪಟ್ಟಾಭಿಷೇಕಕ್ಕಾಗಿ ದಿವ್ಯಾಭರಣಗಳಿಂದ ಅಲಂಕೃತವಾದ ದಿವ್ಯಶರೀರವುಳ್ಳವನಾಗಿ ತನ್ನ ತಂದೆಯಾದ ಚಕ್ರವರ್ತಿ ದಶರಥನ ಮನೆಗೆ ಹೊರಟನು. ಆ ಸಮಯದಲ್ಲಿ ಸೀತೆಯು ಶ್ರೀರಾಮಚಂದ್ರನನ್ನು ದರ್ಶಿಸಿ ಅವನ ಸೌಂದರ್ಯಕ್ಕೆ ಸೋತವಳಾಗಿ ಅವನ ಜೊತೆಯಲ್ಲಿ ಮನೆ ಬಾಗಿಲವರಿವಿಗೂ ಬಂದು ಎಲ್ಲಿ ದೃಷ್ಟಿ ದೋಷವುಂಟಾಗುವುದೋ ಎಂಬ ಭಯದಿಂದ ಅಷ್ಟ ದಿಕ್ಷಾ ಲಕರುಗಳನ್ನು ರಾಮನ ಮಂಗಳಕ್ಕಾಗಿ ಪ್ರಾರ್ಥಿಸಿದಳು, ವಿವಾಹ ಶ್ರೀ ಜನಕಚಕ್ರವರ್ತಿಯು ಈಶ್ವರಧನುರ್ಭಂಗದಿಂದ ಶ್ರೀರಾಮನ ಶಕ್ತಿಯನ್ನು ಅರಿತಿದ್ದಾ ಕಾಲದಲ್ಲಿ ಶ್ರೀರಾಮನು ಸೀತೆಯ ಕೈ ಹಿಡಿಯುವಾಗ ನಿನಗೆ ಮಂಗಳವಾಗಲೆಂದು ಇವನ ಸೌಂದರ್ಯ ವನ್ನೂ ಸೌಕುಮಾರ್ಯವನ್ನೂ ನೋಡಿ ಆಶಿಸುತ್ತಾನೆ. ವಿಶ್ವಾಮಿತ್ರನು ತನ್ನ ಯಾಗದ ರಕ್ಷಣೆಗಾಗಿ ಶ್ರೀರಾಮನನ್ನು ಕಳುಹಿಸಿ ಕೊಡುವಂತೆ ದಶರಥನನ್ನು ಕೇಳುತ್ತಲು ದಶರಥನು ಶ್ರೀರಾಮನ ಸೌಂದರ್ಯ ಸೌಕುಮಾರ್ಯ ಬಾಲ್ಯ ಇವುಗಳಿಗೆ ಮನಸೋತು ರಾಮನನ್ನು ಕಳುಹಿಸಲು ಒಪ್ಪಲಿಲ್ಲ. ಆಗ ವಿಶ್ವಾಮಿತ್ರನ “ಅಹಂ ವೇದಿ ಮಹಾತ್ಮಾನಂ ರಾಮಂ ಸತ್ಯಪರಾಕ್ರಮಂ | ವಸಿಸ್ಕೋಪಿ" ಎಂದು ಹೇಳಿ ದಶರಥನನ್ನು ಒಪ್ಪಿಸಿ ರಾಮನನ್ನು ಕರೆದುಕೊಂಡು ಬರುತ್ತಿರುವಾಗ ಮಧ್ಯಮಾರ್ಗದಲ್ಲಿ ಮೇಲೆ ಬೀಳಲು ಬಂದ ತಾಟಿಕೆಯೆಂಬ ರಾಕ್ಷಸಿಯನ್ನು ಸಂಹರಿಸು ವಂತೆ ಹೇಳಿದನಷ್ಟೆ. ಆ ಸಮಯದಲ್ಲಿ ರಾಮನ ಪರಾಕ್ರಮವನ್ನರಿತಿದ್ದರೂ ಅವನ ಸೌಂದರ್ಯ ಸೌಕುಮಾರ್ಯಗಳಿಗೆ ಬೆರಗಾಗಿ ನಿನಗೆ ಮಂಗಳವಾಗಲೆಂದು ಆಶಿಸುವನು. ದಂಡಕಾರಣ್ಯಕ್ಕೆ ತೆರಳಿದಾಗ ದಂಡಕಾರಣ್ಯವಾಸಿಗಳಾದ ಋಷಿಗಳು ಎದುರುಗೊಳ್ಳುತ್ತಾ ಅವನ ಸೌಂದರ್ಯ ಸೌಂಕುಮಾರ್ಚಗಳಿಗೆ ಮನಸೋತು ಮಂಗಳಾಶಾಸನ ಮಾಡಿದರು. ಶ್ರೀ ಆಂಜನೇಯನು ಶ್ರೀರಾಮನನ್ನು ದರ್ಶನ ಮಾಡಿದಾಗ ದೀರ್ಘವಾಗಿಯೂ, ವರ್ತುಲವಾಗಿಯೂ ಪರಿಘದಂತಿರುವ ಆಭರಣಗಳಿಗೆ ಯೋಗ್ಯವಾದ ತೋಳುಗಳಿಗೆ ಯಾತಕ್ಕಾಗಿ ಆಭರಣಗಳನ್ನು ತೊಡಿಸಿಲ್ಲ ಎಂದು ಆ ತೋಳುಗಳ ಸೌಂದರ್ಯ ಸೌಕುಮಾರ್ಯಗಳನ್ನು ನೋಡಿ ಎಲ್ಲಿ ದೃಷ್ಟಿದೋಷ ಉಂಟಾಗುವುದೋ ಎಂಬ ಭಯದಿಂದ ಕೇಳುತ್ತಾನೆ. ಅವನಿಗೆ ಆಭರಣಗಳನ್ನು ಧರಿಸಿದ್ದ ಪಕ್ಷದಲ್ಲಿ ಈ ತೋಳುಗಳ ಸೌಂದರ್ಯ ಸೌಕುಮಾರ್ಯಗಳನ್ನು ಮರೆಸಿದಂತಾಗುತ್ತಿತ್ತು ಎಂಬ ಭಾವನೆ. ಸುಗ್ರೀವ ಮಹಾರಾಜನು ನಾಲ್ಕು ಜನ ಮಂತ್ರಿಗಳೊಡನೆ ಆಕಾಶ ಮಾರ್ಗದಲ್ಲಿ ನಿಂತು “ನೀವೆಲ್ಲರೂ ಶ್ರೀರಾಮಚಂದ್ರನಿಗೆ ತಿಳಿಸಿ ವಿಭೀಷಣನು ಬಂದಿದ್ದಾನೆ” ಎಂದು ವಿಭೀಷಣನು ಹೇಳುತ್ತಲು “ಅವನನ್ನು ನಮ್ಮ ಗುಂಪಿಗೆ ಸೇರಿಸಕೂಡದು. ರಾವಣನ ತಮ್ಮನಿವನು, ನಮ್ಮನ್ನು ಕೊಲ್ಲಲು ಬಂದಿರುವನು. ಆದಕಾರಣ ಖಂಡಿತ ಸೇರಿಸಕೊಡದು" ಎಂದು ವಾಲಿಯನ್ನು ವಧಿಸಿ ತನ್ನ ಪರಾಕ್ರಮವನ್ನು ತೋರಿಸಿದ್ದಾಗ ಕೂಡ ರಾಮನೊಡನೆ ಹೇಳಿದನು. ಈ ರೀತಿ ಸುಗ್ರೀವನು ಹೇಳಲು ಕಾರಣ ವೇನೆಂದರೆ ಶ್ರೀರಾಮನ ಸೌಂದರ್ಯ ಸೌಕುಮಾರ್ಯದಿಗಳನ್ನು ನೋಡಿ ಇದಕ್ಕೆ ಎಲ್ಲಿ ಅಪಾಯ ಸಂಭವಿಸುವುದೋ ಎಂಬ ಪ್ರೇಮದಿಂದುಂಟಾದ ಭಯವೇ ಕಾರಣವು, COO ಶ್ರೀ ವಚನಭೂಷಣಂ ಸೂತ್ರಂ

ಶ್ಲೋಕ: 1 ಶ್ರೀ ವಚನಭೂಷಣಂ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯುವು ರಾವಣನೊಡನೆ ಯುದ್ಧ ವರಾಡಿ ರಾವಣನಿಂದ ಕತ್ತರಿಸಲ್ಪಟ್ಟ ರೆಕ್ಕೆಯುಳ್ಳವನಾಗಿ ನೆಲದ ಮೇಲೆ ಬಿದ್ದಿರುವಾಗ ಸೀತೆಯನ್ನು ಹುಡುಕುತ್ತಾ ಬಂದ ರಾಮನನ್ನು ಕುರಿತು, ‘ಆಯುಷ್ಮನ್’ ಎಂದು ಸಂಬೋಧಿಸಿ ಹೇಳುವನು, ಹದಿನಾಲ್ಕು ಸಾವಿರ ರಾಕ್ಷಸರನ್ನು ಒಬ್ಬನೇ ಕೊಂದು ತನ್ನ ಪರಾಕ್ರಮವನ್ನು ಹೊರಪಡಿಸಿರುವುದನ್ನು ಜಟಾಯುವು ಅನುಭವಿಸಿದ್ದಾಗೂ ಕೂಡ, “ಆಯುಷ್ಮನ್’ ಎಂದು ಕರೆಯಬೇಕಾದರೆ ಅವನ ಸೌಂದರ್ಯ ಸೌಕುಮಾರ್ಯಾದಿಗಳನ್ನು ನೋಡಿ ನೀನು ಪಲ್ಲಾಂಡ್ ಪಲ್ಲಾಂಡಾಗಿರಬೇಕೆಂಬ ಭಾವನೆ ಯಿಂದಲ್ಲವೇ ‘ಆಯುಷ್ಮನ್’ ಎಂದು ಸಂಬೋಧಿಸಿದ್ದು. ಈ ರೀತಿ ಸಂಬೋಧಿಸಿ ನನ್ನ ಪ್ರಾಣ ಗಳೊಡನೆ ರಾವಣನು ಸೀತೆಯನ್ನೂ ಅಪಹರಿಸಿಕೊಂಡು ಹೋದನೆಂದು ತಿಳಿಸಿದನು. ಕೂಡ ಶ್ರೀ ನಂದಗೋಪನು ಶೈಶವದಲ್ಲೇ ಪೂತನಿಯನ್ನು ಸಂಹರಿಸಿದ ಕೃಷ್ಣನ ಶಕ್ತಿಯನ್ನು ನೋಡಿದ್ದಾಗ ಅವನ ಸೌಕುಮಾರ್ಯ ಸೌಂದರ್ಯಾದಿಗಳನ್ನು ನೋಡಿ ಇದಕ್ಕೆ ಎಲ್ಲಿ ಅಪಾಯವು ಸಂಭವಿಸುವುದೋ ಎಂಬ ಶಂಕೆಯಿಂದ “ರಕ್ಷತು ತ್ವಾಮಶೇಷಾಣಾಂ ಭೂತಾನಾಂ ಪ್ರಭವೋ ಹರಿಃ” ಎಂದು ಮಂಗಳಾಶಾಸನ ಮಾಡಿದನು. ವಿದುರನು ಶ್ರೀಕೃಷ್ಣನ ಸರ್ವಜ್ಞತ್ವ ಸರ್ವಶಕ್ತತ್ಯಾದಿಗಳನ್ನು ಚೆನ್ನಾಗಿ ಅರಿತಿದ್ದಾಗ ಕೂಡ ಶ್ರೀ ಕೃಷ್ಣನು ದೂತನಾಗಿ ಹಸ್ತಿನಾವತಿಗೆ ಬಂದು ಧೃತರಾಷ್ಟ್ರನ ಅರಮನೆಗೆ ಪ್ರವೇಶಿಸಿ ಪೀಠದಲ್ಲಿ ಕುಳಿತುಕೊಳ್ಳುವುದಕ್ಕೆ ಮೊದಲು ಪೀಠದಲ್ಲಿ ಏನು ವಂಚನಾ ವ್ಯಾಪಾರಗಳಿವೆಯೋ ಶ್ರೀಕೃಷ್ಣನ ದಿವ್ಯ ಮಂಗಳ ವಿಗ್ರಹಕ್ಕೆ ಏನು ಅಪಾಯ ಸಂಭವಿಸುವುದೋ ಎಂಬ ಶಂಕೆಯಿಂದ ಆ ಪೀಠವನ್ನು ಕೈಲಿ ಮುಟ್ಟಿನೋಡಿದನು. ಇದು ಪ್ರೇಮದ ಕೆಲಸವಲ್ಲವೇ ? ಪಿಳ್ಳೆ ಯುರಂಗಾವಿಲ್ಲಿದಾಸರು ಭಗವಂತನ ಜ್ಞಾನಶಕಾದಿಗಳನ್ನು ಅರಿತಿದ್ದರೂ ಅವನ ಉತ್ಸವ ಕಾಲದಲ್ಲಿ ಬಿಜಮಾಡಿಸುವವರು ಎಲ್ಲಿ ಅಪಾಯವನ್ನುಂಟುಮಾಡುವರೋ ಎಂಬ ಭಯದಿಂದ ಬಿಜ ಮಾಡಿಸುವರನ್ನು ಬಿಟ್ಟು ಒಂದು ಕ್ಷಣವೂ ಇರುತ್ತಿರಲಿಲ್ಲ. ಇದೇ ರೀತಿ ಅಯೋಧ್ಯೆಯಲ್ಲಿ ವಾಸಮಾಡುವ ಹೆಂಗಸರುಗಳೇನು, ವೃದ್ಧರೇನು, ತರುಣರೇನು ಎಲ್ಲರೂ ಕೂಡ ಪ್ರತಿದಿನವೂ ರಾತ್ರಿ ಹಗಲು ಕೂಡ ಶ್ರೀರಾಮಚಂದ್ರನಿಗೆ ಮಂಗಳಾಶಾಸನ ವರಾಡುತ್ತಿದ್ದರು. ಇಚ್ಛೆಯ ಪೆರುಮಾಳ್ಮೆ ಶ್ರೀಗುಹಪ್ಪೆರುಮಾಳ್ ಅತಿಶಂ ಪಣ್ಣ, ಇರುವರೆಯುವುತಿಶ೦ಕ್ಕೆ ಪಣಿ ಶ್ರೀ ಗುಹಪ್ಪೆರುಮಾಳ್ ಪರಿಕರಂ ಪೆರುಮಾಳ್ಮೆ ನಕ್ಕಿತ್ತಿರೇ ರಾಮೇ ಪಲ್ಲವ ಶಯಾಯಾಂ ಶಯಾನೇ ಸೀತಯಾ ಸಹ | ಲಕ್ಷ್ಮಣಸು, ಧನುಷಾಣಿಸ್ತದಕ್ಷಣ ಪರೋs ಭವತ್ | ಭ್ರಾತೃತ್ವಾ ಹಬುದ್ಧಿಸ್ಯಾದಿತಿ ಶಂಕಾಕುಲೋಗುಹಃ | ಸೌಮಿತ್ರಿ ಮಭಿತಃ ಪಶ್ಯನನುಷ್ಟಾಣಿಸ್ತದಾ ಭವತ್ ॥ ಗುಹಾನುಯಾಯಿನಸ್ತತ್ರ ಗುಹ ದೌರ್ಜನ್ಯ ಶಂಕಯಾ | ಸಾಯುಧಾ ದತ್ತನೇತ್ರಾಶ್ಚ ರಾಮರಕ್ಷಣಪರಾ ಸ್ಮಿತಾಃ | 009 || 98 || 11223 11 11 225 11 1920 1 ತಾತ್ಪರ್ಯ ಸೂತ್ರಂ ಶಕಃ — ಶೃಂಗಿಬೇರಪುರದ ಸಮೀಪದಲ್ಲಿರುವ ಗಂಗಾ ತೀರದ ಸಮೀಪದಲ್ಲಿ ಲಕ್ಷ್ಮಣನಿಂದ ಹಾಸಲ್ಪಟ್ಟ ತಳಿರು ಹಾಸಿಗೆಯಲ್ಲಿ ಸೀತೆಯೊಡನೆ ಶ್ರೀರಾಮಚಂದ್ರನು ರಾತ್ರಿ ಮಲಗಿರುವಾಗ ಲಕ್ಷ್ಮಣನು ಧನುರ್ಧಾರಿ ಯಾಗಿ ಶ್ರೀರಾಮಚಂದ್ರನಿಗೆ ಯಾವ ಅಪಾಯವೂ ಉಂಟಾಗದಂತೆ ಜಾಗರೂಕತೆಯಿಂದ ಸುತ್ತಲೂ ಪಹರೆ ಸುತ್ತುತ್ತಾ ನೋಡಿಕೊಳ್ಳುತ್ತಿದ್ದನು. ಈ ಲಕ್ಷ್ಮಣನು ಧನುಷ್ಟಾಣಿಯಾಗಿರುವದನ್ನು ನೋಡಿ ಗುಹನು ಒಬ್ಬ ತಮ್ಮನು ರಾಜ್ಯದಿಂದ ಶ್ರೀರಾಮನನ್ನು ಓಡಿಸಿದನು, ಈ ಲಕ್ಷ್ಮಣನೂ ಕೂಡ ತಮ್ಮ ನಾದ್ದರಿಂದ ಸಮಯ ನೋಡಿ ರಾಮನನ್ನು ಕೊಂದು ರಾಜ್ಯವನ್ನು ಅಪಹರಿಸುವುದಕ್ಕಾಗಿ ಈ ರೀತಿ ಸುತ್ತುತ್ತಿರುವನೆಂದು ಯೋಚಿಸಿ ಶಂಕೆಯಿಂದ ತಾನೂ ಧನುರ್ಧಾರಿಯಾಗಿ ರಾಮನನ್ನು ರಕ್ಷಿಸಲು ಲಕ್ಷ್ಮಣನ ಸುತ್ತಲೂ ಪಹರೆ ಸುತ್ತುತ್ತಿದ್ದನು. ಆ ಗುಹನ ಪರಿಚಾರಕರುಗಳ ಅಂದರೆ ಈ ಗುಹನ ದೌರ್ಜನ್ಯವನ್ನು ಶಂಕಿಸಿ ರಾಮನಿಗೆ ಎಲ್ಲ ಅಪಾಯ ಸಂಭವಿಸುವುದೋ ಎಂಬ ಭಯದಿಂದ ರಾಮನನ್ನು ರಕ್ಷಿಸಲು ಆಯುಧಪಾಣಿಗಳಾಗಿ ಗುಹನ ಸುತ್ತಲೂ ಪಹರೆ ಸುತ್ತುತ್ತಿದ್ದರು. ಈ ರೀತಿ ಪ್ರತಿಯೊಬ್ಬ ರಿಗೂ ರಾಮನ ಸೌಂದರ್ಯ ಸೌಕುಮಾರ್ಯಾದಿಗಳನ್ನು ನೋಡಿ ಪ್ರೇಮಾತಿಶಯದಿಂದ ತಾವುಗಳು ರಕ್ಷಕರೆಂಬ ಬುದ್ಧಿಯೂ, ರಾಮನು ರಕ್ಷನೆಂಬ ಬುದ್ದಿಯ ಉಂಟಾದವು. ಮುಹತ್ತಿಲೇ ವಿಳಿವರ್ಹಳ್ಳೆ ವಡಿವಳಹುಪಡುತ್ತುಂಪಾಡಾಯಿತ್ತಿದು ಒರುನಾ 1

  • ನಕದೈವ ಗುಹ ತತ್ಪರಿವಾರಯೋಶ್ಚ || ೨೫೪ || ತಾತ್ಪರ್ಯ ಸೂತ್ರ ತಾತ್ಪರ್ಯ 1 1 ರಾವರಾನನಾಂಬುಜ ವಿಲೋಕನ ಭಾಗ್ಯವಾಸೀತ್ | ಏವಂ ತೇಪಿ ಭಗವತ್ತನುಸುಂದರತ್ವಂ ಪ್ರೇಮಠಾಧಿಕಂ ಜನಯತಿ ಪ್ರವಿನಾಶಭೀತಾ # 11 220 || ಗುಹನೂ ಅವನ ಪರಿಚಾರಕರೂ ಇದೇ ಮೊದಲು ಶ್ರೀರಾಮಚಂದ್ರನ ಮುಖ ಕಮಲವನ್ನು ದರ್ಶನ ಮಾಡಿದ್ದು. ಹೀಗಿರುವಾಗ ಅವರಿಗೆ ಶ್ರೀರಾಮನ ಮೇಲೆ ಅಷ್ಟು ಪ್ರೇಮ ಬರಲು ಕಾರಣವೇನೆಂದರೆ ಒಂದು ಸಲ ದರ್ಶನ ಮಾಡಿದರೂ ಸಾಕು, ಶ್ರೀರಾಮಚಂದ್ರನ ದಿವ್ಯ ಮಂಗಳವಿಗ್ರಹ ಸೌಂದರ್ಯವು ‘ಸದಾ ಪಶ್ಯಂತಿ ಸೂರಯಃ’ ಎಂಬಂತೆ ಪ್ರೇಮಾತಿಶಯವನ್ನು ಆ ದಿವ್ಯಮಂಗಳ ವಿಗ್ರಹಕ್ಕೆ ಎಲ್ಲಿ ಲೋಪ ಬರುವುದೋ ಎಂಬ ಭಯದಿಂದ ಉಂಟುಮಾಡುವುದು. ಇವರ್ಹಳ್ ನಮಡೈಯ ಕೋಟೆಯಿಲೇ ಎನ್ನು ಪಡಿಯಾಯಿತು ಆಳ್ವಾರ್ಹ ನಿ
  • ಶರಜಿದ್ದಿಷ್ಟು ಚಿತ್ರಾದಿ ಭಾಗ್ರಾಪೇಕ್ಷಯರಾಗೃಹ | ಅಸ್ಮತೋಟ ಪ್ರವಿಷ್ಟಾಸ್ಸು ಪೂರ್ವೋಕಾಃ ಪ್ರೇಮಮಾನಸಾಃ | || 98 || ■ 229 11 ಶಠಾರಿ ವಿಷ್ಣು ಚಿತ್ರ ಇವರೇ ಮೊದಲಾದ ಆಳ್ವಾರುಗಳ ಪ್ರೇಮಾತಿಶಯವನ್ನು ನೋಡಿದ ಪಕ್ಷದಲ್ಲಿ ಹಿಂದೆ ಹೇಳಿದ ದಶರಥನೇ ಮೊದಲಾದವರು ಸ್ವಲ್ಪವೂ ಪ್ರೇಮವಿಲ್ಲದ ನಮ್ಮಗಳ ಗುಂಪಿನಲ್ಲಿ ಸೇರಿದಂತಾಗುವುದು. ಅಂದರೆ ಆಳ್ವಾರುಗಳಿಗೆ ಭಗವಂತನ ವಿಷಯದಲ್ಲಿ ಅಷ್ಟು ಪ್ರೇಮಾತಿಶಯವು. ಸೂತ್ರಂ ಆಳ್ವಾರ್ಹಳೆಲ್ಲಾ ರೈಯುಂ ಪೋಲಲ್ಲರ್ ಪೆರಿಯಾಳ್ವಾರ್

00% || 98 || ಶ್ರೀ ವಚನಭೂಷಣಂಶ್ಲೋಕಃ ತತ್ರಾಪಿ ವಿಷ್ಣು ಚಿತ್ತಸ್ಯ ವರ್ತತೇ ಮಹದಂತರಂ | ತಾತ್ಪರ್ಯ ಶಠಾರಾದಿ ಮಹಾಭಕ್ತವರ್ಗಾಣಾಂ ಚ ಮಹಾತ್ಮನಃ | ೧ ೬೭೩ ೧ ನಮ್ಮಾಳ್ವಾರೇ ಮೊದಲಾದ ಆಳ್ವಾರುಗಳಿಗೂ, ಪೆರಿಯಾಳ್ಳಾರಿಗೂ ಬಹಳ ವ್ಯತ್ಯಾಸವುಂಟು. ಇತರ ಆಳ್ವಾರುಗಳ ಹಾಗಲ್ಲ ಪರಿಯಾಳ್ವಾರು. ಸೂತ್ರಂ ಅವರ್ಹಳುಕು ಇತು ಕಾದಾಚಿಂ ಇವರ್ಕ್ಕು ಇತು ನಿತ್ಯಂ || 982 || ಶ್ಲೋಕ ತಾತ್ಪರ್ಯ ಸೂತ್ರ ಶ್ಲೋಕ ತಾತ್ಪರ್ಯ

ಸೂತ್ರಂ ಶ್ಲೋಕಃ ತಾತ್ಪರ್ಯ 1

  • ಇತರೇ ಷಾಂ ಚ ಭಕ್ತಾನಾಂ ಕಾರಾಚಿಂ ಭವೇದಿಹ | ವಿಷ್ಣು ಚಿತ್ತಸ್ಯ ನಿತ್ಯಂ ಹಿ ಮಂಗಳಾಶಾಸನಂಹತಾ ॥ || ೩೭೩ | ಅಜ್ಞಾನವಿಲ್ಲದೆಯೇ ಸ್ವಭಾವದಿಂದಲೇ ಜ್ಞಾನಿಯಾದ ನಮ್ಮಾಳ್ವಾರು ಭಗವಂತನನ್ನು ಅನುಭವಿಸಿ ಇನ್ನೂ ಅನುಭವಿಸಬೇಕೆಂದು ಆಸೆಪಡುತ್ತಾ ಯಾವಾಗಲಾದರೂ ಒಂದಾವರ್ತಿ ಭಗವಂತನಿಗೆ ಮಂಗಳಾಶಾಸನ ಮಾಡುವರು. ಇದೇ ರೀತಿ ಇತರ ಆಳ್ವಾರುಗಳೂ ಪೆರಿಯಾಳ್ಳಾ ಅಂದರೆ ಅನವರತವೂ ಮಂಗಳಾಶಾಸನ ಮಾಡುವರು. ಅವರ್ಹಳುಡೈಯ ಆಳಂಗಾಲ್ ತಾನೇ ಇವರ್ಕ್ಕು ಮೇಡಾಯಿರುಕ್ಕುಂ ಸೌಂದರ್ಯ ದರ್ಶನಾತ್ಮಕ್ಕಾ ವಿಷ್ಟೋರ್ಮಂಗಳಮಾಜಗುಃ | ತದಪಾಯಭಯೋನಾಯಂ ವಿಷ್ಣು ಚಿತ್ತೊ ಜಗೌಶುಭಂ | ಮಾಡುವರು. || ೨೫೮ || ೧ ೩೭೪ | ಇತರ ಅಳ್ವಾರುಗಳು ಭಗವಂತನ ಸೌಂದರ್ಯವನ್ನು ಅನುಭವಿಸಿ ಅದರಲ್ಲೇ ಮುಳುಗಿ ಮಂಗಳಾಶಾಸನ ಮಾಡಿದರು. ಪೆರಿಯಾಳ್ವಾರೋ ಅಂದರೆ ಆ ಸೌಂದರ್ಯಕ್ಕೆ ಎಲ್ಲಿ ಅಪಾಯ ಸಂಭವಿಸುವುದೋ ಎಂಬ ಭಯದಿಂದ ಮಂಗಳಾಶಾಸನ ಮಾಡಿದರು. ಅವರ್ಹಳುಕ್ಕು ಉಭಯಶೇಷತೆಯುವಳಿತ್ತು ಸ್ವರೂಪಕ್ಕು ಮಿಳ್ ನೀರುಣ್ಣಪ್ಪಣು ಮತು ಇವರ್ಕ್ಕುಉಭಯವೃದ್ಧಿ ಕುಂ ಹೇತುವಾದ ಸ್ವರೂಪಕರೈಯತ್ತುಂ
  • ಸೌಂದರ್ಯಾದಿವಿಲೋಕನೇನಭಗವಚ್ಛೇಷತ್ವಮಾಸ್ತಥಾ ತಮ್ಮಷ್ಟ ಪಿಶೇಷತೈ ಕರಸಸಂಮಗ್ರಾಹಿ ಭಕ್ತಾಃ ಪರೇ | ಭಕ್ತಾಗ್ರ ಸುಸವಿಷ್ಣು ಚಿತ್ರ ವಿಬುಧಮಗೊನತತ್ರ ಸ್ವಯಂ ತಸ್ಮಿತತ್ಪರಿವಾರಸಂಹತಿಕೃತೇ ಪ್ರೊವಾಚಸನ್ಮಂಗಳಂ | || 98 || ॥ ೩೭೫ ॥ ಇತರ ಆಲ್ಟಾರಿಗೂ ಪೆರಿಯಾಳ್ವಾರಿಗೂ ಇರುವ ತಾರತಮ್ಯವನ್ನು ಹೇಳುತ್ತಾರೆ. ಇತರ ಅಳ್ವಾರು ಗಳು ಭಗವದನುಭವನ್ನೇ ಮಾಡುತ್ತಾ ಇದು ಇಲ್ಲದೇ ಹೋದರೆ ದೇಹಧಾರಣವೇ ಕಷ್ಟವಾಗಿ ನೆನೆಸುವವರಾಗಿ ಪ್ರಥಮ ಮಧ್ಯಮ ಪದಸಿದ್ಧವಾದ ಶೇಷತ್ವವನ್ನೂ ಅದರ ಕಾಷ್ಠಾ ರೂಪವಾದ ಭಾಗವತಶೇಷತ್ವವನ್ನೂ ಉಂಟುಮಾಡಿ ಪರಾತಿಶಯವೇ ಶರೀರವಾಗಿ ಉಳ್ಳವರಾಗಿ ಮಂಗಳಾಶಾಸನ CO ಶ್ರೀ ವಚನಭೂಷಣಂ ಸೂತ್ರಂ ಶ್ಲೋಕಃ ತಾತ್ಪರ್ಯ OF]

ಮಾಡಲು ತಿಳಿಯದೇ ಆ ಶೇಷದಲ್ಲೇ ಮಗ್ನರಾದರು. ಈ ಪೆರಿಯಾಳ್ಳಾರೋ ಅಂದರೆ ಭಗವದನುಭವದಲ್ಲಿ ಮನಸ್ಸಿಡದೆ ಭಗವಂತನಿಗೆ, ಎಲ್ಲಿ ಅಪಾಯ ಸಂಭವಿಸುವುದೋ ಶಂಕೆಯಿಂದ ಮಂಗಳಾಶಾಸನ ಮಾಡಿದರು. ಭಯನಿವರ್ತಕಂಗಳುಕು ಭಯಪ್ಪಡುವುದು ಪ್ರತಿಕೂಲರೆಯುಂ ಅನುಕೂಲರಾಕ್ಕಿಕೊಳ್ಳುವದು ಅತೀತಕಾಲಂಗಳಿಲ್ ಅಪದಾನಂಗಳುಕ್ಕು ಉತ್ತರಕಾಲತ್ತಿಲೇ ವಯಿರೆರಿವು, ಪ್ರಾಪ್ತಿ ಫಲಮುಮಿದುವ ಎಂಬ ಯೆನ್ನತು. ಅನಿಮಿಷರೈಪ್ಪಾರ್ತು ಉರಹಲುರಹಲ್’ ಎನ್ನತಾಯಿ ಕೊಂಡು ಇತುತಾನೇ ಯಾತ್ರೆಯಾಯ್ ನಡಕ್ಕುಂ

  • ವಿಷ್ಣು ಚಿತ್ತಸ್ತು ಮಲ್ಲಾನಾಂ ಧ್ವಂಸೇನಾಭಯದರ್ಶಿನಾಂ | ಬಾಹೂನಾಂ ಭಯಶಂಕಾತೋ ವಿಷ್ಟೋ ಮರ್ಂಗಳವಾಜಗೌ | ಲೋಕಮಂಗಳದಾಯಿ ಸದಾ ಹರಿಯುಜೇ | ಮಾಭೂದ್ವಿಯೋಗ ಇವಂ ವಿಷ್ಣು ಚಿತ್ತಶುಭಂಜಗೌ ॥ ಏತದ್ವಂದ್ವ ವಿಪನ್ನು ಭ್ರಮತೇ ತತ್ಕರೇ ಸದಾ | ಚಕ್ರಾಯುಧಾಯ ತಸ್ಕೃ ಚ ಪ್ರಾಹ ಶ್ರೀಮಾನ್ನು ಮಂಗಳಂ | ದೈತ್ಯಾನಾಂ ದಾರಯತೇ ಸ್ವಘೋಷಣ ಹೃದಯಾಪಿ | ಪಾಂಚಜನ್ಯಾಯ ತಸ್ಮಿ ಚ ಪ್ರಾಹ ಶ್ರೀಮಾನ್ನು ಮಂಗಳಂ | ಅನುಕೂಲಾನಿವೈಶ್ವರ್ಯ ಕೈವಲ್ಯಾಪೇಕ್ಷಿಣೋಜನಾನ್ | ಸ್ವೀಯಾನ್ಯ ತ್ವಾಹ್ವಯಾವಾಸ ಮಂಗಳಾಯ ಹರೇಂ | ಅಪದಾನಂ ಹರೇರ್ವ್ಯತ್ತಮಿದಾನೀಂತನವನ್ನು ಹುಃ | ಭಾವಯಷ್ಟು ಚಿತ್ರ ಯಂ ತಸ್ಕೃ ಮಂಗಳಮಾತನೋತ್ | ಬೋಧಯಾಗರೂಕತ್ವಂ ಸೂರೀಣಾಮಪಿ ಮಾಧವೇ | ಮಂಗಳಾಶಾಸನಂ ಚ ವಿಷ್ಣು ಚಿತ್ರಜೀವನಂ | || 920 || 11 222 || ೧ ೩೭೭ | ॥ ೩೭೮ ॥ || 26 || | ೩೮೦ ॥ ॥ ೩೮೧ ॥ ॥ ೩೮೨ ॥ ಭಗವಂತನು ಮಲ್ಲರನ್ನು ಧ್ವಂಸಮಾಡಿ ತನ್ನ ತೋಳುಬಲವನ್ನು ತೋರಿಸಿದ್ದಾಗೂ ಆ ತೋಳುಗಳಿಗೆ ಎಲ್ಲಿ ಅಪಾಯ ಸಂಭವಿಸುವುದೋ ಎಂಬ ಭಯದಿಂದ ವಿಷ್ಣು ಚಿತ್ತರು ಆ ತೋಳುಗಳಿಗೆ ಪಲ್ಲಾಂಡನ್ನು ಪಾಡಿದರು. ಲೋಕಕ್ಕೆಲ್ಲಾ ಮಂಗಳವನ್ನುಂಟುಮಾಡುವ ಭಗವಂತನನ್ನು ಯಾವಾಗಲೂ ಅಗಲದೇ ಇರುವ ಲಕ್ಷ್ಮಿಗೆ ಎಲ್ಲಿ ಅಗಲಿಕೆಯುಂಟಾಗುವುದೋ ಎಂಬ ಶಂಕೆಯಿಂದ ಪಲ್ಲಾಂಡನ್ನು ಪಾಡಿದರು. ದಿವ್ಯದಂಪತಿಗಳಾದ ಲಕ್ಷ್ಮೀನಾರಾಯಣರಿಗೆ ಯಾವ ಅಪಾಯವೂ ಸಂಭವಿಸದಂತೆ ಭಗವಂತನ ಕೈಯಲ್ಲಿ ಯಾವಾಗಲೂ ಸುತ್ತುತ್ತಿರುವ ಸುದರ್ಶನಾಳ್ವಾರಿಗೆ ಮಂಗಳವನ್ನು ಪಾಡಿದರು. ತನ್ನ ಧ್ವನಿಯಿಂದಲೇ ಯುದ್ಧದಲ್ಲಿ ದಾನವರ ಎದೆಯನ್ನು ಸೀಳುವ ಪಾಂಚಜನ್ಯವೆಂಬ ಶಂಖಕ್ಕೆ ಮಂಗಳಾಶಾಸನ ಮಾಡಿದರು. ತನಗೆ ಅನುಕೂಲರಾಗಿರುವಂತೆಯೇ ಪ್ರತಿಕೂಲರಾದ ಐಶ್ವರ್ಯ ಕೈವಲ್ಯಗಳನ್ನು COM ಶ್ರೀ ವಚನಭೂಷಣಂ ಸೂತ್ರಂ ಶ್ಲೋಕಃ ತಾತ್ಪರ್ಯ ಶ್ಲೋಕಃ ತಾತ್ಪರ್ಯ

1

ಶ್ರೀ ವಚನಭೂಷಣಂ ಅಪೇಕ್ಷಿಸುವ ಜನಗಳನ್ನು ಕೂಡ ಅನುಕೂಲರನ್ನಾಗಿ ಮಾಡಿಕೊಂಡು ಭಗವಂತನ ಮಂಗಳಾಶಾಸನಕ್ಕಾಗಿ ಕರೆದರು. ಹಿಂದೆ ನಡೆದ ರಾವಣಾದಿ ಯುದ್ಧದ ಚರಿತ್ರವನ್ನು ಈಗ ನಡೆಯುತ್ತಿರುವಂತೆ ಭಾವಿಸಿ ಅದಕ್ಕೆ ಪಲ್ಲಾಂಡು ಪಾಡಿದರು. ಭಗವಂತನ ಕೈಂಕರ್ಯದಲ್ಲಿ ಮಗ್ನರಾಗಿರುವ ದಿವ್ಯಸೂರಿಗಳಿಗೂ ಕೂಡ ನೀವು ಎಚ್ಚರವಾಗಿ ಭಗವಂತನನ್ನು ನೋಡಿಕೊಳ್ಳಿ ಎಂದು ಬೋಧಿಸಿದರು. ಭಗವಂತನಿಗೆ ಮಂಗಳಾಶಾಸನ ಮಾಡುವುದೇ ವಿಷ್ಣು ಚಿತ್ತರಿಗೆ ಜೀವಿಕೆಯಾಯಿತು. ಅಲ್ಲಾದವರ್ಹಳ್ಳೆಪ್ಪೋಲೇ ಕೇಳಿರವರ್ಹಳುಡೈಯವುಂ ಶೋಲ್ಲು ಹಿರವರ್ಹಳುಡೈಯವುಂ ತನಿಮ್ಮೆಮ್ಮೆ ತರ್ವಿಯನ್ನಿ ‘ಆಳುವಾಳಾ‌’ ಎನ್ನಿರವನುಡೈಯ ತನಿಮ್ಮೆ ತರ್ವಿಕಾಹವಾಯಿತ್ತು ಭಾಷ್ಯಕಾರರು ವಿವರುವುಪದೇಶಿತು F ಮಂಗಳಾಶಾಸನಾಯ್ಕವ ಪ್ರತಿಕೂಲಾನುಪಾದಿಶತ್ | ಅನುಕೂಲಾಧಾತುಂ ಯಚೊತೃದೇರ್ಲತಶ್ಚ ಸಃ | ಭಾಷ್ಯಕಾರೋಪಿ ವರ್ತ್ಯಾನಾಂ ಶ್ರೀಭಾಷ್ಯಮುಖತೋ ವೇದಾಂತತತ್ವಸಾರಾರ್ಥಾಸ್ಟೋರೇವಮುಪಾದಿಶತ್ | ಗುರುಃ | ಈ ರೀತಿ 11 920 || ॥ ೩೮೩ ೧ ೦ ೩೮೪ || ಈ ರೀತಿ ಮಂಗಳಾಶಾಸನಕ್ಕಾಗಿ ಪ್ರತಿಕೂಲರಿಗೆ ಉಪದೇಶಿಸಿ ಅನುಕೂಲರನ್ನಾಗಿ ಮಾಡಿಕೊಳ್ಳುವುದು ಈ ತಿರುಪ್ಪಲ್ಲಾಂಡು ಒಂದರಲ್ಲಿ ಮಾತ್ರವೋ ಅಥವಾ ಇವರು ಉಪದೇಶಿಸಿದ ಸ್ಥಳಗಳಲ್ಲಿ ಮತ್ತಿತರರ ಉಪದೇಶಕ್ಕಿಂತಲೂ ವ್ಯಾವೃತ್ತಿಯುಂಟೇ ಅಂದರೆ ಪರೋಪದೇಶದಲ್ಲಿ ಇತರ ಆಳ್ವಾರುಗಳಂತೆಯ ಆಚಾರ್ಯರುಗಳಂತೆಯ, ಉಪದೇಶಾರ್ಥವನ್ನು ಕೇಳುವ ಸಂಸಾರಿಗಳ ಅನಾದ್ಯಜ್ಞಾನದಿಂದ ಆದರದೊಡನೆ ಕೇಳದೇ ಬೇರೆಯಾಗಿರುವಿಕೆಯನ್ನೂ, ಉಪದೇಶ ಮಾಡುವವರಿಗೆ ಭಗವದ್ಗುಣಾನುಭವ ಮಾಡುವ ದೆಶೆಯಲ್ಲಿ ಸರಿಯಾದ ಜೊತೆಯಿಲ್ಲದ ಕಾರಣ ಬೇರೆಯಾಗಿರುವಿಕೆಯನ್ನೂ ತಪ್ಪಿಸುವುದಕ್ಕಾಗಿ ಪ್ರತಿಕೂಲರನ್ನು ಅನುಕೂಲರನ್ನಾಗಿಸುವುದು ಭಗವಂತನ ಮಂಗಳಾಶಾಸನಕ್ಕಾಗಿಯೇ ಆಳಾಗಿ ಮಾಡಿ ಕೊಳ್ಳುವುದೇ ಪ್ರಯೋಜನವು. ಶ್ರೀಭಾಷ್ಯಕಾರರಿಗೂ ಕೂಡ ಇದೇ ಪ್ರಯೋಜನವು. ಅಲ್ಲಾದರ್ಕ್ಕು ಸತ್ತಾಸಮೃದ್ಧಿಹಳ್ ದರ್ಶನಾನುಭವಕೈಂಕರ್ಯಂಗಳಾಲೇ ಇವರ್ಕ್ಕುಮಂಗಳಾಶಾಸನತ್ತಾಲೇ

  • ಭಕ್ತಾನಾಂ ಕಮಲಾನೇ ತುರ್ವೀಕ್ಷಾನುಭವದಾಸ್ಯತಃ | ಸತ್ತಾ ಸಮೃದ್ಧಿ ವಿಧೇತೇಹ್ಮವಂಗಳ ಶಂಸನಾತ್ | || 676 || 11 9.05 11 ಜ್ಞಾನ ಸ್ವರೂಪಿಗಳಾದ ಭಗವಂತನ ನಿರ್ಹೇತುಳ ಕೃಪೆಯಿಂದ ಅಜ್ಞಾನದ ಸಂಪರ್ಕವಿಲ್ಲದೆಯೇ ನವಾಳ್ತಾರೇ ಮೊದಲಾದ ಆಳ್ವಾರುಗಳಿಗೆ ಸತ್ತಾಸಮೃದ್ಧಿಗಳು ಭಗವಂತನ ದರ್ಶನಾನುಭವ ಕೈಂಕರ್ಯಗಳಿಂದ ಉಂಟಾಗುವುವು. ಅವನನ್ನು ಕಾಣದೇ ಇದ್ದಾಗ ಆತ್ಮಧಾರಣ ಶ್ರಮಸಾಧ್ಯ ವಾದ್ದರಿಂದ ‘ಕಾಣವಾರಾಯ’ ಎಂದು ಕೂಗಿಕೊಂಡಿರುವರು. ಈ ಪೆರಿಯಾಳ್ವಾರಿಗೋ ಅಂದರೆ ಆ ಸತ್ತಾ ಸಮೃದ್ಧಿಗಳು ಭಗವಂತನ ವಂಗಳಾಶಾಸನದಿಂದಲೇ ಉಂಟಾಗುವುವು. ಸೂತ್ರಂ ತಾತ್ಪರ್ಯ ಸೂತ್ರಂ ಶ್ಲೋಕ 1

ತಾತ್ಪರ್ಯ

ಸೂತ್ರಂ ಶ್ಲೋಕಃ ತಾತ್ಪರ್ಯ ಉಹಂದರುಳಿನ ನಿಲಂಗಳೆಯನುಸಂಧಿತ್ತಾಲ್ ಊಣುಮುರಮುಮಿಕ್ಕೆ ಇವರು ಯಾತ್ರೆಯೇ ನಮಕ್ಕೆಲ್ಲಾರ್ಕು೦ ಯಾತ್ರೆ ಯಾಹವೇಣ ದೇಹಯಾತ್ರಾ ಯಥಾ ನಿತ್ಯಂ ವಿಷ್ಣು ಚಿತ್ರ ಸಂಭವೇತ್ | ಮಂಗಳಾಶಾಸನಾದ್ವಿಷ್ಟೋಷಾಣಾಪಿಸಾತಥಾ | || 928 || ॥ ೩೮೬ ೧. ಭಗವಂತನು ಭಕ್ತರುಗಳಿಗಾಗಿ ಅರ್ಚಾರೂಪದಿಂದ ಶ್ರೀರಂಗ, ತಿರುಪತಿ, ಯಾದವಾದ್ರಿ ಮೊದಲಾದ ದಿವ್ಯದೇಶಗಳಲ್ಲಿ ವಾಸಮಾಡುತ್ತಿರುವನಷ್ಟೇ. ಅವನ ದಿವ್ಯಮಂಗಳ ವಿಗ್ರಹವನ್ನೂ ಸೌಕುಮಾರ್ಯ ವನ್ನ ಕಂಡು ಅಪಾಯಭೂಯಿಷ್ಟವಾದ ಈ ದೇಶಗಳಲ್ಲಿ ಭಗವಂತನಿಗೆ ಎಲ್ಲಿ ಅಪಾಯ ಸಂಭವಿಸು ವುದೋ ಎಂಬ ಶಂಕೆಯಿಂದ ಪೆರಿಯಾಳ್ಳಾರಿಗೆ ಭಗವಂತನ ಮಂಗಳಾಶಾಸನವೇ ಯಾವ ರೀತಿ ದೇಹಯಾತ್ರೆಯಾಯಿತೋ ಅದೇ ರೀತಿ ನಮಗೆಲ್ಲರಿಗೂ ಆಗಬೇಕು, ಆಹೈಯಾಲೇ ಮಂಗಳಾಶಾಸನಂ ಸ್ವರೂಪಾನುಗುಣಂ ತಸ್ಮಾಜ್ಯೋತಿಶಕದದೃಷ್ಟಿ ತಯಾ ಸದಾ | ಶೇಷಾಣಾಮುಚಿತಂ ವಿರ್ಮಂಗಳಾಶಾಸನಂ ಖಲು | || 9 & 4 || 11 2652 11 ಆದ್ದರಿಂದ ಶೇಷಿಯಾದ ಭಗವಂತನ ಅತಿಶಯವನ್ನು ಬಯಸುವುದು ಶೇಷನಾದವರಿಗೆ ಅವಶ್ಯ ಕರ್ತವ್ಯ ವಾದ್ದರಿಂದ ಮಂಗಳಾಶಾಸನವು ಸ್ವರೂಪಾನುಗುಣವೇ ಹೊರತು ಸ್ವರೂಪ ವಿರುದ್ಧವಲ್ಲ. ಅನುಕೂಲರಾಹಿರಾರ್ ಜ್ಞಾನಭಕ್ತಿ ವೈರಾಗ್ಯಂಗಇಟ್ಟು ಮಾರಿನಾಪ್ಪೋಲೇ ವಡಿವಿಲೇ ತೊಡೈಕೊಳ್ಳಲಾಂಪಡಿ ಯಿರುಕ್ಕುಂ ಪರಮಾರ್ತ‌ ಜ್ಞಾನಭಕ್ತಿ, ವಿರಕ್ತಿಷ್ಟ ಪೈಕೈ ಕಂಪ್ರಚುರತ್ವತಃ | ಅನುಕೂಲತ ತತ್ತ್ವಧಾನಮಿವ ಭಾಸತೇ ಯಥಾಪ್ರಾ ಹಿತಂ ಪಾತ್ರೆ ವಾರಾನದಾಹಿತಂ | ತದೇವೇತಿ ವಿಜಾನಾತಿ ಮನುಜಸ್ತದ್ವದತ್ರಚ || || 876 || ॥ ೩೮೮ ೧ ॥ ೩೮೯ | ಮಾಡುವಾಗ ಈ ರೀತಿ ಮಂಗಳಾಶಾಸನವು ಸ್ವರೂಪಾನುಗುಣವೆಂದು ತಿಳಿಸಿದ ಮೇಲೆ ಸಹವಾಸಯೋಗ್ಯರಾದ ಅನುಕೂಲರು ಯಾರೆಂಬುದನ್ನು ತಿಳಿಸುತ್ತಾರೆ. ತತ್ವಯಾಥಾತ್ಮ ಜ್ಞಾನವೂ ಭಗವದೇಕವಿಷಯಕ ವಾದ ಭಕ್ತಿಯೂ, ಭಗವದ್ವ ರಿಕ್ತವಾದ ವಿಷಯಗಳಲ್ಲಿ ವೈರಾಗ್ಯವೂ ಇವುಗಳೀಗ ಶ್ರೀವೈಷ್ಣವರಿಗೆ ಅಲಂಕಾರವು. ಈ ಮೂರನ್ನೂ ಮುಂದಿಟ್ಟು ಶ್ರೀವೈಷ್ಣವರಿಗೆ ಅತಿಶಯವನ್ನು ಹೇಳುವುದು, ಯಾಮನ ಚಾರ್ಯರು ಆದ್ದರಿಂದಲೇ ನಾಥಮುನಿಗಳನ್ನು ಸ್ತೋತ್ರ *ಅಚಿಂತ್ಯಾದ್ಭು ತಾಕ್ಲಿಷ್ಟಜ್ಞಾನವೈರಾಗ್ಯರಾಶಯೇ | ಅಗಾಧಭಗವದ್ಭಕ್ತಿಸಿಂಧವೇ” ಎಂದು ಕೊಂಡಾಡಿ ದರು. ಇವರ ಜ್ಞಾನಭಕ್ತಿ ವೈರಾಗ್ಯಗಳು ಅಹಮಹಮಿಕಯಾ ನಾನು ಮುಂದೆ ತಾನು ಮುಂದೇ ಎಂಬು ದಾಗಿ ಒಂದೊಂದೂ ಪ್ರಧಾನವಾಗಿ ತೋರೋಣದರಿಂದ ಒಂದು ಪಾತ್ರೆಯಲ್ಲಿ ಇಟ್ಟಿದ್ದ ಪದಾರ್ಥವನ್ನು ತೆಗೆದು ಅದೇ ಪಾತ್ರೆಯಲ್ಲಿ ಮತ್ತೊಂದು ಪದಾರ್ಥವನ್ನು ಇಟ್ಟ ಪಕ್ಷದಲ್ಲಿ ಮೊದಲಿಂದಲೂ ಅದೇ 002 ಶ್ರೀ ವಚನಭೂಷಣಂ ಸೂತ್ರಂ

ಶ್ಲೋಕ:

ತಾತ್ಪರ್ಯ ಶ್ಲೋಕ: ತಾತ್ಪರ್ಯ ಸೂತ್ರಂ

ಶ್ರೀ ವಚನಭೂಷಣಂ ಈ ರೀತಿ ಪದಾರ್ಥವಿತ್ತೆಂದು ಮೊದಲು ನೋಡುವವನು ಯಾವ ರೀತಿ ತಿಳಿದುಕೊಳ್ಳುವನೋ ಅದೇ ರೀತಿ ಇವರ ಜ್ಞಾನ ಭಕ್ತಿ ವೈರಾಗ್ಯಗಳೂ ಕೂಡ ಒಂದೊಂದೂ ಇವರ ಶರೀರದಲ್ಲಿ ಪ್ರಧಾನವಾಗಿ ಕಾಣುವುವು. ರೀತಿ ಜ್ಞಾನ ಭಕ್ತಿ ವೈರಾಗ್ಯವುಳ್ಳವರೇ ಅನುಕೂಲರು. ಪರಮಾರ್ತಿಯುಳ್ಳವರು, ಪರಮಾರ್ತಿಯೆಂದರೆ ಈ ಸಂಸಾರದಲ್ಲಿ ಭಗವದ್ವಿಷಯವನ್ನು ಹೊಂದದೇ ಇರೋಣದರಿಂದ ಈ ಸಂಸಾರಬಂಧನವನ್ನು ಸಹಿಸದೇ ಇರುವಿಕೆಯು ಇಂಥವರೇ ಸಹವಾಸಯೋಗ್ಯರು. ಒರುಶಯ ನಿರಂಬ ನೀರ್ ನಿನ್ನಾಲ್ ಅಶಲ್ ಶೆಯ ಪೊಂದು ಕಾಟ್ಟು ಮಾಪೋಲೇಇಯಿಲ್ಲಾದಾರ್ಕುಂ ಇವರ್ಹಳೊಟ್ಟ ಸಂಬಂಧತ್ತಾಲೇ ಉರಾವುತಲ್ ತೀರಕ್ಕಡವತಾಯಿರುಕ್ಕುಂ ಜ್ಞಾನಾದಭಾವಪಿ ನೃಣಾಮಮಿಷಾಂ ಸಂಬಂಧತಸ್ಸದ್ಗುಣಲೇಶಲಾಭಃ | ನಿರಾಡಕೇದಾರ ಸಮೀಪವರ್ತಿ ಕ್ಷೇತ್ರಂ ಭವೇಚ್ಚು ತರಂ ಯಥಾದ್ರ್ರ೦ || 922 || 9.50 I ಈ ಅನುಕೂಲರ ಸಹವಾಸದಿಂದ ಏನಾದರೂ ಪ್ರಯೋಜನವುಂಟೋ ಅಂದರೆ ಉಂಟು. ಅದೇನೆಂದರೆ ಈ ಜ್ಞಾನ ಭಕ್ತಿ ವೈರಾಗ್ಯಗಳಿಲ್ಲದಿದ್ದವರಿಗೂ ಇವರುಗಳ ಸಂಬಂಧದಿಂದ ಸ್ವಲ್ಪವಾದರೂ ಜ್ಞಾನಭಕ್ತಿ, ವೈರಾಗ್ಯಗಳು ತಲೆದೋರುವವು. ಅದು ಹೇಗೆಂದರೆ ನೀರು ತುಂಬಿದ ಗದ್ದೆಯ ಪಕ್ಕದಲ್ಲಿರುವ ಒಣಗಿ ಹೋದ ಗದ್ದೆಯಲ್ಲಿ ಅದರ ಸಂಬಂಧದಿಂದ ಯಾವ ರೀತಿ ನೀರಿನ ಪಶಿಮೆಯು ಉಂಟಾಗುವುದೋ ಅದೇ ರೀತಿ ಉಂಟಾಗುವುವು. ಆರುನೀ‌ ವರವಣಿತ್ತಾನಾಲ್ ಅದುಡಾನ ಅಡೈಯಾಳಂಗಳುಂಡಾಮಾ ಪೋಲೇ ಪ್ರಾಪ್ತಿಯಣಿತ್ತಾನವಾರೇ ಇಂದ ಸ್ವಭಾವವಿಶೇಷಂಗಳ್ ತನ್ನಡಿಯ ವಿಳ್ಳೆಯಕ್ಕಡವತಾಯಿರುಕ್ಕುಂ || ೨೬೭ || ಆಗಾಮಿ ಪೂರಾಷ್ಟ್ರಥಮಂ ವಿಶುಷ್ಕ ಸೋತಸ್ವಿನಿ ಸೈಕತವಾದ್ರ್ರಭಾವಂ | ಯಥಾ ವ್ರಜೇನ್ಮರ್ತ್ಯಮಯಂಸ್ವಭಾವಃ ಪ್ರಾಪ್ತಿರ್ಯದಾ ಸನ್ನಿಹಿತಾ ತದ್ಭವ || 1 ೩೯೧ 1 ಇವರುಗಳ ಸಹವಾಸದಿಂದ ಈ ಸ್ವಭಾವಗಳುಂಟಾಗುವುವೋ ಅಂದರೆ ನದಿಯಲ್ಲಿ ಪ್ರವಾಹವು ಬರುವುದಕ್ಕೆ ಮೊದಲು ಸೂಚಕವಾಗಿ ಯಾವ ರೀತಿ ಒಣಗಿಹೋದ ಆ ನದಿಯ ಮರಳುಗಳು ಕುಸಿದು ತೇವವಾಗುವುದೋ ಅದೇ ರೀತಿ ಭಗವತ್ಪಾಪ್ತಿಯು ಸನ್ನಿಹಿತವಾದಾಗ ಹಿಂದೆ ಹೇಳಿದ ಸ್ವಭಾವಗಳು ತಾನಾಗಿಯೇ ಉಂಟಾಗುವುವು, ಇವತ್ತೆ ಕೊಂಡು ಚರಮಶರೀರವನ್ನು ತನಕ್ಕೆ ಅರುತಿಯಿಡಲಾಯಿರುಕ್ಕುಂ ೧೦೮ 11 910 11 ಶಕಃ 1 ತಾತ್ಪರ್ಯ ಸೂತ್ರಂ ಶಕಃ ಅಹಂಪೂರ್ವಿಕಯಾ ತಾವದ್ಮಾನಪ್ರೀತಿವಿರಕ್ತಯಃ | ಆವಿರ್ಭವೇಯುರ್ಯಸ್ಮಿಂಸ್ತು ತಸ್ಯತ್ಪತ್ತಿಃ ಪುನರ್ನಹಿ | | ೩೯೨ ॥ ಈ ರೀತಿ ಅಹಮಹಮಿಕಯಾ ಬರುವ ಜ್ಞಾನ ಭಕ್ತಿ ವೈರಾಗ್ಯಗಳನ್ನು ನೋಡಿದರೆ ತನಗೆ ಇದೇ ಕೊನೆಯ ಶರೀರವು. ಮುಂದೆ ಜನ್ಮವಿಲ್ಲವೆಂದು ತನಗೇ ತಿಳಿಯುವುದು. ಪ್ರತಿಕೂಲರಾಹಿರಾರ್ ದೇಹಾತ್ಮಾಭಿಮಾನಿಹಳು: ಸ್ವತಂತ್ರರು ಅನ್ಯಶೇಷಭೂತರು ಉಪಾಯಾಂತರನಿಷ್ಠರುಂ ಸ್ವ ಪ್ರಯೋಜನಪರರುಂ ಜ್ಞಾನಾದಿನಾಶಕತ್ವಾಚ್ಚ ಸಹವಾಸಬಹಿಷ್ಕೃತಾಃ | || 925 || ತಾತ್ಪರ್ಯ

ಪ್ರತಿಕೂಲಾ ಇತೀರ್ಯಂತೇ ತೇಷಾಂ ಲಕ್ಷಣಮೀದೃಶಂ || ೧ ೩೯೩೦ ದೇಹಮೇವ ವಿಜಾನಂತ ಆತ್ಮಾನಂ ತತ್ರ ಯೇ ಸದಾ | ಅಹಂಬುದ್ಧಿಂ ವಿತನ್ವಂತಿ ತೇ ಗತಾಃ ಪ್ರತಿಕೂಲತಾಂ | || 264 || ದೇಹಾತಿರಿಕ್ತ, ಆತ್ಮತಿ ಜ್ಞಾತ್ವಾ ಕಾಪಿ ಶೇಷತಾಂ | ಸಂಮತೇ ನ ಯೇ ತೇsಪಿ ಸ್ವತಂತ್ರಾಸ್ತಾದೃಶಾಃ ಖಲು | ಸಿದ್ಧಪಿ ಭಗವದ್ದಾಸ್ನೇಹ ಪ್ರಾಪ್ತ, ವಿಷಯೇಷು ಯೇ । ದಾಸಭಾವಂ ಪ್ರಕುರ್ವಂತಿ ತೇನ್ಮಶೇಷಾಸ್ತಥಾವಿಧಾಃ ॥ || 68 || | ೩೯೬ | ಭಗವತ್ಪಾಪ್ತಿ ಕಾಮೇನ ಭಜಂತೇ ಯೇ ಚ ಸರ್ವದಾ | ಉಪಾಯನ ಕರ್ಮಾದೀನ:ಪಾಯಾಂತರಗಾಶ್ಚತೇ | ಭಗವದಂತ್ರಮುಪಾಯತಯಾ ವ್ರಜನ್ ತದಭಿಕಿಂಕರತಾಮನಿಶಂ ಸ್ವಯಂ | ನಿಜಸುಭೋಗ್ಯತಯಾ ವನಸಿ ಸ್ಮರನ್ ಭವತಿ ಯಸ್ಸರೋ ನಿಜಲಾಭಭಾಕ್ | 11 262 | | ೩೯೮ ೧ ಜ್ಞಾನಾದಿ ನಾಶಕರಾದ್ದರಿಂದ ಸಹವಾಸ ಯೋಗ್ಯರಲ್ಲದವರು ಪ್ರತಿಕೂಲರು, ದೇಹಕ್ಕಿಂತಲೂ ಬೇರೆಯಾದ ಆತ್ಮವು ಇದೆಯೆಂದರಿಯದೆ ಕಣ್ಣಿಗೆ ಕಾಣುವ ದೇಹದಲ್ಲಿ ಅಹಂ ಬುದ್ಧಿಯಿಂದ ಅದನ್ನೇ ಆತ್ಮವೆಂದು ಅಭಿಮಾನಿಸಿರುವರೂ ಪ್ರತಿಕೂಲರು. ದೇಹಕ್ಕಿಂತಲೂ ಅತಿರಿಕ್ತವಾದ ಆತ್ಮವಿದೆಯೆಂದರಿತೂ ಮತ್ತೊಬ್ಬರಿಗೆ ಅಡಿಯಾಳಾಗುವುದಿಲ್ಲ ನಾನೇ ಸ್ವತಂತ್ರನು ಎಂದಿರುವವನ ಪ್ರತಿಕೂಲನು. ಭಗವಂತನಿಗೇ ಶೇಷಭೂತನಾದ ತನ್ನನ್ನು ಶೇಷನಾಗಿರುವವನೂ ಪ್ರತಿಕೂಲನು. ಅಪ್ರಾಪ್ತವಿಷಯವಾದ ಮತ್ತೊಬ್ಬರಿಗೆ ಪ್ರಾಪ್ತವಾದ ಭಗವಂತನಿಗೇ ಶೇಷನಾಗಿ ಅವನ ಚರಣಾರವಿಂದಗಳನ್ನೇ ಶರಣು ಹೊಂದದೆ ಕರ್ಮಾದಿ ಗಳನ್ನು ಉಪಾಯವನ್ನಾಗಿ ಹೊಂದಿರುವವರೂ ಪ್ರತಿಕೂಲರೇ. ೧೦೯ ಶ್ರೀ ವಚನಭೂಷಣಂ ಭಗವಂತನ ಚರಣಕಮಲಗಳನ್ನೇ ಉಪಾಯವನ್ನಾಗಿ ಹೊಂದಿಯ ಭಗವಂಕರ್ಯವನ್ನು ಸ್ವಭೋಗ್ಯವನ್ನಾಗಿ ತಿಳಿದಿರುವವರ ಪ್ರತಿಕೂಲರೇ. ಉಪೇಯವಾದ ಸೂತ್ರಂ ಇವರ್ಹಳುಕ್ಕು ಉದ್ದೇಶ್ವರಂ ಉಪಾಯೋಪೇಯಂಗಳುಂ ಭೇದತ್ತಿರುಕ್ಕುಂ ಶ್ಲೋಕ ತಾತ್ಪರ್ಯ

ಶ್ಲೋಕ ಶ್ರೀ ವಚನಭೂಷಣಂ ಏತೇಷಾಂ ಪ್ರತಿಕೂಲಾನಾಂ ಸ್ವಾಭಿಪ್ರಾಯ ವಿಶೇಷತಃ | ಆದರಾರ್ಹಾ ಉಪಾಯಾ ಅಪ್ಪು ಪೇಯಾ ವಿವಿಧಾಸ್ಮೃತಾಃ || || 920 || 1 ೩೯೯ ೧ ತಮ್ಮ ಇಷ್ಟಾನುಸಾರವಾಗಿ ಫಲಕೊಡುವವರು ಆದರಿಸಲು ಯೋಗ್ಯರು ತಮಗೆ ಇಷ್ಟವಾದ ಪುರುಷಾರ್ಥಗಳನ್ನುಂಟುಮಾಡಿಕೊಡುವ ತಮಗೆ ಇಷ್ಟವಾದ ಸಾಧನಗಳು ಉಪಾಯಗಳು. ಪುರುಷಾರ್ಥಗಳು ಉಪೇಯಗಳು, ಈ ರೀತಿ ನಾನಾವಿಧವಾಗಿರುವುವು. ದೇಹಾತ್ಮಾಭಿಮಾನಿಹಳಕ್ಕುದ್ದೇಶ‌ ದೇಹವರ್ಧಕರಾನ ಮನುಷ್ಯರ್ಹ ಉಪಾಯಮರ್ಥ: ಉಪೇಯಹಿಕಭೋಗಂ ಸ್ವತಂತ್ರರ್ಕುದ್ದೇಶ್ವ‌ ಸ್ವರ್ಗಾದಿಭೋಗಪ್ರದ‌ ಉಪಾಯಂ ಕರ್ಮಾನುಷ್ಠಾನಂ ಉಪೇಂ ಸ್ವರ್ಗಾದಿಭೋಗಂ ಅನ್ಯಶೇಷಭೂತರ್ಕದ್ದೇಶ್ವರ್ ಬ್ರಹ್ಮರುದ್ರಾದಿಗಳ್, ಉಪಾಯಂ ತತ್ಸಮಾಶ್ರಯಣಂ ಉಪೇಯಂ ತತ್ವಾಯಂ ಉಪಾಯಾಂತರನಿಷ್ಠ ರ್ಕುದ್ದೇಶನ್ ದೇವತಾಂತರ್ಯಾಮಿಯಾನ ಸರ್ವೇಶ್ವರನ್ ಉಪಾಯಂ ಕರ್ಮಜ್ಞಾನಭಕ್ತಿ ಹಳ ಉಪೇಯಂ ಭಗವದನುಭವಂ ಸ್ವ ಪ್ರಯೋಜನಪರರ್ಕ್ಕುದ್ದೇಶನ್‌ “ನೆಂಜಿನಾಲ್ ನಿನೈಪ್ಪಾನ್ ಯವನ್” ಎರವನ್ ಉಪಾಯಂ ಸ್ವಕೀಯಸ್ವೀಕಾರಂ ಉಪೇಯಂ ಸ್ವಾರ್ಥಕೈಂಕರ್ಯಂ

  • ಉದ್ದೇಶಾ ಮನುಜಾ ನೃಣಾಂ ದೇಹಾತ್ಮ ಕಾಭಿಮಾನಿನಾಂ | ಉಪಾಯೋ ಧನಹೇಮಾದೀನು ಪೇಯೋ ಭೋಗಐಹಿಕಃ | ಸ್ವತಂತ್ರಾಣಾಂ ಸಮುದ್ದೇಶ್ಯಾರ್ಗಾದಿ ಸುಖದಾಯಿನಃ | ಉಪಾಯೋಧ್ವರೋ ನೃಣಾಮುಪೇಯರ್ಗಗಂ ಸುಖಂ | ಅನ್ಯದಾತ್ಮಕನಿಷ್ಠಾನಾಮುದ್ದೇಶ್ಯಾ ಪದ್ಮಜಾದಯಃ | ತದಾಶ್ರಯ ಉಪಾಯಸ್ಸಾ ದುಪೇಯಸ್ತದಭಿಸ್ಥಿತಿಃ || ಉಪಾಯಾಂತರ ನಿಷ್ಟಾನಾ ಮುದ್ದೇಶ ದೇವಗೋ ಹರಿಃ | ಉಪಾಯೋಜ್ಞಾನಕರ್ಮಾದಿ ಹು ಪೇಯಸ್ತತ್ತು ಭೋತಾ || ಸ್ವಪ್ರಯೋಜನನಿಷ್ಠಾನಾ ಮುರ್ಚಾಕೃತಿರ್ಹರಿಃ | ಸ್ವಸ್ವೀಕಾರ ಉಪಾಯಸ್ಸಾ ದುವೆಯಾರ್ಥದಾಸತಾ | COO || 920 || || 900 1 1900 1 1909 1 ॥ ೪೦೩ 1 M ೪೦೪ | ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

1

ದೇಹವನ್ನೇ ಆತ್ಮವೆಂದು ಭಾವಿಸಿರುವವರಿಗೆ ಉದ್ದೇಶ್ಯರು ಧಾರಕ ಪೋಷಕ ಪದಾರ್ಥಗಳಿಂದ ಈ ದೇಹವನ್ನು ಚೆನ್ನಾಗಿ ಪೋಷಿಸುವ ಮನುಷ್ಯರು ಅಭಿಮತ ಸಿದ್ಧಿಗೆ ಉಪಾಯವು ಸುವರ್ಣಾದಿ ಧನವು, ಅಭಿಮತವಾದ ಉಪೇಯವು, ಹೆಂಗಸು, ಅನ್ನಪಾನ ಇವುಗಳ ಅನುಭವವು. ದೇಹಕ್ಕಿಂತಲೂ ಅತಿರಿಕ್ತವಾದ ಆತ್ಮವುಂಟು, ಅವನಿಗೇ ಜ್ಞಾತೃತ್ವ, ಕರ್ತೃತ್ವ, ಭೋಕ್ತಿತ್ವ ಇವುಗಳು ಎಂದೂ ಶಾಸ್ತ್ರದಿಂದ ತಿಳಿದು ತಾವೇ ಸ್ವತಂತ್ರರೆಂದು ಇರುವವರಿಗೆ ಉದ್ದೇಶರು ತಮ್ಮ ಇಷ್ಟಾರ್ಥವನ್ನು ಕೊಡುವ ಅಗ್ನಿ, ಇಂದ್ರ ಇವರೇ ಮೊದಲಾದ ದೇವತೆಗಳು ಉಪಾಯವು, ಜ್ಯೋತಿಷ್ಟೋಮಾದಿ ಕರ್ಮಾನುಷ್ಠಾನವು ಉಪೇಯವು. ಸ್ವರ್ಗಾದಿ ಸುಖಾನುಭವವು. ಅನ್ಯಶೇಷಭೂತರಿಗೆ ಉದ್ದೇಶ್ಯರು ಬ್ರಹ್ಮರುದ್ರಾದಿಗಳು, ಹತ್ತಿರ ದುಷ್ಕರ ಸಮಾಶ್ರಯಣವು, ಉಪೇಯವು, ಅವರುಗಳೊಡನೇ ಸಮಾನ ಭೋಗವುಳ್ಳ ಸಾಯುಜ್ಯವು. ಉಪಾಯವು ದುರಾರಾಧ್ಯರಾದದೇವತೆಗಳ ಆತ್ಮಸ್ವರೂಪವು ಭಗವದನನ್ಯಾರ್ಹಶೇಷವು ಎಂದು ವೇದಾಂತದಿಂದ ತಿಳಿದಿದ್ದರೂ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಬೇರೆ ಉಪಾಯ ನಿರಿಗೆ ಉದ್ದೇಶನು ಅಗ್ನಿಂದ್ರಾದಿ ದೇವತೆಗಳಿಗೆ ಅಂತರ್ಯಾಮಿಯಾದ ಈಶ್ವರನು. ಉಪಾಯವು ಮೋಕ್ಷ ಸಾಧನವಾಗಿ ಶಾಸ್ತ್ರಸಿದ್ಧವಾದ ಕರ್ಮಜ್ಞಾನ ಭಕ್ತಿ ಯೋಗಗಳು. ಉಪೇಯವು ನಿರತಿಶಯಾನಂದರೂಪವಾದ ಭಗವದನುಭವವು. ಕರ್ವಾದುಪಾಯಗಳಲ್ಲಿ ದುಷ್ಕರತ್ವ ಬುದ್ಧಿಯಿಂದ ಸುಕರವಾದ ಪ್ರಪತ್ತಿಯಲ್ಲಿಳಿದ ಸ್ವಪ್ರಯೋಜನ ಪರರಿಗೆ ಉದ್ದೇಶನು ಅರ್ಚಾರೂಪಿಯಾದ ಭಗವಂತನು, ಉಪಾಯವು ಅನಿಷ್ಟ ನಿವೃತ್ತಿ ಪೂರ್ವಕವಾದ ಇಷ್ಟ ಪ್ರಾಪ್ತಿಗಾಗಿ ಅವನನ್ನೇ ಆಶ್ರಯಿಸುವಿಕೆ. ಉಪೇಯವು ಭಗವಂಕರ್ಯವು ಮುದಲ್ ಶೋನ್ನ ಮೂವರುಂ ನಿಗ್ರಹತ್ತುಕ್ಕಿಲಕ್ಕು ಮತ್ತೆ ಯಿರುವರುಂ ಅನುಗ್ರಹತ್ತುಕ್ಕಿಲಕ್ಕು J

  • ಪ್ರಥಮಂ ಪ್ರತಿಪಾದಿತಾಸ್ತ್ರಯಸ್ತ ಭಗವನ್ನಿ ಗ್ರಹಪಾತ್ರತಾಂ ವ್ರಜೇಯುಃ | ಇತರೇ ಭಗವತ್ಸ ಸಾದಪಾತ್ರಂ ಭಗವತಿಕರಾ ಪ್ರಯಾಂತಿ ತೇತು || ದೇಹಾತ್ಮಾಭಿಮಾನಿಗಳೂ ಸ್ವಸ್ವಾತಂತ್ರ್ಯವುಳ್ಳವರೂ ಎಂಬಂತೆ ಭಗವಂತನ ನಿಗ್ರಹಕ್ಕೆ ಪಾತ್ರರಾದವರು. || 929 || ॥ ೪೦೫ ೧ ಅನ್ಯಶೇಷರುಗಳೂ ಈ ಮೂವರೂ ಕ್ಷಿಪಾಮಿ ಭಗವದನನಾರ್ಹಶೇಷವಾದ ಸ್ವರೂಪವನ್ನು ತಿಳಿದು ಭಗವದನುಭವಕೈಂಕರ್ಯಗಳನ್ನು ಪುರುಷಾರ್ಥವನ್ನಾಗಿ ತಿಳಿದಿರುವದರಿಂದಲೂ ಅನನ್ಯಪ್ರಯೋಜನರಾಗಿ ಕರ್ಮಜ್ಞಾನಾದಿ ಬೇರೆ ಉಪಾಯಗಳಲ್ಲೂ ಪ್ರಪತ್ತಿಯಲ್ಲಿ ನಿಷ್ಠರಾಗಿರು ವುದರಿಂದ ಇತರ ಇಬ್ಬರುಗಳು ಭಗವಂತನ ‘ದದಾಮಿ ಮೋಕ್ಷಯಿಷ್ಮಾಮಿ’ ಎಂಬಂತೆ ಅನುಗ್ರಹಕ್ಕೆ ಪಾತ್ರರಾದವರು. ವವರುಡೈಯವು ಕರ್ಮವನುಭವಿನಾಶ್ಯಂ ನಾಲಾವಧಿಕಾರಿಕ್ಕು ಪ್ರಾಯಶ್ಚಿತ್ತವಿನಾಶ್ಯಂ ಅಂಜಾಮಧಿಕಾರಿಕ್ಕು ಪುರುಷಕಾರವಿನಾಶಂ 000 || 928 || ಶ್ರೀ ವಚನಭೂಷಣಂ ತಾತ್ಪರ್ಯ ಶಕ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

ಶ್ರೀ ವಚನಭೂಷಣಂ ತ್ರಯಾಣಾಂ ಪ್ರಥಮೋಕ್ತಾನಾಂ ಕರ್ಮಾನುಭವತಃ ಕ್ಷಯಂ | ತಥಾ ಯಾತಿ ಚತುರ್ಥಸ್ಯ ಪ್ರಾಯಶ್ಚಿನ ನಶ್ಯತಿ | ಲಕ್ಷ್ಮೀಪುರುಷಕಾರೇಣ ಪಂಚಮಸ್ಯಾಧಿಕಾರಿಣಃ | ಭಗವಕೃತತ್ವಾಚ್ಚ ಸರ್ವಂ ಕರ್ಮ ವಿನಶ್ಯತಿ | II VOL II 1902 1 ಭಗವಂತನ ನಿಗ್ರಹಕ್ಕೆ ಪಾತ್ರರಾದ ಮೂರು ಪ್ರಕಾರರಾದವರ ಕರ್ಮವು “ಆವಶ್ಯಮನುಬೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ" ಎಂಬಂತೆ ಅನುಭವದಿಂದಲೇ ನಾಶವಾಗುವುದು. ಅನುಗ್ರಹಕ್ಕೆ ಪಾತ್ರರಾದ ಇಬ್ಬರುಗಳಲ್ಲಿ ಉಪಾಯಾಂತರನಿಷ್ಠರಾದ ನಾಲ್ಕನೇ ಅಧಿಕಾರಿಗಳ ಕರ್ಮವು ಕರ್ಮ ಜ್ಞಾನ ಭಕ್ತಿಗಳಲ್ಲಿ ಯಾವುದಾದರೂ ಒಂದನ್ನು ಉಪಾಯವನ್ನಾಗಿ ಅನುಷ್ಠಿಸಿದ ಪಕ್ಷದಲ್ಲಿ ಅದನ್ನೇ ಪ್ರಾಯಶ್ಚಿತ್ತವನ್ನಾಗಿಸಿ ಭಗವಂತನು ನಶಿಸುವಂತೆ ಮಾಡುವನು. ಪ್ರಪತ್ನಿ ನಿಷ್ಟನಾದ ಐದನೇ ಅಧಿಕಾರಿಯ ಕರ್ಮವು ಲಕ್ಷ್ಮಿಯ ಪುರುಷಕಾರದಿಂದ ಭಗವಂತನು ನರಿಸುವಂತೆ ಮಾಡುವನು. ಉಪಾಯಂ ಸ್ವೀಕಾರಕಾಲತ್ತಿಲ್ ಪುರುಷಸಾಪೇಕ್ಷಮುವಾಯ್ ಪುರುಷಕಾ ರಸಾಪೇಕ್ಷಮುಮಾಯಿರುಕ್ಕುಂ ಕಾರಕಾಲತ್ತಿಲುಭಯನಿರಪೇಕ್ಷಮಾಯಿರುಕ್ಕುಂ ಸ್ವೀಕಾರ ಸಮಯ ಮರ್ತ್ಯ ಸಿದ್ಯೋಪಾಯಸ್ಸು ಕಾಂಕ್ಷತೇ | ತಥಾ ಪುರುಷಕಾರಂ ಚ ಫಲಕಾಲೇ ನ ಹಿ ದ್ವಯಂ | || 92 || 11 you ಪುರುಷಕಾರ ಸಾಪೇಕ್ಷವೆಂದು ಹೇಳಿದ ಪಕ್ಷದಲ್ಲಿ ಉಪಾಯದ ನಿರಪೇಕ್ಷತೆಯ ಹಾನಿಯುಂಟಾಗುವುದಿಲ್ಲವೇ ಎಂದರೆ ಸಹಾಯಾಂತರ ಸಂಬಂಧವನ್ನು ಸಹಿಸದೇ ಇರುವ ಸಿದ್ಯೋಪಾಯವು ಶರಣ ವರಣ ರೂಪ ಸ್ವೀಕಾರ ಕಾಲದಲ್ಲಿ ಸ್ವೀಕರಿಸುವ ಪುರುಷನನ್ನೂ, ಸ್ವೀಕರಿಸುವಂತೆ ಮಾಡುವ ಪುರುಷಕಾರವನ್ನೂ ಅಪೇಕ್ಷಿಸುವುದು ಸ್ವೀಕರಿಸಿದಮೇಲೇ ಇವನ ಅನಿಷ್ಟ ನಿವೃತ್ತಿ ಇಷ್ಟ ಪ್ರಾಪ್ತಿಯನ್ನುಂಟುಮಾಡುವ ಕಾರ್ಯಕಾಲದಲ್ಲಿ ಪುರುಷನನ, ಪುರುಷಕಾರವನ್ನೂ ಅಪೇಕ್ಷಿಸದೇ ತಾನಾಗಿಯೇ ಉಂಟಾಗುವುದು ಕಾರ್ಯಕಾಲದಲ್ಲಿ ಸಹಕಾರಿಯನ್ನ ಪೇಕ್ಷಿಸಿದ ಪಕ್ಷದಲ್ಲಲ್ಲವೇ ಉಪಾಯದ ನಿರಪೇಕ್ಷತೆಗೆ ಹಾನಿಯುಂಟಾಗು ವುದು, ಅದಿಲ್ಲವಾದ್ದರಿಂದ ಹಾನಿಯಿಲ್ಲ. ಸ್ವಪ್ರಯೋಜನಪರರೆಲ್ಲಾರೈಯುಂ ಪ್ರತಿಕೂಲರಾದ ನಿನ್ನೆಕ್ಕಲಾಮೋವೆನ್ನಿಲ್ ಸ್ವಪ್ರಯೋಜನ ನಿಷ್ಠಾಂಸ್ವಾತಿಕೂಲಾಚಿಂತಯೇತ್ | ಕಿಮು ತರ್ಹಿ ಶಠಾರಾದಿ ಭಕ್ತಾ ಅಪಿ ತಥಾವಿಧಾಃ | || 928 || || 90 || ಸ್ವಪ್ರಯೋಜನಪರರೆಲ್ಲರನ್ನೂ ಪ್ರತಿಕೂಲರೆಂದು ನೆನೆಸುವುದಾದರೆ ಅನುಕೂಲರಾದ ಆಳ್ವಾರು ಗಳಲ್ಲಿಯೂ “ನಮನವರಾತಲಿ” “ನಾಂಕಂಡುಹಂದು ಕೂತ್ತಾಡ ಇಲಡೇ ನಡವಾಯ” ಎಂದ, “ಕಂಡು ನಾನರಿಯಹಕ್ಕ" ಎಂದೂ ಇತ್ಯಾದಿ ವಚನಗಳಿಂದಲೂ ಮಡಲೆಡು ಮೊದಲಾದ ಪ್ರವೃತ್ತಿಗಳಿಂದಲೂ ಸ್ವಪ್ರಯೋಜನಪರತೆಯು ತೋರುವುದಾದ್ದರಿಂದ ಅವರನ್ನೂ ಪ್ರತಿಕೂಲರೆಂದು ನೆನೆಸಬೇಕಾಗುವುದಲ್ಲವೇ ಎಂದು ಶಂಕಿಸಿ ಸಮಾಧಾನ ಹೇಳುವರು. 002 ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ ಸೂತ್ರ ತಾತ್ಪರ್ಯ —

ಸೂತ್ರಂ ಶ್ಲೋಕಃ

*0] ಇಂಗು ಸ್ವ ಪ್ರಯೋಜನವನ್ನಿರದು ಆಶ್ರಯಷಜನ್ಯಮಾನ

  • ಸ್ವಪ್ರಯೋಜನಮಕ್ತಮಾಶ್ರಯಾಜ್ಞಾನದೋಷಜಂ | ಶಠಾರಾದೇಸ್ತು ವಿಷಯ ದೋಷಜನ್ಯಂ ಪ್ರಯೋಜನಂ || 921 || ॥ ೪೧೦ | ಇಲ್ಲಿ ಸ್ವಪ್ರಯೋಜನವೆಂಬುದು ಅನುಭವಕೈಂಕರ್ಯಗಳಿಗೆ ಆಶ್ರಯವಾದ ಚೇತನನ ಅವಿದ್ಯಾದಿ ದೋಷದಿಂದ ಬಂದ ಸ್ವಪ್ರಯೋಜನವು, ಆಳ್ವಾರುಗಳ ಸ್ವಪ್ರಯೋಜನವೋ ಅಂದರೆ ವಿಷಯ ದೋಷದಿಂದ ಉಂಟಾದ್ದು, ಆದ್ದರಿಂದ ಅವಿದ್ಯಾದಿ ದೋಷದಿಂದ ಬಂದ ಸ್ವಪ್ರಯೋಜನಪರರನ್ನು ಪ್ರತಿಕೂಲರೆಂದು ಹೇಳಿದರು. ಆಹೈಯಾಲೇದೋಷವಿ
  • ಪ್ರಾತಿಕಲ್ಯಾಖ್ಯ ವಿಷಯೇ ಸ್ವಪ್ರಯೋಜನ ಭೇಜುಷಾಂ | ಭೇದಃ ಪ್ರದರ್ಶಿತೋ ಯಸ್ಮಾತ್ತಸ್ಮಾದೋಷೋ ನ ವಿದ್ಯತೇ || || 922 || ಪ್ರಾತಿಕೂಲಹೇತುವಾಗಿ ಹೇಳಲ್ಪಟ್ಟ ಸ್ವಪ್ರಯೋಜನವು ಆಶ್ರಯ ದೋಷಜನ್ಯವಾದ್ದರಿಂದಲೂ, ಆಳ್ವಾರುಗಳ ಸ್ವಪ್ರಯೋಜನವು ವಿಷಯದೋಷಜನ್ಯವಾದ್ದರಿಂದಲೂ ಈ ರೀತಿ ಭೇದವಿರುವುದ ರಿಂದ ದೋಷವಿಲ್ಲ. ವಿಷಯ ದೋಷಾಲ್ ವರುಮವೈಯೆಲ್ಲಾಂ ದುಜಮಾಯಿರೇಯಿರುಪ್ಪದು
  • ಭಗವತ್ತನುರೂಪಾದಿ ವಿಷಯೋದ್ಭವ ದೋಷಜಂ | ಪ್ರಯೋಜನಂ ತು ಭಕ್ತಾನಾಂ ದುಜಂ ಖಲು ಸರ್ವಥಾ || 920 || ೮ ೪೧೨ ॥ ಭಗವಂತನ ಸೌಂದರ್ಯಾದಿ ಗುಣಗಳೊಡನೆ ಕೂಡಿರುವ ವಿಗ್ರಹವನ್ನು ನೋಡಿ ನಾವು ಹೆಂಗಸಾಗಿ ಹುಟ್ಟಬೇಕಾಗಿತ್ತು ಎಂಬುದಾಗಿ ಪುರುಷರೆಲ್ಲರೂ ಯೋಚಿಸುವಂತೆ ಮಾಡುವ ವಿಗ್ರಹ ವೈಲಕ್ಷಣ ದೋಷದಿಂದುಂಟಾದ ಸ್ವಪ್ರಯೋಜನಪರತೆ ಅದಕ್ಕೆ ಕಾರಣವಾದ ಪ್ರಾವಣ್ಯ, ಅದರ ಸಿದ್ಧರ್ಥವಾಗಿ ಮಾಡಬೇಕಾದ ವ್ಯಾಪಾರಗಳು, ಇವೆಲ್ಲವೂ ಸ್ವರೂಪ ವಿರುದ್ಧವೆಂದು ಬಿಡಲು ಯತ್ನಿಸಿದರೂ ಬಿಡುವುದಕ್ಕಾಗುವುದಿಲ್ಲವಷ್ಟೇ. ಊಮೈಯರೋಡು ಶೆವಿಡರ್ವಾರ್ತೆ ಕಥಮನ್ಯದಿಕೃತಿ
  • ಭಗವದ್ವಿರಹಾಸಹಿಷ್ಣು ಗೋದಾ ವಚನಾಜ್ಞಾತೃ ಸಖೀಜನಾದಿಭಿರ್ಯತ್ | ಸಮುದೀರ್ಣವಹೋ ತಯಾವಚಸ್ತ ದೃಧಿರೋ ದೀರ್ಣಮಿವಾಭವದ್ದಿ ಮೂ ಕೇ ॥ 009 || 925 || ೮ ೪೧೩ ॥ ಶ್ರೀ ವಚನಭೂಷಣಂಶಕ ತಾತ್ಪರ್ಯ ಸೂತ್ರಂ ಭಗವತೋ ಮೃತ ಭಾಜಿ ಪದಾಂಬುಜೇ ವಿನಿಹಿತಾತ್ಮಭರೋ ನನು ಕಿಂಕರಃ | ಕಥಮಿವಾನ್ಯದಭೀತಿ ಪಂಕಚೇ ಸ್ಥಿತಿಜುಡಿಕ್ಷುರಕಂ ಕಿಮಳ ರ್ವಜೇತ್ || 909 || ವಿಷಯ ದೋಷದಿಂದುಂಟಾದ ಸ್ವಪ್ರಯೋಜನದ ದುಜತ್ವವನ್ನು, ಶ್ರೀ ಗೋದಾವಿನ ವಾಕ್ಯ ದಿಂದಲೂ, ಆಳವಂದಾರ ವಾಕ್ಯದಿಂದಲೂ ತಿಳಿಸುತ್ತಾರೆ. ಶ್ರೀ ಗೋದಾದೇವಿಯು ಆ ಭಗವಂತನ ವಿರಹವನ್ನು ಸಹಿಸಲಾರದೆ ತಾಯಿವಾರೊಡನೆ ತನ್ನ ಏರಹತಾಪವನ್ನು ಹೇಳಿಕೊಳ್ಳಲು, ಆ ಈ ಹೋಗ ತಾಯಿಮಾರುಗಳು ಅವನು ಬರುವವರಿಗ ನೀನು ಕಾದಿರಬೇಕು ಗಳನ್ನು ಒಟ್ಟು ಎಂದು ಹೇಳುತ್ತಲು ಗೋದೆಯು, ನಿಮಗೆ ನನ್ನ ದೆಶೆಯನ್ನರಿಯಲು ಶಕ್ತಿಯಿಲ್ಲ. ನಿಮ್ಮೊಡನೇ ನನ್ನ ಎರಹದುಃಖವನ್ನು ಹೇಳಿಕೊಳ್ಳುವುದು ಹೇಗಾಯಿತೆಂದರೆ ಮಗದೊಡನೆ ಕಿವುಡರು ಮಾತನಾಡಿದಂತಾಯಿತು ಎಂದು ಹೇಳಿದ್ದರಿಂದ, ಆಳವಂದಾರೂ ಕೂಡ “ಎಲೈ ಭಗವಂತನೇ, ನಿನ್ನ ಅಮೃತವನ್ನು ಸುರಿಯುವ ಪಾದಾರವಿಂದಗಳಲ್ಲಿ ಇಟ್ಟ ಮನಸ್ಸು ಬೇರೆ ಯಾವುದನ್ನು ತಾನೇ ಅಪೇಕ್ಷಿಸುವುದು ? ಮಕರಂದ ಭರಿತವಾದ ಕಮಲದಲ್ಲಿರುವ ದುಂಬಿಯು ಮುಳ್ಳುಗಳ್ಳಿಯನ್ನು ಅಪೇಕ್ಷಿಸಿವುದೇ ? ಅದು ಹೇಗೆ ಅರ್ಪಕ್ಷಿಸುವುದಿಲ್ಲವೋ ಅದರಂತೆಯೇ ನಾನ ಕೂಡ ನಿನ್ನ ಪಾದಾರವಿಂದವನ್ನು ಬಿಟ್ಟು ಬೇರೊಂದನ್ನೂ ಅಪೇಕ್ಷಿಸಲಾರೆನು” ಎಂದು ಹೇಳಿರುವರು, ಆದ್ದರಿಂದ ಭಗವಂತನ ವಿಗ್ರಹ ವೈಲಕ್ಷಣ್ಯವನ್ನು ನೋಡಿ ಭಗವದ್ವಿಷಯದಲ್ಲಿ ಪ್ರವಣರಾದವರಿಗೆ ವಿಷಯದೋಷದಿಂದುಂಟಾದ ಸ್ವಪ್ರಯೋಜನವು ದುಜವಾಗಿರುವುದು. ಇಪ್ಪಡಿ ಇವೆಯಿತ್ತ ನೈಯುಂ ಸದಾಚಾರ್ಯ ಪ್ರಸಾದಾಲೇ ವರ್ಧಿಕ್ಕುಂ ಪೋಕ್ಕು ವಸ್ತವ್ಯಮಾಚಾರ್ಯ ಸನ್ನಿಧಿಯು ಭಗವತ್ಪನ್ನಿಧಿಯುಂ ವಕ್ತವ್ಯಮಾಚಾರ್ಯವೈಭವವುಂ ಸ್ವನಿಕರ್ಷವು ಜಪ್ತ ವ್ಯಂ ಗುರುಪರಂಪರೆಯುಂ ದ್ವಯವುಂ ಪರಿಗ್ರಾಹ್ಯಂ ಪೂರ್ವಾಚಾರ್ಯಹ್ರಳುಡೈಯ ವಚನಮುಂ ಅನುಷ್ಠಾನವುಂ ಪರಿತ್ಯಾಜ್ಯಂ ಅವೈಷ್ಣವ ಸಹವಾಸವುಂ ಅಭಿಮಾನವುಂ ಕರ್ತವ್ಯವಾಚಾರ್ಯ ಕೈಂಕರ್ಯವುಂ ಭಗವಂಕರ್ಯಮುಂ || 900 || ಶ್ಲೋಕಃ ಸದಾಚಾರ್ಯ ಪ್ರಸಾದೇನ ಯದಿ ಸಿದ್ಧೇದಿದಂ ತದಾ ತಮ್ಮನ್ನಿದ್ ತು ವಸ್ತವ್ಯಂ ಭಗವತ್ಸನ್ನಿಧಾವ’ || 11 900 || ಶ್ರೀ ವಚನಭೂಷಣಂ ವಕ್ತವ್ಯಂ ವೈಭವಂ ತಸ್ಯ ಸ್ವನಿಕೃಷ್ಟತ್ವಮೇವ ಚ | ಪರಂಪರಾಂ ಗುರೂಣಾಂ ಚ ಜಪ್ತವ್ಯಾ ಸತತಂ ದ್ವಯಂ ॥ ಪೂರ್ವಾಚಾರ್ಯ ವಚೋ ಗ್ರಾಹ್ಯಮನುಷ್ಠಾನಂ ಚ ತತಂ | ಅವೈಷ್ಣವಸಹಾವಾಸಸ್ತಾಜ್ಯಸದಭಿಮಾನತಃ || ಕರ್ತವ್ಯಂ ತಸ್ಯ ಕೈಂಕರ್ಯಂ ತಥಾ ಭಗವತೋsಪಿ ತತ್ ಏವಂ ಶಿಷ್ಯರನುಯಂ ಸ್ವಾಜೀವನ ಸಂವಿದಾ | || 902 || ತಾತ್ಪರ್ಯ ಸೂತ್ರಂ

ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ 1

ಇನ್ನುಮುಂದೆ ‘ಸದಾಚಾರ್ಯ ಪ್ರಸಾದಾಲೇ ವರ್ಧಿಂ ಪಡಿ ಪಣ್ಣೆಕ್ಕೊಂಡು ಪೋರಕ್ಕಡವನ್” ಎಂಬುದನ್ನು ವಿವರಿಸುತ್ತಾರೆ. ಹಿಂದೆ ಹೇಳಿದ ಇನ್ನೂ ಸ್ವಭಾವ ವಿಶೇಷಗಳೆಲ್ಲವೂ ಸದಾಚಾರ್ಯನ ಅನುಗ್ರಹದಿಂದ ವೃದ್ಧಿಹೊಂದುವುದಾದರೆ ಇವನ ವಾಸಸ್ಥಲವು ಹಿತೈಷಿಯಾಗಿ ಉಪದೇಶಗಳಿಂದ ಹಿಂದೆ ಹೇಳಿದ ಸ್ವಭಾವಗಳಿಗೆ ಉತ್ಪಾದಕನಾದ ಸದಾಚಾರ್ಯ ಸಾನ್ನಿಧ್ಯವು ಅವನು ತೋರಿಸಿ ಕೊಟ್ಟ, ಅವನಿಗೆ ಭೋಗ್ಯವಾದ ವಿಷಯವಾದ ತನಗೆ ವಿಶೇಷ ಕಟಾಕ್ಷಗಳನ್ನು ಮಾಡುವ ಅರ್ಚಾವತಾರಿಯಾದ ಭಗವತ್ಪಾನ್ನಿಧ್ಯವು, ತನ್ನನ್ನು ಅಂಗೀಕರಿಸಿ ಅನುಗ್ರಹಿಸಿದ ಸದಾಚಾರ್ಯನ ದಯಾ ಕಾಂತ್ಯಾದಿ ವೈಭವವನ್ನೂ ಅನಾತ್ಮ ಗುಣಪೂರ್ಣನಾದ ತನ್ನ ನಿಕರ್ಷವನ್ನ ಬಾಯಿಂದ ಹೇಳಬೇಕು, ತನ್ನ ಗುರುವಿನಿಂದ ಪ್ರಾರಂಭಿಸಿ ಭಗವತ್ಪರ್ಯಂತವಾದ ಗುರುಪರಂಪರೆಯನ್ನೂ ಆ ಗುರುಪರಂಪರೆ ಯಿಂದ ಉಪದೇಶಿಸಲ್ಪಟ್ಟ ದ್ವಯವನ್ನೂ ಜಪಿಸಬೇಕು. ಆದರೆ ಆ ದ್ವಯವನ್ನು ಅರ್ಥಾನು ಸಂಧಾನದೊಡನೇ ಜಪಿಸಬೇಕು. ನಾಥಮುನಿಗಳೇ ಮೊದಲಾದ ಪೂರ್ವಾಚಾರ್ಯರ ಜ್ಞಾತವಾರ್ಥಪ್ರಕಾಶಕವಾದ ದಿವ್ಯವಚನಗಳನ್ನೂ ಆ ವಚನಾನುಸಾರವಾದ ಅನುಷ್ಠಾನಗಳನ್ನೂ ಪರಿಗ್ರಹಿಸಬೇಕು. ಜ್ಞಾನಾನುಷ್ಠಾನ ನಾಶಕವಾದ ವೈಷ್ಣವಲಕ್ಷಣವಿಲ್ಲದಿರುವ ಜನರ ಸಹವಾಸವನ್ನೂ ಅಂಥವರಲ್ಲಿ ಇವನು ನಮ್ಮವನೆಂಬ ಅಭಿಮಾನವನ್ನೂ ಬಿಡಬೇಕು. ಇವನಿಗೆ ಯಾವಾಗಲೂ ಸ್ವರೂಪಾನುಕೂಲವಾಗಿಯೇ ಮಾಡಬೇಕಾದ್ದು ಮಹೋಪಕಾರಕನಾದ ಆಚಾರ್ಯನ ಕೈಂಕರ್ಯವೂ ಅವನ ಅಪ್ಪಣೆಗೆ ಪರತಂತ್ರನಾಗಿ ಮಾಡತಕ್ಕದ್ದು. ಭಗವ ಈ ರೀತಿಯಲ್ಲಿರಬೇಕು. ಕೀಳ್ ಚೆನ್ನ ಭಗವಂಕರ್ಯಮರಿವತು ಶಾಸ್ತ್ರಮುಖತ್ತಾಲೇ ಆಚಾರ್ಯಕೈಂಕರ್ಯಮರಿವತು ಶಾಸ್ತ್ರಮುಖತ್ತಾಲುವಾಚಾರ್ಯ ವಚನತ್ತಾಲ

  • ವಿಷ್ಣುಕಿಂಕರತಾಂ ಶಾಸ್ತ್ರ ಮುಖಾದತ್ವಾ ಸಮಾಚರೇತ್ | ಶಾಸ್ತ್ರತೋ ಗುರುಕೈಂಕರ್ಯ೦ ತಸ್ಕೊಕ್ಕಾ ಚ ಸಮಾಚರೇತ್ | ೦ಕರ್ಯವೂ 11 006 || | ೪೧೯ | ಭಗವಂತನು ಬಾಯಿಬಿಟ್ಟು ಒಂದನ್ನೂ ಹೇಳದಿರುವ ಕಾರಣ ಶ್ರುತಿ ಸ್ಮೃತ್ಯಾದಿ ಶಾಸ್ತ್ರಗಳಿಂದ ತಿಳಿದು ಅವನ ಕೈಂಕರ್ಯವನ್ನು ಮಾಡಬೇಕು. ಶುಶೂಷಾದಿ ಪ್ರಕಾರಗಳನ್ನು ಪ್ರತಿಪಾದಿಸುವ ಶಾಸ್ತ್ರಗಳಿಂದಲೂ ತನಗೆ ಇಷ್ಟಾನಿಷ್ಟಗಳು ಇಂಥಾದ್ದು ಎಂಬುದನ್ನು ಹೇಳುವ ಎಂಬುದನ್ನು ಹೇಳುವ ಆಚಾರ್ಯನ ಮಾತುಗಳಿಂದಲೂ ತಿಳಿದು ಆಚಾರ್ಯನ ಕೈಂಕರ್ಯವನ್ನು ಮಾಡಬೇಕು. ಕೈಂಕರ್ಯಂತಾನಿರಂಡು, ಅದಾವದಿಷ್ಟಂ ಶೆಯ ಹೈಯುಂ ಅನಿಷ್ಟಂ ತವಿರುಹೈಯುಂ * ಕೈಂಕರ್ಯ೦ ದ್ವಿವಿಧಂ ಪ್ರೋಕ್ತಮಿಷ್ಟಸ್ಯ ಕರಣಂ ತಥಾ | ಅನಿಷ್ಟ ಪರಿಹಾರಶ್ಚ ಶಾಸ್ತ್ರಜ್ಞೆ: ಪರಿಕೀರ್ತಿತಂ || || GDG || ಹಿಂದೆ ಹೇಳಿದ ಕೈಂಕರ್ಯವು ಎರಡು ವಿಧ. ಅದೇನೆಂದರೆ ಇಷ್ಟವನ್ನು ಮಾಡುವುದು ಅನಿಷ್ಟವನ್ನು ಬಿಡುವುದು ಎಂಬುದಾಗಿ, 008 ಶ್ರೀ ವಚನಭೂಷಣಂ ಸೂತ್ರಂ · ಇಷ್ಟಾನಿಷ್ಟಂಗಳ ವರ್ಣಾಶ್ರಮಗಳೊಂ ಆತ್ಮಸ್ವರೂಪುವವಲಂಬಿರುಕ್ಕುಂ
  • ಇಷ್ಟಂ ಚಾ ನಿಷ್ಟಮೇವಾತ್ರ ತದ್ವರ್ಣಾಶ್ರಮಾದಿಕಂ | ಆತ್ಮ ಸ್ವರೂಪವವಮಲಂವ ತಿಮ್ಮತಿ | || ೨೮೩ || ತಾತ್ಪರ್ಯ ತನ್ನ ವರ್ಣ ತನ್ನ ಆಶ್ರಮಕ್ಕೆ ಯೋಗ್ಯವಾದದ್ದನ್ನು ಮಾಡುವುದು ಇಷ್ಟ. ಅದಕ್ಕೆ ವಿರುದ್ಧವಾದದ್ದನ್ನು ಮಾಡುವುದು ಅನಿಷ್ಟ ಇನ್ನೂ ಒಂದು ವಿಧವಾಗಿ ಹೇಳಬಹುದು, ಆತ್ಮ ಸ್ವರೂಪಕ್ಕೆ ಉಚಿತವಾದದ್ದನ್ನು ಮಾಡುವುದು ಇಷ್ಟ. ತದ್ವಿರುದ್ಧವನ್ನು ಮಾಡುವುದು ಅನಿಷ್ಟವು.
  • ಅಪವರ್ಗವಿರೋಧಿತ್ವಾಷ್ಟುಣ್ಯಂ ಕರ್ತುಂ ಬಿಭೇತಿ ಯಃ | ಸ ತು ಪಾಪಂ ಕಥಂ ಕುರ್ಯಾನಸಾಮಾನ್ಯ ಗರ್ಹಿತಂ ಸೂತ್ರಂ ಶ್ಲೋಕ:

ಪುಣ್ಯತ್ತುಕ್ಕು ಅಂಜಿಹಿರವನ್ ಪಾಪತ್ತೆಪಣಾನಿರೇ ತಾತ್ಪರ್ಯ ಸೂತ್ರಂ ಶ್ಲೋಕ

ತಾತ್ಪರ್ಯ ಸೂತ್ರಂ ಶ್ರೀ ವಚನಭೂಷಣಂ || 904 || ೧ ೪೨೨ ೦ ಶಾಸ್ತ್ರಸಿದ್ಧವಾಗಿದ್ದರೂ ಮೋಕ್ಷವಿರೋಧಿಯಾದ್ದರಿಂದ ಪುಣ್ಯ ಕೆಲಸ ಮಾಡುವುದಕ್ಕೆ ಹೆದರುವವನು ಸರ್ವಜನಗರ್ಹಿತವಾದ ಪಾಪ ಕೆಲಸವನ್ನು ಮಾಡುವನೇ, ಮಾಡುವುದೇ ಇಲ್ಲ. ಇವನ್ ಪುಣ್ಯ ಪಾಪವನ್ನಿರುಕ್ಕುಂ ಅವನ್ ಪಾಪ J ಪುಣ್ಯವೆನ್ನಿರುಕ್ಕುಂ ಅವನು ಕು ಅತುಕಿಡೈಯಾತು. ಇವನ ತುಶೈಯ್ಯಾನ್ ಪುಣ್ಯ ಪಾಪ ಯುಗಲಂ ಧುನೋತಿ ಯೋ ಯಾತಿ ತತ್ಪರಮಸಾಮ್ಯಮೇವ ಸಃ | ಏವ ಮುಕ್ತಮತ ಏವ ಪುಣ್ಯವಂ ಪ್ಯಂಹ ಏವ ಗಣಯತ್ಯಯಂ ಸುಧೀಃ | ವತ್ಸಲಸು, ಭಗವಾನ್ನ ಭಕ್ತಜಂ ಪಾಪವಾಕಲಯತಿ ಸ್ಮ ಪುಣ್ಯವತ್ | ಏವಮಯಮಕೃತ್ಯಕ್ಕನ್ನ ಹಿ ಸ್ವಾಶಯಾ ನ ಭಗವಾನಭೇತ ತತ್ || || ೨೮೫ || || ೪೨೩ | | ೪೨೪ ॥ ‘ತದಾ ವಿದ್ವಾನ್ ಪುಣ್ಯ ಪಾಪೇ ವಿಧೂಯ ನಿರಂಜನಃ ಪರಮಂ ಸಾಮ್ಯಮುತಿ’ ಎಂದು ಹೇಳಿರು ವುದರಿಂದ ಜ್ಞಾನಿಯಾದವನು ಮೋಕ್ಷವಿರೋಧಿಯಾದ ಪುಣ್ಯವನ್ನೂ ಪಾಪವೆಂದೇ ಅರಿತಿರುವನು. ಭಕ್ತವತ್ಸಲನಾದ ಭಗವಂತನೋ ಅಂದರೆ ಆಶ್ರಿತನು ಮಾಡಿದ ಪಾಪವನ್ನು ಪುಣ್ಯವನ್ನಾಗಿಯೇ ಅರಿತಿರುವನು. ಭಗವಂತನು ಆ ರೀತಿಯಿದ್ದರೂ ಕೂಡ ಈ ಜ್ಞಾನಿಯಾದವನು ಪಾಪ ಪ್ರವೃತ್ತಿಯಲ್ಲಿ ಅನ್ವಯಿಸದೇ ಇರುವುದರಿಂದ ಪಾಪವನ್ನು ಪುಣ್ಯವನ್ನಾಗಿ ತಿಳಿಯಲು ಆಶೆಯಿದ್ದಾಗ್ಯೂ ಅದು ಅವನಿಗೆ ಲಭಿಸದು. ಈ ಜ್ಞಾನಿಯೋ ಅಂದರೆ ಪಾಪವನ್ನು ಮಾಡುವುದೇ ಇಲ್ಲ. ಕೈಂಕರ್ಯಂ ತಾನ್ ಭಕ್ತಿ ಮೂಲವಲ್ಲಾದದು ಭೀತಿವಲಮಾರ್ಯ ವರವೇಣಂ COL || 90 || ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

|| 958 || ಭಕ್ತಿಪೂರ್ವಕರ್ಮವಸ್ಮಾತ್ಮಂಕರ್ಯಂ ಕಮಲಾಪತೇಃ । ನ ತಥಾ ಯದಿ ಕುರ್ಯಾದ್ವಾ ಚೇತನೋ ಭೀತಿಪೂರ್ವಕಂ | ಭಗವಂತನ ಕೈಂಕರ್ಯವನ್ನು ಯಾವುದಾದರೂ ಒಂದು ವಿಧದಲ್ಲಿ ಅತ್ಯವಶ್ಯಕವಾಗಿ ಮಾಡಿಯೇ ತೀರಬೇಕೆಂದು ಹೇಳುತ್ತಾರೆ. ಶೇಷಿಯಾದ ಭಗವಂತನ ಮುಖೋಲ್ಲಾಸವುಂಟಾಗುವಂತೆ ತದ್ವಿಷಯಕ ವಾದ ಪ್ರೇಮದಿಂದ ಮಾಡುವ ಕೈಂಕರ್ಯವು ಭಕ್ತಿಮೂಲಕವಾದ ಕೈಂಕರ್ಯವು, ಆ ಭಕ್ತಿಯಿಲ್ಲದಿದ್ದ ಪಕ್ಷದಲ್ಲಿ ಶೇಷವೃತ್ತಿ ಮಾಡದಿದ್ದರೆ ಶೇಷ ಹಾನಿಯುಂಟಾಗುವುದೆಂಬ ಭಯವಲಕವಾಗಿಯಾದರೂ ಕೈಂಕರ್ಯವನ್ನು ಮಾಡಬೇಕು. ಅಂತೂ ಕೈಂಕರ್ಯವನ್ನು ಮಾಡಲೇಬೇಕು. ಅತುವುಮಿಲ್ಲಾದ ಪೋತು ಅಧಿಕಾರಲುಂ ಉಪಾಯೋಪೇಯಂ ಗಳಿಲು, ಅನ್ವಯಮಿ C ಯೊಳಿಯುಂ ಭೀತಿ ಮೂಲಕ ಕೈಂಕರ್ಯಂ ತದಪಿಸ್ಥಾನ ಚೇತ್ರದಾ | ಶೇಷಪ್ಪ ತಮ್ಮ*ಪಾಯೋಪೇಯಬಂಧೋ ವಿನಶ್ಯತಿ | || 92 || || ೪೨೬ || ಅಮುಖ್ಯವಾದ ಭೀತಿ ಮೂಲಕ ಕೈಂಕರ್ಯವೂ ಇಲ್ಲದಿದ್ದ ಪಕ್ಷದಲ್ಲಿ ಶೇಷತ್ವ ರೂಪವಾದ ಅಧಿಕಾರವೂ ನಾಶವಾಗುವುದು, ಶೇಷಿಯಾದ ಭಗವಂತನ ಕೃಪಾ ರೂಪವಾದ ಉಪಾಯದ ಅನ್ವಯವೂ ನಾಶವಾಗುವುದು. ಭಗವಂತನ ಮುಖೋಲ್ಲಾಸವೆಂಬ ಉಪೇಯದ ಸಂಬಂಧವೂ ನಾಶವಾಗುವುದು. ಕೈಂಕರ್ಯಂ ತನ್ನೆ ಫಲ ಸಾಧನಮಾಕ್ಕಾದೇ ಫಲಮಾಕ್ಕವೇಣುಂ

  • ದೃಷ್ಟಾ ದೃಷ್ಟಫಲಾನಾಂ ತು ಸಾಧನನ ಚೇತನಃ | ನ ಕುರ್ಯಾಂಕರತ್ವಂ ತು ಸ್ವಯಂ ಫಲಧಿಯಾಚರೇತ್ ॥ || 206 || 11 992 || ಈ ರೀತಿ ಹಿಂದೆ ಹೇಳಿದ ಕೈಂಕರ್ಯವನ್ನು ದೃಷ್ಟಾದೃಷ್ಟಫಲಕ್ಕಾಗಿ ಮಾಡುತ್ತೇನೆ ಎಂಬ ಬುದ್ದಿಯನ್ನು ಬಿಟ್ಟು ಸ್ವಯಂ ಪ್ರಯೋಜನವಾಗಿ ಮಾಡಬೇಕು. ಅತಾವತು ತಾನ್ ಕೈಯೇಲಾತೇ ಅವನೈಕೈ ರ್ಕಪ್ಪಣ್ಣು ಹ ಸೂತ್ರಂ ಶ್ಲೋಕಃ ತಾತ್ಪರ್ಯ — ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ

ಕೊಡುತ್ತು ಕೊಳ್ಳಾತೇ ಕೊತ್ತು ಕು ಕೊಡುಕ್ಕವೇಣುಂ ಕ್ಕೂಲಿ ಶ್ಲೋಕ

  • ಕೈಂಕರ್ಯಂ ರಚಯೇದ್ಮಾನೀ ತತ್ಲಾನೀಪ್ಯಾ ಸ್ವಯಂ | ಅವಾಪ್ತ ಸರ್ವಕಾಮೋಪಿ ಪ್ರತಿಗೃಹಾತಿ ತದ್ಯಥಾ | 11 306 11 11990 1 ಕೈಂಕರ್ಯವನ್ನು ಮಾಡುವವನು ಆ ಕೈಂಕರ್ಯಕ್ಕೆ ಭಗವಂತನ ಹತ್ತಿರ ಫಲವನ್ನು ಕೇಳದೆ ಅವಾಪ್ತ ಸಮಸ್ತ ಕಾಮನಾದ ಆ ಭಗವಂತನು ಆದರದೊಡನೇ ತಾನೇ ಸ್ವೀಕರಿಸುವಂತೆ ಮಾಡಬೇಕು, || 036 ||
  • ದತ್ತಂ ತತ್ಸತು ಭಗವಾನ್ಮುದಾ ಮುಕುಂದಃ ಸ್ವೀಕುರ್ಯಾದ್ಯದಿ ಚ ತದಾಧಿಕಂ ವಿತೀರ್ಯ | ತಾಸ್ಯಂ ಪ್ರಗುಣತರಂ ಸಮಾಚರೇಚ್ಚ ಸ್ವಾರ್ಥಂ ನಾಃ ಕಿಮಪಿ ಕದಾಪಿ ತತ್ರ ನೇತ್ | 002 || 956 || ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ

ಶ್ರೀ ವಚನಭೂಷಣಂ *ದೇಹಿ ದದಾಮಿತೆ’ ಎಂಬಂತೆ ನೀನು ಕೊಡು” ನಿನಗೆ ನಾನು ಕೊಡುತ್ತೇನೆ, ಎಂದು ಹೇಳದಂತೆ ನಾವು ಕೊಟ್ಟದ್ದನ್ನು ಭಗವಂತನು ಸ್ವೀಕರಿಸಿದ ಪಕ್ಷದಲ್ಲಿ ಅದಕ್ಕಿಂತಲೂ ಅಧಿಕವಾಗಿ ಕೊಡುವುದಲ್ಲದೇ ಅವನ ದಾಸ್ಯವನ್ನೂ ಕೈಕೊಳ್ಳಬೇಕು, ಇದನ್ನೇ ಗೋದಾದೇವಿಯ ಅಪ್ಪಣೆ ಕೊಡಿಸಿರುತ್ತಾರೆ. ಇನ್ನು ವಂದಿತ್ತನೈಯುವುದು ಶೆಯ ತಿಡಲ್ ನಾನೆನ್ನು ನೂರಾಯಿರವಾ ಕೊಡುತ್ತು ಪಿನ್ನು ಮಾಳುಂ ಶೆಯವನ್’ ಎಂದು. ಶ್ರೀ ವಿದುರರೆಯುಂ ಶ್ರೀಮಾಲಾಕಾರರೆಯುಂ ಕೂನಿಯುಂಪೋಲೇ ಕಿಂಚಿತ್ಕರಿತ್ರಾಲ್ ಸ್ವರೂಪಂ ನಿರುಂಪೆರುವತು

  • ವಿದುರೋ ಮಾಲ್ಯಕೃತ್ಯುಬ್ಬಾ ಶ್ರೀ ಕೃಷ್ಣಾಯ ತಥಾ ಯಥಾ | ಯಂಚಿದರ್ಪಯನ್ಯಕ್ಕಾ ತಥಾ ಚೇದುಜ್ವತಃ ಪುಮಾನ್ || 11 036 || || 980 11 ವಿದುರನೂ ಮಾಲಾಕಾರನೂ ಕುಪ್ಪೆಯ ಯಾವ ರೀತಿ ಅನನ್ಯಪ್ರಯೋಜನರಾಗಿ ಶ್ರೀಕೃಷ್ಣನಿಗೆ ಯಂಚಿತ್ಸಮರ್ಪಕ ಮಾಡಿದರೋ ಅದೇ ರೀತಿ ಸಮರ್ಪಿಸಿದ ಪಕ್ಷದಲ್ಲಿ ಸ್ವರೂಪವು ಉಜ್ವಲವಾಗಿ ಪ್ರಕಾಶಿಸುವುದು, ಮಂಡಿತಡವಾದ ಶೋರುಂ ಶುರುನಾರಾದಪೂವುಂ ಶುಣಾಂಬುಪಡಾದಶಾಂದುವಿರೇ ಇವರ್ಹಸ್ ಕೊಡುತ್ತತು
  • ಸ್ವಾರ್ಥಂ ವಿನಾ ಯಥಾ ಶ್ರೀಮಾದುರಸ್ಸಾದರಂ ನತಃ | ಭಾ ಸಮರ್ಪಯಾಮಾಸ ಚಕ್ರಿಣೇ ಪಾಯಸದನಂ | ಆಮ್ಮಾನ ಪುಷ್ಪ ಮಾಲ್ಯಾನಿ ಮಾಲಾಕಾರೋsತಿ ಭಕ್ತಿತಃ | ಸ್ವಾರ್ಥಂ ವಿನಾ ಯಥಾ ಶ್ರೀಮಾನರ್ಪಯಾಮಾಸ ಚಕ್ರಿಣೇ | ನಿರ್ದುಷ್ಟ ಗಂಧ ರುಚಿರಂ ರಾಜಾರ್ಹವನುಲೇಪನಂ 1 ಸ್ವಾರ್ಥ೦ ವಿನಾ ಯಥಾ ಕುಬ್ಬಾ ಮಾಧವಾಯ ಸಮಾರ್ಪಯತ್ | || 979 || 11 925 11 1 ೪೩ ೧ ಶ್ರೀ ವಿದುರನು ಅನನ್ಯ ಪ್ರಯೋಜನನಾಗಿ ಶ್ರೀಕೃಷ್ಣನಿಗೆ ಯಾವ ರೀತಿ ಭಕ್ತಿಯಿಂದ ಭೋಗ್ಯವಾದ ಅನ್ನವನ್ನು ಸಮರ್ಪಿಸಿದನೋ, ಮಾಲಾಕಾರನು ಬಾಡದೇ ಇರುವ ಪರಿಮಳ ಭರಿತವಾದ ಪುಷ್ಪವಶಾಲಿ ಗಳನ್ನು ಅನನ್ಯ ಪ್ರಯೋಜನವಾಗಿ ಯಾವ ರೀತಿ ಭಕ್ತಿಯಿಂದ ಸಮರ್ಪಿಸಿದನೋ, ಕುಜ್ಜಿಯು ಅನನ್ಯ ಪ್ರಯೋಜನಳಾಗಿ ಯಾವ ರೀತಿ ಭಕ್ತಿಯಿಂದ ಸುಗಂಧಭರಿತವಾದ ಚಂದನವನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದಳೋ ಅದೇ ರೀತಿ ಭಗವಂತನಿಗೆ ಸಮರ್ಪಿಸಬೇಕು. ಕೈಂಕರ್ಯ ದಪೋಲೇ ಮುನ್ನುಳ್ಳ ದಹಳಿ ಲುಂ ಸ್ವರೂಪ ಉಜ್ವಲಮಾಕ್ಕವೇಣ ಕೈಂಕರ್ಯಕ್ಕೆ ದಶಾಯಾಂ ತು ಸ್ವರೂಪಂ ಸಾದಥೋಜ್ವಲಂ | ಕೈಂಕರ್ಯ ಪ್ರಾಗವಾಯಾಂ ತಫಾ ಕುರ್ಯಾತ್ಸಮುಜ್ವಲಂ || ೧೧೮ || 9F8 || ತಾತ್ಪರ್ಯ ಸೂತ್ರ

ತಾತ್ಪರ್ಯ ಸೂತ್ರಂ ಕೈಂಕರ್ಯದಶೆಯಲ್ಲಿ ಸ್ವರೂಪವು ಯಾವ ರೀತಿ ಉಜ್ವಲವಾಗಿರುವುದೋ ಅದೇ ರೀತಿ ಕೈಂಕರ್ಯಕ್ಕೆ ಪೂರ್ವದಶೆಯಲ್ಲಿ ಸ್ವರೂಪವನ್ನು ಉಜ್ವಲಗೊಳಿಸಬೇಕು. ಮುನ್ನೇನಾಲುದುಂಡು. ಅತಾವತು ಜ್ಞಾನದಯುಂ ವರಣದಯುಂ ಪ್ರಾಪ್ತಿ ದಶೆಯುಂ ಪ್ರಾಪ್ಯಾನುಭವದ ಶೈಯುಂ

  • ಪ್ರಾಂರ್ಕ ದಶಾಯಾಸ್ತು ದಶಾ ಪ್ರೋಕ್ತಾ ಚತುರ್ವಿಧಾ | ಜ್ಞಾನ ಸ್ವೀಕಾರ ಸಂಪ್ರಾಪ್ತಿ ಪ್ರಾಪ್ರಾನುಭವಗಾ ದಶಾಃ | || 974 || 1 ೪೫ | ಹಿಂದೆ ಹೇಳದ ಕೈಂಕರ್ಯ ದಶೆಗೆ ಮೊದಲು ನಾಲ್ಕು ದಶೆಗಳುಂಟು. ಅದು ಯಾವುದೆಂದರೆ ಜ್ಞಾನದರೆ, ವರಣದರೆ, ಪ್ರಾಪ್ತಿದರೆ, ಪ್ರಾಪ್ರಾನುಭವದ ಎಂಬುದಾಗಿ ನಾಲ್ಕು ವಿಧಗಳು. ಜ್ಞಾನದಯಿಲ್ ಅಜ್ಞಾನ ಮುನ್ನಿಡುಂ ವರಣದಶೈಯಿಲ್ ಅಪೂರ್ತಿ ಮುನ್ನಿಡುಂ ಪಾದಶೆಯಿಲ್ ಆರ್ತಿಯೆವನ್ನಿಡುಂ ಪ್ರಾಪ್ರಾನುಭವದ ಶೈಯಿಲ್ ಅಭಿನಿವೇಶಮುನ್ನಿಡುಂ ಶ್ಲೋಕಃ

ತಾತ್ಪರ್ಯ ಸೂತ್ರಂ ಆಚಾರ್ಯ ಸನ್ನಿದ್ ಜ್ಞಾನದಶಾಯಾಂ ಸ್ವಾಜ್ಞತಾ ವಚಃ | ವರಣ, ದಶಾಯಾಂ ತು ಸತ್ಕರ್ಮ ಕೃತವಾನಹಂ || ನತ್ಯಾವೇದ ಯಾಕಿಂಚನ ಮಹುರ್ಮುಹುಃ | ತಥಾ ಪ್ರಾಪ್ತಿದಶಾಯಾಂ ಚ ಕದಾ ದ್ರಕ್ಷಾಮಿ ಮಾಧವಂ || ೦ ಕಾಲ ವಿಲಂಬಸ್ಯ ಸಹಿಷ್ಣುತಯಾ ರ್ತಿಮಾನ್ | ಪ್ರಾಪ್ರಾನು ಭೂತ್ಯವಾಯಾ ಮತೃಪ್ತಿಂತು ಪ್ರಕಾಶಯೇತ್ || || 8836 || || ೪೩೬ ೧ || 922 1 ಗ ೪೮ ೧ ಜ್ಞಾನದಶೆಯಲ್ಲಿ ಆಚಾರ್ಯನು ಅಜ್ಞಾತ ಜ್ಞಾಪನವನ್ನು ಮಾಡುವಂತೆ ತತ್ವ ಹಿತ ಪುರುಷಾರ್ಥಗಳ ವಿಷಯದಲ್ಲಿ ತನ್ನ ಅಜ್ಞಾನವನ್ನು ಹೇಳಿಕೊಳ್ಳಬೇಕು. ವರಣದಶೆಯಲ್ಲಿ ನಾನು ಒಂದು ಸುಕೃತವನ್ನೂ ಮಾಡಿಲ್ಲವೆಂದು ತನ್ನ ಅಕಿಂಚನತ್ವವನ್ನು ಹೇಳಿಕೊಳ್ಳಬೇಕು. ಪ್ರಾಪ್ತಿದಶೆಯಲ್ಲಿ ಭಗವಂತನನ್ನು ಬಿಟ್ಟಿರಲಾರೆ, ಯಾವಾಗ ಅವನನ್ನು ಸೇರುವನೋ ಎಂದು ಕಾಲವಿಳಂಬವನ್ನು ಸಹಿಸಲಾರದೆ ತನ್ನ ಕೇಶವನ್ನು ತೋರಿಸಬೇಕು. ಪ್ರಾಸ್ಥಾನುಭವದತೆಯಲ್ಲಿ ಭಗವಂತನ ಅನುಭವದಲ್ಲಿ ತೃಪ್ತಿಯಿಲ್ಲದೇ ಇನ್ನೂ ಅನುಭವಿಸಬೇಕೆಂಬ ಅಭಿನಿವೇಶವನ್ನು ತೋರಿಸಬೇಕು. ಈ ರೀತಿ ನಾಲ್ಕು ದಶೆಯಲ್ಲ ಸ್ವರೂಪವನ್ನು ಉಜ್ವಲಗೊಳಿಸುವುದೆಂದರೆ ಹಿಂದೆ ಹೇಳಿದ ಆಯಾಯಾ ಆಕಾರಗಳನ್ನು ತೋರಿಸುವುದು. ಅಜ್ಞಾನತ್ತುಕ್ಕಡಿ ಅಪರಾಧಂ ಅಪೂರ್ತಿಡಿ ಜ್ಞಾನಪೂರ್ತಿ ಆರ್ತಿ ಕ್ಕಡಿ ಅಲಾಭಂ ಅಭಿನಿವೇಶತ್ತು ಕ್ಕಡಿ ಅಳದು COF || ೨೯೬ || ಶ್ರೀ ವಚನಭೂಷಣಂ ತಾತ್ಪರ್ಯ

ಸೂತ್ರಂ

ಶ್ಲೋಕ ತಾತ್ಪರ್ಯ ಸ ತ್ರಂ ಶ್ಲೋಕಃ 1 ತಾತ್ಪರ್ಯ

ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ ತಾತ್ಪರ್ಯ

ಅನಾದಿಕಾಲಾಕೃತ್ಯಾದಿ ಮಂತುರಜ್ಞಾನಕಾರಣಂ | ಉದ್ಬವನನಿದಾನಸ್ಯ ಚಿಂತನಾಜ್ಞಾನ ಪೂರಣಂ | ಅಪೂರ್ತಿಕಾರಣಂ ಭೂಯಾದಾರ್ತಿ ಹೇತುಸ್ತು ಚಕ್ರಿಣಃ | ಅಲಾಭೋsಭಿನಿವೇಶಸ್ಯ ಹೇತುಸ್ಸುಂದರತಾ ಹರೇಃ || | ೪೩೯ ॥ 11 990 || ಜ್ಞಾನದಶೆಯಲ್ಲುಂಟಾಗುವ ಅಜ್ಞಾನಕ್ಕೆ ಕಾರಣ ಅನಾದಿಕಾಲದಿಂದಲೂ ಮಾಡಲ್ಪಟ್ಟ ಅಕೃತ್ಯಕರಣ, ಕೃತ್ಯಾಕರಣ ರೂಪವಾದ ಅಪರಾಧವು ವರಣದಶೆಯಲ್ಲುಂಟಾಗುವ ಅಪೂರ್ತಿಗೆ ಕಾರಣವು. ಉಜೀವನಕ್ಕೆ ಹೇತುವಾಗಿ ಚಿಂತಿಸುವಿಕೆಯು ತನಗಿಲ್ಲವೆಂಬುದನ್ನು ತೋರಿಸುವ ಜ್ಞಾನಪೂರ್ತಿಯು ಪ್ರಾಪ್ತಿದಶೆಯಲ್ಲಿ ಉಂಟಾಗುವ ಆರ್ತಿಗೆ ಕಾರಣವು, ಭಗವಂತನ ಅಲಾಭವು ಪ್ರಾಪ್ರಾನುಭವದಶೆಯಲ್ಲಿ ಉಂಟಾಗುವ ಅಭಿನಿವೇಶಕ್ಕೆ ಕಾರಣವು. ಭಗವಂತನ ದಿವ್ಯಮಂಗಳ ವಿಗ್ರಹದ ಸೌಂದರ್ಯವು, ಆರ್ತಿಯುಮಭಿನಿವೇಶಮುಖರುಕ್ಕುಂಪಡಿ ಅರ್ಚಿರಾದಿಗತಿಯಿಲೇಶ ನೆಂ

  • ಅರ್ಚಿರಾದಿಗತಾವೇವ ಪ್ರಾಗಾರ್ತ್ಯಭಿನಿವೇಶಯೋಃ | ಸವಿಸ್ವರಂ ಸ್ಥಿತಿಂ ತತ್ರ ನ್ಯವೇದಯಹಂ ಖಲು || 972 || ೧ ೪೪೧ # ಪರಮ ಭಕ್ತಿಯಿಂದ ಆರ್ತಿಯುಂಟಾಗುವ ಸ್ಥಿತಿಯನ್ನ ಭಗವಂತನ ಸೌಂದರ್ಯಾನುಭವದಿಂದ ಉಂಟಾಗುವ ಅಭಿನಿವೇಶದ ಸ್ಥಿತಿಯನ್ನೂ ಅರ್ಚಿರಾದಿ ಗತಿಯಲ್ಲಿ ಹೇಳಿರುವೆನು.
  • ಇವನನಕ್ಕು ನಾಲು ದಪೋಲೇ ನಾಲು ಗುಣಮುಂಡು ಶ್ರೀ ವಚನಭೂಷಣಂ
  • ಅಸ್ಕಾಧಿಕಾರಿಣೋ ಭೂಯಾತ್ಮರೂಪೋಜ್ವಲಕಾರಣಂ | ಚತುರ್ವಿಧದಶಾವಚ್ಚ ಸದಾ ಗುಣಚತುಷ್ಟಯಂ || || ೨೯೮ || ॥ ೪೪೨ ॥ ಈ ಅಧಿಕಾರಿಯ ಸ್ವರೂಪೋಜ್ವಲನಕ್ಕೆ ಯಾವ ರೀತಿ ನಾಲ್ಕು ದಶೆಗಳು ಕಾರಣವಾದುವೋ ಅದೇ ರೀತಿ ನಾಲ್ಕು ಗುಣಗಳ ಕಾರಣವು. ಅದಾವತು ಜ್ಞಾನಮುಂ ಅಜ್ಞಾನವುಂ ಶಕ್ತಿಯುಂ, ಅಶಕ್ತಿಯುಂ
  • ತಾನ್ನುಣಾಂಸ್ಸು ಪ್ರವಾಮಿ ಜ್ಞಾನಮಜ್ಞಾನಮೇವ ಚ | ಶಕ್ತಶ್ಚಾಪ್ಯಶಕ್ತಶ್ಚಿತಿ ಪ್ರೋಕ್ತಂ ಗುಣಚತುಷ್ಟಯಂ | ಆ ಗುಣಗಳು ಯಾವುವೆಂದರೆ, ಜ್ಞಾನವೂ, ಅಜ್ಞಾನವೂ, ಶಕ್ತಿಯ, ಅಶಕ್ತಿಯ, ಇದುತಾನವನುಕ್ಕುಮುಂಡು
  • ಚತುರ್ವಿಧಾ: ಗುಣಾಸ್ತನಾ ನಾಜ್ಞಾನವು ಪಾಹತಾ | ಷಾಡುಣ್ಯಪರಿಪೂರ್ಣsಪಿ ವರ್ತಂತೇ ಕಮಲಾಪತ್ | ಹಿಂದೆ ಹೇಳಿದ ನಾಲ್ಕು ಗುಣಗಳೂ ಭಗವಂತನಿಗೂ ಉಂಟು. 030 || 9FF || || ೪೪೩ ೧ || 800 || || ೪೪೪ || ಶಕಃ ತಾತ್ಪರ್ಯ ಸೂತ್ರಂ ತಾತ್ಪರ್ಯ 06]

1 ಅವನುಡೈಯಜ್ಞಾನತ್ತುಕ್ಕಿಲಕ್ಕು ಇವನುಡೈಯಗುಣಂ ಅಜ್ಞಾನತ್ತುಕ್ಕಿಲಕ್ಕು ಇವನುಡೈಯದೋಷಂ ಶಕ್ತಿಕ್ಕಿಲಕ್ಕು ಇವನುಡೈಯರಕ್ಷಣಂ ಅಶಕ್ತಿಕ್ಕಿಲಕ್ಕು ಪರಿತ್ಯಾಗಂ

  • ಹರೇರ್ಜ್ಞಾನಸ್ಯ ವಿಷಯತನಾತ್ಮಗುಣಃ ಖಲು | ದೋಷಾದರ್ಶನರೂಪಸ್ಯ ಹ್ಯಜ್ಞಾನಸ್ಯ ಶ್ರಿಯಃ ಪತೇಃ | ವಿಷಯ ತನಾಕೃತ್ಯಪ್ರಮುಖೋ ದೋಷ ಏವ ಹಿ ॥ ಸರ್ವಶಕ್ತಸ್ಯ ದೈತ್ಯಾರೇಶ್ವಸ್ತು ವಿಷಯೋ ಭವೇತ್ | ರಕ್ಷಣಂ ಚೇತನಷ್ಟಪ್ರಾಪ್ತ ನಿಷ್ಟನಿವಾರಕಂ 1 ಅಶಸ್ತು ಮುಕುಂದಸ್ಯ ವಿಷಯಶ್ಚಿತನಾಘತಃ | ಜಾತಾಮರ್ಷ ಪರಿತ್ಯಾಗ ಹೇಮಂ ಗುಣಚತುಷ್ಟಯಂ | ಪ್ರದರ್ಶಿತಂ ಮುಕುಂದೇಪಿ ಚೇತನೇಥಪ್ರವಕ್ಷತೇ || 11 800 11 ॥ ೪೪೫ ॥ ॥ ೪೪೬ ೧
  1. 11 ॥ ೪೪೮ | ‘ಯಸ್ಸರ್ವಜ್ಞ’ ‘ಸಹಸ್ರಾಂಶುಃ’ ಎಂದು ಹೇಳುವಂತೆ ಸರ್ವಜ್ಞನಾದ ಭಗವಂತನ ದಿವ್ಯಜ್ಞಾನಕ್ಕೆ ವಿಷಯವು ಈ ಚೇತನನ ಅದ್ವೇಷಾಭಿಮುಖ್ಯವೆಂಬ ಒಳ್ಳೆ ಗುಣವು, ಅವಿಜ್ಞಾತಾ’ ಎಂಬಂತೆ, ಸರ್ವಜ್ಞನಾಗಿದ್ದರೂ ಕೂಡ ಅವಿಜ್ಞಾತಾವಾದ ಭಗವಂತನ ಅಜ್ಞಾನಕ್ಕೆ ವಿಷಯವು ಪ್ರಕೃತಿವಶ್ಯನಾದ ಈ ಚೇತನನು ಮಾಡುವ ಅಕೃತ್ಯ ಕರಣಾದಿ ದೋಷವು. ‘ಪರಾಸ್ಯಶಕ್ತಿರ್ವಿವಿಧೈವ ಶೂಯತೇ ಎಂಬಂತೆ ಸರ್ವಶಕ್ತನಾದ ಭಗವಂತನ ಅಘಟಿತ ಘಟನಾ ಸಾಮರ್ಥ್ಯವುಳ್ಳ ಶಕ್ತಿಗೆ ವಿಷಯವು. ಈ ಚೇತನನ ಸಮಸ್ತವಾದ ಅನಿಷ್ಟಗಳನ್ನೂ ಹೋಗಲಾಡಿಸಿ ಸ್ವರೂಪಾನುಗುಣವಾದ ಸಕಲೇಷ್ಟ ಗಳನ್ನೂ ಉಂಟುಮಾಡುವ ರಕ್ಷಣವು, ಸರ್ವಶಕ್ತನಾದ ಭಗವಂತನ ಅಶಕ್ತಿಗೆ ವಿಷಯವು. ಈ ಚೇತನನು ಮಾಡುವ ಸಹಿಸಲಸಾಧ್ಯವಾದ ದೋಷದಿಂದುಂಟಾದ ಕೋಪವನ್ನು ಬಿಡುವಿಕೆಯು ಇವನುಡೈಯ ಜ್ಞಾನತ್ತುಕ್ಕಿಲಕ್ಕು ಆಚಾರ್ಯಗುಣಂ ಅಜ್ಞಾನತ್ತುಕ್ಕಿಲಕ್ಕು ಆಚಾರ್ಯ ದೋಷಂ ಶಕ್ತಿಕ್ಕಿಲಕ್ಕು ಆಚಾರ್ಯಕೈಂಕರ್ಯ೦ ಅಶಕ್ತಿಕ್ಕಿಲಕ್ಕು ನಿಷಿದ್ದಾನುಷ್ಠಾನಂ ಚೇತನಜ್ಞಾನವಿಷಯ ಆಚಾರ್ಯಸ್ಯ ತು ಸದ್ಗುಣಃ | ಚೇತನಾಜ್ಞಾನವಿಷಯೋ ದೋಷಸ್ಸಾಚಾರ್ಯಸಂಭವಃ | ಶಸ್ತು ವಿಷಯಸ್ಸಸ್ಯ ಕೈಂಕರ್ಯಂ ಸ್ವಗುರೋಸ್ಸದಾ | ಚೇತನಾಶಕ್ತಿ, ವಿಷಯೋ ನಿಷಿದ್ದಾನುರ್ಭವೇತ್ | 11 209 11 0 ೪೪೯ | || 90 || ಸದ್ಗುಣಗಳು, ಈ ಚೇತನನ ಜ್ಞಾನಕ್ಕೆ ವಿಷಯವು ಮಹೋಪಕಾರಕನಾದ ಆಚಾರ್ಯನ ಈ ಚೇತನನ ಅಜ್ಞಾನಕ್ಕೆ ವಿಷಯವು ಆಚಾರ್ಯನ ದೇಹಸ್ವಭಾವದಿಂದುಂಟಾದ ಆಗಂತುಕವಾದ ದೋಷವು, ಈ ಚೇತನನ ಪ್ರವೃತ್ತಿ ಶಕ್ತಿಗೆ ವಿಷಯವು ತನ್ನ ಆಚಾರ್ಯನಿಗೆ ಭೋಗ್ಯವಾಗುವಂತೆ ಮಾಡುವ ಕೈಂಕರ್ಯವು, ಈ ಚೇತನನ ಅಶಕ್ತಿಗೆ ವಿಷಯವು ಸ್ವರೂ ಪೋಪಾಯಪುರುಷಾರ್ಥಗಳಿಗೆ ವಿರೋಧಿಗಳಾದ ಶಾಸ್ತ್ರನಿಷಿದ್ಧವಾದದ್ದನ್ನು ಅನುಷ್ಠಿಸುವುದು, ೧೨೧ ಶ್ರೀ ವಚನಭೂಷಣಂ

ನಿಷಿದ್ಧಂ ತಾನುಂನಾಲುಪಡಿಯಾಯಿರುಕ್ಕುಂ

  • ಉಪಾದೇಯಗುಣಾಂ ತು ಚಾತುರ್ವಿಧ್ವಂ ಯಥೇರಿತು 1 ತಥೋಚ್ಛತೇ ನಿಷಿದ್ದಾನಾಂ ಚಾತುರ್ವಿಧ್ಯಂ ಚ ಸಾಂಪ್ರತಂ || 8,0 8, 11 ಉಪಾದೇಯವಾದ ಗುಣಗಳು ನಾಲ್ಕು ವಿಧವೆಂದು ಹೇಳಿದಂತೆ ನಿಷಿದ್ಧಗಳೂ ನಾಲ್ಕು ವಿಧವೆಂದು ಹೇಳುತ್ತಾರೆ. ಅತಾವತು ಅಕೃತ್ಯಕರಣವು ಭಗವದಪಚಾರಮುಂ ಭಾಗವತಾಪಚಾರಮುಂ ಅಸಹ್ಯಾಪಚಾರಮುಂ ತಾತ್ಪರ್ಯ ಸೂತ್ರಂ ಶ್ಲೋಕಃ ** ಅಕೃತ್ಯಕರಣು ಶ್ರೀಶೇಪಚಾರೋ ತಾತ್ಪರ್ಯ

ಸೂತ್ರಂ

|| 204 || ಮುಹುಸ್ತಥಾ | ಶ್ಲೋಕಃ ತಾತ್ಪರ್ಯ

ತದೃಷ್ಟಪಚಾರೋಪಿ ಸಹ್ಯಾಗಶ್ಚತುರ್ವಿಧಾನ | 11959 1 ಆ ನಾಲ್ಕು ವಿಧ ನಿಷಿದ್ಧಗಳು ಯಾವುವೆಂದರೆ ಅಕೃತ್ಯಕರಣ ಭಗವದಪಚಾರ ಭಾಗವತಾಪಚಾರ ಅಸಹಾಪಚಾರಗಳು. ಅಕೃತ್ಯ ಕರಣಮಾವತು ಪರಹಿಂಸೆ ಪರಸ್ತೋತ್ರಂ ಪರದಾರಪರಿಗ್ರಹಂ ಪರದ್ರವ್ಯಾಪಹಾರಂ ಅಸತ್ಯಕಥನಂ ಅಭಕ್ಷ್ಯಭಕ್ಷಣಂ ತೊಡಕ್ಕ ಮಾನವೈ

  • ಪರಹಿಂಸಾ ಪರತ್ರಂ ಪರದಾರಪರಿಗ್ರಹಃ | ಪರದ್ರವ್ಯಾಪಹರಣಮಸಕಥನಂ ತಥಾ || ಅಭಕ್ಷ್ಯಭಕ್ಷಣಂ ಚೈತಾನ್ಯಕೃಕರಣಂ ವಿದುಃ | ಕದಾಪಿ ನಾಚದೇ ಕೃತ್ಯಕರಣಂ ಜನಃ | 11 808 11 ‘ನಹಿಂಸಾತ್ಸರ್ವಭೂತಾನಿ’ ಎಂಬ ವಿಧಿಯನ್ನು ಅತಿಕ್ರಮಿಸಿ ಮಾಡುವ ಪ್ರಾಣಿಹಿಂಸೆ, ಭಗವಂತನನ್ನು ಸ್ತೋತ್ರ ಮಾಡಬೇಕಾದ ವಾಕ್ಸಿನಿಂದ ಸಾಮಾನ್ಯ ಮನುಷ್ಯಾದಿಗಳನ್ನು ಸ್ತೋತ್ರಮಾಡುವುದು, ವಿಧಿಪೂರ್ವಕವಾಗಿ ವಿವಾಹವಾದ ಪತಿಗೆ ಅರ್ಹಳಾದ ಹೆಂಗಸನ್ನು ಮೋಹದಿಂದ ಅನುಭವಿಸುವುದು, ಇನ್ನೊಬ್ಬರ ಸೊತ್ತನ್ನು ಅವರ ಅನುಮತಿಯಿಲ್ಲದೆ ಕಂಡೂ ಕಾಣದೆಯೂ ತೆಗೆದುಕೊಳ್ಳುವಿಕೆ, ನೋಡಿದ್ದಕ್ಕೆ ವ್ಯತಿರಿಕ್ತವಾಗಿಯೂ, ಪ್ರಾಣಿಗಳಿಗೆ ಅಹಿತವಾಗಿಯೂ ಇರುವ ಮಾತನ್ನು ಹೇಳುವಿಕೆ, ಜಾತಿ ಆಶ್ರಮ ಇವುಗಳಿಂದ ದುಷ್ಟವಾಗಿ ಊಟಮಾಡಬಾರದ ಪದಾರ್ಥಗಳನ್ನು ಊಟಮಾಡುವಿಕೆ ಇವೆಲ್ಲವೂ ಅಕೃತ್ಮಕರಣವು, ಭಗವದಪಚಾರವಾವತು ದೇವತಾಂತರಂಗಳೊಡೊಕ್ಕ ಈಶ್ವರ ನಿನೈಕ್ಕೆ ಯುಂ ರಾಮಕೃಷ್ಣಾದ್ಯವತಾರಂಗಳಿಲ್ ಮನುಷ್ಯಸಜಾತೀಯತಾಬುದ್ದಿಯುಂ ವರ್ಣಾಶ್ರಮವಿಪರೀತಮಾನ ಉಪಚಾರಮುಂ ಅರ್ಚಾವತಾರಲ್ ಉಪಾದಾನನಿರೂಪಣಮುಂ ಆತ್ಮಾಪಹಾರಮುಂ, ಭಗವದ ವ್ಯಾಪಹಾರವುಂ ತೊಡಕ್ಕ ಮಾನವೈ 11 202 || ಶ್ರೀ ವಚನಭೂಷಣಂ ೧೨೨ ಶ್ಲೋಕಃ ತಾತ್ಪರ್ಯ

  • ಯಸ್ತು ನಾರಾಯಣಂ ದೇವಂ ಸಾಮಾನ್ಯನಾಭಿಮತೇ | ಸ ಯಾತಿ ನರಕಂ ಘೋರಂ ಯಾವಚ್ಚಂದ್ರ ದಿವಾಕರಂ || ಪಂಚೋಪನಿಷದಾಂಡ ತರಾಮಯದೂದ್ಭುಃ | ಮರ್ತ್ಯಸಜಾತ್ಯರ್ಬು ಮನುಷ್ಯಾಣಾಂ ಭವೇದ್ಯದಿ || ವೇದಮಂತ್ಯಾದಿ. ಶೂದ್ರಾ ಯರ್ಚಂತಿ ಹರಿಂ ತದಾ | ಉತ್ತಮಾಶ್ರಮಿ ವಂ ತಾಂಬೂಲಸ್ಯ ನಿವೇದನೆ: 1 ಮಾತೃಯನಿಪರೀಕ್ಷಾಪದರ್ಚಾಕಾರ ಪ್ರಿಯಃಪ 1 ತಾವಾದಿಹಕ್ಕಪತದುಪಾದಾನರೂಪಣ | ಭಗವಚ್ಛೇಷಭೂತಸ್ಯ ಹ್ಯಾತ್ಮನೋ ಯದಿ ಭಾವಯೇತ್ | ಸ್ವತಂತ್ರತನಂ ತದಪ್ಯಾಮರಾತ್ಮಾಪಹರಣಂತಿ | ನಿವೇದನಾರ್ಹ ವಿರ್ಯದ್ವಾರಣಾರ್ಹಂ ಚ ವಸ್ತು ಯತ ತಸ್ಯಾಪಹರಣಂ ದೇವದ್ರವ್ಯಾಪಹರಣಂ ಭವೇತ್ | 1| 25 || 1982 11 11 950 0 0 ೬೦ ಭಗವದಪಚಾರವು ಯಾವುದೆಂದರೆ “ಯೇ ತು ಸಾಮಾನ್ಯಭಾವೇನ ಮನ್ಯಂತೆ ಪುರುಷೋತ್ತಮಂ ತೇ ವೈ ಪಾಷಂಡಿನ ಯಾತ್ಸರ್ವಕರ್ಮಬಹಿಷ್ಕತಾ” ಎಂದು ಹೇಳಿರುವಂತೆ ದೇವತಾಂತರಗಳೊಡನೆ ಸಮಾನನನ್ನಾಗಿ ಭಗವಂತನನ್ನು ನೆನೆಸುವಿಕೆಯು, ರಾಮಕೃಷ್ಣಾದ್ಯವತಾರಗಳಲ್ಲಿ ಮನುಷ್ಯರಂತೆ ಇವರೂ ಕೂಡಾ ಎಂದು ಯೋಚಿಸುವುದು : ಶೂದ್ರಾದಿಗಳು, ವೇದಮಂತ್ರಗಳಿಂದ ಭಗವಂತನನ್ನು ಪೂಜಿಸುವುದು: ಉತ್ತಮಾಶ್ರಮಿಗಳು ತಾಂಬೂಲವನ್ನು ನೀವೇದನಮಾಡಿ ಪೂಜಿಸುವುದು : ಅರ್ಚಾವಿಗ್ರಹದಲ್ಲಿ ಇದು ತಾಮ್ರದ್ದು, ಇದು ಬೆಳ್ಳಿಯಿಂದ ಮಾಡಿದ್ದು ಎಂದು ಉಪಾದಾನವನ್ನು ನಿರೂಪಿಸುವುದು ; ಭಗವಂತನಿಗೆ ಶೇಷಭೂತನಾದ ಆತ್ಮನನ್ನು ಸ್ವತಂತ್ರನನ್ನಾಗಿ ನೆನೆಸುವುದು ; ಭಗವಂತನ ನಿವೇದನ ಯೋಗ್ಯವಾದ ದ್ರವ್ಯವನ್ನೂ ಅವನಿಗೆ ಧರಿಸಲು ಯೋಗ್ಯವಾದ ದ್ರವ್ಯವನ್ನೂ ತನಗಾಗಿ ಉಪಯೋಗಿಸಿಕೊಳ್ಳುವುದು : ಇವೆಲ್ಲವೂ ಭಗವದಪಚಾರಗಳು, ಭಗವದ್ಧ ವ್ಯತ್ತೈತಾನಪಹರಿಯುಂ ಅಪಹರಿಕ್ಕಿರವರ್ಹಳುಕ್ಕು ಸಹಕರಿಯುಂ ಅವರ್ಹಳ ಪಕ್ಕಲಿಲೇ ಯಾಚಿತವಾಹವು ಅಯಾಚಿತವಾಹವು ಪರಿಗ್ರಹಿ ಭಗವಾನುಕ್ಕು ಅನಿಷ್ಟವಾಯಿರುಕ್ಕುಂ ಶ್ಲೋಕಃ

ಯಸ್ಮಯ ಭಗವದ್ಧ ಹರೇದುಪಕರೋತಿ ಯಃ | ಹರ್ತುರ ತನ್ಮ ಯಾಚಿತಂ ವಾಪಾಚಿತಂ || ಆದ ಭಗವದ್ದು ಪನಿತಯಾ ಸ್ಮೃತಾಃ | ತೇ ಸರ್ವೇನಾಚರೇತ್ರಾದೇತಾರಕರ್ಮಕೋಪಿಚ | 05% || 202 || 1929 1 ಶ್ರೀ ವಚನಭೂಷಣಂತಾತ್ಪರ್ಯ

ಭಗವದ್ದವ್ಯವನ್ನು ತಾನೇ ಸಾಕ್ಷಾತ್ತಾಗಿ ಅಪಹರಿಸುವುದೇನು, ಅಪಹರಿಸುವವರಿಗೆ ಸಹಾಯ ವರಾಡುವುದೇನು, ಅಪಹರಿಸಿದವರ ಹತ್ತಿರ ಕೇಳಿಯಾಗಲಿ ಕೇಳದಯೇ ಆಗಲಿ ಭಗವದ್ದವ್ಯವನ್ನು ತೆಗೆದುಕೊಳ್ಳುವುದು ಇವೆಲ್ಲವೂ ಭಗವಂತನಿಗೆ ಅನಿಷ್ಟವಾಗಿರುವುವು. ಭಾಗವತಾಪಾರಮಾವರು ಅಹಂಕಾರಾರ್ಥಕವುಗಳಡಿಯಾಹ ಶ್ರೀವೈಷ್ಣ ವರ್ಹಳುಕ್ಕುಪ್ಪಟ್ಟು ವಿರೋಧಂ ಪರೋತ್ಕರ್ಷಾಸಹನ ಸ್ತೋತ್ಕರ್ಷಾರ್ಥಂ ಚ ಕಾಮತಃ | ಅರ್ಥತೋ ವೈಷ್ಣವಾನಾಂ ತು ವಿರೋಧಾಚರಣಂ ಹಿ ತತ್ | || 200 || ತಾತ್ಪರ್ಯ - ಪರೋತ್ಕರ್ಷವನ್ನು ಸಹಿಸಲಾರದೆ ಮಾತ್ಸರ್ಯದಿಂದ ತನ್ನ ಉತ್ಕರ್ಷಕ್ಕಾಗಿ ಅಹಂಕಾರದಿಂದಲೂ, ಕಾಮದಿಂದಲೂ, ಅರ್ಥದಿಂದಲೂ ಶ್ರೀವೈಷ್ಣವರ ವಿಷಯದಲ್ಲಿ ಮಾಡುವ ವಿರೋಧಾಚರಣವು ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಶ್ರೀ ವಚನಭೂಷಣಂ ಭಾಗವತಾಪಚಾರವು ಅಸಹಾಪಚಾರವಾವತು ನಿರ್ನಿಬಂಧನಮಾಹ ಭಗವದ್ಭಾಗವತ ವಿಷಯವನ್ನಾಳ್ ಅಸಹಮಾನನಾಯಿರು ಆಚಾರ್ಯಾಪಚಾರಮುಂ ತಕ್ತಾ ಪಚಾರಮುಂ ವಿಷ್ಣು ತದ್ಭಕ್ತ ವಿಷಯೇನಿರ್ನಿಮಿತ್ತಾ ಸಹಿಷ್ಣುತಾ | ಗುರುತದ್ಭಕ್ತವಿಷಯ ಪಚಾರೋ ಸಹ್ಯತ್ | || 107 || ಭಗವಂತನಿಗೆ ಇದು ಹಿಂದೆ ಹೇಳಿದ ಅಪಚಾರಕ್ಕಿಂತಲೂ ಅಸಹ್ಯವಾದ್ದರಿಂದ ಅಸಹಾಪಚಾರವೆಂದು ಹೆಸರು. ಭವದಸಹನೀಯಾಗರರ್ತ’ ಎಂದು ಭಟ್ಟರು ಹೇಳಿರುವರು. ನಿಷ್ಕಾರಣವಾಗಿ ಹಿರಣ್ಯಕಶಿಪುವಿನಂತೆ ಭಗವದ್ವಿಷಯ, ಭಾಗವತವಿಷಯ ಎಂದರೆ ಅದನ್ನು ಸಹಿಸದೇ ಇರೋಣವು. ಆಚಾರ್ಯನು ಉಪದೇಶಿಸಿದ ಅರ್ಥದಂತೆ ಅನುಷ್ಠಿಸದೇ ಇರೋಣವು. ಆಚಾರ್ಯನು ಉಪದೇಶಿಸಿದ ಮಂತ್ರತದರ್ಥಗಳನ್ನು ಅಲ್ಪ ಪ್ರಯೋಜನಕ್ಕಾಗಿ ಅನಧಿಕಾರಿಗಳಿಗೆ ಉಪದೇಶಿಸುವದು ಇವೆಲ್ಲವೂ ಆಚಾರ್ಯಾಪಚಾರವು. ಆಚಾರ್ಯಭಕ್ತರೊಡನೆ ಅನುವರ್ತಿಸಿ ಹೋಗದಂತೆ ಅವರ ವಿಷಯದಲ್ಲಿ ಮಾಡುವ ಅಸೂಯೆಯ, ತಿರಸ್ಕಾರವೂ ಇವೇ ಮೊದಲಾದ್ದು ತದ್ದಕ್ಕಾಪಚಾರವು, ಇನ್ನು ಕೊನ್ನು ಕ್ರೂರಂಗಳುಮಾಯ ಉಪಾಯವಿರೋಧಿಹಳುವಾಯ ಉಪೇಯವಿರೋಧಿಹಳುವಾಯಿರುಕ್ಕುಂ

  • ಉತ್ತರೋತ್ತರಮೇಷೋಪಿ ಕೂರತ್ವಂ ಭಜತೇ ಖಲು | ಉಪಾಯಸ್ಯಾಪ್ಪು ಪೇಯಸ್ಯ ವಿರೋಧಿತ್ವಂ ವ್ರಜೇದಪಿ # || 200 || 0 ೪೬ ೧ ಅಕೃತ್ಯಕರಣದಲ್ಲಿ ಭಗವದಪಚಾರವು ಕ್ರೂರವು. ಅದಕ್ಕಿಂತಲೂ ಭಾಗವತಾಪಚಾರವು ಕ್ರೂರವು, ಅದಕ್ಕಿಂತಲೂ ಅಸಹಾಪಚಾರವು ಕ್ರೂರವು, ಈ ಕ್ರೌರ್ಯವು ಯಾವ ರೀತಿ ಹೆಚ್ಚುವುದೋ ಅದೇ ರೀತಿ ಭಗವನ್ನಿಗ್ರಹವೂ ಹೆಚ್ಚುವುದು. ಅದು ಹೇಗೆಂದರೆ ಅಕೃತ್ಯಕರಣದಲ್ಲಿ ತನ್ನ ಆಜ್ಞೆಯನ್ನು ಉಲ್ಲಂಘಿಸುವುದರಿಂದ ಕೋಪವುಂಟಾಗುವುದು. ಅದೂ ಅಲ್ಲದೇ ಈ ಜೀವಾತ್ಮಾವಿಗೆ ಆತ್ಮಾವಾಗಿದ್ದು 099 ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ಲೋಕಃ

ತಾತ್ಪರ್ಯ 1 ಅದರ ಸತ್ತೆಗೆ ಕಾರಣವಾಗಿರುವ ತನ್ನಲ್ಲಿ ಮಾಡಿದ ಅಪಚಾರದಿಂದಲೂ ಕೋಪವುಂಟಾಗುವುದು. ಅದೂ ಅಲ್ಲದೇ ‘ಜ್ಞಾನೀತ್ವಾತ್ಮವಮೇ ಮತಂ’ ಎಂಬಂತೆ ತನಗೆ ಪ್ರಾಣಸ್ಥಾನೀಯರಾದ ಭಗವತರ ವಿಷಯದಲ್ಲಿ ಮಾಡುವ ಅಪಚಾರದಿಂದ ಭಗವಂತನಿಗೆ ಇನ್ನೂ ಕೋಪವುಂಟಾಗುವುದು ಮತ್ತೂ ಉಭಯವಿಭೂತಿಯನ್ನು ಜ್ಞಾಪಕಪಡಿಸುವ ಆಚಾರ್ಯನಲ್ಲಿಯೂ, ಆಚಾರ್ಯಭಕ್ತರಲ್ಲಿಯೂ ಆಪಚಾರವಾಡುವದರಿಂದ ಭಗವಂತನಿಗೆ ಅದಕ್ಕಿಂತಲೂ ಹೆಚ್ಚಾಗಿ ಕೋಪವುಂಟಾಗುವುದು. ಉಪಾಯ ವಿರೋಧಿ ಹೇಗೆಂದರೆ ಈ ಜೀವಾತ್ಮನ ಉಜೀವನಕ್ಕಾಗಿ ಮಾಡುವ ಕೃಪೆಗೆ ವಿರೋಧಿಯಾಗುವುದು, ಇವನಿಗೆ ಪ್ರಾಪ್ತವಾದ ಭಗವಂತನ ಮುಖೋಲ್ಲಾಸವೆಂಬ ಉಪೇಯಕ್ಕೂ ವಿರೋಧಿಯಾಗುವುದು, ತ್ಯಾನ್ ಹಿತೋಪದೇಶಂ ಪಣುಂಪೋದು ತನ್ನೆ ಯುಂ ಶಿಷ್ಯನೈಯುಂ ಫಲಂ ಮಾರಾಡಿನಿನೈ ಕೊರನಿಷಿದ್ದಂ ಹಿತೋಪದೇಶಕರ್ತಾ ತು ಸ್ವಾತ್ಮಾನಂ ಶಿಷ್ಯಮೇವ ಚ | ಫಲಂ ಚ ವಿಪರೀತಂ ಸಚ್ಚಿಂತಯೇನ್ನಿಷೇಧಕೃತ್ | || 200 || ೮೪೬೬ ೧ ತಾನು ಉಜೀವಿಸಬೇಕೆಂದು ಬಂದ ಶಿಷ್ಯನಿಗೆ ಉಜ್ಜಿವನಹೇತುವಾದ ಮಂತ್ರವೆಂಬ ಹಿತವನ್ನು ಉಪದೇಶವರಾಡುವ ಕಾಲದಲ್ಲಿ ಉಪದೇಶಮಾಡುವ ತನ್ನನ್ನೂ ಉಪದೇಶಕ್ಕೆ ಪಾತ್ರನಾದ ಶಿಷ್ಯನನ ಉಪದೇಶದ ಫಲವನ್ನೂ ವಿಪರೀತವನ್ನಾಗಿ ನೆನೆಸಿದ ಪಕ್ಷದಲ್ಲಿ ಅದು ಕ್ರೂರನಿಷಿದ್ಧವು. ತನ್ನೆ ಮಾರಾಡಿನಿನೈಯಾವತು ತನ್ನೆ ಆಚಾರ್ಯನನ್ನು ನಿನೈಕ್ಕೆ ಶಿಷ್ಯನೈ ಮಾರಾಡಿನಿನೈಯಾವತು ತನಕ್ಕುಶಿಷ್ಯನನ್ನು ನಿನೈಕ್ಕೆ ಫಲಮಾರಾಡಿನಿನೈಯಾವತು ದೃಷ್ಟ ಪ್ರಯೋಜನಯುಂ ಶಿಷ್ಯನುಉಜೀವನಯುಂ ಭಗವಂಕರ್ಯಯುಂ ಫಲವಾಹನೈಕ್ಕೆ ಸಹವಾಸ

  • ಅತ್ಮನೋ ವಿಪರೀತತ್ವಂ ಸ್ವನ್ನಾಚಾರ್ಯ ತಾ ಮತಿಃ | ಶಿಷ್ಯ ತು ವಿಪರೀತತ್ವಂ ಸ್ವಶಿಯಮಿತೀವಧೀಃ ॥ ಫಲಸ್ಯ ವಿಪರೀತತ್ವಂ ಶುಶೂಷಾದಿ ಪ್ರಯೋಜನಂ | ಶಿಷ್ಯಜೀವನಮೇ ವಾಥ ಭಗವದ್ದಾಸ್ಯಮೇವ ಚ | ಅಪೃಥತಿರೂಪಂ ಚ ಸಹವಾಸಂ ಯದಿ ಸ್ಮರೇತ್ | ಉಪದೇಶ ಫಲನ ನಿಷಿದ್ದಂ ಕ್ರೂರಮೇವ ತತ್ | 11809 11 11922 11 ೪ ೪೬೮ ॥ ॥ ೪೬೯ ೧ ತನ್ನನ್ನು ವಿಪರೀತವಾಗಿ ತಿಳಿಯುವುದು ಹೇಗೆಂದರೆ ಉಪದೇಶ ಮಾಡುವಾಗ ತನ್ನ ಆಚಾರ್ಯನೇ ಉಪದೇಶ ಮಾಡುವವನು, ತಾನು ಕರಣಭೂತನೆಂದು ತಿಳಿಯದೆ ತಾನೇ ಇವನಿಗೆ ಆಚಾರ್ಯನೆಂದು ತಿಳಿದುಕೊಳ್ಳುವುದು. ಶಿಷ್ಯನನ್ನು ವಿಪರೀತವಾಗಿ ತಿಳಿಯುವುದು ಹೇಗೆಂದರೆ ಇವನು ತನ್ನ ಆಚಾರ್ಯನ ಶಿಷ್ಯನೆಂದು ತಿಳಿಯದೆ ತನಗೆ ಶಿಷ್ಯನೆಂದು ತಿಳಿಯುವುದು, ಉಪದೇಶ ಫಲವನ್ನು ವಿಪರೀತವಾಗಿ ತಿಳಿಯುವುದು ಹೇಗೆಂದರೆ ಉಪದೇಶವಾಡುವಾಗ ಇವನು ಮಂಗಳಾಶಾಸನಕ್ಕೆ ಆಳಾಗ ಬೇಕೆಂಬ ಅಭಿಪ್ರಾಯವಿಲ್ಲದೆ ಇವನಿಂದ ದ್ರವ್ಯವೂ ಶುಶೂಷೆ ಮೊದಲಾದ ದೃಷ್ಟಪ್ರಯೋಜನಕ್ಕಾಗಿ 09% ಶ್ರೀ ವಚನಭೂಷಣಂ ಶ್ಲೋಕಃ 1 ತಾತ್ಪರ್ಯ

ಶ್ರೀ ವಚನಭೂಷಣಂ ಎಂಬ ಭಾವನೆಯ ಶಿಷ್ಯನಾದ ಇವನು ಸಂಸಾರದಿಂದ ಉತ್ತೀರ್ಣನಾಗಿ ಉದ್ಬವಿಸಲೆಂಬ ಭಾವನೆಯ ನಂದನವನವನ್ನು ಮಾಡುವುದಕ್ಕಿಂತಲೂ, ಒಂದು ಆತ್ಮವನ್ನು ಉಪದೇಶದಿಂದ ಒಳ್ಳೆ ಮಾರ್ಗಕ್ಕೆ ತಂದ ಪಕ್ಷದಲ್ಲಿ ಭಗವಂತನಿಗೆ ಭೋಗ್ಯವಾಗುವುದೆಂಬ ಭಗವಂಕರ್ಯವನ್ನೇಯಾಗಲಿ ಈ ಸಂಸಾರದಲ್ಲಿರುವವರಿಗೂ ತನ್ನೊಡನೆ ಕೂಡಿ ಅನುವರ್ತಿಸಬೇಕೆಂಬ ಸಹವಾಸವನ್ನೇ ಆಗಲಿ ಉಪದೇಶಕ್ಕೆ ಫಲವನ್ನಾಗಿ ತಿಳಿಯುವುದು. ನಿನೈಯಾ ತಿರುಕ್ಕೆ ಇನ್ನಾಲುಫಲವುಂ ಸಿದ್ಧಿಕ್ಕಿರ ಪಡಿಯನ್ನೆಲ್ ಶೇಷಭೂತನಾನ ಶಿಷ್ಯನ್ನಿನೈ ವಾಲೇ ದೃಷ್ಟಪಲು ಸಿದ್ದಿಕ್ಕು ಈಶ್ವರನ್ ನಿನೈವಾಲೇ ಉಜೀವನಂ ಸಿದ್ದಿಕ್ಕುಂ ಆಚಾರ್ಯನೈ ವಾಲೇ ಭಗವಂಕರ್ಯಂ ಸಿದ್ದಿಕ್ಕುಂ ಉಪಕಾರಸ್ಕೃತಿಯಾಲೇ ಸಹವಾಸಂ ಸಿದ್ದಿಕ್ಕುಂ

  • ಶೇಷಮೇವ ಸುವಿಚಿಂತ ನಿಜಸ್ವರೂ೦ ಶಿಷ್ಯ ಹಿ ಕಿಂಚಿದಪಿ ಕರ್ತುವಣಾ ಯದಾ ಸ್ಮಾತ್ | ಶುಶೂಷಯಾ ದ್ರವಿಣತೋಪಿ ತದೈವ ದೃಷ್ಟ ಕುರ್ಯಾತ್ಮಲು ನಿಜಗುರೋಸ್ಟ್ತು ಸಾಧುಶೀಲಃ | || ಉಜೀವನಾರ್ಥಮಾಚಾರ್ಯಸನ್ನಿಧಿಂ ಪ್ರಾಯಾಮಿ ತಂ | ಇತಿ ಏಷ್ಟೋ ಕೃಪಾಕಾರ್ಯತ್ಮಾ ಶಿಷ್ಯತಾರಣರಿ i ಹಿತೋಪದೇಶತೋ ವಿಷ್ಣುಮಂಗಳಾಶಾಸನಾಯ ತು ಏಕೋಹೀತಿ ಗುರೋಸ್ಟ್ರ್ತ್ಯಾ ವಿಷ್ಣುಕೈಂಕರ್ಯಸಂಭವಃ | ಅಹಂಕಾರಾದಿನಾ ನಷ್ಟ ಪ್ರಾಯಂ ಮಾಂ ಕೃಪಯಾ ಗುರುಃ | ಮಂಗಳಾಶಾಂಸಿನಂ ಚ ಹೀತಿ ಸ್ಮೃತಾ ಸಹಸ್ಥಿತಿಃ | 11 202 || 11 920 || 1920 1 1922 1 ಆಚಾರ್ಯನು ಹಿಂದೆ ಹೇಳಿದಂತೆ ನೆನೆಸದೇ ಇದ್ದ ಪಕ್ಷದಲ್ಲಿ ಅವುಗಳ ಸಿದ್ಧಿಕ್ರಮವನ್ನು ತಿಳಿಸುತ್ತಾರೆ, ಶಿಷ್ಯ ತಾನು ಶೇಷಭೂತನಾದ್ದರಿಂದ ಆಚಾರ್ಯನಿಗೆ ಯಂಚಿಂಕರ್ಯವನ್ನು ಮಾಡಬೇಕೆಂದು ಯೋಚಿಸಿದರೆ ಶುಶೂಷಾದಿ ದೃಷ್ಟ ಪ್ರಯೋಜನವು ಸಿದ್ದಿಸುವುದು, ಭಗವಂತನು ತನ್ನ ವಿಶೇಷ ಕಟಾಕ್ಷದಿಂದ ಅದ್ವೇಷಾದಿಗಳನ್ನುಂಟುಮಾಡಿ ಆಚಾರ್ಯಸಮಾಶ್ರಯಣವನ್ನೂ ಉಂಟುಮಾಡಿ ಆಚಾರ್ಯನ ಉಪದೇಶದಿಂದ ಜ್ಞಾನವುಳ್ಳವನನ್ನಾಗಿಸಿ ಈ ಚೇತನನನ್ನು ಈ ಸಂಸಾರದಿಂದ ವಿಮುಕ್ತ ನಾಗಿಸಬೇಕು ಎಂದು ಯೋಚಿಸಿದ ಪಕ್ಷದಲ್ಲಿ ಅವನ ಕೃರ್ಪಕಾರ್ಯವಾದ ಸ್ಮರಣೆಯಿಂದ ಉಜ್ಜಿವನವು ಸಿದ್ಧಿಸುವುದು, ಹಿತೋಪದೇಶವನ್ನು ಮಾಡಿ ಮಂಗಳಾಶಾಸನಕ್ಕೆ ಪಾತ್ರರಾಗುವಂತೆ ಚೇತನರನ್ನು ಮಾಡಿದೆ ಪಕ್ಷದಲ್ಲಿ ಭಗವಂತನಿಗೆ ಬಹಳ ಇಷ್ಟವು. ಅದೇ ಭಗವಂಕರ್ಯವಲ್ಲವೇ ಎಂದು ತನ್ನ ಆಚಾರ್ಯನು ಯೋಚಿಸಿದರೆ ಭಗವಂಕರ್ಯವು ಸಿದ್ಧಿಸುವುದು. ಅನಾದಿಕಾಲದಿಂದಲೂ ಅಹಂಕಾರ ಮಮಕಾರಗಳಿಂದ ನಷ್ಟಪ್ರಾಯನಾದ ನನ್ನನ್ನು ಅಂಗೀಕರಿಸಿ ಅಜ್ಞಾತಜ್ಞಾಪನವನ್ನುಂಟುಮಾಡಿ ಮಂಗಳಾಶಾಸನಕ್ಕೆ ಪಾತ್ರನನ್ನಾಗಿಸಿದ ಮಹೋಪಕಾರಿಯಾದ್ದರಿಂದ ಇವನ ಜೊತೆಯಲ್ಲೇ ಇರಬೇಕು ಎಂದು ಶಿಷ್ಯನ ಯೋಚನೆಯಿಂದ ಸಹವಾಸವು ಸಿದ್ಧಿಸುವುದು. 022 ಸೂತ್ರಂ ತಾತ್ಪರ್ಯ ಶ್ಲೋಕಃ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ

ಸಾಕ್ಷಾತ್ಪಲವುಂ ಆಚಾರ್ಯತ್ವವುಂ ಸಿದ್ದಿಕ್ಕಿರಪಡಿಯನ್ನೆಲ್ ತನ್ ನಿನ್ನೆ ವಾಲು ಈಶ್ವರನ್ ನಿನೈವಾಲುಂ ಸಿದ್ದಿಕ್ಕು

  • ಉಪದೇಶಸ್ಯ ಮಾತ್ರಾಯ ಶಿಷ್ಯಾರೋಪದಿಶೇದ್ಯದಿ | ಗುರು ಶಶುಭಾಶಂ ಸೀನ್ಮಾದಯಂತಿ ಚಿಂತಯೇತ್ | ಭಗವನ್ಮಂಗಳಾಶಂಸೀ ತಿಕ್ಕೋಪಿ ಭವತಿಧ್ರುವಂ | ಆಚಾರ್ಯಸ್ಮಾಶಯನೈವ ಸಿದ್ಧತ್ಸಾಕ್ಷಾತ್ಸಲಂ ಸ್ವಯಂ || ವಿನಾ ವಿಪ್ರತಿಪಂ ತು ಸ್ವ ರ್ಫ ಪಿ ಚ | ಉಪದೇಷ್ಟಾ ಗುರುರ್ಭಯಾದಿ ಶ್ರೀಶೆ ಚಯಾ ಗುರುಃ | || 04 || 0 ೪೭೫ | || ೪೭೬ | ಸಾಕ್ಷಾತ್ಪಲವು ಯಾವುದೆಂದರೆ ಉಪದೇಶಕ್ಕೆ ಪಾತ್ರನಾದ ಶಿಷ್ಯನು ಸನ್ಮಾರ್ಗಕ್ಕೆ ತಿರುಗಿ ಮಂಗಳಾ ಶಾಸನಕ್ಕೆ ಸಿದ್ಧನಾಗುವಿಕೆಯು, ಆ ಫಲವು ಉಪದೇಷ್ಟಾವಾದ ಆಚಾರ್ಯನು ವಿಪ್ರತಿಪತ್ತಿಯಿಲ್ಲದೆ ಇದನ್ನೇ ಫಲವನ್ನಾಗಿ ನೆನೆಸಿ ಉಪದೇಶ ಮಾಡಿದ ಪಕ್ಷದಲ್ಲಿ ಅವನು ಅದೇ ರೀತಿ ಮಂಗಳಾಶಾಸನಕ್ಕೆ ಅಧಿಕಾರಿಯಾಗುವನು, ಆಚಾರ್ಯತ್ವವು ತನ್ನನ್ನು ಆಚಾರ್ಯ ಪರತಂತ್ರವನ್ನಾಗಿಯೇ ಅನುಸಂಧಿಸಿ ತನ್ನಿಂದ ಉಪದೇಶ ಕೇಳುವವನಿಗೆ ಆಚಾರ್ಯನಾಗಿರುವಿಕೆ, ಈ ಆಚಾರ್ಯತ್ವವು ತನ್ನನ್ನೂ ಶಿಷ್ಯನನ ಫಲವನ ವಿಪ್ರತಿಪತ್ತಿಯಿಲ್ಲದೆ ಇದ್ದಂತೆಯ ಅನುಸಂಧಿಸಿ ಉಪದೇಶಿಸುವ ಪರಿಪಾಕವಳ್ಳವನಾಗಿ ಆಚಾರ್ಯನಾಗಿರಲೆಂದು ಸರ್ವೇಶ್ವರನು ನೆನೆಸಿದ್ದೇ ಆದರೆ ಆಚಾರ್ಯತ್ವವು ಸಿದ್ಧಿಸುವುದು. ಇಪ್ಪಡಿಯೊಳಿಯ ಉಪದೇಶಿಕ್ಕಿಲ್‌ ಇರುವರ್ಕ್ಕುಂ ಸ್ವರೂಪಸಿದ್ಧಿಯಿ || 08 || ಹೈ ಪೂರ್ವೋಕ್ತರೀತಾ ದಿನೋಪದೇಶಂ ಕುರ್ಯಾದ್ವಯೋದ್ಧತಿ ನ ಸ್ವರೂಪಂ | ಸ್ವರೂಪಸಿದ್ಧರ್ಥ ಮತಶ್ಚ ಕುರ್ಯಾದ್ಗುರು ಶಿಷ್ಯಾಯತಥೋಪದೇಶಂ | || ೧ ೪೭೬ ೧ ಆಚಾರ್ಯನು ಹಿಂದೆ ಹೇಳಿದಂತೆ ಉಪದೇಶ ಮಾಡದೇ ಇದ್ದರೆ ಭಗವಂತನು ಇವನನ್ನು ಆಚಾರ್ಯ ನೆಂದು ನೆನೆಸುವುದಿಲ್ಲವಾದ್ದರಿಂದ ಆಚಾರ್ಯತ್ವವೆಂಬ ಸ್ವರೂಪವು ಸಿದ್ದಿಸುವುದಿಲ್ಲ. ಆಚಾರ್ಯನಲ್ಲಿ ಉಪದೇಶಶುದ್ದಿಯಿಲ್ಲದ ಉಪದೇಶ ಪಾತ್ರನಾದವನಿಗೆ ಶಿಷ್ಯತ್ವವೆಂಬ ಸ್ವರೂಪವು ಸಿದ್ಧಿಸುವುದಿಲ್ಲ. ಆದ್ದರಿಂದ ನಿಯಮದಂತೆಯೇ ಉಪದೇಶಿಸಬೇಕು. ಕಾರ ಆಚಾರ್ಯನುಕ್ಕು ಶಿಷ್ಯನ್ ಪಕ್ಕಲ್ ಕೃಪೆಯುಂ ಸ್ವಾಚಾರ್ಯನ್ ಪಕ್ಕಲ್ ಪಾರತಂತ್ರ್ಯವುಂ ವೇಣ 11 2011
  • ಕೃಪಾ ಶಿಷ್ಯಸ್ಯ ವಿಷಯೇ ಸ್ವಾಚಾರ್ಯ ಪರತಂತ್ರತಾ | ಆಚಾರ್ಯಸ್ವ ಭವೇದೇತತ್ಸರ್ವದಾ ಚ ಗುಣದ್ವಯಂ || || 920 1 ಉಪದೇಶವನ್ನು ಮಾಡುವ ಆಚಾರ್ಯನಿಗೆ ಉಜ್ಜಿವಿಸಬೇಕೆಂದು ಬಂದ ಶಿಷ್ಯನ ವಿಷಯದಲ್ಲಿ ಹೇಗಾದರೂ ಉಪದೇಶ ಮಾಡಬೇಕೆಂಬ ಕೃಪೆ ತನ್ನನ್ನು ಉಪದೇಶಕರ್ತಾವನ್ನಾಗಿ ನೆನೆಸದೇ 092 ಶ್ರೀ ವಚನಭೂಷಣಂ ಸೂತ್ರಂ ತಾತ್ಪರ್ಯ ಸೂತ್ರಂ ತಾತ್ಪರ್ಯ ಸೂತ್ರಂ — ಶ್ಲೋಕಃ ತಾತ್ಪರ್ಯ 1 ನೆಪಮಾತ್ರವೆಂದರಿತು ತನ್ನ ಆಚಾರ್ಯನ ವಿಷಯದಲ್ಲಿ ಪಾರತಂತ್ರ್ಯವೂ ಇವೆರಡು ಗುಣಗಳೂ ಆತ್ಯವಶ್ಯಕವಾಗಿ ಬೇಕು. ಕೃಪೆಯಾಲೇ ಶಿಷ್ಯನ್ ಸ್ವರೂಪಂ ಸಿದ್ದಿಕ್ಕುಂ ಪಾರತಂತ್ರತ್ತಾಲೇ ತನ್ ಸ್ವರೂಪಂ ಸಿದ್ಧಿಕ್ಕುಂ
  • ಅನುಶೇನ ಶಿಷ್ಯಸ್ಯ ಸ್ವರೂಪಂ ಸಿದ್ಧತಿ ಧ್ರುವಂ | ಸ್ವಾಚಾರ್ಯ ಪಾರತಂತ್ರಣ ಸ್ವಸ್ವರೂಪಂ ಚ ಸಿದ್ಧತಿ | || 202 || 11925 1 ಆಚಾರ್ಯನ ದಯೆಯಿಂದ ಶಿಷ್ಯನ ಸ್ವರೂಪವು ಸಿದ್ಧಿಸುವುದು ಹೇಗೆಂದರೆ ಶಿಷ್ಯನು ಸನ್ಮಾರ್ಗಕ್ಕೆ ಬರುವವರಿಗೂ ಆಚಾರ್ಯನು ಉಪದೇಶಮಾಡಿ ಮಾಡಿ ಸನ್ಮಾರ್ಗಕ್ಕೆ ಬರುವಂತೆ ದಯೆಯಿಂದ ಮಾಡುವನಾದ್ದರಿಂದ ಶಿಷ್ಯನ ಸ್ವರೂಪವು ಸಿದ್ಧಿಸುವುದು. ಈ ಆಚಾರ್ಯನು ತನ್ನ ಆಚಾರ್ಯನಿಗೆ ಪರತಂತ್ರನಾಗಿ ನೆಪಮಾತ್ರಕ್ಕೆ ಉಪದೇಶ ಮಾಡಿದ ಪಕ್ಷದಲ್ಲಿ ಆಚಾರ್ಯನ ಸ್ವರೂಪವು ಸಿದ್ಧಿಸುವುದು. ನೇರೇ ಆಚಾರ್ಯನನ್ನತು ಸಂಸಾರನಿವರ್ತಕಮಾನ ಪೆರಿಯುತಿರುವಂತ್ರುಪದೇಶಿತ್ತವನೆ
  • ಸಾಕ್ಷಾದಷ್ಟಾಕ್ಷರಾದ್ರೂ ಯಃ ಮಂತ್ರಃ ಪರಮ ಉಚ್ಯತೇ | ತಮ್ಮೋಪದೇಷ್ಟಾ ಯಶ್ಚ ಸಾತ್ತಮಾಚಾರ್ಯ೦ ವಿದುರ್ಬುಧಾಃ | 1| 200 || || ೪೮೦ ॥ ಐಹಿಕಾಮುತ್ಮಿಕಫಲಗಳನ್ನು ಕೊಡುವ ಅನೇಕ ಮಂತ್ರಗಳಿದ್ದಾಗ ಕೂಡ ಸಾಕ್ಷಾತ್ತಾಗಿ ಮೋಕ್ಷಪ್ರದ ವಾದ ಅಷ್ಟಾಕ್ಷರ ಮಂತ್ರವನ್ನು ಯಾವನು ಉಪದೇಶಮಾಡುವನೋ ಅವನನ್ನೇ ಆಚಾರ್ಯನೆಂದು ಹೇಳುವುದು, ಸಂಸಾರವರ್ಧಕಂಗಳುಮಾ ಕ್ಷುದ್ರಂಗಳುಮಾನ ಭಗವನ್ಮಂತ್ರಂಗಳೊ ಉಪದೇಶಿತ್ತ ವರ್ಹಳುಕ್ಕು ಆಚಾರ್ಯತ್ಯಪೂರ್ತಿಯಿಲ್ಲೆ ಸಂಸಾರವರ್ಧಕಾನಾಂ ಚ ಕ್ಷುದ್ರಾಣಾಂ ಕಮಲಾಪತೇಃ | ಮಂತ್ರಾಣಾಮುಪದೇಷ್ಟಾ ಯೋ ನ ತಸ್ಯಾಚಾರ್ಯತಾ ಸ್ಥಿತಿ | || 200 || ॥ ೪೮೧ ॥ ಸಂಸಾರವನ್ನು ವೃದ್ಧಿಗೊಳಿಸುವ ಕ್ಷುದ್ರಗಳಾದ ಭಗವನ್ಮಂತ್ರಗಳನ್ನು ಉಪದೇಶ ಮಾಡುವವನಿಗೆ ಆಚಾರ್ಯತ್ವಪೂರ್ತಿಯಿಲ್ಲ. ಸೂತ್ರಂ

ಭಗವನ್ಮಂತ್ರಂಗಳ ಕುದ್ರವರದು ಫಲದ್ವಾರಾ 11 890 || ಶ್ಲೋಕ; 1 ಫಲದ್ವಾರವ ಭಗವನ್ಮಂತ್ರಾಣಾಂ ಕ್ಷುದ್ರತಾ ಮತಾ । ಪುತ್ರದಾರಗೃಹಕ್ಷೇತ್ರ ಫಲಾನಾಂ ಭವದತ್ವತಃ | ತಾತ್ಪರ್ಯ ಶ್ರೀ ವಚನಭೂಷಣಂ ॥ ೪೮೨ ॥ ಭಗವನ್ಮಂತ್ರಗಳನ್ನು ಕ್ಷುದ್ರವೆಂದು ಹೇಳಬಹುದೇ ಅಂದರೆ ಪುತ್ರದಾರಗೃಹಕ್ಷೇತ್ರಗಳನ್ನು ಕೊಟ್ಟು ಸಂಸಾರವನ್ನು ವೃದ್ಧಿ ಪಡಿಸುವ ಕಾರಣ ಕ್ಷುದ್ರವೆಂದು ಹೇಳುವುದು. ೧೨೮ ಶ್ಲೋಕಃ 1 ತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ ಸೂತ್ರಂ

ತಾತ್ಪರ್ಯ — ಸೂತ್ರಂ

ಶ್ಲೋಕಃ 02] ಸಂಸಾರವರ್ಧಕಂಗಳೆರದುಂ ಅತ್ತಾಲೇ

  • ಪುತ್ರದಾರಗೃಹಕ್ಷುದ್ರಫಲಾನಾಂ ದಾತೃತಾ ಯತಃ | ಮಂತ್ರಾಣಾಂ ತಾದೃಶನಾಂ ತು ಭವವರ್ಧಕತಾ ತತಃ | 11 890 || sean ಆ ಭಗವನ್ಮಂತ್ರಗಳೆಲ್ಲವೂ ಪುತ್ರದಾರಾದಿ ಫಲಗಳನ್ನು ಕೊಡುವುದರಿಂದ ಸಂಸಾರವರ್ಧಕಗಳೆಂದು ಹೇಳುವುದು. ಇತುತಾನ್‌ಪಾಧಿಕಂ
  • ಏತಾದೃಕ್ಷುದ್ರರೂಪಾಣಾಂ ಫಲಾನಾಂ ದಾತೃತೇತಿ ಯತ್ | ತದುಪಾಧಿಪ್ರಯುಕ್ತಾಹಿ ಮಂತ್ರಾಣಾಂ ಭವತಿ ಧ್ರುವಂ ಈ ರೀತಿಯಾದ ಕ್ಷುದ್ರಫಲಪ್ರದವು ಉಪಾಧಿಪ್ರಯುಕ್ತವಾದದ್ದು. ಚೇತನನುಡೈಯ ರುಚಿಯಾಲೇ ವರುಹೈಯಾಲೇ
  • ತತ್ತಚೇತನಕಾಂಕ್ಷಾತಃ ತತ್ತ್ವನ್ಮಂತ್ರಾಃ ಫಲಾನ್ಯಪಿ | ಪುತ್ರಾದೀನಿ ಪ್ರದದತಿಪ್ರಾಯಪಧಿಕಾನಿಹಿ ॥ || 899 || || 959 || || 898 || ॥ ೪೮೫ ॥ ಪ್ರಕೃತಿವಶ್ಯರಾದ ಭಗವನ್ಮಂತ್ರಗಳಾದ್ದರಿಂದ ಆ ಮಂತ್ರಗಳಿಗೆ ಮೋಕ್ಷಪ್ರದತ್ವಶಕ್ತಿಯಿದ್ದಾಗ ಚೇತನರುಗಳ ಕ್ಷುದ್ರಫಲಗಳ ಅಪೇಕ್ಷೆಯಿಂದ ಕ್ಷುದ್ರಫಲಗಳನ್ನು ಕೊಡುವುವು. ಅದು ಹೇಗೆಂದರೆ ಐಶ್ವರ್ಯವನ್ನು ಅಪೇಕ್ಷಿಸುವವರಿಗೆ ಗೋಪಾಲ ಮಂತ್ರವೂ, ಪುತ್ರನನ್ನು ಅಪೇಕ್ಷಿಸುವವರಿಗೆ ರಾಮಮಂತ್ರವೂ, ವಿದ್ಯೆಯನ್ನು ಅಪೇಕ್ಷಿಸುವವರಿಗೆ ಹಯಗ್ರೀವ ಮಂತ್ರವೂ, ವಿಜಯವನ್ನು ಅಪೇಕ್ಷಿಸುವವರಿಗೆ ಸುದರ್ಶನನಾರಸಿಮಂತ್ರಗಳೂ ಈ ರೀತಿ ಕ್ಷುದ್ರ ಫಲಗಳನ್ನು ಅವರವರ ಅಪೇಕ್ಷೆಯಂತೆ ಆಯಾಯಾ ಮಂತ್ರಗಳು ಕೊಡುವಂತೆ ಭಗವಂತನು ಕಲ್ಪಿಸಿರುವುದರಿಂದ ಸ್ವಾಭಾವಿಕವಲ್ಲ, ಔಪಾಧಿಕವೆನ್ನುವುದು, ಶಿಷ್ಯನನ್ನತು ಸಾಧ್ಯಾಂತರನಿವೃತ್ತಿಯುಂ ಫಲಸಾಧನಶುಶೂಷ್ಟೆಯುಂ ಆರ್ತಿಯುಂ ಆದರವುಂ ಅನಸೂಯ್ಕೆಯುಂ ಉಡ್ಡೆಯವನ್ಯ
  • ಸಾಧ್ಯಾಂತರನಿವೃತ್ತಿರ್ಹಿ ಕೈವಲ್ಯ ಶ್ವರ್ಯ ವರ್ಜನಂ | ಸ್ವಸ್ವರೂಪವಿರೋಧಿತ್ಸಾದ್ಯಸ್ಮಿನ್ನಸಿ ನಿರಂತರಂ || ಸ್ವಾಚಾರ್ಯಮಂತರಾ ಕಿಂ ಚ ಪ್ರಾಪ್ಯಾಂತರಮಹಂ ನ ಹಿ। ಜಾನಾಮೀ ತಿಸ್ಥಿತಿರ್ಯಸ್ಮಿಸ್ವರ್ತತೇ ಚ ನಿರಂತರಂ || ತತ್ವಜ್ಞಾನ ಫಲಕ್ಷ್ಮಿವ ಸಿದ್ಧಸ್ಸಾಧನತಾ ಧಿಯಾ । ಶುಶೂಷಾಂ ಸ್ವಗುರೋಃ ಪ್ರೀತ್ಯಾ ಯಃ ಕರೋತಿ ನಿರಂತರಂ | ೧೨೯ 11 894 11 ೬ | 1952 # ॥ ೪೮೮ || ಶ್ರೀ ವಚನಭೂಷಣಂ ಮುಖೋಲ್ಲಾಸಫಲಸ್ಕಾಪಿ ಸ್ವಗುರೋಸ್ಸಾಧನತ್ವತಃ | ಯಃ ಕರೋತಿ ಚ ಶುಶೂಷಾಂ ಸ್ವಾಚಾರ್ಯಸ್ಯ ನಿರಂತರಂ || ಅಜ್ಞಾನಜನನೀಂ ಲೀಲಾವಿಭೂತಿಮಧುನಾಷ್ಯಹಂ | || ೪೮೯ | ತಾ ನಪ್ರಾಪ್ತವಾಷ್ಟಮಿತಿ ಯೋ ದುಃಖಿತೋ ಭವೇತ್ || ॥ ೯೦ | ಕಿಂಚಾಚಾರ್ಯಶರೀರಸ್ಮಾನುಭೂತೇರಲಾಭತಃ | ತಲ್ಲಾ ಭಾರ್ಥಂ ಭವೇದ್ಯಶಶ್ಚಾರ್ತಿರಿತೀರ್ಯತೇ ॥ ಗುರುಣಾ ಪ್ರೋಚ್ಯಮಾನೇಷು ಗುಣೇಷು ಕಮಲಾಪತೇಃ 1 ನಿರಂತರಾನುಭೂತ್ಯರ್ಥಂ ಯಸ್ಮಾವತಿ ಚಾದರಃ | ಕುಡಿತೋ ಯಥೈವಾನ್ನೇ ತಥೈವಾಚಾರ್ಯ ಸಾಥ್ | ತಂಕಕ ಕರಣೇ ಯಸ್ಮಿನ್ಯವತಿ ಚಾದರಃ | ॥ ೪೯೧ ॥ ೯೩ K ವಿಷ್ಣು ತದ್ಭಕ್ತ, ವಿಷಯವೈಭವೇ ಗುರುದರ್ಶಿತೇ | ಯಸ್ಮನೋ ದೇತ್ಯಸೂಯಾ ಚ ಸ್ವಾಚಾರೋತ್ಕರ್ಷ ವೈಭವೇ || | YEY I ತಾತ್ಪರ್ಯ ಸೂತ್ರಂ

ಶ್ರೀ ವಚನಭೂಷಣಂ ಸರ್ವದೈತಾದೃಶೈರುಚ್ಚಗುಣೈ ಸಮಲಂಕೃತಂ | ಶಿಷ್ಯಲಕ್ಷಣಸಂಯುಕ್ತಂ ಸಚ್ಚಿಷ್ಯಂ ನಿಗದಂತಿ ತಂ | ಸಚ್ಛಿಷ್ಯನು ಹೇಗಿರಬೇಕೆಂದರೆ ಹೇಳುತ್ತಾರೆ. ಸ್ವರೂಪ ವಿರೋಧಿಯಾದ ಐಶ್ವರ್ಯವಲ್ಯಗಳೆಂಬ ಪ್ರಾಪ್ಯಾಂತರಗಳನ್ನು ಅಪೇಕ್ಷಿಸಕೂಡದು ಮತ್ತು ತನ್ನ ಆಚಾರ್ಯನನ್ನು ಬಿಟ್ಟು ಪ್ರಾಪ್ಯಾಂತರ ವನ್ನು ಸೇರಕೂಡದು. ಆಚಾರ್ಯನನ್ನು ತಾನು ಮಾಡುವ ಶುಶೂಷೆಯಿಂದ ಸಂತೋಷಪಡಿಸಿ ತತ್ವಜ್ಞಾನವನ್ನು ಪಡೆಯಬೇಕಾದ್ದರಿಂದ ಆ ತತ್ವಜ್ಞಾನವೆಂಬ ಫಲದ ಸಿದ್ಧಿಗಾಗಿ ಸಾಧನವಾದ ಶುಶೂಷೆಯನ್ನು ಮಾಡಬೇಕು ಅದೂ ಅಲ್ಲದೆ ಅಚಾರ್ಯನ ಮುಖೋಲ್ಲಾಸಕ್ಕಾಗಿ ಶುಶೂಷೆ ಯನ್ನು ಮಾಡಬೇಕು. ಅಜ್ಞಾನವನ್ನುಂಟುಮಾಡುವ ಈ ಲೀಲಾವಿಭೂತಿಯನ್ನು ಬಿಟ್ಟು ಇನ್ನೂ ಭಗವಂತನನ್ನು ಹೊಂದಲಿಲ್ಲವಲ್ಲಾ ಎಂಬ ಕ್ಷೇಶವುಂಟಾಗಬೇಕು ಮತ್ತೂ ಆಚಾರ್ಯವಿಗ್ರಹಾನುಭವವು ಉಂಟಾಗಲಿಲ್ಲವಲ್ಲಾ ಎಂಬ ಕ್ಷೇಶವು ಉಂಟಾಗಬೇಕು. ಉತ್ತರೋತ್ತರ ಭಗವದನುಭವವು ವೃದ್ಧಿಯಾಗುವಂತೆ ಆಚಾರ್ಯನು ಉಪದೇಶಿಸುವ ಭಗವದ್ಗುಣಾನುಭವದಲ್ಲಿ ಆದರಾತಿಶಯವು ಉ೦ಟಾಗಬೇಕು. ಮತ್ತು ಹಸಿದಿರುವವನು ಅನ್ನವನ್ನು ಕಂಡರೆ ಯಾವ ರೀತಿ ಆದರವನ್ನು ತೋರಿಸುವನೋ ಅದೇ ರೀತಿ ಆಚಾರ್ಯನ ಕೈಂಕರ್ಯದಲ್ಲಿ ಆದರವನ್ನು ತೋರಿಸಬೇಕು. ಆಚಾರ್ಯನು ಭಗವದ್ಭಾಗವತರ ವೈಭವಗಳನ್ನು ವಿಸ್ತಾರವಾಗಿ ಹೇಳುತ್ತಿದ್ದರೆ ಅದರಲ್ಲಿ ಅಸೂಯ ಇಲ್ಲದಿರಬೇಕು. ಮತ್ತು ಆಚಾರ್ಯನ ಉತ್ಕರ್ಷದಲ್ಲಿಯೂ, ಸಬ್ರಹ್ಮಚಾರಿಗಳ ಉತ್ಕರ್ಷದಲ್ಲಿಯೂ ಅಸೂಯೆಪಡಕೂಡದು. ಈ ರೀತಿ ಇರುವವನು ಸಚ್ಛಿಷ್ಯನು. ಮಂತ್ರಮುಂ ದೇವತೆಯುಂ ಫಲವುಂ ಫಲಾನುಬಂಧಿಹಳುಂ ಫಲಸಾಧನವುಂ ಐಹಿಕಭೋಗಮುಂ ಎಲ್ಲಾಂ ಆಚಾರ್ಯ ನೇ ಯೆನ್ನು ನಿನೈಕ್ಕಕ್ಕಡವನ್ 020 11 & 98 || ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

  • ಅಷ್ಟಾಕ್ಷರಮಹಾಮಂತ್ರ: ತೇನ ಸೈಕಾ ಚ ದೇವತಾ | ತತ್ಪಸಾದಾಕೈಂಕರ್ಯಂ ಸ್ವಸ್ವರೂಪಸಮುದ್ಭವಃ ॥ ಸಾಲೋಕಾದಿಕವೇ ತಾದ್ಯಕ್ಷಲದಾಯಕಸಾಧನಂ | ಪುತ್ರದಾರಗೃಹಕ್ಷೇತ್ರ ಪಶ್ವನ್ನಾದಿಸಮುದ್ಭವಾ || ನಿಷ್ಟ ಹಾನುಭೂತಿಶ್ಚ ಸರ್ವಮೇತನ್ನಿರಂತರಂ | ಸಚ್ಛಿ ಭಾವಯೇದ್ಯಕ್ಕಾಗುರುರೇವ ಮಮೇತಿ ಚ || || ೪೯೬ || 11962 1 ‘ಮಂತಾರಂತ್ರಾಯತೇ ಇತಿ ಅನುಸಂಧಾನ ಮಾಡುವವನನ್ನು ರಕ್ಷಿಸುವ ಮಂತ್ರವೂ ಆ ಮಂತ್ರದಲ್ಲಿ ಪ್ರತಿಪಾದಿಸುವ ಪರದೇವತೆಯೂ ಆ ದೇವತಾನುಗ್ರಹದಿಂದುಂಟಾದ ಕೈಂಕರ್ಯ ರೂಪವಾದ ಫಲವೂ ತದನಬಂಧಿಯಾದ ಅವಿದ್ಯಾನಿವೃತ್ತಿ ಪೂರ್ವಕವಾದ ಸ್ವಸ್ವರೂಪಾವಿರ್ಭಾವವೂ ಸಾಲೋಕ್ಯಾದಿ ಗಳೂ ಆ ವಿಧವಾದ ಫಲಗಳನ್ನು ಕೊಡುವ ಸಾಧನವೂ ಪುತ್ರದಾರಗೃಹಕ್ಷೇತ್ರ ಪಶ್ವನಾದ್ಯನುಭವ ರೂಪವಾದ ಇಹಲೋಕದ ಭೋಗವೂ ಇವೆಲ್ಲವೂ ನನಗೆ ಆಚಾರ್ಯನೇ ಎಂದು ಶಿಷ್ಯನಾದವನು ಭಾಷಿಸಬೇಕು. ಮಾತಾ ಪಿತಾ ಯುವತಯಃ ಎರಕಲೇ ಇವ್ಯರ್ಥ ಪರಮಾಚಾರ್ಯರು ಮರುಳಿದಾ‌
  • ಮಾತಾ ಪಿತಾಯುವತಯಸ್ತನಯಾ ವಿಭೂತಿಃ ಸರ್ವ೦ ಯದೇವ ನಿಯಮನ ವದನ್ವಯಾನಾಂ | ಆದಸ್ಯ ನಃ ಕುಲಪತೇರ್ವಕುಳಾಭಿರಾಮಂ ಶ್ರೀ ಮತ್ತದಂತ್ರಿಯುಗಲಂ ಪ್ರಣಮಾಮಿ ಮೂರ್ಧಾ | || ೩೨೬ || ಪರಮಾಚಾರ್ಯರಾದ ಆಳವಂದಾರೂ ಕೂಡ ಹಿಂದೆ ಹೇಳಿದ ಅರ್ಥವನ್ನೇ ಹೇಳಿರುವರು. ಸೂತ್ರಂ

ಇತುಕ್ಕಡಿ ಉಪಕಾರಸ್ಕೃತಿ ತಾತ್ಪರ್ಯ ಶ್ಲೋಕಃ || 892 ||

  • ಏವಂವಿಧಾನುಸಂಧಾನಕಾರಣಂ ಸ್ವಗುರೌಕಿಮು | ಇತಿಚೇತಸ್ಕೋಪಕಾರಸ್ಯ ಸ್ಮರಣಂ ಭವೇತ್ | || 300 || ಈ ರೀತಿ ಸಕಲವೂ ಆಚಾರ್ಯನೇ ಎಂದು ಅನುಸಂಧಾನ ಮಾಡಲು ಕಾರಣವೇನೆಂದರೆ ನಿತ್ಯ ಸಂಸಾರಿ ಗಳಾದ ನಮ್ಮಗಳನ್ನು ಉಪದೇಶಗಳಿಂದ ಜ್ಞಾನಿಗಳನ್ನಾಗಿ ಮಾಡಿ ನಿತ್ಯಸೂರಿಗಳ ಅನುಭವಕ್ಕೆ ಅರ್ಹರಾಗುವಂತೆ ಉಪಕುಸಿದ ಗುರುವಿನ ಉಪಕಾರಸ್ಮರಣೆಯೇ ಕಾರಣ, ಉಪಕಾರಸ್ಕೃತಿಕ್ಕು ಮುತಲಡಿ ಆಚಾರ್ಯನ ಪಕ್ಕ ಕೃತಜ್ಞತೆ ಮುಡಿಂದನಿಲು ಈಶ್ವರನಕ್ಕಲ್ ಕೃತಜ್ಞ ಕುರ್ಯಾತಜ್ಞತಾ
  • ಅಜ್ಞಾತಜ್ಞಾಪನೇನೈವ ಗು‌ ಕುರ್ಯಾತೃ ತಜ್ಜಿತಾ | ಕೃತರಾಗುರುಪ್ರಾಪ್ತಃ ಕುರ್ಯಾದ್ವಿಷ್ಟೂ ಕೃತಜ್ಞತಾ || 080 || 290 || 1800 ಶ್ರೀ ವಚನಭೂಷಣಂ ತಾತ್ಪರ್ಯ 1 ಸೂತ್ರ

ನಮಗೆ ತಿಳಿಯದೇ ಇರುವ ಭಗವದ್ವಿಷಯಗಳನ್ನು ತಿಳಿಸಿ ಉದ್ಧರಿಸಿದ ಆಚಾರ್ಯನಲ್ಲಿ ಕೃತಜ್ಞತೆ ಯನ್ನು ತೋರಿಸಬೇಕು. ಈ ರೀತಿ ಅಜ್ಞಾತಜ್ಞಾಪನವನ್ನು ಮಾಡುವ ಆಚಾರ್ಯನನ್ನು ತೋರಿಸಿ ಕೊಟ್ಟ ಸರ್ವೇಶ್ವರನಲ್ಲಿ ಕೃತಜ್ಞತೆಯನ್ನು ತೋರಿಸಬೇಕು. ಶಿಷ್ಯನುಂ ಆಚಾರ್ಯನುಂ ಅನನ್ಯಂ ಪ್ರಿಯಹಿ ತಂಗ ನಡೆತಕ್ಕಡವರ್ಹ೪ ಶ್ಲೋಕ * ಶಿಷ್ಟಾಚಾಪ್ರಿಯಹಿತೇ ಪರಸ್ಪರಮುಭಾವಪಿ | ತಾತ್ಪರ್ಯ

ಶ್ಲೋಕಃ

ಅವಶ್ಯಮೇವ ಕುರ್ಯಾಸ್ತಾಂ ದ್ವಯೋರಪಿ ನ ಸಂಶಯಃ | || & 97 || 11809 11 ಶಿಷ್ಯನೂ ಆಚಾರ್ಯನ ಇವರಿಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಪ್ರಿಯವನ್ನೂ ಹಿತವನ್ನೂ ಅತ್ಮವಶ್ಯಕವಾಗಿ ಉಂಟುಮಾಡುವರು. ಶಿಷ್ಯನ್ ತಾನ್ ಪ್ರಿಯ ನಡಕ್ಕಡವನ್ ಈಶ್ವರನೈಕೊಂಡು ಹಿತಕ್ಕೆ ನಡಕ್ಕಡವನ್ ಆಚಾರ್ಯನ್ ಮಾರಾಡಿ ನಡಕ್ಕಡವನ್ ನಿಜಾಚಾರ್ಯಮುಖೋಲ್ಲಾಸಃ ಪುರುಷಾರ್ಥ ಇತಿ ಸ್ವಯಂ ಸ್ಮರನ್ | ಶಿಷ್ಯಧನಾದಿ ಯಂಚಿತ್ಕರಣೆ: ಪ್ರಿಯವಾಚರೇತ್ || 220 || 11 8802 || ಸ್ವಭಾವತಸ್ತು ಪ್ರಕೃತೇಸ್ಮಾಚಾರ್ಯಹ್ಮದಿ ದುಷ್ಟಧೀಃ | ಮಾಭೂದಿತೀಶ್ವರೇ ಶಿಷ್ಯಃ ಪ್ರಾರ್ಥಯೇದ್ದಿತಮಾಚರನ್ || 09 || ಹೇಯೋ ಪಾದೇಯಯೋರಸ್ಯ ಹಾನೋಪಾದಾನಯೋ ಕೃತಿಃ । ಮಾಭೂದಿತಿ ಗುರುರ್ವಿಷ್ ಪ್ರಾರ್ಥಯ ತಕಾಂಕ್ಷಯಾ | ತಾತ್ಪರ್ಯ

ಶ್ರೀ ವಚನಭೂಷಣಂ ಪ್ರಾರ್ಥಯನ್ನೀಶ್ವರೇ ನಿತ್ಯಮಾಚಾರ್ಯಃ ಪ್ರಕೃತೀರ್ವ ಶಾತ್ | ಕೇಶೋ ಮಾಭೂದಿಹಾಸ್ಯತಿ ಪ್ರಿಯಂ ಶಿಷ್ಯಸ್ಯ ಸಾಧಯೇತ್ || 11 53058 11 11 301 11 ಶಿಷ್ಯನಾದವನು ತನ್ನ ಸ್ವರೂಪಾನುಗುಣವಾಗಿ ಆಚಾರ್ಯನ ಮುಖೋಲ್ಲಾಸವೇ ಪುರುಷಾರ್ಥವೆಂದು ಯೋಚಿಸಿ ತಾನು ಶುಶೂಷೆ ಧನಸಮರ್ಪಣೆ ಇವೇ ಮೊದಲಾದ ಕಿಂಚಿತ್ಕಾರದಿಂದ ಯಾವಾಗಲೂ ಆಚಾರ್ಯನಿಗೆ ಪ್ರಿಯವನ್ನು ಮಾಡುವನು ಮತ್ತು ಮಂಗಳಾಶಾಸನಪರವಾಗಿರುವದ್ದರಿಂದ ಈ ಲೀಲಾವಿಭೂತಿಯ ಸ್ವಭಾವದಿಂದ ಆಚಾರ್ಯನ ಮನಸ್ಸಿನಲ್ಲಿ ಕೋಪವೇ ಮೊದಲಾದ್ದು ಉಂಟಾದ ಪಕ್ಷದಲ್ಲಿ ಅದನ್ನು ಹೋಗಲಾಡಿಸಬೇಕೆಂದು ಭಗವಂತನಲ್ಲಿ ಪ್ರಾರ್ಥಿಸಿ ಹಿತವನ್ನುಂಟುಮಾಡುವನು ಇದೇ ರೀತಿ ಆಚಾರ್ಯನು ಹಿತೈಕ ಪರನಾದ್ದರಿಂದ ಈ ಶಿಷ್ಯನಿಗೆ ಸ್ವರೂಪಹಾನಿಯುಂಟಾಗದಂತೆ ಹೇಯೋಪಾದೇಯಗಳು ಹಾನೋಪಾದಾನಗಳಲ್ಲಿ ಸ್ಟಾಲಿತ್ಯವುಂಟಾಗದಂತೆ ಯಾವಾಗಲೂ ಒಳ್ಳೆ ಮಾರ್ಗದಲ್ಲಿರುವಂತೆ ಹಿತವನ್ನುಂಟುಮಾಡುವನು ಮತ್ತು ಶಿಷ್ಯನಿಗೆ ಸಂಕೋಚದಿಂದ ಕಾಯಕ್ಕೇಶಾದಿ ಗಳುಂಟಾಗದಂತೆ ಜೀವಿಸಿರುವವರೆಗೂ ಇರುವಂತೆ ಭಗವಂತನಲ್ಲಿ ಪ್ರಾರ್ಥಿಸಿ ಪ್ರಿಯವನ್ನುಂಟು ಮಾಡುವನು. ೧೬.೨ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕ: ತಾತ್ಪರ್ಯ

1 ಸೂತ್ರಂ

ಶ್ಲೋಕ ತಾತ್ಪರ್ಯ

ಶಿಷ್ಯನ ಉಹಪ್ಪಿಲೇಯರುಂ ಆಚಾರ್ಯನ್ ಉಜೀವನಲೇನ್ನಿಪ್ಪೋರುಂ

  • ಶೇಷಭೂತತಯಾ ಶಿಷ್ಯಾಚಾರ್ಯಸ್ಯ ಪ್ರಿಯೇ ಮತಿಂ | ಶಿವನರೂಪಂ ಹಿ ಹಿತಂ ವಿತನುತೇ ಗುರುಃ | 802 11 ಹಾಗಾದ ಪಕ್ಷದಲ್ಲಿ ಇಬ್ಬರಿಗೂ ಎರಡೂ ಮುಖ್ಯವೋ ಅಂದರೆ ಶಿಷ್ಯನು ಶೇಷಭೂತನಾದ್ದರಿಂದ ಆಚಾರ್ಯನಿಗೆ ಪ್ರಿಯವನ್ನುಂಟುಮಾಡುವುದನ್ನೇ ಪ್ರಧಾನವನ್ನಾಗಿಟ್ಟುಕೊಂಡಿರುವನು. ಆಚಾರ್ಯನೆ ಅಂದರೆ ಶಿಷ್ಯನ ಉಜ್ಜಿವನ ರೂಪವಾದ ಹಿತವನ್ನೇ ಪ್ರಧಾನವನ್ನಾಗಿಟ್ಟು ಕೊಂಡಿರುವನು. ಆದ್ದರಿಂದ ಸಮಪ್ರಾಧಾನ್ಯವಿಲ್ಲ. ಆಹೈಯಾಲ್ ಶಿಷ್ಯನ್ ಆಚಾರ್ಯನುಡೈಯ ಹರ್ಷತ್ತು ಕು ಇಲಕ್ಕಾಹೈಯೊಳಿಯ ರೋಷತ್ತು ಕ್ಕಿಲಕ್ಕಾಹೈಕ್ಕು ಅವಕಾಶವಿ
  • ತಾಷ್ಟೋ ನಿಜಾಚಾರ್ಯಹರ್ಷಭಾಜನವಂತರಾ | ಅಮರ್ಷಪಾತ್ರಂ ಭವಿತುಂ ನಾವಕಾಶಃ ಕದಾಚನ | 11 229 11 11 905 11 ಆದ್ದರಿಂದ ಶಿಷ್ಯನು ಯಾವಾಗಲೂ ಪ್ರಿಯವನ್ನೇ ಮಾಡುತ್ತಾನೆಯಾದ್ದರಿಂದ ಆಚಾರ್ಯನಿಗೆ ಯಾವಾಗಲೂ ಶಿಷ್ಯನ ಉಜೀವನದಲ್ಲೇ ದೃಷ್ಟಿಯಿರುವುದರಿಂದಲೂ ಶಿಷ್ಯನು ಆಚಾರ್ಯನ ಹರ್ಷಕ್ಕೆ ಪಾತ್ರನಾಗುತ್ತಾನೆಯೇ ವಿನಹಾ ಕೋಪಕ್ಕೆ ಪಾತ್ರನಾಗುವುದಿಲ್ಲ. ನಿಗ್ರಹತ್ತು ಕುಪ್ಪಾತ್ರವಾಂಪೋದು ಅದು ಹಿತರೂಪವಾಹೈಯಾಲೇ ಇರುವರ್ಕುಮುಪಾದೇಯಂ ಅಪರಾಧಾನ್ನಿ ಜಾಚಾರ್ಯನಿಗ್ರಹೋ ಹಿತಬುದ್ದಿತಃ | ಸತ್ಪಥೆ ಕಪ್ರವೃತ್ಯರ್ಥವುಪಾದೇಯೋ ಧೈಯೋರ್ಭವೇತ್ | || aaa || || 90 || ಅಪರಾಧವೆಸಗಿ ಶಿಷ್ಯನು ಆಚಾರ್ಯನ ನಿಗ್ರಹಕ್ಕೆ ಪಾತ್ರನಾದ ಪಕ್ಷದಲ್ಲಿ ಆ ನಿಗ್ರಹವು ಶಿಷ್ಯನ ಸನ್ಮಾರ್ಗಕ್ಕೆ ಕಾರಣವಾಗಿ ಹಿತ ರೂಪವಾದ್ದರಿಂದ ಶಿಷ್ಯನಿಗೆ ಉಪಾದೇಯವು, ಶಿಷ್ಯನನ್ನು ಈ ರೀತಿ ನಿಗ್ರಹಿಸ ಬೇಕಾಗಿದೆಯಲ್ಲಾ ಎಂದು ನೆನಸಿದ ಕಾರಣ ಆಚಾರ್ಯನಿಗೂ ಉಪಾದೇಯವು. ಸೂತ್ರಂ ಶ್ಲೋಕ

ಶಿಷ್ಯನುಕ್ಕು ನಿಗ್ರಹಕಾರಣಂ ತ್ಯಾಜ್ಯಂ ತಾತ್ಪರ್ಯ

  • ಉಪಾದೇಯೋಪಿ ಶಿಷ್ಯಸ್ಯ ಯದಷ್ಟಾಚಾರ್ಯ ನಿಗ್ರಹಃ | ತಥಾಪಿ ನಿಗ್ರಹವ ಕಾರಣಂ ತ್ಯಾಜ್ಯಮೆನೇಹಿ | || ೩೩೪ || 11 800 1 ಶಿಷ್ಯನಿಗೆ ಗುರು ನಿಗ್ರಹವು ಉಪಾದೇಯವಾದರೂ ಆ ನಿಗ್ರಹದ ಕಾರಣವನ್ನು ಬಿಡಬೇಕು. ಯಾತಕ್ಕಂದರೆ ನೀರಿನಲ್ಲಿ ಬೆಂಕಿಯು ಉದ್ಭವಿಸಿದಂತೆ ಆ ಕಾರಣವು ಆಚಾರ್ಯನ ಶೀತಲವಾದ ಮನಸ್ಸಿನಲ್ಲಿ ಕೋಪವನ್ನುಂಟುಮಾಡುವುದು. ಆದಕಾರಣ ನಿಗ್ರಹದ ಕಾರಣವನ್ನು ಬಿಡಬೇಕು. caa ಶ್ರೀ ವಚನಭೂಷಣಂಸೂತ್ರಂ ನಿಗ್ರಹಂ ತಾನ್ ಭಗವನ್ನಿಗ್ರಹಂ ಪೋಲೇ ಪ್ರಾಪ್ಯಾಂತರ್ಗತಂ

ಶ್ಲೋಕಃ 1 1 ಆಚಾರ್ಯನಿಗ್ರಹ ಹಿತರ ಪೇಣ ಕಲ್ಪಿತಃ | ಪ್ರಾಪ್ಯಾಂತಃ ಪತಿತೋ ಭೂಯಾದಗವನ್ನಿಗ್ರಹೋ ಯಥಾ | || & a 8 11 ತಾತ್ಪರ್ಯ ತನ್ನ ಆಚಾರ್ಯನು ತನ್ನ ವಿಷಯದಲ್ಲಿ ಹಿತಬುದ್ದಿಯಿಂದ ಮಾಡುವ ನಿಗ್ರಹವು ಸ್ವವಿರೋಧಿ ನಿವೃತ್ತಿಯನ್ನು೦ಟುಮಾಡುವುದರಿಂದ ಭಗವಂತನ ನಿಗ್ರಹದಂತೆ ಪುರುಷಾರ್ಥದಲ್ಲಿ ಅಂತರ್ಭೂತ ವಾಗುವುದು. ಆದ್ದರಿಂದಲೇ ಪ್ರಾಪ್ಯಾಂತರ್ಗತವೆಂದು ಹೇಳುವುದು. ಆಚಾರ್ಯನ್ ಶಿಷ್ಯನು ಯಸ್ವರೂಪ ಸೂತ್ರಂ ಣಕ್ಕಡವನ್ ಶಿಷ್ಯನ್ ಆಚಾರ್ಯನುಡೈಯ ದೇಹಣಕ್ಕಡವನ್ || aad 11 ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ 1 ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

  • ಆಚಾರ್ಯೊ ನಿಜಶಿಷ್ಯಸ್ಯ ಸ್ವರೂಪ ಮುಪದೇಶತಃ | ಪಶ್ಯತ್ಯುಜೀವಯಃ ಕೈಂರ್ಕಣ ಗುರೋಸ್ತನುಂ || 11 809 11 ಉಜೀವನವನ್ನುಂಟುಮಾಡುವ ಆಚಾರ್ಯನು ತನ್ನನ್ನು ಆಶ್ರಯಿಸಿದ ಶಿಷ್ಯನ ಸ್ವರೂಪವನ್ನು ಪ್ರಮಾದದಿಂದ ಯಾವ ತಪ್ಪ ಉಂಟಾಗದಂತೆ ಉಪದೇಶ ಮಾಡಿ ನೋಡಿಕೊಳ್ಳುವನು. ಶಿಷ್ಯನು ಪ್ರಿಯವನ್ನುಂಟುಮಾಡುವನಾಗಿ ತನ್ನ ಉಜೀವನಕ್ಕೆ ಕಾರಣನಾದ ಆಚಾರ್ಯನ ದೇಹವನ್ನು ಶುಶೂಷಾದಿಗಳನ್ನು ಮಾಡಿ ನೋಡಿಕೊಳ್ಳುವನು. ಇರಂಡುಂ ಇರುವರ್ಕ್ಕು೦ ಸ್ವರೂಪಮುಮಾಯ ಭಗವಂಕರ್ಯಮುವಾಯಿರುಕ್ಕುಂ
  • ದ್ವಯೋರತದುಭಯಂ ಸ್ವಸ್ವರೂಪಂ ಭವೇನ್ನನು | ತಥಾ ಭಗವತೋಪಿಸ್ಯಾಂಕರ್ಯಂ ಗುರುಶಿಷ್ಯಯೋಃ || 11 222 || || 02 || ಆಚಾರ್ಯನು ಶಿಷ್ಯನ ಸ್ವರೂಪವನ್ನು ನೋಡಿಕೊಳ್ಳುವುದೂ ಶಿಷ್ಯನಾದವನು ಆಚಾರ್ಯನ ದೇಹವನ್ನು ನೋಡಿಕೊಳ್ಳುವುದೂ ಇವೆರಡೂ ತಮತಮಗೆ ಅಸಾಧಾರಣವಾದ್ದರಿಂದ ಇಬ್ಬರಿಗೂ ಸ್ವರೂಪವಾಗಿಯೂ ಭಗವಂಕರ್ಯವಾಗಿಯೂ ಆಗುವುದು. ಆಚಾರ್ಯನುಕ್ಕು ಸ್ವದೇಹರ ಕ್ಷಣಂ ಸ್ವರೂಪಹಾನಿ ಶಿಷ್ಯನುಕ್ಕು ಆತ್ಮರಕ್ಷಣಂ ಸ್ವರೂಪಹಾನಿ
  • ಸ್ವದೇಹರಕಾಚಾರ್ಯಸ್ಯ ಸ್ವಸ್ವರೂಪವಿನಾಶಕೃತ್ | ಶಿಷ್ಯಸ್ಯಾಪ್ರಾತ್ಮರಕ್ಷಣಾ ಸ್ವಾತೃಸ್ವರೂಪವಿನಾಶಕೃತ್ | || ೩೩೮ || 11 9909 || ಆಚಾರ್ಯನಿಗೆ ತನ್ನ ದೇಹರಕ್ಷಣವು ತನ್ನ ಸ್ವರೂಪವನ್ನು ನಾಶಮಾಡುವುದು. ಶಿಷ್ಯನಿಗೆ ತನ್ನ ಆತ್ಮರಕ್ಷಣವು ತನ್ನ ಸ್ವರೂಪವನ್ನು ನಾಶಮಾಡುವುದು. ಆದ್ದರಿಂದ ಇವೆರಡೂ ಕೂಡದು. ೧೬೪ ಶ್ರೀ ವಚನಭೂಷಣಂ ಸೂತ್ರಂ

ತಾತ್ಪರ್ಯ ಶ್ಲೋಕಃ ತಾತ್ಪರ್ಯ ಸೂತ್ರಂ

ತಾತ್ಪರ್ಯ 1 ಆಚಾರ್ಯನ್ ಆತ್ಮರಕ್ಷಣಂ ಪಣ್ಣು ಮಿಡಲ್ ಅಹಂಕಾರಂ ವಿರೋಧಿ ಶಿಷ್ಯನ್ ದೇಹರಕ್ಷಣಂ ಪಣು ಮಿಡಲ್ ವವಂಕಾರಂ ವಿರೋಧಿ ಶಿಷ್ಯಾತ್ಮರಕ್ಷಾಕ್ರಿಯತೇ ಮಯೇ ತ್ಯಾಚಾರ್ಯಚಿಂತನಂ | ಅಂಹಕಾರೈಕವಲತ್ವಾತ್ಮಾಧಿಕಾರವಿರೋಧಭಾಕ್ ॥ ಆಚಾರ್ಯದೇಹರಕ್ಷಾ ತು ಮಯಾ ಕ್ರಿಯೆತ ಇತ್ಯಪಿ | ಮಮಕಾರಕಮಲಾಚೈತ್ಯಾಧಿಕೃತಿಹಾನಿಕೃತ್ | || a&e || 1808 1 ॥ ೧೬ ॥ ಹಿತಪರನಾದ ಆಚಾರ್ಯನು ಉಪದೇಶಾದಿಗಳಿಂದ ಶಿಷ್ಯನ ಆತ್ಮರಕ್ಷಣವನ್ನು ನಾನು ಮಾಡುತ್ತೇನೆ ಎಂಬ ಅಹಂಕಾರವು ಆಚಾರ್ಯಪಾರತಂತ್ರರೂಪವಾದ ತನ್ನ ಅಧಿಕಾರಕ್ಕೆ ವಿರೋಧಿಯಾಗುವುದು. ಶಿಷ್ಯನು ದ್ರವ್ಯಾದಿಗಳನ್ನು ಕೊಟ್ಟು ಆಚಾರ್ಯನ ದೇಹರಕ್ಷಣವನ್ನು ಮಾಡುವೆನೆಂಬ ಮಮಕಾರವು ಸರ್ವವಿಧದಲ್ಲಿ ಆಚಾರ್ಯನಿಗೆ ಶೇಷಭೂತನಾದ ತನ್ನ ಅಧಿಕಾರಕ್ಕೆ ವಿರೋಧಿಯಾಗುವುದು. ಆಚಾರ್ಯನ್ ತನ್ನುಡೈಯ ದೇಹರ ಕ್ಷಣಂ ತನ್ನ ಸ್ತು ವೈಕೊಂಡು ಪಣ್ಣ ಕ್ಕಡವನ್ ಶಿಷ್ಯನ್ ಸ್ವದೇಹರಕ್ಷಣಂ ಆಚಾರ್ಯ ಸ್ತು ವೈಕ್ಕೊಂಡು ಪಣ್ಣ ಕಡವನ್

  • ಸ್ವಕೀಯಬುದ್ಧಾ ನಿಜಶಿಷ್ಯದ ವಸ್ತುಯಂ ತೇನ ಗುರುರಕ್ಷಾಂ | ತದೀಯಬುದ್ಧಾ ನಿಜ ದೇಹರಕ್ಷಾಂ ಶಿಸ್ಕೋಪಿ ಕುರ್ಯಾದ್ಯದಿದಂ ತದೀಯಂ || 11 240 11 11 902 1 “ಶರೀರವರ್ಥ೦ ಪ್ರಾಣಂ ಚ ಸದ್ಗುರು ನಿವೇದಯೇತ್” ಎಂಬಂತೆ ಶಿಷ್ಯನ ಸರ್ವಸ್ವವೂ ಆಚಾರ್ಯನಿಗೆ ಸಮರ್ಪಿತವಾದ್ದರಿಂದ ಸ್ವದೇಹ ರಕ್ಷಣಕ್ಕೆ ಶಿಷ್ಯನಿಂದ ಸಮರ್ಪಿತವಾದ ವಸ್ತುವಾದರೂ ತನ್ನ ವಸ್ತುವೆಂಬುದಾಗಿಯೇ ಉಪಯೋಗಿಸಿಕೊಳ್ಳಬೇಕು. ಶಿಷ್ಯನಿಗೆ ತನ್ನದಾಗಿ ಯಾವ ವಸ್ತುವೂ ಇಲ್ಲದಿರುವುದರಿಂದಲೂ ಸಕಲವೂ ಆಚಾರ್ಯನದಾಗಿರುವುದರಿಂದಲೂ ಆಚಾರ್ಯನ ವಸ್ತುವೆಂಬುದಾಗಿಯೇ ನೆನೆಸಿ ಉಪಯೋಗಿಸಿಕೊಳ್ಳಬೇಕು. ಆಚಾರ್ಯನ್ ಶಿಷ್ಯನನ್ನು ಪೈಕೊಳ್ಳಕ್ಕಡವನನ್ ಶಿಷ್ಯನ್ ತನ್ನಸ್ತು ವೈಡಕ್ಕಡವನಲ್ಲನ್
  • ಶಿಷ್ಯಣ ದತ್ತಂ ಮಮಕಾರಬುದ್ಧಾ ನಾಂಗೀ ಕರೋತ್ಯರ್ಥಮಯಂ ಗುರುರ್ಹಿ | ಶಿಷ್ಯಹಂಕಾರ ಮಮತ್ವಬುದ್ಯಾ ನೈವಾರ್ಪಯೇದ್ದ ಸುಭವೇದ್ವಿಷಂತತ್ || ತನ್ನ ದೇಹರಕ್ಷಣೆಗೆ 1| 2v0 || 0 ೫೧೮ 1 ಶಿಷ್ಯನು ನನ್ನ ವಸ್ತುವನ್ನು ಆಚಾರ್ಯನ ಶರೀರರಕ್ಷಣೆಗಾಗಿ ಕೊಡುವೆನೆಂಬ ಅಹಂಕಾರ ಮಮಕಾರ ಬುದ್ಧಿಯಿಂದ ತನ್ನ ದ್ರವ್ಯವನ್ನು ಆಚಾರ್ಯನಿಗೆ ಸಮರ್ಪಿಸಿದ ಪಕ್ಷದಲ್ಲಿ ಆಚಾರ್ಯನು ಅಹಂಕಾರ ಮವಕಾರರೂಪಿತವಾದ ಆ ದ್ರವ್ಯವನ್ನು ಸ್ವೀಕರಿಸುವುದಿಲ್ಲ. ಶಿಷ್ಯನು ನನ್ನ ದ್ರವ್ಯವನ್ನು ೧೩.೫ ಶ್ರೀ ವಚನಭೂಷಣಂ ಶ್ಲೋಕಃ

ತಾತ್ಪರ್ಯ

ಸೂತ್ರಂ ಶ್ಲೋಕಃ ತಾತ್ಪರ್ಯ

ಸ ತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ

ತಾತ್ಪರ್ಯ

ಶ್ರೀ ವಚನಭೂಷಣಂ ಆಚಾರ್ಯನಿಗೆ ಸಮರ್ಪಿಸುವೆನೆಂದು ಅಹಂಕಾರ ಮಮಕಾರಪೂರ್ವಕವಾಗಿ ಸಮರ್ಪಿಸಿದ ಪಕ್ಷದಲ್ಲಿ ವಿಷವನ್ನು ಕೊಟ್ಟಂತಾಗುವುದು. ಆದಕಾರಣ ಆ ರೀತಿ ಸಮರ್ಪಿಸಕೂಡದು. ಯದ್ಮಾಶಯಾ ತಾದೃಶಮರ್ಥಮಂಗೀ ಕರೋತಿ ದೀನೋ ಭವಿತಾಗುರುರ್ಹಿ | ತದೀಯವಸ್ತುಸ್ಥಕವಸ್ತು ಬುದ್ಧಾ ಶಿಷ್ಯ…ರ್ಪಯೇಚ್ಚೇದ್ಭವಿತಾ ಸ ಚೋರಃ | H ೫೧೯ 0 ತನ್ನ ದೆಂಬ ಬುದ್ಧಿಯಿಂದ ಶಿಷ್ಯನು ಸಮರ್ಪಿಸಿದ ವಸ್ತುವನ್ನು ಆಚಾರ್ಯನು ಆಶೆಯಿಂದ ಸ್ವೀಕರಿಸಿದ ಪಕ್ಷದಲ್ಲಿ ಅವನು ದರಿದ್ರನಾಗುವನು, ಎಲ್ಲ ವಸ್ತುವೂ ಆಚಾರ್ಯನದೇ ಆಗಿರುವಾಗ ನನ್ನದೆಂಬ ಬುದ್ದಿಯಿಂದ ಶಿಷ್ಯನು ಆ ವಸ್ತುವನ್ನು ಆಚಾರ್ಯನಿಗೆ ಸಮರ್ಪಿಸಿದ ಪಕ್ಷದಲ್ಲಿ ಆ ಶಿಷ್ಯನು ಕಳ್ಳನಾಗುವನು. ಕೊಳ್ ಕೊಡೈಯುಂಡಾನಾಲ್ ಸಂಬಂಧಂ ಕುಯುಂ

  • ಮಮತ್ವಪೂರ್ವಕಂ ದತ್ತಂ ವಸ್ತು ಶಿಷ್ಯಣ ತದ್ಗುರುಃ | ಸ್ವೀಕುರ್ಯಾಚೈತ್ರದಾ ಹಾನಿಸ್ಸಂಬಂಧಸ್ಯ ದ್ವಯೋರ್ಭವೇತ್ || 11 249 || 11 350 11 ಮಮಕಾರ ಪೂರ್ವಕವಾಗಿ ಶಿಷ್ಯನು ಸಮರ್ಪಿಸಿದ ವಸ್ತುವನ್ನು ಆಚಾರ್ಯನು ತೆಗೆದುಕೊಂಡ ಪಕ್ಷದಲ್ಲಿ ಶಿಷ್ಟಾಚಾರ್ಯತ್ವ ಸಂಬಂಧವು ಬಿಟ್ಟು ಹೋಗುವುದು. ಇವನ ಮಿಡಿಯನಾಡೈಯಾಲೇ ಕೊಡಾನ್ ಅವನ್ ಪೂರ್ಣನಾಹೈಯಾಕೊಳ್ಳಾನ್
  • ತದೀಯನ ರಿಯಂ ದದ್ಯಾನ್ನ ಗುರವೇಧನಂ | ಹರಿನಸ್ತಭರಸ್ತತ್ತು,ಗುರುಃ ಪೂರ್ಣೋ ನ ಕಾಂಕ್ಷತೇ || || ava || 1850 11 ಸರ್ವಸ್ವವೂ ಆಚಾರ್ಯನದಾಗಿರುವುದರಿಂದ ದರಿದ್ರನಾದ ಶಿಷ್ಯನು ತನ್ನದೆಂಬ ಭಾವನೆಯಿಂದ ಆಚಾರ್ಯನಿಗೆ ಒಂದನ್ನೂ ಸಮರ್ಪಿಸುವುದಿಲ್ಲ. ಈ ಆಚಾರ್ಯನೆ ಅಂದರೆ ಭಗವಂತನು ತನ್ನ ಭಾರವನ್ನು ವಹಿಸಿರುವುದರಿಂದ ಪರಿಪೂರ್ಣನಾಗಿರುವ ಕಾರಣ ಅಂಥ ದ್ರವ್ಯವನ್ನು ಸ್ವೀಕರಿಸುವುದಿಲ್ಲ. ಅವನುಕು ಪೂರ್ತಿಯಾಲೇ ಸ್ವರೂಪಂ ಜೀವಿತ್ತತು ಇವನುಕ್ಕು ಮಿಡಿಯಾಲೇ ಸ್ವರೂಪಂ ಜೀವಿತ್ತತು ಪೂರ್ಣ ತ್ಯಾ ಸ್ವರೂಪಂ ತು ಗುರೋರ್ಜೀವತಿ ಸರ್ವದಾ | ದಾರಿದ್ರಾತ್ಮಸ್ವರೂಪಂ ತು ಶಿಷ್ಯ ಸ್ಥಾಪಿ ಚ ಜೀವತಿ ॥ || ೩೪೪ || 1 899 || ಆಚಾರ್ಯನು ಪರಿಪೂರ್ಣನಾದ್ದರಿಂದ ಆಚಾರ್ಯತ್ವವೆಂಬ ತನ್ನ ಸ್ವರೂಪವು ಜೀವಿಸಿರುವುದು. ಶಿಷ್ಯನು ದಾರಿದ್ರದಿಂದ ತನ್ನ ಶಿಷ್ಯತ್ವವೆಂಬ ಸ್ವರೂಪವು ಜೀವಿಸಿರುವುದು. 022 ಸೂತ್ರಂ

ಶ್ಲೋಕ ತಾತ್ಪರ್ಯ ಶ್ಲೋಕ ತಾತ್ಪರ್ಯ

1

ಆನಾಲ್ ಶಿಷ್ಯನ್ ಆಚಾರ್ಯನುಕ್ಕು ಪಣ್ಣು ಮುಪಕಾರ ಮೊನ್ನು ಮಿಯೋ ವೆನ್ನಿಲ್

  • ಶಿಷ್ಯಣ ತರ್ಹಿಸ್ಟಾಚಾರ್ಯಕೃತೀ ಹಪಕೃತಿಃ ಕಿವು | ಕರ್ತವ್ಯಾ ಕಾಪಿಸ್ಮಾದಿತಿ ಚೇದುಚ್ಯತೇ ಮಯಾ || 2 4 8 || || $1.99 | ಹಾಗಾದ ಪಕ್ಷದಲ್ಲಿ ಶಿಷ್ಯನು ತನ್ನ “ಚಾರ್ಯನಿಗೆ ಯಾವ ಉಪಕಾರವನ್ನೂ ಮಾಡಬೇಕಾಗಿಲ್ಲವಷ್ಟೇ ಅ೦ದರೆ, ಆಚಾರ್ಯನ್ ನಿನೈವಾಲೇ ಉಂಡು ಸ್ವರೂಪಜ್ಞಸ್ಯ ಶಿಷ್ಯಸ್ಯ ಸಂಕನ ನ ಕಿಂಚನ | ಸ್ಪಷಃ ಫಲಸಂತುಷ್ಟಗುರು ಸಂಕಲ್ಪತಸ್ಸತು || || 2v2 || 1 829 | ಅದಕ್ಕೆ ಉತ್ತರವನ್ನು ಹೇಳುತ್ತಾರೆ. ಸ್ವರೂಪವನ್ನು ಅರಿತಿರುವ ಶಿಷ್ಯನ ಮನಸ್ಸಿನ ಪ್ರಕಾರ ಆಚಾರ್ಯನಿಗೆ ಮಾಡಬೇಕಾದ ಉಪಕಾರ ಒಂದೂ ಇಲ್ಲ, ತಾನು ಮಾಡಿದ ಕೃಷಿಯು ಫಲಿಸಿತು ಎಂದು ಸಂತುಷ್ಟನಾದ ಆಚಾರ್ಯನ ಮನಸ್ಸಿನ ಪ್ರಕಾರ ಉಪಕಾರವುಂಟು, ಸೂತ್ರಂ ಶ್ಲೋಕಃ

ಅದಾವತು ಜ್ಞಾನವ್ಯವಸಾಯ ಪ್ರೇಮಸಮಾಚಾರಂಗಳ್ ತಾತ್ಪರ್ಯ

ಶ್ಲೋಕಃ

ತಾತ್ಪರ್ಯ 06] 1

  • ಸ್ವರೂಪಯಾಥಾತ್ಮಮತಿರ್ನಿತಾಂತ ಮುಪಾಯಪೂರ್ಣಾಧ್ಯವಸಾಯ ಏವ ಚ | ಪ್ರೇಮಾಪ್ಯಪೇಯಸ್ಸದನುಪ್ರವೃತ್ತ ಸಮ್ಯಗ್ನಿ ಜಾನುಷ್ಠಿತಿರೇವ ಮುಕ್ತಂ | || 82 || i ೫೨ ೧ ಸ್ವರೂಪಯಾಥಾತ್ಮಜ್ಞಾನವೂ ಅದಕ್ಕೆ ಅನುರೂಪವಾದ ಉಪಾಯಾಧ್ಯವಸಾಯವೂ ಉಪೇಯದಲ್ಲಿ ಪ್ರೇಮವೂ ಇವು ಮೂರಕ್ಕೂ ಅನುರೂಪವಾದ ಒಳ್ಳೆ ಅನುಷ್ಠಾನವೂ ಇರಬೇಕು. ಇವು ನಾಲ್ಲೂ ಇದ್ದ ಪಕ್ಷದಲ್ಲಿ ಆಚಾರ್ಯನಿಗೆ ಉಪಕಾರಮಾಡಿದಂತೆಯೇ ಆಚಾರ್ಯ ಪ್ರೀತ್ಯರ್ಥವಾಹ ಇವನುಕ್ಕುತ್ತವಿರವೇಂಡುವತು ಭಗವದ್ಯವ್ಯತೆ ಯಪಹರಿಕ್ಕಿಯುಂ ಭಗವದ್ಯೋಜನ ವಿಲುಕ್ಕು ಹೈಯುಂ ಗುರುಮಂತ್ರದೇವತಾಪರಿಭವವುಂ
  • ಆಚಾರ್ಯಮುದಾವಹಾರ್ಥಮಿಹಯಕಂ ತದಚ್ಯತೇ ಶ್ರೀಶದ್ರವ್ಯತಿಸ್ತಥೈವ ಭಗವದ್ಯೋಜ್ಯಸಸಂವರ್ಜನಂ | ಏವಂ ಶ್ರೀಗುರುಮಂತ್ರದೇವ ವಿಷಯೇ ದಾಸ್ಯಮೇತತ್ಸದಾ ಸರ್ವ೦ತ್ಯಾಜ್ಯ ಮವಾಪ್ತಬುದ್ಧಿ ವಿಭವೈಶಿಷ್ಟ್ಯಪ್ರಿಯಾರ್ಥಂ ಗುರೋಃ | || ೩೪೮ || 11895 11 ಅಚಾರ್ಯನಿಗೆ ಸಂತೋಷವಾಗಬೇಕಾದರೆ ಶಿಷ್ಯನು ಮಾಡಬೇಕಾದ ಕೆಲಸವನ್ನು ಹೇಳುತ್ತಾರೆ. ಭಗವದ್ದ ವ್ಯವನ್ನು ಅಪಹರಿಸುವುದು, ಭಗವಜನವನ್ನು ತಿರಸ್ಕರಿಸುವುದು, ಗುರುಮಂತ್ರ 03.2 ಶ್ರೀ ವಚನಭೂಷಣಂ ಸೂತ್ರಂ ತಾತ್ಪರ್ಯ ಸೂತ್ರಂ

ಶ್ರೀ ವಚನಭೂಷಣಂ ದೇವತೆಗಳ ತಿರಸ್ಕಾರವು ಇವುಗಳನ್ನು ಶಿಷ್ಯನಾದವನು ಬಿಡಬೇಕು. ವಾಗುವುದು. ಆಗ ಆಚಾರ್ಯನಿಗೆ ಸಂತೋಷ ಭಗವದ್ದ ವ್ಯಾಪಹಾರಮಾವತು ಸ್ವಾತಂತ್ರ್ಯ ಅನ್ಯಶೇಷ ಮುಂ ಭಗವದಜನಕ್ಕೆ ವಿಲಕ್ಕು ಯಾವದು ಅವನುಡೈಯರ ಕ್ಷಕತ್ವವಿಲಕ್ಕು LL ಅತಿಗಹನತಯರಾ ತತತ್ರಗಾರ್ಥಬೋಧೇ ಪರಮಕರುಣಕ್ಕಿತಲ್ಲೋಕಮಾನ್ಯಮಹಾತ್ಮಾ ಯದಭಿಹಿತಮಿಹಪ್ರಾತಾವಥಾರ್ಥಂ ವಿವರಣವ ಪಿಕುರ್ವನೆಧಯತ್ಯಾದರಾ? || ಶ್ರೀಶದ್ರವ್ಯಾಪಹಾರಸ್ಸು ಸ್ವಾತಂತ್ರಂ ಚಾನ್ಯಶೇಷತಾ | ತಬ್ಬೋಜನ ತಿರಸ್ಕಾರದಕ್ಷಣತಿರಸ್ಕೃತಿಃ | || ೩೪೯ || 11 8192 01 ಭಗದ್ದ ವ್ಯಾಪಹಾರವೆಂದರೆ ಕೌಸ್ತುಭರತ್ನದಂತೆ ಭಗವಂತನಿಗೆ ಭೋಗ್ಯವಾದ ಆತ್ಮದ್ರವ್ಯವನ್ನು ಅಪಹರಿಸುವಿಕೆ ಅಂದರೆ ನಾನೇ ಸ್ವತಂತ್ರ, ನಿನಗೆ ಅಧೀನನಲ್ಲ ಎಂದು ಹೇಳುವುದು ಮತ್ತು ಭಗವಂತನಿಗೇ ಶೇಷನಾದ ತನ್ನನ್ನು ದೇವತಾಂತರಗಳಿಗೆ ಶೇಷನನ್ನಾಗಿ ತಿಳಿಯುವುದು, ಆದ್ದರಿಂದಲೇ “ಕಿಂ ತೇನ ನ ಕೃತಂ ಪಾಪಂ ಚೋರೇಣಾತ್ಮಾಪಹಾರಿಣಾ” ಎಂದು ಹೇಳಿರುವುದು. ಇಲ್ಲಿ ರಕ್ಷಣವನ್ನು ಭಗವದ್ಯೋಜನವೆಂದು ಹೇಳಿರುವುದಕ್ಕೆ ಕಾರಣ ರಕ್ಷಿಸಲ್ಪಡುವ ಚೇತನರ ರಕ್ಷಣವು ಹಸಿದವನಿಗೆ ಅನ್ನವು ಧಾರಕವಾಗಿರುವುದರಿಂದ ಭಗವದ್ಯೋಜನವೆಂದು ಹೇಳಿರುವುದು. “ಮಣ್ಣುಎಣ್ಣು ಮೆಲ್ಲಾ ಮುಡನುಂಡ" ಎಂದು ಹೇಳಿರುವುದರಲ್ಲಿ ರಕ್ಷಣವು ಅವನಿಗೆ ಧಾರಕವಾಗಿರುವುದರಿಂದ ಎಂದು ಹೇಳಿರುವುದು, ಅವನುಡೈಯ ರಕ್ಷ ಕತ್ವ ಕ್ರಮಂ ಪ್ರಪನ್ನ ಪಿತ್ರಾಣತ್ತಿಲೇ ಶೂನ್ನೊಂ ಗುರುಪರಿಭವಮಾವದು ಕೇಟ್ಟ ವರ್ಥ ನ್ನಡಿಯನುಯಾ ತಳಿಹೈಯುಂ ಅನಧಿಕಾರಿಹಳುಕ್ಕು ಉಪದೇಶಿಕ್ಕೆಯುಂ ಮಂತ್ರ ಪರಿಭವವಾವದು ಅರ್ಥಲ್ ವಿಸ್ಮೃತಿಯುಂ ವಿಪರೀತಾರ್ಥ ಪ್ರತಿಪತ್ತಿಯುಂ ದೇವತಾಪರಿಭವವಾವದು ಕರಣತ್ರಯಯುಮಪ್ರಾಪ್ತ ವಿಷಯಂಗಳಿಲೇ ಪ್ರವಣಮಾಕ್ಕು ಹೈಂ ತದ್ವಿಷಯಲ್ ಪ್ರವಣವಾಕ್ಕಾತೋಳಿ ಹೈಯುಂ ಗುರೋಃ ಪರಿಭವಸ್ತಾವತ್ಯಚ್ಚು ತಾರ್ಥಾನುಸಾರತಃ | ಅನನುಷ್ಟಾನಮೇವಸ್ಥಾತ್ಯಾತಿಲಾಭಮನೀಷಯಾ ನಾಸ್ತಿ ಕಾನಾಂತದರ್ಥಸ್ಯನ್ನು ಪದೇಶಪಿ ತಾದೃಶಃ | ಮಂತ್ರಸ್ಯ ತು ಪರೀಭಾವಃ ಸ್ವಾಚಾರ್ಯಸ್ಕೋಪದೇಶತಃ | ಉಂಡ || 2880 || 0 ೫.೨೯ 1 ೫೭೨ ॥ ತಾತ್ಪರ್ಯ ಸೂತ್ರಂ

ಶ್ಲೋಕ ತಾತ್ಪರ್ಯ ಸೂತ್ರ

ಶ್ಲೋಕಃ ತಾತ್ಪರ್ಯ

ಜ್ಞಾತ್ವಾ ಮಂತ್ರಾರ್ಥಮಥ ತದ್ವಿಸ್ಮೃತಿರ್ಮನನಂವಿನಾ । ತಸ್ಮಿವ ವಿಪರೀತಾರ್ಥ ಕಲ್ಪಸಂ ಭ್ರಾಂತಿತೋಪಿ ಸಃ | ಕರಣತ್ರಯಸ್ಯ ನಿಜದೇವತಾಂ ವಿನಾ ಪ್ರವಣತ್ವಮನ್ಮತರದೇವತಾದಿಷು | ನನು ದೇವತಾಪರಿಭವೋ ಭವತ್ಯತೋ ಭಗವತ್ಪದೈಕರತಮೇವ ತದ್ಭವೇತ್ | 1122011 ಭಗವಂತನ ರಕ್ಷಕತ್ವಕ್ರಮವನ್ನು ಪ್ರಪನ್ನ ಪರಿತ್ರಾಣವೆಂಬ ಗ್ರಂಥದಲ್ಲಿ ವಿಸ್ತಾರವಾಗಿ ಹೇಳಿ ತಿಳಿಸಿರುವರು. ಆಚಾರ್ಯನ ತಿರಸ್ಕಾರವು ಯಾವುದೆಂದರೆ ಆಚಾರ್ಯನಿಂದ ಉಪದೇಶಿಸಲ್ಪಟ್ಟ ಅರ್ಥಕ್ಕನುಗುಣವಾಗಿ ನಡೆದುಕೊಳ್ಳದೇ ಇರುವುದು ಮತ್ತು ಖ್ಯಾತಿಲಾಭಕ್ಕೋಸ್ಕರ ನಾಸ್ತಿಕರುಗಳಿಗೆ ಗುರೂಪದಿಷ್ಟವಾದ ಅರ್ಥಗಳನ್ನು ಉಪದೇಶಮಾಡುವುದು, ಮಂತ್ರದ ತಿರಸ್ಕಾರವು ಯಾವುದೆಂದರೆ ಮಂತ್ರಾರ್ಥವನ್ನು ತಿಳಿದನಂತರ ಅದನ್ನು ಮನನ ಮಾಡದೇ ಮರೆಯುವುದು ಮತ್ತು ಭ್ರಾಂತಿಯಿಂದ ಆ ಮಂತ್ರಕ್ಕೆ ವಿಪರೀತಾರ್ಥ ಮಾಡುವುದು. ದೇವತಾಪರಿಭವವು ಯಾವುದೆಂದರೆ ಮನೋವಾಕ್ಕಾಯಗಳನ್ನು ಭಗವದ್ದತಿರಕ್ತವಾದ ದೇವತಾಂತರಗಳಲ್ಲಿ ಆಸಕ್ತವಾಗುವಂತೆ ಮಾಡುವುದು ಮತ್ತು ಭಗವಂತನಲ್ಲಿ ಆಸಕ್ತಗಳನ್ನಾಗಿ ಮಾಡದೇ ಇರುವುದು, ಆದ್ದರಿಂದಲೇ “ಮಂತ್ರನಾಥಂ ಗುರುಂ ಮಂತ್ರಂ ಸಮತ್ವನಾನುಭಾವಯೇತ್” ಎಂದು ಹೇಳಿರುವುದು, ಇವನುಕ್ಕು ಶರೀರಾವಸಾನಳವುಂ ಆಚಾರ್ಯ ವಿಷಯುಲ್ “ಎನ್ನ ಮನಂ ಕೆಡುತ್ತಾ ಮರುವಿತ್ತಳುಂ ಮನವೆ ತಂದಾನ” ಎನ್ನು ಉಪಕಾರಸ್ಮೃತಿ ನಡಕ್ಕವೇಣುಂ ಯಾವಚ್ಚರಪಾತಂ ತು ಗುರೋರುಪಕೃತಿಂ ಸ್ಮರೇತ್ | ಶಿಷ್ಯಸ್ಸಾಜ್ಞಾನವಿಧ್ವಂಸಸದ್ಗುಣೋನ್ಮುಖತಾತ್ಮಿಕಾಂ || || 8 8 0 || 118 11 ಶಿಷ್ಯನಾದವನು ಬದುಕಿರುವವರಿವಿಗೂ ಮಹದುಪಕಾರಮಾಡಿರುವ ಆಚಾರ್ಯನ ವಿಷಯದಲ್ಲಿ ಅಜ್ಞಾನದಿಂದ ಕ್ರೂರವಾದ ಮನಸ್ಸನ್ನು ಹೋಗಲಾಡಿಸಿ ಅನನ್ಯಪ್ರಯೋಜನಕ್ಕಾಗಿ ಅನುಕೂಲ ವೃತ್ತಿಯಲ್ಲಿ ಪ್ರವರ್ತಿಸುವ ಮನಸ್ಸನ್ನು ಉಂಟುಮಾಡಿದನೆಂಬ ಉಪಕಾರಸ್ಮರಣವು ಅನವರತವೂ ಶಿಷ್ಯನಿಗೆ ಅನುವರ್ತಿಸಿರಬೇಕು. ಮನಸ್ಸು ಕ್ಕು ಮೈಯಾವತು ಸ್ವಗುಣಯುಂ ಭಗವದ್ಭಾಗವತದೋಷಯುಂ ನಿನೈಕ್ಕೆ

  • ವಾನಸಃ ಪಾಪಮೇತತ್ತು ಸ್ವಗುಣಾನಾಂ ವಿಚಿಂತನಂ | ವಿಷ್ಣುದೃಕ್ತ ವಿಷಯೇ ದೋಷಚಿಂತನಮೇವಚ | || 289 || || 82 || ನನಗೆ ಸಮಾನನಿಲ್ಲವೆಂಬುದೇ ಮೊದಲಾದ ತನ್ನ ಗುಣಗಳನ್ನು ಸ್ಮರಿಸಿಕೊಳ್ಳುವುದು ಮತ್ತು ಭಗವಂತನೇನು ಅವನ ಭಕ್ತರಾದ ಭಾಗವತರುಗಳೇನು ಅವರುಗಳ ದೋಷಗಳನ್ನು ಸ್ಮರಿಸುವುದು ಇವೆರಡೂ ಮನಸ್ಸಿನ ಪಾಪವು. ೧೩೯ ಶ್ರೀ ವಚನಭೂಷಣಂ ಸೂತ್ರಂ ತಾತ್ಪರ್ಯ ಸೂತ್ರಂ ತಾತ್ಪರ್ಯ

ದೋಷಂನಿನೈಯಾದೊಳಿಹಿರದು ಗುಣಂಪೋಲೇ ಉಂಡಾಯಿರಕ್ಕವನ್ನು ಇಲ್ಲಾ ಮೈಯಾಲೇ

  • ಸರ್ವಥಾ ತೇಷು ದೋಷಾಣಾಮಭಾವದೇವ ಸರ್ವದಾ | ಅಭಾವಸ್ಮರಣಂ ನೈವ ಕುರಾದಿತ್ಯಾಶಯೋಹಿ ಸಃ | ಭಗವಂತನಲ್ಲಿ ಕಲ್ಯಾಣಗುಣಗಳಿರುವಂತೆ ದೋಷಗಳಿದ್ದ ಪಕ್ಷದಲ್ಲಿ ದೋಷಗಳೇ ಇಲ್ಲದಿರುವಾಗ ಅವುಗಳ ಸ್ಮರಣವೂ ಕೂಡದು ಭಾಗವತರಲ್ಲ ದೋಷವಿಲ್ಲದ ಕಾರಣ ಅವುಗಳ ಸ್ಮರಣವೂ ಕೂಡದು. ದೋಷವುಂಡನ್ನು ನಿನ್ನೆಲ್ ಅತು ಪರದೋಷವನ್ನು ಸ್ವದೋಷಂ # ತೇಷು ದೋಷಸ್ಯ ಸದ್ಭಾವಂ ಯದಿ ಕುರ್ಯಾತ್ಮನಸ್ಯಪಿ | ಆತ್ಮನೋ ದೋಷ ಏವಸ್ಮಾರದೋಟೋ ನಹಿ ಕ್ವಚಿತ್ | 11 a 28 a 11 ಅವುಗಳನ್ನು ಸ್ಮರಿಸಬಹುದು. ಭಗವದ್ಭಕ್ತರಾದ ಹಾಗೆಯೇ || 284 || 112 11 ಭಗವದ್ಭಾಗವತರ ವಿಷಯದಲ್ಲಿ ನಾವು ದೋಷವನ್ನು ಕಾಣುತ್ತಿರುವೆವು ಎಂದು ಹೇಳುವುದಾದರೆ ನಿಮ್ಮಗಳಲ್ಲಿ ದೋಷವಿರುವುದರಿಂದ ಅವರುಗಳಲ್ಲಿ ದೋಷವನ್ನು ಕಾಣುವಿರಿ. ಆದ್ದರಿಂದ ನಿಮ್ಮದೇ ದೋಷವು. ಅವರಲ್ಲಿ ದೋಷವಿಲ್ಲ. ಸೂತ್ರಂ ಸ್ವ ದೋಷಮಾನಪಡಿಯನ್ನೆಲ್ ಶ್ಲೋಕ ತಾತ್ಪರ್ಯ ತಾತ್ಪರ್ಯ ಸೂತ್ರ

1

1 ಶ್ರೀ ವಚನಭೂಷಣಂ * ಚಕ್ಷುರ್ದೋಷಾಥಾಶಂಖೇ ಪೀತತ್ವಂ ಚ ದ್ವಿಚ೦ದ್ರತಾಂ | ಜಾನಾತಿ ತದ್ವಾಪಿ ಸ್ವದೋಷಃ ಕಾರಣಂ ಭವೇತ್ | 11 & 88 83 || || 822 || ತನ್ನದೇ ದೋಷವಾಗುವ ಬಗೆ ಹೇಗೆಂದರೆ ಅದನ್ನು ತಿಳಿಸುವರು. ಪಿತ್ತ ವ್ಯಾಧಿಯಿಂದ ಹಳದಿಯಾದ ಕಣ್ಣುಳ್ಳವನ್ನು ಬಿಳುಪಾದ ಶಂಖದಲ್ಲಿ ಹೇಗೆ ಹಳದಿಬಣ್ಣವನ್ನು ಕಾಣುವನೋ ಮತ್ತು ಕಣ್ಣಿನ ದೋಷದಿಂದ ಒಂದಾದ ಚಂದ್ರನನ್ನು ಎರಡನ್ನಾಗಿ ತಿಳಿಯುವನೋ ಅದೇ ರೀತಿ ತನ್ನ ದೋಷದಿಂದ ಭಗವದ್ಭಾಗವತರಲ್ಲಿ ದೋಷವನ್ನು ಕಾಣುವನು. ಸ್ವದೋಷತ್ತಾಲುಂಬಂಧತ್ತಾಲುಂ ಕಾಚಾದಿದ:ಷ್ಟದೃಷ್ಟಿನಾಂ ಯಥಾ ಭಾತಿ ದ್ವಿಚ೦ದ್ರತಾ | ಸಂಬಂಧತೆಪಿ ದೋಷಾದೋಷೋ ಯಥಾ ತೇ || 11 283 2 11 | ೩೮ ॥ ಕಚಾದಿದೋಷದುಷ್ಟವಾದ ಕಣ್ಣಿಂದ ಯಾವ ರೀತಿ ಒಂದು ಚಂದ್ರನನ್ನು ಎರಡನ್ನಾಗಿ ತಿಳಿಯುವನೋ ಮತ್ತು ತಂದೆಯ ದೋಷವು ಪುತ್ರಾದಿಗಳಲ್ಲುಂಟಾಗುವಂತ ತನ್ನ ದೋಷದಿಂದಲೇ ಭಗವದ್ಭಾಗವತರಲ್ಲಿ ದೋಷವನ್ನು ಎಣಿಸುವನು, ಸ್ವ ದೋಷಮಿಯಾಹಿಲ್‌ುಣಪ್ರತಿಪತ್ತಿ ನಡಕ್ಕುಂ 11 & #2 || ತಾತ್ಪರ್ಯ

ತಾತ್ಪರ್ಯ

ಸೂತ್ರಂ

ಶೋಕಃ ತಾತ್ಪರ್ಯ

  • ಯದಿಸ್ವಯಂತುನಿರ್ದೋಷಿ ತದಾ ತತ್ರಾಪಿ ದೋಷಧೀಃ | ನಭವವ ತತ್ಸತ್ಯಂ ಗುಣಗ್ರಾವ ತತ್ರ ಸಃ | ತನ್ನಲ್ಲಿ ದೋಷವಿಲ್ಲದ ಪಕ್ಷದಲ್ಲಿ ಭಗವದ್ಭಾಗವತರಲ್ಲ ಗುಣವನ್ನೇ ಗ್ರಹಿಸುವನು. ನಂಡದದಿಯಾಹಿಲ್ ದೋಷಜ್ಞಾನವ ದೋಷವಾಂ

ಯದಿ ತೇಷು ಗುಣಾನಾಂತು ಪ್ರತಿಪತ್ತಿರ್ನಜಾಯತೇ | ದೋಷಜ್ಞಾನಂ ತು ದೋಷಾತ್ತದ ವಶ್ಯಂ ತ್ಯಜೇಜ್ಜನಃ | || 989.6 || || 2 23 05 || || 30 || ಭಗವದ್ಯಾಗತರ ವಿಷಯದಲ್ಲಿ ಗುಣಪ್ರತಿಪತ್ನಿಯುಂಟಾಗದೇ ಇದ್ದ ಪಕ್ಷದಲ್ಲಿ ಯಾವಾಗಲೂ ದೋಷ ಜ್ಞಾನವೇ ಉಂಟಾಗುವುದು. ಆ ದೋಷಜ್ಞಾನವು ಭಗವನ್ನಿ ಗ್ರಹಕ್ಕೆ ಕಾರಣವಾದ ದೋಷವಾಗುವುದು. ಆದ್ದರಿಂದ ಆ ಜ್ಞಾನವನ್ನು ಅವಶ್ಯಕವಾಗಿ ಬಿಡಬೇಕು, ಇತುತನಕ್ಕು ಅವಸರವಿಲ್ಸ್ ನಾರಾಯಣೇ ಚ ತದ್ಭಕ್ತವರ್ಗೇಷು ಪ್ರಯತಾತ್ಮಸು | ದೋಷಚಿಂತಾವಕಾಶೋಪಿ ನೈವಾದಿ ಕಥಂಚನ | ಭಗವದ್ಭಾಗವತರ ವಿಷಯದಲ್ಲಿ ದೋಷಚಿಂತನೆಗೆ ಅವಕಾಶವಿಲ್ಲವಷ್ಟೇ. ಸ್ವ ದೋಷತ್ತು ಕುಂ ಭಗವದ್ಭಾಗವತಗುಣಂಗಳುಕ್ಕು ಮೇ ಕಾಲಂ ಪೋರುಯಾಲೇ

  • ಸ್ವದೋಷಭಗವದ್ಭಕ್ತಗುಣಾನಾಮಪಿಚಿಂತನೇ 1 ಅಪರ್ಯಾದ್ರೋಹಿ ಕಾಲೋಯತ್ಕಥಂತದೋಷಚಿಂತನಂ | ತನ್ನಲ್ಲಿರುವ ದೋಷಗಳನ್ನು ಚಿಂತಿಸುವುದಕ್ಕೂ ಭಗದ್ಭಾಗವತರುಗಳಲ್ಲಿರುವ || 28 || 11340 1 11 820 11 ॥ ೫೪೨ ೧ ಗುಣಗಳನ್ನು ಯೋಚಿಸುವುದಕ್ಕೂ ಕಾಲವೇ ಸಾಲದಾಗಿರುವಾಗ ಹೇಗೆ ತಾನೇ ಭಗವದ್ಭಾಗವತರುಗಳ ದೋಷಗಳನ್ನು ಚಿಂತಿಸಲು ಅವಕಾಶವಿರುವುದು. ಸಂಸಾರಿಹಳ ದೋಷಂ ಸ್ವದೋಷವನ್ನು ನಿನೈಕ್ಯಕ್ಕಡವನ್ ಅತುಕ್ಕು ಹೇತು ಬಂಧಜ್ಞಾನಂ ಸಂಸಾರಿಣಾಂತು ದೋಷಂ ಚ ಸ್ವದೋಷಂ ಭಾವಯೇದ್ದುಧಃ | ನಾರಾಯಣಸ್ಯ ಸಂಬಂಧಜ್ಞಾನಮೇವ ಹಿ ಕಾರಣಂ || ಉದಾಸೀನರಾದ ಸಂಸಾರಿಗಳ || ೩೬೧ || ದೋಷವನ್ನು ತನ್ನ ದೋಷವೆಂದು ಭಾವಿಸಬೇಕು. ಭಾವಿಸುವುದಕ್ಕೆ ಕಾರಣವೇನೆಂದರೆ ಸರ್ವಶರೀರಿಯಾದ ನಾರಾಯಣನ ಸಂಬಂಧವೇ ಕಾರಣ. ॥ ೫೪೩ 1 ಹಾಗೆ ಇರೆ ಪೊಳುದುಂ ಎನ್ನೆಯಾಲೇ ಅತುತಾನ್‌ ತೋನ್ನಾದು || ೩೬೨ || ೧೪೧ ಶ್ರೀ ವಚನಭೂಷಣಂ ಸೂತ್ರಂ

ಶ್ಲೋಕಃ — ತಾತ್ಪರ್ಯ ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ · ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಶ್ಲೋಕಃ 1 ತಾತ್ಪರ್ಯ 1

1 ಶ್ರೀ ವಚನಭೂಷಣಂ ದೇಹಾಭಿಮಾನಿ. ಮರ್ತ್ಯಾನ್ನಸ್ಮರಾಮಿ ಕದಾಚನ | ಇತ್ಯುಕ್ತಾ ಪರಕಾಲಸ್ಯ ತೇಷಾಂ ದೋಷೇಷ ನೈವದೃಕ್ | 1399 0 ಭಗವಂಕೆರ್ಯವನ್ನು ಬಿಟ್ಟು ಕೇವಲ ದೇಹರಕ್ಷಣೆಯಲ್ಲೇ ನಿರತರಾದವರನ್ನು ಒಂದು ಕ್ಷಣವೂ ನೆನೆಸುವುದಿಲ್ಲ ಎಂದು ತಿರುಮಂಗೈಯಾಳ್ವರ್ ಹೇಳಿರುವುದರಿಂದ ಅಂಥವರ ದೋಷವನ್ನು ಎಣಿಸುವುದಕ್ಕೆ ಅವಕಾಶವಿಲ್ಲ. ತೋನ್ನುವದು ನಿವರ್ತನಾರ್ಥವಾಹ

  • ಸತಿದೋಷೇಚ ತೇಷಾಂ ತದ್ದರ್ಶನಂ ನಕಥಂ ಭವೇತ್ | ಇತಿಚೇತ್ತ ವೃತ್ಯರ್ಥಂ ತದೃಷ್ಟಿ ರ್ಗುಣ ಏವ ಹಿ ॥ || ada 11 1993 1 ಹಿಂದೆ ಆಳ್ವಾ‌ ರೆಲ್ಲರೂ ಮನುಷ್ಯರ ದೋಷವನ್ನು ಹೇಳಿರುವರಲ್ಲಾ ಅಂದರೆ ಆ ದೋಷಗಳನ್ನು ಹೋಗಲಾಡಿಸುವುದಕ್ಕಾಗಿ ಹೇಳಿರುವರು. ಪಿರಾಟ್ಟಿ ರಾಕ್ಷಸಿಹಳ್ ಕುತ್ತಂಪೆರುಮಾಳುಕ್ಕುಂ ತಿರುವಡಿಕ್ಕುಂ ಅರಿವಿಯಾತಾಪ್ಪೋಲೇ ತನಕ್ಕುಪ್ಪಿರರ್ ಶೆಯ ದಕುತ್ತಂಗಕ್ಕೆ ಭಗವದ್ಭಾಗವತ ವಿಷಯಂಗಳಿಲರಿವಿಕ್ಕಕ್ಕಡವನಲ್ಲನ್
  • ಸೀತಾಶೋಕವನಯಾ ತು ವನಿತಾಶಶ್ವತಾಂ ದುಸ್ಸಹಾಂ ಹಿಂಸಾಂ ನೈವ ರಘದ್ವಹಾಯ ನ ತಥಾ ವಾತಾತ್ಮಜಾಯಾಪಿ ಚ | ಶ್ರೀವಾಚೈವ ಯಥಾ ತಥಾ ಪರಕೃತಾನ್ವೇಷಾನ್ನಶಾಂತಃ ಪುವಾ ನ್ಯೂಯಾವ ಮಹಾನ ದಾಪಿ ಭಗವದ್ಭಕಾಯತತ್ಸಾಮಿನೇ ತನಗೆ 11 224 || 11892 11 ಸೀತೆಯು ಅಶೋಕವನದಲ್ಲಿರುವಾಗ ಏಕಕರ್ಣಿಯೇ ಮೊದಲಾದ ಏಳುನೂರು ರಾಕ್ಷಸ ಸ್ತ್ರೀಯದ ಉಂಟುಮಾಡಿದ ಹಿಂಸಾರೂಪವಾದ ದೋಷವನ್ನು ಶ್ರೀರಾಮನಿಗೂ ಪರಮಭಕ್ತನಾದ ಆಂಜನೇಯನಿಗೂ ಯಾವ ರೀತಿ ತಿಳಿಸಲಿಲ್ಲವೋ ಅದೇ ರೀತಿ ಸಂಸಾರಿಗಳ, ದೋಷವನ್ನು ಭಗವದ್ಭಕ್ತರಿಗೂ ಭಗವಂತನಿಗೂ ತಿಳಿಸಕೂಡದು. ಅರಿವಿಕ್ಕ ಉರಿಯನಹಪ್ಪಡ ವಾರವಾದೇ ಸರ್ವಜ್ಞ ವಿಷಯಂಗಳುಕ್ಕುಮರೈಕ್ಕು ನಾನಿನ್ನದಿರೇ
  • ಸರ್ವಜ್ಯೋಯಂ ವಿದಿತ ಜನದೋಷೋಪಿ ಭಗವಾನ್ ಭಕ್ತ ಪ್ರಾಪ್ಸ್ ಸತತ ಕೃತಯತ್ನ: ಕರುಣಯಾ । ತೇಷಾಂ ದೋಷಾನ್ನ ಗಣಯತಿ ಚ ಕ್ರೌರ್ಯ ರಚಿತಾನ್ ಕಾಂತಾಯ್ಕೆ ನ ಪ್ರಕಟಯತಿ ಹಿ ಶ್ರೀಪತಿರಪಿ | || ೩೬೫ || ॥ ೫೪೭॥ ಸರ್ವಜ್ಞನಾಗಿಯ ಸರ್ವೇಶ್ವರನಾಗಿಯೂ ಇರುವ ಭಗವಂತನು ತನ್ನ ಸೌಶೀಲ್ಯ ಸೌಲಭ್ಯಾದಿ ಗುಣಗಳನ್ನು ತೋರಿಸಿ ಈ ಸಂಸಾರ ಚೇತನರುಗಳನ್ನು ತನ್ನ ವಶಮಾಡಿಕೊಳ್ಳಬೇಕೆಂದು ಇಲ್ಲಿ ಅವತರಿಸಿ ತನಗೆ ದಾಸರಾಗಬೇಕೆಂದು ಅಪೇಕ್ಷಿಸಿದರೂ ಈ ಸಂಸಾರಿಗಳು ಅದಕ್ಕೆ ಪ್ರತಿಕೂಲರಾಗಿದ್ದಾಗ ಸೂತ್ರ

ಶ್ಲೋಕಃ ತಾತ್ಪರ್ಯ ಸೂತ್ರಂ ತಾತ್ಪರ್ಯ ಸೂತ್ರ ಶ್ಲೋಕಃ ತಾತ್ಪರ್ಯ

ಅವರುಗಳ ದೋಷಗಳನ್ನು ಭೋಗ್ಯವಾಗಿ ಸ್ವೀಕರಿಸಿ ಅತ್ಯಂತ ಪ್ರೀತಿಪಾತ್ರಳಾದ ಲಕ್ಷ್ಮಿಗೆ ಕೂಡಾ ರಹಸ್ಯದಲ್ಲಿ ಹೇಳುವುದಿಲ್ಲವಷ್ಟೇ. ಕುತ್ತಂಶಯ ದವರ್ಹಳ್ ಪಕ್ಕಲ್ ಪೊರೈಯುಂ ಕೃಪೈಯುಂ ಶಿರಿಪ್ಪು, ಉಹಪ್ಪು ಉಪಕಾರಸ್ಮತಿಯುಂ ನಡಕವೇಣಂ

  • ಕೃತಾಗಸಾಂತು ವಿಷಯೇ ನರೈ ಕಾರ್ಯಾಕ್ಷವಾದಯಾ 1 ಹಾಸಶ್ಚ ಭೋಗ್ಯತಾ ಚೈವಮುಪಕಾರಸ್ಮತಿಸ್ತಥಾ | || 2 2 2 || ॥ ೫೪೭ ॥ ಅಪರಾಧವೆಸಗಿದವರ ವಿಷಯದಲ್ಲಿ ಅದಕ್ಕೆ ಪ್ರತಿಕ್ರಿಯೆ ಮಾಡದೇ ಅವರ ಅಪರಾಧವನ್ನು ಸಹಿಸಿ ಕೊಂಡಿರುವುದು ಕ್ಷಮಾಗುಣವು, ತಾನು ಸಹಿಸಿಕೊಂಡಿದ್ದರೂ ಭಗವಂತನು ಯಾವ ಶಿಕ್ಷೆ ಕೊಡುವನೋ ಅಯ್ಯೋ ಎಂದು ಇತರರ ದುಃಖವನ್ನು ಸಹಿಸದೇ ಇರುವುದೇ ದಯಾ ಗುಣವು. ಅದೃಷ್ಟ ವಿರೋಧವನ್ನು ಇವರಿಂದ ಮಾಡಲಾಗುವುದಿಲ್ಲ. ದೃಷ್ಟವಿರೋಧವನ್ನು ಮಾಡಬಹುದಷ್ಟೇ ಎಂದು ಹಾಸವು ವಿರೋಧಿಗಳು ಮರಾಡುವ ತಿರಸ್ಕಾರವೇ ಮೊದಲಾದ ದೋಷಗಳು ಶರೀರಕ್ಕೆ ಹೊರತು ಆತ್ಮಕ್ಕಲ್ಲ. ಈ ಶರೀರವೋ ತನಗೆ ಶತ್ರುವಾಗಿಯೂ ಅವರು ನಾಶಪಡಿಸುವ ದೃಷ್ಟಪದಾರ್ಥಗಳು ತನಗೆ ಪ್ರತಿಕೂಲವಾಗಿಯೂ ನೆನಸಿ ವಿರೋಧಮಾಡುವವರ ಹತ್ತಿರ ಪ್ರೀತಿ ಮಾಡುವುದೇ ಭೋಗ್ಯತಾ ಗುಣವು, ತಿಳಿಯದೇ ಇರುವ ನಮ್ಮ ದೋಷಗಳನ್ನು ಇವರು ವಿವರಿಸಿ ಹೇಳಿದರಲ್ಲವೇ ಎಂಬ ಕೃತಜ್ಞತೆಯೇ ಉಪಕಾರಸ್ಮರಣವು, ಇಷ್ಟು ಗುಣಗಳೂ ಇವನಿಗಿರಬೇಕು. ಸ್ವದೋಷಾನುಸಂಧಾನಂ ಭಯಹೇತು ಭಗವದ್ದು ನಾನುಸಂಧಾನಂ ಅಭಯಹೇತು ನಿಜದೋಷಾನುಸಂಧಾನಂ ನೃಣಾಂಸಾ ಸಕಾರಣಂ 1 ಭಗವದ್ಗುಣನಿಧ್ಯಾನಂ ಭವೇದಭಯಕಾರಣಂ | 11 822 || [ ೫೪೮ ॥ ಆತ್ಮನಿಗೆ ಇರಬೇಕಾದ ಗುಣಗಳಿಲ್ಲದೇ ಇರುವಿಕೆಯೇನು ? ಅದಕ್ಕೆ ಕಾರಣವಾದ ಅವಿದ್ಯಾದಿಗಳೇನು ? ಇವುಗಳ ಸ್ಮರಣವು ಮನುಷ್ಯನಿಗೆ ಭಯಕ್ಕೆ ಕಾರಣವಾಗುವುವು. ನಮ್ಮ ದೋಷಗಳೆಲ್ಲವನ್ನೂ ಮನ್ನಿಸಿ ತನ್ನ ತಿರುವಡಿಗೆ ಸೇರಿಸಿಕೊಳ್ಳುವನು ಎಂಬ ಭಗವಂತನ ದಯೆಯನು ಕ್ಷಮೆಯೇನು ಇವೇ ಮೊದಲಾದ ಗುಣಗಳ ಸ್ಮರಣವು ಅಭಯಕ್ಕೆ ಕಾರಣವಾಗುವುದು. ಭಯಾಭಯಂಗಳಿ ರಂಡುಂ ಮಾರಾಡಿಲ್ ಅಜ್ಜತೆಯೇ ಸಿದ್ದಿಕ್ಕುಂ
  • ಸ್ವತಂತ್ರಶ್ರೀಮಾನ್ಮರರಚಿತಕರ್ಮಾನುಗುಣತಃ ಪುನಸ್ಸಂಸಾರಾಬ್‌ ಜನನಮಪಿದದ್ಯಾತ್ಮ ಭಗವಾನ್ | ಗುರುತ್ತೀರ್ಣೋಹಂ ನಕಿಮಪಿ ಭಯಂ ಮೇಸ್ತ್ರಿನಿತರಾ ಮಿತಿಪ್ರಾಪ್ರೋತ್ಕರ್ಷೋ ಯದಿ ಖಲು ತದದ್ಧಿತ್ವವತುಲಂ | || 220 || 1 ೫೪೯ ॥ ನಾನು ಬಹಳ ಕಾಲದಿಂದ ಮಾಡಿದ ಕರ್ಮಕ್ಕನುಗುಣವಾಗಿ ಸ್ವತಂತ್ರನಾದ ಆ ಭಗವಂತನು ಪುನಃ ಈ ಸಂಸಾರಸಾಗರದಲ್ಲಿ ಜನಿಸುವಂತೆ ಮಾಡುವನೆಂದು ಯೋಚಿಸುವುದೂ ನಾನು ಆತ್ಮಗುಣಗಳಿಂದ ೧೪೩ ಶ್ರೀ ವಚನಭೂಷಣಂಸೂತ್ರಂ ತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ ಶ್ಲೋಕ ತಾತ್ಪರ್ಯ

ಶ್ರೀ ವಚನಭೂಷಣಂ ಪೂರ್ಣನಾಗಿರುವನು. ನನಗೆ ಯಾವ ಭಯವೂ ಇಲ್ಲ. ನನಗೆ ಪುನರ್ಜನ್ಮವೇ ಇಲ್ಲ ಎಂದು ಚೇತನವು ಯೋಚಿಸುವುದೂ ಇವೆರಡೂ ಅಜ್ಞಾನದ ಕೆಲಸವಷ್ಟೇ. ಆನಾಲ್ ನಲಿವಾ ನಿನ್ನ ಮಣ್ಣು ಹಿನಾಯ ಆತಂಕವಾ ಮರಂಪೋಲಂಜುಹಿನ್ನೇನ್ ಎರಪಾಶರಂಗಳುಕ್ಕು ಅಡಿಯನ್ನೆಲ್ ಅಂತರ್ಯಾಮಿತಯೇಂದ್ರಿಕವಶಗಂ ಮಾಂತ್ವತ್ಸದಾಬ್ಬದ್ದಯ ಪ್ರಾರ್ಥ ಶರಣಾರ್ಥಿನಂ ಪುನರಯೇ ಸಂಸಾರಪಾನಿಧೇ | ಕಿಂವಾಪಾತಯಸೀತಿ ಹಂತ ಸಂತಸೀರಸ್ಥ ವೃಕ್ಷೆಪಮಃ ಭೀತ್ಯಾತಿ ಚ ಭಕ್ತರ್ಯಫಣಿತೇಃ ಕಿಂವಾ ಗತಿಃ ಪ್ರೋಚ್ಯತಾಂ || || ೩೬೯ || 0 LO H ಹಾಗಾದ ಪಕ್ಷದಲ್ಲಿ ಅಂತರ್ಯಾಮಿಯಾಗಿದ್ದೂ ‘ಎಲೈ ಭಗವಂತನೇ’ ಇಂದ್ರಿಯಗಳಿಗೆ ವಶನಾಗಿರುವ ನನ್ನ ಕರ್ಮಗಳನ್ನು ನೋಡಿ ನಿನ್ನನ್ನು ಹೊಂದಬೇಕೆಂಬ ಇಚ್ಛೆಯುಳ್ಳವನಾಗಿದ್ದಾಗ್ಯೂ ನನ್ನನ್ನು ಈ ಸಂಸಾರ ಚಕ್ರದಲ್ಲಿ ಜನಿಸುವಂತೆ ಮಾಡುವೆಯೋ ಮತ್ತು ನದಿಯ ತೀರದಲ್ಲಿ ಬೆಳೆದಿರುದ ಮರದಂತೆ ಯಾವಾಗ ಆಪತ್ತು ಸಂಭವಿಸುವುದೋ ಎಂದು ಹೆದರಿರುವನು ಎಂದು ಜ್ಞಾನಿಗಳಲ್ಲಿ ಅಗ್ರೇಸರರಾದ ಆಳ್ವಾರರುಗಳು ಹೇಳಿರುವ ಪಾಶುರಗಳಿಗೆ ಏನು ಉತ್ತರ ಹೇಳುವಿರಿ. ಬಂಧಾನುಸಂಧಾನಂ ನಿರುಪಾಧಿಕರಕ್ಷಕಸ್ಸಯಸ್ಮಾ ದಧೀನೇ ಜನತಾಶುಭಾಶುಭೇಚ | ಅನಪಾಯಸದಾನುಬಂಧಹೇತೋ! ತದಧೀವಾಜಗದುಃ ತಥೈವ ಭಕ್ತಾಃ | || 820 || 11 201 ಶುಭಾಶುಭಗಳೆರಡೂ ಅವನಧೀನವಾದ್ದರಿಂದ ನಿರುಪಾಧಿಕ ರಕ್ಷಕನಾದ ಭಗವಂತನ ಸಂಬಂಧವು ನಮ್ಮಗಳಿಗೆ ಯಾವಾಗಲೂ ಇರುವ ಕಾರಣ ಭಗವದ್ಭಕ್ತರಾದ ಆಳ್ವಾರುಗಳು ಆ ರೀತಿ ಹೇಳಿದರು. ಪ್ರಜ್ಞೆ ತರುವಿಲೇ ಇಡರಿತ್ತಾಯ ಮುದುಹಿಲೇ ಕುತ್ತು ಮಾಪೋಲೇ ನಿರುಪಾಧಿಕ ಬಂಧುವಾಯ ಶಕ್ತನಾಯಿರುಕ್ಕಿರವನ್ ವಿಲಕ್ಕಾದಳೆಂದಾಲ್ ಅಪ್ಪಡಿಚೊಲ್ಲಲಾಮಿರೇ

  • ಕ್ರೀಡಾರ್ಥಂ ನನು ಬಾಲಕಃ ಪಥಿಗತಃಸ್ಟಾಲಿತಸ್ಸಂಪತನ್ ಮಾತುಃ ಪಾರ್ಶ್ವಮುಪೇತ್ಯರೋದನಪರತ್ತಣೋದನಂ | ರೋಷಾದ್ಯದ ದಿಹಾತನೋತಿ ಭಗವತ್ವವ ಮೇ ವಾರ್ತಿತಃ ಭಕ್ತಾಕ್ಕೇತನದುಃಖನಾಶವಿಷಯೇ ಶಪವೋ ಚಂ ಸ್ವಥಾ | || ೩೭೧ || | 82 || ಬೀದಿಯಲ್ಲಿ ಆಡುವುದಕ್ಕಾಗಿ ಹೋದ ಮಗುವು ಎಡವಿಬಿದ್ದು ನೋವಿನಿಂದ ಅಳುತ್ತಾ ತನ್ನ ತಾಯಿಯ ಹತ್ತಿರ ಬಂದು ತನಗೆ ಈ ನೋವು ಉಂಟಾದುದು ಈ ತಾಯಿಯಿಂದಲೇ ಎಂದು ಯೋಚಿಸಿ ಅವಳ ಬೆನ್ನಿನ ಮೇಲೆ ಚುಚ್ಚುವಂತೆ ನಿರುಪಾಧಿಕರಕ್ಷಕನಾದ ಭಗವಂತನು ಪ್ರಕೃತಿಯೇನು ಕರ್ಮವೇನು ತಾತ್ಪರ್ಯ ಸೂತ್ರಂ ಶ್ಲೋಕ ತಾತ್ಪರ್ಯ

ಸೂತ್ರಂ ಶ್ಲೋಕಃ ತಾತ್ಪರ್ಯ

ಸೂತ್ರ ೧೯] ಇವೆಲ್ಲವೂ ತನಗೆ ಸ್ವಾಧೀನವಾಗಿರುವಾಗ ಈ ಚೇತನರ ದುಃಖವನ್ನು ಹೋಗಲಾಡಿಸಲು ಶಕ್ತನಾಗಿದ್ದರೂ ಚೇತನರನ್ನು ಈ ಸಂಸಾರದಲ್ಲಿ ಹಾಕಿ ಅವುಗಳು ದುಃಖಪಡುವುದನ್ನು ನೋಡುತ್ತಿರುವನಲ್ಲಾ ಎಂದು ಕೇಶದಿಂದ ಹೇಳಿದ ಮಾತದು, ಇವನುಡ್ಡೆಯ ಅನುಮತಿಪತ್ತುಕ್ಕುಹೇತುವಾದ ಪ್ಪೋಲೇ ಅವನುಡೈಯ ಅನುಮತಿಯುಂ ಇಳವುಕ್ಕು ಹೇತುವನ್ನು

  • ಅಚ್ಛದ್ಯಾವೃತ್ತರೂ ಪತ್ಯಾದ ಕೃಚೇತನಸಂಮತಿಃ | ಭಗವಲ್ಲಾ ಭಹೇತುಸ್ಮಾನ್ನತಥಾ ವಿಷ್ಣು ಸಂಮತಿಃ | ಭವಿನಶ್ಯಾಸ್ತ್ರತೋನಸ್ಯಾದಚ್ಯುತಾನಾಪ್ತಿ ಕಾರಣಂ | ಕ್ರಮೇಣಾಂಗೀಕರೋನಂ ಚೇತನಂ ಭಗವಾನ್ಯತಃ | 11 829 || ಜ್ಞಾನವಿಲ್ಲದೇ ಇರುವ ಅಚಿತ್ತಿಗಿಂತಲೂ ಬೇರೆಯಾದ ಜ್ಞಾನದೊಡನೆ ಕೂಡಿರುವ ಚೇತನನು ಭಗವಂತನ ರಕ್ಷಣೆಗೆ ಅಧೀನವಾಗಿ ಸುಮ್ಮನಿದ್ದರೂ ಯಾವ ರೀತಿ ಭಗವಲ್ಲಾಭಕ್ಕೆ ಕಾರಣವಾಗುವುದಿಲ್ಲವೋ ಅದೇ ರೀತಿ ಭಗವಂತನ ಆಜ್ಞಾರೂಪವಾದ ಶಾಸ್ತ್ರವನ್ನನುಸರಿಸಿ ಸಂಸಾರದಲ್ಲಿ ಈ ಚೇತನನನ್ನು ತಳ್ಳಿದ್ದಾಗೂ ಕೂಡ ಭಗವಂತನ ಅನುಮತಿಯು ಭಗವಂತನನ್ನು ಹೊಂದದೇ ಇರುವುದಕ್ಕೆ ಕಾರಣವಾಗುವುದಿಲ್ಲ. ಯಾತಕ್ಕೆಂದರೆ ಯಾವಾಗಲಾದರೂ ಭಗವಂತನು ಈ ಚೇತನನನ್ನು ಈ ಸಂಸಾರದಿಂದ ತಪ್ಪಿಸಿ ತನ್ನಲ್ಲಿಗೆ ಕರೆದುಕೊಳ್ಳಬಹುದಾದ್ದರಿಂದ. ಇರಂಡುಮಿರುವರ್ಕ್ಕು೦ ಸ್ವರೂಪಂ ಏತತ್ಸಂಮತಿಯುಂ ಚ ದ್ವಯೋರನುಗುಣಂ ಭವೇತ್ | ಜೀವಸ್ಯ ರಕ್ಷತಾಸಿದ್ದಾ ಯಸ್ಮಾದ್ವಿ ಜ್ಯೋತಂತ್ರತಾ || || a2a || ಇವರಿಬ್ಬರ ಅನುಮತಿಯ ಅವರವರ ಸ್ವರೂಪಕ್ಕನುಗುಣವಾದದ್ದು. ಅದು ಹೇಗಂದರೆ ಪರತಂತ್ರನಾದ ಚೇತನನಿಗೆ ತನ್ನ ರಕ್ಷತ್ವಾನುಮತಿಯು ಸ್ವರೂಪವು. ಸ್ವತಂತ್ರನಾದ ಭಗವಂತನಿಗೆ ಪರತಂತ್ರನಾದ ಚೇತನನ ರಕ್ಷಣದಲ್ಲಿ ತನ್ನ ಆಜ್ಞಾರೂಪವಾದ ಶಾಸ್ತ್ರದ ನಿರ್ವಹಣೆಗಾಗಿ ಈ ಚೇತನನನ್ನು ಸಂಸಾರಿಯನ್ನಾಗಿ ಮಾಡುವ ಅನುಮತಿಯು ಸ್ವರೂಪವು. ಇಳವುಕ್ಕಡಿಕರ್ಮ೦ ಪೇತ್ತು ಕಡಿ ಕೃ
  • ಚೇತನಸ್ಯ ಭವಪ್ರಾಪ್ತಿ ಕರ್ಮಭಿರ್ಭವತಿ ಧ್ರುವಂ | ಭಗವತ್ಥ ಪಯಾ ತಸ್ಯ ಸಮುಜ್ಜಿವನಮಹೋ | 11 820 || ಈ ಚೇತನನು ಅನಾದಿಕಾಲದಿಂದ ಮಾಡಿದ ಕರ್ಮಕ್ಕನುಗುಣವಾಗಿ ಈ ಸಂಸಾರದಲ್ಲಿ ಜನಿಸುವನು, ಭಗವಂತನೋ ಅಂದರೆ ದಯೆಯಿಂದ ಇವನನ್ನು ಉದ್ಧರಿಸುವನು. ಮತ್ತೆ ಪ್ಪಡಿಶೆಲ್ಲಿಲ್ ಇಳವುಕ್ಕುರುಪ್ಪಾಂ OP% || ೩೭೫ || ಶ್ರೀ ವಚನಭೂಷಣಂ ಶಕಃ ತಾತ್ಪರ್ಯ ಸೂತ್ರಂ 1 1 ಶ್ಲೋಕಃ

ತಾತ್ಪರ್ಯ — ಸ ತ್ರಂ

ಶ್ಲೋಕ 1 ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ 1 ಶ್ರೀ ವಚನಭೂಷಣಂ

  • ಸ್ವಾತಂತ್ರ್ಯಮೀಶ್ವರಸ್ಯೆವಚೇತನವನಕ್ಷತಿಃ | ಕರೋತೀತಿ ಯದಿ ಬ್ರೂಯಾತ್ತ ದಾಸ್ಮಾದ್ವಿಷ್ಣು ನಿಗ್ರಹಃ |i ॥ ೫೬೭ ೧ ಯಾವ ಚೇತನನು ಭಗವಂತನ ಸ್ವಾತಂತ್ರ ವೇ ನಮ್ಮ ಉಜೀವನಕ್ಕೂ ಸಂಸಾರಕ್ಕೂ ಕಾರಣವೆಂದು ಹೇಳುವನೋ ಅವನು ಭಗವನ್ನಿಗ್ರಹಕ್ಕೆ ಪಾತ್ರನಾಗುವನು. ಎಡುಕ್ಕ ನಿನ್ನೆಕ್ಕಿರವನೈತಳ್ಳಿ ನಾಯರ್ ಎಸ್ಟ್ ಎಡಾಮೈಕ್ಕು ರುಬ್ಬರೇ || ೩೭೬ ||
  • ಪತಿತಂ ಪ್ರಹೌತುಕೃಪಯಾಸಮುದ್ಧತ ಕೃತಯತ್ನ ಮೇಷಭವತೈವಪಾತಿತಃ | ಇತಿಚೇದೇಚ್ಚ ಕುಪಿತಸ್ತದುಸ್ಮೃತಿಂ ಪ್ರವಿಹಾಯ ಗಚ್ಛತಿ ಯಥಾ ತಥಾ ಹರಿಃ | ॥ ೫೬೮ ೧ ಬಾವಿಯಲ್ಲಿ ಬಿದ್ದವನನ್ನು ದಯೆಯಿಂದ ಮೇಲೆ ಎತ್ತಲು ಬಂದವನನ್ನು ‘ನೀನೇ ನನ್ನನ್ನು ಬಾವಿಗೆ ತಳ್ಳಿದೆ’ ಎಂದು ಹೇಳಿದರೆ ಕೋಪದಿಂದ ಬಾವಿಯಲ್ಲಿ ಬಿದ್ದವನನನ್ನು ಎತ್ತದೇ ಹೇಗೆ ಹೊರಟು ಹೋಗುವನೋ, ಅದೇ ರೀತಿ ನಮ್ಮನ್ನು ದಯೆಯಿಂದ ಉದ್ಧರಿಸಬೆಕೇಂದಿರುವ ಭಗವಂತನನ್ನು ‘ನೀನೇ ಸ್ವಾತಂತ್ರದಿಂದ ನನ್ನನ್ನು ಈ ಸಂಸಾರಕೂಪದಲ್ಲಿ ಬೀಳಿಸಿರುವೆ’ ಎಂದು ಹೇಳಿದ ಪಕ್ಷದಲ್ಲಿ ಭಗವಂತನ ನಿಗ್ರಹಕ್ಕೆ ಪಾತ್ರನಾಗುವನು. ಶೀಘ್ರಮುಳ ಎನ್ನವನಂತರತಿಲೇ ಇವ್ಯರ್ಥತ್ತಾ ಮೇಯರುಳಿ ಜೈ ದಾರಿರೇ ಕರ್ವಾನುರೂಪತೋ ಜೀವಾಸ್ಸಂಸರಂತೀಹ ತಾನ್ಸರಿಃ | ಕುಪಿತಃ ಪಾತಯವಂ ವಕ್ಕುಂ ಕಿಮುಚಿತಂ ಭವೇತ್ ॥ || 822 || ಈ ಲೋಕದ ನ್ಯಾಯವನ್ನನುಸರಿಸಿ ಈ ಸಂಸಾರಿ ಚೇತನರನ್ನು ದಯೆಯಿಂದ ಉದ್ದರಿಸಬೇಕೆಂದಿರುವ ಭಗವಂತನಿಗೂ ಕೋಪವುಂಟೆಂದು ಹೇಳುವುದು ನ್ಯಾಯವೇ ಎಂದರೆ ಅದಕ್ಕೆ ಮುಂದಿನ ಸೂತ್ರದಲ್ಲಿ ಉತ್ತರ ಹೇಳುವರು. ಶೀಘ್ರ ಮುಂಡನ್ನರಿಂದಾಲ್ ಶೆಲ್ಲುಂಪಡಿಯೆನ್ನೆಲ್ ಅರುಳುಂ ಆರ್ತಿಯುಂ ಅನನ್ಯಗತಿ ಮುಂ ಕೊಲ್ಲಪ್ಪಣ
  • ವರ್ತತೇ ಭಗವತಃ ಕುಧಿತ್ಯಯಂ ಚಿಂತಯೇದ್ಯದಿ ತದಾ ದಯಾಳುತಾಂ | ಆರ್ತಿಮನ್ಯ ಗತಿಶೂನ್ಯತಾಂವದೇ ನೃರ್ತ್ಯಇತ್ಯಭಿಹಿತಂ ತಥಾ ಹರೌ ॥ || 820 || 9120 11 ಭಗವಂತನಿಗೆ ಕೋಪವಿದೆಯೆಂದು ತಿಳಿದ ಪಕ್ಷದಲ್ಲಿ ಕೃಪೆಯನ್ನೂ ಆರ್ತಿಯನ್ನೂ ಬೇರೆ ಗತಿಯಿಲ್ಲದೇ ಇರುವಿಕೆಯನ್ನೂ ಹೇಳುವಂತೆ ಮಾಡುವುದು. ಮಾಡಿರುವುದು. ೧೪೬ ಆದ್ದರಿಂದ ಭಗವಂತನಲ್ಲಿ ಕೋಪದ ಆರೋಪ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ 1 1 ಶೀರಿನಾಲು ಕಾಲೊಪ್ಪಿಕೊಳ್ಳಲಾಂಪಡಿಯಿರುಪ್ಪಾನೊರುವ ಪಾಲ್ ಎಲ್ಲಾಂಶೂಲ್ಲಲಾಮಿರೇ

ಕುಪಿತಸ್ಯ ದಯಾವತೋ ಪಾದ ಪರಿಗೃಹ್ಯಾನತಮಸ್ತಕೋ ಯಥೇಚ್ಛಂ | ಗದಿತುಂತ್ವವಕಾಶ ಏವ ಭೂಯಾ ದವಲೋಕಾಸ್ಯಕೃಪಾಳು ತಾಂ ನಿತಾಂತಂ | || 27 || 820 || ಭಗವಂತನು ಕೋಪಿಸಿಕೊಂಡಾಗೂ ಅವನ ದಯೆಯನ್ನು ನೋಡಿ ಅವನ ಪಾದಗಳನ್ನು ಹಿಡಿದು ತನ್ನ ಇಚ್ಛೆಯಂತೆ ಎಲ್ಲವನ್ನೂ ಹೇಳಬಹುದಷ್ಟೇ. ಕೃಪಯಾಪರ್ಯಪಾಲಯ ಅರಿಶಿನತ್ತಾಲ್

  • ಕಾಕಾಸುರಂ ತ್ರಿಭುವನಭ್ರಮಣಾತಿಖಿನ್ನಂ ಘೋರಾಪರಾಧಿನಮಪಿ ಪ್ರಗೃಹೀತ ಪಾದಂ | ಕಾರುಣ್ಯತೋ ರಘಪತಿಮರಕ್ಷದಸ್ಮಾತ್ ಮಾತಾ ಯಥಾತ್ಮತನಯಂ ಕುಪಿತಾಪಿಪಾಯಾತ್ | || ೩೮೦ || 11 82.9 N ಕಾಕಾಸುರನು ಬಹಳ ಘೋರಾಪರಾಧವನ್ನೆಸಗಿ ಕುಪಿತನಾದ ಶ್ರೀರಾಮನಿಂದ ಬಿಡಲ್ಪಟ್ಟ ಬ್ರಹ್ಮಾಸ್ತ್ರದ ತಾಪವನ್ನು ತಡೆಯಲಾರದೆ ಮೂರುಲೋಕವನ್ನು ಸುತ್ತಿ ಎಲ್ಲ ರಕ್ಷಣೆಯನ್ನು ಹೊಂದದೆ ಕೊನೆಗೆ ಶ್ರೀರಾಮನ ಪಾದಗಳಲ್ಲಿ ಬೀಳಲು ದಯಾಳುವಾದ ಶ್ರೀರಾಮನು ಅವನ ಅಪರಾಧವನ್ನು ಮನ್ನಿಸಿ ರಕ್ಷಿಸಿದನಲ್ಲವೇ ಮತ್ತು ಮಗುವು ಚೇಷ್ಟೆಯಿಂದ ಬಹಳ ಅಪರಾಧವೆಸಗಿದ್ದಾಗ ಕುಪಿತಳಾದ ತಾಯಿಯು ತನ್ನ ಸಮೀಪಕ್ಕೆ ಬಂದು ಅಳುತ್ತಲು ಆ ಮಗುವನ್ನು ಯಾವ ರೀತಿ ಮುದ್ದಿಸಿ ರಕ್ಷಿಸುವಳೋ ಅದೇ ರೀತಿ ಭಗವಂತನ ಕೂಡ ಅಪರಾಧಿಯಾಗಿದ್ದಾಗ್ಯೂ ತನ್ನಲ್ಲಿ ಬಂದು ಪಾದಹಿಡಿದಪಕ್ಷದಲ್ಲಿ ಕೈಬಿಡದೇ ರಕ್ಷಿಸುವನು. ಇಲ್ಲಿಗೆ ಮೂರನೇ ಪ್ರಕರಣವು ಮುಗಿಯಿತು ಇತಿ ಶ್ರೀ ಬಾಲಧನ್ಯ ಜಗವಕುಲಭೂಷಣ ಕವಿವಿರಚಿತೇ ಸಂಸ್ಕೃತ ಶ್ಲೋಕಾತ್ಮಕ ಶ್ರೀ ವಚನಭೂಷಣೆ ತೃತೀಯ ಪ್ರಕರಣಂ ಶ್ರೀ ವಚನಭೂಷಣಂ ಸೂತ್ರಂ

-Des- ಶುಭಮಸ್ತು, ಶ್ರೀ ವಚನಭೂಷಣಂ ಅಥ ಚತುರ್ಥ ಪ್ರಕರಣಂ ತ್ರಿಪಾದ್ವಿಭೂತಿಯಿಲೆ ಪರಿಪೂರ್ಣಾನುಭವಂನಡವಾನಿರ್ಕ್ ಅತುಂಡದುರುಕ್ಕಾಟ್ನಾದೇ ದೇಶಾಂತರಗತನಾನ ಪುತ್ರನ್ ಪಕ್ಕಲಿಲೇ ಪಿತೃ ಹೃದಯಂ ಕಿಡಕ್ಕು ಮಾಪೋಲೆ ಸಂಸಾರಿಹಳ್ಳಕ್ಕಲಿಲೆ ತಿರುವುಳ್ಳಂ ಕುಡಿಪೋರ್ ಇವರ್ಹಲೈಪ್ಪಿರಿಂದಾಲಾ ಮಾಗ್ವಾದೇ ಇವರ್ಹಳೋಡ ಕಲಂದು ಪರಿಮಾರುಕ್ಕುಕ್ಕರಣ ಕಳೇಬರಂಗಳ್ ಕೊಡುತ್ತು ಅವಕ್ಕೊಂಡು ವ್ಯಾಪರಿಡಾನ ಶಕ್ತಿ ವಿಶೇಷಂಗಳ್ಳೆಯುಂ ಕೊಡುತ್ತು ಕಣ್ ಕಾಣನಿರ್ಕ್ಕಿಲ್ ಆಕೈಯಿಟ್ಟು ವಿಲಕ್ಕು ವರ್ಹಳನ್ನು ಕಣ್ಣು ತ್ತಾದಪಡಿ ಉರಂಗುಹಿರಪ್ರಜ್ಞೆ ತಾಯ ಮುದುಹಿಲೇಯತ್ತುಕೊಂಡು ಕಿಡಕ್ಕು ಮಾಪೋಲೇ ತಾನರಿಂದ ಸಂಬಂಧವಹೇತುವಾಹವಿಡವಾಟ್ಟಾದ ಅಹವಾಯಿಲೇ ಅತ್ತು ಕೊಂಡು ಆಯಲ್ತುಡರ್ಚಿನನ್ನೆನ್ನು ವಿಡಾದೆಸನೋಕ್ಕಿ ಉರ್ಡ ಕೇಡನಾಯ್ ಇವರ್ಹ ಅಸತ್ಕರ್ಮಂಗಳಿಲೇ ಪ್ರಪರ್ತಿಕ್ಕುಂ ಪೋತುಮಿ ಮಾಲ್ವಾದ ಅನುಮತಿದಾನಪಂಣಿ ಉದಾನೀನರ ಪ್ರೊಲೆಯಿರುಂದುಮೀಲ್‌ ಹೈಕ್ಕಿಡುಪಾರ್ತುನಯನ್ನು ಸೇರಿಡಲಾವ ತೋರುತೀಮೈಯುಂ ಕಾಣಾ ತೇನೆ ಕ್ಕೊತ್ತಿ ಪ್ಪಾರ್ತಾಲ್ ಒರುವಳಿಯಾಲುಂ ಪಶೈ ಕಾಣಾದೊಳಿಂದಾಲ್ ಅಪ್ರಾಪ್ಯವನ್ನು ಕಣ್ಣನೀರೋಡೆಳುವತು ತನರವಿಡಂ ಪೆತ್ತ ವಳವಿಲೇ ಎನ್ನ ರೈ ನ್ಯಾಯ್ ಎರೈ ಚೆನ್ನಾಯ್ ಎನ್ನಡಿಯಾರೈಕ್ಕಿನಾದ‌ ಅವರವರ್ಹಳ್ ವಿಡಾ ತೀರ್ತಾ ಅವರ್ಹಳು, ತುಂಗನಿಳಿ ಕೊಡುತ್ತಾ ಎನ್ನಾಪ್ಪೋಲೇಶಿರಿವರಿಟ್ಟು ವಡಿ ಮಾಂಗಾಯಿಟ್ಟು ಪೂನ್ಯಾಣಿಯನ್ ಪೊನ್ನೆ ಉರೈಕಲ್ಲಿಲೇ ಯುರೈತ್ತು ಮೆಳುಹಾಲೆಯೆಡುತ್ತು ಕ್ಕಾಲ್ ಗಳಂ ಜೆನ್ನುತಿರು ಶ್ಲೋಕ ತಾತ್ಪರ್ಯ

ಮಾಲೆ ಜನ್ಮಪರಂಪರೆಹ ತೋರುಂ ಯಾದೃಚ್ಛಿ ಕಂ ಪ್ರಾಸಂಗಿಕಂ ಆನುಷಂಗಿಕವರ ಸುಕೃತ ವಿಶೇಷಂಗ ಕಲ್ಪಿತ್ತುಕೊಂಡು ತಾನೇ ಅವತ್ತೆ ಒನ್ನು ಪಾಕ್ಕಿ ನಡತ್ತಿಕೊಂಡು ಪೋರು

  • ಸೇವ್ಯಮಾನೋಪಿ ವೈಕುಂಠ ಸೂರಿಭಿಃ ಪತಿತಾನ್ನವೇ | ಉದ್ದ ಧೀರ್ಪು; ಮುಕುಂದೋಯಂ ಕಾಂಕ್ಷತೇ ತತಿಂತಿಹ | ಏಕತ್ರ ಸತ್ತುಪುತ್ರೇಷು ದೇಶಾಂತರಗತಂ ಸುತಂ | ಸ್ಮೃತ್ವಾ ತಸ್ಯಾಪಿತೃಸ್ಥಾಕಂ ಪಿತೇವ ಸ್ಥಿತಿಮಪ್ಯ | ಅಬ್ರವೀನ್ಮಮಪುರಂ ತಥಾ ಪುಮಾನ್ ನಾಮಧೇಯವುಪಿ ಮೇ ಜಗಾದಸಃ | ಆಮ್ರ ಸಂಭವಶಲಾಟುಮಂಕಗಂ ಸಂವಿಧಾಯವನುಜೇ ನರೋ ಯಥಾ | ಚೌರ್ಯಮಾಕಲಯತೀಹ ಮಾಧವಃ ಏವಮಾದುಪಧಿತಶ್ಚಚೇತನಾನ್ | ಇತ್ಯಪಾರಭವಸಾಗರೇ ಸ್ಥಿತಾನ್ | || ೩೮ ೧ || ೧ ೫೭೩ ೦ || 829 || 11 328 N ಕಿಂಕರಾತನುತೇ ಸಮುದ್ಧರೇತ್ 0 ೫೭೬ ॥ ಶಾಂತಭಾಗವತಾನಾಂ ತು ಸ್ನಾ ತುಂಚ್ಛಾಯಾಂ ಸ್ಥಲಂ ದದೌ | 11 822 11 ಪಿಪಾಸಾ ಪರಿಹಾರಾಯ ದ ತೀರ್ಥೋದಕಂತ್ವಯಂ ಕೃಪಾಳುರ್ಭಗವಾನದಾನ್ಯಸ್ಮಾದಪಿ ಚ ಕೃತವಾತ್ | ಉದ್ಧತ್ಯ ಸ್ವೀಯಕ್ಕೆಂಕರ್ಯ್ಯ ಸಂಯೋಜಯತಿ ಚೇತನಾನ್ | ☐ 820 | ತ್ರಿಪಾದ್ವಿಭೂತಿಯೆಂದರೆ ನಿತ್ಯವಿಭೂತಿಪರಮಪದವು. ಈ ತ್ರಿಪಾದ ಶಬ್ದಕ್ಕೆ ಅನೇಕ ಅರ್ಥಗಳುಂಟು ಆದರೆ ಒಂದು ಅರ್ಥವನ್ನು ಮಾತ್ರ ಹೇಳುತ್ತೇನೆ. ಅದೇನಂದರೆ ಭೂಷಣಾಸ್ತ್ರಾದಿರೂಪದಿಂದ ಜಗದಂತ ರ್ಗತವಸ್ತ್ರಭಿಮಾನಿಳಾದ ನಿತ್ಯರುಂ ಕೇವಲ ಭಗದನುಭವಪರರಾದ ನಿತ್ಯರುಂ ಮುಕ್ತರುಗಳಾದವರ ಈ ಮೂರು ನಿತ್ಯಸೂರಿಗಳಿಂದ ಕೂಡಿರುವುದರಿಂದ ತ್ರಿಪಾದ್ ಎಂದು ಹೇಳಲ್ಪಡುತ್ತೆ. ಈ ರೀತಿ ಯಾದ ಪರಮಪದದಲ್ಲಿ ನಿತ್ಯಮುಕ್ತರೊಡನೆ ಕೂಡ ಸ್ವರೂಪರೂಪಗುಣವಿಭೂತಿಗಳೆಲ್ಲವನ್ನೂ ಒಂದೇ ಕಾಲದಲ್ಲಿ ಅವಿಚ್ಛಿನ್ನ ಪರಿಪೂರ್ಣಾನುಭವವನ್ನು ಅನುಭವಿಸುತ್ತಿದ್ದಾಗೂ ಭಗವಂತನು ತಂದೆಯಾದ ವನು ಅನೇಕ ಪುತ್ರರೊಡನೆ ಇದ್ದಾಗ ದೇಶಾಂತರಗತನಾದ ಮಗನನ್ನು ಯೋಚಿಸುತ್ತಾ ಅವನೂ ಇವರೊಡನೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಯೋಚಿಸುವಂತೆ ನಿತ್ಯಮುಕ್ತರೊಡನೆ ಕೂಡಿರುವ ನಾದಾಗ ಈ ಸಂಸಾರಿಚೇತನರನ್ನು ನೋಡಿ ಇಂತಹ ಭೋಗಗಳನ್ನನುಭವಿಸದೇ ಅನ್ಯಾಯವಾಗಿ ಸಂಸಾರದಲ್ಲಿ ಬಿದ್ದು ಕಷ್ಟಗಳನ್ನನುಭವಿಸುವುದಲ್ಲಾ ಎಂದು ಪರಮಕೃಪೆಯಿಂದ ಯೋಚಿಸಿ ಅಸತ್ಯಲ್ಪ ರಾದ ಚೇತನರಿಗೆ ಉಜೀವಿಸುವುದಕ್ಕಾಗಿ ಕರಣಕಳೇಬರಗಳನ್ನು ಅನುಗ್ರಹಿಸಿದನಷ್ಟೆ. ಈ ರೀತಿ ೧೪೯ ಶ್ರೀ ವಚನಭೂಷಣಂ

ಸೂತ್ರಂ ಶ್ಲೋಕಃ 1 ತಾತ್ಪರ್ಯ 1 ಶ್ರೀ ವಚನಭೂಷಣಂ ಅನುಗ್ರಹ ಪ್ರವೃತ್ತಿ ನಿವೃತ್ತಿ ಶಕ್ತಿಗಳನ್ನೂ ಅನುಗ್ರಹಿಸಿ ಈ ಚೇತನರನ್ನು ಬಿಟ್ಟಿರಲಾರದೆ ಸರ್ವಸ್ವಾಮಿಯಾದ ಭಗವಂತನು ಈ ಚೇತನರನ್ನು ಶರೀರವನ್ನಾಗಿ ತಾನು ಹೊಂದಿ ಅಂತರಾತ್ಮ ನಾಗಿಯೂ ಅರ್ಚಾವತಾರದಿಂದಲೂ ಈ ಚೇತನರೊಡನೆ ಸೇರಿ ಇದ್ದು ಸ್ವಾಮಿತ್ವ ಪ್ರಾಪ್ತಿ ತೋರುವಂತೆ ಎಲ್ಲರಿಗೂ ಗೋಚರನಾಗುವಂತೆ ಪ್ರತ್ಯಕ್ಷನಾದ ಪಕ್ಷದಲ್ಲಿ ತ್ವಂಮೇ ಎಂದರೆ ಈ ಜೀವಾತ್ಮನು ಅಹಂಮೇ ಎಂದು ನಾನೇ ಸ್ವತಂತ್ರನು, ನಾನು ನಿನಗೆ ಅಡಿಯಾಳಲ್ಲ ಎಂದು ಹೇಳುವನೆಂದು ನೆನೆದು ಒಂದು ಕಾಲಕ್ಕೂ ಗೋಚರನಾಗದಿರುವನು ಮಲಗಿರುವ ಮಗುವನ್ನು ವತ್ಸಲೆಯಾದ ತಾಯಿಯು ತಾನು ರಕ್ಷಕಳೆಂಬ ಸಂಬಂಧರಿದಂದ ತಾನಾಗಿಯೇ ಆ ಮಗುವನ್ನು ಎತ್ತಿಕೊಂಡು ಕಾಪಾಡುವ ಅದೇ ರೀತಿ ಭಗವಂತನು ತಾನು ರಕ್ಷಕನೆಂಬ ಸಂಬಂಧದಿಂದ ಅಜ್ಞಾನದಿಂದಿರುವ ಚೇತನರಿಗೆ ಅಂತರ್ಯಾಮಿ ಯಾಗಿದ್ದಾಗ ಈ ಚೇತನರ ದುರ್ವಾಸನಾಬಲದಿಂದ ದುಷ್ಟವೃತ್ತಿಯಲ್ಲಿ ಪ್ರವೃತ್ತಿಸುವುನಾದ್ದರಿಂದ ಸರ್ವಜ್ಞನಾದ ಭಗವಂತನೇ ಎಲ್ಲರಿಗೂ ಮೋಕ್ಷಕೊಡಬಹುದಲ್ಲಾ ಎಂದರೆ ಸರ್ವವುಕ್ತಿಪ್ರಸಂಗ ವುಂಟಾಗುವುದು, ಉದಾಸೀನನಾಯ್ ಈ ಚೇತನರಿಗೆ ಯಾವುದಾದರೂ ಒಂದು ನೆಪದಿಂದ ಉಜ್ಜಿವ ನೋಪಾಯವನ್ನುಂಟುಮಾಡಬೇಕೆಂದು ಯೋಚಿಸಿ ಅನೇಕ ಊರುಗಳ ಹೆಸರನ್ನು ಹೇಳುತ್ತಿರುವಾಗ ಮಧ್ಯದಲ್ಲಿ ಶ್ರೀರಂಗ ಯಾದವಾದ್ರಿಯೆಂಬ ಹೆಸರನ್ನು ತನಗೆ ತಿಳಿಯದೇ ಹೇಳಿದ ಪಕ್ಷದಲ್ಲಿ ಅದೇ ನೆಪದಿಂದ ನನ್ನ ಊರಿನ ಹೆಸರನ್ನು ಹೇಳಿದನೆಂದು ಅವರಿವರ ಹೆಸರುಗಳನ್ನು ಹೇಳುತ್ತಿರುವಾಗ ತಾನಾಗಿಯೇ ಬಾಯಲ್ಲಿ ಬಂದ ರಾಮಕೃಷ್ಣನೆಂಬ ಹೆಸರನ್ನು ಹೇಳಿದ ಮಾತ್ರಕ್ಕೆ ನನ್ನ ಹೆಸರನ್ನು ಹೇಳಿದನೆಂದೂ ಬಾಯಾರಿಕೆಯಿಂದ ಬಂದ ಭಾಗವತರಿಗೆ ಬಾಯಾರಿಕೆ ಪರಿಹಾರವಾಗುವಂತೆ ನೀರನ್ನು ಕೊಟ್ಟನೆಂದೂ ಇದೇ ಮೊದಲಾದ ನೆಪವನ್ನಿಟ್ಟು ಚೇತನರನ್ನು ಅಂಗೀಕರಿಸುವನು. ಲಲಿತಾಚರಿತಾದಿಹಳಿಲೇ ಇವ್ವರ್ಥ೦ ಶುರುಕ್ಕ ಮೊಳೆಯಕ್ಕಾಣಲಾಂ || ೩೮೨|| ಪೂರ್ವಸ್ಮಿನ್ನನನೇಹಮಾಖುರಭವಂದೀಪೇತಾಂ ವರ್ತಿಕಾ ಮಾದಾತುಂ ನಿಹಿತಂ ಮುಖಂ ಏತ ಯದಾ ವಾರ್ಚಾಲನಾದಂ ತದಾ | ಶ್ರುತಾಭೀತಿವಶಾತ್ಮಧಾವನಚಲಾದ್ವೀಪೋಜ್ವಲವತಃ ತನ್ನೇ ಸುಕೃತೋದ್ಭವಂ ಫಲಮಿತಿ ಪ್ರೋವಾಚ ರಾಜ್ಯ ಸಖೀನ್ | 11 82 11 ಅಜ್ಞಾತಸುಕೃತದಿಂದ ಈಶ್ವರನು ಅಂಗೀಕರಿಸುವನು ಎಂಬ ವಿಷಯದಲ್ಲಿ ದೃಷ್ಟಾಂತ ತೋರಿಸುತ್ತಾರೆ. ಅದೇನೆಂದರೆ ವಿದರ್ಭರಾಜನ ಮಗಳಾಗಿಯೂ ಕಾಶೀರಾಜನ ಮಹಿಷಿಯಾಗಿಯೂ ಆದ ಲಲಿತೆಯು ತನ್ನ ಸವತಿಯರಾದ ಮುನ್ನೂರು ಹೆಂಗಸರಿಗಿಂತಲೂ ತನ್ನ ಪತಿಗೆ ಅತ್ಯಂತ ಪ್ರೀತಿಪಾತ್ರಳಾಗಿ ಬಹಳ ಸುಂದರಿಯರಾಗಿ ಇದ್ದಳು. ಮತ್ತು ಅನವರತವೂ ದೇವಸ್ಥಾನದಲ್ಲಿ ದೀಪ ಕೈಂಕರ್ಯವನ್ನು ಮಾಡುತ್ತಾ ಇದ್ದಳು. ಅದನ್ನು ನೋಡಿ ಸವತಿಯರು ನಿನಗೆ ಈ ರೂಪಸಂಪತ್ತೂ ದೀಪಕೈಂಕರ್ಯದಲ್ಲಿ ಆಸೆ ಹುಟ್ಟು ವುದಕ್ಕೂ ಕಾರಣವೇನೆಂದು ಕೇಳುತ್ತಲು ಲಲಿತೆಯು ತನ್ನ ಜನ್ಮಾಂತರ ತರ ವಿಷಯವನ್ನು ಈ ರೀತಿ ಹೇಳುತ್ತಾಳೆ. ತನಗೆ ಜಾತಿಸ್ಮರಣ ಬಂದರೂ ಈ ರೀತಿ ಉತ್ತಮಜನ್ಮ ಬಂದದ್ದಕ್ಕೂ ಕಾರಣ ತಿಳಿಸುತ್ತಾಳೆ. ಸೌವೀರರಾಜನ ಪುರೋಹಿತನಾದ ಮೈತ್ರೇಯನೆಂಬ ಬ್ರಾಹ್ಮಣನು ದೇವಿಕಾದಡದಲ್ಲಿ ವಿಷ್ಣು ದೇವಸ್ಥಾನವನ್ನು ಕಟ್ಟಿಸಿ ಪ್ರತಿದಿನವೂ ತಪ್ಪದ ಹೂವು ಧೂಪದೀಪಗಳಿಂದ ಭಗವಂತನನ್ನು ಆರಾಧಿಸುತ್ತಿದ್ದನು. ಹೀಗಿರಲು ಕಾರ್ತಿಕಮಾಸದಲ್ಲಿ ಭಗವಂತನಿಗೆ ದೀಪವನ್ನು ಹತ್ತಿಸಿಹೋದನು. ಅದು ಕ್ರಮೇಣ ಮಂಕಾಗುತ್ತಿತ್ತು. ಆ ದೇವಸ್ಥಾನದಲ್ಲಿ ನಾನು ಒಂದು ಹೆಣ್ಣು ಇಲಿಯಾಗಿದ್ದೆ. ನನಗೆ ಆ ದೀಪದ ಬತ್ತಿಯನ್ನು ತೆಗೆದುಕೊಳ್ಳುವ ಆಸೆಯಾಯಿತು. ಆಗ ನಾನು ಆ ಬತ್ತಿಗೆ ಬಾಯಿ ಹಾಕಿದೆನು, ಅಷ್ಟರಲ್ಲಿ ಬೆಕ್ಕಿನಶಬ್ದವಾಯಿತು. ಒಡನೆ ನಾನು ಪ್ರಾಣಭಯದಿಂದ ಓಡಲುಪಕ್ರಮಿಸಿದನು, ೧೫೦ ಆಗ ಆ ಬತ್ತಿ ಮೇಲಾಗಿ ಪ್ರಕಾಶಮಾವಾಯಿತು. ಅದರ ಫಲವಾಗಿ ನನಗೆ ಈ ಜನ್ಮವೂ ಜನ್ಮಾಂತರ ಸಂಸ್ಕಾರವೂ ಉಂಟಾಯಿತು ಎಂದು ಹೇಳಿದಳು. ಇದೇ ರೀತಿ ಇತಿಹಾಸ ಸಮುಚ್ಚಯ ಮತ್ತು ಗರುಡಪುರಾಣದ ದೃಷ್ಟಾಂತಗಳನ್ನು ಹೇಳಿರುವರು. ಸೂತ್ರಂ ಅಜ್ಞರಾನ ಮನುಷ್ಯರ್ಹಳ್ ವಾಳಾತಂದಾನೆನ್ನಿರು ರ್ಹ

11 a esa 11 ಶ್ಲೋಕಃ

  • ಅಜ್ಞಾನಿನ ಮನುಷ್ಯಾಸ್ತು ನಿರ್ಹೇತುಕಕೃಪಾಭವಂ | ಉಜೀವನನಿಮತ್ತಂ ತು ಶ್ಲಾಘಂತೇ ನೈವ ತತ್ತಂ | ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ 1800 N ಅವನು ಅಜ್ಞಾತಸುಕೃತವನ್ನು ಮುಂದಿಟ್ಟು ಸ್ವೀಕರಿಸುವ ವಿಷಯವನ್ನು ಪರಮೋಪಕಾರ ವರಾಡಿದನೆಂದು ಕೊಂಡಾಡುವುದನ್ನು ಬಿಟ್ಟು ಅಜ್ಞರಾದ ಮನುಷ್ಯರು ಸಾಧಾರಣವಾಗಿ ಏನೋ ಉಪಕಾರವರಾಡಿದನೆಂದು ನೆನಸುವರು. ಜ್ಞಾನವಾಂಗಳಂ ಇನ್ನೆನ್ನೆ ಪೊನೆಂಳಾಕ್ಕಿತ್ತನೆಯನ್ನು ತಾನ್ ಎನ್ನನ್ನಿಕೆಯ ತೇನಾವೆಂಜಿಲ್ ಹಳವರುವೇ ನಡುವೆವೆಂದುಯ್ಯ ಕೊಳ್ನನಾರ್ತ ಅರಿಮಾತನರಿವಿತ್ತವತಾನೀಶೆಯತನವಡಿಯನರಿಯೇನೇ ಪೊರುಳಿಲ್ಲಾದವನ್ನೆ ಪೊರುಳಾಕ್ಕಿ ಮಡಿಮೈಕೊಂಡಾಯ್ ಎನ್ನೆಲೇಮನಕೆಡುತ್ತಾಯ ಮರುವಿತ್ತೊಳುಂ ಮನವ ತಂದಾಎನ್ನು ಈಡು ಪಡಾನಿರ್ಪಹ್ರಳ್
  • ಜ್ಞಾನಿನೋಜ್ಞಾತಸುಕೃತಾನ್ನಲ್ಸಿಯಂ ಕೃತ್ಯತಾಂಕೃಪಾಃ | ಚಿಂತಯಂತೋ ಮಹಾಪ್ರಾಜ್ಞಾಃ ಶ್ಲಾಘಂತೇ ಹೃಷ್ಟಮಾನಸಾ | ವವರ ಹೃದಯಸರೋಜೇ ಸ್ಥಾಪಯಾ ವಾಸಿಫತ್ವಾಂ ಮಮಹೃದಯಜ ದೋಷಾನ್ನಾಶಯರಾವಾಸಿಥತ್ವಂ | ಘಟಿತಕರಣಗಾತ್ರೆ ಕಲ್ಪಯಪಿಸತ್ತಾಂ ತವಪರಿಚರಣೇನ ಯಜನ್ಮಾಪಿ ಧನ್ಯಂ | ದೃಷ್ಟಾ ಸೀತೇತ್ಯನುಲಪನ ಪರಶ್ಚಾಂಜನೇಯೋ ಯಥಾ ವಾ ಪ್ರವಾಚಾಹಂ ಕಿಮು ಕಥಯ ವಿಭೋ ಕಿಂಚಿದಪ್ಯಾಚರಾಮಿ 1 ಸತ್ಯವಂ ಮಯಾ ವಿರಚಿತವಾನಾದೃಶಂ ಚಾಂಬುಜಾಕ್ಷ ಶ್ರೀಮನ್ಮಕ್ಕಿಂಚಿದುಪದಿ ವಶತಃ ಕೃಷ್ಣ ಕಾರುಣ್ಯ ಮಸ್ಮಿನ್ | || 04 || 112001 ॥ ೫೮೨ | 1 sesa 11 ಈ ಸಂಸಾರದಲ್ಲಿ ಬಿದ್ದು ಒದ್ದಾಡುತ್ತಿರುವ ನನಗೆ ನಿನ್ನ ಧ್ಯಾನವನ್ನುಂಟುಮಾಡಿ ನನ್ನ ಮನಸ್ಸಿನಲ್ಲಿ ನೀನು ಬಂದು ಕುಳಿತೆ. ಅಸತ್ಯಾಯನಾಗಿರುವ ನನಗೆ ಕರಣ ಕಳೇಬರಗಳನ್ನನುಗ್ರಹಿಸಿ ನಿನ್ನ ಕೈಂಕರ್ಯಕ್ಕೆ ಉಪಯೋಗಿಸಿಕೊಂಡೆಯಲ್ಲವೇ ? ಆಂಜನೇಯನಂತೆ ದೃಷ್ಟಾ ಸೀತಾ ಎಂದು ಹೇಳಿ ನಿನ್ನ ಮುಖೋಲ್ಲಾಸವರಾಡಿದನೋ ನನ್ನ ಅಜ್ಞಾನದಿಂದ ವೇದವಿಹಿತವಾದ ಕರ್ಮಗಳನ್ನು ವರಾಡಿಲ್ಲವಷ್ಟೆ. ಆದರೂ ಯಾವುದೋ ಒಂದು ಅಜ್ಞಾತಸುಕೃತವನ್ನು ಕಲ್ಪಿಸಿಕೊಂಡು ನೀನು ಪಾಪಿಯಾದ ನನ್ನನ್ನು ಉಜೀವಿಸುವಂತೆ ಮಾಡಿದೆಯಲ್ಲಾ, ನಿನ್ನ ಕಾರುಣ್ಯವನ್ನು ಏನೆಂದು ಹೇಳಲಿ. ೧೫೦ ಶ್ರೀ ವಚನಭೂಷಣಂ ಶ್ಲೋಕಃ ತಾತ್ಪರ್ಯ

1 ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ರೀ ವಚನಭೂಷಣಂ ಭಾಷ್ಯಕಾರರ್ಕಾಲತ್ತಿರ ಒರುನಾಳ್ ಪೆರುಮಾಳ್ ಪುರಪ್ಪ ರುಳು ತನ್ನಯುಂಪಾರ್ತು ಪೆರಿಯುತಿರುಮಂಟಪತ್ತುಕ್ಕು ಕೀಳಾಹವುತಲಿಹಳೆರುಂ ತಿರಳವಿರುಂದವಳವಿಲೇ ಇವ್ಯರ್ಥ ಪ್ರಸ್ತುತವಾಹಪಿನುಸಿರಂದವಾರ್ತೈಹಳ್ಳಿ ಸ್ಮರಿಪ್ಪತ್ತು

  • ಕಾಲೇ ರಾಮಾನುಜಸ್ಯ ಶ್ರಿತಮನುಜಮನಸ್ಕೋಷಣಾರ್ಥ೦ ಪ್ರತ ವೀಡ್ಯಾಂ ಶ್ರೀರಂಗನಾಥಃ ಪರಿಕರಸಹಿತ ಹಂತತಸ್ಮಿಂಸ್ತುಕಾಲೇ | ಕೇಚಿದ್ಭಕಾಸ್ತು ಕನ್ಯಾಪ್ಯಮಿತಧನಿಕಸ್ಯದ್ವಾರಿ ಲಭಾವಕಾಶಾ ಸಂಪ್ರತ್ಯಜ್ಞಾತಪುಣ್ಯಾ ಭಗವದನುಸೃತಾಃ ಇತ್ಯಚತಾರ್ಧಾಃ | ನಾಜ್ಞಾತಸುಕೃತಂಚಸ್ಯಾದ್ಭಗವಲ್ಲಾಭ ಕಾರಣಂ | ನಿರ್ಹೇತುಕಕೃಪೈವಸ್ಮಾದ್ಯೋಗವಕೃತ ನೃಣಾಂ | || & 98 || ॥ ೫೮೪ ॥ ॥ ೫೮೫ ॥ ಭಗವಂತನ ನಿರ್ಹತುಕ ಕಟಾಕ್ಷದಿಂದ ಅಂಗೀಕರಿಸುವ ವಿಷಯವಾಗಿ ಒಂದು ಐತಿಹ್ಯವನ್ನು ತಿಳಿಸುತ್ತಾರೆ, ಶ್ರೀ ಭಗವದ್ಭಾಷ್ಯಕಾರರ ಕಾಲದಲ್ಲಿ ಶ್ರೀ ರಂಗನಾಥನು ಬೀದಿಯಲ್ಲಿ ಉತ್ಸವ ಬರುತ್ತಿರಲು ಅದನ್ನು ನೋಡಿ ಜ್ಞಾನಾಧಿಕರು ದೊಡ್ಡ ಮಂಟಪಲ್ಲಿ ಸೇರಿರುವಾಗ ಒಬ್ಬ ಶ್ರೀವೈಷ್ಣವರು ಇದುವರಿವಿಗೂ ಯಾವ ಧನಿಕನ ಮನೆ ಬಾಗಿಲಲ್ಲಿ ಅವನು ಹೊರಗೆ ಹೊರಡುವುದನ್ನು ನಿರೀಕ್ಷಿಸಿದ್ದೆನೋ ಈಗ ಭಗವಂತನ ಉತ್ಸವವನ್ನು ನೋಡುವ ಭಾಗ್ಯವು ಯಾವ ಸುಕೃತದಿಂದ ಉಂಟಾಯಿತೋ ಎಂದು ಹೇಳುತ್ತಲು ಯಾದೃಚ್ಛಿಕಸುಕೃತವೋ ಆಜ್ಞಾತಸಂಕೃತವೋ ಕಾರಣವಿರಬೇಕು ಎಂದು ಹೇಳುತ್ತಲು ಆಗ ಕಿಡಾಂಬಿದ್ದೆರುಮಾಳ್ ನಮಗೆ ಭಗವದ್ವಿಷಯದಂತೆ ಸುಕೃತ ದೇವರೆಂದು ಒಂದುಂಟೋ ಎಂದು ಹೇಳಿದರು. ಅದಕ್ಕೆ ಪಿಳ್ಳೆತಿರುಕಿರೈಯರರೈಯರ್ ಸುಕೃತವೆಂದು ಹೇಳುವುದೂ ನೀ ನೆನೆಸುವ ವಿಷಯವೇ ಎಂದು ಹೇಳಿದರು. ಈ ರೀತಿ ಒಬ್ಬರಿಗೊಬ್ಬರು ಮಾತನಾಡುತ್ತಿದ್ದರು. ಇದರಿಂದ ಅಜ್ಞಾತಸುಕೃತವು ಭಗವಂತನು ಅಂಗೀಕರಿಸುವುದಕ್ಕೆ ಕಾರಣವಲ್ಲ, ಅಜ್ಞಾತಸುಕೃತವನ್ನು ನೆಪಮಾಡಿ ಕೊಂಡು ಭಗವಂತನು ನಿರ್ಹೇತಾಕದಯೆಯಿಂದ ಅಂಗೀಕರಿಸುವನು ಎಂದು ಹೇಳಿದಂತಾಯಿತು. ಆಹೈಯಾಲ್ ಅಜ್ಞಾತಮಾನ ನನ್ಮ ಹಳ್ಳಿಯೇ ಪತ್ತಾಶಾಹಕ್ಕೊಂಡು ಕಟಾಕ್ಷಿಯಾನಿರ್ಕ್ಕು೦
  • ತಸ್ಮಾದಜ್ಞಾತಸುಕೃತಂ ವಾಜೀಕೃತ್ಯ ನರಾಷ್ಟ್ರಭುಃ | ಅಂಗೀಕರೋತಿ ಕೃಪಯಾ ಶ್ರೀಮನ್ನಾರಾಯಣಃ ಸ್ವಯಂ ॥ 11 20 & 11 ಆದ್ದರಿಂದ ಭಗವಂತನು ಯಾವುದೋ ಒಂದು ಅಜ್ಞಾತಸುಕೃತವನ್ನು ನೆಪವರಾಡಿ ಈ ಚೇತನನನ್ನು ನಿರ್ಹೇತುಕ ಕೃಪೆಯಿಂದ ಅಂಗೀಕರಿಸುವನು. ಇವೈಯುಂ ಕೂಡ ಇವನುಕ್ಕುವಿಳ್ಳೆಯಂ ಪಡಿಯಿರ ಇವನನ್ನೆ ಮುತಲಿಲ್ ಅವನ ಸೃಷ್ಟಿ ಪ್ಪತು ೧೫೨ ॥ ೫೮೬ ॥ ತಾನೇ 11 202 11 ಶ್ಲೋಕಃ ತಾತ್ಪರ್ಯ ಸೂತ್ರಂ ಅಜ್ಞಾತಸುಕೃತಂಭೇದರವಾಜೀಕುರ್ವನ್ಯ ಟಾಕ್ಷಯೇತ್ | ಸಹೇತುಕಂಸಾದವರ ನಹಿ ನಿರ್ಹೇತುಕಂ ಭವೇತ್ ॥ ಇತಿಚೇದಚ್ಯತೇ ವಿಷ್ಣು ರಸಾಯಂ ತು ಚೇತನಂ । ಇಂದ್ರಿಯರ್ವಷ್ರಣಾ ಸಾಕಂ ಯೋಜಯನ್ನುದ್ಧರಿಷ್ಯತಿ | ನಿರ್ಹೇತುಕಕೃಪಾಯಾಸ್ಸು ಫಲಂ ಚೇದಂ ಭವಿಷ್ಯತಿ | ತಸ್ಮಾತ್ಸಹೇತುಕಂ ನ ಸ್ವಾ ರ್ಹೇತುಕಮಿದಂ ಭವೇತ್ || 1802 1 I DDK 11 ಅಜ್ಞಾತಸುಕೃತವನ್ನು ಮುಂದಿಟ್ಟು ಅಂಗೀಕರಿಸುವುದಾದರೆ ಆ ಅಂಗೀಕಾರವು ಸಹೇತುಕವಾಯಿತಲ್ಲವೆ ಅಂದರೆ ಅದಕ್ಕೆ ಉತ್ತರಿಸುತ್ತಾರೆ. ಈ ಚೇತನನಿಗೆ ಯಾದೃಚ್ಛಿಕ ಸುಕೃತವುಂಟಾಗಬೇಕಾದರೆ ಕರಣ ಕಳೇಬರಗಳಿದ್ದರಲ್ಲವೇ ಸುಕೃತವನ್ನು ಮಾಡಬಹುದು. ಆ ಕರಣಕಳೇಬರಗಳನ್ನು ಭಗವಂತನು ಅಸತ್ಯಾಯವಾದ ಚೇತನನಿಗೆ ನಿರ್ಹೇತುಕ ದಯೆಯಿಂದುಂಟಾಗುವುದು, ಅವನ ಕರ್ಮಾನುಗುಣಕ್ಕೆ ತಕ್ಕ ಶರೀರವುಂಟಾಗುವುದಲ್ಲವೇ ಅಂದರೆ ಕರ್ಮವನ್ನು ಸೃಷ್ಟಿಸಿದಾಗ ಪದ್ಮಮನುಗ್ರಹಕಾರ್ಯವು ಅತುತನಿರೂಪಿತ್ತಾಲ್ ಇವನಕ್ಕು ಒನ್ನುಂಕೆಯವೇಂಡಾದಪಡಿ ಯಾಯಿರುಕ್ಕುಂ || ace || ತಾತ್ಪರ್ಯ

ಸ್ಮರೇದ್ಯದಿ ಶ್ರೀಭಗವತಃ ಕೃಪಾಕಾರ್ಯಂ ನರೋ ಹರೇಃ | ಸ್ವಕಿಯೋಜೀವನಾರ್ಥಂ ತು ನ ಪ್ರವರ್ತೇತ ಯತ್ನತಃ |

ಭಗವಂತನ ನಿರ್ಹೇತುಕಕೃಪೆಯ ಕಾರ್ಯವನ್ನು ನೆನೆಸಿಕೊಂಡದ್ದೇ ಆದರೆ ಈ ಚೇತನನು ಉಜೀವನಕ್ಕಾಗಿ ಯಾವ ಪ್ರಯತ್ನವನ್ನೂ ಮಾಡುವಂತಿಲ್ಲ. ಪಳ್ಳಿಯದಾಹ ಉಳುವದು ನಡುವುದು ವಿವದಾರುಂ ಕ್ಷೇತ್ರಲೇ ಉದಿರಿವುಳ್ಳತು ಫಲಪರ್ಯ೦ತಮಾಮಾ ಪೋಲೆ ಇರ್ತಾವನ್ನಡಿಯ ವಿಳ್ಳೆಯು ಪಡಿಯಾಯಿತ್ತು ಪತಿಯುಳವನ್ ಪಳವುನ ಸೃಷ್ಟಿ ಕಟ್ಟಳೆ ೧ ೫೯೦ | ತನ್ನ 11 &&F 11 JC]

  • ಕರ್ಷಣಾತ್ತುಖಿಲ ಕ್ಷೇತ್ರಪ ರೂಢಾತ್ಸಸಸಂಚಯಾತ್ | ಪತಿತಾಜತೋರೂಢಂ ಸಸ್ಯಂ ಫಲಿಯಥಾಸ್ವಯಂ || ತಥೈವಾ ಯತ್ನ ತೋದಿಷ್ಟಾ ನಿರ್ಹೇತುಕ ಪಾಹರೇಃ | ಉದ್ಧರೇತನಾನೃತ್ಯಂ ನಿಷ್ಕ್ರಿಯಾನೀಶ್ಚರೇಷ್ಮೆಯಾ || 1850 11 BU ಈಶ್ವರನ ಸೃಷ್ಟಿಯಲ್ಲಿ ಉಂಟಾಗುವ ಅಂಗೀಕಾರಕ್ಕೆ ಯಾದೃಚ್ಛಿಕಾದಿಗಳು ಮಾತ್ರವೇ ಅಲ್ಲ ಇನ್ನೂ ಕೆಲವು ಉಂಟೆಂದು ಉಪಪಾದಿಸುವುದಕ್ಕಾಗಿ ಹೇಳುವರು, ಬಂಜರುಭೂಮಿಯಲ್ಲಿ ಉತ್ತು ಬಿತ್ತಿ ಬೆಳೆದಿರುವ ಸಸ್ಯಗಳಿಂದ ಉದುರಿದ ಬೀಜಗಳು ಕೃಷಿ ಮಾಡದೆಯೇ ತಾನಾಗಿಯೇ ಫಲಕೊಡುವುದೂ ಈ ಚೇತನನ್ನು ಯಾವ ಪ್ರಯತ್ನವನ್ನೂ ಯಾವ ಪ್ರಯತ್ನವನ್ನೂ ಮಾಡದೆ ಸುಮ್ಮನಿದ್ದರೆ ಭಗವಂತನು ೧೫೫೩ ಶ್ರೀ ವಚನಭೂಷಣಂಸೂತ್ರಂ

ಶ್ಲೋಕಃ

ತಾತ್ಪರ್ಯ ಸ ತ್ರಂ ಶ್ಲೋಕಃ ತಾತ್ಪರ್ಯ

ಶ್ರೀ ವಚನಭೂಷಣಂ ಈ ಸಂಸಾರಿಯನ್ನು ನಿರ್ಹೇತುಕ ಕೃಪೆಮಾಡಿ ಉದ್ಧರಿಸುವನು. ಅದು ಹೇಗೆಂದರೆ ಭಕ್ತಿಯನ್ನು ಉಂಟುಮಾಡಿ ಪ್ರವಾಹದಂತೆ ನಿತ್ಯವಾದ ಈ ಸಂಸಾರವೆಂಬಲ್ಲಿ ಹಿಂದಿನ ಸುಕೃತವನ್ನು ಸೃಷ್ಟಿಸಿಕೊಂಡು ಉಜೀವಿಸುವಂತೆ ವರಾಡುವನು. ಅಮೃತಾನೆವೈಯೆನ್ನಾಲ್ ಯತ್ವಭಿಹಿತ ಪೂರ್ವ೦ವಿಶದೀಕ್ರಯತೇ ಚ ತತ್ | ಉತ್ತರತ್ನಗುರುಶ್ರೇಷ್ಠ ಲೋಕಾಚಾರ್ಯ ಮಹಾಶಯ್ಯಃ ॥ ಹಿಂದೆ ಹೇಳಿದ್ದನ್ನು ಲೋಕಾಚಾರ್ಯರು ಮುಂದೆ ವಿವರಿಸುತ್ತಾರೆ. ಪೂರ್ವ ಕೃತಪುಣ್ಯಾ ಪುಣ್ಯಫಲಂಗಳೆಚಿರಕಾಲಂಭುಜಿತ್ತು ಉತ್ತರಕಾಲತ್ತಿಲ್ ವಾಸನೈಕೊಂಡು ಪ್ರರ್ವತಿಕ್ಕು ಮತ್ತನೈಯನ್ನು ಪಡಿ ಕೈಯೊಳಿಂದ ದಶೆಯಿಲೇನಾನಾರ್ ನಾಂ ನಿನ್ನ ನಿತು ನಮನಿಮೇಲ್ ಪೋಕ್ಕಡಿಯೇತು ಎನ್ನುಸಿರಪ್ಪಿನ ಶಿಲನಿರೂಪಣ ವಿಶೇಷಂಗಳುಂಡು ಅವೈಯಾ ತಲ್ ಮುನ್ನು ಶೂನ್ನವೈಯಾ ತಲ್ ಪುಣ್ಯಪಾಪಫಲವಾದರಾನ್ನರೋ ನಾಕನಾರಕಯುಗೇsನುಭೂಯಚ ! ಕೇವಲೋಹವಪಿ ಕಃ ಕುತೂಹ ಕುತ್ರಯಾಮ್ಯಹಮಿತಿವಿಚಿಂತಯನ್ನದಾ | ಪುಣ್ಯಪಾಪಫಲವಾದರಾನ್ನರೋ ನಾಕನಾರಕಯುಗೇsನುಭೂಯಚ | ದೃಶ್ಯವರಾನತನುಸ್ಮ ಹಂಕಿಮು ಪ್ರಾಪ್ತಘೋರಪರತಂತ್ರತೋಸ್ಮಿ ಕಿಂ 1 ಸ್ವಚ್ಛಯಾತ್ಮಿಕಿಮಸಾಂಪ್ರತ ಮುದಾ ನಾಶಹೇತುರಭವಂ ಕಿಮತ್ರ ಚ ಪ್ರಾಣವಾನಿ ಮಹವಾಸ್ಥಿತೋಸು ತ ಕುತ್ರಯಾಮಕಿಮಿತೋಪಿಸಾಂಪ್ರತಂ ಏವಮೀದೃಶಮಹೋವಿಚಿಂತಯನ್ ಪೂರ್ವಪುಣ್ಯವಶತೋಭವತ್ಯಯಂ ತಾದೃಶಸ್ಮರಣಕಾರಣಂ ಹರೇ ಜಾಯತೇ ಕರುಣಯ ನರೇಷುಹಿ || ೩೯೦ || || aro|| 11 KEY || 0 ೫೯೫ ॥ 0 ೫೯೭ ॥ ಸ್ವರ್ಗನರಕಗಳಲ್ಲಿ ಹಿಂದೆ ಮಾಡಲ್ಪಟ್ಟ ಪುಣ್ಯ ಪಾಪಗಳಿಗನುಗುಣವಾಗಿ ಸುಖದುಃಖಗಳನ್ನು ಅನುಭವಿಸಿ ಇನ್ನುಳಿದಕಾಲಗಳಲ್ಲಿ ಪೂರ್ವ ಪುಣ್ಯವಾಸನೆ ಕೊಂಡು ಈಗ ಕಾಣುವ ದೇಹವೇಯೋ ೧೫೪ ದೇಹಕ್ಕಿಂತ ಬೇರೆಯಾದ ಜೀವಾತ್ಮನೋ, ಸ್ವತಂತ್ರನೋ, ಇಲ್ಲ ಪರತಂತ್ರ ನಾನು ಯಾರು ನಶಿಸಿ ಹೋಗುವನೋ, ಇಲ್ಲ ಬದುಕಿರುವನೋ, ನಾನು ಹೇಗಿರುವೆನು ? ಯಥಾಹಿ ‘ಮೋಷಕಾಃಪಾಂಥೇ’ ಎನ್ನುತೊಡಂಗಿ ಇತಿನುಡ್ಡೆಯ ಭಗವಚ್ಛಾಸ್ತ್ರಲೇಶಲ್ಲಿ ತು ಸೂತ್ರ ಕ್ರಮ

  • ನಿಗ್ರಹಾನುಗ್ರಹಶಕ್ತಿ ಸಾತಾಂ ಏಪ್ ಜಗತ್ಪತ್ | ವಿಸ್ಟ್ 11859 11 ತಾತ್ಪರ್ಯ

ಸೂತ್ರಂ ತಾತ್ಪರ್ಯ 18 ನಿಗ್ರಹಾತ್ಮಿಕಾಶಕ್ತಿ ತಿರೋಧಸ್ವರೂಪಕಂ | ಅನುಗ್ರಹಾತ್ಮಿಕಾಶಕ್ತಿರುವಯತಿ ಚೇತನಂ | ತಯಾಶಕಾಸಮೀಭೂಯ ಕರ್ಮಣೀತುಶುಭಾಶುಭೇ || ಉದಾಸಾತೇತತೋ ಮರ್ತ್ಯಃ ಮೋಕ್ಷಪ್ರಾಕೃತಾತ್ಮಧೀಃ | ಪ್ರವರ್ತವರಾನ ವೈರಾಗ್ಯಗುರೂನರ್ಸ ಚ ಲಬ್ಬ ಸತ್ತೋ ಭವವ ತತ್ರದೃಷ್ಟಾಂತಮೀರತೆ | ಯಥಾಹಿ ಮೋಷಕಾಃ ಪಾಂಥ ಪರಿಬರ್ಹುಪೇಯುಷಿ | ನಿವೃತ್ತ ವೇಷಣೋದ್ಯೋಗಾಃ ತದಾಸಂತ ಉಪಾಸತೇ | ತಥಾನುಗ್ರಹಶಸ್ತುಪಾತಮಾತ್ಮಾದ್ಭವಿಷ್ಯತಿ || 11 € || 11 200 11 11 200 11 11209 1 ಭಗವಚ್ಚಾತ್ರದಲ್ಲಿ ಇದರ ಕ್ರಮವನ್ನು ಹೇಳಿದೆ. ಭಗವಂತನಲ್ಲಿ ನಿಗ್ರಹಶಕ್ತಿ ಅನುಗ್ರಹಶಕ್ತಿ ಎಂದು ಎರಡು ಶಕ್ತಿಗಳಿವೆ. ನಿಗ್ರಹಶಕ್ತಿಯು ಚೇತನನ ಸ್ವಸ್ವರೂಪವನ್ನು ಮರೆಸುತ್ತದೆ, ಅನುಗ್ರಹಶಕ್ತಿಯು ಚೇತನನ ಶುಭಾಶುಭ ಕರ್ಮಸಾಮ್ಯವನ್ನುಂಟುಮಾಡುವುದು. ಅನಂತರ ಚೇತನನು ಮೋಕ್ಷದಲ್ಲಿ ಆಸಕ್ತನಾಗಿ ಗುರೂಪಸರ್ಪಣ ಮಾಡುವನು. ಭಗವಂತನ ಅನುಗ್ರಹಶಕ್ತಿಯಿಂದ ಚೇತನನ ಪುಣ್ಯ ಪಾಪಕರ್ಮಗಳು ಉದಾಸೀನವಾಗಿದ್ದು ಮೋಕ್ಷದಲ್ಲಿ ಅಭಿರುಚಿಯುಂಟಾಗುವುದು. ಅದು ಹೇಗೆಂದರೆ ಪಥಿಕನು ತನ್ನ ಸಾಮಾನನ್ನು ಒಂದು ಸ್ಥಳದಲ್ಲಿಟ್ಟು ಸ್ವಲ್ಪ ಮರೆಯಾಗುತ್ತಲು ಕಳ್ಳನು ಅದನ್ನು ಅಪಹರಿಸಬೇಕೆಂದಿರುವಾಗ ಆ ಪಥಿಕನು ತನ್ನ ಸಾಮಾನನ್ನು ತೆಗೆದುಕೊಳ್ಳಲು ಆ ಕಳ್ಳನು ಉದಾಸೀನ ನಾಗಿ ಆ ಪ್ರಯತ್ನವನ್ನು ಬಿಟ್ಟು ಸುಮ್ಮನಾಗುವನೋ ಅದೇ ರೀತಿ ಶುಭಾಶುಭಕರ್ಮಗಳು ಒಂದೇ ಸಮನಾಗಿ ಉದಾನವಾಗಿರುವುದು. ವೆರಿದೇಯರುಆಶಯ ವರ್ ಎನ್ನು ಇವ್ವರ್ಥ ಸ್ಪಷ್ಟ ವಾಹವರುಳ ದಾರಿಗೆ

  • ನಿರ್ಹೇತುಕಕೃಪಾಂ ಶ್ರೀಮಾಂಸ್ತನುತೇಭಗವಾನರಿಃ | ಇತ್ಯುವಾಚ ಶಠಾರಾತಿ ಮುನಿರಾಪ್ತತಮ ಮಹಾನ್ | || afa || ILOR I ಭಗವಂತನು ನಿರ್ಹತುಕ ಕೃಪೆಮಾಡುವನೆಂದು ಶಾಸ್ತ್ರದಲ್ಲಿ ಮಾತ್ರ ಹೇಳಿದಂತೆಯೇ ಆಪ್ತತಮರಾದ ನಮ್ಮಾಳ್ವಾರೂ ಕೂಡ ನಿರ್ಹೇತುಕ ಕೃಪೆ ಮಾಡುವನೆಂದು ‘ವೆರಿದೇಯರು ಶೈವ‌’ ಎಂದು ಹೇಳಿರುವರು. 08181 ಶ್ರೀ ವಚನಭೂಷಣಂ ಸೂತ್ರಂ ತಾತ್ಪರ್ಯ ಸೂತ್ರ

ಶ್ಲೋಕಃ ತಾತ್ಪರ್ಯ ತಾತ್ಪರ್ಯ

ಶ್ರೀ ವಚನಭೂಷಣಂ ಶೈವಾರ್ಹ ಎನ್ನು ಅರುಳಕ್ಕು ಹೇತುಸುಕೃತವೆನ್ನಾನಿನ್ನತೆಯನ್ನಿಲ್ ಅಪ್ಪೋದು ವೆರಿದೇ ಎರವಿಡಂಬೇರಾದು ಯಂಚಿತ್ತು ಕೃತಂಯೇಚಕುರ್ವಂತಿ ಭಗವತ್ಯಪಾ | ತೇಷ್ಟೆವನಿಪತೇತಾ ಚೇತ್ತದುಕ್ತಿಃ ನಿಷ್ಪಲಾ ಭವೇತ್ ॥ || age || ॥ ೬೦೪ ೧ ಭಗವಂತನು ನಿರ್ಹೇತುಕ ಕೃಪೆ ಮಾಡುವನೆಂದರೆ ಯಾರಿಗೆ ಮಾಡುವನು ಎಂದರೆ ಯಾವನು ಯತಿಂಚಿತ್ಸುಕೃತ ಮಾಡಿರುವನೆ ಅವನ ಮೇಲೆ ಕೃಪೆ ಮಾಡುವನು ಅಂದಪಕ್ಷದಲ್ಲಿ ‘ವೆರಿದೇ’ ಎಂಬ ಮಾತು ನಿರರ್ಥಕವಾಗುವುದು. ಆದ್ದರಿಂದ ಶೈವಾರ್ಹಳು ಎಂದರೆ ಆ ಭಗವಂತನು ಯಾರಿಗೆ ನಿರ್ಹೇತುಕ ಕೃಪೆ ಮಾಡಬೇಕೆಂದು ಅಪೇಕ್ಷಿಸುವನೋ ಎಂದರ್ಥವು. ಭಗವದಾಭಿಮುಖ್ಯಂ ಸುಕೃತತ್ತಾಲನ್ನಿಕ್ಕೆ ಭಗವ ಪೈಯಾಲೇಪಿರಕ್ಕರತು ಅದ್ವೇಷಂ ಸುಕೃತಾಲೆಯನ್ನಿಲ್ ಇಂದ ಫಲವಿಶೇಷತ್ತುಕ್ಕು ಅಸಾಧನಮಾತ್ಮವೊಡ್ಡಾದು

  • ಸುಕೃತಂತ್ವಾಭಿಮುಖ್ಯಸ್ಯ ನಿದಾನಮಿತಿ ನೈವ ಯತ್ | ನಿರ್ಹೇತುಕಕೃಪೈವಾದದ್ವೇಷಂ ಪ್ರತಿತನ್ನಹಿ || || &F 8 || 11 203 11 ಭಗವದಾಭಿಮುಖಕ್ಕೆ ಭಗವಂತನ ನಿರ್ಹೇತುಕ ಕೃಪೆಯು ಕಾರಣ, ಅನ್ವೇಷಕ್ಕೆ ಸುಕೃತವು ಕಾರಣವೆಂದು ಹೇಳುವರ ಮಾತನ್ನು ಪರಿಹರಿಸುತ್ತಾರೆ. ಅನಾದಿಕಾಲ ವಿಮುಖನಾಗಿ ಹೋದ ಈ ಚೇತನನಿಗೆ ಆಭಿಮುಖ್ಯವು ಭಗವ್ಯಪೆಯಿಂದ ಉಂಟಾಗುವುದು, ಅಭಿಮುಖ್ಯಕ್ಕೆ ಮೊದಲಿರುವ ಅದ್ವೇಷವೂ ನಿರ್ಹೇತುಕ ಕಪೆಯಿಂದಲೇ ಉಂಟಾಗುವುದು. ಶಾಸ್ತ್ರವುಂ ವಿಧಿಯಾದೆ ನಾಮುಮರಿಯಾದೇಯಿರುಕ್ಕಿರ ಸುಕೃತವೆನ್ನು ನಾಮ ಪೇರಿಡುಹಿರಪಡಿಯನ್ನೆಲ್ ನಾಮನ್ನು ಈಶ್ವರನ್ ಎನ್ನು ಕೇಟ್ಟಿ ರುಕ್ಕೆ ಯಾಯಿರುಕ್ಕುಂ || aFe || ಶಾಸ್ತ್ರವಿಹಿತವಾಗಿಯೂ ಚೇತನನಿಗೆ ತಿಳಿಯದೇ ಇರುವುದಾಗಿಯೂ ಇರುವ ಈ ಯಾದೃಚ್ಛಿಕಕ್ಕೆ ಸುಕೃತವೆಂದು ಹೆಸರು ಕೊಟ್ಟವರು ಇಂಥವರೆಂದು ಶಂಕಾ ಪರಿಹಾರಪೂರ್ವಕವಾಗಿ ಹೇಳುವರು. ಅದೇನೆಂದರೆ ಇದು ಕುರ್ಯಾತ್’ ಎಂದು ಶಾಸ್ತ್ರವಿಹಿತವಾಗಿಯೂ ಕರ್ತಾವಾದ ಚೇತನನಿಂದ ಬುದ್ದಿ ಪೂರ್ವಕವಾಗಿ ಮಾಡಲ್ಪಟ್ಟಿದ್ದಲ್ಲವೇ ಸುಕೃತವೆಂಬುದು ಹಾಗೆಯೇ ಇದನ್ನು ನಾನು ಮಾಡಿದನು. ಶಾಸ್ತ್ರದಲ್ಲಿ ಹೇಳದೇ ಇರುವ ಇಂಥ ಸುಕೃತವನ್ನು ಮಾಡಿದೆನೆಂದು ನಿಮಗೂ ತಿಳಿಯದ ಇರುವ ಈ ಯಾದೃಚ್ಚಿ ಕಾದಿಗಳಿಗೆ ಸುಕೃತವೆಂದು ಹೆಸರಿಡುವುದು ನಾವಲ್ಲ ಸರ್ವಮುಕ್ತಿ ಪ್ರಸಂಗವು ಬಾರದೇ ಇರುವುದಕ್ಕಾಗಿ ಸರ್ವೆಜ್ಞನಾದ ಸರ್ವೇಶ್ವರನು ಸುಕೃತವೆಂದು ಹೆಸರಿಟ್ಟನು ಎಂದು ಆಚಾರ್ಯರುಗಳೂ ತತ್ವದರ್ಶಿಗಳೂ ಹೇಳಿರುವುದನ್ನು ಕೇಳಿದ್ದೇವೆ. ಆದ್ದರಿಂದ ‘ವೆರಿದೇಯರು ಶೈವರ್’ ಎಂದು ಸರ್ವಜ್ಞರಾದ ನಮ್ಮಾಳ್ವಾರು ಹೇಳಿರುವುದು, ಸೂತ್ರಂ ಶ್ಲೋಕಃ

ಇವ್ವರ್ಥ ವಿಷಯವಾಹಆಳ್ವಾರ್ಹ ಅ ಪಾಶುರಂಗಳಿಲ್ ಪರಸ್ಪರವಿರುದ್ಧಪೋಲೇ ತೊತ್ತುಂ ಅವ ಹಿರಪರಿಹಾರಮುಂ ಮತ್ತು ಮುಂಡಾನವಕ್ತವ್ಯಂಗಳುಂ ವಿಸ್ತರಭಯತ್ತಾಲೇ ಶಲ್ಲುಹಿರಿಂ || 172 || ಭಕ್ತಾನಾಂ ಕೃತಿಷು ಪರಸ್ಪರಂ ವಿರೋಧಂ ಪಶ್ಯಾಮಃ ಕಥಮಿವ ಕರುಣಾಹರೇರ್ವಾ | ನಿರ್ಬೀ ಪ್ರಭವತಿ ಮನುಜೇಷ್ಟಿತಿಪ್ರಶ್ನಾನಾಂ ಪರಿಹರಣವಚೋಸ್ತಿ ಶಾಸ್ತ್ರ | 112011 ತಾತ್ಪರ್ಯ ಇವುಗಳ ಅರ್ಥವಿಷಯದಲ್ಲಿ ಆಳ್ವಾರುಗಳ ಪಾಶುರಗಳಲ್ಲಿ ಪರಸ್ಪರ ವಿರುದ್ಧದಂತೆ ತೋರುವುದಕ್ಕೆ ಪರಿಹಾರವನ್ನು ಹಿಂದೆ ಹೇಳಿದ ಅರ್ಥವನ್ನು ಸ್ಥಾಪಿಸುವುದಕ್ಕೆ ಹೇಳಬೇಕಾದ ಪ್ರಮಾಣವೇನು ? ತರ್ಕವೇನು ? ಇವುಗಳನ್ನು ಹೇಳದೇ ಇರುವುದಕ್ಕೆ ಕಾರಣವೇನೆಂದರೆ ಅದನ್ನು ಹೇಳುತ್ತಾರೆ. ನಾನು ಏನು ಒಳ್ಳೆ ಕೆಲಸ ಮಾಡಿದೆನೋ ತಿರುಮಾಲಿರುಲೈ’ ಎಂದು ಹೇಳಿದರೂ ತಪಸ್ಸು ಮಾಡಿದೇನೆಂದು ಒಳ್ಳೆ ವ್ರತವನ್ನು ಮಾಡಿಲ್ಲ, ಇದೇ ಮೊದಲಾದ ಮಾತುಗಳಿಂದ ಸಹೇತುಕಗಳಂತೆ ತೋರುವುದಲ್ಲಾ ಅಂದರೆ ತಮ್ಮ ನೈಚ್ಯಾನುಸಂಧಾನವೂ ತಮ್ಮಂಥ ಭಾಗ್ಯವಂತನಾದನು. ಇವುಗಳನ್ನು ಸೂಚಿಸುವುದಕ್ಕಾಗಿ ಅಷ್ಟೆ “ಏವಂ ಸಂಸ್ಕೃತಿ ಚಕ್ರಾಮ ಮಾಣೇ ಸ್ವಕರ್ಮಭಿಃ | ಜೀವೇ ದುಃಖಾಕುಲೇವಿ ಕೃಪಾಕಾಪುಜಾಯತೇ ನಿರ್ಹೇತುಕ ಕಟಾಕ್ಷೇಣ ಮದೀಯೇನ ಮಹಾಮತೇ । ಆಚಾರ್ಯ ವಿಷಯೀಕಾರಾತ್ಪಾಪ್ಪುವಂತಿ ಪರಾ೦ಗತಿಂ । ಈ ರೀತಿ ಶಾಸ್ತ್ರದಲ್ಲಿ ಹೇಳಿರುವುದರಿಂದ ವೆರಿದೇ ಅರುಳ್‌ ಶೆಟ್ ವರ್” ಎಂದು ಹೇಳಿದ್ದು ಸರಿ, ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರಂ

ED ಆಹೈಯಾಲ್ ಇವನ್ನಿಮುಖ ನಾನದಯಿಲುಂ ಕೂಡ ಉಜೀವಿಕ್ ಕೃಷಿಪಣಿ ನವೀಶ್ವರನೈಯನುಸಂಧಿತ್ತಾಲ್ ಎಪ್ಪೋದ೦ನಿರ್ಭರನಾಯಿ ಯಿರುಕ್ಕು ಮಿತ್ತ ನ್ಯ ** ಭಗವನ್ನಿ ರ್ಹೇತುಕ ಕೃಪಾಂಸ್ಕೃರೇದ್ಯದಿನರೋಭುವಿ | ನಿರ್ಭರೋನಿಯಸ್ಸಾ ಸತ್ಯಮೇತನ್ನ ಸಂಶಯಃ | || ave || 1202 11 ಭಗವದ್ಗುಣಾನುಭವಮಭಯಹೇತು ಎಂದು ಪ್ರತಿಜ್ಞೆ ಮಾಡಿ ತ್ರಿಪಾದ್ವಿಭೂತಿಯಿಲೇ, ಎಂದು ಪ್ರಾರಂಭಿಸಿ ಇದುವರಿವಿಗೂ ಭಗವಂತನು ಆಜೀವನಕ್ಕೆ ಚೇತನನು ವಿಮುಖನಾಗಿದ್ದಾಗೂ ಕೂಡ ಕೃಷಿಮಾಡುವ ವಿಷಯವನ್ನು ವಿಸ್ತಾರವಾಗಿ ಹೇಳಿದರು. ಅದನ್ನು ನಿಗಮಿಸುತ್ತಾರೆ. ಈ ಚೇತನನು ಭಗವಂತನ ಕೃಪೆಯನ್ನು ಸ್ಮರಿಸಿದ್ದೇ ಆದರೆ ಇವನು ತನ್ನ ಉಜೀವನಕ್ಕಾಗಿ ಯಾವ ಕೆಲಸವನ್ನೂ ಮಾಡಬೇಕಾಗಿಲ್ಲ ನಿರ್ಭರವಾಗಿರಬಹುದು. ಎದಿ‌ ಶೂಳಲ್ ಪುಕು ಸರ್ವತೋಭಗವತಸ್ಸದಾಹರೇಃ ವ್ಯಾಪಕತ್ವಮಿಹಸಂವದತ್ಯಯಂ | ಚೇತನೋದ್ಧರಣ ಕಾರಣಾದಯಂ ವ್ಯಾಪತಿಪ್ಪತಿಹರಿಸ್ತು, ಸರ್ವತಃ | 082 || &FF || 11 2011 ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ ತಾತ್ಪರ್ಯ 1 ಸೂತ್ರಂ · ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

1

1 ಶ್ರೀ ವಚನಭೂಷಣಂ ಚೇತನನು ವಿಮುಖನಾದ ದಶೆಯಲ್ಲೂ ಕೃಷಿಮಾಡಿದ ಭಗವಂತನನ್ನು ಯೋಚಿಸಿದ್ದೇ ಆದರೆ ಎಂದು ಹೇಳಿದ ಅರ್ಥವನ್ನು ಸಮರ್ಥಿಸುತ್ತಾರೆ. ಭಗವಂತನು ಚೇತನನನ್ನು ಕೃಪೆಮಾಡುವುದಕ್ಕಾಗಿ ಎಲ್ಲಾ ವಸ್ತುಗಳಲ್ಲಿಯೂ ವ್ಯಾಪಿಸಿರುವನು ಕೆಲವರು ಭಗವಂತನ ಅವತಾರಗಳನ್ನಾಗಿ ವ್ಯಾಖ್ಯಾನ ಮಾಡುವರು. ಒರುವನೈಪಿಡಿಕ್ಕ ನಿನ್ನೆತ್ತು ಊರೈವವಾರೈಪ್ಪೋಲೇವ್ಯಾಪ್ತಿಯುಂ || ೪೦೦ ||

  • ಏಕಂಲಬುಮನಾಮರ್ತ್ಯ ಪುರಂವ್ಯಾಪ್ಯ ಯಥಾ ಪ್ರಜೇತ್ | ತಥೈಕಂ ಜ್ಞಾನಿನಂ ಲಬ್ದುಂ ವಿಷ್ಣು ಸ್ಸರ್ವತ್ರವರ್ತತೇ ॥ 18 ॥ ೬೦೯ | ಒಬ್ಬ ಮನುಷ್ಯನನ್ನು ಹುಡುಕುವುದಕ್ಕಾಗಿ ನಗರವೆಲ್ಲವನ್ನೂ ವ್ಯಾಪರಿಸಿ ಹೇಗೆ ಹುಡುಕುವನೋ ಅದೇ ರೀತಿ ಭಗವಂತನು ಒಬ್ಬ ಜ್ಞಾನಿಯನ್ನು ಹುಡುಕುವುದಕ್ಕಾಗಿ ಪ್ರತಿಯೊಂದು ವಸ್ತುವಿನಲ್ಲ ವ್ಯಾಪರಿಸಿ ಇರುವನು. ಸೃಷ್ಟವತಾರಾದಿಹಳ್ಳಿಪ್ಪೋಲೇ ಸ್ವಾರ್ಥವಾಹವ ರೇಜ್ಞಾನಾಧಿಕರನುಸಂಧಿಪ್ಪದು ಸೃಷ್ಟಿಮಪ್ಯವತಾರಂ ಚ ಭಗವಾಕ್ಷ್ಯಾರ್ಥಮಾಚರೇತ್ | ಇತಿಜ್ಞಾನಾಧಿಕಾಃ ಪ್ರೊಚುಠಾರಾತಿರುವಾಚ ತತ್ 11 400 || ಭಗವಂತನು ಈ ಪ್ರಪಂಚವನ್ನು ಸೃಷ್ಟಿಸುವುದೂ ಮತ್ತು ತಾನು ಅವತರಿಸುವುದೂ ಮತ್ತು ಅವನ ಗುಣಗಳೂ ಅವನ ಚೇಷ್ಟೆಗಳೂ ಕೂಡ ತನ್ನ ಪ್ರಯೋಜನಕ್ಕಾಗಿಯೆಂದು ಮಹಾಜ್ಞಾನಿಗಳು ಹೇಳಿರುವರು ಮತ್ತು ನಮ್ಮಾಳ್ವಾರು ಎರಡನೇ ಪಾಶುರದಲ್ಲಿ ಮತ್ತು ಮೂರನೇ ಪಾಶುರದಲ್ಲಿ ಹಳಿರುವರು. ಕರ್ಮಫಲಂ ಪೋಲೇಕೃಪಾಫಲವುವನುಭವಿಯರವೇಣ೦ || ೪೦೨ ||
  • ಅವಶ್ಯಮನುಭೋಕ್ತವ್ಯಂ ಯಥಾ ಕರ್ಮ ಫಲಂ ತಥಾ | ಭಗವನ್ನಿ ರ್ಹೇತುಕ ಕೃಪಾಫಲಂ ಭುವನಾ ಭವೇತ್ ॥ 11 200 11 ಯಾವ ರೀತಿ ಮಾಡಲ್ಪಟ್ಟ ಪುಣ್ಯಪಾಪಕರ್ಮಗಳ ಫಲವಾದ ಕಷ್ಟಸುಖಗಳನ್ನು ಅನುಭವಿಸಿಯೇ ತೀರಬೇಕೋ ಅದೇ ರೀತಿ ಭಗವಂತನ ಕೃಪಾಫಲವಾದ ನಿತ್ಯಸೂರಿಗಳೊಡನೆ ಸಮಾನ ಭೋಗ ಭಾಗಿಯಾಗಲೇಬೇಕು. ಕೃಪೈಪೆರುಹಪ್ಪುಕ್ಕಾಲ್ ಇರುವ‌ ಸ್ವಾತಂತ್ರತ್ತಾಲಂ ತಳ್ಳಿಯವೊಣ್ಣಾದಪಡಿ ಇರುಕರೆಯುವುಳಿಯಪ್ಪೆರುಹುಂ ೧೫೮ 11 408 || ಶ್ಲೋಕ ತಾತ್ಪರ್ಯ ಶ್ಲೋಕ

ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ

ತಾತ್ಪರ್ಯ

ಸ್ವಾತಂತ್ರಾದುಭಯೋಃ ಕೃಪಾ ಭಗವತಾಜ್ಞಾತಿಗೆ ಚೇತನೇ ನಾದೇವತಥಾಪಿದೇಹಿನಿ ರವಾನೇತು ಸ್ವಯಂ ಸಾ ಕೃಪಾ | ಸ್ವಚ್ಛಂದಂ ಪ್ರವಹೇದ್ಯದೀಹ ಭವಿತಾ ಸ್ವಾತಂತ್ರ್ಯವಂತರ್ಹಿತಂ ಕೋವೇಚ್ಛಾನುಗತಾಂ ಸ್ವಯಂತು ಕರುಣಾಂರುಂಧ್ಯಾರಾಂ ಚೇತನೇ ಕರ್ಮಕರ್ತಾವಾದ ಚೇತನನ ಸ್ವಾತಂತ್ರ್ಯದಿಂದಲೂ ತತ್ಪಲಭೋಕ್ಕಾವಾದ ಈಶ್ವರನ ಸ್ವಾತಂತ್ರ್ಯ ದಿಂದಲೂ “ಶ್ರುತಿಸ್ಕೃತಿರ್ಮಮೆ ವಾಜ್ಞಾಯಸ್ತಾಮುಲ್ಲಂಘ ವರ್ತತೇ " ಎಂಬಂತೆ ಈಶ್ವರನು ಸ್ವಾತಂತ್ರ್ಯದಿಂದ ಕೃಪೆ ಮಾಡದಿದ್ದರೂ ಚೇತನನು ತನ್ನ ಸ್ವಾತಂತ್ರ್ಯದಿಂದ ಕರ್ಮಪರವಶನಾಗಿದ್ದರ ನಿರ್ಹೇತುಕಕೃಪೆಯು ತಾನಾಗಿಯೇ ಚೇತನನ ಮೇಲೆ ಪ್ರವಹಿಸಿದ ಪಕ್ಷದಲ್ಲಿ ಇಬ್ಬರ ಸ್ವಾತಂತ್ರ್ಯವೂ ನಾಶವಾಗುವುದು. ಇದನ್ನೇ ನಮ್ಮಾಳ್ಳಾರ “ವಿತಿವಾಯಕ್ಕಿನ್ನಿ ಕಾಪ್ಪಾರಾರ್" ಎಂದು ಅಪ್ಪಣೆ ಕೊಡಿಸಿರುವರು. ಭಯಹೇತುಕರ್ಮಂ ಅಭಯಹೇತುಕಾರುಣ್ಯಂ ಈ ಚೇತನಸಭಯಕಾರಣಂಮುಹು ಸ್ತ್ರೀಯಕರ್ಮವನನಂ ಭವೇದಿಹ | ಶ್ರೀಪತೇಃ ಕರುಣಾಸ್ಕೃತಿರ್ಭವೇ ತ್ಸರ್ವದಾ ಪ್ರಭಯಕಾರಣಂ ಭುವಿ || || YOV || 11 209 11 ಸರ್ವೇಶ್ವರನೇ ಉಪಾಯವೆಂದು ನಂಬಿರುವ ಅಧಿಕಾರಿಗೆ ಇನ್ನೂ ಸಂಸಾರವು ಅನುಸರಿಸುವುದಾದರೆ ಏನು ಮಾಡುವುದು ಎಂದು ಭಯಕ್ಕೆ ಕಾರಣವಾದ ಅನಾದಿಕಾಲದಿಂದ ಮಾಡಿದ ಕರ್ಮಗಳ ಸ್ಮರಣವೇ ಭಯಕ್ಕೆ ಕಾರಣ. ಈ ಶರೀರಾವಸಾನದಲ್ಲಿ ಮೋಕ್ಷವು ಲಭಿಸುವುದೆಂಬ ನಿರ್ಭಯತೆಗೆ ಕಾರಣವಾದ ಪರಮಕೃಪಾಳುವಾದ ಶ್ರಿಯಃ ಪತಿಯ ಕಾರುಣ್ಯಸ್ಮರಣವು ನಿರ್ಭಯತೆಯನ್ನುಂಟುಮಾಡುವುದು. ಭಯಾಭಯಂಗಳಿ ರಂಡುವಾರಿಮಾರಿಪ್ರಾಪ್ತಿ ಯಳವು ನಡಕ್ಕ೦ || ೪೦೫ ||

  • ಭಯಂಚಾಭಯಂಚಾಪಿ ಜೀವಂತಂ ಚೇತನಂ ಭುವಿ | ಪದೇಪದೇ ತುದವಂ ಶ್ರೀಶಾಂಗೀಕರಣಾವಧಿ || ಈ ಸಂಸಾರದಲ್ಲಿರುವವರೆಗೂ ತನ್ನ ಕರ್ಮಗಳನ್ನು ನೆನೆಸಿಕೊಂಡು ಭಯವೂ ಭಗವಂತನ ಕೃಪೆಯನ್ನು ನೆನೆಸಿಕೊಂಡು ಅಭಯವೂ ಪದೇಪದೇ ಈ ಚೇತನನ್ನು ಪೀಡಿಸುವುದು, ನಿವರ್ತ್ಯಜ್ಞಾನಂ ಭಯಹೇತು ನಿವರ್ತಕಜ್ಞಾನಮಭಯಹೇತು ಸಂಸ್ಕೃತಿರ್ಯದಿಭವೇತ್ಮುನಸಾ ಕಿಂಕರೋಮ್ಯಹಮಿತಿಸ್ವ ಚಿಂತನಂ | ಭೀತಿಹೇತುರಿಹವಾಧವಸ್ಸದಾ ರಕ್ಷತೀತಭಯಕಾರಣಂ ಭವೇತ್ | || 02 || 11 203 1 ಭಗವಂತನ ಕೃಪೆಯಿಂದ ಹೊಗಲಾಡಿಸಲ್ಪಡುವ ಅವಿದ್ಯಾಕರ್ಮ ವಾಸನಾರುಚಿಪ್ರಕೃತಿ ಸಂಬಂಧ ವಿಷಯಜ್ಞಾನದಿಂದ ಪುನಃ ಸಂಸಾರವುಂಟಾದರೆ ಏನು ಮಾಡಲಿ ಎಂಬ ಜ್ಞಾನವು ಭಯಕ್ಕೆ ಕಾರಣ ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ ತಾತ್ಪರ್ಯ ಸೂತ್ರಂ ಶ್ಲೋಕಃ —

ಶ್ರೀ ವಚನಭಷಣಂ “ಸರ್ವಧರ್ಮಾನ್ಸರಿತ್ಯಜ್ಯ ವಾಮೇಕಂ ಶರಣಂ ಪ್ರಜ” ಎಂದು ಭಗವಂತನು ಅಪ್ಪಣೆ ಕೊಡಿಸಿರುವಂತೆ ಅವನು ರಕ್ಷಿಸುವನು ಎಂಬ ಜ್ಞಾನವು ಅಭಯಕ್ಕೆ ಕಾರಣ. ಸ್ವತಂತ್ರ ಉಪಾಯಮಾಹತ್ತಾ ವೃತ್ತಿ ನಪೋದಿರೇ ಇಪ್ರಸಂಗಂತಾನುಳ್ಳದು ಸರ್ವೇಶ್ವರಾಶ್ರಯಾದೇವಂ ಭವೇತಾಂ ಚ ಭಯಾಭಯೇ । ಆಜಾರ್ಯಾಶ್ರಯಣಾತ್ಸತ್ಯಮಭಯಂಸಿದ್ಧ ಮೇವಹಿ | || 902 || ಉಪಾಯಭೂತನಾದ ಸರ್ವೇಶ್ವರನು ಚೇತನನ ಕರ್ಮವನ್ನು ಮುಂದಿಟ್ಟು ಸಂಸಾರವನ್ನುಂಟು ಮಾಡುವುದೂ ಕರುಣೆಯಿಂದ ಮೋಕ್ಷವನ್ನು ದಯಪಾಲಿಸುವುದೂ ಈ ರೀತಿ ನಿರಂಕುಶ ಸ್ವತಂತ್ರ ನಾಗಿರುವುದರಿಂದ ಆ ಈಶ್ವರನನ್ನು ಉಪಾಯವಾಗಿಹೊಂದಿದ ಚೇತನರಿಗೆ ಅವರ ಕರ್ಮಾನುಗುಣ ವಾಗಿಯೂ ಭಗವಂತನ ಕಾರುಣ್ಯಸ್ಮರಣೆಯಿಂದಲೂ ಭಯನಾಭಯಗಳುಂಟಾಗುವುವು. ಪರತಂತ್ರ ಸ್ವರೂಪನಾದ ಮೋಕ್ಷಕ್ಕೆ ಕಾರಣನಾದ ತನ್ನ ಆಚಾರ್ಯನನ್ನು ಉಪಾಯವನ್ನಾಗಿ ಆಶ್ರಯಿಸಿದ ಪಕ್ಷದಲ್ಲಿ ಭಯಕ್ಕೆ ಕಾರಣವೇ ಇಲ್ಲ, ಅಭಯ ಒಂದೇ ಸಿದ್ಧ. ಉಣ್ಣ ಪೋದೊರುವಾರ್ತೆಯುಂ ಉಣ್ಣಾದಪೋದೆರುವಾರ್ತೆಯುಂ ಶಲ್ಲುವಾರ್‌ಪತ್ತು ಪ್ಪರುಂಡಿರೆ ಅವರರ್ಹಳ್ ಪಾಶುರಂಕೊಂಡನ್ನು ಇವ್ಯರ್ಥಮರುದಿಯಿರುವದು

  • ಅನುಭವಾವಸರೇ ಕಮಲಾಪತೇಃ ಶಠರಿಪಪ್ರಕೃತೇರ್ವಚನಂ ಪೃಥಕ್ | ಭಗವತೋ ವಿರಹೋದಿತಭಾಷಣಂ ಬತತದನ್ಮದನಕೃತಾದರಾತ್ | 11 400 || 11 202 1 ಭಗವದನುಭವ ಕಾಲದಲ್ಲಿ ಅವನ ದಾಸ್ಯದಲ್ಲೇ ಮಗ್ನರಾಗಿ ಆ ದಾಸ್ಯವನ್ನುಂಟುಮಾಡಿದ ಭಗವದ್ವಿಷಯ ಕ್ಕಿಂತಲೂ ತದೀಯರೇ ನಮಗೆ ಶೇಷಿಗಳು ಮತ್ತು ಉಪಾಯೋಪೇಯಭೂತರು ಎಂದು ಹೇಳುವರು ನ ವಾಳ್ವಾರ್ ಪ್ರಕೃತಿಗಳು, ಅವರೇ ಭಗವದನುಭವವಿಲ್ಲದಕಾಲದಲ್ಲಿ ಅಂಥ ತದೀಯರು ಹತ್ತಿರ ವಿದ್ದರೂ ಅವರನ್ನು ಬಿಟ್ಟು ‘ವಾರಾಮ್ ” ಎಂದು ಭಗವಂತನನ್ನು ಕೂಗುವರು. ಈ ರೀತಿ ಭಗವದನುಭವಲಾಭ, ತದಲಾಭದೆಶೆಯಲ್ಲಿ ಬೇರೆಬೇರೆ ವಿಧವಾಗಿ ಹೇಳುವರು. ಆದಕಾರಣ ಅವರು ಗಳ ಪಾಶುರವನ್ನು ಇಟ್ಟುಕೊಂಡು ಆಚಾರ್ಯನೇ ಉಪಾಯವೆಂದು ನಿಶ್ಚಯಮಾಡುವುದಕ್ಕಾಗುವುದಿಲ್ಲ. ಅವ‌ಹಚ್ಚಿರಿತ್ತಿರುಪ್ಪಾರೆರುವರುಂಡಿರೇ ಅವರ್ ಪಾಶುರುಕೊಂಡು ಇವ್ವರ್ಥಮರುದಿಯಿಡಕ್ಕಡವೋಂ
  • ಮಧುರಕವಿಕೃತಾಂತುರು ಬಂಧಾತ್ ಪರವಶಕೃಷ್ಣ ಹೃತಾತ್ಮನಶ್ಯಠಾರೇಃ | ಚರಣಸರಸಿಜೇನಿತಾಂತಭಕ್ತಿಂ ದೃಢ ಮುಪಲಭ್ಯಭಜೇತ್ರದೀಯವರಾರಾತ್ || || 105 || ॥ ೬೧೮ | ತಾತ್ಪರ್ಯ ತಾತ್ಪರ್ಯ ತಾತ್ಪರ್ಯ ಸೂತ್ರ ಶ್ಲೋಕಃ

ಭಗವದನುಭವಕಾಲದಲ್ಲಿ ಒಂದು ವಿಧವಾದ ಮಾತು. ಅದಿಲ್ಲದಕಾಲದಲ್ಲಿ ಮತ್ತೊಂದು ವಿಧವಾದ ಮಾತು. ಹೀಗೆ ಹೇಳುವ ಆಳ್ವಾರುಗಳ ಪಾಶುರದಿಂದ ಚರಮೋಪಾಯವನ್ನು ಸಾಧಿಸಲಾಗದು. “ವೇನ್ನು ನಾನರಿಯೇನ್ * ಎಂದಿರುವ ಮಧುರಕವಿಯ “ಕಣ್ಣಿನುಣಿಸಿರುತಾಂಬಿನಾಲ್” ಎಂಬ ಪಾಶುರಗಳಿಂದ ಚರಮೋಪಾಯನಿಷ್ಟೆಯನ್ನು ತೋರಿರುವ ಅವರ ಚರಮೋಪಾಯವನ್ನು ನಿಶ್ಚಯಿಸಬಹುದು. ಸ್ವರೂಪತ್ತು ಕುಂಪ್ರಾಪ್ಯತ್ತು ಕ್ಕುಂ ಶೇರ್ ರುಕ್ಕವೇಣುವಿರೇ ಪ್ರಾಪಕಂ ಸ್ವರೂಪಪ್ರಾಂ ಪ್ರಾಪಕಂ ಪರಿಕಲ್ಪಯೇತ್ | ಕೈಂಕರ್ಯಾನ್ನು ದಾಶೇಷಃ ಸ್ವಾಚಾರ್ಯ ಚರಣ್ ಪ್ರಜೇತ್ | ಪಾಶುರಗಳಿಂದ || ೪೦ || 11 100 11 ತದೀಯರಲ್ಲಿ ಮೊದಲು ತನ್ನನ್ನು ಅಂಗೀಕರಿಸಿ, ತತ್ವಜ್ಞಾನವನ್ನುಂಟು ಮಾಡಿ ಮಹೋಪಕಾರಮಾಡಿದ ತನ್ನ ಆಚಾರ್ಯನಿಗೆ ಶೇಷವಾಗಿರುವಿಕೆಯು ತನ್ನ ಸ್ವರೂಪದ ಎಲ್ಲಿಯಾಗಿರುವುದು. ಈ ಸ್ವರೂಪಕ್ಕನು ರೂಪವಾದ ಪ್ರಾಪ್ಯ ಯಾವುದೆಂದರೆ ಸ್ವಾಚಾರ್ಯಕೈಂಕರ್ಯವು ಹೀಗೆ ಸ್ವರೂಪವೂ ಪ್ರಾಪ್ಯವೂ, ಇವೆರಡಕ್ಕೂ ಅನುಗುಣವಾದ ಪ್ರಾಪಕವು ಯಾವುದೆಂದರೆ ಸ್ವಾಚಾರ್ಯಚರಣಕಮಲವು, ಇದೇ ಸ್ವರೂಪ ಪ್ರಾಪ್ಯಗಳಿಗೆ ಸೇರಿದ ಉಪಾಯವೆನ್ನುವುದು. ಆದ್ದರಿಂದ ಸ್ವತಂತ್ರನಾದ ಭಗವಂತನ ಸ್ವಾತಂತ್ರ್ಯದಿಂದ ಭಯಪಡಬೇಕಾಗಿಲ್ಲ. ವಡುಹನಂಬಿ ಆಳ್ವಾ ನೈಯುಂ ಆಂಡಾನೈಯುಂ ಇರುಕರೈಯರೆನ್ನ‌ || ೪೧೧ || ಆಡುನಂಬಿದರೆ ನಿಜಗಾದ ಪ್ರಥಿತದಾಶರಥಿಃ ವರಕರರಾಟ್ 1 ಯತಿವರಂ ಹರಿಮಪುಪಸಂಶ್ರಿತಾ ವಭಯಕೂಲಗತಾವಿಸಿ ತಾವುಭ್ | 1 190 1 ಆಚಾರ್ಯನೇ ಉಪಾಯೋ ಪೇಯವಂದಿರಬೇಕು. ಹಾಗಿಲ್ಲದೆ ಆಚಾರ್ಯನನ್ನೂ ಆಶ್ರಯಿಸಿ ಭಗವಂತನನ್ನೂ ಆಶ್ರಯಿಸಿದವರನ್ನು ಇಲ್ಲಿ ಉದಾಹರಿಸುತ್ತಾರೆ. ವಡುಷನಂಬಿಯು ಕೂರತ್ತಾಳ್ವಾರ್, ಮುದಿಯಾಂಡಾನ್ ಇವರಿಬ್ಬರೂ ಯತಿವರ್ಯರಾದ ರಾಮಾನುಜರನ್ನೇ ನೆರಳಿನಂತೆ ಆಶ್ರಯಿಸಿ ಅವರೇ ಉಪಾಯೋಪಹರೆಂದು ಭಗವ೦ತನನ ಉಪಾಯೋಪೇಯವನ್ನಾಗಿ ಆಶ್ರಯಿಸಿದರು. ಆದ್ದರಿಂದಲೇ ಉಭಯಕಲಗತರೆಂದು ಹೇಳಿದರು. ಪ್ರಾಪ್ಯತ್ತುಕ್ಕು ಪ್ರಥಮಪರ್ವ: ಆಚಾರ್ಯಕೈಂಕರ್ಯ, ಮಧ್ಯಮಪರ್ವ೦ ಭಗವಂಕರ್ಯಂ, ಚರಮಪರ್ವ೦ ಭಾಗವತಕೈಂಕರ್ಯ ಸ್ವಾಚಾರ್ಯಸ್ವಾಭಿಮತ ಮಿತಿಶ್ರೀಶಂಕರ್ಯ ಮಾದ ಕೈಂಕರ್ಯಂಸ್ಯಾತ್ಮ ಗುರುವರಿವಸ್ತ್ರಾಂಬುಜಾಕ್ಷವಿಷ್ಯ… | ಸ್ವಾಚಾರ್ಯಸ್ವಾಮಿತಭಜನಂ ಶ್ರೀಶಭಕ್ತಿಶ್ಚಿತಂ ಸ್ಯಾತ್ ತಸ್ಮಾ ಮಾನ್ಸು ರುರಿಹಮಹಾಪ್ರಾಪ್ತ ಮಿತ್ಯಾದತಂಹಿ || CLO || ೪೧೨ || ಶ್ರೀ ವಚನಭೂಷಣಂ ತಾತ್ಪರ್ಯ ಸೂತ್ರಂ ಶ್ಲೋಕಃ

ತಮಗಭಿಮತರಾದವರೈ ತನ್ನ ಭಕ್ತದಾಸರನ್ನಾಗಿ ಮಾಡುವ ಭಗವಂತನಿಗೆ ಭೋಗ್ಯವಾಗಿ ಮಾಡುವುದು ಭಾಗವತಕೈಂಕರ್ಯವು, ಆ ಭಾಗವತರಿಗೆಲ್ಲಾ ಭೋಗ್ಯವಾದದ್ದು ಆಚಾರ್ಯಕೈಂಕರ್ಯವು, ಏತೇನ ಆಚಾರ್ಯನ ಪ್ರೀತಿಗೆ ವಿಷಯವಾದ ಭಗವಂಕರ್ಯವನ್ನು ಆಚಾರ್ಯಕೈಂಕರ್ಯವೆಂದೂ ಭಗವತಿಗೆ ವಿಷಯವಾದ ಭಾಗವತಕೈಂಕರ್ಯವನ್ನು ಭಗವಂಕರ್ಯವೆಂದೂ ಭಾಗವತಪ್ರಿಯಕ್ಕೆ ವಿಷಯವಾದ ಆಚಾರ್ಯಕೈಂಕರ್ಯವನ್ನು ಭಾಗವತಕೈಂಕರ್ಯವೆಂದೂ ಹೇಳಿದಂತಾಯಿತು. ಆದ್ದರಿಂದ ಆಚಾರ್ಯಕೈಂಕರ್ಯವು ಪ್ರಾಪ್ಯವೆಂದು ಹೇಳುವುದು, ಸ್ವರೂಪಪ್ರಾಪ್ತಿ ಶಾಸ್ತ್ರಂ ಪುರುಷಾರ್ಥವಾಹಲ್ಲಾನಿರ್ಕ್ಕ ಪ್ರಾಪ್ತಿ ಫಲಮಾಯಕೊಂಡು ಕೈಂಕರ್ಯ೦ ವರುಹಿರಾಲೇ ಸಾಧ್ಯವಿವೃದ್ಧಿಯಾಮ್ ಕೊಂಡು ಚರಮಪರ್ವಂ ವರಕ್ಕಡವತು ಹರೇಃ ಪ್ರೋಕ್ತಾಶಾಸ್ತ್ರ ಪದಕಮಲಸೇವಾ ನ ಚ ಗುರೋಃ ಇತಿ ಸ್ಯಾಚ್ಛಂಕಾಂಪರಿಹರತಿತಾ ಮತ್ರನಿತರಾಂ | ಸ್ವಭಕ್ತಾನಾಂ ಸೇವಾಹರಿಶುಭಮತಾಸ್ವಾರ್ಚನವತಃ ವರಿತಾಕ್ತಾನಾಂಚ ಸ್ಥಿತಮಿತಿ ಗುರೋರ್ಚನ ಮಿಹ || ೪೧೩ || ॥ ೬೨೨ | ತಾತ್ಪರ್ಯ ಹೀಗೆ ಆಚಾರ್ಯಕೈಂಕರ್ಯವೇ ಚರಮಪರ್ವವೆಂದು ಶಾಸ್ತ್ರದಲ್ಲಿ ಹೇಳಿಲ್ಲದಿರುವಾಗ ಇದು ಹೇಗೆ ಸಿದ್ಧಿಸುವುದು ಎಂದರೆ ಹೇಳುವರು, “ಪರಂ ಜ್ಯೋತಿರುಪಸಂಪದ ಸೈನರೂ ಪೇಣಾಭಿನಿಷ್ಟದ್ಯತೇ” ಪರಪ್ರಾಪ್ತಿಪೂರ್ವಕವಾಗಿ ಅನಾದಿಕರ್ಮನಿಮಿತ್ತವಾಗಿ ಅಚಿತ್ಸಂಬಂಧದಿಂದ ಕೊಳೆಯಿಂದ ಮರೆಸಲ್ಪಟ್ಟ ರತ್ನ ಪ್ರಭೆಯಂತೆ ಮರೆಸಲ್ಪಟ್ಟ ತನ್ನ ಅಸಾಧಾರಣಾಕಾರದ ಆವಿರ್ಭಾವರೂಪವಾದ ಪ್ರಾಪ್ತಿಯನ್ನು ವೇದಾಂತಶಾಸ್ತ್ರವು ಪುರುಷಾರ್ಥವನ್ನಾಗಿ ಹೇಳುವುದು, ಹೀಗೆ ಆವಿರ್ಭವಿಸಿದ ಸ್ವರೂಪವುಳ್ಳ ಆತ್ಮನು ಶೇಷತ್ವ ಒಂದನ್ನೇ ಮುಂದಿಟ್ಟು ಶೇಷಿಯ ವಿಷಯವಾದ ಯಂಚಿತ್ಕಾರವನ್ನು ಬಿಟ್ಟು ಇರುವುದಿಲ್ಲ. ಆದ್ದರಿಂದ ತನ್ನ ಸ್ವರೂಪಕ್ಕೆ ಫಲವಾದ ಭಗವದನುಭವದಿಂದುಂಟಾದ ಪ್ರೀತಿಯಿಂದ ಮಾಡಲ್ಪಟ್ಟ ಕೈಂಕರ್ಯವುಂಟಾಗುವಂತೇ ಶೇಷಿಯಾದ ಭಗವಂತನಿಗೆ ತನ್ನ ವಿಷಯಕವಾದ ಕಿಂಚಿತ್ಕಾರಕ್ಕಿಂತಲೂ ತನ್ನವರ ವಿಷಯಕವಾದ ಕಿಂಚಿತ್ಕಾರವು ಭೋಗ್ಯವಾಗಿರುವುದು. ಆದಕಾರಣ ಭಾಗವತಕೈಂಕರ್ಯ ಆ ಭಾಗವತರುಗಳಿಗೂ ಅಂದರೆ ತಮಗೆ ಉಪಕಾರಮಾಡಿದ ಆಚಾರ್ಯನ ವಿಷಯದಲ್ಲಿ ಕೈಂಕರ್ಯವನ್ನು ಭೋಗ್ಯವನ್ನಾಗಿ ಭಾವಿಸುವರು. ಆದ್ದರಿಂದ ಚರಮಪರ್ವವಾದ ಆಚಾರ್ಯಕೈಂಕರ್ಯವನ್ನು ಮಾಡಬೇಕು. ಶ್ಲೋಕಃ

ಶ್ರೀ ವಚನಭೂಷಣಂ ಮಾಡಬೇಕು. ಇತುತಾನದರ್ಲಭಂ ವಿಷಯಪ್ರವಣನುಕು ಆತ್ಮವಿಟ್ಟು ಭಗವದ್ಧಿ ಷಯಲೇವರು ಹೈಕ್ಕುಳ್ಳವರುಮೈಪ್ಪೋಲನ್ನು ಪ್ರಥಮಪರ್ವವಿಟ್ಟು ಚರಮಪರ್ವಲೇವರುಕ್ಕುಳ್ಳವರು

  • ವಿಷಯಪ್ರವಣ್‌ ವಿಸೃಜ್ಯತಂನಾ ಭಗವತ್ಸುಂದರತಾನಿಮಗ್ನ ಬುದ್ಧಿಃ | ಭಗವತ್ಸವಣಶ್ಯಯೇತ ವಿಷ್ಣುಂ ಗುರುಪಾದಾಶ್ರಯಣೀತು ದುರ್ಲಭೋಹಿ | ೧೬೨ || ೧೪ || 11 2.99 11 ಸೂತ್ರಂ

ತಾತ್ಪರ್ಯ ಸೂತ್ರಂ

ವಿಷಯಾಸಕ್ತನಾದ ಮನುಷ್ಯನು ಭಗವಂದರ್ಯಾದಿ ಗುಣಗಳಿಗೆ ಪರವಶನಾಗಿ ‘ಪುಂಸಾಂ ದೃಷ್ಟಿ ಚಿತ್ತಾಪಹಾರಿಣಂ” ಎಂದು ಹೇಳಿರುವಂತೆ, ವಿಷಯಗಳನ್ನು ಬಿಟ್ಟು ಆ ಭಗವಂತನನ್ನು ಆಶ್ರಯಿಸು ವಂತೆ ಚರಮ ಪರ್ವವಾದ ಆಚಾರ್ಯನನ್ನು ಆಶ್ರಯಿಸುವ ಮನುಷ್ಯನು ದುರ್ಲಭವು. ಅಂಗುಷದರ್ಶನತ್ತಾಲೇ ಮೀರಲಾಂ ಇಂಗುಅದುಶೆಯವೂಇದು ದೋಷಾಚಿಂತ್ಯನಿಜದೇಹಗತಾನ್ಮನುಷ್ಯ ನಾಶಂ ತಥಾತ್ಯಜತಿ ತಾನ್ವಿಷಯಾ ತಾಂತಂ | ನಾರಾಯಣೇ ಭಗವತಿಶ್ರುತಿ ಶೀರ್ಷವೇ ಕಲ್ಯಾಣಭೋಗ್ಯಗುಣ ಭಾಜಿತು ನೃವದೋಷಃ | || 90# || ೬ || ಯೋಚಿಸಿ ಕ್ಷುದ್ರ ವಿಷಯಗಳಲ್ಲಿ ಶರೀರ ದೋಷಗಳನ್ನೂ ಮತ್ತು ಅಸ್ಥಿರತ್ವಾದಿ ದೋಷಗಳನ್ನೂ ಮನುಜನು ಆ ವಿಷಯಗಳನ್ನು ಬಿಡುವನು, ಕಲ್ಯಾಣಗುಣಪೂರ್ಣನಾದ ಭಗವಂತನಲ್ಲಿ ಹಿಂದೆ ಹೇಳಿದ ದೋಷಗಳು ಯಾವದೂ ಇಲ್ಲವಷ್ಟೆ. ದೋಷಮುಂಡಾನಾಲುಂಗುಣಂಪೋಲೇ ಉಪಾದೇಯಮಾಯಿರಕ್ಕುಂ ಶ್ಲೋಕರೂಪಗದ್ಯ ಭವದ್ಯೋಗ್ಯಸಂಶ್ಲೇಷಕಾಮಕ್ಕೆ ಭಕ್ತಾಗ್ರಗಣ್ಯ ತಾತ್ಪರ್ಯ ಶ್ಲೋಕ ತಾತ್ಪರ್ಯ

ಸೂತ್ರಂ

ವಿಶ್ಲೇಷದುಃಖ ಪ್ರದಾತ್ಮಾಹಿ ದೋಷಃ | ಭವೇದ್ದರೇನೋಪಿರಗುಣಸ್ಮಾತ್ ಆತೋನೈವ ದೋಷ ಶ್ರೀಶಕಾರುಣ್ಯರೂಪ | || ೪೧೬ || I 198 1 ಭಗವಂತನಲ್ಲಿ ದೋಷವಿದ್ದರೂ ಅದು ಗುಣರೂಪವಾಗಿ ಉಪಾದೇಯವಾಗುವುದು. ಅದು ಹೇಗೆಂದರೆ ಭಕ್ತಾದಿಗಳು ತನ್ನನ್ನು ಸಂಶ್ಲೇಷಿಸಬೇಕೆಂದು ಅಪೇಕ್ಷಿಸಿದಾಗ ಅವರುಗಳಿಗೆ ವಿಶ್ಲೇಷವನ್ನು ಉಂಟುಮಾಡುವುದು ದೋಷವಷ್ಟೆ. ಅದು ಭಕ್ತರುಗಳಿಗೆ ಗುಣವಾಗಿಯೇ ಉಪಾದೇಯವಾಗುವುದು, ಲೋಕವಿಪರೀತವಾಯಿರೇ ಇಂಗಿರುಪ್ಪದು

  • ದೋಷ ಗುಣರೂಪತ್ವ ಮಿತ್ಯಯಂ ವಿಷಯೋ ಭುವಿ । ವಿಪರೀತ ಇವಾಭಾತಿಸ್ಕಾದ ವಮೇವ ಹಿ ॥ ಆಗುವುದು. || 02 || ಲೋಕದಲ್ಲಿ ದೋಷವನ್ನು ಬಿಡಬೇಕು. ಗುಣವನ್ನು ಸ್ವೀಕರಿಸಬೇಕು ಎಂದಲ್ಲವೇ, ಹೀಗಿರುವಾಗ ಭಗವಂತನ ವಿಷಯದಲ್ಲಿ ಈ ರೀತಿಯಾದ ದೋಷವೂ ಕೂಡ ಗುಣದಂತೆಯೇ ಉಪಾದೇಯವಾಗಿರು ವುದು. ಗುಣಮುಪಾದೇಯ ಮಾಹೈಕ್ಕೀಡಾನಹೇತು ದೋಷತ್ತು ಕುಮುಂಡಿರೇ || 08 || ಶ್ರೀ ವಚನಭೂಷಣಂತಾತ್ಪರ್ಯ ಸೂತ್ರಂ ತಾತ್ಪರ್ಯ ಸೂತ್ರಂ

ತಾತ್ಪರ್ಯ

ಶ್ಲೋಕಃ ತಾತ್ಪರ್ಯ

ಶ್ರೀ ವಚನಭೂಷಣಂ

  • ಭಗವಚ್ಛವಣಸ್ಯತದ್ದುಣಸಾ ಸತತಂ ಭೋಗ್ಯತಮೋ ಯಥಾ ತಥೈವ | ಕೃತಭಕ್ತಿತಯಾ ನಿತಾಂತಭೋಗೊ ಭಗವತ್ಸಂಶ್ರಿತದೋಷ ಏವಮೇವ || 1 192 11 ಭಗವತ್ಸವಣನಾದ ಭಕ್ತನಿಗೆ ಅವನ ಸಂಬಂಧವಾದ ಗುಣವು ಹೇಗೆ ಅನುಭವಿಸಲು ಭೋಗ್ಯವಾಗಿ ಅದರಂತೆಯೇ ಅವನ ಸಂಬಂಧವಾದ ದೋಷವೂ ಭೋಗ್ಯವಾಗಿರುವುದು. ನಿರ್ಘಣನೆನ್ನುವಾಯ ಮಡುವದರ್ಕ್ ಮುನ್ನೇಣಾವಾನೆನ್ನು ಶೋಲ್ಲುಂ ಪಡಿಯಾಯಿರಂದಿದಿರೆ
  • ರ್ನಿವಾಸುದೇವೋಮಿತಿವಕುಂಚ ಮಾತರಿ | ಉದುಕಾಯಾಂತುದುಹಿತಾದಯಾವಾನಿತಿ ಸಾ ಬ್ರವೀತ್ | ಅನುಭವಿಸಲು || ೪೧೯ || || 156 | ಭಗವಂತನು ನಿರ್ಘಣನೆಂದು ಹೇಳಲು ಹೊರಟ ತಾಯಿಯ ಬಾಯಿಮುಚ್ಚುವಂತೆ ದಯಾವಾನೆಂದು ಮಗಳು ಹೇಳಿದಳು. ಅದನ್ನೇ ನಮ್ಮಾಳ್ವಾರವರ ವಚನದಿಂದ ದೃಢಪಡಿಸುವಳು “ತಹವುಡೈಯವನೇ” ಎಂದು. ಇಪ್ಪಡಿ ಕೊಲ್ಲುಂಪಡಿಪಣಿ ತು ಕೃಪೈಯಾಲೇಯನ್ನು ಸ್ನೇಹವುಮುಪಕಾರಸ್ಮತಿಯುಂ ನಡಂದದಿರೇ
  • ಕೃಪಯಾನಗುಣ: ಪ್ರೋಕ್ತಃ ಕಿಂತು ಸ್ನೇಹನ ಮಾಧವೇ | ಸ್ಮರಣಾದುಪಕಾರಸ್ಯ ತದೇವಂ ರಸಿಕಸ್ಯ ವಾಕ್ || 90 || 1 26 11 ಯಾತರಿಂದ ಅಂದರೆ ಸ್ನೇಹದಿಂದಲೂ ಉಪಕಾರ ತಾಯಿ ಹೇಳಿದ ಗುಣಹಾನಿಗೆ ಪರಿಹಾರ ಇದೇನೋ ಅಂದರೆ ಭಗವಂತನ ಕೃಪೆಯಿಂದಲ್ಲ ಅವನಲ್ಲಿರುವ ದೋಷಕ್ಕೆ ಗುಣತ್ವ ಹೇಳಿದ್ದು ಮತ್ತು ಸ್ಮರಣೆಯಿಂದಲೂ ಗುಣವನ್ನಾಗಿ ಸಹೃದಯರು ಹೇಳುವರು. ನಿರ್ಘನಾಹಶಂಕಿತ್ತು ಶೂಲ್ಲುವವಸ್ಥೆಯಿಲ ಕಾರಣಕ್ಕೆ ಸ್ವಗತವಾಹವಿರೇಳೊಲ್ಲಿತ್ತು
  • ನಿರ್ದಯತ್ವಂ ಭಗವತಿ ಕಂ ಪ್ರಾಯಾ ತತಃ | ಅಥವಾ ಮಮ ದೌರ್ಭಾಗ್ಯಮಿತಿ ಸತ್ಯಕ್ಷವಾಹಿತಂ || 11490 || || 120 | ಶ್ರೀರಾಮನು ಸೀತೆಯನ್ನು ಬಿಟ್ಟಿರಲು ಸೀತೆಯು ಅವನ ವಿರಹವನ್ನು ಸಹಿಸಲಾರದೆ “ಖ್ಯಾತಃ ಪ್ರಾಜ್ಞಃ ಕೃತಜ್ಞತ್ವ ಸಾನಶಶ್ಚ ರಾಘವಃ | ಸದ್ಯ ನಿರನುಶಶ್ಚಂಕೇ” ಎಂದು ಭಗವಂತನನ್ನು ನಿರ್ದಯವನ್ನಾಗಿ ಹೇಳಿ ಅನಂತರ “ಮದ್ಭಾಗಕ್ಷಯಾತ್” ಎಂದು ಹೇಳಿದಳು, ಆದ್ದರಿಂದ ಭಗವಂತನು ದಯೆಯುಳ್ಳವನು ಎಂದು ಹೇಳಿದಂತಾಯಿತು. ಸೂತ್ರಂ

ಶ್ಲೋಕ: ತಾತ್ಪರ್ಯ ಸೂತ್ರಂ

ತಾತ್ಪರ್ಯ ಸೂತ್ರಂ ಶ್ಲೋಕಃ

ತಾತ್ಪರ್ಯ ಸೂತ್ರಂ

ಗುಣದೋಷಂಗಳಿ ರಂಡುಂ ಕುದ್ರಪುರುಷಾರ್ಥಯುಂ ಪುರುಷಾರ್ಥಕಾಷ್ಠಕ್ಕಿಯಂ ಕುಕ್ಕುಂ

  • ಗುಣ:ಶ್ರೀಮಾನ್ವಿರ್ವಿಷಯವಿಮುಖಾನಾರಯತಿ ಚ ಸ್ವಯಂ ವಿಷರ್ಭಕ್ತಪ್ರವಣತರಭಾವಂ ಸ್ವಗಯತಿ | ತಥಾ ದೋಷಪ್ಯಾರಾನ್ನ ಹರಿವಿರಹಾತ್ಮುದ್ರವಿಮುಖಾನ್ ಹರೇಂದರ್ಯಾಷ್ಟ್ರೀಹರಿಚರಣ ಭಾಫಟಿಯೇತ್ || || 99 || ೪೨೨ ಭಗವಂತನ ಗುಣವೂ ದೋಷವೂ ಇವೆರಡೂ ಕ್ಷುದ್ರ ಪರುಷಾರ್ಥವನ್ನೂ ಚರಮಪರ್ವನಿಷ್ಟೆಯನ್ನೂ ನಾಶಮಾಡುವುವು. ಅದು ಹೇಗೆಂದರೆ ಭಗವಂತನ ಸೌಂದರ್ಯಾದಿ ಗುಣವು ತನ್ನನ್ನು ಆಶ್ರಯಿಸಿದವರಿಗೆ ಅದರಲ್ಲೇ ಮಗ್ನರಾಗುವಂತೆ ಮಾಡಿ ಕ್ಷುದ್ರ ಪುರುಷಾರ್ಥವನ್ನು ಚರಮಪರ್ವನಿಷ್ಟೆಯನ್ನ ಕೈಬಿಡುವಂತೆ ಮಾಡುವುದು. ದೋಷವೂ ಹಾಗೆಯೇ ವಿರಹದಿಂದ ಅವನ ಸಂದರ್ಯಾದಿ ಗುಣ ಗಳನ್ನು ಸರ್ವದಾ ಧ್ಯಾನಿಸುತ್ತಾ, ತತ್ತ್ವ ತಿರಿಕ್ತವಾದ ಕ್ಷುದ್ರಪುರುಷಾರ್ಥವನ್ನೂ ಚರಮ ಪರ್ವನಿಷ್ಠೆ ಯನ್ನೂ ನಾಶಮಾಡುವುದು. ನಿತ್ಯಶತ್ರುವಾಯಿರೇಯಿರುಪ್ಪದು ಸದಾ ಶತ್ರುಯಂ ಭರತವರಿವಕನಿರತಃ ರಘಂಸಶ್ರೀಮನ್ಮಧುರತನುರೂಪಂ ರಿಪುಮಿವ | ವಿಜಾನಾತಿಶ್ರೀಮಾಂಸದುಭಯಮಪಾಸ್ಕಾಪಿ ವಿಷಯಾನ್ ಸ್ವವಾಚಾರ್ಯಂ ತಂ ಚಾವ್ಯಪಜನಯತಿ ಶ್ರೀ ಪತಿ ಪರಂ | || 94 || || ೭೬೩೨ | ಶತ್ರುಘ್ನನು ಚರಮ ಪರ್ವನಿಷ್ಠನಾಗಿ ಭರತನನ್ನೇ ಸೇವಿಸುತ್ತಾ ಶ್ರೀರಾಮಚಂದ್ರನ ಸೌಂದರ್ಯವನ್ನು ನಿತ್ಯ ಶತ್ರುವಂತೆ ಕಂಡನು, ಅಂದರೆ ಅವನ ಸೌಂದರ್ಯವನ್ನು ನೋಡಿದ್ದೇ ಆದರೆ ಅದರಲ್ಲೇ ಲೀನನಾಗುವನು. ಭರತನ ಕೈಂಕರ್ಯಕ್ಕೆ ಅಡ್ಡಿ ಬರುವುದು, ಆದ್ದರಿಂದ ಯಾವನು ಭಗವಂತನ ಗುಣಾನುಭವಕ್ಕೆ ಒಳಗಾಗುವನೋ ಅವನು ಕ್ಷುದ್ರಪುರುಷಾರ್ಥವನ್ನೂ ಚರಮಪರ್ವನಿಷ್ಠೆಯನ್ನೂ ಬಿಡುವನು. ಇಪ್ಪಡಿಪ್ರಾಪ್ಯರುದಿಯಿಟ್ಟಾರ್ ಅದುಕ್ಕು ಸದೃಶವಾಹವೇಣುಮಿರೇಪ್ಪಾ ಪಕ ಪ್ರಾಪ್ಯ ವಾಚಾರ್ಯಂಕರ್ಯಂ ಪ್ರಾಪಕಂ ತತ್ಸಮಂ ಭವೇತ್ | ತಾಪಕಂ ನಿಜಾಚಾರ್ಯ ಇತಿವಕ್ತವ್ಯಮೇವ ಹಿ ॥ || 94 || II 乱 ಪ್ರಾಪ್ಯಕ್ಕೂ ಪ್ರಾಪಕಕ್ಕೂ ಹೊಂದಿಕೊಂಡಿರಬೇಕು, ಪ್ರಾಪ್ಯವು ಆಚಾರ್ಯ ಕೈಂಕರ್ಯವಾದರೆ ಪ್ರಾಪಕ ಆಚಾರ್ಯನೇ ಆಗಬೇಕು. ಆಗ ಪ್ರಾಪ್ಯಕ್ಕೂ ಪ್ರಾಪಕಕ್ಕೂ ಹೊಂದಾವಣೆಯಾಗುವುದು. ಅಲ್ಲಾದಪೋದುಪ್ರಾಪ್ಯಪ್ರಾಪಕಂಗಳುಕ್ಕು ಐಕ್ಯವಿ ○と || 98 || ಶ್ರೀ ವಚನಭೂಷಣಂ ಶ್ಲೋಕಃ

ತಾತ್ಪರ್ಯ ಸೂತ್ರಂ

ತಾತ್ಪರ್ಯ ಸೂತ್ರಂ ಶ್ಲೋಕಃ

ತಾತ್ಪರ್ಯ ಸೂತ್ರಂ ಶ್ಲೋಕ

ತಾತ್ಪರ್ಯ

ಶ್ರೀ ವಚನಭೂಷಣಂ

  • ಐಕ್ಯಂದ್ವಯೋರ್ನಚೇದ್ರೂಯಾದೀಶ್ವರಃ ಪ್ರಾಪ ಯದಿ | ಪ್ರಾಪ್ಯಸ್ಯ ಪ್ರಾಪಕಸಾಪಿ ನೈಕ್ಯಂ ತತ್ಸಂಭವಿಷ್ಯತಿ || ॥ ೬೩೪ ೧ ಹೀಗೆ ಪ್ರಾಪ್ತವಾದ ಆಚಾರ್ಯ ಕೈಂಕರ್ಯಕ್ಕೆ ಪ್ರಾಪಕನಾಗಿ ಸರ್ವೆಶ್ವರನನ್ನು ಅಂಗೀಕರಿಸಿದ ಪಕ್ಷದಲ್ಲಿ ಐಕ್ಯವುಂಟಾಗುವುದಿಲ್ಲ. ಆದ್ದರಿಂದ ಪ್ರಾಪಕ ಆಚಾರ್ಯನೆಂದೇ ಹೇಳಬೇಕು, ಈಶ್ವರನೈಪತ್ತು ಹೈರ್ಕೈಡಿತ್ತು ಕ್ಯಾರಿಯಂಕೊಳ್ಳು ಮಾಲೇ ಆಚಾರ್ಯ ನೈಪತ್ತು ಹೈ ಕಾಪಿಡಿತ್ತು ಕ್ಯಾರಿಯುಂಕೊಳ್ಳಮೋಪಾದಿ || ೪೨೬ || ಈಶ್ವರಃ ಪ್ರಾಪಕಾಚ್ಚೇ ಹೀತ್ವಾ ಪಾಣಿನಾಕರಂ | ಸ್ವಕಾರ್ಯಾಪಾದನಮಿವ ತಂಪಾದಶ್ರಯಣಾದಿವ || ॥ ೬೩ ॥ ಈಶ್ವರನನ್ನು ಪ್ರಾಪಕನನ್ನಾಗಿ ಅಂಗೀಕರಿಸಿದ ಪಕ್ಷದಲ್ಲಿ ಒಬ್ಬ ಅಧಿಕಾರಿಯ ಕೈಕುಲುಕಿ ನನ್ನ ಕೆಲಸವನ್ನು ಮಾಡಿಕೊಡೆಂದು ಕೇಳಿದರೆ ಅವನು ಮಾಡಿಕೊಟ್ಟರೂ ಕೊಡಬಹುದು ಕೊಡದೆಯೇ ಇರಬಹುದು. ಅವನು ಕಾಲನ್ನು ಹಿಡಿದ ಪಕ್ಷದಲ್ಲಿ ದಯೆಯಿಂದ ವರಾಡಿಯೇ ಕೊಡುವನು. ಅದರಂತೆ ಈಶ್ವರನನ್ನು ಪ್ರಾಪಕನನ್ನಾಗಿ ಅಂಗೀಕರಿಸಿದರೆ ಕೈಹಿಡಿದವನಂತೆ ಕೆಲಸವು ಸಂದೇಹ, ಅಚಾರ್ಯನನ್ನು ಹಿಡಿದ ಪಕ್ಷದಲ್ಲಿ ಆಗಿಯೇ ಆಗುವುದು. ಆಚಾರ್ಯನ್ ಇರುವಕ್ಕುಂ ಉಪಕಾರಕನ್ ಪ್ರಾಪಕಂತುಗುರುವರಾಶ್ರಯೇದ್ಯದಿ ಸ್ವಾಸ್ಥ್ಯತೇಷುಕೃಪೆಯಾಗುರುರ್ಮಹರ್ಾ | ಹಂತಚೇತನರವೇಶಯೋಂ ಯೋಜನಾದುಪಕೃತಿಂ ಕರೋತಿ ಹಿ ॥ || 92 || ॥ ೬೩೬ ೧ ಪ್ರಾಪಕನಾದ ಆಚಾರ್ಯನು ಅಜ್ಞಾನದಿಂದ ತೊಳಲುತ್ತಿರುವ ಚೇತನರಿಗೆ ಜ್ಞಾನೋಪದೇಶಮಾಡಿ ಈಶ್ವರನೊಡನೆ ಸೇರಿಸಿ ಉಪಕಾರ ಮಾಡುವನು. ಎಷ್ಟು ಹುಡುಕಿದರೂ ಒಬ್ಬ ಜ್ಞಾನಿಯೂ ದೊರಕಲಿಲ್ಲ ವೆಂದಿರುವ ಈಶ್ವರನಿಗೆ ಜ್ಞಾನಿಯನ್ನು ಒದಗಿಸಿಕೊಟ್ಟು ಉಪಕರಿಸುವನು. ಆದ್ದರಿಂದ ಇಬ್ಬರಿಗೂ ಉಪಕಾರಕನಾಗಿರುವನು. ಈಶ್ವರನುಕ್ಕು ಶೇಷವಸ್ತುವೈ ಉಪಕರಿತ್ತಾನ್ ಚೇತನನುಕ್ಕು ಶೇಷಿ ಉಪಕರಿತ್ತಾನ್
  • ವಿಶದಯತಿ ತದೇವ ಸಮಗಸ್ಮಿನ್ ತಿಮಿರನಿಮಗ್ನ ಸಮಸ್ತಚೇತನೌಘಾನ್ | ನೃಹರಿಚರಣಸೇವನೈಕತಾನಾನ್ ಗುರುವರ ಏಷ ತನೋತಿ ಬುದ್ಧಿದಾನೈ: | || ೪೨ ೮ || ೧ ೬೩೭ ೧ ಹಿಂದೆ ಹೇಳಿದ್ದನ್ನೇ ವಿಶದವಾಗಿ ಹೇಳುವರು. ಅಜ್ಞಾನದಲ್ಲಿ ಮುಳುಗಿರುವ ಶೇಷಭೂತರಾದ ಚೇತನರನ್ನು ಜ್ಞಾನೋಪದೇಶದಿಂದ ಶೇಷಿಯಾದ ಭಗವಂತನಲ್ಲಿ ಸೇರಿಸುವನು. ಜ್ಞಾನಿಯು ದುರ್ಲಭವೆಂದಿರುವ ೧೬೬ ಶೇಷಿಗೆ ಶೇಷರಾದವರನ್ನು ಸೇರಿಸಿಕೊಡುವನು ಹೀಗೆ ಇಬ್ಬರಿಗೂ ಉಪಕಾರ ಮಾಡುವನು ಆಚಾರ್ಯನು. ಸೂತ್ರಂ ಈಶ್ವರನ್ ತಾನುಮಾಚಾರ್ಯಯಾಶೈಪ್ಪಚ್ಚಿ ರುಕ್ಕುಂ || 195 || ಶ್ಲೋಕಃ ತಾತ್ಪರ್ಯ ಆಚಾರ್ಯತ್ವಮಹೋಸ್ವಾಮೀ ಶ್ರಿಯಃಪತಿರಪಿಸ್ವಯಂ | ಉಪದೇಶಕೃತೇಶ್ರೀ ಮಾನಾಕ್ಷಾದಂಗೀಚಕಾರಯತ್ | ಸರ್ವೇಶ್ವರನಾದ ಭಗವಂತನ ಕೂಡ ಈ ಆಚಾರ್ಯತ್ವವನ್ನು ಆಶೆಯಿಂದ ಅಂಗೀಕರಿಸಿದನು. ಆಹೈಯಿರೇಗುರುಪರಂಪರೆಯಿಲೇ ಅನ್ವಯಿತ್ತ ತುಂ I ೬೩೮ ॥ ಸೂತ್ರಂ

ಶ್ರೀಗೀತೈಯುಂ ಅಭಯಪ್ರದಾನಮುಮರುಳಿಚ್ಚೆ ಯಮ್ ದದುಂ 11 480 || ಶ್ಲೋಕಃ 1 ತಸ್ಮಾದಯಂ ಮುಕುಂದಸ್ತು, ಗುರುಪಂಕ್ತಿಗತ ಭುವಿ | ತಾತ್ಪರ್ಯ ಗೀತೋಪದೇಶತಸ್ಸಾದಭಕಪ್ರಧಾನತಃ || ೧ ೬೩೯ ೧ ಆದ್ದರಿಂದಲೇ ಗುರುಪರಂಪರೆಯಲ್ಲಿ ಸೇರಿರುವನು. ಇದಕ್ಕೆ ಕಾರಣ ಗೀತೋಪದೇಶ ಅಭಯಪ್ರದಾನ ವರಾಡಿದ್ದು. ಆಚಾರ್ಯನುಕ್ಕು ಸದೃಶಪ್ರತ್ಯುಪಕಾರಂ ಪಣ್ಣ ಲಾವದು ವಿಭೂತಿಚತುಷ್ಟಯಮುಂ ಈಶ್ವ ದಯಮುಮುಂಡಾಹಿಲ್ ಸೂತ್ರಂ ಶ್ಲೋಕಃ ದ್ವಯವಪೀಹಭವೇದಪಿಸಾಂಪ್ರತಂ | ಗುರುಮುಲ್ಲಸಿ ತಾಯಸಮರ್ಪಣಂ ತದಖಿಲಸ್ಯಭವೇನ್ನನುಮೋದತಃ || ಯದಿವಿಭೂತಿಚತುಷ್ಟಯಮೀಶ್ವರ || 420 || ತಾತ್ಪರ್ಯ

ಸೂತ್ರಂ ಶ್ಲೋಕಃ

೧ ೬೪೦ | ಗುರುವಿನ ಉಪಕಾರಕ್ಕೆ ತಕ್ಕ ಪ್ರತ್ಯುಪಕಾರವಾಗಿ ನಾಲ್ಕು ವಿಭೂತಿಗಳೂ ಎರಡು ಈಶ್ವರರುಗಳೂ ಇದ್ದ ಪಕ್ಷದಲ್ಲಿ ಅದೆಲ್ಲವನ್ನು ಸಮರ್ಪಿಸಿದರೂ ಸಾಲದು. ಈಶ್ವರಸಂಬಂಧಂ ಬಂಧಮೋಕ್ಷಂಗಳಿರಂಡುಕ್ಕು ಪೊದುವಾಯಿರುಕ್ಕುಂ ಆಚಾರ್ಯ ಸಂಬಂಧಂ ಮೋಕ್ಷತ್ತು ಹೇಳುವಾಯಿರುಕ್ಕು

  • ಭಗವದಾಶ್ರಯಣಂ ಭವತೀಹ ತತ್ ಭವವಿವಕ್ಷಣಕಾರಣಮೀರಿತಂ | ಗುರುಸವರಾಶ್ರಯಣಂತು ವಿಮೋಕ್ಷದಂ ತತ ಇದು ಮಹದೀರಿತವಾದರಾ | ೧೬೭ || ೪೩೨ || ॥ ೬೪೧ ॥ ಶ್ರೀ ವಚನಭೂಷಣಂ ತಾತ್ಪರ್ಯ

ಭಗವಂತ ನನ್ನ ಆಶ್ರಯಿಸಿದ್ದೇ ಆದರೆ ಈ ಸಂಸಾರಮೋಕ್ಷ ಇವೆರಡನ್ನೂ ಕೊಡುವನು. ಸ್ವತಂತ್ರನಾದ್ದ ರಿಂದ ಆಚಾರ್ಯನನ್ನು ಆಶ್ರಯಿಸಿದ್ದೇ ಆದರೆ ಆಚಾರ್ಯನು ಪರತಂತ್ರನಾದ್ದರಿಂದ ಜ್ಞಾನವನ್ನುಂಟು ಮಾಡಿ ಮೋಕ್ಷ ಒಂದನ್ನೇ ಅನುಗ್ರಹಿಸುವನು. ಸೂತ್ರಂ

ಭಗವಲ್ಲಾಭಂ ಆಚಾರ್ಯನಾಲೇ || ೪೩೩ || ಶ್ಲೋಕಃ ತಾತ್ಪರ್ಯ

  • ಆಚಾರ್ಯಮುಖತಃ ಪ್ರಾಪ್ತಿ ಏಷ್ಟೊರೇವ ನಸಂಶಯಃ | ED ಜ್ಞಾನೋಪದೇಶತಯಂ ಚೇತನಾನುದ್ಧರಿಷ್ಯತಿ | ೧೬೪೨ ॥ ಆಚಾರ್ಯನು ಅಸತ್ಕಾಯರಾದ ಚೇತನರನ್ನು ಜ್ಞಾನೋಪದೇಶವರಾಡಿ ಭಗವಂತನನ್ನು ಹೊಂದು ವಂತೆ ಮಾಡುವನು. ಆದ್ದರಿಂದ ಆಚಾರ್ಯನೇ ಭಗವತ್ಪಾಪ್ತಿಗೆ ಕಾರಣ. ಸೂತ್ರಂ

ಆಚಾರ್ಯಲಾಭಂ ಭಗವಾನಾಲೇ || ೪೩೪ || ಶ್ಲೋಕಃ ತಾತ್ಪರ್ಯ ಸೂತ್ರಂ

  • ಸದ್ಗುರುಪ್ರಾಪಣಂ ಲೋಕೇಭವೇಗವತಾಕಿಲ | ಯಸ್ಮಾತ್ಸಭಗವಾಂಚ್ವಾ ರ್ಹೇತುಕ ಕೃಪಾನಿಧಿಃ | 11 292 11 ನಿರ್ಹೇತುಕದಯಾಪರನಾದ ಭಗವಂತನು ತನ್ನನ್ನು ಹೊಂದುವುದಕ್ಕಾಗಿ ತನ್ನಲ್ಲಿ ಅಭಿಮುಖ್ಯವನ್ನುಂಟು ಮಾಡಲು ಸದಾಚಾರ್ಯನನ್ನು ಅವನೇ ಒದಗಿಸಿಕೊಡುವನು. ಉಪಕಾರ್ಯವಸ್ತುಗೌರವತ್ತಾಲೇ ಆಚಾರ್ಯ ನಿಕ್ಕಾಟ್ಟಿಲ್ ವಿಹವುವುಪಕಾರಕನೀಶ್ವರನ್ || ೪೩೫ || ಶ್ಲೋಕ

ಆಚಾರ್ಯ ಪ್ರಾಪಿತವತ ಈಶ್ವರಸ್ಯೆವ ಮಾನ್ಯತಾ | ತಾತ್ಪರ್ಯ ಸೂತ್ರಂ

ಶ್ಲೋಕ ತಾತ್ಪರ್ಯ

ಶ್ರೀ ವಚನಭೂಷಣಂ ಪ್ರಾಯಚ್ಛದ ಗವಾನ್ಸಾಕ್ಷಾದಾಚಾರ್ಯಂ ತಾದೃಶಂ ಯತಃ | ॥ ೬೪ | ಈಶ್ವರನೇ ಮಹೋಪಕಾರಕನು. ಯಾತಕ್ಕೆಂದರೆ ಮೋಕ್ಷ ಒಂದನ್ನೇ ಆನುಗ್ರಹಿಸುವ ಸದಾಚಾರ್ಯ ನನ್ನು ಒದಗಿಸಿಕೊಟ್ಟನಾದ್ದರಿಂದ. ಆಚಾರ್ಯ ಸಂಬಂಧಂಕುಯಾದೇಕಿಡಂದಾಲ್ ಜ್ಞಾನಭಕ್ತಿ ವೈರಾಗ್ಯಂ ಗಳುಂಡಾಕ್ಕಿಕೊಳ್ಳಲಾಂ ಆಚಾರ್ಯ ಸಂಬಂಧಂಕುಂದಾಲ್ ಅವೈಯುಂಡಾನಾಲುಂ ಪ್ರಯೋಜನವಿಲ್ಲಿ ಜ್ಞಾನಭಕ್ತಿ ವಿಷಯಾದರಾಗತಃ ಸಂತುನಾ ನಿಜಸದ್ಗುರು ವಿನಾ | ಮೋಕ್ಷದಾಸ್ತು ನ ಭವಂತ್ಯತೋಣಾಂ ತಾಂ ಯದೀಹ ನಿಜಸದ್ಗುರುಶ್ರಯಾತ್ || ತನ್ನ ಅಚಾರ್ಯನ ಸಂಬಂಧವಿಲ್ಲದ ಜ್ಞಾನಭಕ್ತಿ ವೈರಾಗ್ಯಗಳಿದ್ದರೂ ಪ್ರಯೋಜನವಿಲ್ಲ. ನಾದ ಆಚಾರ್ಯಸಂಬಂಧವಿದ್ದ ಪಕ್ಷದಲ್ಲಿ ಅವುಗಳು ಕಾರ್ಯಕಾರಿಗಳಾಗುವುವು. ೧೬೮ || ೪೩೬ || ೧ ೬೪೫ ೧ ಉಪಕಾರಕ ಸೂತ್ರಂ ಶ್ಲೋಕಃ ತಾತ್ಪರ್ಯ ತಾತ್ಪರ್ಯ

1 ಸೂತ್ರ ಶ್ಲೋಕಃ ತಾತ್ಪರ್ಯ 1 ಸೂತ್ರಂ ಶ್ಲೋಕಃ 99]

ತಾಲಿಕಿಡಂದಾಲ್ ಭೂಷಣಂಗಳ್ ಪಣ್ ಪೂಣಲಾಂ ತಾಲಿಪೋನಾಲ್‌ ಭೂಷಣಂಗಳೆಲ್ಲಾಂ ಅವದ್ಯ ವಿಕುಂ ಯದಿವಿಲಸತಿಸೂತ್ರಂ ಮಗಲಾತ್ಮಕರೂಪಂ ನನುಭವತಿಚನಾರ್ಯಾಃ ಭೂಷಣ್‌ಘಸ್ತುಮಾನ್ಯಃ I ನಯದಿ ಭವತಿಸೂತ್ರಂ ಭೂಷಣಂ ತ್ವದಸ್ಯಾ ನಹಿ ಶುಭಕರಮೇವಂ ಸ್ಯಾದ್ಗುರುಂ ತ್ಯಕ್ತಪುಂಸಃ | || 982 || ೧೬೪೬ || ಇದಕ್ಕೆ ದೃಷ್ಟಾಂತ ಕೊಡುತ್ತಾರೆ. ಸಾಧಿಗಳಾದ ಹೆಂಗಸರಿಗೆ ಮಂಗಳಸೂತ್ರವಿದ್ದರೇನೇ ಇತರ ಭೂಷಣಗಳು ಶೋಭಿಸುವುವು. ಆ ಸೂತ್ರವಿಲ್ಲದ ವಿಧವೆಯರಿಗೆ ಹೇಗೆ ಆ ಆಭರಣಗಳು ಶೋಭಿಸು ವುದಿಲ್ಲವೋ ಹಾಗೆ ಆಚಾರ್ಯಸಂಬಂಧವಿಲ್ಲದನಿಗೆ ಜ್ಞಾನಭಕ್ತಿ ವೈರಾಗ್ಯಗಳು ಪ್ರಯೋಜನವಿಲ್ಲ. ತಾಮರೆಯಲರ್ತು ಕಡವ ಆದಿತ್ಯನ್ ತಾನೇ ನೀರಪ್ಪಿರಿಂದಾಲ್ ಅಲರ್ತುಮಾ ಪ್ಪೋಲೇ ಸ್ವರೂಪವಿಕಾಸಪಣ್ಣು ಮೀಶ್ವರನ್ ತಾನೇ ಆಚಾರ್ಯ ಸಂಬಂಧಂ ಕುಂದಾಲ್ ಅವಾಡಪ್ಪಣ್ಣ, ಸಲಿಲಗತಸರೋಜಂ ದ್ವಾದಶಾತ್ಮಾವಿಕಾಸಂ ನಯತಿ ಖಲು ಯಥಾ ವಾ ನೀರವುಕ್ಕಂ ತದೇವ ! ಗ್ಲಪಯತಿ ಭಗವಾನವ ವರಾಚಾರ್ಯಹೀನಂ ಸಮನುಜಮಪಿಸಾಕ್ಷಾದ್ದೀನದೀನಂ ಕರೋತಿ | 11 v20 11 ೧೬೪೭ ೧ ನೀರಿನಿಂದ ನೀರಿನಲ್ಲಿರುವ ಕಮಲವನ್ನು ಹೇಗೆ ಸೂರ್ಯನು ವಿಕಾಸಗೊಳಿಸುವನೋ ಹಾಗೆಯೇ ತೆಗೆಯಲ್ಪಟ್ಟ ಅದೇ ಕಮಲವನ್ನು ಬಾಡಿಸುವನು ಅದೇ ರೀತಿ ಭಗವಂತನೂ ಕೂಡ ಆಚಾರ್ಯ ಸಂಬಂಧವಿರುವವರನ್ನು ಸ್ವೀಕರಿಸುವನು. ಅದಿಲ್ಲದ ಪಕ್ಷದಲ್ಲಿ ಕೈಬಿಡುವನು. ಇಳಿಯಭಗವತ್ಸಂಬಂಧಂ ದುರ್ಲಭಂ

  • ಅಂತರಾಚಾರ್ಯ ಸಂಬಂಧಂ ನಹಿ ಪ್ರಾಪ್ತಿಃ ಶ್ರಿಯಃ ಪತೇಃ | ತಾವೇತ ನಿತ್ಯಂ ಚ ಸ್ವಾಚಾರ್ಯಂ ಶ್ರದ್ಧಯಾ ಸ್ವಯಂ | || 4&5 || ॥ ೬೪೮ ॥ ಅಸತ್ಯಲ್ಪನಾದ ಚೇತನನನ್ನು ಅಂಗೀಕರಿಸಿ ಜ್ಞಾನೋಪದೇಶಮಾಡಿ ಉಜೀವನಕ್ಕೆ ಮಾರ್ಗ ತೋರಿಸಿದ ಆಚಾರ್ಯ ಸಂಬಂಧವಿಲ್ಲದ ಪಕ್ಷದಲ್ಲಿ ಭಗವತ್ಯಾಪ್ತಿಯಿಲ್ಲ. ಇರಂಡುಮಮೈಯಾದೋ ನಡುವಿಲ್ ಪರುಂ ಕುಡಿಯನ್ನೆಲ್ || 90 ||
  • ಕೇವಲಂ ಗುರುಸವರಾಶ್ರಯೋಭವೇ ತಾವತಾಲಮಿತಿಚೇದ್ದದಾಮ್ಯಹಂ | ಆಶ್ರಯೋಪಿ ಭಗವತ್ಪದಾಶ್ರಿತ ಶ್ರೇಷ್ಠ ಭಕ್ತವಿದುಷಾಂ ಭವೇದಿಹ | OLE 11 245 11 ಶ್ರೀ ವಚನಭೂಷಣಂ ತಾತ್ಪರ್ಯ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ

ಸೂತ್ರಂ

ತಾತ್ಪರ್ಯ ಸೂತ್ರಂ 1

ಶ್ರೀ ವಚನಭಷಣಂ ಕೇವಲ ಆಚಾರ್ಯ ಸಂಬಂಧವೂಂದಿದ್ದರೆ ಸಾಕೋ ಅಂದರೆ ಸಾಲದು “ಸಾತ್ವಿಕೈಸ್ಸಂಭಾಷಣಂ” ಎಂಬಂತೆ ಭಾಗವತರ ಸಂಬಂಧವೂ ಬೇಕು. ಕೊಡಿಯಳ್ಕೊಂಬಲೇತುವಕ್ಕುಂಪೋದುಶುಳ್ಳಿ ಕ್ಯಾಲ್ ವೇಂಡುವಾಪ್ಪಲೇ ಆಚಾರ್ಯಾನ್ವಯತ್ತುಕುಮಿತುವೇಣುಂ

  • ಲತಾಯಥೋಪಮ್ಮ ತರುವಪಾಶ್ರಯಾ ತೃವರ್ಧಮಾನಾಪಿತತೋಪಿವೃದ್ಧಯೇ | ವಸುಂಧರಾಸ್ಪರ್ಶನಿವಾರಣಾ ಯ ತಾಂ ಯಥಾಲ್ಪ ಕಾಷ್ಠಾಂ ಚ ನಯಂತಿ ಮಾನವಾಃ | || ೪೧ || ಲತೆಯನ್ನು ಬೆಳೆಸುವವನು ಹೊರವಾಗಿ ಬೆಳೆಯುವುದಕ್ಕಾಗಿ ಒಂದು ಆಶ್ರಯವಾದ ಮರದಮೇಲೆ ಹಬ್ಬಿಸುವನು. ಆದರೂ ಆ ಲತೆಗೆ ಭೂಸ್ಪರ್ಶವಾಗದಂತೆ ಹೇಗೆ ಬೇರೆ ಚಿಕ್ಕ ಕೋಲನ್ನು ಸೇರಿಸುವನೋ ಅದರಂತೆ ಆಶ್ರಿತರು ಅಧಃಪತನರಾಗದಂತೆ ಉದ್ಧರಿಸುವ ಆಚಾರ್ಯನನ್ನು ಹೊಂದಬೇಕಾದರೆ ಭಾಗವತರನ್ನು ಆಶ್ರಯಿಸಬೇಕು. ಚೇತನನನ್ನು ಲತೆಯ ಸ್ಥಾನದಲ್ಲಿ ಆಚಾರ್ಯನನ್ನು ಉಪಘ್ನ ಸ್ಥಾನದಲ್ಲಿ ಭಾಗವತರನ್ನು ಚಿಕ್ಕ ಕೋಲಿನ ಸ್ಥಾನದಲ್ಲಿ ಹೇಳಿದಂತಾಯಿತು. ಸ್ವಾಭಿಮಾನತ್ತಾಲೇ ಈಶ್ವರಾಭಿಮಾನಕ್ಕುಲೆತ್ತು ಕೊಂಡ ಇವನುಕ್ಕು ಆಚಾರ್ಯಾಭಿಮಾನಳಿಯ ಗತಿಯಿಲ್ಲೆಯನ್ನು ಪಿಳ್ಳೆಪಲಕಾಲುಮುರುಳಿಯ ಕೇರುಯಾಯಿರುಕ್ಕುಂ
  • ನಿಜಾಭಿಮಾನಾನ್ಮರ್ತ್ಯಸ್ಯ ವ್ಯಕ್ತಸ್ಯ ಹರಿಣಾ ಭುವಿ | ಆಚಾರ್ಯ ಏವ ಶರಣಂ ನಾನ್ಯಥಾ ಗತಿರುಚ್ಯತೇ | ೧ ೬೫ ಕೆಳಗೆ ಹೇಳಿದ ಅರ್ಥವು ಸಂಪ್ರದಾಯ ಸಿದ್ಧವು ಎಂದು ಹೇಳುವರು. ಅಭಿಮಾನದಿಂದ ನಾನೇ ನನ್ನ ರಕ್ಷಕನೆಂದಿರುವ ಚೇತನನನ್ನು ಭಗವಂತನು ಆಭಿಮುಖ್ಯವಿಲ್ಲದಿರುವುದನ್ನು ನೋಡಿ ಕೈಬಿಡುವನು, ಆಗ ಆ ಚೇತನನಿಗೆ ಉಜ್ಜಿವನವು ಹೇಗೆಂದರೆ ದಯಾಳುವಾದ ಆಚಾರ್ಯನು, ಇವನು ನನ್ನವನು ಎಂದು ಅವನ ಅನುಗ್ರಹವೇ ಉಜೀವನವನ್ನುಂಟುಮಾಡುವುದು. ಸ್ವಸ್ವಾತಂತ್ರ್ಯಭಯತ್ತಾಲೇ ಭಕ್ತಿ ನಳುವಿತ್ತು ಸಾಧನತ್ಯಾದರಿಪ್ರಾಃ ಭಕ್ತಿರ್ನಿಜಕೃತಾಹರೇತ್ | ಪಾರತಂತ್ರತಿಶ್ರೀಶಭೀತೋಪಾಯೋ ನ ಸಾ ಭವೇತ್ | || ೪೪೩ || 282 ಆಚಾರ್ಯಸಂಬಂಧವಿಲ್ಲದೆ ಭಗವತ್ಪಾಪ್ತಿಯಿಲ್ಲವೋ ಶಾಸ್ತ್ರಸಿದ್ಧವಾದ ಭಕ್ತಿ ಮೊದಲಾದ ಉಪಾಯ ವಿದೆಯಲ್ಲಾ ಎಂದರೆ ಭಕ್ತನು ತನ್ನ ಸ್ವಾತಂತ್ರ್ಯದಿಂದ ಮಾಡಲ್ಪಟ್ಟ ಭಕ್ತಿಯು ಭಗವತ್ಪಾರತಂತ್ರ್ಯವನ್ನು ನಾಶಮಾಡುವುದು ಎಂಬ ಭಯದಿಂದ ಉಪಾಯವಾಗಲಾರದು. ಭಗವಾತಂತ್ರ್ಯಭಯತ್ತಾಲೇ ಪ್ರಪತ್ತಿನಳುವಿತ್ತು 020 စာ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ಲೋಕಃ ತಾತ್ಪರ್ಯ ಸೂತ್ರ ತಾತ್ಪರ್ಯ

  • ಸ್ವಾತಂತ್ರಾಪತೇಃಕರ್ಮಚೇತನಸ್ಯವಿಲೋಕ್ಯ ಚ | ಪಾತಯೇದಿತಿಭೀವ ಪ್ರಪತ್ತಿ: ನೈವ ಸಾಧನಂ | ತನ್ನ ಪಾರತಂತ್ರಕ್ಕೆ ಅನುಗುಣವಾಗಿ ಮಹಾವಿಶ್ವಾಸದಿಂದ ಪ್ರಪತ್ತಿ ಮಾಡಿದ್ದೇ ಆದರೆ ಭಗವಂತನನ್ನು ಸೇರಬಹುದಲ್ಲಾ ಎಂದರೆ ಬಂಧಮೋಕ್ಷ ಇವೆರಡನ್ನು ಅನುಗ್ರಹಿಸುವ ಸ್ವತಂತ್ರನಾದ ಭಗವಂತನು ಚೇತನನ ಕರ್ಮವನ್ನು ನೋಡಿ ತಳ್ಳಿದರೆ ಏನು ಮಾಡುವುದು ಎಂಬ ಭಯದಿಂದ ಪ್ರಪತ್ತಿಯ ಉಪಾಯವಾಗುವುದಿಲ್ಲ. ಆಚಾರ್ಯನೈಯುಂ ತಾನೃತಂಪತ್ತ ಅಹಂಕಾರಗರ್ಭವಾಹೈಯಾಲೇ ಕಾಲನ್ಕೊಂಡುಮೊದಿರವಿಡುವೆಪಾದಿ ಸ್ವಯಂ ಯದಿ ಗುರುಂ ಪುಮಾನ್ಯತಮತಿರ್ವಿನಯೇತ್ ತದಾ ಭವತಿ ಸಂಶ್ರಯಾದಹಮಿತಿ ಸ್ವಕೀಯಾದರಾತ್ | ಯಥಾ ಯಮಕರಾನ್ಮುದಾ ಪರಿಗೃಹೀತಹೇಮೊ ಧೃತಿಃ ತಥೈವ ಗುರುಸಂಶ್ರಯೋ ನ ಭವತಿ ಸ್ವಯಂ ಸಾಧನಂ | || ೪೪೫ || 1 ೬೫೪ ಚೇತನನು ತಾನೇ ಆಚಾರ್ಯನನ್ನು ಆಶ್ರಯಿಸಿದ್ದೇ ಆದರೆ ಅದೂ ಉಪಾಯವಾಗಲಾರದು. ಅದು ಹೇಗೆಂದರೆ ಆಚಾರ್ಯನನ್ನು ನಾನು ಆಶ್ರಯಿಸಿದೆ ಎಂಬ ಅಹಂಕಾರಗರ್ಭವಾದ್ದರಿಂದ ಉಪಾಯವಾಗ ಲಾರದು ಮತ್ತು ಇನ್ನೂ ಅವದ್ಯವನ್ನೇ ಉಂಟುಮಾಡುವುದು. ಅದು ಹೇಗೆಂದರೆ ಯಮನು ನಾಶಕ ನಲ್ಲವೇ, ಅವನ ಕೈಯಿಂದ ಉಂಗುರವನ್ನು ತೆಗೆದುಕೊಂಡು ಧರಿಸಿದಂತೆ ಆಗುವುದು. ಆಚಾರ್ಯಾಭಿಮಾನವೇ ಉತ್ತಾರಕಂ ನ ಭವತಿ ಗುರುಸೇವಾ ಸಂಶ್ರಯಾನ್ಮಾನವಾನಾಂ ನಿಜಮತಫಲದಾತತ್ಯ ಪಾಮಾತ್ರ ತೋಯಂ | ಸ್ವಯಮಿಹಗುರುವರೋಯಬುದ್ಧಾನುಗೃಹಾತ್ ನ ಭವತಿನನುತೀರ್ಣಮೋಕ್ಷಸಂಪ್ರಾಪಣಾದ್ವಿ || || ೪೪೬ || と ಆದಕಾರಣ ಮೋಕ್ಷ ಒಂದನ್ನೇ ದಯಪಾಲಿಸುವ ಆಚಾರ್ಯನು ತಾನಾಗಿಯೇ ಇವನು ನನ್ನವನೆಂದು ಅಂಗೀಕರಿಸಿದ ಪಕ್ಷದಲ್ಲಿ ಈ ಚೇತನನು ಉಜೀವಿಸಬಹುದು. ಕೈಪಟ್ಟಿ ಪೊ ರು ವಿಟ್ಟು ಪ್ಪು ತೈತ್ತ ಪೊ ರು ಕಣಿಶಕ್ಕಕ್ಕಡವನನ್
  • ಸೈಕರಸ್ಥಂ ಧನಂ ತ್ಯಾ ಭೂಗತಂ ಕಾಂಕ್ಷತೇ ಯಥಾ । ತಥೈವ ಸುಲಭಂ ತ್ಯಾ ಗುರುಂ ಹರಿಸಮಾಶ್ರಯಃ | || ೪೪೭ || ಸುಲಭರಾದ ಗುರುವನ್ನು ಬಿಟ್ಟು ಭಗವತ್ಸಮಾಶ್ರಯಣ ಮಾಡುವುದು ಹೇಗಾಗುವುದೆಂದರೆ ತನ್ನ ಕೈಲಿರುವ ಧನವನ್ನು ತ್ಯಜಿಸಿ ಭೂಮಿಯಲ್ಲಿ ಹೂತಿರುವ ಧನವನ್ನು ಅಪೇಕ್ಷಿಸುವಂತಾಗುವುದು. 020 ಶ್ರೀ ವಚನಭೂಷಣಂ ಸೂತ್ರಂ ಶ್ಲೋಕ ತಾತ್ಪರ್ಯ ತಾತ್ಪರ್ಯ

ಸೂತ್ರಂ ವಿಡಾಯರಿಂದಪೊದುಕರಸ್ತಮಾನ ಉದಕಯುಪೇಕ್ಷಿತ್ತು ಜೀವಜಲಯುಂ ಸಾಗರಸಲಿಲಾಯುಂ ಸರಿಲಿಲಕ್ಷ್ಮಿಯುಂ ವಾಕೂಪಪಯಸ್ಸುಳ್ಳಿಯ ವಾಂಚೊಕ್ಕಡವನಲ್ಲನ್

  • ಪಿಪಾಸಾಾಂತೋ ಯೋ ನಿಜಕರಗತಂ ಸ್ವಾದ ಸಲಿಲಂ ವಿಹಾಯಾಸಂಸ್ಥ ಜಲನಿಧಿಗತಂ ಕೂಪಸಲಿಲಂ | ಸರರ್ಥಂಸೋಯಂ ಸರಿತಿವಿಸ್ಸತಂ ತೋಯವಪಿ ವಾ ಯಥಾಕಾಂಕ್ಷೇತಸ್ಮಾತ್ಸುಲಭಗುರುಮವಮಭಜನ್ | น || ೪೪೮ || 1118211 ಸುಲಭರಾದ ತನ್ನ ಗುರುವನ್ನು ಬಿಟ್ಟು ದುರ್ಲಭನಾದ ಭಗವಂತನನ್ನು ಆಶ್ರಯಿಸಿದ್ದೇ ಆದರೆ ಹೇಗಾಗುವುದೆಂದರೆ ಕೈಯಲ್ಲಿರುವ ರುಚಿಯಾದ ನೀರನ್ನು ಬಿಟ್ಟು ಬಾಯಾರಿದವನು ಆಕಾಶದಲ್ಲಿರುವ ಮೇಘದ ನೀರನ್ನೂ ನದಿ ನೀರನ್ನೂ ಸರೋವರದ ನೀರನ್ನೂ ಸಮುದ್ರದ ನೀರನ ಭಾವಿಯ ನೀರನ್ನೂ ಅಪೇಕ್ಷಿಸಿದಂತಾಯಿತು. ಪಾಟ್ಟುಳ್ಳು ಮಡವುಂ ಕೊಡು ಕೇಳಮಿಡವಂ ಕುತಿತ್ತ ವಿಡವುಂ ವತ್ತ ವಿಡವುಂ ಊಟ್ಟು ಮಿಡಮುಂ ಎಲ್ಲಾಂದಹುತ್ತವಿಡವನ್ನಿರುಕ್ಕಡವನ್
  • ಶ್ರೀಸಾಮಶ್ರವಣಸ್ಥಲಂ ಚ ವಿಬುಧಕ್ಕೂರಾರ್ತಿಜ್ಯೋತೃ ಸ್ಥಲಂ F ರಕ್ಷಾರ್ಥಂ ವಿಭವಸ್ಥಲಂ ಚ ಮಧುರಸ್ವಾರ್ಚ ಸ್ವರೂಪ ಸ್ಥಲಂ | ಅಂತರ್ಯಾಮಿತಯಾ ಸ್ಥಿತಂ ಸ್ಥಲವಾಪಿ ಸೈಕಭೋಗ್ಯಸ್ಥಲಂ ಸ್ಮಾದೇವಂ ಕೃತನಿಶ್ಚಯಂ ಗುರುವರಂ ಪೂಜ್ಯಂ ಭಜೇ ಸಾದರಂ | | ||OVE || 11 280 || ವೈಕುಂಠವೂ ಕ್ಷೀರಾಷ್ಟ್ರೀಯ ವಿಭವಾವತಾರದ ಸ್ಥಲವೂ ಅಂತರ್ಯಾಮಿ ಸ್ಥಲವೂ ಅರ್ಚಾವತಾರ ಸ್ಥಳಗಳೂ ಈ ಸ್ಥಲಗಳೆಲ್ಲವೂ ಪ್ರಾಪ್ಯರಾದ ಆಚಾರ್ಯನಿಗೋಸ್ಕರವೇ ಎಂದು ಅಧ್ಯವಿಸಿರುವವನು. ಇವನುಕ್ಕು ಪ್ರತಿಕೂಲರ್ ಸ್ವತಂತ್ರರುಂ ದೇವತಾಂತರಪರರಂ ಅನುಕೂಲರ್ ಆಚಾರ್ಯಪರತಂತ್ರರುಂ ಉಪೇಕ್ಷಣೀಯ‌ ಈಶ್ವರಪರತಂತ್ರ‌ || 180 || ಶ್ಲೋಕ
  • ಸ್ವತಂ ಮರ್ತ್ಯ: ಗುರುಚರಣಸಕ್ತ ಸ ಭವೇತ್ ತಥಾನ್ವೇಷಾಸಕ್ತಃ ಪ್ರತಿಭಟ ಇತಿಸ್ರೋ ಇಹ ಸಃ | ತಾತ್ಪರ್ಯ ಶ್ರೀ ವಚನಭೂಷಣಂ ಉಪೇಕ್ಷಾ ಸರ್ವೆ ನೃಹರಿಚರಣಾಸಕ್ತಿನಿರತಾ ತತಾಚಾರಕ ಪ್ರವಣ ಹೃದಯಾ ದಿತಿಮತಂ | ಆಚಾರ್ಯನಿಷ್ಠನಿಗೆ ಪ್ರತಿಕೂಲರು ಯಾರೆಂದರೆ ಸ್ವತಂತ್ರರೂ ದೇವತಾಂತರಸಕ್ತರೂ ಅನುಕೂಲರು ಯಾರೆಂದರೆ ಆಚಾರ್ಯ ಪರತಂತ್ರರು, ಉದಾಸೀನರು ಯಾರೆಂದರೆ ಸರ್ವೇಶ್ವರ ಪರತಂತ್ರರು, ೧೭೨ ಸೂತ್ರಂ

ಶ್ಲೋಕಃ ತಾತ್ಪರ್ಯ

ಜ್ಞಾನಾನುಷ್ಠಾನಂಗಳಿರಂಡು ಅಲ್ಲಾದಾರ್ಕ್ ಉಪಾಯಾಂಗಮಾಯಿರುಕ್ಕುಂ ಇವನುಕ್ಕು ಉಪೇಯಾಂಗಮಾಯಿರುಕ್ಕುಂ

  • ಜ್ಞಾನಂಚಾನು ತಿಶ್ಚಾಪಿ ಪ್ರಾಪ್ತಿ ಪರ್ಯ೦ತವಿಶಿತುಃ ! ಆಚರೇದ್ಗುರುಭಕ್ತಸ್ಯ ತದ್ದು ರೋರ್ಮೋದದಂ ಭವೇತ್ | || 80 || 12201 ತತ್ವಜ್ಞಾನವೂ ತದನುಗುಣವಾದ ಅನುಷ್ಠಾನವೂ ಇವೆರಡೂ ಭಗವನ್ನಿಷ್ಟನಾದವನಿಗೆ ಭಗವತ್ಪಾಪ್ತಿಯ ವರಿಗೂ ನಡೆಸಿಕೊಂಡುಬರಬೇಕು. ಆಚಾರ್ಯಾಭಿಮಾನವೇ ಉತ್ತಾರಕವೆಂದಿರುವವನಿಗೆ ಉಪಾಯ ಬೇಕಾಗಿಲ್ಲವಾದ್ದರಿಂದ ಆಚಾರ್ಯನ ಸಂತೋಷವೆಂಬ ಉಪೇಯಕ್ಕೆ ಅಂಗವಾಗಿರುವುದು. ಇವನುಕ್ಕು ನಿಷಿದ್ದಾನುಷ್ಠಾನಂ ತನ್ನೆ ಯುಂ ಪಿರಿರೈಯುಂ ನಶಿಕ್ಕು ಮಾಯಾಲೇತ್ಯಾಜ್ಯಂ 11 482 || ಶಕಃ

ಗುರುನಿ ಸ ಸಂತ್ಯಾಜ್ಯಃ ಪರದಾರಪರಿಗ್ರಹಃ | ತಾತ್ಪರ್ಯ

ಆತ್ಮಾನಂ ನಾಶಯತೋಯಂ ಪರಂಚಾಪಿ ವಿನಾಶಯೇತ್ | ಆಚಾರ್ಯನಿಷ್ಟನು ಪರದಾರಪರಿಗ್ರಹವನ್ನು ಬಿಡಬೇಕು. ಯಾತಕ್ಕೆಂದರೆ ಅದು ತನ್ನನ್ನೂ ಇತರರನ್ನೂ ನಾಶಮಾಡುವುದು. ಸೂತ್ರ ತಾನ್ ನಶಿಕ್ಕಿರದುಮನ್ನಪಚಾರಲುಮನ್ವಯಿಕ್ಕೆಯಾಲೇ ಪಿರರ್ ನಶಿಕ್ಕಿರದುತನ್ನೆಯನಾದರಿತ್ತುಂ ತನ್ನನುಷ್ಠಾನಕ್ಕೆ ಯಂಗೀಕರಿತ್ತುಂ ಶ್ಲೋಕಃ

ತಾತ್ಪರ್ಯ ಸೂತ್ರ ಅಪಚಾರತ್ರಯೇಣಾಪಿ ಸ್ವಯಂ ನಶ್ಯತಿ ಗರ್ಹಿತಃ | ಔದಾಸ್ಯಾದಿತರೇತಸ್ಯ ನಶ್ಯಂತಿ ಸ್ವೀಕೃತೇರಪಿ || || B || VHA ತಾನು ಸರಿಸುವುದು ಹೇಗೆಂದರೆ ಆಚಾರ್ಯಾಭಿಮಾನಕ್ಕೆ ಅಧೀನನಾಗಿ ಅನಿಷ್ಟಕರವಾದ ಭಗವದುಪಚಾರ ಭಾಗವತಾಪಚಾರ ಅಸಹಾಪಚಾರ ಇವುಗಳಿಂದ ತಾನು ನಶಿಸಿಹೋಗುವನು. ಇಂಥಾ ಭಾಗವತೋತ್ತಮನ ಈ ರೀತಿ ದುಷ್ಕೃತ್ಯದಲ್ಲಿ ಪ್ರವರ್ತಿಸಿದನಲ್ಲಾ ಇವನ ಸಹವಾಸ ಬೇಡ ಎಂದು ಉದಾಸೀನರಾಗಿರುವಿಕೆಯು ಮತ್ತು ಇವನು ಮಾಡಿದ ಕೆಟ್ಟ ಕೆಲಸವನ್ನು ಅಂಗೀಕರಿಸುವುದು ಇವುಗಳಿಂದ ಇತರರು ನಶಿಸುವರು. M ವಿಹಿತಭೋಗಂನಿಷಿದ್ದ ಭೋಗ ಪೋಲೇಲೋಕವಿರುದ್ಧ ಮುಮನ್ನು ನರಕಹೇತುವುದನ್ನು ಆಯಿರುಕ್ಕಚ್ಚಿದೇ ಸ್ವರೂಪವಿರುದ್ದ ಮು ವಾದ ವೇದಾಂತವಿರುದ್ಧವು ಮಾಯ ಶಿಷ್ಟ ಗರ್ಹತಮುವಾಯ್ ಪ್ರಾಪ್ಯಪ್ರತಿಬಂಧಕಮುವಾಯ್ ಇರುಕ್ಕೆಯಾಲೇತ್ಯಾಜ್ಯಂ || ೪೩೪ || ಶ್ರೀ ವಚನಭೂಷಣಂಶ್ಲೋಕಃ 1 ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ ಶ್ಲೋಕಃ ತಾತ್ಪರ್ಯ ಸೂತ್ರಂ

ಶ್ರೀ ವಚನಭೂಷಣಂ ಭಾರ್ಯಾ ಭೋಗೋ ನಿತಾಂತಂ ಜಗತಿಚ ವಿತತಶಾಸ್ತ್ರಸಿದ್ದ ಸಥಾಪಿ ಸ್ವಾಚಾರ್ಯ ಪ್ರೇಮಬದ್ಧೋ ನಹಿ ತದನುಭವೇತ್ಸಾಶಯಾ ತತ್ರ ಗತ್ ಯಸ್ಮಾದ್ದಂತಿ ಸ್ವರೂಪಂ ಸುನಿಗಮಶಿರಸಾದೂಷಿತಾಂ ಶಿಷ್ಟಧೂತಃ ತಸ್ಮಾತ್ಯಾಜ್ಯ ವರಿರ್ನಿಜಗುರುವಶಗೈಃ ಪ್ರಾಪ್ಯತಾ ಸಂನಿಷಿದ್ದ ॥ ೬೬೩ ೦ ತನ್ನ ಭಾರ್ಯೆಯಲ್ಲಿ ಭೋಗಿಸಬಹುದಲ್ಲಾ ಎಂದರೆ ಆಚಾರ್ಯನಿಷ್ಕನಿಗೆ ಅದೂ ಕೂಡ ಕೂಡದು. ಯಾಕೆಂದರೆ ಸ್ವರೂಪವಿರುದ್ಧವಾದ್ದರಿಂದಲೂ “ಶಾಂತೋದಾಂತ ಉಪರತಸ್ತಿತಿಕ್ಷುಃ ಸವರಾಹಿತೋ ಭೂತ್ವಾ ಆತ್ಮನೃವ ಆತ್ಮಾನಂ ಪಶ್ಯತ್" ಎಂದು ಹೇಳಿರುವುದರಿಂದ ಪ್ರಪನ್ನನಂತೆ ಉಪಾಸಕನು ಕೂಡಾ ಇದನ್ನು ಬಿಡಬೇಕು ಮತ್ತು ಅದೂ ಕೂಡ ಹೇಯವೆಂದು ಹೇಳಿರುವುದರಿಂದಲೂ ಆಚಾರ್ಯನಿಗೆ ಅನಭಿಮತವಾಗಿರುವುದರಿಂದಲೂ ವಿಹಿತವಾದ ವಿಷಯಭೋಗವನ್ನೂ ಬಿಡಬೇಕು. ಭೋಗ್ಯತಾಬುದ್ಧಿ ಕುಂದುಧರ್ಮ ಬುದ್ಯಾ ಪ್ರವರ್ತಿತ್ತಾಲುಂ ಸ್ವರೂಪಂ ಕುಯುಂ

  • ಭೋಗ್ಯತಾಮತಿ ಮಪಾಸ್ಯ ಧರ್ಮತಃ ಭಾರ್ಯಯಾಸಹ ರತಿರ್ಹಿದಷಿತಾ | ಸ್ವೀಯಧರ್ಮಗುರುಸೇವಕಸ್ಯ ತ ಸರ್ವಥಾ ವಿಹಿತವಪ್ಪದಾಸಿತಂ || || 93 25 26 11 ೧ ೬೬೪ ೧ ಭೋಗ್ಯತಾ ಬುದ್ದಿ ಬಿಟ್ಟು ಋತುಸ್ಮಾತೆಯಾದ ಭಾರ್ಯೆಯಲ್ಲಿ ಪ್ರವೇಶಿಸದೆ ಹೋದರೆ ಭ್ರೂಣಹತ್ಯೆ ಪಾತಕವುಂಟಾಗುವುದು ಮತ್ತು ಪಿತೃಋಣವನ್ನು ತೀರಿಸಬೇಕು ಎಂಬ ಧರ್ಮಬುದ್ಧಿಯಿಂದಲೂ ಮತ್ತು ‘ಆಪುತ್ರಸ್ಯ ಗತಿರ್ನಾಸ್ತಿ’ ಎಂಬ ಬುದ್ಧಿಯಿಂದಲೂ ಭೋಗವನ್ನು ಅನುಭವಿಸಿದ್ದೇ ಆದರೆ ಅನನ್ಯಭೋಗ್ಯತ್ವ ರೂಪವಾದ ಸ್ವರೂಪ ನಾಶವಾಗುವುದು. ಕ್ಷೇತ್ರಾಣಿ ಮಿತ್ರಾಣಿ, ಎರಕಲವ ಪಿರಕ್ಕೆ ವೇಣುಂ ಸ್ವರೂಪಂಕುಲೈಯಾಮೈಕ್ಕು ಕ್ಷೇತ್ರಾಣಿಮಿತಾಣಿಧನಾನಿನಾಥ ಪುತ್ರಾಶ್ಚದಾರಾ: ಪಶವೋ ಗೃಹಾಣಿ | ತ್ವತ್ಪಾದಪದ್ಮಪ್ರವಣಾತ್ಮವೃತ್ತ ಭವಂತಿ ಸರ್ವೆ ಪ್ರತಿಕೂಲರೂಪಾಃ | || ೪೫೬ | ೬೬೫ ॥ ತನ್ನ ಸ್ವರೂಪನಾಶವಾಗದಿರುವಿಕೆಗೆ ಇಷ್ಟನ್ನೂ ತ್ಯಜಿಸಬೇಕು. ಅವು ಯಾವುವೆಂದರೆ ಕ್ಷೇತ್ರವನ್ನೂ ಸ್ನೇಹಿತರನ್ನೂ ಧನವನ್ನೂ ಪುತ್ರರನ್ನೂ ಭಾರ್ಯೆಯನ್ನೂ ಪಶುಗಳನ್ನೂ ಮನೆಯನ್ನೂ ಇವೆಲ್ಲವನ್ನೂ ಬಿಡಬೇಕು, ಪ್ರಾಪ್ಯಭೂಮಿಯಿಲ್ ಪ್ರಾವಣ್ಯವುಂ ತ್ಯಾಜ್ಯಭೂಮಿಯಿಲ್ ಜೆಹಾಸೈಯುಂ ಅನುಭವಾಲಾಭಲ್ ಆತ್ಮಧಾರಣಾಯೋಗ್ಯತೆಯುಂ ಉಪಾಯಚತುಷ್ಟಯತ್ತುಕ್ಕುಂವೇಣುಂ 028 || 482 || ಶ್ಲೋಕಃ

ತಾತ್ಪರ್ಯ 1 ಸೂತ್ರಂ ಶ್ಲೋಕಃ ತಾತ್ಪರ್ಯ

  • ಶ್ರೀಮಚ್ಛಷಿಗವಿಗ್ರಹಾದ್ಯನುಭವಾಲಾಭೇಸ್ಥಿತಿ ವ್ಯತ್ಯಯಃ ಶ್ರೀಮತ್ಥಾಪ್ಯವಸುಂಧರಾಗತ ಮಹಾಪ್ರಾವಣ್ಯ ಸಂತೋಷಭಾಕ್ | ತ್ಯಾಜ್ಯಾಯಾವಸುಧಾ ಸ್ಥಿತೇಶ್ಚ ಭವಿತಾ ತಸ್ಮಾಜಿಹಾಸಾ ತಥಾ ಸರ್ವ೦ ಜಾಪಿ ಸದಾ ಚತುರ್ವಿಧ ಮಹೋಪಾಯಕ್ಕೆ ತಸ್ಯೆಪ್ಪಿತಂ || ॥ ೬೬೬ | ತನಗೆ ಭೋಗ್ಯವಾದ ಶೇಷಿಯು ವಾಸಮಾಡುವ ದೇಶದಲ್ಲಿ ಪ್ರಾವಣ್ಯವೂ ಶೇಷಿಯಿಲ್ಲದ ದೇಶವು ತ್ಯಾಜ್ಯವೂ ಶೇಷಿಯ ವಿಗ್ರಹಾದ್ಯನುಭವವಿಲ್ಲದ ಪಕ್ಷದಲ್ಲಿ ದೇಹಧಾರಣ ಅಸಾಧ್ಯವೂ ಇನ್ನೂ ಉಪಾಯ ಚತುಷ್ಟಯಾಧಿಕಾರಿಗೆ ಅವಶ್ಯ ಬೇಕು. ಪಳುತಾಹಾತೋನ್ನರಿಂದೇನ್ ಎರಪಾ ಪೂರ್ವೋಪಾಯತ್ತುಕ್ಕು ಪ್ರಮಾಣಮಾಹವನುಸಂಧಿಪ್ಪದು
  • ಸ್ವಗತಸ್ವೀಕೃತಿರ್ಭಯಾದಪ್ಯಹಂಕಾರಗರ್ಭತಾ 1 ಫಲಸಿದ್ಧಿರ್ಭವೇದೇವ ನಿತ್ಯ ಕಿಂಕರತಾಪ್ರದಾ | ಸ್ವಗತಸ್ವೀಕಾರವು ಅಹಂಕಾರ ಗರ್ಭವಾದರೂ ಫಲಸಿದ್ಧಿಯುಂಟಾಗಿಯೇ || 983 & || 11 222 11 ಉಂಟಾಗುವುದು. “ಗುರುಣಾಯೋಭಿಮತ ಗುರುಂ ವಾಯೋಭಿಮನ್ಯತೇ | ತಾವುಭ್ ಪರಮಾಂ ಸಿದ್ಧಿಂ ನಿಯಮಾ ದುಪಗಚ್ಛತಃ” ಎಂದು ಭರದ್ವಾಜ ಸಂಹಿತೆಯಲ್ಲಿ ಹೇಳಿದೆ. ನಲ್ಲವೆನೆಳಿ ಮಾರಾಯತಾನವನ್ನೆ ಎರಪಾಟ್ಟು ಕಳೆಯಂ ಸೂತ್ರಂ ಸೆತಲ್ ಮುಡಿಂದ ಕುಂ, ಪಶುರ್ವನುಷ್ಯ ಸಂಧಿಪ್ಪ ದು ಶಕಃ ತಾತ್ಪರ್ಯ ತಾತ್ಪರ್ಯ

ಎರಕುಂ ಇತುಕ್ಕು ಪ್ರಮಾಣವಾಹವನು ಆಚಾರ್ಯಸ್ವೀಕೃತಿರ್ಯಸ್ಯ ನಿತ್ಯಕಿಂಕರತಾ ಧ್ರುವಂ | ನಿತ್ಯಾನಂದೇ ತು ವೈಕುಂಠ ಭವೇತ್ತಸ್ಯ ನ ಸಂಶಯಃ ॥ || 185 || 11 220 11 ಯಾವನನ್ನು ಆಚಾರ್ಯನ ಅಂಗೀಕರಿಸುವನೆ ಅವನಿಗೆ ಮೋಕ್ಷಪ್ರಾಪ್ತಿಯು ಸಿದ್ಧ. ಆಚಾರ್ಯಾಂಗೀಕಾರವನ್ನೇ ಪರಗತ ಸ್ವೀಕಾರವೆನ್ನುವುದು. ಇದಕ್ಕೆ ಅಂಡಾಳ್ ರವರ ಪಾಶುರವನ್ನು ಉದಾಹರಿಸಿರುವರು ವತ್ತು “ಪಶುರ್ಮನುಷ್ಯ : ಪಕ್ಷಿವಾಯೇಚ ವೈಷ್ಣವ ಸಂಶ್ರಯಾಃ | ತೇವತೇ ಪ್ರಯಾಸ್ಕಂತಿ ತದ್ವಿಷ್ಟಃ ಪರಮಂ ಪದಂ" ಎಂದು ಪೌರಾಣಿಕ ಶ್ಲೋಕವನ ಕೊಟ್ಟಿರುವರು. ಆಚಾರ್ಯಾಭಿಮಾನಂ ತಾನ್ ಪ್ರಪತ್ತಿ ಪೋಲೇ ಉಪಾಯಾಂತರಂಗಳುಕ್ಕು ಅಂಗಮುವಾಮ್ ಸ್ವತಂತ್ರಮುಂ ಯಿರುಕ್ಕುಂ

  • ಆಚಾರ್ಯಾಭಿವರಾನಹಿ ಸ್ವತಂತ್ರೋಪಾಯತಾಂ ವ್ರಜೇತ್ | ಪಶುರ್ಮನುಷ್ಯಃ ಪಕ್ಷೀತಿಯತ್ಪುರಾಣೇಗದಿತಂ ತಥಾ ॥ || ೪೬೦ || ॥ ೬೬೯ | “ಬಾಲಮೂಕಜಡಾಂಧಕ್ಕೆ ಪಂಗವೋಬಧಿರಾಸ್ತಥಾ | ಸದಾಚಾರ್ಯಣ ಸಂದೃಷ್ಟಾಃ ಪ್ರಾಪ್ಪುವಂತಿ ಪರಾಂಗತಿಂ" ಎಂದು ಹೇಳಿರುವುದರಿಂದ ತಾನೇ ಸ್ವತಃ ಉತ್ತಾರಕವಾಗಿರುವುದರಿಂದ ಸ್ವತಂತ್ರೋಪಾಯ ವಾಗಿರುವುದು ಆಚಾರ್ಯಾಭಿಮಾನವು. ೧೭೫ ಶ್ರೀ ವಚನಭೂಷಣಂ ಸೂತ್ರಂ ಶ್ಲೋಕ 1 ತಾತ್ಪರ್ಯ ಸೂತ್ರಂ

ಶ್ಲೋಕಃ ತಾತ್ಪರ್ಯ ಶ್ಲೋಕ ತಾತ್ಪರ್ಯ

ಭಕ್ತಿಯಲಶಕ್ತನುಕ್ಕು ಪ್ರಪತ್ತಿ ಪ್ರಪತ್ತಿಯಿಲಶಕ್ತನುಕ್ಕಿದು

  • ಭಾವಶಕ್ತಸ್ಯ ತದಾ ಪ್ರಪತ್ತಿ ಪ್ರಪತ್ತಿ ಕಾರ್ಯನಿತರಾಮಶಾ | ಸ್ವಾಚಾರ್ಯಸಂಪೂರ್ಣಕೃತಾಭಿಮಾನಃ ಭವೇದುಪಾಯೋ ಮನುಜಸ್ಯ ಸತ್ಯಂ ಆ || ೪೬೧ || 11 220 11 ಕರ್ಮವೇನು ಜ್ಞಾನವೇನು ಇವುಗಳಿಂದ ಪರಿಪಕ್ವವಾಗಿ ಮತ್ತು ತನ್ನ ಸ್ವರೂಪಕ್ಕೆ ವಿರೋಧಿಯೆಂಬ ಜ್ಞಾನದಿಂದಲೂ ಭಕ್ತಿಮಾಡಲಶಕ್ತನಾದವನಿಗೆ ಪ್ರಪತ್ತಿಯು ಹೇಳಿದೇ ಪ್ರಪತ್ತಿ ಮಾಡಬೇಕಾದರೆ ಮಹಾವಿಶ್ವಾಸ ಬೇಕು. ಆ ಮಹಾವಿಶ್ವಾಸವು ಉಂಟಾಗುವುದು ಬಹಳ ದುರ್ಲಭ. ಆದ್ದರಿಂದ ಸುಲಭವಾದ ಆಚಾರ್ಯಾಭಿಮಾನವೇ ಇವನಿಗೆ ಸುಲಭೋಪಾಯ, ಇತು ಪ್ರಥಮಂ ಸ್ವರೂಪ ಪಲ್ಲವಿ ತವಾಕ್ಕುಂಪಿನ್ನು ಪುಷ್ಟಿ ತವಾಕ್ಕುಂ ಅನಂತರಂ ಪಲಪರ್ಯಂತವಾಕ್ಕುಂ ಸ್ವಾಚಾರ್ಯಸ್ಕೃತನೋತಿ ಪಲ್ಲವಿತವತಾಸ್ವರೂ ಪಂನೃಣಾಂ ಏವಂ ಪುಷ್ಟಿತಮಾತನೋತಿ ತದನುಸ್ವಾಚಾರ್ಯ ಹರ್ಷ೦ ತತಃ | ಕೈಂಕರ್ಯಕಫಲಂ ಚ ತದ್ವಿತನುತೇ ಸ್ವಾತ್ಮಾನುರೂಪಂ ಹರೇಃ || ೪೬೨ || 11 20 1 ಆಜೀವನಕಾರಣಂ ನಿಜಗದುಕಾರ ಏವಾಭವತ್ | ಆಚಾರ್ಯಾಭಿಮಾನವು ಮೊದಲು ಪ್ರಣವದಲ್ಲಿ ಹೇಳಿರುವ ಭಗವದನನಾರ್ಹ ತ್ವರೂಪವಾದ ಶೇಷಪ್ಪ ವನ್ನು ಚರಮಪರ್ವಪರ್ಯಂತ ಉಂಟುಮಾಡಿ ಸ್ವರೂಪವನ್ನು ಚಿಗರುವಂತೆ ಮಾಡುವುದು. ಅನಂತರ ಮಧ್ಯಮಪದದಲ್ಲಿ ಹೇಳಿರುವ ಅನನ್ಯಶರಣತ್ವವನ್ನು ಚರಮಪರ್ವಪರ್ಯಂತ ಹೇಳಿ ಪುಷ್ಟಿತವನ್ನಾಗಿ ಮಾಡುವುದು. ಅನಂತರ ಕೊನೆಯಪದದಲ್ಲಿ ಹೇಳಿರುವ ಅನನ್ಯಭೋಗ್ಯತ್ವವನ್ನು ಚರಮಪರ್ವ ಪರ್ಯಂತ ಹೇಳಿ ಭಗವಂಕರ್ಯರೂಪವಾದ ಫಲವನ್ನುಂಟುಮಾಡುವುದು.
  • ಜಗ್ಗು ಪ್ರಸಿದ್ಧ ವಕುಳಾತ್ಮಕ ಭೂಷಣೇನ ಲೋಕಾರ್ಯನಿರ್ಮಿತಮಹಾವಚನಾರತ್ನಂ | ಸಮ್ಮಕ್ಕು ಸರಿತಲಸತ್ಪದಪದ್ಯರೂಪಂ ಹರ್ಷಾನ್ಮಯಾತ್ರಪರಿವರ್ತಿತ ಮೇಧತಾಂ ತತ್ | ॥ ೬೭೨ ॥ ಜಗ್ಗು ವಕುಳಭೂಷಣನೆಂಬ ಕವಿಯು ಪುಳಲೋಕಾಚಾರ್ಯರಿಂದ ಅನುಗ್ರಹಿಸಲ್ಪಟ್ಟ ಶ್ರೀವಚನಭೂಷಣ ಎಂಬ ತಮಿಳು ಸೂತ್ರಗಳನ್ನು ಸಂಸ್ಕೃತ ಪದ್ಯ ರೂಪದಲ್ಲಿ ಬರೆದಿರುವನು. ಆ ಸಂಸ್ಕೃತ ರೂಪವಾದ ಶ್ರೀ ವಚನಭೂಷಣವು ಸರ್ವತ್ರ ಸರ್ವೋತ್ಕರ್ಷವಾಗಿ ಪ್ರಕಾಶಿಸಲಿ. ಇತಿ ವಿದ್ಯಾವಿಶಾರದ ಸಂಸ್ಕೃತ ಸೇವಾಸಕ್ತ ಕವಿಕುಲತಿಲಕ ರಾಜ್ಯಪ್ರಶಸ್ತಿ ರಾಷ್ಟ್ರಪ್ರಶಸ್ತಿ ವಿಜೇತೃ ಬಾಲಧ ಜಗ್ಗು ವಕುಳಭೂಷಣಮಹಾಕವಿವಿರಚಿತಂ ಶ್ರೀ ವಚನಭೂಷಣಂ ಸಂಪೂರ್ಣ ವಿಜಯತೇತರು ಉಭಯವೇದಾಂತ ಪ್ರವರ್ತನ ಸಭೆಯ ಕಾರ್ಯನಿರ್ವಾಹಕ ಸಮಿತಿ ಎಸ್. ಎಸ್. ಶರ್ಮ ಜಿ. ಆರ್. ಶ್ರೀನಿವಾಸದೇಶಿಕಾಚಾ‌ ಹೆಚ್. ಎಸ್. ನರಸಿಂಹಮೂರ್ತಿ ಜಿ. ಎಸ್. ನರಸಿಂಹವರ್ತಿ · ಎನ್. ಶ್ರೀನಿವಾಸನ್ ಬಿ. ಆರ್. ಸಂಪತ್ಕುಮಾರ್ ಎಂ. ಎ. ತಿರುನಾರಾಯಣನ್ ಎಂ. ಸಿ. ಶಿರುನಾರಾಯಣನ್ ಬಿ. ಎಸ್. ರಾಮಕೃಷ್ಣಯ್ಯಂಗಾರ್ ಎಂ. ಎಲ್. ರಾಜಗೋಪಾಲನ್ ಬಿ. ಎಸ್. ರಾಮಸ್ವಾಮಯ್ಯಂಗಾರ್ ಎಂ. ವಿ. ಸಂಪತ್ತು ಮಾರಾಚಾರ್ ಜಿ. ರಂಗರಾಜನ್ ಹೆಚ್‌. ಜೆ. ರಾಘವನ್ ಎಂ. ಆರ್. ಶ್ರೀನಿವಾಸನ್ ಕಟ್ಟಡ ಸಮಿತಿ
  1. ಸಿ. ತಿರುನಾರಾಯಣನ್ ಜಿ. ಎಸ್. ನರಸಿಂಹಮೂರ್ತಿ ಬಿ. ಎಸ್. ರಾಮಸ್ವಾಮಯ್ಯಂಗಾರ್ ಎಂ. ಎ, ತಿರುನಾರಾಯಣನ್ ಸಾಂಸ್ಕೃತಿಕ ಸಮಿತಿ ಜಿ. ಆರ್. ಶ್ರೀನಿವಾಸದೇಶಿಕಾಚಾರ್ ಎಂ. ಎ. ಸಂಪತ್ತು ಮಾರಾಚಾ ಹಚ್, ಜೆ, ರಾಘವನ್ ಬಿ. ಆರ್, ಸಂಪತ್ತು ಮಾರನ್ ಸಿ. ಎಸ್. ಪಪಿ ಶರ್ಮ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿ ಜಟಿ-8ರ್ಯದರ್ಶಿ ಕೋಶಾಧ್ಯಕ್ಷರು ಸದಸ್ಯರು కమిటి ఆడిటరో ಸದಸ್ಯರು ಆರ್ಥಿಕ ಸಮಿತಿ ಎನ್. ಶ್ರೀನಿವಾಸನ್ ಬಿ. ಎಸ್. ರಾಮಕೃಷ್ಣಯ್ಯಂಗಾರ್ ಎಂ. ಆರ್. ಶ್ರೀನಿವಾಸನ್ ಎಂ. ಎಲ್. ರಾಜಗೋಪಾಲನ್ ಜಿ. ರಂಗರಾಜನ್ ಬಿ. ಎಸ್. ರಾಮಸ್ವಾಮಯ್ಯಂಗಾರ್ ಅಧ್ಯಕ್ಷರು, ಉಪಾಧ್ಯಕ್ಷರ ಮತ್ತು ಕಾರ್ಯದರ್ಶಿಯವರು ಎಲ್ಲ ಉಪಸಮಿತಿಗಳಲ್ಲಿ ಇರುತ್ತಾರೆ,