Source: TW
TODO: ಶೋಧನೀಯಮ್
ರಾಮನುಜ ನೂತಂದಾದಿ ಕೃತಿಯ ಕವಿಯ ವಿಷಯವಾಗಿ ಒಂದೆರಡು ನುಡಿಗಳು ಶ್ರೀ ರಾಮಾನುಜ ನೂತಂದಾದಿಯನ್ನು ರಚಿಸಿ, ಪಾಡಿದ ಮಹನೀಯರು ಶ್ರೀ ತಿರುವರಂಗ ಮುದನಾರೆಂಬುವರು. ಇವರ ದೇಶಕಾಲ ವ್ಯಕ್ತಪಟ್ಟದ್ದರೂ ಅವರ ವಂಶ ಚರಿತ್ರೆ ವಿಶದವಾಗಿ ದೊರಕಿಲ್ಲ. ‘‘ಶ್ರೀರಂಗೇ ಮೀನಹ ಜಾತಂ ರಂಗಾನಂದನಂ | ರಾಮಾನುಜ ಪದಾಸಕಂ ರಂಗನಾಥಗುರುಂಭಜೇ!!’’ ಎಂಬುದು ಇವರ ತನಿಯ ಶ್ಲೋಕ. ಶ್ರೀ ರಂಗದಲ್ಲಿ ವಂಶಾನುಕ್ರಮವಾಗಿ ಶ್ರೀ ರಂಗನಾಥನ ಕೈಂಕಯ್ಯದಲ್ಲಿ ನಿರತರಾಗಿ ಬರುವವರಲ್ಲೊಬ್ಬರು. ಇವರ ಕುಲದ ಹೆಸರು ‘‘ಮೂಂಗಿಲ್’’ ಎಂದು. ಅಣಿಯರಂಗತಮುದನಾರೆಂಬುವರು ಇವರ ತಂದೆ. ಜನಿಸಿದ ವರ್ಷ ಸರಿಯಾಗಿ ತಿಳಿದಿಲ್ಲ. ತಿಂಗಳು ಮೀನ, ನಕ್ಷತ್ರ ಹಸ್ಯ ಇಷ್ಟು ಮಾತ್ರ ತನಿಯ ಪದ್ಯದಿಂದ ವೇದ್ಯವಾಗುವುದು. ದೇವಾಲಯದ ಅಧಿಕಾರಿ ವರ್ಗದಲ್ಲಿ ಈ ವಂಶದವರು ಪ್ರಧಾನರು. ದೇವಾಲಯದ ಸಮಸ್ತ ಬೀಗದಕೈಗಳೆಲ್ಲ ಇವರ ಕೈಯಲ್ಲೇ. ಹೀಗೆ ಅಸಾಧಾರಣ ಭಗವದ್ಭಕ್ತರಾಗಿ ಮೆರೆದವರು. ಶ್ರೀ ರಾಮಾನುಜಾಚಾರರು ಶ್ರೀರಂಗದಲ್ಲೇ ನೆಲೆಸಿರಲು ನಿರ್ಧರಿಸಿ, ಶ್ರೀರಂಗನಾಥನ ಸೇವೆಯನ್ನೂ ಶಿಷ್ಯರಿಗೆ ಕಾಲಕ್ಷೇಪವನ್ನೂ ಹೇಳುತ್ತಾ ಇರುತ್ತಿದ್ದರು. ಕೂರತ್ತಾಳ್ವಾರು ಯೋಗೀಂದ್ರರನ್ನು ಆಶ್ರಯಿಸಿ ಅಂತರಂಗ ಶಿಷ್ಯರಾಗಿದ್ದವರಲ್ಲಿ ಬಹು ಮುಖ್ಯರು. ಈ ಮಹಾಮಹಿಮ ಶಿಷ್ಯರ ಪಾಂಡಿತ್ಯ ಅನ್ಯಾದೃಶವಾದುದು. ಪ್ರಕೃತ ನಮ್ಮ ಈ ಅಮುದನಾರು ಒಂದು ದಿನ ಶ್ರೀ ರಾಮಾನುಜಾಚಾರ್ಯರ ಸನ್ನಿಧಿಗೆ ಬಂದು, “ಸ್ವಾಮಿ ! ನಾನು ಕಡುಪಾಪಿಯು, ನನ್ನನ್ನು ತಿದ್ದಿ ಪಾವನಗೊಳಿಸಿ, ತಮಗೆ ಶೇಷಭೂತನಾಗುವಂತೆ ಕರುಣಿಸಿ, ಯಾರಲ್ಲಾದರೂ ಸರಿಯಾದ ಶಿಕ್ಷಣ ಕೊಡಿಸಿ, ರಕ್ಷಿಸಬೇಕು.’’ ಎಂದು ಪ್ರಾರ್ಥಿಸಲು ಶ್ರೀಮದಾಚಾದ್ಯರು ಕೂಡಲೇ ಶ್ರೀ ಕೂರತ್ತಾಳ್ವಾರ್ರವರಿಗೆ ಇವರನ್ನು ಪರಿಚಯಮಾಡಿಸಿಕೊಟ್ಟು, ಇವರ ಕೀಳುತನವನ್ನು ಗಮನಿಸದೆ, ಶ್ರೀ ರಂಗನಾಥನ ಸೇವೆಯಲ್ಲಿ ಪ್ರಧಾನ ಪಾತ್ರ ವಹಿಸಿರುವುದೊಂದನ್ನೇ ವೀಕ್ಷಿಸಿ, ದೇಶ ಕಾಲಾನುಗಣವಾಗಿ ಅನುವರ್ತಿಸಿ, ಅನುಕೂಲರಾಗುವಂತೆ ಮಾಡಿ, ತಮ್ಮಲ್ಲಿಗೆ ಕರೆತರುವಂತೆ ನಿಯಮಿಸಿದರು. ಗುರುವಿನ ಆಜ್ಞೆಯನ್ನು ಶಿರಸಾವಹಿಸಿ, ಹಲವಾರು ಕಾಲ ಅನುವರ್ತಿಸಿ, ಪರಿಪಕ್ವವಾದ ಮನುವುಳ್ಳವರನ್ನಾಗಿಸಿ, ಶ್ರೀಮದಾಚಾರರಿಗೆ ತಂದೊಪ್ಪಿಸಿದರು. ಆಗ ಮತ್ತೆ ಅವರನ್ನು ಶ್ರೀ ಕೂರತ್ತಾಳ್ವಾರ್ವರಲ್ಲೇ ಪೂರ್ಣ ಶಿಷ್ಯರಾಗುವಂತೆ ನೇಮಿಸಿದರು. ಶ್ರೀ ಆಳ್ವಾರ ಅನನ್ಯ ಸಾಧಾರಣವಾದ ಆಚಾರ್ ಭಕ್ತಿಯಪಡಿಯಚ್ಚು ತಮ್ಮ ಶಿಷ್ಯವರರಾದ ಅಮುದನಾರಲ್ಲಿ ಬೆಳಗಿ, ಕಡೆಗೆ ಪರಮಾಚಾದ್ಯರಾದ ಶ್ರೀ ರಾಮಾನುಜಾಡ್ಯರ ಅಡಿದಾವರೆಗಳಲ್ಲಿ ನೂರಡಿಸಿ, ಸದೇಶ, ಸತ್ವಕಾಲ, ಸಾವಸ್ಥೆಗಳಲ್ಲೂ ಶ್ರೀಮದಾಚಾದ್ಯರ ನಾಮ ಸಂಕೀರ್ತನವೇ ಧಾರಕ,
ಪೋಷಕವೆಂದು ಅದನ್ನೇ ಅನುಸಂಧಾನ ಮಾಡುತ್ತಾ, ಅವರ ಮಹಿಮೆಯನ್ನೇ ಕೊಂಡಾಡುತ್ತಾ, ಕಾಲಕ್ಷೇಪಗೈದರು. ‘‘ಮೊಳಯ್ಯಕ್ಕಡಕ್ಕುಂ …..’’ ಎಂಬ ನೂತ್ತಂದಾದಿ ಪಾಶುರವು ಈ ವಿಷಯವನ್ನು ವಿಶದಗೊಳಿಸುವುದು, ತಮ್ಮ ನೂರೆಂಟು ಪದ್ಯಗಳ ರಚನೆಗೆ ತಕ್ಕಂತೆಯೇ ದೇವರು ಈ ಭಕ್ತರಿಗೂ 108 ವರ್ಷ ಆಯಸ್ಸನ್ನು ಕೊಟ್ಟಿರಬಹುದೆನ್ನುವಂತೆ ಪುರುಷಾಯುಷಜೀವಿಯಾಗಿದ್ದು, ಶ್ರೀ ರಾಮಾನುಜೀಯರಿಗೆ ಭಕ್ತಿಸುಧೆಯನ್ನು ಪಾನಮಾಡಿಸಿ ನಮ್ಮೆಲರನ್ನೂ ಉಜ್ಜಿವನಗೊಳಿಸಿದರು. ಪ ಆಚಾರರಿಗೆ ತಮ್ಮ ಆತ್ಮಾತ್ಮೀಯವೆಲ್ಲವನ್ನೂ ಮೊದಲೇ ಅರ್ಪಿಸಿದ್ದರು. ಉಳಿದಿದ್ದುದು ಕೇವಲ ದೇವಾಲಯದ ಬೀಗದ ಕೈ ಗೊಂಚಲು ಒಂದೇ, ಅಚಂಚಲವಾದ ಭಕ್ತಿಯಿಂದ ಅದನ್ನೂ ಒಪ್ಪಿಸಿಬಿಟ್ಟರು. ದೇವಾಲಯದ ಸೇವಾನಿರ್ವಾಹದ ಭಾರವು ಪೂರ್ಣವಾಗಿ ತಮ್ಮ ಕೈಸೇರಿದಂತಾಗಿ, ಅದನ್ನು ಶ್ರೀಮದ್ರಾಮಾನುಜಾಚಾರರಿಗೆ ಕೂರತ್ತಾಳ್ವಾರು ಒಪ್ಪಿಸಿದರು ಅದರಿಂದ ಅಂದಿನಿಂದಲೇ ‘ಸತ್ವ ದೇಶದಶಾಕಾಲೇಷ್ಟವ್ಯಾಹತ ಪರಾಕ್ರಮಾ 1 ರಾಮಾನುಜಾರ ದಿವ್ಯಾಜ್ಞಾ ವರ್ಧತಾಂ ಅಭಿವರ್ಧತಾಂ ॥ ರಾಮಾನುಜಾರ ದಿವ್ಯಾಜ್ಞಾ ಪ್ರತಿವಾಸರಮುಜ್ವಲಾ ದಿಗಂತ ವ್ಯಾಪಿನೀ ಭೂಯಾತ್ ಸಾ ಹಿ ಲೋಕಹಿತೈಷಿಣಿ ॥” ಎಂದು ಎಲ್ಲೆಲ್ಲೂ ಎಲ್ಲರೂ ಅನುಸಂಧಾನ ಮಾಡುವಂತಾಯಿತು. ಈ ವಿಷಯವು ಸಮಂಜಸವಾಗಿಯೇ ಇದೆ. ಇಂದಿಗೂ ನಾವು ಅನುಸಂಧಾನ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ಹೀಗಾಗಿ ಶ್ರೀ ಭಗದ್ರಾಮಾನುಜಾಚಾರರ ದಿವ್ಯ ಪಾದಾರವಿಂದಗಳ ನಿರಂತರಾನುಸಂಧಾನದ ಪರೀವಾಹವೇ ಈ ‘‘ಶ್ರೀ ರಾಮಾನುಜ ನೂತಂದಾದಿ’’ ಎಂಬ ಶ್ರೀ ಸೂಕ್ತಿ. ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮಾಳ್ವಾರವರಿಗೆ ಮಧುರ ಕವಿಗಳು ಇದ್ದಂತೆ ಶ್ರೀ ರಾಮಾನುಜರಿಗೆ ತಿರುವರಂಗತಮುದನಾರವರು’ ಇದ್ದರು ಎನ್ನಬಹುದು. ಗುಣಾನುಭವದ ವಿಷಯದಲ್ಲಿ ಓದುಗರ ಮನಸ್ಸೇ ಸಾಕ್ಷಿಯಾಗುವುದು. ! ಚಿರಶಾಂತಿ ದೊರಕಲು ಸದಾಚಾರರ ಆಶ್ರಯ ಲಭಿಸಬೇಕು. ಅಂತಹವರಲ್ಲಿ ಅಚಂಚಲವಾದ, ಭಕ್ತಿಯಿಡಬೇಕು. ಇಂತಹ ಭಕ್ತಿಯೇ ಇಹಪರ ಶ್ರೇಯಸ್ಸಿಗೆ ಮುಖ್ಯ ಕಾರಣ. ಅಭ್ಯಾಸಕ್ಕೆ ನಿಲುಕದುದು ಯಾವುದೂ ಇರಲಾರದು. ಆಚಾರರಲ್ಲಿ ಭಕ್ತಿಯಿರುವವರಿಗೆ ಈ ದಿವ್ಯ ಪ್ರಬಂಧವು ಮಾರ್ಗದರ್ಶಕವಾಗಿದೆ. ಈ ದಾರಿಯಲ್ಲಿದಾಸನ ಪರಿಶ್ರಮವು ಪಾಠಕರಿಗೆ ಸ್ವಲ್ಪ ಸಹಾಯಕವಾಗಬಹುದೆಂಬ ನಂಬಿಕೆಯಿದೆ. ಶ್ರೀಮದ್ರಾಮಾನುಜಾಚಾರರ 942ನೆಯ ಅವತಾರ ದಿನಮಹೋತ್ಸವದ ಹೊತ್ತಿಗೆ ಈ ಕಿರುಹೊತ್ತಿಗೆಯನ್ನು ಕಾಣಿಕೆಯಾಗಿ ಸಮರ್ಪಿಸಲು ತೊಡಗಿದ ಈ ಉದ್ಯಮಕ್ಕೆ ಪೂರ್ಣ ಸಹಕಾರವಿತ್ತಶ್ರೀಮದಾಚಾದ್ಯರ ಭಕ್ತಶಿರೋಮಣಿಗಳೆಲ್ಲರಿಗೂ ಈ ದಾಸನು ಚಿರಋಣಿ. ಇಂತಹ ಮಹನೀಯರಿಗೆ ಪ್ರತ್ಯರ್ಪಣೆಯೆಂದರೆ ಪೂರ್ಣ ಕೃತಜ್ಞತಾ ಪೂರ್ವಕವಾದ ವಂದನೆಗಳು. ಇತಿ ಸತ್ಪದಾಂಬುಜರೇಣುಃ ಗ್ರಂಥಕರ್ತಾ ಹ. ಗೋಪಾಲಾಚಾರ: ಶ್ರೀ
॥ ಶ್ರೀಮತೇ ರಾಮಾನುಜಾಯ ನಮಃ ॥ ತನಿಯನ್ಗಳ
ಮೂಲ : ಮುನ್ನೆವಿನೈಯಗಲ ಮೂಂಗಿಲ್ ಕುಡಿಯಮುರ್ದ ಪೊನ್ನಂ ಕಳಲ್ ಕಮಲಪ್ಪೋದಿರಂಡು, ಎನ್ನುಡೈಯ ಶೆನ್ನಿಕ್ಕಣಿಯಾಕರ್ತಿನೇ್ರ, ರ್ತೆಫುಲತ್ತಾರ್ಕು ಎನ್ನ ಕಡವುಡೈರ್ಯೇ ಯಾನ್ 1
ಗೋಪಾಲಾಚಾರ್ಯ - ಭಾವ
ಮುದ್ದು ಪಣ್ಣಿನ ಪಾಪಂಗಳೆಲ್ಲಾಂ ಒಳಿವದಾಹ ಮೂಂಗಿಲ್ಕುಡಿಯನ್ನುಂ ವಂಶತ್ತಿಲೆ ಅವತರಿತಿರುವರಂಗತಮುದನಾರುಡೈಯ ರ್ಪೊಪೋಲ್ ಅಳಹಾನ ತಿರುವಡಿತ್ತಾಮರೈಕಳಿರಂಡೈಯುಂ ಅಡಿರ್ಯೇ ಮುಡಿಕ್ಕು ಅಲಂಕಾರ ಮಾಹ ವೈತ್ತುಕ್ಕೊಂರ್ಡೇ. ಇಪ್ಪಡಿ ಇರುಕ್ಕ ಅಡಿರ್ಯೇ ರ್ತೆ ದಿಶೆಯಿಲ್ ಇರುಕ್ಕುಂ ಯಮ ಕಿಂಕರರರ್ಹಳುಕ್ಕು ಎದುಕ್ಕಾಹ ವಶಮಾರ್ವೇ ?
ಗೋಪಾಲಾಚಾರ್ಯ - ಅರ್ಥ
ಮುನ್ನೆ ಮುನ್ನೈ - ಹಿಂದೆ (ಮಾಡಿದ), ವಿನೈ = ಪಾಪವೆಲ್ಲ ಅಕಲ : ಹೋಗುವುದಕ್ಕಾಗಿ, ಮೂಂಗಿಲ್ಕುಡಿ ಅಮುರ್ದ : ‘‘ಮೂಂಗಿಲ್’’ ಎಂಬ ಕುಲದಲ್ಲಿ ಜನಿಸಿದ ‘‘ತಿರುವರಂಗತಮುದನಾರ್’’ ಎಂಬುವರ, ಪೊ೯ = ಚಿನ್ನದಂತೆ, ಅಂ - ಸುಂದರವಾದ, ಕಳಲ್ಮಲಪ್ಪೋದು = ಅಡಿದಾವರೆಗಳ, ಇರಂಡುಂ = - ಎರಡನ್ನೂ, ಎನ್ನುಡೈಯ : ನನ್ನ, ಶೆನ್ನಿಕ್ಕು : ತಲೆಗೆ, ಅಣಿಯಾಕ - ಆಭರಣವಾಗಿ, ಶೇರ್ತಿನೇ್ರ (ಒಪ್ಪುವಂತೆ) ಸೇರಿಸಿಕೊಂಡೆನು. (ಹೀಗಿರಲು) ಯಾನ್ : ನಾನು, ರ್ತೆವುಲತ್ತಾರು ದಕ್ಷಿಣದಿಕ್ಕಿನಲ್ಲಿರುವ ಯಮದೂತರಿಗೆ, ಎನ್ನ : ಏತಕ್ಕಾಗಿ, ಕಡವುಡೈರ್ಯೇ ವಶವಾದೇನು ?
ಗೋಪಾಲಾಚಾರ್ಯ - ತಾತ್ಪರ್ಯ
ಹಿಂದೆ ಮಾಡಿದ ಪಾಪಗಳೆಲ್ಲವೂ ಅಳಿದುಹೋಗಲು ‘‘ಮೂಂಗಿಲ್’’ ಎಂಬ ಕುಲದಲ್ಲಿ ಜನಿಸಿದ, ‘ತಿರುವರಂಗಮುದನಾರ್’’ ಎನ್ನುವರ ಚಿನ್ನದಂತೆ ಅಂದವಾದ ಪಾದಾರವಿಂದಗಳೆರಡನ್ನೂ ನನ್ನ ತಲೆಗೆ ಅಲಂಕಾರವಾಗಿ ಮಾಡಿಕೊಂಡೆನು. ಹೀಗಾದ ಮೇಲೆ ನಾನು ತೆಂಕಲುದಿಕ್ಕಿನಲ್ಲಿ ಇರುವ ಯಮಭಟರಿಗೆ ಹೇಗೆತಾನೆ ಸಿಕ್ಕಿಕೊಂಡೇನು ? (ಶ್ರೀ ರಾಮಾನುಜರ ಭಕ್ತರನ್ನು ಸೇವಿಸಿದವರಿಗೆ ನರಕಭಯವಿಲ್ಲವೆಂದಮೇಲೆ ರಾಮಾನುಜರನ್ನೇ ಆಶ್ರಯಿಸಿದವರಿಗೆ ಅದರ ಸೊಲ್ಲೇ ಇಲ್ಲವೆಂದು ಭಾವ.
ಗೋಪಾಲಾಚಾರ್ಯ - सं
पूर्वात्ताघविनाशनाय विमले जातस्य वंशान्वये ।
श्रीरङ्गामृतनामधेयसुधियो जाम्बूनदाभं शुभम् ।
पादाम्भोजयुगं मदीयशिरसो भूषायितं चेदृश: ।
याम्याशाकृतवासयामपुरुषाकृष्टो भवेयं कथम् ? ॥
2
ಮೂಲ : ನಯಂತರುಪೇರಿನ್ವಮೆಲ್ಲಾಂ ಪಳುದಿನಣ್ಣಿನರ್ಪಾಲ್, ಶಯಂತರುಕೀರ್ತಿ ಇರಾಮಾನುಶಮುನಿತಾಳಿಮೇಲ್, ಉಯರ್ನ ಗುಣತ್ತುತ್ತಿರುವರಂಗ,ಮುದೋಂಗು, ಮನ್ಸಾಲ್ ಇಯಂಬುಂ ಕಲಿತುರೈಯಂದಾದಿವೋದವಿಶೈನೆಂಜಮೇ! ॥ 2
ಗೋಪಾಲಾಚಾರ್ಯ - ಭಾವ
ಮನಮೆ ! ವಿಷಯಂಗಳಾಲ್ ತರಪಡುಕಿರ ಚಿತ್ತಿಸ್ಟಂಗಳೆಲ್ಲಾಂ ವೀಣಾನವೈ ಎನ್ನು ಅವಕ್ಕೆ ವಿಟ್ಟುವಿಟ್ಟು ತಮ್ಮ ಆಶ್ರಯಿತ್ತವರ್ ವಿಷಯತ್ತಿದ್ದ ಸಂಸಾರಕ್ಕೆ ಜಯಪ್ಪಿತ್ತ ಕೀರ್ತಿಯುಡೈಯವರಾನ ರಾಮಾನುಜರ್ ತಿರುವಡಿಕಳಿರಂರ್ಡಿ ವಿಷಯಮಾಹ ಒರಂದ ಗುಣಮುಳ್ಳ ತಿರುವರಂಗ ಮುದನಾರ್ ಅಧಿಕಮಾನ ಭಕ್ತಿಯಾಲೆ ಸಾದಿತ್ತರುಳಿನ “ಕಲಿತ್ತು’’ ಎನ್ನು ಲಕ್ಷಣಮುಡೈಯ ನೂತ್ತಂದಾದಿಯ್ಯ ಓದುವುದರಾಹ ಸಮ್ಮತಿಕ್ಕವೇಣುಂ.
ಗೋಪಾಲಾಚಾರ್ಯ - ಅರ್ಥ
ನೆಂಜಮೆ - ಮನಸ್ಸೇ ! ನಯಂತರು = ವಿಷಯಸುಖವೆಲ್ಲವನ್ನೂ, ಪಳುದೆನು : ವ್ಯರ್ಥವೆಂದು (ಅವನ್ನು ಬಿಟ್ಟು) ನಣ್ಣಿನರ್ಪಾಲ್ : : ತಮ್ಮನ್ನು ಆಶ್ರಯಿಸಿದವರ ವಿಷಯದಲ್ಲಿ ಶಯಂ - ಜಯವನ್ನು, ತರುಂ = ಉಂಟುಮಾಡುವ, ಕೀರ್ತಿ : ಯಶಸ್ಸುಳ್ಳ, ರಾಮಾನುಜಮುನಿ = ಶ್ರೀರಾಮಾನುಜಾಚಾರ್ಯರ, ತಾಳಿಮೇಲ್ : ಎರಡು ಅಡಿಗಳ ಮೇಲೆ, ಉಯರ್ನ - ಉತ್ತಮವಾದ, ಗುಣತ್ತು= ಗುಣಗಳುಳ್ಳ, ತಿರುವರಂಗಮುದು - ತಿರುವರಂಗತ್ತಮುದನಾರು, ಓಂಗುಂ = ಅಧಿಕವಾಗುತ್ತಿರುವ, ಅನ್ಸಾಲ್ = ಭಕ್ತಿಯಿಂದ, ಇಯಂಬುಂ - ವಿರೆಚಿಸಿದ, ಕಲಿತುರೈ = “ಕಲಿತ್ತುರೈ’ ಎಂಬ ತಮಿಳಿನ ಛಂದಸ್ಸಿನಲ್ಲಿ ಅಂದಾದಿ : ಪದ್ಯದ ಕೊನೆಯ ಪದವೇ ಅದರಮುಂದಿನ ಪದ್ಯದ ಆದಿಯಾಗಿ ಬರುವ ಪದ್ಯಗಳನ್ನು, ಓದ = ಓದಲು, ಇ = ಸಮ್ಮತಿಸು.
ಗೋಪಾಲಾಚಾರ್ಯ - ತಾತ್ಪರ್ಯ
ಓ ಮನಸ್ಸೇ ! ಇಂದ್ರಿಯಗಳಿಂದ ಬರುವ ಸುಖವೆಲ್ಲವೂ ವ್ಯರ್ಥವೆಂದು ಅದನ್ನು ಬಿಟ್ಟು ತಮ್ಮನ್ನು ಆಶ್ರಯಿಸಿದವರ ವಿಷಯದಲ್ಲಿ ಸಂಸಾರ ಜಯವನ್ನು ಉಂಟುಮಾಡುವ ಕೀರ್ತಿಯನ್ನು ಪಡೆದಿರುವ, ಶ್ರೀ ರಾಮಾನುಜರ ಅಡಿದಾವರೆಗಳ ಮೇಲೆ ಅತ್ಯುತ್ತಮ ಗುಣಶಾಲಿಗಳಾದ ‘ತಿರುವರಂಗಮುದನಾರರು’‘ಅಮಿತವಾದ ಭಕ್ತಿಯಿಂದ ಹೇಳಿದ, “ಕಲಿತ್ತುರೈ’ ಎಂಬ ಹೆಸರಿನ, ಕೊನೆಯ ಪದವೇ ಮುಂದಿನ ಪದ್ಯದ ಮೊದಲು ಬರುವ ಪದ್ಯಗಳನ್ನು ಸಂಕೀರ್ತನೆ ಮಾಡಲು ಅನುಮತಿ ಕೊಡು.
ಗೋಪಾಲಾಚಾರ್ಯ - सं
चित्तं ! त्वं विषयानुभूतिमखिलां चिन्माधुरीं निष्फलां ।
मत्वात्मानमुपेयिवत्सु भवजेत्र यशो यो दधे ।
तादृग्लक्ष्मणपादंवर्णनपरं श्रीरङ्गपीयूषिणा ।
भक्त्यांतादिशतं कृतं च पठितुं देह्यभ्यनुज्ञां मम ।
।
२
ಮೂಲ : ಇನಿಯೆನ್ನು ನಮಕ್ಕೆಂಬೆರುಮಾನಾರ್ ತಿರುನಾಮತ್ತಾಲ್, ಮುನಿತಂದ ನೂತೆಟ್ಟು ಚ್ಚಾವಿತ್ತಿರಿ ಯೆನ್ನು ನುಣ್ಪೂರು, ಕಲಿತಂದ ಶೆಂಜೊಲ್ಕಲಿತುರೈಯಂದಾದಿ ಪಾಡಿತಂದಾನ್, ಪುನಿರ್ದ ತಿರುವರಂಗ ಮುದಾಕಿಯ ಪುಣ್ಣಿಯನೇ ॥ 3 3
ಗೋಪಾಲಾಚಾರ್ಯ - ಭಾವ
ಮಿಕವುಂ ಪರಿಶುದ್ಧರುಂ ಪುಣ್ಯವಾನುಮಾನ ತಿರುವರಂಗಮುದನಾ ಸ್ವಾಮಿ ರಾಮಾನುಜರುಡೈಯ ತಿರುನಾಮತ್ತಾಲೆ ಕಲಿತ್ತು’’ ಎನ್ನುಂ ಕಟ್ಟಳೆಯಾಲೆ ಪಣ್ಣಪ್ಪಟ್ಟ ಅಂತಾದಿರೂಪಮಾನ, ಪಾಶುರಂಗ, ಮುನ್ನು ಭಗರ್ವಾ ಬ್ರಹ್ಮಾವುಕ್ಕು ಉಪದೇಶಿತ್ತದಾನ ಸಾವಿತ್ರಿರ್ಯಿ ತಿರಪೊರುಳ್ ಕಂಡನ ವೆನ್ನು (ಅವೈ) ಸಾದಿತ್ತರುಳಿನ ಪಿರಹು ನಮಕ್ಕು ಎನ್ನತಾಂ ಕುರೈವುವರುಂ ? ಏದುಂವಾರಾದು, ಉಲಕಲ್ ಕುರೈಯೇ ಇರಾದೆನ್ನು ಕರುತ್ತು.
ಗೋಪಾಲಾಚಾರ್ಯ - ಅರ್ಥ
ಪುನಿದನ್ : ಪರಿಶುದ್ಧರಾದ, ತಿರುವರಂಗತ್ತಮುದಾಕಿಯ ತಿರುವರಂಗತ್ತಮುದನಾರೆಂಬ, ಪುಣ್ಣಿರ್ಯ - ಧಾರ್ಮಿಕರು, ಮುನಿ = ಭಗವಂತನು, ಹಿಂದೆ ಬ್ರಹ್ಮನಿಗೆ) ತಂದ : ಉಪದೇಶಿಸಿದ, ನೂತೆಟ್ಟು = ನೂರೆಂಟುಸಲ ಜಪಿಸುವಂತಹ (108 ಆಗಿರುವ), ಸಾವಿತ್ತಿರಿ ಎನ್ನುಂ - ಗಾಯತ್ರಿಯೆನ್ನುವುದರ, ನುಣ್ - ಸಾರವಾದ, ಪೊರುಳ್ಳಿ - ಅರ್ಥವನ್ನು, ಎಂಬೆರುಮಾನಾರ್ : ರಾಮಾನುಜಾಚಾರರ, ತಿರುನಾಮತ್ತಾಲ್ - ಹೆಸರಿನಿಂದಲೇ, ಕಲಿತಂದ - ಶಬ್ದಶಕ್ತಿಯನ್ನು ಕೊಟ್ಟ ಶೆಂಜೊಲ್ - ಕಿವಿಗೆ ಇಂಪಾಗಿರುವ, ಕಲಿತ್ತುರೈ - ಕಲಿತುರೈಯೆಂಬ ತಮಿಳು ವೃತ್ತದಲ್ಲಿ, ಅಂತಾದಿ - ಕೊನೆಯ ಪದವೇ ಮುಂದಿನ ಪದ್ಯದ ಮೊದಲನೆಯದಾಗಿ, ಪಾಡಿತ್ತಂದಾನ್ - ಕೀರ್ತನೆ ಮಾಡಿ, (ನಮಗೂ) ಕೊಟ್ಟಿರುವರು. ಇನಿ = ಇನ್ನುಮೇಲೆ, ನಮಕ್ಕು = ನಮಗೆ, ಎಣ್ಣೆಕುರೈ - ಏನುತಾನೇ ಕೊರತೆ ?
ಗೋಪಾಲಾಚಾರ್ಯ - ತಾತ್ಪರ್ಯ
ಬಹಳ ಶುದ್ಧರೂ, ಪುಣ್ಯಶಾಲಿಗಳೂ ಆದ ತಿರುವರಂಗತ್ತ ಮುದನಾರವರು ಭಗವಂತನು ಬ್ರಹ್ಮನಿಗೆ ಉಪದೇಶಿಸಿದ್ದ ಗಾಯತ್ರಿಯ ಸಾರವಾದ ಸೂಕ್ಷ್ಮಾರ್ಥವನ್ನು ನಮ್ಮ ಶ್ರೀ ರಾಮಾನುಜರ ಹೆಸರಿನಿಂದಲೇ ಆ ಶಬ್ದಶಕ್ತಿಯನ್ನು ತೋರಿಸಿ, ಕಿವಿಗೆ ಇಂಪಾಗಿರುವ ತಮಿಳಿನ ‘ಕಲಿತ್ತು” ಎಂಬ ವೃತ್ತದಲ್ಲಿ ಅಂತಾದಿ ರೂಪವಾಗಿ ಬರುವಂತಹ ಪದ್ಯಗಳನ್ನು ಹಾಡಿರುವರು. ಈ ರೀತಿ ನಮಗೆ ಲಭಿಸಿದ ಮೇಲೆ ಇನ್ನುಮುಂದೆ ಯಾವ ಕೊರತೆಯೂ ಇರದು.
ಗೋಪಾಲಾಚಾರ್ಯ - सं
श्रीरङ्गामृतसूरिराडतिशुचिः पुण्याकृतिस्सञ्जगौ ।
श्रीरामानुजनामतोऽतिरुचिरामष्टोत्तरां तां शतीम् ।
चेतोहारि ‘कलित्तुरै’ इति युतां वृत्तैरिह द्राविडीं ।
सावित्रीस्वरसार्थसारकलितां नः कोनतेतः परम् ॥
३ } 4
ಮೂಲ : ಮೊರ್ಲ್ಲಿ ತೊಕೈಕೊಂಡುನದಡಿಪ್ಪೋದುಕ್ಕುತ್ತೊಂಡುಶೆಯ್ಯುಂ, ನಲ್ಲರೇತ್ತು ಮುನ್ನಾಮಮೆಲ್ಲಾಂ ರ್ವತ್ರನಾವಿನುಳ್ಳ, ಅಲ್ಲು, ಪಹಲುಂ ಅಮರುಂಪಡಿನಲ್ು, ಅರುಶಮಯ ವೆಲ್ಲುಂ ಪರಮ, ಇರಾಮಾನುಶಾ ! ಇದು ಎಣ್ಣಪ್ಪಮೇ ॥ 4
ಗೋಪಾಲಾಚಾರ್ಯ - ಭಾವ
ಅಪ್ರಾಮಾಣಿಕಂಗಳಾನ ಆರು ಮತಂಗಳ್ಳಿಯುಂ ನಿರಸನಂ ಪಣ್ಣಿ ಪೂಜ್ಯರಾನ ರಾಮಾನುಜರೇ ! ದೇವರೀ ತಿರುವಡಿಮಲ ಕಳಿಲೆ ವಾಚಾಸೇವೆಯ್ಯ ಮಣ್ಣುಂ ನಲ್ಲ ಭಕ್ತಳಾಕ್ಕು ಕಳ್ಳಕ್ಕೊಂಡು ಕೊಂಡಾಡುಕಿರ ದೇವರೀ ತಿರುನಾಮಂಗಳೆಲ್ಲಾಂ ಅಡಿರ್ಯೇ ನೆಂಜಲೇ ಪಹಲಿರುಳುಂ ಪೊರುಂದಿನಿರುಂಬಡಿ ಕೃಪೈಪಣ್ಣವೇಣುಂ. ಇದುವೇ ರ್ತಾ ಅಡಿರ್ಯೇ ಕೇಟ್ಟುಕೊಳ್ಳುವದು.
ಗೋಪಾಲಾಚಾರ್ಯ - ಅರ್ಥ
ಅರುಶಮಯಂ = (ಗಾಣಾಪತ್ಯವೆಂಬ) ಆರು ಮತಗಳನ್ನೂ ಬೌದ್ಧ ಚಾರ್ವಾಕ, ಶಾಕ್ಯ, ಉಲೂಕ್ಯ, ಪಾಶುಪತ, ವೆಲ್ಲುಂ - ಖಂಡಿಸಿ ಓಡಿಸುವ, ಪರಮ : - ಪೂಜ್ಯರಾದ, ರಾಮಾನುಶಾ = ರಾಮಾನುಜರೆ ! ಉನದ್ -ಅಡಿ-ಪ್ಪೋದುಕ್ಕು - ನಿಮ್ಮ ಚರಣ ಕಮಲಗಳಲ್ಲಿ, ತೊಂಡು ಶೈಯ್ಯುಂ : ಮಾತಿನ ಸೇವೆಮಾಡುವ, ನಲ್ -ಅನ್ಸರ್ = ಉತ್ತಮ ಭಕ್ತರಾದವರ, ಮೊರ್ಲ್ಲಿ-ತೊಕೈ-ಕೊಂಡು : ಶಬ್ದರಾಶಿಗಳನ್ನೇ ತೆಗೆದುಕೊಂಡು, ಏತ್ತುಂ - ಹೊಗಳುವ, ಉಣ್ಣೆ-ನಾಮಂ-ಎಲ್ಲಾ = ನಿಮ್ಮ ಹೆಸರುಗಳನ್ನೆಲ್ಲಾಎರ್ತ-ನಾರ್ವಿ-ಉಳ್ಳ ನನ್ನ ಮನಸ್ಸಿನಲ್ಲಿ ಅಲ್ಲುಂ ಪಹಲುಂ = ಇರುಳೂ, ಹಗಲೂ, ಅಮರುಂಪಡಿ - ನೆಲೆಯಾಗಿರುವಂತೆ, ನಲ್ಕು - ದಯವಿಡಬೇಕು. ಇದುವೇ ಎ ವಿಣ್ಣಪ್ಪಂ = ಇದೇ ನಾನು ಮಾಡುವ ಪ್ರಾರ್ಥನೆ.
ಗೋಪಾಲಾಚಾರ್ಯ - ತಾತ್ಪರ್ಯ
ಓ ರಾಮಾನುಜರೇ ! ಪ್ರಮಾಣಗಳಿಗೆ ಕಟ್ಟುಬೀಳದೆ ಕೇವಲ ಯುಕ್ತಿಗಳಿಂದಲೇ ಸ್ಥಾಪಿತವಾಗಿರುವ ಆರು ಮತಗಳನ್ನೂ ಖಂಡಿಸಿ, ಓಡಿಸಿದಿರಿ. ಅದರಿಂದ ಪೂಜ್ಯರೆನಿಸಿದಿರಿ. ನಿಮ್ಮ ಅಡಿದಾವರೆಗಳಲ್ಲಿ ಅಚಲವಾದ ಭಕ್ತಿಯುಳ್ಳವರ ಮಾತುಗಳನ್ನೇ ಉಪಯೋಗಿಸಿಕೊಳ್ಳುವುದರ ಮೂಲಕ ಕೊಂಡಾಡುವ ನಿಮ್ಮ ಹೆಸರುಗಳನ್ನು ನನ್ನ ಮನಸ್ಸಿನಲ್ಲಿ ರಾತ್ರಿ ಹಗಲೂ, ನೆಲೆಯಾಗಿರುವಂತೆ ಕರುಣಿಸಬೇಕು. ಇದೊಂದೇ ನಾನು ತಮ್ಮಲ್ಲಿ ಕೇಳಿಕೊಳ್ಳುವುದು.
ಗೋಪಾಲಾಚಾರ್ಯ - सं
षट्सङ्ख्यान्वितदर्शनोन्मथन ! भो रामानुजाचार्य ! ते ।
पादाम्भोजयुगे सुयोजितवचस्सेवापराणां सताम् ।
आदायोक्तिचयं नुतानि भवतो नामानि नक्तंदिवं ।
चित्ते मे निवसंत्वितिह्यनुगृहाणैषा परा प्रार्थना | |
! ಶ್ರೀ ಶ್ರೀಮತೇ ರಾಮಾನುಜಾಯ ನಮಃ
ಮೂಲ : ಪೂಮನ್ನುಮಾದು ಪೊರುಂದಿಯಮಾರ್ಥ್ಯ, ಪುಹಳಮಲಿಂದ ಪಾಮನ್ನು ಮಾರನಡಿಪಣಿನ್ನು ಸ್ಟರ್ವ, ಪಲ್ಕಲೈಯೋ ತಾಮ್ಮನ್ನವಂದ ವಿರಾಮಾನುರ್ಶ ಶರಣಾರವಿಂದಂ ನಾಮ್ಮನ್ನಿವಾಳ, ನಂಜೇ ! ಸೊಲ್ಲುವೋಂ ಅರ್ವ ನಾಮಂಗಳೇ ॥
ಗೋಪಾಲಾಚಾರ್ಯ - ಭಾವ
ಓ ಮನಮೇ ! ತಾಮರೈಮಲರಿಲ್ ನಿನ್ನೆ ಪೆತ್ತಿರುಂದ ಪರಿಯ ಪಿರಾಟ್ಟಿ ಅದೈವಿಟ್ಟು ಅದೈಕ್ಕಾಟ್ಟಿಲುಂ ಅತಿಶಯಮಾನ ಭೋಗ್ಯತೆಯುಳ್ಳದಾದನಾಲ್ ನಿತ್ಯವಾಸ ಹಣ್ಣುಂ ತಿರುಮಾರುಡೈಯ ಪರಿಯ ಪೆರುಮಾಳ್ ತಿರುಕ್ಕಲ್ಯಾಣ ಗುಣಂಗಳ್ಳ ಪಾಡುಮದಿಲೇ ಊತ್ತಮುಡೈಯ ನಮ್ಮಾಳ್ವಾರ್ ತಿರುವಡಿಕ ಆಶ್ರಯಿತ್ತು, ಉಜ್ಜವಿತ್ತವರುಂ, ನನ್ನಾಹ ಶಾಸ್ತ್ರಂಗಳ್ಳಿ ಅರಿಂದವರ್ಲ್ ನಿಲೈಪೆರುಂತನೆಯುಳ್ಳವರಾಮ್ ವಂದು ಇಡಂ ಅವತರಿತವರುಮಾನ, ಶ್ರೀರಾಮಾನುಜರುಡೈಯ ತಿರುವಡಿಮಲರ್ಕ ನಾಂ ಅವಲಂಬಿತ್ತು, ನನ್ನೆಯುಡ ವಾಳವದರು ಅವರುಡೈಯ ತಿರುನಾಮಂಗಳ್ಳೆಯೇ ಸಂಕೀರ್ತನಂಪಣ್ಣುವೋಂ.
ಎಂದು
ಗೋಪಾಲಾಚಾರ್ಯ - ಅರ್ಥ
ನೆಂಜೇ = ಓ ಮನಸ್ಸೇ ! ಪೂ-ಮನ್ನುಮಾದು : ತಾವರೆ ಹೂವಿನಲ್ಲಿ ನೆಲೆಯಾಗಿದ್ದ ಮಹಾಲಕ್ಷ್ಮಿಯು, ಪೊರುಂದಿಯ-ಮಾರ್ಥ್ಯ = (ಆ ಹೂವನ್ನು ಬಿಟ್ಟು ಬಂದು) ನೆಲೆಯಾಗಿ ವಾಸಿಸಲು ಕಾರಣವಾದ (ಅತಿಶಯವಾದ ಭೋಗ್ಯತೆಯುಳ್ಳ) ವಕ್ಷಸ್ಥಳವುಳ್ಳ ಶ್ರೀರಂಗನಾಥನಲ್ಲಿ ಮನ್ನು-ಮಾರಕ = ದೃಢವಾದ (ಪರಮ) ಭಕ್ತಿಯಿರುವ ನಮ್ಮಾಳ್ವಾರವರ, ಅಡಿ - ಪಾದಗಳನ್ನು, ಪಣಿಂದು : ಆಶ್ರಯಿಸಿ, ಉಯರ್ನರ್ವ ಉಜ್ಜವಿತರಾದ, ಪಲ್ = ನಾನಾವಿಧವಾದ, ಕಲೈಯೋರ್ತಾಂ = ಶಾಸ್ತ್ರಗಳನ್ನು ಓದಿದ ಮಹಾತ್ಮರು ತಾವಾಗಿಯೇ ಬಂದು ಆಶ್ರಯಿಸಿ, ಮನ್ನ-ವಂದ = ನೆಲೆಗೊಳ್ಳುವಂತೆ ಇಲ್ಲಿ ಬಂದು ಅವತರಿಸಿದ, ಇರಾಮಾನುರ್ಶ : ಶ್ರೀರಾಮಾನುಜರ, ಶರಣಾರವಿಂದಂ = ಕಮಲದಂತಿರುವ ಚರಣಗಳನ್ನು, ನಾಂ-ಮನ್ನಿ-ವಾಳ : ನಾವು ಆಶ್ರಯಿಸಿ ಚೆನ್ನಾಗಿ ಬಾಳುವುದಕ್ಕಾಗಿ, ಅವನ ನಾಮಂಗಳೇ = ಆ ರಾಮಾನುಜರ ಹೆಸರನ್ನೇ, ಸೊಲ್ಲುವೋಂ - ಹೇಳೋಣ.
ಗೋಪಾಲಾಚಾರ್ಯ - ತಾತ್ಪರ್ಯ
ಎಲೆ ಮನಸ್ಸೇ ! ತಾವರೆ ಹೂವಿನಲ್ಲಿ ವಾಸಮಾಡುವ ಮಹಾಲಕ್ಷ್ಮಿಯು ಅದನ್ನು ಬಿಟ್ಟು ಅದಕ್ಕಿಂತ ಸುಗಂಧವಾದ ಶ್ರೀ ರಂಗನಾಥನ ವಕ್ಷಸ್ಥಳದಲ್ಲಿ ನೆಲೆಸಿದಳು.
6
ಅಂತಹ ಪರಮಾತ್ಮನ ಕಲ್ಯಾಣ ಗುಣಗಳನ್ನು ಪಾಡಿ, ಆನಂದಿಸುವ ನಮ್ಮಾಳ್ವಾರ್ ರವರ ಅಡಿದಾವರೆಗಳನ್ನು ಆಶ್ರಯಿಸಿ ಉದ್ಧಾರವಾದವರೂ, ಶಾಸ್ತ್ರಗಳನ್ನೆಲ್ಲಾ ಚೆನ್ನಾಗಿ ಅರಿತು ಪ್ರಸಿದ್ಧರಾಗಿದ್ದವರೆಲ್ಲರೂ ಬಂದು ಆಶ್ರಯಿಸಿ ನೆಲೆಗೊಳ್ಳುವಂತಹ ಮಹಿಮೆಯುಳ್ಳವರಾಗಿ ಬಂದು ಈ ಭೂಮಂಡಲದಲ್ಲಿ ಅವತರಿಸಿದವರೂ, ಆದ ಶ್ರೀರಾಮಾನುಜರ ಪಾದಾರವಿಂದಗಳನ್ನು ಆಶ್ರಯಿಸಿ, ಚೆನ್ನಾಗಿ ಬಾಳುವುದಕ್ಕಾಗಿ ಆ ಮಹಾಮಹಿಮರ ಪಾವನಕರವಾದ ನಾಮಧೇಯಗಳನ್ನು ಕೀರ್ತನೆ ಮಾಡೋಣ.
ಗೋಪಾಲಾಚಾರ್ಯ - सं
पुष्पावासरमानिवासहृदयैकोपासिकार्यात्मज - 1 प्राप्यांघ्रिश्रयणावितस्य महतो रामानुजस्याऽन्वहम् ।
नानाशास्त्रविदाश्रयार्थकलितोदारावतारस्य तत् ।
पादाब्जे समुपेत्य जीवितुमवोचामाद्य नामानि हृत् ॥
A po Z __ 2
ಮೂಲ : ಕಳ್ಳಾರ್ ಪೊಳಿಲ್ ತೆನ್ನರಂರ್ಗ, ಕಮಲಪ್ಪದಂಗಳ್ ನಂಜಿಲ್ ಕೊಳ್ಳಾಮನಿಶರೈನಿಂಗಿ, ಕುರೈಯಲ್ ಪಿರಾನಡಿಕ್ಕಿಲ್ ವಿಳ್ಳಾದವನನಿ ರಾಮಾನುರ್ಶ ಮಿಕ್ಕಶೀಲಮಲ್ಲಾಲ್ ಉಳ್ಳಾದೆನ್ನೆಂಜು, ಒನರಿಯೇನೆನಕ್ಕುತ್ತ ಪೇರಿಯಲ್ಲೇ 1 7 2
ಗೋಪಾಲಾಚಾರ್ಯ - ಭಾವ
ರ್ತೇ ನಿತ್ಯಂದ ಶೋಲೈಕರ್ಳಿ ನಡುವೇ ಇರುಕ್ಕುಂ ಶ್ರೀರಂಗತ್ತಿಲ್ ಎಳುಂದರುಳಿಯಿರುಕ್ಕುಂ ಶ್ರೀರಂಗನಾರ್ಥ ತಿರುವಡಿಮಲರ್ ಕಟ್ಟೆ ತಮದು ಮನದಿಲ್ ಕೊಳ್ಳಾದ ಜನಂಗ ವಿಟ್ಟೋಳಿತ್ತು, ತಿರುವರಂಗಮನ್ನ ತಿರುವಡಿಕಳಿಲೆ, ಅನವರತಂ ಭಕ್ತಿ ಪಣ್ಣುಮವರಾನ ರಾಮಾನುಜರುಡೈಯ ಶಿರಂದ ಶೀಲಗುಣತೈತ್ತವಿರ ವೇರೊನೈಯುಂ ಎ ಮನಂ ನಿನೈಯಾದು. ಇಪ್ಪಡಿ ಎನಕ್ಕು ಫಲಿತ್ತದೊರು ಶಿರಂದ ಸ್ವಭಾವತ್ತಿದ್ದು ಯಾದೊರು ಕಾರಣಮುಂ ಅರಿಕಿರ್ತೀ
ಗೋಪಾಲಾಚಾರ್ಯ - ಅರ್ಥ
ಕಳ್ಳಾರ್ -ಪೊಳಿಲ್ -ತೆನ್ನರಂರ್ಗ = ಜೇನು ಸುರಿಯುವ ತೋಟಗಳ ನಡುವೆ ಬೆಳಗುವ ಶ್ರೀರಂಗದಲ್ಲಿ ವಿಜಯಮಾಡಿಸಿರುವ ಶ್ರೀ ರಂಗನಾಥನ, ಕಮಲಪ್ಪದಂಗಳ್ ಅಡಿದಾವರೆಗಳನ್ನು, ನಂಜಿಲ್ = ಮನಸ್ಸಿನಲ್ಲಿ ಕೊಳ್ಳಾ = ಇಟ್ಟುಕೊಳ್ಳದ, ಮನಿಶರೈ ಮನುಜರನ್ನು, ನೀಂಗಿ = ಬಿಟ್ಟು ಕುರೈಯಲ್-ಪಿರಾನ್ -ಅಡಿಳ್ -ವಿಳ್ಳಾದ-ಅರ್ನ್ : ತಿರುಮಂಗೈಮನ್ನರ ಅಡಿಗಳಲ್ಲಿ ಎಂದಿಗೂ ಕುಗ್ಗದಂತಹ ಭಕ್ತಿಯುಳ್ಳವರಾದ, ಇರಾಮಾನುರ್ಶ : ಶ್ರೀ ರಾಮಾನುಜರ, ಮಿಕ್ಕ ಶೀಲ ಮಲ್ಲಾಳ್ = ಉತ್ತಮವಾದ ಶೀಲವೆಂಬ ಗುಣವನ್ನಲ್ಲದೆ, ಒನ್ನು ಈ ಬೇರೆ ಯಾವುದನ್ನೂ, ಎಣ್ಣೆ-ನಂಜು-ಉಳ್ಳಾದು - ನನ್ನ ಮನಸ್ಸು ನೆನೆಯಲಾರದು. (ಹೀಗೆ ಎನಕ್ಕುತ್ತ ಪೇರಿಯಲ್ವು : ನನಗೆ ಸಿದ್ಧಿಸಿದ ಉತ್ತಮವಾದ ಈ ಸ್ವಭಾವಕ್ಕೆ, ಒರಿರ್ಯೇ - ಯಾವುದೊಂದೂ ಕಾರಣವನ್ನೂ ಅರಿಯೆನು.
ಗೋಪಾಲಾಚಾರ್ಯ - ತಾತ್ಪರ್ಯ
ಜೇನು ತುಂಬಿದ ಮರಗಳಿರುವ ತೋಟಗಳಿಂದ ಕಂಗೊಳಿಸುವ ಶ್ರೀರಂಗ ಕ್ಷೇತ್ರದಲ್ಲಿ ಪವಡಿಸಿರುವ ಶ್ರೀರಂಗನಾಥನ ಅಡಿದಾವರೆಗಳನ್ನು ಮನಸ್ಸಿನಲ್ಲೂ ಚಿಂತಿಸದಿರುವ ಜನರನ್ನು ಬಿಟ್ಟುಬಿಟ್ಟು ತಿರುವರಂಗಮನ್ನರವರ ಅಡಿಗಳೆರಡರಲ್ಲೇ ಯಾವಾಗಲೂ ಭಕ್ತಿಯುಳ್ಳವರಾಗಿದ್ದ ಶ್ರೀ ರಾಮಾನುಜರ ಉತ್ತಮವಾದ ‘ಶೀಲ’‘ವೆಂಬ ಗುಣವೊಂದನ್ನೇ ನೆನೆಯುತ್ತದೆ ಈ ನನ್ನ ಮನಸ್ಸು ಮತ್ತಾವುದನ್ನೂ ನೆನೆಯದು. ಈ ರೀತಿ ಸಿದ್ಧಿ ಪಡೆದಿರಲು ಯಾವ ಕಾರಣವನ್ನೂ ನಾನರಿಯೆನು.
ಗೋಪಾಲಾಚಾರ್ಯ - सं
माध्वीस्यन्दिमहामहीरुहवृतावाचीलसद्रङ्गराट्- ।
पादाब्जेतरचित्तवृत्तिमनुजान् सन्त्यज्य रामानुजः ।
श्रीमत्कल्यरिसूरिपादकमलद्वन्द्वातिभक्तो बभौ ।
तच्छीलस्मृतिशीलमेव मम हृज्जाने न तत्कारणम् ॥
२8
ಮೂಲ : ಪೇರಿಯಲ್ ನೆಂಜೇ ! ಅಡಿಪಣಿನ್ನೇನು, ಪೇಯ್ಪ್ಪಿರವಿ ಪೂರಿಯರೋಡುಳ್ಳ ಶುತ್ತಂ ಪುಲ ಪೊರುವರುಂಶೀರ್ ಆರಿರ್ಯ ಶೆಮ್ಮೆಯಿರಾಮಾನುಶಮುನಿಕ್ಕನ್ನುಶೆಯ್ಯುಂ هبي ಶೀರಿಯಪೇರುಡೈಯಾರ್, ಅಡಿಟ್ ಎನ್ನೆಚೇರ್ತದರೇ !! . 3..
ಗೋಪಾಲಾಚಾರ್ಯ - ಭಾವ
ಓ ಮಿಕವು ಗಂಭೀರಮಾನ ಮನಮೆ! ರ್ನಾ ಉನ್ನ ವಣಂಗು ಕಿರ್ನ್, ಏನೆನಾಲ್, ಆಸುರಪ್ರಕೃತಿಕಳಾಯ್ ಪಿರಂದಿರುಕ್ಕುಂ ನೀಚರಾನ ಜನಂಗಳೋಡು ಅಡಿಯೇನುಕ್ಕು ಇರುಂದ ಸಂಬಂಧಕ್ಕೆ ಪೊಕ್ಕಿನ ಅಸಾಧಾರಣ ಗುಣಂಗಳುಡೆಯವರುಂ, ನಲ್ಲನುಷ್ಠಾನ ಮುಳ್ಳವರುಂ, ತಮ್ಮಡಿಯವರೋಡು ಸರಳಮಾಕವರ್ತಿಕ್ಕುಂ ತನ್ನೈಯುಳ್ಳವರುಮಾನ, ರಾಮಾನುಜರ್ ತಿರಲ್ ಭಕ್ತಿ ಇಡುಮದೇ ಪರಮ ಪುರುಷಾರ್ಥಮೆ ರುಕ್ಕುಮವರ್ಳ್ ತಿರುವಡಿಗರ್ಳಿಕೀಟ್ ಎನ್ನೆಕ್ಕೊಂಡು ಪೋಯ್ಶೇರ್ತಾಯ್ ಅಲ್ಲವಾ, ಇದುರ್ದಾರ್ನಾ ಉನ್ನ ವಣಂಗಮುಖ್ಯಕಾರಣಂ.
ಗೋಪಾಲಾಚಾರ್ಯ - ಅರ್ಥ
ಪೇರಿಯಲ್ : ಬಲುಗಂಭೀರವಾದ, ನೆಂಜೇ = ಮನವೇ! ಉ ನಿನ್ನನ್ನು, ಅಡಿಪಣಿಂರ್ದೇ : ನಮಸ್ಕರಿಸುತ್ತೇನೆ. (ಏಕೆಂದರೆ ಪೇಯ್ರವಿ ರಾಕ್ಷಸಸ್ವಭಾವುಳ್ಳವರಾಗಿ ಜನಿಸಿರುವ, ಪೂರಿಯರೋಡುಳ್ಳ - ನೀಚಜನರೊಂದಿಗಿರುವ, ಶುಟ್ರಂ : ಸಂಬಂಧವನ್ನು, ಪುಲರ್ತಿ : ಹೋಗಲಾಡಿಸಿ, ಪೊರುವರುಂ-ಶೀರ್ : ಅಸದೃಶಗುಣುಳ್ಳವರೂ, ಆರಿರ್ಯ : ಉತ್ತಮ ಅನುಷ್ಠಾನವುಳ್ಳವರೂ, ಶೆಮ್ಮೆ (ಆಶ್ರಿತರಲ್ಲಿ ಋಜುವಾದವರನೆಯುಳ್ಳವರೂ (ಆದ) ಇರಾಮಾನುಜಮುನಿಕ್ಕು - ಶ್ರೀ ರಾಮಾನುಜರ ಸನ್ನಿಧಿಯಲ್ಲಿ, ಅನ್ನು ಶೆಯ್ಯುಂ ಶೀರಿಯ ಪೇರುಡೈಯಾರ್ ಭಕ್ತಿಯಿಡುವುದೇ ಪರಮಪುರುಷಾರ್ಥವೆಂದು ತಿಳಿದಿದ್ದ ಮಹಾತ್ಮರ, ಅಡಿಕ್ಕಿಲ್ ಪಾದಗಳಡಿಯಲ್ಲಿ ಎನ್ನೈ : ನನ್ನನ್ನು, ಶೇರ್ತದರೆ : ಸೇರಿಸಿದ್ದಕ್ಕಾಗಿಯೇ
"
ಗೋಪಾಲಾಚಾರ್ಯ - ತಾತ್ಪರ್ಯ
ಓ ಮನಸ್ಸೇ ! ನೀನು ಬಲು ಗಂಭೀರವಾದ ಮೇಲನದಲ್ಲಿರುವೆ, ನಿನ್ನನ್ನು ನಮಿಸುತ್ತೇನೆ. ಏತಕ್ಕೆಂದರೆ, ಕೇವಲ ರಾಕ್ಷಸ ಸ್ವಭಾವದ ಜನರ ಸಂಬಂಧವನ್ನು ಬಿಡಿಸಿ, ಎಣೆಯಿಲ್ಲದ ಸದ್ಗುಣಗಳುಳ್ಳವರೂ, ಒಳ್ಳೆಯ ಆಚರಣೆಯುಳ್ಳವರೂ, ಆಶ್ರಯಿಸಿದವರೊಂದಿಗೆ ಅತಿ ಸರಳವಾಗಿ ವರ್ತಿಸುವ ಸ್ವಭಾವವುಳ್ಳವರೂ ಆದ ಶ್ರೀ ರಾಮಾನುಜರಲ್ಲಿ ಭಕ್ತಿಯಿಡುವುದೇ ಪರಮ ಪುರುಷಾರ್ಥವೆಂದು ತಿಳಿದಿದ್ದ ಮಹನೀಯರ ಅಡಿಗಳಲ್ಲಿ ನನ್ನನ್ನು ಕರೆತಂದು ಸೇರಿಸಿರುವೆಯಲ್ಲವೆ ?
ಗೋಪಾಲಾಚಾರ್ಯ - सं
हे गंभीरमदीयमानस ! नमस्तुभ्यं कुतोवेति चेत् ।
यद्रक्षः प्रकृतिप्रजाव्यतिकरात् व्यावृत्य मां सद्गुणे ।
शिष्टाचाररते श्रितातिसुलभे योगींद्ररामानुजं ।
‘भक्तिर्मुक्तिकरीति ये विदधिरे तत्पादसाच्चाकरोः ॥
३ લય
ಮೂಲ : ಎನ್ನೆ ಬ್ಯುವಿಯಲ್ ಒರು ಪೊರುಳಾಕ್ಕಿ, ಮರುಳ್ ಶುರಂದ ಮುನ್ನೈ ಪ್ಪಳವಿನೈವೇರರುತ್ತು ಊಳಿಮುದಲ್ವನೈಯೇ ಪನ್ನಪಣಿವಿರಾಮಾನುಶಃ ಪರಃ ಪಾದಮುರ್ಮ ಶೆನ್ನಿತರಿಕ್ಕವೈರ್ತಾ, ಎನಕ್ಕೇದುಂ ಶಿದೈವಿಯೇ ॥ 9
ಗೋಪಾಲಾಚಾರ್ಯ - ಭಾವ
ಶ್ರೀಮನ್ನಾರಾಯರ್ಣ ರ್ತಾ ಕಾಲಂ ಮುದಲಿಯವೈಕಳುಕ್ಕು ಕಾರಣಂ ಎನ್ನು ವಿವೇಕಿಕಳ್ ಚಿಂತಿಕ್ಕವೇಣುಮೆನ್ನು ಅರುಳಿನವರುಂ, ಸರೋತ್ತಮರುಮಾನ ಶ್ರೀರಾಮಾನುಜರ್ ಇಂದ ಭೂಮಿಯಿಲ್ ಅಡಿಯೇನ್ಯ ಒರು ವಸ್ತುವಾಕ್ಕಿ, ಅಜ್ಞಾನಮಡಿಯಾಕ ವೆಹುಕಾಲತ್ತಿಲಿರುಂದುವಂದ ಪಾಪಂಗಳ್ಳೆಯೆಲ್ಲಾಂ ವೇರೋಡೆ ನಶಿಪ್ಪಿತ್ತು, ತಮದು ತಿರುವಡಿಕಯುಂ ಎನ್ನುಡಿಯಿಲೇ ವೈತ್ತರುಳಿನಾರ್, ಇನಿ ಅಡಿಯೇನುಕ್ಕು ಯಾದೊರುಕುರೈವುಂ ತಟ್ಟವಳಿಯಿ
ಗೋಪಾಲಾಚಾರ್ಯ - ಅರ್ಥ
ಊಳಿ ಮುದಯ : ಕಾಲಮೊದಲಾದವುಗಳಿಗೆಲ್ಲ ಕಾರಣನಾದ ಪರಮಪುರುಷನನ್ನೇ, ಪನ್ನ - ಅನುಸಂಧಾನ ಮಾಡುವಂತೆ, ಪಣಿ : (ಗ್ರಂಥಗಳಿಂದ) ತಿಳಿಸಿದ, ಪರ್ರ-ಇರಾಮಾನುರ್ಶ : ಅತಿ ಶ್ರೇಷ್ಠವಾದ ರಾಮಾನುಜರು, ಬುವಿಯಲ್ : ಈ ಲೋಕದಲ್ಲಿ ಎನ್ನೆ - ನನ್ನನ್ನು, ಒರು ಪೊರುಳ್ -ಆಕ್ಕಿ = ಒಂದು ಪದಾರ್ಥವನ್ನಾಗಿ ಮಾಡಿ, ಮರುಳ್ -ಶುರಂದ-ಮುನ್ನ-ಪ್ಪಳ-ನೈ-ವೇರ-ರುತ್ತು = ಅಜ್ಞಾನ ಮೂಲವಾಗಿ ಬಹಳ ಹಿಂದಿನಿಂದಲೂ ಸೇರಿ ಬಂದಿರುವ ಪಾಪವೆಲ್ಲವನ್ನೂ ಹೋಗಲಾಡಿಸಿ, ಪಾದಮುಂ - ತನ್ನಡಿಗಳನ್ನೂ, ರ್ಎಶನ್ನಿ = ನನ್ನ ತಲೆಯ ಮೇಲೆ, ದರಿಕ್ಕವೃರ್ತ್ತಾ - (ನಾನು ಬಹಳ ಸಂತೋಷದಿಂದ ಯಾವಾಗಲೂ) ಧರಿಸುವುದಕ್ಕಾಗಿಯೇ ಇಟ್ಟರು. (ಹೀಗಾದಮೇಲೆ) ಎನಕ್ಕು - ನನಗೆ, ಏದುಂ = ಯಾವ ವಿಧವಾದ, ಶಿದ್ಯೆಯುಂ - ಹಾನಿಯೂ, ಇಚ್ಛೆ “ ಇಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ಕಾಲ ಮೊದಲಾದವುಗಳಿಗೆಲ್ಲ ಶ್ರೀಮನ್ನಾರಾಯಣನೇ ಕಾರಣನೆಂಬುದನ್ನು ತಮ್ಮ ಗ್ರಂಥಗಳಿಂದ ಸ್ಪಷ್ಟಪಡಿಸಿ ಸ್ಥಿರಪಡಿಸಿದವರೂ, ಸತ್ವ ಶ್ರೇಷ್ಠರೂ ಆದ, ಶ್ರೀ ರಾಮಾನುಜಾಚಾರೈರು ಈ ಲೋಕದಲ್ಲಿ ನನ್ನನ್ನೂ ಒಂದು ವಸ್ತುವನ್ನಾಗಿ ಮಾಡಿ, ಅಜ್ಞಾನಮೂಲವಾಗಿ ಅನಾದಿಯಾಗಿ ಬಂದಿದ್ದ ನನ್ನ ಪಾಪವೆಲ್ಲವನ್ನೂ ಬೇರುಸಹಿತ ನಾಶಮಾಡಿ, ತಮ್ಮಡಿಗಳನ್ನೂ ನನ್ನ ತಲೆಯಮೇಲೆ ಇರಿಸಿದರು. ಹೀಗಾದಮೇಲೆ ಇನ್ನು ನನಗೆ ಯಾವ ಹಾನಿಯೂ ತಟ್ಟುವುದಿಲ್ಲ.
ಗೋಪಾಲಾಚಾರ್ಯ - सं
कालादीनां निदानं हरिरिति कृतिभिः प्राह रामानुजार्यः ।
मामेकं वस्तु कुर्वन्नमतिवशकृतानादिपापान्यलुम्पत् ।
स्वीये पादाम्बुजे मे शिरसि निहितवान् मां च पूतं वितेने ! तन्नूनं नैव काचिद्विपदिह घटते भाग्यवान् कीदृशोऽहम् ॥
10
ಮೂಲ : ಎನಕ್ಕುತ್ತಶೆಲ್ವಮಿರಾಮಾನುಶನನ್ನು, ಇಚ್ಛೆಯಕಿಲ್ಲಾ ಮನಕ್ಕುತ್ತಮಾನ ಪಳಿಕ್ಕಿಲ್ವುಹಳ್, ಅರ್ವ ಮನ್ನಿಯಶೀ ತನಕ್ಕುತ್ತವನ್ವರರ್ವ ತಿರುನಾಮಂಗಳ್ ಶಾತ್ತು ಮೆನ್ಸಾ ವಿನಕ್ಕುತ್ತಂ ಕಾಣಕಿಲ್ದಾರ್, ಪತ್ತಿಯೇ ಇಯಲ್ಲಿದೆ ॥ 5
ಗೋಪಾಲಾಚಾರ್ಯ - ಭಾವ
ಅಡಿಯೇನುಕ್ಕು ಕಿಡೈತ್ತ ಸಂಪತ್ತಾನದು ಶ್ರೀ ರಾಮಾನುಜರ್ ರ್ತಾ ಎನ್ನು ತೆರಿಂದುಕೊಂಡಿರಾದ ದೋಷಮುಳ್ಳಮನರ್ತಿ ಮನಿದರ್ಳ್ ದೂಷಿಪ್ಪಾರಾಕಿಲ್ ಅದು ದೂಷಣಮಾಕಾದು. ಭೂಷಣಂ ರ್ತಾ ಆಕುಂ, ಅಂದ ಮಹಾನುಡೈಯ ನಿಲೈಯಾನ ನಲ್ಲ ಗುಣಂಗಳುಕ್ಕುತಕುಂದದಾನ ಅನ್ನುಳ್ಳ ಮರ್ಹಾಕಳ್ ಇಂದ ನೂಲ್ ಭಕ್ತಿಯೋಡು ಶೇರ್ನ ಪ್ರಪತ್ತಿಯುಳ್ಳದೆನ್ನು ತಿರುವುಳ್ಳಂ ಪತ್ನಿ ಅಂದ ರಾಮಾನುಜರುಡ್ಡೆಯ ತಿರುನಾಮಂಗಳ್ ಚೊಲ್ಲುಕಿರ ಇಂದ ಪಾಶುರನಾಲೈ ಕಳಿಲ್ ದೋಷಂಗ ಅಡಿಯೋಡು ಕಾಣಮಾಸ್ಟಾರ್
ಕಳ್. *
ಗೋಪಾಲಾಚಾರ್ಯ - ಅರ್ಥ
ಎನಕ್ಕು : ನನಗೆ, ಉತ್ತ : ದೊರಕಿದ, ಶೆಲ್ವಂ = ಐಶ್ವರ್ಯವು, ಇರಾಮಾನುರ್ಶ ಎನ್ನು = ಶ್ರೀ ರಾಮಾನುಜರೇ ಎಂದು, ಇಷ್ಟೆಯ ಕಿಲ್ಲಾ ನೆನೆಯದಿರುವ, ಮನಕ್ಕುತ್ತ : ಮನದಲ್ಲಿಡನ್ನು ಬಯಸುವ, ಮಾಂದರ್ = ಮಾನವರು, ಪಳಿಕ್ಕಿಲ್ = ತೆಗಳುವುದಾದರೆ, ಪುಹಳ್ - (ಅದು) ಹೊಗಳಿಕೆಯೇ (ಆಗುವುದು). ಉತ್ತ-ತಕ್ಕುದಾದ, ಅನ್ಸರ್ = ಭಕ್ತರು, ಇದು : ಈ ಸೂಕ್ತಿಯು, ಪತ್ತಿ-ಏಯ್ನ್ದ = ಭಕ್ತಿಯೊಡನೆ ಕೂಡಿದ, ಇಯಲ್ವು ಎನ್ನು = ಪ್ರಪತಿಯೊಡಗೂಡಿದುದೆಂದು ತಿಳಿದು), ಅರ್ವ : ಅವರ (ರಾಮಾನುಜರ), ತಿರುನಾಮಂಗಳ್ = ಹೆಸರುಗಳನ್ನು ಶಾತ್ತುಂ = ಹೇಳುವ, ಎಣ್ಣೆ : - ನನ್ನ ಪಾವಿನ = ಪಾಶರುಗಳಲ್ಲಿರುವ, ಕುತ್ತಂ = ದೋಷವನ್ನು, ಕಾಣಗಿಲ್ಲಾರ್ - ನೋಡುವುದಿಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ನನಗೆ ಲಭಿಸಿರುವ ಐಶ್ವರ್ಯ ‘‘ಶ್ರೀ ರಾಮಾನುಜರು’’ ಎಂಬುದನ್ನು ಅರಿಯದೆ ಇರುವುದೇ ದೋಷ, ಈ ದೋಷವಿರುವ ಮನಸ್ಸಿನ ಜನರು ದೂಷಿಸುವುದಾದರೆ, ಅದು ಭೂಷಣವೇ ಆದೀತು. ಆ ರಾಮಾನುಜರ ನೆಲೆಯಾದ ಸದ್ಗುಣಗಳಿಗೆ ಒಪ್ಪುವಂತಹ ಭಕ್ತಿಯುಳ್ಳ ಮಹಿಮರು, ಈ ನನ್ನ ಮಾತು ಭಕ್ತಿಯೊಡಗೂಡಿದ ಪ್ರಪತ್ತಿಯುಳ್ಳದ್ದೆಂದು ಆ ರಾಮಾನುಜರ ನಾಮಗಳನ್ನು ಸಂಕೀರ್ತನೆಮಾಡುವ ಈ ನನ್ನ ಪದ್ಯಮಾಲೆಯಲ್ಲಿ ದೋಷ ಲೇಶವನ್ನೂ ನೋಡರು.
ಗೋಪಾಲಾಚಾರ್ಯ - सं
श्रीमद्रामानुजो नस्सकलविधधनं हीत्यविज्ञाय मौढ्यात् ।
निन्देयुश्चेन्मनुष्याः कलिमलहृदया स्सांतु सत्कीर्तिरेव ।
तन्निष्ठोत्कृष्टशीलप्रमुखगुणजुषस्सज्जना अस्मदुक्तौ ।
भक्त्युन्मेषप्रपत्तिक्र मयुतकवितायां न पश्यन्ति दोषान् ॥
:
॥ ಮೂಲ : ಇಯಲುಂ ಪೊರುಳು ಇಚ್ಛೆಯತೊಡುತ್ತು, ಈನ್ವಿಕಳನ್ಸಾಲ್ ಮಯಲ್ಗೊಂಡು ವಾಳುಮಿರಾಮಾನು ಶಣೈ, ಮದಿಯಿನೈಯಾಲ್ ಪಯಿಲುಂ ಕವಿಕಳಿಲ್ ಪತಿಯಿಲ್ಲಾದ ಎನ್ಸಾವಿನೆಂಜಾಲ್ 6 ಮುಯಲ್ ಕಿನ್ವರ್ನ, ಅರ್ವ ತನ್ನ ಪೆರುಂ ಕೀರ್ತಿ ಮೊಳಿಡವೇ ॥
ಗೋಪಾಲಾಚಾರ್ಯ - ಭಾವ
ಅತಿ ವಿಲಕ್ಷಣರಾನ ಕವಿಕಳ್ ಮಿಕವುಂ ಪ್ರೀತಿಯಾಲೆ ಶಬ್ದಮುಂ ಅರ್ಥಮುಂ ನನ್ನಾಹ ಅಮೈಂದಿರುಕ್ಕುಂಪಡಿ ಕವನಂ ಪಟ್ಟಿ ಮೋಹಮೋಹಂಕೊಂಡು, ಸ್ತುತಿಕ್ಕುಂಪಡಿ ನಿನ್ನ ರಾಮಾನುಜರೈ ವರ್ಣಿಕ್ಕಿನ ಕವಿತೆಗಳಿಲೆ ಭಕ್ತಿಯಿಲ್ಲಾದ ಅಡಿರ್ಯೇ ಪಾವಿನೆಂಜಾಲೇ ಅವರುಡೈಯ ಪೆರುಂ ಪ್ರವರ್ತಮಾನದು ಬುದ್ದಿರ್ಯಿ ಕುರೈವೋಡೆ ಕೂಡ ಮಿಕುಂದ ಉತ್ಸಾಹಮಿರುಪ್ಪದೈಯುಂ ಬೆಳೆಯಿಡುಕಿರದು.
ಗೋಪಾಲಾಚಾರ್ಯ - ಅರ್ಥ
ಈ ಕವಿಕಳ್ = (ಪ್ರಬಂಧ ನಿಲ್ದಾಣಕ್ಕಾಗಿಯೆ) ಅವತರಿಸಿದಂತಹ ಕವಿಗಳು, ಅನ್ಸಾಲ್ - ಪ್ರೇಮಾತಿಶಯದಿಂದ, ಇಯಲುಂ = ಶಬ್ದವೂ, ಪೊರುಳುಂ = ಅರ್ಥವೂ, ಇಚ್ಛೆಯ ಚೆನ್ನಾಗಿ ಒಪ್ಪುವಂತೆ, ಕೊಡುತ್ತು : ಕವನಮಾಡಿ, ಮಯಲ್ -ಕೊಂಡು = ವ್ಯಾಮೋಹವು ತಲೆಯೆತ್ತಿ, ವಾಯ್ತುಂ ಸೋತ್ರಮಾಡುವಂತಿರುವ ಇರಾಮಾನುಶನೈ - ರಾಮಾನುಜಾಚಾರ್ಯರನ್ನು, ಪಯಿಲುಂ - ವರ್ಣಿಸುವ, ಕವಿ ಕಳಿಲ್ : ಹಾಡುಗಳಲ್ಲಿ ಪತಿಯಿಲ್ಲಾದ - ಭಕ್ತಿಯಿಲ್ಲದ, ರ್ಎ-ಪಾವಿ-ನೆಂಜಾಲ್ : ಎನ್ನ ಪಾಪಮಾಡಿದ ಮನಸ್ಸಿನಿಂದ, ಅರ್ವ ರ್ತ : ಆ ರಾಮಾನುಜರ, ಪೆರುಂ-ಕೀರ್ತಿ : ಅಪರಿಮಿತ ಯಶಸ್ಸನ್ನು, ಮೊಳಿಂದಿಡವೇ : ಹೇಳುವುದಕ್ಕಾಗಿ, ಮತಿ-ಯಿಯಾಲ್ : ಬುದ್ಧಿಯಿಲ್ಲದಿರುವತನದಿಂದ, ಮುಯಲ್ ಕಿನ್ಸರ್ನ = ಪ್ರವರ್ತಿಸಿರುವೆನು.
જ્
ಗೋಪಾಲಾಚಾರ್ಯ - ತಾತ್ಪರ್ಯ
ಅದ್ಭುತಶಕ್ತಿಯಿರುವ ಕವಿಗಳು ಬಹಳ ಪ್ರೀತಿಯಿಂದ ಶಬ್ದಾರ್ಥಗಳು ಬಹಳ ಚೆನ್ನಾಗಿ ಹೊಂದಿಕೊಂಡು ರಂಜಿಸುವಂತೆ ಕವನಗಳನ್ನು ಮಾಡಿ, ಮುಗ್ಧರಾಗಿ ಹೊಗಳುವ ರೀತಿಯಲ್ಲಿ ಹೊಗಳಿಸಿಕೊಳ್ಳುವ, ಶ್ರೀ ರಾಮಾನುಜರ ಅತಿಶಯವಾದ ಕೀರ್ತಿಯನ್ನು ಹೊಗಳಬೇಕೆಂದು ಮತಿಯಿಲ್ಲದ ನಾನು ತೊಡಗಿರುವೆನು. ಹೊಗಳುವ ಯೋಗ್ಯತೆಯಿಲ್ಲದಿದ್ದರೂ, ಅದರಲ್ಲಿ ತೊಡಗಿರುವುಗಿರುವುದು ನನ್ನ ಬುದ್ಧಿಯಿಲ್ಲದಿರುವಿಕೆಯನ್ನೂ, ಮಿತಿಮೀರಿದ ಉತ್ಸಾಹವನ್ನೂ ವ್ಯಕ್ತಪಡಿಸುವುದು.
ಗೋಪಾಲಾಚಾರ್ಯ - सं
प्रीत्यान्यादृशधीविलासकविराट्शब्दार्थरम्योक्तिभिः ।
स्तोतुं योग्य उदारधीरनुपमो रामानुजार्यो मुनिः ।
तत्तादृग्वरकीर्तिवर्णनविधौ चित्तं प्रवृत्तं तद- प्यंहोलिप्तमहो ! विहीनमतितोत्साहौ ममावेदितौ ॥
12 !
ಮೂಲ : ಮೊಳೆಯೆಕ್ಕಡುಕ್ಕುಂ ಪೆರುಂಪುರ್ಹಾ, ವಂಜಯುಕ್ಕುರುಮ್ಯಾಂ ಕುಳಿಯೆಕ್ಕಡುಕ್ಕುಂ ನಂಕೂರತ್ತಾಳ್ರ್ವಾ ಶರಣ್ ಕೂಡಿಯರ್ಪಿ, ಪಳಿಯೆಕ್ಕಡತ್ತು ಮಿರಾಮಾನುರ್ಶ ಪುಹಾಡಿ, ಅಲ್ಲಾ ವಳಿಯೊಕ್ಕಡ, ಏನಕ್ಕಿನಿಯಾದುಂ ವರುತ್ತಮ ॥ 7
ಗೋಪಾಲಾಚಾರ್ಯ - ಭಾವ
ವಾಯಾಲೆ ವರ್ಣಿ ಮುಡಿಯಾದಪಡಿ ಅಪಾರಮಾನ ಕೀರ್ತಿಯುಳ್ಳವರುಂ, ಮನುವಿಧ ಕುರುಂಬುಕಳೆನುಂ ಪಡುಕುಳಿಯ ಕಡಂದಿರುಪ್ಪವರುಂ, ನಮಕ್ಕು ನಾಥನಾನ ಕೂರತ್ತಾಳ್ವಾನ್ ತಿರುವಡಿಕ ಅಡ್ಕಂದ ಪಿನ್ನು ಸರ್ವ ಪಾಪಂಗಯುಂ ಪೊಕ್ಕುಮವರಾನ ಶ್ರೀರಾಮಾನುಜರ್ರಿ ಕಲ್ಯಾಣಗುಣಂಗಳ್ಳೆಪ್ಪಾಡಿ, ಸ್ವರೂಪತ್ತಿರು ಒತ್ತುಕ್ಕೊಳ್ಳಾದ ವಳಿಕಳ್ಳೆ ವಿಟ್ಟು ಪಿಳಯಾನದು, ಇನಿಮೇಲ್ ಅಡಿಯೇನುಕ್ಕು ಕೊಂಚಮುಂ ಕಷ್ಟಮನು,
ಗೋಪಾಲಾಚಾರ್ಯ - ಅರ್ಥ
ಮೊಳಿಯ್ಕೆ -ಕ್ಕಡುಕ್ಕುಂ : ಮಾತುಗಳಿಂದ ವರ್ಣಿಸಲಾಗದ, ಪೆರುಂ-ಪುಹರ್ಳಾ : ಹೆಚ್ಚು ಕೀರ್ತಿಯುಳ್ಳವರೂ, ಮುಕ್ಕುರುಂಬಾಂ = ಮೂರುವಿಧ ದೋಷಗಳೆಂಬ, ವಂಚಕ್ಕುಳಿಯ್ಯ = ದೊಡ್ಡ ಹಳ್ಳದಲ್ಲಿ ಕಡಕ್ಕುಂ = ಬಿದ್ದಿರುವವರೂ (ಆದ) ನಂ : ನಮ್ಮ, ಕೂರತ್ತಾರ್ಳ್ವಾ - : ಕೂರತ್ತಾರ್ಳ್ವಾರವರ, ಶರಣ್ -ಚರಣಗಳನ್ನು, ಕೂಡಿಯರ್ಪಿ - (ನಾನು) ಆಶ್ರಯಿಸಿದಮೇಲೆ, ಪಳಿಯೆಕ್ಕಡತ್ತುಂ = ಸರ್ವ ಪಾಪಗಳನ್ನೂ ಹೋಗಲಾಡಿಸುವ, ಇರಾಮಾನುರ್ಶ : ಶ್ರೀ ರಾಮಾನುಜರ, ಪುಹಳ್ = ಸದ್ಗುಣಗಳನ್ನು, ಪಾಡಿ = ಕೀರ್ತನೆ ಮಾಡಿ, ಅಲ್ಲಾ-ವಳಿಯ್ಯ-ಕಡಲ್ - (ಸ್ವರೂಪಕ್ಕೆ) ವಿರೋಧಿಯಾದ ದಾರಿಯನ್ನು ಬಿಟ್ಟು ಬಾಳುವುದು, ಎನುಕ್ಕು = ನನಗೆ, ಇನಿ = ಮುಂದೆ, ಯಾದುಂ = ಯಾವ ವಿಧವಾದ, ವರುತ್ತ, ಮನು : ಪ್ರಯಾಸವೂ ಆಗುವುದಿಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ಬಾಯಿಂದ ವರಿಸಲಾಗದಷ್ಟು ಯಶಸ್ಸು ಪಡೆದವರೂ ವಿದ್ಯಾ, ಧನ, ಕುಲ, ಮದಗಳೆಂಬ ದೊಡ್ಡ ಮಡುವಿನಲ್ಲಿ ಬಿದ್ದಿರುವವರೂ ಮತ್ತು ನನಗೆ ನಾಥರೂ ಆಗಿರುವ ಕೂರತ್ತಾಳ್ವಾರ ಅಡಿಗಳನ್ನು ಆಶ್ರಯಿಸದಮೇಲೆ ಸರ್ವ ಪಾಪಗಳನ್ನೂ ಹೋಗಲಾಡಿಸುವ ಶ್ರೀ ರಾಮಾನುಜರ ಸದ್ಗುಣಗಳನ್ನು ಪಾಡಿ, ಸ್ವರೂಪಕ್ಕೆ ವಿರೋಧವಾದ ಮಾರ್ಗಗಳನ್ನು ಬಿಟ್ಟು ಬಾಳುವುದು ಇನ್ನು ಮೇಲೆ ನನಗೆ ಪ್ರಯಾಸವಾಗುವುದಿಲ್ಲ. (ಮಹಾತ್ಮರ ಆಶ್ರಯವು ಬಾಳನ್ನು ಪ್ರಶಂಸನೀಯವನ್ನಾಗಿ ಮಾಡುವುದು).
ಗೋಪಾಲಾಚಾರ್ಯ - सं
अस्मत्कूराधिनेतुस्त्रिविधमदमहागर्तवृत्तस्य सूरेः ।
यस्याशक्यं गुणानां कथनमपि तदीयांघ्रिलाभात् परन्तु ।
संकीर्त्यांनेकपापप्रशमनकररामानुजीयान् गुणांश्च ।
व्याधूतात्मस्वरूपाननुगुणसरणे मेंप्रयासो न भावी ॥
ಮೂಲ : ವರುತ್ತಂ ಪುರವಿರುಳಾ ಎಂಪೊಯ್ ಕೈಪ್ಪಿರ್ರಾ ಮರೈಯಿಕ್ ಕುರುರ್ತಿ ಪೊರುಳ್ಳಿಯುಂ ಶೆನಮಿಳ್ ತನ್ನೈಯುಂಕೂಟ್ಟಿ, ಒನ ತಿರಿತರಿತ್ತಿರುವಿಳಕ್ಕೆ ರ್ತತಿರುವುಳ್ಳ ಯಿರುತ್ತುಂಪರರ್ಮ, ಇರಾಮಾನುರ್ಶ ಎಮ್ಮಿರೈಯವನೇ ॥ 13
ಗೋಪಾಲಾಚಾರ್ಯ - ಭಾವ
ವರುತ್ತತ್ತೆಯೇ ಉಂಡಾಕ್ಕುಂ ಬಾಹ್ಯ ವಿಷಯಂಗಳೊಪ್ಪತ್ತಿನ ಅಜ್ಞಾನಮೆನ್ನುಮಿರುಟ್ಟೆಕ್ಕುವದನ್ನು ಅದು ನಮ್ಮುದಲ್ವರ್ ಪೊಯ್ ಕೈಯಾಳ್ವಾರ್ ಉಪನಿಷತ್ತುಕ್ಕಳಿಲ್ ಪದಿಂದಿರುಕ್ಕುಂಪೊರುಳ್ ಕಳ್ಳೆ ಯುಂ, ಶೆಂದಮಿಳ್ ಮೊಳಿಕಳೆಯುಂ ಒನ್ನಾಕಶೇರ್ತು, ಒರುತಿರಿಯಾಕ್ಕಿ ಏತ್ತಿನ (ಮುದಲ್ ತಿರುವಂದಾದಿಯೆನ್ನು) ತಿರುವಿಳಕ್ಕೆ ತಮ್ಮುಡೈಯ ತಿರುವುಳ್ಳತ್ತಿಲೇ ವೈತ್ತುಕೊಂಡವರುಂ, ‘‘ದೇವಮಿವಾಚಾರಮುಪಾಸೀತ’’ ಎನ್ನುಂ ಶೆಲ್ಲಪ್ಪಟ್ಟ ಪೆರುಮೈಯುಡೈಯವರುಮಾನ ಶ್ರೀ ರಾಮಾನುಜರ್ ನಮಕ್ಕು ಸ್ವಾಮಿ.
ಗೋಪಾಲಾಚಾರ್ಯ - ಅರ್ಥ
ವರುತ್ತಂ : ದುಃಖವನ್ನು ಕೊಡುವ, ಪುರ-ವಿರುಳ್ = ಬಾಹ್ಯ ವಿಷಯಗಳಿಗೆ ಆಶ್ರಯವಾದ ಅಜ್ಞಾನವೆಂಬ ಕತ್ತಲನ್ನು, ಮಾತ್ರ = - ಹೋಗಲಾಡಿಸಲು, ಎಂ-ಪೊಯ್ -ಪ್ಪಿರ್ರಾ = ನಮ್ಮ ಸ್ವಾಮಿ ಪೊಯ್ದಕೈ ಆಳ್ವಾರು, ಅನ್ನು : ಆಗ, ಮರೈರ್ಯಿ = ವೇದಾಂತಗಳಲ್ಲಿ ಕುರುರ್ತಿ : ಹುದುಗಿರುವ, ಪೊರುಳ್ಳಿಯುಂ : ಸಾರವಾದ ಅರ್ಥಗಳನ್ನೂ, ಶೆಂ-ತಮಿಳ್ -ತನ್ನೈಯುಂ - ಅಂದವಾದ ತಮ್ಮ ತಮಿಳು ನುಡಿಗಳನ್ನೂ ಸೇರಿಸಿ, ಒನ-ತಿರಿತ್ತು: ಒಂದು ಬತ್ತಿಯನ್ನಾಗಿ ಮಾಡಿ, ಎರಿತ್ತ= ಉರಿಸಿದ, ತಿರುವಿಳಕ್ಕೆ - ದೀಪವನ್ನು, ರ್ತ-ತಿರುವುಳ್ಳತ್ತೆ: ತಮ್ಮ ಮನದಲ್ಲಿ ಇರುತ್ತುಂ = ನೆಲೆಯಾಗಿಬೆಳಗಿಸಬಲ್ಲ ಪರರ್ಮ - ಪ್ರಭಾವವುಳ್ಳ, ಇರಾಮಾನುರ್ಶ : ಶ್ರೀರಾಮಾನುಜರು, ಎಂ-ಇರೈಯವ - ನಮ್ಮ ಸ್ವಾಮಿ .
ಗೋಪಾಲಾಚಾರ್ಯ - ತಾತ್ಪರ್ಯ
ದುಃಖಗಳನ್ನೇ ತರುವ ಹೊರಗಿನ ವಿಷಯಗಳಿಗೆ ಒಡಲಿನಂತಿರುವ ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸುವುದಕ್ಕಾಗಿಯೇ ಹಿಂದೆ ನಮ್ಮ ಮೊದಲಿಗರಾದ ಸರೋಮುನಿಗಳು ಉಪನಿಷತ್ತುಗಳ ಸಾರಾರ್ಥವನ್ನೂ ಅಂದವಾದ ಮತ್ತು ತಮಿಳಿನ ತಮ್ಮ ನಲ್ಲುಡಿಗಳನ್ನೂ ಒಂದಾಗಿ ಒಪ್ಪುವಂತೆ ಸೇರಿಸಿ, ಒಂದು ದೀಪದ ಬತ್ತಿಯನ್ನಾಗಿ ಮಾಡಿ, ಉರಿಸಿದ ದೀಪವನ್ನು ತಮ್ಮ ಮನಸ್ಸಿನಲ್ಲಿ ಮತ್ತಷ್ಟು ಪ್ರಕಾಶಗೊಳಿಸಿ ಎಂದೆಂದಿಗೂ ನಿಂತು ಉರಿಯುವಂತೆ ಮಾಡಬಲ್ಲವರೂ ಮಹಾಮಹಿಮರೂ ಆದ ಶ್ರೀ ರಾಮಾನುಜರು ನಮಗೆ ಸ್ವಾಮಿ.
ಗೋಪಾಲಾಚಾರ್ಯ - सं
अत्यन्त श्रमकारिबाह्यविषयाभोगांधकारप्रणा- ।
शार्थं यस्तु सरोमुनिश्श्रुतिशिरस्सारान्वितां द्राविडीम् ।
वर्तीकृत्य पुरा विदीपयति तं चित्ते निधायात्मनः ।
यः प्रादीपयदत्युदारमहिमा रामानुजो नः प्रभुः ॥
- 14
ಮೂಲ : ಇರೈವನೈಕ್ಕಾಣುಂ ಇದಯತಿರುಳ ಕೆಡ, ಜ್ಞಾನಮೆನ್ನು ನಿರೈವಿಳಕ್ಕೇತಿಯ ಪೂದತ್ತಿರುವಡಿತ್ತಾಳ್ಕಲ್, ನೆಂಜ ಕಳ ತುರೈಯವೈತಾಳುಂ ಇರಾಮಾನುರ್ಶ ಪುಹಳ್ ಓದು ನಲ್ಲೋರ್ ಮರೆಯಿನೈಕ್ಕಾತ್ತು, ಇಂದಮಣ್ಣಕತೇ ಮನ್ನ ವೈಪ್ಪವರೇ ॥ 9
ಗೋಪಾಲಾಚಾರ್ಯ - ಭಾವ
ಸರ್ವೆಶ್ವರನಾದ ಶ್ರೀ ಮನ್ನಾರಾಯಣನೈ ಕಾಣ್ ಕೈಕ್ಕು ಸಾಧನಮಾನ ಮನತ್ತಿಲ್ ಇರುಕ್ಕುಂ ಅಜ್ಞಾನಮಾಕಿರ ಇರುಟ್ಟು ನಶಿತುಪ್ಪೋಂಪಡಿ ಜ್ಞಾನಮೆನ್ನುಂ ನಿಂದ ವಿಳಕ್ಕೆ ವಿಳಂಗಪ್ಪಿತರುಳಿನ ಪೂದಾಳ್ವಾರ್ ತಿರುವಡಿಕ ತಂತಿರುವುಳ್ಳತ್ತಿಲ್ಲ ನಿಲೈಯಾಕ್ಕಿಕೊಂಡು ಅನುಭವಿಕ್ಕುಂ, ಸ್ವಾಮಿರಾಮಾನುಜರ್ ಗುಣಂಗಕ್ಕೆ ಓದುಂ ಅಸಾಧಾರಣ ಪುರುಷರ್ ಕಳ್ ರ್ತಾ ಇಂದ ವಿಶಾಲ ಭೂಮಿಯಿಲೇ ವೇದಂಗಳ್ಳೆ ಸಂರಕ್ಷಿತ್ತು, ಅವೈಕಲ್ ನಿಲೈಪೆರುಂಪಡಿ ಶೈಯ್ಯವಲ್ಲವರ್ಕಳ್.
ಗೋಪಾಲಾಚಾರ್ಯ - ಅರ್ಥ
ಇದೈವ : ಸರ್ವೆಶ್ವರನನ್ನು, ಕಾಣುಂ = ನೋಡಲು (ಬೇಕಾದ) ಇದಯತ್ತು = ಮನದಲ್ಲಿರುವ, ಇರುಳ್ - ಅಜ್ಞಾನವೆಂಬ ಕತ್ತಲು, ಕೆಡ = ನಶಿಸುವಂತೆ, ಜ್ಞಾನಮೆನ್ನುಂ-ನಿರೈ-ವಿಳಕ್ಕೇತಿಯ : ಜ್ಞಾನವೆಂಬ ತುಂಬಿದ ದೀಪವನ್ನು ಬೆಳಗಿಸಿದ, ಪೂದ-ತಿರುವಡಿ-ತಾಳಗಳ್ = ಪೂದಾತಲ್ವಾರ ಅಡಿದಾವರೆಗಳನ್ನು, ನೆಂಜತ್ತು = ತಮ್ಮ ಮನದಲ್ಲಿ ಉರೈಯವೈತ್ತು ಎಂದೆಂದೂ ಇರುವಂತೆ ಮಾಡಿ, ಆಳುಂ : ಅನುಭವಿಸುವ, ಇರಾಮಾನುಶರ್ - ಶ್ರೀ ರಾಮಾನುಜರ, ಪುಹಳ್ - ಸದ್ಗುಣಗಳನ್ನು, ಓದುಂ = ಬಿಡದೆ ಸ್ಮರಿಸುವ, ನಲ್ಲೋರ್ : ಮಹನೀಯರೇ, ಇಂದ-ಮಣ್ -ಅಕತ್ತೆ : ಈ ವಿಶಾಲ ಭೂಮಿಯಲ್ಲಿ, ಮರೈಯಿನೈ - ವೇದಗಳನ್ನು, ಕಾತ್ತು : ರಕ್ಷಿಸಿ, ಮನ್ನ-ವೈಪ್ಪವ ನೆಲೆಗೊಳ್ಳುವಂತೆ ಸ್ಥಾಪಿಸತಕ್ಕವರು
ન
ಗೋಪಾಲಾಚಾರ್ಯ - ತಾತ್ಪರ್ಯ
ಸರ್ವೆಶ್ವರನನ್ನು ನೋಡಲು ಇರುವ ಸಾಧನ ಚಿತ್ರ. ಅದು ಶುದ್ಧವಾಗಿರಬೇಕು. ನೋಡಲಾಗದಿರಲು ತಡೆ ಹೃದಯದಲ್ಲಿ ಸೇರಿದ ಅಜ್ಞಾನವೆಂಬ ಕತ್ತಲು. ಅದನ್ನು ನೀಗಿಸಲು ಜ್ಞಾನವೆಂಬ ತುಂಬು ದೀಪವನ್ನು (ಎರಡನೆಯ ತಿರುವಂದಾದಿಯನ್ನು) ಪ್ರಜ್ವಲಗೊಳಿಸಿದ ಪೂದತ್ತಾಳ್ವಾರರವರ ಅಡಿದಾವರೆಗಳನ್ನು ತಮ್ಮ ಅಂತರಂಗದಲ್ಲಿ ನೆಲೆಗೊಳಿಸಿಕೊಂಡು ಅನುಭವಿಸುವ, ಸ್ವಾಮಿ ರಾಮಾನುಜರ ಒಳ್ಳೆಯ ಗುಣಗಳನ್ನು ಕೊಂಡಾಡುವ, ಅಸಾಧಾರಣ ಪುರುಷರೇ ಈ ವಿಶಾಲ ಭೂ ಮಂಡಲದಲ್ಲಿ ವೇದಗಳನ್ನು ಸಂರಕ್ಷಿಸಿ, ಅವು ಇಲ್ಲಿ ನೆಲೆಗೊಳ್ಳುವಂತೆ ಮಾಡತಕ್ಕವರು.
ಗೋಪಾಲಾಚಾರ್ಯ - सं
सर्वेशानसुखावलोकनरिपुस्वान्तस्स्थितांधन्तमो - | नाशायैव पुरा प्रकाशितवतो ज्ञानप्रदीपं मुनेः ॥ भूताख्यस्य पदाम्बुजे विधृतवान् रामानुजार्योऽनिशं ।
तत्कल्याणगुणानुभूतिरसिका ये ते त्रयीरक्षकाः ॥
९
ಮೂಲ : ಮನ್ನಿಯಪೇರಿರುಳ್ ಮಾರ್ಪಿ, ಕೋವಲುಳ್ಾಮಲರಾ ತನ್ನೊಡು ಮಾಯನೈಕ್ಕಂಡಮೈಕಾಟ್ಟು, ತಮಿಳಿತಲೈವನ್ ಪೊನ್ನಡಿಪೋತ್ತುಮಿರಾಮಾನುಶರನ್ನುಪೂಣ್ಡವ ತಾಳ್ 15 ಶೆನ್ನಿಯಿಲ್ ಡುಂ, ತಿರುವುಡೈಯಾರೆನ್ನುಂಶೀರಿಯರೇ If 10
ಗೋಪಾಲಾಚಾರ್ಯ - ಭಾವ
ನಿಲೈಪೆತ್ತಿರುಂದ ಅಜ್ಞಾನಮೆನ್ನುಮಿರುಟ್ಟಾನದು (ಪೊಯ್+ಪೂದತ್ತಾ ಕಳಾಲೆ) ಪೋನಪಿನ್ನು ತಿರುಕ್ಕೋವಲೂರ್ ಪೆರುಮಾಳ್ಳತ್ತಾಯಾರೋಡುತಾಂ ಸೇವಿತ್ತ (ತಿರುಕ್ಕಂರ್ಡೇ ಮುದಲಾನವೈಕಳಾಲೆ) ತೊನ್ನವರುಂ, ತಮಿಳಿಲ್ ಮುದಲ್ವರುಮಾನ ಪೇಯಾಳ್ವಾರ್ರಿ ಅಳಕಾನತಿರುಕ್ಕಳ ಕೊಂಡಾಡಿನ ರಾಮಾನುಜರಿಡಂ ಭಕ್ತಿಯುಳ್ಳವರಡಿಕ ತಮ್ಮುಡಿಕ್ಕು ಒಡಮೈಯಾಕ್ಕೊಳ್ಳು ಐಶ್ವರಮುಳ್ಳವರ್ರ್ತಾ ಎಷ್ಟೋದುಂ ಶ್ರೀರ್ಮಾಕಳಾವರ್ಕಳ
ಗೋಪಾಲಾಚಾರ್ಯ - ಅರ್ಥ
ಮನ್ನಿಯ = ಸ್ಥಿರವಾಗಿನಿಂತ, ಪೇರಿರುಳ್ : (ಅಜ್ಞಾನವೆಂಬ) ಕಗ್ಗತ್ತಲೆಯು, ಮಾರ್ಪಿ - ನಿಷ್ಕಷವಾಗಿ ಹೋದಮೇಲೆ, ಕೋಮಲುಳ್ - ತಿರುಕ್ಕೋವಲೂರಿನಲ್ಲಿ ಮಾ-ಮಲರಾಳ್ -ತನ್ನೊಡು = ಮಹಾಲಕ್ಷ್ಮೀ ಸಮೇತನಾದ, ಮಾಯನೈ - ಭಗವಂತನನ್ನು ಕಂಡಮೈ : ತಾವು ಕಂಡ ರೀತಿಯನ್ನು, ಕಾಟ್ಟುಂ = ಬೆಳಗುವ, ತಮಿಳ್ ಲೈರ್ವ : ತಮಿಳಿಗೆ ಮೊದಲಿಗರಾದ ಪೇಯಾಳ್ವಾರವರ, ಪೊನ್ನಡಿ = ಅಂದವಾದ ಪಾದಗಳನ್ನೂ, ಪೋತ್ತುಂ = ವರ್ಣಿಸುವ, ಇರಾಮಾನುಶರು : ಶ್ರೀರಾಮಾನುಜರಲ್ಲಿ ಅನ್ನು-ಪೂಣ್ಣವರ್ ಪೂರ್ಣಭಕ್ತಿಯಿಟ್ಟಿರುವವರ, ತಾಳ್ = ಪಾದಗಳನ್ನು, ಶೆನ್ನಿಯಿಲ್ - ತಲೆಯಲ್ಲಿ ಶೂಡುಂ = ಧರಿಸುವ, ತಿರು-ಉಡೈಯಾರ್ : ಸಂಪತ್ತುಳ್ಳವರೇ, ಎನ್ನುಂ : ಎಂದೆಂದಿಗೂ, ಶೀರಿಯರ್ - ಶ್ರೀಮಂತರಾಗುವರು
ಗೋಪಾಲಾಚಾರ್ಯ - ತಾತ್ಪರ್ಯ
ಯಾರಿಂದಲೂ ಹೋಗಲಾಡಿಸಲಾಗದೇ ಇದ್ದ ಅಜ್ಞಾನವೆಂಬ ಅಂಧಕಾರವು ಹೋದಮೇಲೆ, ತಿರುಕ್ಕೋವಲೂರಿನಲ್ಲಿ ಲಕ್ಷ್ಮೀಸಮೇತನಾದ ಭಗವಂತನನ್ನು ತಾವು ಸಾಕ್ಷಾತ್ಕರಿಸಿದ ರೀತಿಯನ್ನು (‘ತಿರುಕ್ಕಂರ್ಡೇ’’ ಮೊದಲಾದ ಪ್ರಬಂಧಗಳಿಂದ) ಬೆಳಗಿದವರೂ, ತಮಿಳಿಗೆ ಮೊದಲನೆಯವರೂ ಆದ ಪೇಯಾಳ್ವಾರವರ ಅಂದವಾದಡಿಗಳನ್ನು ಕೊಂಡಾಡುವ ಶ್ರೀ ರಾಮಾನುಜರಲ್ಲಿ ಭಕ್ತಿಯುಳ್ಳವರ ಅಡಿಗಳನ್ನು ಯಾರು ತಮ್ಮ ತಲೆಗೆ ಶಿಂಗರಿಸಿಕೊಳ್ಳುವ ಸಿರಿಯನ್ನು ಪಡೆದಿರುವರೋ, ಅವರು ಎಂದೆಂದಿಗೂ ಸಿರಿವಂತರಾಗಿಯೇ ಬೆಳಗುವರು.
ಗೋಪಾಲಾಚಾರ್ಯ - सं
ध्वान्तं प्रोत्सार्य लक्ष्मीधरमनुभवता बर्हिपुर्यां यथावत् ।
व्यक्तं तत्सर्वमुक्तं द्रविडकविमहन्नामभाजा तदीयौ ।
चार्वी यो नुनाव प्रथयति च महायोगिरामानुजार्यः ।
तस्मिन् ये भक्तियुक्ताः कलितनिजशिरस्तत्पदा नित्यवित्ताः ॥
१०
16
ಮೂಲ : ಶೀರಿಯನಾನರೈಚ್ಚೆಂಪೊರುಳ್ ತೆಂದಮಿಳಾಲಳಿತ್ತ ಪಾರಿಯಲುಂ ಪುಹಳ್ಪಾರುಮಾಳ್, ಶರಣಾಂಪದುಮ ತಾರಿಯಿಲ್ ಶೆನ್ನಿಯಿರಾಮಾನುರ್ಶ ತನ್ನೆ ಶಾರ್ನವರ್ತಂ ಕಾರಿಯವ, ಎನ್ನಾಲ್ ಗೊಳ್ಳೋಣಾದಿಕ್ಕಡಲಿಡತ್ತೇ ॥ ॥
ಗೋಪಾಲಾಚಾರ್ಯ - ಭಾವ
ಶಿರಂದ ನಾಲು ವೇದಂಗಳಿ೯ ಅಳಕಾನ ಪೊರುಳ್ ಕಳ್ಳಿ ಅಳಕಾನ ತಮಿಳ್ ಪಾಟ್ಟುಕ್ಕಳಾಲ್ ಅರುಳಿಚ್ಚೆಯವರುಂ, ಇಪ್ಪಲಕುಂ ಮುಳುದುಂ ಪರವಿನ ಕೀರ್ತಿಯುಡೈಯವರುಮಾನ, ತಿರುಪ್ಪಾಣಾಳ್ವಾರ್ ತಿರುವಡಿಮಲಕಳಾಲೆ ಅಲಂಕರಿಕ್ಕಪಟ್ಟ ತಿರುಮುಡಿಯುಡೈಯರಾನ ರಾಮಾನುಜರೈ ಅಡ್ಕಂದಿರುಕ್ಕುಮವರ್ ಕಳಿ ವಿಲಕ್ಷಣಮಾನ ಅನುಷ್ಠಾನಮಾನದು ಕಡಲ್ ಶೂನ ವಿಡಮಾನ ಇಂದ ಮಾಡಲ್ ಇಪ್ಪಡಿಪ್ಪಟ್ಟದನ್ನು ಅಡಿಯೇನಾಲ್ ಶೆಲ್ಲಮುಡಿಯಾದು.
:
ಗೋಪಾಲಾಚಾರ್ಯ - ಅರ್ಥ
ಶೀರಿಯ - ಮಹಾಮಹಿಮೆಯುಳ್ಳ, ನಾನ - ನಾಲ್ಕು ವೇದಗಳಲ್ಲಿರುವ ಶೆಂಪೊರುಳ್ = ರಮ್ಯವಾದ ಅರ್ಥಗಳನ್ನು, ಶೆಂ-ದಮಿಳಾಲ್ = ಸೊಗಸಾದ ತಮಿಳು ಪದ್ಯಗಳಿಂದ, ಅಳಿತ್ತ - ಮಾಡಿದವರೂ, ಪಾರ್ = ಭೂಮಿಯಲ್ಲಿ, ಇಯಲುಂ = ನೆಲೆಯಾದ, ಪುಕಳ್ = ಕೀರ್ತಿಯುಳ್ಳ, ಪಾಣ್ಪೆರುಮಾಳ್ - ತಿರುಪ್ಪಾಣಾಳ್ವಾರರ, ಶರಣ್ - ಕಾಲುಗಳೆ೦ಬ, ಪದುಮಂ : ತಾವರೆ ಹೂವಿನಿಂದ, ತಾರಿಯಲ್ - ಅಲಂಕರಿಸಲ್ಪಟ್ಟ, ಶೆನ್ನಿ : ತಲೆಯುಳ್ಳವರಾದ, ಇರಾಮಾನುರ್ಶ ತನ್ನೆ - ಶ್ರೀ ರಾಮಾನುಜರನ್ನು ಶಾರ್ನವ ತಂ = ಆಶ್ರಯಿಸಿದವರ, ಕಾರಿಯ-ವ-ಅನುಷ್ಠಾನದ ಪ್ರಭಾವವು, ಇಕ್ಕಡಲಿಡತ್ತು - ಸಮುದ್ರ ಪರಿವೃತವಾದ ಈ ಭೂಮಿಯಲ್ಲಿ, ಎನ್ನಾಲ್ : ನನ್ನಿಂದ, ಶೋಣಾದು - ಹೇಳಲು ಆಗುವುದಿಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ಮಹಾ ಮಹಿಮೆಯುಳ್ಳ ನಾಲ್ಕು ವೇದಗಳಲ್ಲಿರುವ ರಮ್ಯವಾದ ಅರ್ಥಗಳನ್ನು ಮನೋಹರವಾದ ತಮಿಳಿನ ಪದ್ಯಗಳಿಂದ ವಿರಚಿಸಿದವರೂ, ಈ ಲೋಕದಲ್ಲೆಲ್ಲಾ ಹರಡಿದ ಯಶಸ್ಸುಳ್ಳವರೂ ಆದ ತಿರುಪ್ಪಾಣಾಳ್ವಾರವರ ಅಡಿದಾವರೆಗಳಿಂದ ಅಲಂಕೃತವಾದ ತಲೆಯುಳ್ಳ ಶ್ರೀ ರಾಮಾನುಜರನ್ನು ಆಶ್ರಯಿಸಿದ ಮಹಾತ್ಮರ ಆಚರಣೆಯು ಅತಿ ವಿಲಕ್ಷಣವಾದುದು. ಸಮುದ್ರದವರೆಗಿನ ಈ ಭೂತಲದಲ್ಲಿ ಅವರ ಪ್ರಭಾವವು ಇಂತಹುದೆಂದು ನನ್ನಿಂದ ಹೇಳಲೂ ಆಗುವುದಿಲ್ಲ.
ಗೋಪಾಲಾಚಾರ್ಯ - सं
सारासारविवेकभासुरचतुर्वेदार्थसारार्थिकाम् ।
चारुद्राविडसूक्तिमाह च धराव्याप्तं यदीयं यशः ।
तत्तादृङ्मुनिवाहनांघ्रिकमलापीडं च रामानुजम् ।
संश्रित्योल्लसतां अनुष्ठितिरसावित्यक्षमा शंसितुम् ॥
११
ಮೂಲ : ಇಡಂಕೊಂಡ ಕೀರ್ತಿಮಳಿಶೈರರ್ವ, ಇಯಡಿಪ್ಪೋದು ಅಡಂಗುಮಿದಯತ್ತಿ ರಾಮಾನುರ್ಶ ಅಂಪೊರಾದಮೆನ್ನುಂ ಕಡಂಕೊಂಡಿರೈಂಜುಂ ತಿರುಮುನಿವರಕ್ಕಾದಲ್ಶೆಯ್ಯಾ 17 ತಿಡಂಕೊಂಡ ಜ್ಞಾನಿಯರೇ, ಅಡಿಯೇನನ್ನು ಶೈವದುವೇ ॥ 12
ಗೋಪಾಲಾಚಾರ್ಯ - ಭಾವ
ಎಲ್ಲಾ ವಿಡತ್ತಿಲುಂ ಪ್ಯಾಪಿತ್ತ ಕೀರ್ತಿಯುಳ್ಳ ತಿರುಮಳಶೈಯಾಳ್ವಾರ್ ಇರಂಡು ತಿರುವಡಿಮಲಕಳುಂ ಕುಡಿಪೆತಿರುವುಳ್ಳಮುಳ್ಳವರಾನ ರಾಮಾನುಜರುಡೈಯ ಮಿಕವುಂ ಅಳಗಿಯಕಳಿಲ್ ಕಳ್ಳಿ ಎಲ್ಲಾತ್ತಿಲು ಇದುವೇ. ನಮ್ಮಕ್ಕು ಸ್ವರೂಪಮೆನುಮರಿವೋಡೆ ಅಡೈದಲಾಕಿರ ಶೆಲ್ವಮುಳ್ಳ ಮರ್ಹಾಕ ಇಡಂ ತವಿರ ಮತ್ತವರ್ ಕಳಿಡಂ ಭಕ್ತಿಯೇ ಪಣ್ಣಾದ, ಮಿಕ್ಕ ಉರುದಿಯೋಡು ಅರಿವುವ ಕಳುಕ್ಕುತ್ತಾ * ಅಡಿರ್ಯೇ ಭಕ್ತನಾಯಿರುರ್ಪ್ಪೇ.
ಗೋಪಾಲಾಚಾರ್ಯ - ಅರ್ಥ
ಇಡಂ : ಭೂಮಿಯಲ್ಲೆಲ್ಲಾ ಕೊಂಡ = ಆವರಿಸಿಕೊಂಡ, ಕೀರ್ತಿ : ಯಶಸ್ಸುಳ್ಳ ಮಳಿಶೈಕ್ಕಿರರ್ವ : ತಿರುಮಳಿ ಆಳ್ವಾರವರ, ಇ-ಅಡಿಪ್ಪೋದು ಒಂದಕ್ಕೊಂದು ಒಪ್ಪುವ ಪಾದಪದ್ಮಗಳು, ಅಡಂಗುಂ = ಅಡಕಗೊಂಡಿರುವ, ಇದಯತ್ತು - ಮನಸ್ಸುಳ್ಳ, ಇರಾಮಾನುರ್ಶ : ಶ್ರೀ ರಾಮಾನುಜರ, ಅಂ-ರ್ಪೊಪಾದಂ = ಅತಿ ವಿಲಕ್ಷಣವಾಗಿಯೂ, ಅಂದವಾಗಿಯೂ ಇರುವ ಪಾದಗಳನ್ನು, ಎನ್ನುಂ ಸರ್ವಕಾಲದಲ್ಲೂ ಕಡಂ - ಇದುವೇ ಪಡೆಯಬೇಕಾದುದು ಎಂದು) ಕೊಂಡು = ಚೆನ್ನಾಗಿ ಅರಿತು, ಇರೈಂಜುಂ = ಆಶ್ರಯಿಸಬೇಕೆಂಬ ತಿರು = ಸಿರಿಯುಳ್ಳ, ಮುನಿವರನಿ = ಸದಾ ಮನನಮಾಡುವ ಮಹಾತ್ಮರಿಗೆ ಹೊರತು (ಬೇರೆಯವರಿಗೆ) ಕಾದಲ್ -ಶಯ್ಯಾ - ಭಕ್ತಿ ಮಾಡದಿರುವ, ತಿಡಂ = ದೃಢವಾದ, ಕೊಂಡ = ಭಾವನೆಯಿರುವ, ಜ್ಞಾನಿಯರೇ : ತಿಳಿದವರಿಗೇನೆ, ಅಡಿರ್ಯೇ - ನಾನು, ಅನ್ನು-ಶೈವದು - ಭಕ್ತನಾಗಿರುವುದು.
ಗೋಪಾಲಾಚಾರ್ಯ - ತಾತ್ಪರ್ಯ
ಎಲ್ಲೆಲ್ಲೂ ವ್ಯಾಪಿಸಿದ ಕೀರ್ತಿವಂತರಾದ ತಿರುಮಳಿ ಆಳ್ವಾರವರ ಪರಮಭೋಗ್ಯವಾದ ಅಡಿದಾವರೆಗಳನ್ನು ತಮ್ಮ ಹೃದಯದಲ್ಲಿ ಅಳವಡಿಸಿಕೊಂಡ ಶ್ರೀ ರಾಮಾನುಜರ ಅತಿ ಸುಂದರವಾಗಿಯೂ ಸ್ಪಹಣೀಯವಾಗಿಯೂ ಇರುವ ಪಾದಗಳನ್ನು ಪ್ರಾಪ್ಯವು ಇದೇ ಎಂದು ಯಾವಾಗಲೂ ಚಿಂತಿಸಿ, ಬಿಡದೆ ಪಡೆಯುವುದೇ ಐಶ್ವರವೆಂದು ದೃಢವಾಗಿರುವ ಮಹನೀಯರಲ್ಲಿ ಹೊರತು ಮತ್ತವರಲ್ಲಿ ಭಕ್ತಿಯಿಡದಂತೆ. ದೃಢಮನಸ್ಸಿನಿಂದಿರುವ ಜ್ಞಾನಿಗಳಿಗೆ ನಾನು ಭಕ್ತನಾಗಿರುವೆನು.
ಗೋಪಾಲಾಚಾರ್ಯ - सं
सर्वोद्देशविसारिकीर्तिमहित श्रीभक्तिसाराभिध - 1 श्री योगीन्द्रपदांबुजाश्रित मनोरामानुजस्यान्वहम् ।
युक्तं रम्यपदाब्जसंश्रयणमित्युद्वेलभक्त्यंचिताः ।
नान्यत्रेति दृढं विदन्ति सुधियस्तेष्वेव भक्तोऽस्म्यहम् ॥
१२18
ಮೂಲ : ಶೆಯ್ಯುಂ ಪಶುಂ ತುಳಬಳಿ ಮಾಲೈಯುಂ, ತೆಂದಮಿಳಿಲ್ ಪೆಯ್ಯುಂ ಮರೈತಮಿಳ್ಾಲೈಯುಂ, ಪೇರಾದ ಶೀರರಂಗ ತರ್ಯ್ಯ ಕಳರ್ಕಣಿಯುಂ ಪರನ್ ತಾಳಯಾದರಿಯಾ ಮೆರ್ಯ್ಯ, ಇರಾಮಾನುರ್ಶ ಶರಣೇಗತಿ ವೇರೆನುಕ್ಕೇ ॥ 13
ಗೋಪಾಲಾಚಾರ್ಯ - ಭಾವ
ತೊಂಡರಡಿಫೊಡಿಯಾಳ್ವಾರಾಲೆ ಶೆಯ್ಯಪ್ಪಟ್ಟ ಪಶುಮೈಯುಳ್ಳ ತಿರುತ್ತುಳಾಯಾಲೆ ವಕುಪ್ಪುಂಡಾಕ ಶಮೈತ್ತ ಮಾಲೈಯುಂ, ತಮಿಳಿಲ್ಶೆಯ್ಯಪ್ಪಟ್ಟಿರುಕ್ಕುಂ ಮಾಲೈಯುಂ ಶ್ರೀರಂಗನಾರ್ಥ ತಿರುವಡಿಕಳಿಲೆ ಶಾತ್ತಿನ ತೊಂಡರಡಿಫೊಡಿಕಳ್ ತಿರುವಡಿಮಲರ್ ಕಳ್ ತವಿರ ವೇರೊನೈಯುಂ ವೇಂಡಾದವರುಂ, ಸತ್ಯಶೀಲರುಮಾನ ರಾಮಾನುರ್ಜ ತಿರುವಡಿಗಳೇ ಎನುಕ್ಕು ಅತಿ ವಿಲಕ್ಷಣ ಮಾಯುಂ, ಅವಶ್ಯಂ ಅಡೈಯಕ್ಕೂಡಿಯದಾಯುಂ ಇರುಕ್ಕಿರ ವಸ್ತು.
ಗೋಪಾಲಾಚಾರ್ಯ - ಅರ್ಥ
ಶೆಯ್ಯುಂ = ನಿರ್ಮಿಸಲ್ಪಟ್ಟ ಪಶುಂ-ತುಳಬಂ = ಬಾಡದೆ ಕಂಪನ್ನೀಯುವ ತುಳಿಸಿಯ, ತೊಳಿಲ್ = ಆಕರ್ಷಣೀಯವಾಗಿ ಕಟ್ಟಿದ, ಮಾಲೈಯುಂ = ಮಾಲಿಕೆಗಳನ್ನೂ, ಶಂದಮಿಳಿಲ್ = ಸೊಗಸಾದ ತಮಿಳಿನಲ್ಲಿ ಪೆಯ್ಯುಂ = ಉಂಟಾದ, ಮರೆ -ತಮಿಳ್ = ಮಾಲೈಯುಂ ವೇದಕ್ಕೆ ಸಮನಾದ ತಮಿಳು ನುಡಿಯ ಮಾಲೆಯನ್ನೂ, ಪೇರ್ -ಆನ-ಶೀರ್ -ಅರಂಗರ್ಯ್ಯ = ಹೋಗಲಾಡಿಸಲಾಗದ, ಒಳ್ಳೆಯ ಗುಣಗಳುಳ್ಳ ಶ್ರೀರಂಗನಾಥನ, ಕಳರು - ಪಾದಗಳಿಗೆ, ಅಣಿಯುಂ - ಅಲಂಕರಿಸಿದ ಪರ್ರ - ಶ್ರೇಷ್ಠರಾದ (ತೊಂಡರಡಿಫೊಡಿಯಾಳ್ವಾರ್), ತಾಳ್ -ಆದರಿಯಾ : ಅಡಿಗಳ ಹೊರತು ಮತ್ತಾವುದನ್ನೂ ಬಯಸದ, ಮೆರ್ಯ್ಯ : ಸತ್ಯಶೀಲರಾದ, ಇರಾಮಾನುರ್ಶ : ಶ್ರೀರಾಮಾನುಜರ, ಶರಣೇ = ಚರಣಗಳೇ, ಎನುಕ್ಕು - ನನಗೆ, ವೇರು-ಗತಿ : ವಿಲಕ್ಷಣವಾದ, ಪಡೆಯಲೇಬೇಕಾದ ವಸ್ತು.
ಗೋಪಾಲಾಚಾರ್ಯ - ತಾತ್ಪರ್ಯ
ತೊಂಡರಡಿಫೊಡಿಯಾಳ್ವಾರು ತಮ್ಮ ತೋಟದಲ್ಲಿ ತಾವೇ ಬೆಳೆದು, ಬಾಡದಿರುವ, ಕಂಪಿನ, ತುಲಸಿಯಿಂದ ಕಟ್ಟಿದ ಹಾರವನ್ನೂ ಸುಂದರವಾಗಿಯೂ ವೇದಕ್ಕೆ ಸಮನಾದ ತಮಿಳಿನ ಪದ್ಯಮಾಲೆಯನ್ನೂ ಕಲ್ಯಾಣಗುಣಗಳಿಗೆ ನಿಧಿಯಾದ ಶ್ರೀರಂಗನಾಥನ ಪಾದಗಳಲ್ಲಿ ಸಮರ್ಪಿಸಿ, ಪರಮಶ್ರೇಷ್ಠರೆನಿಸಿದ ಆಳ್ವಾರವರ ಪಾದಗಳನ್ನು ಹೊರತು ಮತ್ತಾವುದನ್ನೂ ಬೇಡದ ಸತ್ಯಶೀಲರಾದ ರಾಮಾನುಜರ ಅಡಿದಾವರೆಗಳೇ ನನಗೆ ಅತಿ ವಿಲಕ್ಷಣವಾದ ಪರಮಪ್ರಾಪ್ಯವಾದ ವಸ್ತು.
ಗೋಪಾಲಾಚಾರ್ಯ - सं
आत्मारामरुहातिरम्यतुलसीमाला स्त्रयींसंनिभाः ।
चारुद्राविडवाक्स्रजस्समयुनग्रङ्गेशपादांबुजे ।
ताद्दग्भक्तपदाब्जरेणुचरणानन्यप्रिय स्सत्यधीः ।
श्रीरामानुजएव तत्पदसरोजं मे गति नन्यिथा ॥
१३
ಮೂಲ : ಕದಿಕ್ಕುಪ್ಪದರಿ, ವೆಂಕಾನಮುಂ ಕಲ್ಲುಂ ಕಡಲುಮೆಲ್ಲಾ ಕೊದಿಕ್ಕತ್ತವಂ ಶೆಯ್ಯುಂ ಕೊಳ್ಹೈರ್ಯ, ಕೊಲ್ಲಿಕಾವಲನೊಲ್ ಪದಿಕ್ಕುಂ ಕಲೈಕ್ಕವಿಪಾಡುಂ ಪೆರಿಯವರ್ ಪಾದಂಗಳೇ ઈ 19 ತುದಿಕ್ಕು ಪರರ್ಮ, ಇರಾಮಾನುರ್ಶ ಎನ್ನೆಟ್ಟೋಲನೇ ॥ 14
ಗೋಪಾಲಾಚಾರ್ಯ - ಭಾವ
ಕುಲಶೇಖರಾಳ್ವಾರ್ ಅರುಳಿಚ್ಚೆಯ್ದು, ಶಾಸ್ತ್ರಸ್ಟೋಲ್ ಕಳ್ಳೆ ತಮ್ಮುಡೈಯ ಸೂಕ್ತಿಕಳಿಲೆ ಶೇರ್ತು ನಿರ್ಮಿತ್ತಪ್ರಬಂಧಂಗ (ಪೆರುಮಾಳ್ ರುಮೊಳಿ) ಪಾಡವಲ್ಲ ಮರ್ಹಾಕಳ್ರುತ್ತಾಳ್ ಕಳ್ಳಿಯೇ ಸುತಿಕ್ಕುಮವರಾಯುಂ, ಪರಮ ಶ್ರೇಷ್ಠರಾಯುಂ, ಇರುಕ್ಕಿರ ರಾಮಾನುಶ ಅಡಿಯನೈವಿಟ್ಟುಪಿರಿಂದಿರುಕ್ಕಿರಾರಿ. ಆದಲಾಲ್ ಅಡೈಯವೇಂಡಿಯದರಾಕ ಪ್ಪದರಿ, ಮಿಕವುಂತಪಿತ್ತಿರುಕ್ಕುಂ ಕಾಡುಕಳಿಲು, ಮಲೈಕಳಿಲುಂ, ಕಡಲ್ಳಿಲು, ನಿನ್ನುಉಡಂಬೆಲ್ಲಾಂಕೊದಿಕ್ಕುಂ ಪಡಿ ತಪಶೆಯ್ಯವೇಣುಮೆಂಗಿರ ಎಣ್ಣತೈವಿಟ್ಟುವಿರ್ಚ್ಚೇ
ಗೋಪಾಲಾಚಾರ್ಯ - ಅರ್ಥ
ಕೊಲ್ಲಿ-ಕಾವರ್ಲ : ಕುಲಶೇಖರಾಳ್ವಾರಿಂದ, (ರಚಿಸಲ್ಪಟ್ಟ) ಕ = ಶಾಸ್ತ್ರಗಳ, ಶೆಲ್ = ವಚನಗಳು, ಪದಿಕ್ಕುಂ = ಹುದುಗಿರುವ, ಕವಿ = ಪದ್ಯಗಳನ್ನೂ, ಪಾಡುಂ ಗಾನಮಾಡುವ, ಪೆರಿಯವರ್ - ಮಹಾತ್ಮರ, ಪಾದಂಗಳೇ = ಅಡಿಗಳನ್ನೇ, ತುದಿಕ್ಕುಂ 2 ಸ್ತೋತ್ರ ಮಾಡುವ, ಪರರ್ಮ : ಅತ್ಯುತ್ತಮರಾದ ಇರಾಮಾನುರ್ಶ : ಶ್ರೀರಾಮಾನುಜರು, ಎನ್ನೆ : ನನ್ನನ್ನು, ಶೋಲ : ಬಿಟ್ಟಿರುವುದಿಲ್ಲ (ಆದುದರಿಂದ) ಕದಿಕ್ಕು ಪಡೆಯಬೇಕಾದುದನ್ನು ಹೊಂದಲು, ಪದರಿ = ಕಾತುರಗೊಂಡು, ವೆಂಕಾನಮುಂ ತಾಪಕರವಾದ ಕಾಡುಗಳಲ್ಲೂ ಕಲ್ಲುಂ = ಪರತ್ವಗಳಲ್ಲೂ ಕಡಲುಂ - ಸಮುದ್ರಗಳಲ್ಲೂ (ನಿಂತು) ಎಲ್ಲಾಂಕೊದಿಕ್ಕ- ದೇಹವೆಲ್ಲಾ ಕುದಿಯುವಂತೆ, ತವಂ - ತಪಸ್ಸನ್ನೂ, ಶೆಯ್ಯುಂ = ಮಾಡುವ, ಕೊಳ್ ಹೈ - ಸ್ವಭಾವವನ್ನು, ಅರ್ತ್ತೇ - ಬಿಟ್ಟನು.
મ
ತಾತ್ಪರ್ಯ - ಶ್ರೀಕುಲಶೇಖರರು ರಚಿಸಿದ ಪ್ರಬಂಧವು ಶಾಸ್ತ್ರಾನುವಾದ ನಿಬಂಧನದಂತಿದೆ. ಅದನ್ನು ಭಕ್ತಿಯಿಂದ ಪಾಡುವ ಮಹನೀಯರ ಅಡಿದಾವರೆಗಳನ್ನು ಸ್ತುತಿಸುವ, ಶ್ರೇಷ್ಠರಾದ ಶ್ರೀರಾಮಾನುಜರು ನನ್ನನ್ನು ಬಿಟ್ಟಿರುವುದಿಲ್ಲ. ಆದುದರಿಂದ ಪಡೆಯಬೇಕಾದುದನ್ನು ಪಡೆಯಲುಕಾತರಿಸಿ, ತಪಿಸುವ ಕಾಡು, ಬೆಟ್ಟ, ಸಮುದ್ರಗಳಲ್ಲಿ ನಿಂತು ಉಗ್ರತಪಸ್ಸುಮಾಡಿ, ದೇಹ ದಹಿಸಿಹೋಗುವಂತೆ ಯತ್ನಿಸುವುದಿಲ್ಲ.
ಗೋಪಾಲಾಚಾರ್ಯ - सं
रम्या श्रीकुलशेखरास्यगळिता श्शास्रोक्तितुल्या गिरः ।
तास्स्तुन्वन्ति च ये महामतियुता स्तांस्तौति रामानुजः ।
श्रीमान् मां स न मुंचतीति विदितः प्राप्यार्थमुत्कण्ठितः ।
तप्त्वारण्यनगार्णवेषु च तपो दग्धुं तनुं नायते ॥
20
ಮೂಲ: ಶೋರಾದಕಾದಲ್ ಪೆರುಂತುಳಿಪ್ಪಾಲ್, ತೊಲೆ ಮಾಲೈಯೊನ್ನು ಪಾರಾದವ ಪಲ್ಲಾಂಡೆನ್ನು ಕಾಪಿಡುಂ, ಪಾರ್ಯ ತಾಳ್ ಪೇರಾದವುಳ್ಳರಾಮಾನುರ್ಶ ರ್ತ ಪಿರಂಗಿಯಶೀ ಶಾರಾಮನಿಶರೈಚೇರ್ರೇ, ಎನಕ್ಕೆನ್ನತಾಳ್ವೆನೈಯೇ ॥ 15
ಗೋಪಾಲಾಚಾರ್ಯ - ಭಾವ
ಒರುಕ್ಕಾಲಮುಂಕುರೈವುಟ್ಟಾಮಲ್ ಪೆರುತ್ತ ಪ್ರೇಮಶುಳಿಪ್ಪಡು ಕೈಯಾಲೆ ನಿತ್ಯ ನಾನಪೆರುಮಾರ್ಳಿ ಆಯ್ಕೆ ಶಿರಿದುಂ ನಿರೂಪಿಕ್ಕಾಮಲೇ ಅಂದ ಭಗವಾನ್ಯ ‘ಪಲ್ಲಾಂಡು ಪಲ್ಲಾಂಡು’ ಎನ್ನು ಮಂಗಳಾಶಾಸನಂಶ ಕೈಯೇ ಸ್ವಭಾವ ಮಾಯಿರುಕ್ಕುಂ ಪೆರಿಯಾಳ್ವಾರುಡೈಯ ತಿರುತ್ತಾಳ ವಿಟ್ಟಕಲಾದ ಮನಮುಳ್ಳ ರಾಮಾನುಜರುಡೈಯ ಮಿಕ್ಕಗುಣಂಗಳ್ ಅನುಭವಿಕ್ಕಪ್ಪಡುಮವೈಕಳೆನ್ನು ಕೊಳ್ಳಾದ ಮನಿದರೆ ಶೇರಮಾರ್ಟ್ಸ್, ಇವ್ವದ ಉರುದಿಪಿರನ್ದಪಿನ್ನು ಎನಕ್ಕುಕುರೈವುರ್ತಾ ಎನ್ನದು ?
ಗೋಪಾಲಾಚಾರ್ಯ - ಅರ್ಥ
ಶೋರಾದ-ಕಾದಲ್ -ಪೆರುಂ-ಶುಳಿಪ್ಪಾಲ್ : ಎಂದಿಗೂ ಕುಗ್ಗದೆ ಹೆಚ್ಚುವ ಪ್ರೇಮವೆಂಬ ದೊಡ್ಡಸುಳಿಗೆ ಸಿಕ್ಕಿದುದರಿಂದ ತೊಮಾಲೈಯೊನುಂ-ಪಾರಾದು ನಿತ್ಯನಾದ ಭಗವಂತನ ರೀತಿಯನ್ನು ಸ್ವಲ್ಪವೂ ನಿರೂಪಿಸದೆ, ಅವನೆ : ಆ ದೇವರನ್ನು, (ನೋಡಿ) ಪಲ್ಲಾಂಡು ಎನ್ನು-ಕಾಪ್ಪಿಡುಂ-ಪಾರ್ಯ : ಪಲ್ಲಾಂಡೆಂದು ಮಂಗಳಾಶಾಸನ ಮಾಡುವುದೇ ಸ್ವಭಾವವಾಗಿರುವ ಪೆರಿಯಾಳ್ವಾರ, ತಾಳ್ - ಪೇರಾದುಳ್ಳತ್ತು: ಅಡಿಗಳನ್ನು ಬಿಟ್ಟಗಲದ ಮನಸ್ಸುಳ್ಳ, ಇರಾಮಾನುರ್ಶತ್ರ : ಶ್ರೀರಾಮಾನುಜರ, ಪಿರಂಗಿಯ-ಶೀರ್ = ಮೇಲಾದಗುಣಗಳನ್ನೂ, ಶಾರಾ - ತಾವು ಅನುಭವಿಸಬೇಕೆಂದು ಹೊಂದದ, ಮನಿಶರೈ - ಮನುಜರನ್ನು, ಶೇರ್ರೇ = ಸೇರಿಸುವುದಿಲ್ಲ. ಇನಿ = ಹೀಗಾದಮೇಲೆ, ಎನಕ್ಕು -ಎನ್ನ ತಾಳು ? = ನನಗೆ ಏನು ತಾನೆ ಕೊರತೆ ?
ಗೋಪಾಲಾಚಾರ್ಯ - ತಾತ್ಪರ್ಯ
ಎಂದಿಗೂ ಕಡಿಮೆಯಾಗದೆ ಹೆಚ್ಚುವ ಪ್ರೇಮದ ಸುಳಿಗೆ ಸಿಕ್ಕಿ, ನಿತ್ಯನಾದ ಪರಮಾತ್ಮನ ಸ್ವರೂಪಾದಿಗಳನ್ನು ಸ್ವಲ್ಪವೂ ನಿರೂಪಣಮಾಡದೆ, ಪಲ್ಲಾಂಡೆಂದು ಮಂಗಳಾಶಾಸನ ಮಾಡುವುದೇ ತಮ್ಮ ಸಹಜ ಗುಣವೆಂದಿರುವರು ಶ್ರೀ ವಿಷ್ಣು ಚಿತ್ತರು. ಅವರಡಿದಾವರೆಗಳನ್ನು ಬಿಡದ ಮನೋಭಾವವುಳ್ಳವರು ರಾಮಾನುಜರು. ಅಂತಹ ಮಹಿಮರ ಪಾದಕಮಲಗಳನ್ನು ಅನುಭವಿಸಬೇಕೆಂದು ಭಾವಿಸದ ಜನರೊಡನೆ ನಾನು ಸೇರೆನು. ಹೀಗೆ ದೃಢಮನೋಭಾವವಿದ್ದಮೇಲೆ ನನಗೆ ಇನ್ನು ಮುಂದೆ ಕೊರತೆ ಎಲ್ಲಿ ಬಂದೀತು ?
ಗೋಪಾಲಾಚಾರ್ಯ - सं
अश्रान्तानूनपूर्वाधिकललितमहास्नेहनावर्तकृष्टेः ।
नित्यानन्दस्वरूपाद्यकथनकृततन्मङ्गळाशासनस्य ।
पादावाश्रित्य नित्यं महदभिधमुने र्योऽलसत्तादृशस्य ।
नेक्षे रामानुजस्योत्तमगुणकथनासक्तिहीनान् ततः किम्! ॥
१५
21 16 ಮೂಲ : ತಾಳ್ವೊಲ್ಲಾಮರೈತಾಳನ್ನು ತಲಮುಳುದುಂ ಕಲಿಯೇ ಅಳಕಿನನಾಳವೆಂದಳಿತರ್ವಕಾನ್, ಅರಂಗಮೌಲಿ ಶೂಳ್ ನಮಾಲೆಯೆ ಶೂಡಿಕ್ಕೂಡುತ್ತವಳ್ ತೊಲ್ಲರುಳಾಲ್ ವಾಳ್ಕಿನವಳ್ಳಲ್, ಇರಾಮಾನುಶನೆನ್ನುಂ ಮಾಮುನಿಯೇ ॥
ಗೋಪಾಲಾಚಾರ್ಯ - ಭಾವ
ಶ್ರೀರಂಗನಾರ್ಥ ತಿರುಮುಡಿಕ್ಕು ಶಾತ್ತುಮದಾನ ಪೂಮಾಲೈಯ್ಯ ತಕ್ಕುಳಲಿಲೇ ಶೂಟ್ಟಿಕೊಂಡು, ಅವ್ವಳಕ್ಕೆ, ಅನುಭವಿತ್ತು, ಪಿನ್ನು ಅತ್ತೆಯೇ ಪೆರುಮಾಳುಕ್ಕುಂ ಭೋಗ್ಯತಮಮಾಕ್ಕಿನ ಆಂಡಾಳುಡೈಯ ಸಹಜಮಾನ ಅರುಳಾಲೆ ವಾಳಕಿನವರು, ಪರಮೋದಾರರುಮಾನ ರಾಮಾನುಜ ಮಹಾಮುನಿಕಳ್ ಎಕ್ಕಾಲತ್ತಿಲುಂ ಯಾದೊರುಕುರೈವುಂ ಇಲ್ಲಾದುದಾನ ವೇದಮಾನದು ದುರ್ವಾದಿಗಳಾಲೆ ಇಳವು ಪೆಟ್ರದಯೆ ಉಲಕಮೆಂಗುಂ ಕಲಿಪುರುಷನೇ ಆಳ್ಳಿನ ಕಾಲತಿಲೆ ಇಂಗುವಂದವತ್ತರಿತ್ತು ಅಂದ ವೇದತ್ತೆಯುಂ, ಉಲಕತ್ತೆಯುಂ ರಕ್ಷಿತರುಳಿನಾರಲ್ಲವಾ !
ಗೋಪಾಲಾಚಾರ್ಯ - ಅರ್ಥ
ಅರಂಗರ್ -ಮೌಳಿ-ಶೂಳ್ ಕಿನ-ಮಾಲೈ = ಶ್ರೀರಂಗನಾಥನ ಮುಡಿಗೆ ಅಲಂಕರಿಸುವ ಹೂಮಾಲೆಯನ್ನು, ಶೂಡಿಕೊಡುತ್ತವಳ್ = ತನ್ನ ಮುಡಿಗೆ ಮುಡಿದುಕೊಂಡನಂತರ ಅದನ್ನೇ ದೇವರಿಗೆ ಮುಡಿಸಿದ ಆಂಡಾಳ್ ದೇವಿಯ, ತೊಲ್ಲರುಳಾಲ್ = ಸಜಹ ಕೃಪೆಯಿಂದ, ವಾಳ್ ಕಿನ
ಬಾಳುವ, ವಳ್ಳಲ್ ಉದಾರರೂ ಆದ, ಇರಾಮನುರ್ಶ-ಎನ್ನು-ಮಾ-ಮುನಿ - ಶ್ರೀರಾಮಾನುಜ ಮಹಾ ಮುನಿಗಳು, ತಾಳ್-ವೊ-ಲ್ಲಾ-ಮರೆ = ಯಾವ ಹಾನಿಯೂ ಇಲ್ಲದಿದ್ದವೇದವು, ತಾಳನ್ನು - ಇಳಿಮುಖವಾಗಲು, ತಲ-ಮುಳುದುಂ = ಭೂಮಿಯಲ್ಲೆಲ್ಲಾ, ಕಲಿಯೇ : ಕಲಿಪುರುಷನೇ, ಆನ = ಆಳುತ್ತಿದ್ದ ನಾಳ್ = ಕಾಲದಲ್ಲಿ, ವಂದು = ಇಲ್ಲಿ ಬಂದವತರಿಸಿ, ಅಳಿತರ್ವ ಕಾರ್ಣಿ : (ಅವನನ್ನು) ರಕ್ಷಿಸಿ ಕರುಣಿಸಿದರಲ್ಲವೆ ? ?
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀರಂಗನಾಥನಿಗೆ ಅರ್ಪಿಸಬೇಕಾದ ಹೂಮಾಲೆಯನ್ನು ತಾನು ಧರಿಸಿ, ಚೆಲುವನ್ನು ನೋಡಿಕೊಂಡು ಅದನ್ನೇ ದೇವರಿಗೆ ಅತ್ಯಂತ ಭೋಗ್ಯವಾದುದನ್ನಾಗಿ ಮಾಡಿದ ಗೋದಾದೇವಿಯ ಸಹಜ ದಯೆಯಿಂದ ಬಾಳಿದರು ನಮ್ಮ ರಾಮಾನುಜರು, ಬಹಳ ಉದಾರರು. ಇಂತಹ ಮಹಾಮುನಿಗಳು ಎಂದೂ ಕುಂದುತಟ್ಟದ ವೇದಗಳು ದುರ್ವಾದಿಗಳಿಂದ ಇಳಿಮುಖವಾದುವಲ್ಲದೆ, ಲೋಕದಲ್ಲೆಲ್ಲಾ ಕಲಿಯೇ ನಿರಂಕುಶನಾಗಿ ಆಳುತ್ತಿರಲು, ಅಂತಹ ಕಾಲದಲ್ಲಿ ಅವತರಿಸಿ, ಕಲಿಯ ಸೊಕ್ಕಡಗಿಸಿ, ವೇದಮಾತೆಯನ್ನು ರಕ್ಷಿಸಿದರಲ್ಲವೆ ?
ಗೋಪಾಲಾಚಾರ್ಯ - सं
रङ्गाधीशोत्तमाङ्गोचितरुचिरसुमस्रग्धरा तां च गोदा ।
देवायाधारयत्तन्निरुपधिकरुणायुक्तजीवोऽत्युदारः ।
श्रीमद्रामानुजार्य श्श्रुतिषु च निरधास्वाहितोपप्लवासु ।
क्षोण्यां त्राणाय तासां ननु कलिमदनाशाय जज्ञे मुनीन्द्रः ॥ १६
22
ಮೂಲ : ಮುನಿಯಾರ್ ತುಯರಂಗಳುಂದಿಲು, ಇನ್ನಙ್ಗಳೊಳ್ಡಿನುಂ ಕನಿಯಾರ್ಮನಂ ಕಣ್ಣ ಮಂಗೈನಿನ್ನಾನೈ ಕಲೈಪರವು ತನಿಯಾನೈಯೆ ತಂಡಮಿಯ ನೀರ್ಲ ತನಕ್ಕುಲಗಿಲ್ ಇನಿಯಾ, ಎಂಗಳಿರಾಮಾನುತನ್ಯ ವಂದೆಯೇನರೇ ॥ 17
ಗೋಪಾಲಾಚಾರ್ಯ - ಭಾವ
ಶಾಸ್ತ್ರಂಗಳಾಲ್ ಕೊಂಡಾಡಪ್ಪಡುಕಿರ, ಒಪ್ಪಟ್ರದಾನ, ಮದತ್ತಯಾ ನೈಯ್ಯಪ್ಪೋನ, ತಿರುಕ್ಕಣ್ಣ ಮಂಗೈಯಿಲೇ ಇರುಕ್ಕುಂ ಪೆರುಮಾಳೆಕ್ಕುರಿತ್ತು ಇವ್ವುಲಕತ್ತಿಲ್ ತಾಪಹರಮಾನ, ಪ್ರಬಂಧಕ್ಕೆ ಸಾದಿತ್ತ ತಿರುಮಂಗೈಯಾಳ್ವಾರಿಡಂ ಅತಿ ಪ್ರೀತಿ ಯೋಡಿರುಪ್ಪವರುಂ, ಎಪ್ಪೋಲೆ ಎಲ್ಲಾರೈಯುಂ ಉಜೀವಿಪಿಕ್ಕಾಕ್ಕವೇ ಅವತರಿತ್ತ ರಾಮಾನುಜಕ್ಕೆ ವಂದಡ್ಕಂದ ಭಾಗ್ಯರ್ವಾಕಲ್ ದುಃಖಂಗಳಿಂದಾಲುಂ ವರುತ್ತಪ್ಪಡಾರ್ ಕಳ್. ಸುಖಂಗಳ್ ಮೇಲೆಂವದಾಲುಂ ಕಳಿಪ್ಪಡೈಯಾರ್ಳ್,
ಗೋಪಾಲಾಚಾರ್ಯ - ಅರ್ಥ
ಕಲೈ - ಶಾಸ್ತ್ರಗಳಿಂದ, ಪರವು = ಹೊಗಳಲ್ಪಡುವ, ತನಿ = ಅಸದೃಶವಾದ, ಯಾನೈ : ಮತ್ತಗಜದಂತೆ (ಇರುವ), ಕಣ್ಣಮಂಗೈ-ನಿಸ್ರಾನ್ - ತಿರುಕ್ಕಣ್ಣ ಮಂಗೈಯಲ್ಲಿರುವ ದೇವರನ್ನು ಕುರಿತು, ಉಲಕಿಲ್ : ಈ ಲೋಕದಲ್ಲಿ ತಣ್ -ತಮಿಳ್ -ಶೆಯ (ಸಂಸಾರತಾಪವು ಆರುವಂತಹ) ದಿವ್ಯವಾದ ತಮಿಳು ಪ್ರಬಂಧವನ್ನು ರಚಿಸಿದ, ನೀರ್ಲ ತನಕ್ಕು : ತಿರುಮಂಗೈಯಾಳ್ವಾರಲ್ಲಿ, ಇನಿಯಾನ್ಯ ಪ್ರೀತಿಯುಳ್ಳವರಾಗಿ, ಎಂಗಳ್ -ಇರಾಮಾನುಶನೈ : ನಮ್ಮ ಸ್ವಾಮಿ ರಾಮಾನುಜರನ್ನು, ವಂದೆಯ್ದಿನರ್ = ಬಂದು ಆಶ್ರಯಿಸಿದವರು, ತುಯರಂಗಳ್ : ದುಃಖಗಳು, ಮುಂದಿಲುಂ = ಒಟ್ಟಿಗೆ ಬಂದರೂ, ಮುನಿಯಾರ್ - ವ್ಯಾಕುಲರಾಗುವುದಿಲ್ಲ, ಇನ್ನಂಗಳ್ - ಸುಖಗಳು, ಮೊಯ್ಲಿಡಿನುಂ ಆವರಿಸಿದರೂ, ಮನಂ-ಕನಿರ್ಯ - ಮನಹಿಗ್ಗುವುದಿಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ಶ್ರುತ್ಯಾದಿಗಳಿಂದ ಸ್ತುತಿಸಲ್ಪಡುವವನೂ, ಸತ್ವ ವಿಲಕ್ಷಣನೂ, ಮದಿಸಿದ ಆನೆಯಂತೆ ಬಂದು ತಿರುಕ್ಕಣ್ಣ ಮಂಗೈಯಲ್ಲಿ ನಿಂತಿರುವ ದೇವರ ವಿಷಯವಾಗಿ ತಿರುಮಂಗೈಯಾಳ್ವಾರು ಪಾಡಿರುವರು. ಅದು ಸಂಸಾರತಾಪವನ್ನು ನೀಗುವ ಉತ್ತಮಪ್ರಬಂಧ. ಅವರಲ್ಲಿ ಬಹು ಪ್ರೀತಿಯುಳ್ಳವರು ನಮ್ಮ ಸ್ವಾಮಿ ರಾಮಾನುಜರು. ಇವರನ್ನು ಆಶ್ರಯಿಸಿದವರು ಎಷ್ಟೇ ದುಃಖಕ್ಕೆ ಈಡಾದರೂ ಕುಗ್ಗುವುದಿಲ್ಲ. ಎಷ್ಟೇ ಸುಖ ಬಂದರೂ ಹಿಗ್ಗುವುದೂ ಇಲ್ಲ.
ಗೋಪಾಲಾಚಾರ್ಯ - सं
श्रीशं प्रत्यद्वितीयं मदगजसदृशं सर्वशाखेड्यमानम् ।
देवं श्रीभक्तजीवं कलिदमनगुरु र्निर्ममे यः प्रबन्धम् ।
दिव्यं संसारतापप्रशमनमनघं भक्तिमान् य श्च तस्मिन् ।
तं ये रामानुजार्यं ययुरतिसुखदुःखास्स्युरेकस्वभावाः ॥
१७
ಮೂಲ : ಎಯ್ರರಿಯ ಮರೈಕ, ಆಯಿರಮಿನ್ದಮಿಳಾಲ್ ಶೈಮ್ರಲಗಿಲ್ ವರುಂ ತಡಗೋಪನೆ, ಶಿನ್ನೆಯುಳ್ಳ ಪೆಮ್ರಿಶೈಯುಂ ಪೆರಿಯವರ್ ಶೀರೈ ಉಯಿರ್ ಕಳೆಲ್ಲಾಂ ಉಲ್ಬುದವು, ಇರಾಮಾನುರ್ಶ ಎಮ್ಮುರುತುಣ್ಣೆಯೇ ॥ 23 18
ಗೋಪಾಲಾಚಾರ್ಯ - ಭಾವ
ಅರಿಯಮುಡಿಯಾದದಾಯುಂ, ‘‘ಅನಂತಾ ವೈ ವೇದಾಃ’’ ಎನ್ನುಂ ಪಡಿ ಅಪರಿಮಿತಂಗಳಾಯುಂ ಇರುಕ್ಕುಂ ಶ್ರುತಿಕ ಇನಿಯದಾನ ತಮಿಳಿಲ್ ಆಯಿರಂ ಪಾಶುರಂಗಳಾಕ ಶೆಯ್ಯದರು ಇವ್ವುಲಕತ್ತಿಲ್ ಅವತರಿತನಮ್ಮಾಳ್ವಾರೈ ತಂತಿರುವುಳ್ಳತ್ತಿಲೇ ನಿನ್ನೆಪ್ಪದರು ವೇಂಡಿನ ಪ್ರಭಾವಮುಳ್ಳ ಶ್ರೀ ಮಧುರಕವಿಯಾಳ್ವಾರುಡೈಯ ಗುಣಂಗ ಎಲ್ಲಾ ಜೀವರ್ ಕಳುಂ ಉಜೀವಿಕ್ಕ ಉಪಕರಿತ್ತರುಳುಂ ರಾಮಾನುಶರ್ ನಮಕ್ಕು ದೃಢಮಾನ ತುಣ್ಣೆ.
ಗೋಪಾಲಾಚಾರ್ಯ - ಅರ್ಥ
ಎಯ್ದರರಿಯಮರೈಕಳ್ಳೆ : ತಿಳಿಯಲಾಗದಷ್ಟು ಅಪಾರವಾದ ವೇದಗಳನ್ನೂ, ರ್ಇ-ತಮಿಳ್ -ಆಯಿರತ್ತಾಳ್ -ಇಂಪಾದ ತಮಿಳಿನ ಸಾವಿರ ಪದ್ಯಗಳಿಂದ, ಶೆಯ್ದರು - ಪ್ರಬಂಧವನ್ನು ಮಾಡುವುದಕ್ಕೆ, ಉಲಕಿಲ್ -ವರುಂ = ಈ ಲೋಕದಲ್ಲಿ ಬಂದವತರಿಸಿದ, ಶಠಕೋಪರೆ - ನಮ್ಮಾಳ್ವಾರನ್ನು, ಶಿಂದೈಯುಳ್ಳ - ತಮ್ಮ ಮನಸ್ಸಿನಲ್ಲೇ ಪೆಯ್ದರು = ಧ್ಯಾನಿಸಲು (ಬೇಕಾದ) ಇಚ್ಛೆಯುಂ - ಪ್ರಭಾವವುಳ್ಳ, ಪೆರಿಯವರ್ - ಶ್ರೀ ಮಧುರಕವಿಯಾಳ್ವಾರ, ಶೀರೈ - ಗುಣಗಳನ್ನು, ಉಯಿರ್ಕಳೆಲ್ಲಾಂ - ಸಕಲಜೀವರೂ, ಉಯ್ದರು = ಉಜೀವಿಸಲು, ಉದವು = ಸಹಾಯಮಾಡಿದ, ಇರಾಮಾನುರ್ಶ : ರಾಮಾನುಜರು, ಎಂ-ಉರು-ತುಣ್ಣೆ : ನಮಗೆ ದೃಢವಾದ ಸಹಾಯಕರು.
ಗೋಪಾಲಾಚಾರ್ಯ - ತಾತ್ಪರ್ಯ
ತಿಳಿಯುವುದು ಕಷ್ಟಸಾಧ್ಯವಾಗುವ ಮತ್ತು ಅಪರಿಮಿತವಾದ ವೇದಗಳ ಸಾರವಾದರ್ಥಗಳನ್ನು ಇಂಪಾದ ತಿಳಿ ತಮಿಳಿನಲ್ಲಿ ಸಾವಿರ ಪದ್ಯಗಳಿಂದ ಕೂಡಿದ ಪ್ರಬಂಧವನ್ನು ರಚಿಸಿ, ಎಲ್ಲರನ್ನೂ ಉಜೀವನಗೊಳಿಸಲು ನಮ್ಮಾಳ್ವಾರು ಅವತರಿಸಿದರು. ಅವರನ್ನು ಸತತವಾಗಿ ಧ್ಯಾನಮಾಡಿ ಸಿದ್ಧಿ ಪಡೆದರು ಶ್ರೀ ಮಧುರ ಕವಿಗಳು. ಅವರ ಸದ್ಗುಣಗಳನ್ನು ಎಲ್ಲರೂ ತಿಳಿದು ಉಜ್ಜಿವನಗೊಳ್ಳಲೆಂದು ತುಂಬ ಉಪಕರಿಸಿದರು ನಮ್ಮ ಸ್ವಾಮಿ ರಾಮಾನುಜರು. ಹೀಗೆ ಕರುಣಿಸಿದ ಮಹಾ ಮಹಿಮರಾದ ಇವರೇ ನಮಗೆ ಇರುವ ದೃಢವಾದ ಸಹಾಯ.
ಗೋಪಾಲಾಚಾರ್ಯ - सं
गूढार्थक्लेशसाध्यश्रुतिशिखरगिर स्सर्वसामान्यवेद्याः ।
कर्तुं जज्ञे प्रबन्धं शठरिपुरकृत द्राविडं चारु वेद्यम् ।
तध्यानैकात्मलब्धेः मधुरकविमुनेस्सद्गुणान् यस्त्वनावीत् ।
सर्वात्मोज्जीवनार्थ्यप्यतिशयसहकृन्मेऽद्य रामानुजार्यः ॥
१८
24
ಮೂಲ :- ಉರುಪೆರುಂ ಶೆಲ್ವಮುನಂದೆಯುಂ ತಾಯುಂ, ಉಯಿದ್ದುರುವುಂ ವೆರಿದರು ಪೂಮಕಳ್ ನಾದನು, ಮಾರ್ರ ವಿಳಂಗಿಯಶೀರ್ ನೆರಿದರುಂ ಶೆನ್ದ್ರಮಿಳಾರಣಮೇ ಯೆಣಿಲತ್ತೋರ್ ಅರಿದರನಿ, ರಾಮಾನುಶನನಕ್ಕಾರಮುದೇ!! 19
ಗೋಪಾಲಾಚಾರ್ಯ - ಭಾವ
ಶಿರಂದದುಂ ಪೆರುತ್ತದುಮಾನ ಸರ್ವಸಂಪತ್ತುಂ, ತಂದೆ, ತಾಯ್, ಸದಾಚಾರ್ರ ಮಿಕವುಂ ಮಣಕ್ಕುಂ ತಾಮರೈ ಯಿಲವತರಿತ ಪಿರಾಟಿಕ್ಕು ವಲ್ಲಭನಾನ ನಾರಾಯಣನುಂ (ಎಲ್ಲಾರುಂ) ನಮ್ಮಾಳ್ವಾರ್ ತಮಕ್ಕು ವಿಳಂಗಿನ ಪರಿಪೂರ್ಣ ಭಗವದ್ಗುಣಂಗಳ್ಳಿ ಅಡೈವೇತಿರುವಾಯ್ ಮಲರಿನಂದಮಿಳ್ ವೇದಮೇ ಎನ್ನು ಇಂದ ಭೂಮಿಯಿಲ್ ಉಳ್ಳವರೆಲ್ಲಾರುಂ ಅರಿಯುಂಪಡಿ ನಿನ್ನ ರಾಮಾನುಜರೆನುಕ್ಕು ಅಮೃತಮೇ ಆರಾಕಪ್ಪೆರುಕಿಕ್ಕಿಡೈತ್ತಾಪ್ಪೋಲ್ ಪರಮಭೋಗ್ಯ.
ತ೦ದೆಯುಂ-ತಾಯುಂ
ಗೋಪಾಲಾಚಾರ್ಯ - ಅರ್ಥ
ಉರು-ಪೆರುಂ-ಶೆಲ್ವ ಮುಂ = ಇಹಪರಗಳ ಸತ್ವ ಸಿರಿಯೂ, ತಂದೆ ತಾಯಂದಿರೂ, ಉಯರ್ ಗುರುವು : ಆತೋದ್ಧಾರಕಗುರುವೂ, ವೆರಿ = ಪರಿಮಳವನ್ನು, ತರುಂ = ಬೀರುವ, ಪೂ = ಹೂವಿನ, ಮಕಳ್ - ಮಗಳಾದ ಲಕ್ಷ್ಮಿಯ, ನಾದನುಂ - ಪತಿಯೂ (ಇವರೆಲ್ಲರೂ), ಮಾರ್ರ : ನಮ್ಮಾಳ್ವಾರು (ತಮಗೆ) ವಿಳಂಗಿಯ = ಕಂಗೊಳಿಸಿದ, ಶೀರ್ -ನೆರಿ = ಪೂರ್ಣ ಭಗವದ್ಗುಣಗಳನ್ನು, ತರುಂ = ತಿಳಿಸುವ, ಶೆಂ = ಸೊಗಸಾದ, ತಮಿಳ್ = ತಮಿಳಿನ, ಆರಣಮೇ - ವೇದಾಂತವೇ, ಎನ್ನು ಎಂಬುದಾಗಿ, ಇಳ್ -ನಿಲತ್ತು = ಈ ವಿಶಾಲಭೂಮಿಯಲ್ಲಿರುವರೆಲ್ಲ, ಅರಿದರು : ತಿಳಿದುಕೊಳ್ಳುವಂತೆ, ನಿನ್ನ = ಇರುವ, ಇರಾಮಾನುರ್ಶ - ರಾಮಾನುಜರು, ಎನಕ್ಕು - ನನಗೆ, ಆರ್ -ಅಮುದು - ಅಮೃತದ ಹೊನಲು.
ಗೋಪಾಲಾಚಾರ್ಯ - ತಾತ್ಪರ್ಯ
ಇಹಪರ ಸಿರಿಗಳೂ, ತಂದೆ, ತಾಯಿ, ಆತ್ರೋದ್ಧಾರಕ ಗುರು ಮತ್ತು ಘಮಘಮಿಸುವ ಕಮಲವಾಸಿನಿಯಾದ ಮಹಾಲಕ್ಷ್ಮಿಯ ರಮಣ, ಎಲ್ಲರೂ ನಮ್ಮಾಳ್ವಾರು ರಚಿಸಿದ ತಿರುವಾಯ್ ಮೊಳಿಯೆಂಬ ಪ್ರಬಂಧವೇ, ಅದು ಭಗವಂತನ ಪೂರ್ಣ ಕಲ್ಯಾಣಗುಣಗಳನ್ನು ಸ್ಪಷ್ಟವಾಗಿ ಬೋಧಿಸುತ್ತದೆ. ಉಪನಿಷತ್ತುಗಳು ಮಾಡುವುದನ್ನು ಇದೇ ಮಾಡುವುದರಿಂದ ತಮಿಳಿನ ಮಧುರವಾದ ವೇದವೆಂದು ಖ್ಯಾತಿಗೊಂಡಿದೆ. ಈ ವಿಷಯವನ್ನು ಭೂಮಿಯಲ್ಲಿರುವವರೆಲ್ಲರೂ ತಿಳಿಯಲೆಂದು ಬಂದುನಿಂತ ಶ್ರೀ ರಾಮಾನುಜರು ನನಗೆ ಅಮೃತದ ನದಿಯೇ ಲಭಿಸಿದಂತೆ.
ન
ಗೋಪಾಲಾಚಾರ್ಯ - सं
ऐश्वर्य त्वमितं प्रसू र्जनयिता श्रेयः प्रदाता गुरुः ।
सौरभ्याधिकपुष्पसम्भवरमाजानि श्च नारायणः ।
सर्वोदारगुणानुभूतिसुखदाः वाच श्शठारे रिति ।
क्षोण्यां यः प्रबुबोध मे ह्यमृतवद्रामानुजोऽतिप्रियः ॥
१९
25 20 ಮೂಲ : ಆರಪೊಳಿಲ್ ರ್ತೆ ಕುರುಹೈಪ್ಪಿರ್ರಾ, ಅಮುದತ್ತಿರುವಾಯ್ ಈರತ್ತಮಿರ್ಳಿ ಇಶೈಯುಣರ್ಸ್ಟೋರ್ಹಳು, ಇನಿಯವ ತಂ ಶೀರೈಪ್ಪಯಿನುಯ್ಯುಂ ಶೀಲಂಗೊಳ್ ನಾದಮುನಿಯೆ ನೆಂಜಾಲ್ ವಾರಿಪ್ಪರುಹುಂ, ರಾಮಾನುಶಃ ಎ ರ್ತ ಮಾನಿದಿಯೇ ॥
ಗೋಪಾಲಾಚಾರ್ಯ - ಭಾವ
ಚಂದನವನಂಗಳಿ೯ ನಡುವೆ ವಿಳಂಗುಂ ಅಳಹಾನ ತಿರುಕ್ಕುರುಹೂರಿಲೇ ಅವತರಿತ್ತು ಮಹೋಪಕಾರಕರಾನ ನಮ್ಮಾಳ್ವಾರ್ ಅಮೃತಂಪೋಲ್ ಪರಮ ಭೋಗ್ಯಮಾಮ್, ತಿರುವಾಯ್ಲರ್ನರುಳಿನ ಈರಚೊಲ್ಲಾಕಿಯ ತಿರುವಾಯೊಳಿರ್ಯಿ ಇಚ್ಛೆಯ್ಯ ಅನುಭವಿತ್ತವರ್ಹಳುಕ್ಕು ನಾದಮುನಿಕ ತನ್ನೆಂಜಾಲೆ ಮಿಹವುಂ ಅಭಿನಿವೇಶತ್ತುರ್ಡ ಅನುಭವಿಪ್ಪವರಾನ ರಾಮಾನುಜರ್ ಎನ್ನುಡೈಯ ಪೆರಿಯ ನಿಧಿ.
:
ಗೋಪಾಲಾಚಾರ್ಯ - ಅರ್ಥ
= ಆರಪೊಳಿಲ್ ಶ್ರೀಗಂಧದ ವನಗಳಿರುವ, ರ್ತ - ಸುಂದರವಾದ, ಕುರುಹೈ - ಕುರುಕಾಪುರಿಯಲ್ಲಿ (ಅವತರಿಸಿದ) ಪಿರಾನ್ = ಮಹೋಪಕಾರ ಮಾಡಿದ ನಮ್ಮಾಳ್ವಾರವರ, ಅಮುದ : ಅಮೃತಪೂರ್ಣವಾದ, ತಿರುವಾಯ್ = ಬಾಯಿಂದ ಹೊರಟ, ಈರಂ : ಸಂಸಾರತಾಪಹರವಾದ, ತಮಿಳ್ = ತಮಿಳಿನ ಪದ್ಯಗಳು, ಇಶ್ಯ ಗಾನವನ್ನು ಉಣರ್ ಸ್ಟೋರ್ಹಳ್ಳು : ಅನುಭವಿಸಿದವರಿಗೆ, ಇನಿಯವರ್ತಂ = ಪ್ರಿಯರಾಗಿರುವವರ, ಶೀರೆ - ಗುಣಗಳನ್ನು, ಪಯಿನ್ನು = ಕಲಿತು, ಉಯ್ಯುಂ ಉಜೀವಿಸುವ, ಶೀಲಂಕೊಳ್ - ಸ್ವಭಾವವುಳ್ಳ, ನಾದಮುನಿಯ್ಯ = ನಾಥಮುನಿಗಳನ್ನು, ನೆಂಜಾಲ್ - ಮನದಿಂದ, ವಾರಿ = ಮನದಿಂದ, ವಾರಿ : ಗಾಢವಾಗಿ, ಪರುಹುಂ = ಅನುಭವಿಸುವ, ಇರಾಮಾನುರ್ಶ : ರಾಮಾನುಜರು, ಎ ರ್ತ : ನನ್ನ, ಮಾನದಿಯೆ : ನಿಧಿಯಾಗಿರುವರು.
- ದೊಡ್ಡ
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀಗಂಧ ವನಗಳ ನಡುವೆ ಕಂಗೊಳಿಸುವ ಕುರುಕಾಪುರಿಯಲ್ಲಿ ಅವತರಿಸಿ, ಮಹೋಪಕಾರಿಗಳಾದ ನಮ್ಮಾಳ್ವಾರ ಅಮೃತ ತುಂಬಿದ ಬಾಯಿಂದ ಬಂದ ‘‘ತಿರುವಾಯ್ಳಿ’’ ಎಂಬ ದಿವ್ಯಪ್ರಬಂಧದ ಸವಿಯನ್ನು ಅನುಭವಿಸಿದವರಿಗೆ ಪ್ರಿಯರಾದವರ ಗುಣಗಳನ್ನು ಕಲಿತು ಉಜೀವಿಸಬೇಕೆಂಬ ಸ್ವಭಾವವುಳ್ಳ ನಾಥಮುನಿಗಳನ್ನು ತಮ್ಮ ಮನದಲ್ಲಿ ಅತಿ ಲಾಲಸೆಯಿಂದ ಅನುಭವಿಸಿದ ಶ್ರೀರಾಮಾನುಜರು ನನಗೆ ಒಂದು ದೊಡ್ಡ ನಿಧಿಯೇ ಲಭಿಸಿದಂತೆ ಇರುವರು.
ಗೋಪಾಲಾಚಾರ್ಯ - सं
भद्रश्रीवनमध्यदीप्तकुरुकानेतु स्सुधास्यांबुजात्
हृद्या निर्गलिता महोपकृतिनः पीत्वा शठारे गिरः ।
अत्यानन्दमुपेयुषां प्रियतमा ये तप्रियो यो मुनिः ।
नाथ स्सोऽपि च यस्य चेतसि महान् रामानुजो मे निधिः ॥ २०
26
ಮೂಲ : ನಿದಿಯೊ ಪೊಳಿಯುಂ ಮುಹಿಲೆನು, ನೀಶರ್ಂವಾಶಲ್ಪತ್ತಿ ತುದಿಹತ್ತುಲಗಿಲ್ ತುವಳಿಹಿಲೇನಿನಿ, ತೂಯ್ನರಿಶೇ ಎದಿಹಳ್ಳಿರೋರ್ವ ಯಮುನೈತುರೈರ್ವ ಇಯಡಿಯಾಂ ಕದಿಪೆತ್ತುಡ್ಡೆಯ, ರಾಮಾನುರ್ಶ ಎನ್ನೆ ಕಾತನನೇ ॥ 21
ಗೋಪಾಲಾಚಾರ್ಯ - ಭಾವ
ನಲ್ಲನುಷ್ಠಾನಮುಳ್ಳ ಯತಿಹಳುಕ್ಕುತಲೈವರಾನಾರ್ ಆಳವಂದಾರ್ ಅವರ್ ತಿರುವಡಿಮಲರ್ಹಳನ್ನುಂ ಪ್ರಾಪ್ಯವಸ್ತುವೈಪ್ಪೆತ್ತದನಾಲೆಯೇ ಉಲಹತ್ತಾರು ಸ್ವಾಮಿಯಾನಾರ್ ಶ್ರೀರಾಮಾನುಜರ್, ಅಂದಮರ್ಹಾ ಎನ್ನೈ ರಕ್ಷಿತರುಳಿನಾರ್, ಆನಪಿನ್ನು ಇನಿಮೇಲ್ ‘ನಿಧಿಕಳ್ಳಿಯೇ ವರ್ಷಿಕ್ಕುಂ ಮೇಘಂಗಳ್ ನೀಂಗಳ ’’ ಎನ್ನು ಸ್ತೋತ್ರಂಪಣ್ಣಿಕ್ಕೊಂಡು, ಇವ್ವುಲಹಿಲ್ ನೀಚಜನಂಗಳ್ ವಾಶಲಿಲ್ ಪೋಯ್ ವರುಂದಮಾಟೇನ್.
ಗೋಪಾಲಾಚಾರ್ಯ - ಅರ್ಥ
ತೂಯ್ - ಶುದ್ಧವಾದ, ನೆರಿ = ಅನುಷ್ಠಾನವು, ಶೇರ್ - ಸೇರಿರುವ, ಎದಿಹಳು : ಯತಿಗಳಿಗೆ, ಇರ್ವ = ಸ್ವಾಮಿಯಾದ, ಯಮುನೈತ್ತು ರ್ವ ಯಾಮುನಾಚಾರ್ಯರ, ಇಚ್ಛೆ = ಎರಡು, ಅಡಿ : ಪಾದಗಳು, ಆಂ : ಎಂಬ, ಗತಿ : ಪಡೆಯತಕ್ಕ ವಸ್ತುವನ್ನು, ಪೆತ್ = ಪಡೆದು, (ಅದರಿಂದಲೆ) ಉಡ್ಡೆಯ = (ಭೂ ನಿವಾಸಿಗಳಿಗೆಲ್ಲ ಸ್ವಾಮಿಯಾಗಿರುವ, ರಾಮಾನುರ್ಶ : ರಾಮಾನುಜರು, ಎನ್ನೆ - ನನ್ನನ್ನು, ಕಾತ್ತರ್ನ - ರಕ್ಷಿಸಿದರು, ಇನಿ = ಇನ್ನುಮುಂದೆ, ನಿದಿಯ್ಯ - ನಿಧಿಗಳನ್ನೇ, ಪೊಳಿಯುಂ = ಸುರಿಸುವ, ಮುಹಿಲ್ - ಮೋಡಗಳು, ಎನ್ನು = ಎಂದು, ತುದಿಹತ್ತು - ಸ್ತೋತ್ರ ಮಾಡುತ್ತಾ లులలో = ಲೋಕದಲ್ಲಿ ನೀಶರ್ತಂ : ನೀಚರಾಗಿರುವವರ, ವಾಶಲ್ -ಪತ್ತಿ - ಬಾಗಿಲುಹತ್ತಿನಿಂತು, ತುವಳ್ ಹಿರ್ಲೇ = ಕೇಶಪಡುವುದಿಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ಯಾಮುನಾಚಾರರು ಬಹಳ ಶುದ್ಧವಾದ ಅನುಷ್ಠಾನ ನಿಷ್ಠರಾದ ಯತಿಗಳಿಗೆ ಶಿರೋಮಣಿಗಳು, ಆ ಮಹನೀಯರ ಪಾದಕಮಲಗಳೇ ಪ್ರಾಪ್ಯವಸ್ತು ಎಂದು, ಅವನ್ನು ಪಡೆದುದರಿಂದಲೇ ಎಲ್ಲರಿಗೂ ಈ ಲೋಕದಲ್ಲಿ ಸ್ವಾಮಿಯಾದವರು ನಮ್ಮ ರಾಮಾನುಜರು. ನನ್ನನ್ನು ರಕ್ಷಿಸಿದವರು ಅವರೇ. ಹೀಗಾದಮೇಲೆ ಇನ್ನುಮುಂದೆ ನಾನು ನೀಚ ಜನರ ಬ್ಲಾಗಿಲಿಗೆ ಹೋಗಿ, ಅವರ ವೇಳೆ ಕಾದು, ಬೇಸತ್ತು, ಕಡೆಗೆ ನೋಡುವಂತಾದರೆ “ಸ್ವಾಮಿ ! ನೀವೇ ನಿಧಿಗಳನ್ನು ಸುರಿಸುವ ಮೇಘಗಳು’’ ಎಂದು ಹೊಗಳಿ ಕೇಶಪಡುವುದಿಲ್ಲ. ‘‘ಗುರೋರ್ವಾರ್ತಾ೦ಚ ಕಥಯೇತ್ ಗುರೋರಂ ನ ಭಾವಯೇತ್’’ ಎನ್ನುವಂತಿರುವೆನು ಎಂದು ಭಾವ.
ಗೋಪಾಲಾಚಾರ್ಯ - सं
शुद्धानुष्ठानभाजः पदयुगमुपयातो मुने र्यामुनस्य
प्राप्यं रामानुज स्सन् यतिपतिरवनौ मां ररक्षानुकम्पी ।
तच्चेतो नूनमेत्याधमजननिलयं ‘वार्षुकस्त्वं निधीनां मेघोऽसी’ त्यादिमोघोत्किभि रतिकृपणाभि र्न याचे कदापि ॥
२१
ಮೂಲ : ಕಾರ್ತಿಹೈಯಾನುಂ ಕರಿಮುಹತ್ತಾನುಂ, ಕನಲುಂ ಮುಕ್ಕಣ್ ಮರಿಯುಂ ಮೋಡಿಯುಂ ಬೆಪ್ಪು ಮುದುಹಿಟ್ಟು, ಮೂವುಲಹುಂ ಪೂತ್ತವನೇ ! ಎನ್ನುಪೋತಿಡ ವಾರ್ಣಪಿಳ್ಳೆಪೊರುತ್ತ ತೀರ್ತನೈಯೇತ್ತುಂ, ಇರಾಮಾನುರ್ಶ ಎ೯ತ ಶೇಮವೈಷ್ಟೇ ॥ 27 22
ಗೋಪಾಲಾಚಾರ್ಯ - ಭಾವ
ಆರುಮುಹನುಂ, ಯಾನೈಮುಹನುಂ, ಅನಲನಂ, ಶಿವನುಂ, ದುರ್ಗಿಯುಂ ಜ್ವರದೇವತೆಯುಂ ರ್ಪಿತಿರುಂಬಿ ಓಡಿನಪಿನ್ನು (ಯುದ್ಧಲ್ ) ಬೇರೊರುಗತಿಯುಂ ಅಟು ಬಾಣಾಸುರ್ರ ಶರರ್ಣ್ಯ ಕಣ್ಣಕ್ಕುರಿತ್ತು ‘ಮೂನುಲೋಕಂಗಳೆಯುಂ ನಾಭಿ ಕಮತ್ತಿಲ್ ಉಂಡಾಕ್ಕಿ, ಕಾಪ್ಪಾತ್ತು ಹಿರಪೆರುಮಾನೆ ! ಎನ್ನ ರಕ್ಷಿತ್ತರುಳಾಯ್’’ ಎನ್ನು ವಿರುಂಬಿಕೂಪ್ಪಿಡುಮಳವಿಲೆ, ಅಂದ ಬಾರ್ಣ ಅಪರಾಂಧಗಳ್ಳೆ ಕ್ಷಮಿತ್ತರುಳಿನ ಭಗವಾನ್ಯ ಎಪ್ಪೋದುಂ ಪುಹಳ್ ಹಿನ ರಾಮಾನುರ್ಜ ಅಡಿಯೇನುಕ್ಕು ಆಪನ್ನಿಧಿ.
:
ಗೋಪಾಲಾಚಾರ್ಯ - ಅರ್ಥ
ಕಾರ್ತಿಹೈಯಾನುಂ = ಷಣ್ಮುಖನೂ, ಕರಿಮುಹತ್ತಾನುಂ : ಗಣೇಶನೂ, ಕನಲುಂ : ಅಗ್ನಿಯೂ, ಮುಕ್ಕರಿಯುಂ = ಈಶ್ವರನೂ, ಮೋಡಿಯುಂ ದುರ್ಗಿಯೂ, ವೆಪ್ಪು = ಜ್ವರದೇವತೆಯೂ, ಮುದುಹಿಟ್ಟು = ಬೆನ್ನುತೋರಿ ಓಡಲು, (ಆಗ ಮೂವುಲಹುಂ = ಮೂರುಲೋಕಗಳನ್ನೂ (ಸೃಷ್ಟಿಸಲು ಕಾರಣವಾದ) ಪೂತ್ತವನೆ
(ನಾಭಿ) ಕಮಲವನ್ನರಳಿಸಿದ ದೇವನೇ! (ರಕ್ಷಿಸು) ಎನ್ನು = ಎಂದು, ಪೋತಿಡ - ಸ್ತುತಿಸಲು, ವಾರ್ಣ = ಆ ಬಾಣನ, ಪಿಳ್ಳೆ - ತಪ್ಪನ್ನು, ಪೊರುತ್ತ. ಕ್ಷಮಿಸಿದ, ತೀರ್ತನೆ : ಪವಿತ್ರನಾದಭಗವಂತನ್ನು, ಏತ್ತುಂ - ಸ್ತುತಿಸುವ, ಇರಾಮಾನುರ್ಶ : ರಾಮಾನುಜರು, ರ್ಎ ರ್ತ : ನನ್ನ, ಶೇಮವೈಪ್ಪು - ಕ್ಷೇಮಕರವಾದನಿಧಿ.
ಗೋಪಾಲಾಚಾರ್ಯ - ತಾತ್ಪರ್ಯ
ಬಾಣನು ರುದ್ರನನ್ನೊಲಿಸಿಕೊಂಡು, ತನ್ನರಮನೆ ಕಾಯುವಂತೆ ಮಾಡಿದ್ದನು. ಆತನ ಮಗಳು ಉಷೆ ಪ್ರಾಪ್ತ ವಯಸ್ಕಳಾಗಿ ಅನಿರುದ್ಧನನ್ನು ಮೋಹಿಸಿ, ಕರೆತರಿಸಿ ತನ್ನರಮನೆಯಲ್ಲಿ ಸುಖವಾಗಿದ್ದುದನ್ನು ತಿಳಿದು ಬಾಣನು ಅವನನ್ನು ಎದುರಿಸಲು ಹೋಗಿ ಸೋತು ಕೃಷ್ಣನನ್ನು ಸ್ತುತಿಸಿದನು. ಇದು ಇಲ್ಲಿನ ಹಿನ್ನೆಲೆ ಕತೆ ಷಣ್ಮುಖ ಮೊದಲಾದವರೆಲ್ಲರೂ ಓಡಲು ಬಾಣನು ಬೇರೆ ಬೇರೆ ದಾರಿಯಿಲ್ಲದೆ ಶ್ರೀ ಕೃಷ್ಣನನ್ನೇ ಮೂರು ಲೋಕಗಳನ್ನೂ ನಾಭಿ ಕಮಲದಲ್ಲಿ ಕಾಪಾಡಿದ ದೇವನೇ ! ರಕ್ಷಿಸು’’ ಎಂದು ಮೊರೆಯಿಡಲು, ಆತನನ್ನು ಮನ್ನಿಸಿ, ರಕ್ಷಿಸಿದ ಪರಮಾತ್ಮನನ್ನು ಸದಾ ಸ್ತುತಿಸುವ ಶ್ರೀರಾಮಾನುಜರು ನನ್ನ ಆಪನ್ನಿವಾರಣ ನಿಧಿ.
ಗೋಪಾಲಾಚಾರ್ಯ - सं
स्कन्दस्तम्बेरमास्यश्वसनसखमहादेवदुर्गाज्वरासु प्रेत्यनीकं निवृत्तास्वनितरगतिकं संस्तुवन्तं च बाणम् ।
पूत ! श्रीकृष्ण ! पाहि त्रिभुवनपरिपालेत्यरक्षत् स यस्य स्वान्ते रामानुजार्य स हि विपदपनोदं धनं मे समिन्धे ॥
२२28
ಮೂಲ : ವೈಪ್ಪಾಯವಾಕ್ ಪೊರುಳೆನು, ನನ್ನ ಮನತಹತೇ ಎಷ್ಟೋದು ವೈಕ್ಕುಂ ಇರಾಮಾನುಶನೈ, ಇರುನಿಲತ್ತಿಲ್ ಒಪ್ಪಾರಿಲಾದ ವುರುವಿನೈರ್ಯೇ ವಂಜನೆಂಜಿಲ್ ವೈತ್ತು ಮುಪ್ಪೋದುಂ ವಾಳುರ್ವ, ಎನ್ನಾಮಿದು ಅರ್ವಮೊಯ್ಪುಹಕ್ಕೇ!! 23
ಗೋಪಾಲಾಚಾರ್ಯ - ಭಾವ
ನಲ್ಲಭಕ್ತಿಯುಳ್ಳವಳ್ ‘‘ರಾಮಾನುರ್ಶತರ್ಾನಮಕ್ಕು ಮಹಾವಿಪತ್ನಿ ಅಡಿಯೋಡು ಒಳಿಕ್ಕವಲ್ಲ ಅಕ್ಷಯಧನಂ’’ ಎನ್ನುಶೆಲ್ಲಿಕ್ಕೊಂಡು ತಂಗಳ್ ಮನತ್ತಿಲ್ ಎನ್ನೋದು ನಿಕ್ಕಪ್ಪಡುಮವರಾನ ರಾಮಾನುಜ ಇಂದ ಪೆರಿಯ ವುಲಹತ್ತಿಲ್ ವೇರೊರುವರುಂ ಶೆಯ್ಯಮುಡಿಯಾದದಾನ ಮಹಾಪಾಪಂಗಳ್ಳಿ ಶೆಯ್ದ ರ್ನಾ ವಂಚನೈಯಶೆಯ್ಯುಂ ಎನ್ನೆಂಜಿಲ್ ಎಪ್ಪೋದುಂ ವಾಳಾರ್ನಿ, ಶಿರುಂ ತನ್ಮಯಳ್ಳರ್ನಾ ಪೆರುಂತನೆಯುಳ್ಳ ಅಂದಮಹಾನೈವಾಳು ಹೈಯಾನದು ಅವರ್ ಶಿರಂದಕೀರ್ತಿಕು ಎನ್ನಾಹುಮೊ ?
ಗೋಪಾಲಾಚಾರ್ಯ - ಅರ್ಥ
ನಲ್ -ಅನ್ಸರ್ = ಒಳ್ಳೆಯ ಭಕ್ತರು (ರಾಮಾನುಜರೇ ತಮ್ಮ ವೈಫು-ಆಯರ್ವಾ-ಪೊರುಳ್ -ಎನ್ನು = ಆಪತ್ಕಾಲದಲ್ಲಿ ರಕ್ಷಿಸುವ ಸಂಪತ್ತು ಎಂದು, ಮನನಹತ್ಯೆ : ಮನಸ್ಸಿನಲ್ಲಿ ಎಪ್ಪೋದುಂ-ವೈಕ್ಕುಂ = ಸದಾ ಧ್ಯಾನಿಸಲು ವಿಷಯರಾದ, ಇರಾಮಾನುಶನ್ಯ - ಶ್ರೀ ರಾಮಾನುಜರನ್ನು, ಇರು-ನಿಲತ್ತಿಲ್ - ವಿಶಾಲಭೂಮಿಯಲ್ಲಿ, ಒಪ್ಪಾರ್ -ಇಲಾದ ಉರುವಿನೈರ್ಯೇ : ಹೋಲುವವರೇ ಇಲ್ಲದಂತೆ ತುಂಬಾ ಪಾಪಮಾಡಿದವನಾಗಿ, ವಂಜ-ನಂಜಿಲ್ - ವಂಚಿಸುವ ಮನಸ್ಸಿನಲ್ಲಿ ವೈತ್ತು ಧ್ಯಾನಮಾಡಿನಿಲ್ಲಿಸಿಕೊಂಡು, ಮುಪ್ಪೋದುಂ = ಮೂರುಹೊತ್ತೂ (ಸದಾ) ವಾಳುರ್ವ - ಸ್ತುತಿಸುವೆನು, ಇದು : ಈ ರೀತಿಯಾದುದು, ಅರ್ವ-ಮೊಯ್ -ಪುಹಳ್ಕ್ಕು = ಅವರ ಎಲ್ಲೆಡೆಯೂ ಆವರಿಸಿದ ಕೀರ್ತಿಗೆ, ಎಣ್ಣೆ-ಆಂ : ಏನಾಗುವುದೋ ?
ಗೋಪಾಲಾಚಾರ್ಯ - ತಾತ್ಪರ್ಯ
ವಿಶೇಷಭಕ್ತಿಯುಳ್ಳವರು, “ನಮ್ಮ ಮಹಾವಿಪತ್ತನ್ನು ನಿರ್ಮೂಲ ಗೊಳಿಸಬಲ್ಲವರು ಶ್ರೀ ರಾಮಾನುಜರೊಬ್ಬರೇ. ಅವರೇ ದೊಡ್ಡ ನಿಧಿ”. ಎನ್ನುತ್ತಾ ಮನಸ್ಸಿನಲ್ಲಿ ಸದಾ ಧ್ಯಾನಿಸುವರು. ಅಂತಹ ಮಹನೀಯರನ್ನು ನನ್ನ ವಂಚನೆಯೇ ರೂಪಗೊಂಡಿರುವ ಹೃದಯದಲ್ಲಿ ಯಾವಾಗಲೂ ನೆಲೆಯಾಗಿರುವಂತೆ ಮಾಡಿರುವೆನು. ನಾನಾದರೋ ಈ ವಿಶಾಲ ಮಹೀತಲದಲ್ಲಿ ಬೇರೆಯಾರೂ ಮಾಡದಷ್ಟು ಪಾಪಗಳನ್ನು ಮಾಡಿದವನು. ಹೀಗೆ ಆ ಮಹಾಮಹಿಮರನ್ನು ಮಹಾಧಮನಾದ ನಾನು ಸದಾಚಿತ್ರದಲ್ಲಿ ನೆಲೆಗೊಳಿಸುದುದು ಆ ಮಹಾತ್ಮರ ಅಪಾರ ಕೀರ್ತಿಗೆ ಏನಾಗುವುದೋ ?
ಗೋಪಾಲಾಚಾರ್ಯ - सं
सद्भक्तैर्यं विदित्वा विपदुपशमनं स्वीय मक्षय्यवित्तं स्वान्तेष्वाराध्यमानं यतिकुलतिलकं ह्यत्र रामानुजार्यम् ।
चित्तेऽहं वञ्चनाढ्ये विविधदुरितकृत्तादृशं संनिवेश्या- जस्रम् प्रध्याय जीवाम्यत इद मयशः किं नु तत्कीर्तिराशेः ॥
नु
२३
: POR DAAROLAND, Giantis viewed b
29 ಮೂಲ : ಮೊಯ್ವೆಂತೀವಿನೈಯಾಲ್ ಪಲ್ಲುಡಲೊರುಂಮೂತ್ತು, ಅದನಾಲ್ ಎಯ್ದಳಿಂರ್ದೇ ಮುನನಾಳ್ಳೆಲ್ಲಾ, ಇನ್ನುಕಂಡುಯರ್ನ್್ರ ಪೊಯ್ವಂಪೋತುಂ ಪುಚ್ಚಮಯಂಗಳ್ ನಿಲವಿಯ ಕೈತಮೈಜ್ಞಾನತ್ತು ಇರಾಮಾನುಶನನ್ನು ಕಾರ್ತನ್ನೈಯೇ 24
ಗೋಪಾಲಾಚಾರ್ಯ - ಭಾವ
ಕಳಿಂದ ಕಾಲಮ್ಮುಳುದುಂ ಪಲವಿದಶರೀರಂಗಳಿಲೆ ಆತ್ಮಾವೈ ಶುತ್ತಿಕ್ಕಿಡಂದ ಕೊಡಿಯಾನ ಕರ್ಮಾವಾಲೆವಾಳಮಳವುಂಇರುಂದದಾಲ್ ಮಿಹವಂ ಪರಿತಪಿತ್ತೇ. ಕಪಟಾಚಾರಂಗ ಶೆಯ್ಯುಂನೀಚಮತತ್ತಾರ್ ಇಂದನಾಟ್ಟಿಲೇ ಒರುವರುಂ ಇರಾಮಲ್ ಒಳಿಂದುಪೋಂಬಡಿ ನಿರಸನಂಶೆಯ್ದ, ಮೆಯ್ಯಾನ ಅರಿವು ರಾಮಾನುಜರೆನುಂ ನೀಲಮೇಘ ಇಪ್ಪೋದು ಸೇವಿಕ್ಕ ಅಡ್ಡೆಂದು ಶಿರಂದವನಾಯ್ರ್ಟ್ಸ್.
ಗೋಪಾಲಾಚಾರ್ಯ - ಅರ್ಥ
ಮುನ-ನಾಳೆಹಳೆಲ್ಲಾಂ = ಕಳೆದುಹೋದಕಾಲವೆಲ್ಲ ಪಲ್-ಉಡಲ್ - ದೊರುಂ : ಹಲವಾರು ಒಡಲುಗಳಲ್ಲಿ (ಆತ್ಮವನ್ನು) ಮೊಯ್ - ಸುತ್ತಿಕೊಂಡ, ವೆಂ-ತೀವಿನೈಯಾಲ್ - ಅತ್ಯುಗ್ರವಾದ ಪಾಪಗಳಿಂದ, ಮೂತ್ತು=ವಾಸಮಾಡಿ, ಅದನಾಲ್ - ಅದರಿಂದ, ಎಯ್ದು : ಬಹಳ, ಒಳಿಂದೇ - ಪರಿತಪಿಸಿದೆನು. ಪೊಯ್ -ತವಂ-ಪೋತ್ತುಂ-ಪುಚ್ಚಮಯಂಗಳ್ - ಕಪಟವಾದ ತಪಸ್ಸನ್ನು ಆಚರಿಸುವ ನೀಚಮತದವರು, ನಿಲತ್ತು-ಅವಿಯ = ಈ ಭೂಮಿಯಲ್ಲಿಲ್ಲದೆ ನಶಿಸುವಂತೆ, ಕೈತ್ತ : ಖಂಡಿಸಿದ, ಮೆಯ್ -ಜ್ಞಾನತ್ತು : ಸತ್ಯಜ್ಞಾನರಾದ, ಇರಾಮಾನುರ್ಶ-ಎನ್ನುಂ : ಶ್ರೀರಾಮಾನುಜರೆಂಬ, ಕಾರ್ತ = ಕಾಳಮೇಘವನ್ನು, ಇನ್ನು : ಈದಿನ, ಕಂಡು = ನೋಡಿ (ಪಡೆದು), ಉಯರ್ನ್ದ್ರ : ಶ್ರೇಷ್ಠನಾದೆನು.
ಗೋಪಾಲಾಚಾರ್ಯ - ತಾತ್ಪರ್ಯ
ಹಿಂದೆಲ್ಲಾ ಪರಿಪರಿಯಾದ ಶರೀರಗಳಲ್ಲಿ ಈ ಆತ್ಮನನ್ನು ಆವರಿಸಿದ್ದ ಕಡುತರ ಪಾಪಕರ್ಮಗಳಿಂದ ಜೀವಿಸಿದ್ದ
ಕಾಲ ಪೂರ್ತಿ ಬಹಳ ತಾಪಗೊಂಡೆನು. ಕಪಟಾಚಾರವುಳ್ಳ ನೀಚಮತದವರೊಬ್ಬರೂ ಉಳಿಯದೆ ಅಳಿಯುವಂತೆ ಖಂಡಿಸಿದ, ಸತ್ಯಜ್ಞಾನರಾದ, ರಾಮಾನುಜರೆಂಬ ಕಾರ್ಮುಗಿಲನ್ನು ಇಂದು ಸೇವಿಸಲು ಪಡೆದು ಉತ್ಕೃಷ್ಟನಾದೆನು.
ಗೋಪಾಲಾಚಾರ್ಯ - सं
याते कालेऽद्ययावत् धृतविविधतनुः कर्मभि र्दुष्कृतेद्वैः तप्तोऽत्युग्रैश्च तापै रभवमहमितो डाम्भिकाचारनिष्ठाः ।
निश्शेषा स्स्युर्यथामी अधममतरताः खण्डिता येन सत्य- ज्ञानं रामानुजं तं त्वभव मुपगतः कृष्णमेघं प्रकृष्टः ॥
२४
30
ಮೂಲ : ಕಾರೇಕರುಣೆಯಿರಾಮಾನು ! ಇಕ್ಕಡಲಿಡತ್ತಿಲ್ ಆರೇ ಅರಿಬವರ್ ನಿನ್ನರುರ್ಳಿ ತ, ಅಲ್ಲಲುಕ್ಕು ನೇರೇಯುರೈವಿಡಂ ರ್ನಾ ಎಂದು ನೀ ಎನ್ನೆ ಉಯ್’ರ್ಪಿ ರ್ಉ ಶೀರೇ ಉಯಿರುಯಿರಾಮ್, ಅಡಿಯೇರಿನ್ನುತಿತಿಕ್ಕುಮೇ॥ 25
ಗೋಪಾಲಾಚಾರ್ಯ - ಭಾವ
ಕಾರುಹಿಲೊಪ್ಪು ಕರುಣೆಯುಳ್ಳ ರಾಮಾನುಜರೇ ರ್ನಾ ದುಃಖಂಗಳುಕ್ಕು ನೇರಾಹ ಇಡಮಾಯಿರುಪ್ಪರ್ವ. ದೇವರೀರೇ ವಂದು ಎನ್ನೈ ಅಂಗೀಕರಿತ್ತಿರುಕ್ಕಿನೀರ್, ಇಪ್ಪಡಿಯಾನ ಪಿನ್ನು ಉಮ್ಮುಡೈಯ ನಿತ್ಯಸಿದ್ಧಮಾನ ಕಲ್ಯಾಣಗುಣಂಗಳೇ ಎನ್ನಾತ್ಕಾವುಕ್ಕು ಧಾರಕನಾಯುಂ, ಪರಮಭೋಗ್ಯಮಾಯುಂ ಇರುಕ್ಕಿನ, ದೇವರೀರುಡೈಯ ಕೃಪೈರ್ಯ ಸ್ವರೂಪ ಸ್ವಭಾವ ಪರಿಮಾಣಾದಿಹಳ್ಳಿ ಇಂದ ಕಡಲಿಡಂ ಕೊಂಡ ಬುವಿಯಲ್ ಅರಿಯವಲ್ಲವರ್ ಯಾರ್ ?
ಗೋಪಾಲಾಚಾರ್ಯ - ಅರ್ಥ
ಕಾರೇಮ್ -ಕರುಣೆ -ಇರಾಮಾನುಶ : ಮೇಘದಂತೆ (ಸಾರ್ವತ್ರಿಕ ದಯೆಯುಳ್ಳ ರಾಮಾನುಜರೇ | ರ್ನಾ - ನಾನು, ಅಲ್ಲುಲಕ್ಕು-ನೇರೇ-ಉರೈ-ಇಡಂ ದುಃಖಗಳಿಗೆ ನೇರವಾದ ವಾಸಸ್ಥಾನವಾಗಿರುವವನು. ಎನೋ : (ಹೀಗಿರುವ) ನನ್ನನ್ನು, ನೀ-ವಂದ್-ಉ-ರ್ಪಿ - ನೀವೇ ಬಂದು ಅಂಗೀಕರಿಸಿದಮೇಲೆ, ರ್ಉ-ಶೀರೇ - ನಿಮ್ಮ ಸದ್ಗುಣಗಳಿಗೇ, ಉಯಿರು = ಪ್ರಾಣಗಳಿಗೆ, ಉಯಿರಾಯ್ - ಪ್ರಾಣವಾಗಿ, ಅಡಿಯೇನುಕ್ಕು - ನನಗೆ, ಇನ್ನು - ಇಂದು, ತಿತಿಕ್ಕುಂ - ಹೆಚ್ಚು ರುಚಿಸುತ್ತವೆ. ರ್ನಿ-ಆರುರ್ಳಿ-ತ - ನಿಮ್ಮ ದಯೆಯ ಸ್ವರೂಪವನ್ನು, ಇಕ್ಕಡಲಿಡಲ್ = ಸಮುದ್ರದವರೆಗಿನ ಭೂಮಿಯಲ್ಲಿ ಆರೇ = ಯಾರುತಾನೇ. ಅರಿಬವರ್ : ಅರಿಯಬಲ್ಲರು ?
ಗೋಪಾಲಾಚಾರ್ಯ - ತಾತ್ಪರ್ಯ
ಓ ರಾಮಾನುಜರೇ ! ಮೇಘವು ಸಮದೃಷ್ಟಿಯಿಂದ ಮಳೆ ಸುರಿಸುವಂತೆ ಅವರಿವರೆನ್ನದೆ, ಅಂತಹವರಿಂತಹವರೆನ್ನದೆ ಎಲ್ಲರಲ್ಲೂ ದಯೆ ತೋರುವ ಉದಾರರು ನೀವು. ನಾನು ದುಃಖಗಳಿಗೆ ವಾಸಸ್ಥಾನ. ಇಂತಹ ನನ್ನನ್ನು ನೀವಾಗಿಯೇ ಬಂದು ಸ್ವೀಕರಿಸಿರುವಿರಿ. ನಿಮ್ಮ ಅನ್ಯಾದೃಶವಾದ ಸದ್ಗುಣಗಳೇ ನನ್ನ ಆತ್ಮನಿಗೆ ಪ್ರಾಣದಂತೆ ಅತಿ ಪ್ರಿಯವಾಗಿವೆ. ನಿಮ್ಮ ಕರುಣೆಯು ಇಂತಹುದು, ಇಂತಹ ಸ್ವಭಾವದ್ದು ಮತ್ತು ಇಷ್ಟೇ ಎಂಬುದನ್ನು ಕಡಲಿನವರೆಗೆ ಹರಡಿದ ಈ ಪೊಡವಿಯಲ್ಲಿ ಅರಿತಿರುವವರು ಯಾರಿವರು ? ಯಾರೂ ಇಲ್ಲ. ಅಷ್ಟು ವಿಲಕ್ಷಣವಾದುದು.
મ
ಗೋಪಾಲಾಚಾರ್ಯ - सं
रामानुज ! नीलवारिद दयाळोऽहं च दुःखालय: मामेतादृशमात्मसात् यदकरोस्तन्मङ्गलास्ते गुणाः ।
जाता आत्मविधारका अनितरास्वाद्या ममातिप्रियाः को वा वेत्ति धरातलेऽम्बुधिवृते भावं दयायास्तव ॥
२५
ಮೂಲ : ತಿಕ್ಕುತ್ತಕೀರ್ತಿಯಿರಾಮಾನುಶನೈ, ರ್ಎಶೆಯನೈಯಾಂ ಮೆಯ್ಕ್ಕುತ್ತಂ ನೀಕ್ಕಿಳಂಗಿಯಮೇಹ, ಮೇವುಂನಲ್ಲೋರ್ ಎಕ್ಕುತ್ತವಾಳ ಎದುಪಿರಪ್ಪದಿಯಲ್ವಾಹ ನಿನ್ನೊರ್ ಅಕ್ಕುತ್ತಮಪ್ಪಿರಪ್ಪು ಅದ್ದಿಯಲ್ವೇ ನಮ್ಮ ಆಳ್ಳುಮೇ ॥ 31 26
ಗೋಪಾಲಾಚಾರ್ಯ - ಭಾವ
ರ್ನಾಶಯ ವಿನೈಯನ್ನುಂನಿಲೈಪೆತ್ತದೋಷಂಗಳೊಪ್ಪೋಕ್ಕಿ ಪ್ರಕಾಶಿ, ಮೇಘ ಗುಣಂಪೋ, ದಿಕಳೆ೦ಗುಂಪರವಿನಕೀರ್ತಿಯುಳ್ಳರಾಮಾನುಶರೈ ಪ್ರಾಪ್ಯಪ್ರಾಪಕಂಗಳಾಹ ಚಿಂತಿಕ್ಕಿರಮರ್ಹಾಹಳ್ಯಾದೊರುಕುತ್ತ ಮಲ್ಲಾದಾರಾಯುಂ ಎದಪಿರಪ್ಪುಳ್ಳವರಾಯುಂ, ಯಾದೊರುಚರಿತಮುಡೈಯವರಾಯುಂ, ಇರುಂದಾರ್ ಹಲೋ, ಅನ್ನೋದಕುತ್ತಮುಂ, ಅಂದಪಿರಪ್ಪು, ಅವ್ವದಚರಿತ್ರಮೇ ನಮ್ಮೆ ಅಡಿಮೈಪ್ಪಡುತ್ತಿ ಕೊಳ್ಳು
ಗೋಪಾಲಾಚಾರ್ಯ - ಅರ್ಥ
ಎಣ್ಣೆ-ಶೆ-ಆ೦ = ನನ್ನಿಂದ ಮಾಡಲ್ಪಟ್ಟ ಪಾಪಕರ್ಮವೆಂಬ, ಮೆಯ್ -ಕುತ್ತಂ : ಸ್ಥಿರವಾಗಿ ನಿಂತದೋಷವನ್ನು, ನೀಕ್ಕಿ : ಹೋಗಲಾಡಿಸಿ, (ಇವನ ದೋಷವನ್ನು ನೀಗಿದ ಕೀರ್ತಿಯಿಂದ) ವಿಳಂಗಿಯ - ಕಂಗೊಳಿಸುವ, ಮೇಘ ಮೋಡದಂತೆ, ದಿಕ್ಕು ಉತ್ತ-ಕೀರ್ತಿ : ದಿಗಂತದವರೆಗೆ ಹಬ್ಬಿದ ಯಶಸ್ಸುಳ್ಳವರಾದ, ರಾಮಾನುಶಕ್ಕೆ : ರಾಮಾನುಜರನ್ನು, ಮೇವುಂ : (ಅವರಅಡಿಗಳೇಪ್ರಾಪ್ಯ ಪ್ರಾಪಕಗಳೆಂದು) ತದೇಕಚಿತ್ತದಿಂದ ಧ್ಯಾನಿಸುವ, ನಲ್ಲೋರ್ = ಗುಣವಂತರು, ಎಕ್ಕುತ್ತವಾಳರ್ = ಯಾವ (ಜ್ಞಾನಸಂಕೋಚವೆಂಬ) ದೋಷವುಳ್ಳವರೂ, ಎದು ಪಿರಪ್ಪು = ಯಾವ ಜನ್ಮತಾಳಿದವರೂ, ಏದಿಯಲ್ವಾಹ : ಯಾವ ಚರಿತವುಳ್ಳವರೂ (ಆಗಿ) ನಿನ್ನೂರ್ ಹಿಂದಿದ್ದರೋ, ಅಕ್ಕುತ್ತಂ : ಆದೋಷವೇ, ಅಪ್ಪಿರಪ್ಪುಂ : ಆ ಜನ್ಮವೇ, ಅವ್ವಯಲ್ವೇ ಆನಡತೆಯೇ, ನಮ್ಮ = ನಮ್ಮನ್ನು ಆಳ್ಕೊಳ್ಳುಂ - ಸೇವಕನನ್ನಾಗಿ ಮಾಡಿಕೊಳ್ಳುವುವು.
العربية
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀ ರಾಮಾನುಜರು ನನ್ನ ಹಿಂದಿನಪಾಪವನ್ನೆಲ್ಲಾ ಹೋಗಲಾಡಿಸಿದರು. ಅದರಿಂದಲೇ ಮತ್ತಷ್ಟು ಬೆಳಗಿದರು. ಮೇಘದಂತೆ ಉದಾರರು, ದಿಕ್ತಟಗಳಲ್ಲಿ ಪ್ರಸರಿಸಿದ ಕೀರ್ತಿವಂತರು. ಇಂತಹ ಮಹನೀಯರನ್ನು ತದೇಕಧ್ಯಾನದಿಂದ ಚಿಂತಿಸಿ ಆಶ್ರಯಿಸಿದ ಪುಣ್ಯಾತ್ಮರು ಅದೆಂತಹ ದೋಷವುಳ್ಳವರೂ, ಅದಾವವಿಧ ಜನ್ಮ ತಾಳಿದವರೂ, ಅದಾವಚರಿತವುಳ್ಳವರೂ ಆಗಿದ್ದರೋ ಆ ದೋಷವೇ ಆ ಜನ್ಮವೇ ಆ ನಡತೆಯೇ ನಮ್ಮನ್ನೂ ಅಡಿಯಾಳುಗಳುಗಳನ್ನಾಗಿ ಮಾಡುವುವು.
ಗೋಪಾಲಾಚಾರ್ಯ - सं
दोषं मत्पापरूपं दृढममित मपोह्याशु राराजमानं
आसेदु र्व्याप्तकीर्तिं प्रकटितमहिमौदार्यरामानुजार्यम् ।
ये यादृक् तेषु दोषः क इह समभवन् कुत्र ते किंचरित्राः ।
तादृग्दोषश्च तादृक् जनुरपि चरितं किंकरान् कुर्वते नः ॥
२६
32
ಮೂಲ : ಕೊಳ್ಳಕ್ಕುರೈವತ್ತಿಲಂಗಿ, ಕೊಳುಂದು ವಿಟ್ಟೋಂಗಿಯ ರ್ವು ವಳ್ಳಲ್ನತ್ತಿನಾಲ್ ವರ್ಯೇಮನಂ ನೀ ಪುಹುಂದಾಯ್, ಬೆಳ್ಳಿಚುಡರ್ ಡುರ್ಮುಪೆರುಮೇನೈಕ್ಕು ಇಳುಕ್ಕಿದನ್ನು ತಳ್ಳುತ್ತಿರಂಗುಂ, ಇರಾಮಾನುಶಾ | ರ್ಎತನಿನೆಂಜಮೇ ॥ 27
ಗೋಪಾಲಾಚಾರ್ಯ - ಭಾವ
ಓ ರಾಮಾನುಜರೆ ! ಕೊಳ್ಳ ಕೊಳ್ಳ ಕುರೈಯಾಮಲ್ ತಾನಾಹಮೇ ಒಳಿತ್ತು ಮೇಲುಂ ವಳರ್ನುವರುಂ ದೇವರೀರ್ ಔದಾರಗುಣತ್ತಾಲೇ ವಂದು ಉಮ್ಮುಡೈಯ ಪೆರುಮೈಯುಂ ಪಾರಾದ ಮಹಾಪಾಪಂಶೆಯ್ದ ಎನ್ನೆಂಜಿಲೇ ಪುಕುಂದೀರ್. ಶೆರಾದಶೇರ್ತಿಯಾಯಿತ್ತಿದು. ಇಂದ ಪುಹುದಲ್ ಅತಿ ನಿರ್ಮಲ ತೇಜಸ್ಸುಡೈಯ ದೇವರೀ ಮಹತ್ತಾನ ವೈಭವತ್ತಿದ್ದು ಎನ್ನ ಅವದ್ಯಂತರುಮೋ ! ಎನ್ನು ತುಣ್ಣೆಯತ್ತ ಎ ಮನಂ ತರಾನಿನ್ನದು.
ಗೋಪಾಲಾಚಾರ್ಯ - ಅರ್ಥ
ಇರಾಮಾನುಶ : ಶ್ರೀ ರಾಮಾನುಜರೆ ! ಕೊಳ್ಳ-ಕುರೈವು-ಅತ್ತು : ಕೊಂಡಷ್ಟೂ ಸ್ವಲ್ಪವೂ ಇಳಿಮುಖವಾಗುವುದನ್ನು ಬಿಟ್ಟು, ಇಲಂಗಿ (ತಾನಾಗಿಯೇ ಬೆಳಗಿ ಕೊಳಿಂದುವಿಟ್ಟು-ಓಂಗಿಯ ಕುಡಿಬಿಟ್ಟು ಹೆಚ್ಚು ಹೆಚ್ಚಾಗಿ ಬೆಳೆಯುತ್ತಿರುವ ಉ-ವಳ್ಳಲ್ -ತನತ್ತಿನಾಲ್ = ನಿಮ್ಮ ಅತ್ಯುದಾರತನದಿಂದ, ವಲ್ -ವಿದ್ಯೆರ್ಯೇ-ಮನಂ = ಕಡುಪಾಪಿಯಾದ ನನ್ನ ಮನವನ್ನು, ನೀ : ನೀವಾಗಿಯೇ ಪುಕುಂದಾಯ್ = ಹೊಕ್ಕಿರುವಿರಿ, ಇದು-ಬೆಳ್ಳಿ-ಚುಡ-ವಿಡುಂ-ಪೆರು-ಮೇಕ್ಕು = ನಿರ್ಮಲವಾಗಿ ಬೆಳಗುವ ನಿಮ್ಮ ಪ್ರಭಾವಕ್ಕೆ ಇಳುಕ್ಕು = ಕೊಳೆ (ಕಳಂಕ) ಎನ್ನು = ಎಂದು, ಎ-ತನಿ-ನೆಂಜಂ = ಯಾವನೆರವೂ ಇಲ್ಲದ ಕೇವಲ ನನ್ನ ಮನಸ್ಸನ್ನು, ತಳ್ಳುತ್ತಿರಂಗುಂ : ಕಳವಳಗೊಳ್ಳುತ್ತಿದೆ.
ಗೋಪಾಲಾಚಾರ್ಯ - ತಾತ್ಪರ್ಯ
ಓ ರಾಮಾನುಜರೆ ! ಹೆಚ್ಚಿದಷ್ಟೂ ಸ್ವಲ್ಪ ವೂ ಇಳಿಯದೆ ಬೆಳಗುತ್ತಾ ಮೇಲೇಲೇ ಕುಡಿಯೊಡೆದು ಬೆಳೆಯುತ್ತಿರುವ ಔದಾರವೆಂಬ ಗುಣದಿಂದ ಮಹಾಪಾಪ ಮಾಡಿದ ನನ್ನ ಮನದಲ್ಲಿ ‘ಶ್ವಸಿತಾವಧೂತಪರವಾದಿವೈಭವಾ’’ ಎಂದು ಹೆಸರಾಂತ ನಿಮ್ಮ ಹಿರಿಮೆ ಮಹಿಮೆಗಳನ್ನೂ ಲೆಕ್ಕಿಸದೆ ಬಂದು ಪ್ರವೇಶಿಸಿರುವಿರಿ. ನೀವು ಹೀಗೆ ಪ್ರವೇಶಮಾಡಿದುದು “ನಿಗಮಜಲಧಿ ವೇಲಾಪೂರ್ಣಚಂದ್ರೋಯತೀಂದ್ರ’ ಎಂಬಂತೆ ಖ್ಯಾತರಾದ ನಿಮ್ಮ ತೇಜೋರಾಶಿಗೆ ಏನಾದರೂ ಸ್ವಲ್ಪ ದೋಷ ತಟ್ಟಬಹುದೋ ಎಂದು ನನ್ನ ಹೃದಯವು ತಳಮಳಗೊಳ್ಳುತ್ತಿದೆ.
ಗೋಪಾಲಾಚಾರ್ಯ - सं
श्रीमन् ! रामानुज ! त्वं निरवधिकरुणावार्धि रौदार्यशाली स्वान्तं मे पापचर्याकलुषितमपि यत्प्राविश स्तव्द्यनक्ति ।
न्यूनाधिक्यादिशून्य स्तव धृतसमताभाव आप्तानुभावः ज्ञात्वोद्विग्रं मनो मे भवदमलयशोराशि रित्यङ्किता स्यात् ॥
२७
:
ಮೂಲ : ನೆಂಜಿಲ್ ಕರೆಹೊಂಡಕಂಜನೈಕ್ಕಾನ್ದನಿಮರ್ಲ, ನಂಗಳ್ ಪಂಜಿತ್ತಿರುವಡಿಪ್ಪಿನ್ಸ್ರ್ತಕಾದರ್ಲ, ಪಾದಂ ನಾ ವಂಜರರಿಯ ವಿರಾಮಾನುರ್ಶ ಪುಕಳರ್ಯವಾಯ್ ಕೊಂಜಿಪ್ಪರವಹಿಲ್ಲಾದು, ಎನ್ನವಾಳ್ವನ್ನು ಕೂಡಿಯದೇ ॥ 33 28
ಗೋಪಾಲಾಚಾರ್ಯ - ಭಾವ
ಮನಲ್ ಕೆಡುದಲ್ ಎಣ್ಣಿನಕಂಸ ಒಳತ್ತವನುಂ, ನಿರ್ಮಲನಂ, ಅಡಿಯವರಿಲ್ ಅಭಿಮಾನಮುಳ್ಳವಳಾಮ್, ಪಂಜುಪೋಲ್ ಮಿದುವಾನ ತಿರುವಡಿಕಳುಡೈಯ ನಪ್ಪಿಪಿರಾಟ್ಟಿಕ್ಕು ನಲ್ಲವಾನ, ಕಪಿರ್ರಾ ತಿರುವಡಿಕಳ್ಳೆಪಣಿಯಾದ ಆತ್ಮಾಪಹಾರದೋಷಮುಳ್ಳತಿರುಡಹಳುಕ್ಕು ಕಿಡೈಕ್ಕಾದವರಾನ ಶ್ರೀ ರಾಮಾನುಜರ್ ಪುಹಳ್ಳೆಪುಹದೊಳಿಯ ವೇರೊನೈನ್ವಾಯ್ ಅನ್ಸಾಲೆ ಪುಹಳಾದು, ಇಸ್ರೋದು ನೇರ್ ರುಕ್ಕುಂ ವಾಳ್ ಚಿ ಮಿಹವುಂ ಆಶ್ಚರಕರಮಾನದು.
ಗೋಪಾಲಾಚಾರ್ಯ - ಅರ್ಥ
ನಂಜಿಲ್ = ಮನದಲ್ಲಿ ಕರೆ-ಹೊಂಡ = ದೋಷವುಳ್ಳ, ಕಂಜನೆ = ಕಂಸನನ್ನು, ಕಾಯ್ಸನ್ನ ಕೊಂದ, ನಿಮರ್ಲ = ದೋಷದೂರನಾದ, ನಂಗಳ್ -ಪಂಜು-ತಿರುವಡಿ - ಆಶ್ರಿತರಲ್ಲಿರುವ ಪ್ರೇಮದಿಂದ ಅರಳೆಯಂತೆ ಮೃದುವಾದ ಪಾದಗಳುಳ್ಳ, ಪಿಳ್ಳೆರ್ತ-ಕಾದರ್ಲ : ಗೋಪಿಯವಲ್ಲಭನಾದ ಕೃಷ್ಣನ, ಪಾದಂ-ನಣ್ಣಾ ಅಡಿಗಳನ್ನಾಶ್ರಯಿಸದ, ವಂಜರು = ವಂಚಕರಿಗೆ, ಅರಿಯ = ಸಿಕ್ಕದ, ಇರಾಮಾನುರ್ಶ : ರಾಮಾನುಜರ, ಪುಹಳ್ -ಅನ್ನಿ = ಸದ್ಗುಣಗಳನ್ನು ಹೊರತು, (ಬೇರೆಯಾರನ್ನೂ) ಎಣ್ಣೆ-ವಾಯ್ - ನನ್ನ ಬಾಯಿ, ಕೊಂಜಿ-ಪರವಹಿಲ್ಲಾದು : ಪ್ರೀತಿಯಿಂದ ಪೊಗಳದು, ಇನ್ನು-ಕೂಡಿಯದು-ವಾಳವು : (ನನಗೆ) ಇಂದೊದಗಿದಬಾಳು, ಎನ್ನ : ಎಂತಹ ಆಶ್ಚದ್ಯಕರವೋ ?
ಗೋಪಾಲಾಚಾರ್ಯ - ತಾತ್ಪರ್ಯ
ಪಾಪಭಾವನೆಯ ಕಂಸನನ್ನು ಧ್ವಂಸಮಾಡಿದನು ಶ್ರೀ ಕೃಷ್ಣ ನಿರ್ಮಲನು. ಆಶ್ರಿತರಲ್ಲಿ ಬಲು ಪ್ರೇಮವುಳ್ಳವನು. ಅರಳೆಯಂತೆ ಕೋಮಲ ಅಡಿಗಳುಳ್ಳವನು. ಗೋಪಿಯವಲ್ಲಭನು. ಆ ಪರಮಾತ್ಮನಡಿಗಳನ್ನು ಶರಣು ಹೊಂದದೆ, ಆತ್ಮವನ್ನೇ ಕದ್ದಂತಹವರಿಗೆ ಲಭಿಸರು ನಮ್ಮ ರಾಮಾನುಜರು. ಅವರ ಗುಣಗಳನ್ನು ಹೊಗಳುವುದನ್ನು ಬಿಟ್ಟು ಮತ್ತಾವುದನ್ನೂ ನನ್ನ ಬಾಯಿ ವರ್ಣಿಸಿ ಹೇಳದು. ಈಗ ಒದಗಿರುವ ಬಾಳು ಆಶ್ಚರ್ಯಕರವಾದುದು.
ಗೋಪಾಲಾಚಾರ್ಯ - सं
भर्तुः कल्मषचित्तकंसदमनस्या त्यन्तशुद्धात्मनः भक्तातिप्रियवल्लवीजनपतेः कृष्णस्य पादाब्जयोः ।
द्वेष्टणमतिदुर्लभस्य च गुणान् रामानुजस्यान्तरा ब्रूते मद्वदन न चापर महो ! मेऽद्याद्भुतं जीवितम् ॥
२८
34
ಮೂಲ : ಕೂಟ್ಟುಂ ವಿದಿಯನ್ನು ಕೂಡುಂಗೊಲೋ, ರ್ತೆಕುರುಪ್ಪಿರಾ೯ ಪಾನ್ನು ವೇದಪ್ಪಶುಂತಮಿಳ್, ರ್ತಪತಿಯೆನ್ನು ವೀರ್ಟಿ ಕಣ್ ವೃತ್ತ ವಿರಾಮಾನುರ್ಶ ಪುಹಳ್ಮೆಯ್ಯುಣರ್ನ್ಯೂ ಇಟ್ಟಂಗಳನ್ನೈ, ಎನ್ನಾಟ್ಟಂಗಳಣ್ಣಿಮೆಯ್ದಿಡವೇ ॥ 29
ಗೋಪಾಲಾಚಾರ್ಯ - ಭಾವ
ನಮ್ಮಾಳ್ವಾರುಪಾನ್ನು ಪೆಯ ಪೆತ್ತದುಂ, ವೇದರು ಈಡಾನದು, ಶ೦ದಮಿಳಲಿರುಪ್ಪದುಮಾನ ತಿರುವಾಯ್ಮೊಳಿಯೇ ರ್ತ ಭಕ್ತಿಯಾ ಹಿರತಿರುಮಾಳಿಹೈಯಿಲ್ ನಿಲೈ ನಿರವೈತ್ತ ರಾಮಾನುಜರ್ರಿ ಗುಣಂಗಳ್ಳಿ ಉಳ್ಳಪಡಿ ಅರಿಂದಮರ್ಹಾಹಳ್ ಗೋಷ್ಠಿಹಳ್ಳಿ ರ್ಎಕಣ್ಣಾರಕ್ಕಂಡು, ಆನಂದಿಕ್ಕುಂಪಡಿ ಕೊಟ್ಟು ಹಿರವಿದಿ (ಅವರ್ ಕೃಪೆ) ಎಪ್ಪೋದುಕೊಟ್ಟವೆಕ್ಕುಮೊ ?
ಗೋಪಾಲಾಚಾರ್ಯ - ಅರ್ಥ
ರ್ತೆ-ಕುರುಹೈ-ಪ್ಪಿರ್ರಾ ಪಾಟ್ಟು-ಎನ್ನುಂ - ನಮ್ಮಾಳ್ವಾರ ಹಾಡುಗಳೆಂದು ಹೆಸರಾಂತ, ವೇದ-ಪಶುಂ-ತಮಿಳ್ -ತನ್ನೈ - ವೇದಗಳಿಗೆ ಸಮಾನವಾಗಿ ರಸಭರಿತವಾದ ‘‘ತಿರುವಾಯ್ಮೊಳಿ’‘ಯನ್ನು, ರ್ತ-ಪತ್ತಿ-ಎನ್ನುಂ-ವೀಟ್ಟಣ್-ಕಣ್ -ವೈತ್ತ - ತಮ್ಮ ಭಕ್ತಿಯೆಂಬ ಆಲಯದಲ್ಲಿ ಸ್ಥಾಪಿಸಿದ ಇರಾಮಾನುರ್ಶ - ಶ್ರೀ ರಾಮಾನುಜರ, ಪುಹಳ್ - ಸದ್ಗುಣಗಳನ್ನು, ಮೆಯ್ -ಉಣರ್ಸ್ಟೋರ್ = ಇದ್ದದಿದ್ದಂತೆ ಅರಿತಮಹನೀಯರ, ಇಟ್ಟಂಗಳ ತನ್ನೆ - ಗೋಷ್ಠಿಗಳನ್ನು, ಎಣ್ಣೆ-ನಾಟ್ಟಂಗಳ್ -ಕಂಡು - ನನ್ನ ಕಣ್ಣುಗಳು ನೋಡಿ, ಇನ್ನಂ-ಎಯ್ದಿಡ = ಆನಂದಪಡುವಂತೆ, ಕೊಟ್ಟುಂ ವಿದಿ : ಕೂಡಿಸಬಲ್ಲ ವಿಧಿಯು (ದಯೆಯು), ಎನ್ನು-ಕೂಡುಂಗೊಲ್ = ಯಾವಾಗ ಕೂಡಿಸುವುದೋ ?
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮಾಳ್ವಾರ ಹಾಡುಗಳೆಂದು ಪ್ರಸಿದ್ಧವಾದುದು ‘‘ತಿರುವಾಯ್ಮೊಳಿ ಎಂಬುದು. ಇದು ವೇದಕ್ಕೆ ಸರಿಸಾಟಿಯಾದುದು. ಸರಸವಾಗಿಯೂ, ಸರಳವಾಗಿಯೂ ಇದೆ. ಇದರಲ್ಲಿ ನಮ್ಮ ರಾಮಾನುಜರಿಗೆ ತುಂಬ ಪ್ರೀತಿ. ತಮ್ಮ ಭಕ್ತಿಯೆಂಬ ದೊಡ್ಡ ಸೌಧದಲ್ಲಿ ಎಂದೆಂದೂ ಇರುವಂತೆ ಸ್ಥಾಪಿಸಿಕೊಂಡರು. ಅಂತಹ ಮಹನೀಯರಾದ ರಾಮಾನುಜರ ಸದ್ಗುಣಗಳನ್ನು ಯಥಾರ್ಥವಾಗಿ ಅನುಭವಿಸಿ ಪೊಗಳುವ ಮಹಾತ್ಮರ ಗೋಷ್ಠಿಗಳನ್ನು ನನ್ನ ಕಣ್ಣಾರೆ ನೋಡಿ ಆನಂದಪಡುವಂತಹ ಸುಯೋಗವನ್ನು ಕೂಡಿಸುವ ವಿಧಿಯು (ಮುಖ್ಯವಾಗಿ ಅವರ ಕೃಪೆಯು) ಅದೆಂದು ಕೂಡಿಸುವುದೋ ?
ಗೋಪಾಲಾಚಾರ್ಯ - सं
य स्सूक्तिं शठकोपयोगिवदनाभ्भोजामृतस्यन्दिनीं वेदान्तनुचरीं न्यवासयदहो ! आत्मीयभत्क्यालये ।
तद्रामानुजसद्गुणानुभवनानन्दं समासेदुषां
गोष्ठीं प्रीणयतः कदा मम दृशौ ? किं तद्दया यास्यति ?
२९
ಮೂಲ :.. ಇನ್ನಂತರುಪೆರುವೀಡು ವನ್ನೆಯ್ದಿರ್ಲೆ, ಎಣ್ಣಿರಂದ ತುನ್ವಂತರುನಿರಯಂ ಪಲಶೂಳಿರ್ಲೆ, ತೊಲ್ಲುಲಹಿಲ್ ಮಲ್ಲುಯಿ ಹಳ್ಳಿರೈಯರ್ವ ಮಾಯನೆನಮೊಳಿಂದ, ಅನ್ವನನರ್ಹ, ಇರಾಮಾನುಶನೆಯಾನನೇ ॥ 35 30
ಗೋಪಾಲಾಚಾರ್ಯ - ಭಾವ
‘ಅನಾದಿಯಾನ ಇಂದಜಗತ್ತಿಲ್ ನಿತ್ಯಂಗಳಾಯುಂ ಶೇಷಂಗಳಾಯುಂ ಇರುಕ್ಕುಂ ಜೀವ ಹಳಕ್ಕೆ ಶೇಷಿಯಾನರ್ವ ಆಶ್ಚರ ಚೇಷ್ಟಿತನಾನ ಮಹಾವಿಷ್ಣುವೇ ರ್ತಾ’’ ಎನ್ನು ಉರೈತವರುಂ, ಪರಮಕಾರುಣಿಕರುಂ, ದೋಷವೆನ್ನದೇ ಇಲ್ಲಾದವರುಮಾನ, ರಾಮಾನುಜ ಎನ್ನೆಅಡಿಮೈಕ್ಕೊಂಡರುಳಿನಪಿನ್ನು ಮಿಹವುಂ ಆನಂದಂ ಕೊಡುಕ್ಕುಂ ಪರಮಪದ ವಂದುಕಿಡೈತ್ತಾಲ್ ಎನ್ನ ? ಅಳವತ್ತ ದುಃಖಂಗಳ್ ತರುಂ ಪಲವಿದನರಕಂಗಳ್ ವಂದು ಶೂಳನ್ಸಾಲ್ ರ್ತಾ ಎನ್ನ ?
ಗೋಪಾಲಾಚಾರ್ಯ - ಅರ್ಥ
ತೊಲ್ - ಉಲಹಿಲ್ : ಅನಾದಿಯಾದ ಈ ಲೋಕದಲ್ಲಿ, ರ್ಮ-ಪಲ್ - ಉಯಿರ್ ಹಳುಕ್ಕು : ನಿತ್ಯವಾದ ಆತ್ಮಗಳಿಗೆಲ್ಲ, ಇರೈಯವ ಸ್ವಾಮಿಯಾದವನು, ಮಾರ್ಯ : (ಆಶ್ಚದ್ಯವ್ಯಾಪಾರವುಳ್ಳ) ವಿಷ್ಣುವೇ, ಎನ : ಎಂದು, ಮೊಳಂದು - ಹೇಳಿದ, ಅರ್ನ್ನ : ಬಲುಪ್ರೀತಿಯುಳ್ಳ, ಅನರ್ಘ - ದೋಷವಿಲ್ಲದ, ಇರಾಮಾನುರ್ಶ : ಶ್ರೀ ರಾಮಾನುಜರು, ಎನ್ನ : ನನ್ನನ್ನು, ಆಂಡರ್ನ : ಸೇವಕನನ್ನಾಗಿ ಮಾಡಿಕೊಂಡರು. (ಹೀಗಾದ ಮೇಲೆ ಇನ್ನಂ-ತರು - ಆನಂದವನ್ನೀವ, ಪೆರು-ವೀಡು - ಮೋಕ್ಷವು, ವಂದು = ಬಂದು, ಎಯ್ದಿಲ-ಎ = ದೊರಕಿದರೆ ಏನು ? ಎಣ್ -ಇರಂದ = ಎಣಿಸಲಾಗದ, ತುನ್ನಂತರು : ದುಃಖಗಳನ್ನು ಕೊಡುವ, ಪಲ-ನಿರಯಂ = ಹಲವಾರು ನರಕಗಳು, ಎಂದು = ಬಂದು, ಶೂಳಿಲ್ -ಎ = ಮುತ್ತಿಕೊಂಡರೆತಾನೆ ಏನು ?
ಗೋಪಾಲಾಚಾರ್ಯ - ತಾತ್ಪರ್ಯ
‘‘ಅನಾದಿಯಾದ ಈ ಲೋಕದಲ್ಲಿ ಎಲ್ಲ ಆತ್ಮಗಳಿಗೂ ಸ್ವಾಮಿ ಶ್ರೀ ಮಹಾವಿಷ್ಣುವೇ, ಬೇರೆಯವರಲ್ಲ’’, ಎಂದು ಹೇಳಿದವರೂ, ಪರಮ ದಯಾಳುಗಳೂ, ಮತ್ತು ದೋಷದ ಸೊಲ್ಲಿಲ್ಲದವರೂ ನಮ್ಮ ರಾಮಾನುಜರು ನನ್ನನ್ನು ತಮ್ಮ ಅಡಿಯಾಳನ್ನಾಗಿ ಮಾಡಿಕೊಂಡರು. ಹೀಗಾದ ಮೇಲೆ ಅತ್ಯಂತಾನಂದವಿರುವ ಮುಕ್ತಿಯೇ ಲಭಿಸಲಿ, ಅಥವಾ ಪರಿಪರಿಯಾದ ಯಾತನೆಗಳನ್ನು ಕೊಡುವ ಹಲವಾರು ನರಕಗಳೇ ಸಿಗಲಿ, ಹಿಗ್ಗನು ಮತ್ತು ಕುಗ್ಗೆನು. ಸದಾಚಾರರಲ್ಲಿ ಭಕ್ತಿನಿಷ್ಠೆಯುಳ್ಳವರು ಅಂತಹ ಆಚಾರರ ಆಶ್ರಯ ದೊರೆತಮೇಲೆ ಮತ್ತಾವುದನ್ನೂ ಲೆಕ್ಕಿಸರು.
ಗೋಪಾಲಾಚಾರ್ಯ - सं
नित्याना मखिलात्मनां च भवुने विष्णु र्हि शेषीति यः प्राहा त्यन्तदयाळु रुत्तममती रामानुजार्योऽनघः ।
चक्रे मा मपि किङ्करं सति तथा किं मोक्षसिद्ध्यापि मे किं वा दुःखसहस्रदैः परिवृतो नानाविधै र्नारकैः ॥
३०
36
ಮೂಲ : ಅಣ್ಣುಹಳ್ ನಾಗ್ತಿಂಗಳಾಯ್, ನಿಹಳ್ ಕಾಲಮೆಲ್ಲಾಂ ಮನಮೇ ಈಣ್ಣುಪಲ್ಯೋನಿಹಳರುಳಲ್ಲೋ, ಇನ್ನೂರೆಣ್ಣಿಯೇ ಕಾಣಹುತೋಳಣ್ಣಲ್ ತೆನ್ನತ್ತಿಯೂರರ್ಗಳಲಿಣೈಳ್ ಪೂಣ್ಣವಾರ್ಳ, ಇರಾಮಾನುಶನೈ ಪೊರುಂದಿನ ಮೇ ॥ 31 `
ಗೋಪಾಲಾಚಾರ್ಯ - ಭಾವ
ಓ ಮನಮೇ ! ನಾಳ್ ಹಳ್ ಮಾಸಂಗಳ ವರ್ಷಂಗಳ್ ಕಣಕ್ಕಾಹ ನಡಂದುವರುಂ ಕಾಲಂಗಳುಳುದುಂ ತಿರಂಡು ಮಾರಿಮಾರಿಪಲಪ್ಪಿರಪ್ಪುಂಪಿರಂದು’’ ಎನ್ನುಂಪೋಲ್ ಪಲವಹೈಯೋನಿಗಳಿಲ್ ತಟ್ಟಿತ್ತಾವಿತ್ತು ಇರುಂದನಾಂ ಇನಿಮೇಲ್ ಓರ್ ಎಣ್ಣಮುಂ ಎಲ್ಲಾದಿರುಕ್ಕಚ್ಚೆಯೇ ಆಳಹಾನ ತಹುಂತೋಳ ಹಳುಡೈಯ ಸ್ವಾಮಿ ಪೇರರುಳಾಳರ್ ಅಡಿಯಿಯಿಲ್ ಮಿಹವುಂ ಭಕ್ತಿಯುಳ್ಳ ರಾಮಾನುಜರೈ ನಿಲೆಯಾಹಅಡೈಯಪ್ಪತ್ತೋಂ
ಗೋಪಾಲಾಚಾರ್ಯ - ಅರ್ಥ
ಮನಮೆ : ಮನಸ್ಸೆ ! ನಾಳ್ -ತಿಂಗಳ್ -ಅಂಡುಹಳ್-ಆಯ್ - ದಿನ, ತಿಂಗಳು, ವರ್ಷಗಳಾಗಿ, ನಿಹಳ್ ಕಲಾಂ-ಎಲ್ಲಾಂ * ಕಳೆದ ಕಾಲದಲ್ಲೆಲ್ಲಾ, ಇಣ್ಣು-ಪಲ್-ಯೋನಿಹಳ್ -ತೋರು = ಒಂದಾದಮೇಲೊಂದು ಜಾತಿಯಲ್ಲೆಲ್ಲಾ ಉಳಂ - ತಿರಿದುಬಂದೆವು. ಇನ್ನು-ಓರ್-ಎಸ್ -ಇನ್ನಿಯೆ = ಈಗ ಯಾವುದನ್ನೂ ನೆನೆಯದೆ ಇರಲು, ಕಾಣ್ -ತಕು-ತೋಳ್ = ಸುದರ್ಶನೀಯವಾಗಿ (ಸುಂದರ) ಒಪ್ಪುವ ತೋಳುಗಳುಳ್ಳ, ಅಣ್ಣಲ್ = ಸ್ವಾಮಿಯಾದ, ತನ್ನತ್ತಿಯೂರರ್ : ಶ್ರೀ ವರದರಾಜನ, ಕಳಲ್ -ಇ-ಕ್ಕಿಳ್ ಅಡಿಗಳೆರಡರಡಿಯಲ್ಲಿ, ಪೂಂಡ - ಅನ್ನು-ಆರ್ಳ ಪರಮಭಕ್ತಿಯುಳ್ಳ, ಇರಾಮಾನುಶನ್ = ಶ್ರೀ ರಾಮಾನುಜರನ್ನು, ಪೊರುಂದಿನಮೇ = ನೆಲೆಯಾಗಿ ಬಂದು ಸೇರಿದವು.
ಗೋಪಾಲಾಚಾರ್ಯ - ತಾತ್ಪರ್ಯ
ಓ ಮನಸ್ಸೆ! ಕಳೆದಕಾಲದಲ್ಲೆಲ್ಲಾದಿನ, ತಿಂಗಳು, ವರ್ಷಗಳಗಟ್ಟಲೆ ಒಂದೇ ಸಮನೆ ಪರಿಪರಿಯಾದ ಶರೀರಗಳಲ್ಲಿ ಜನ್ಮತಾಳಿ ಸಾಕಾದೆನು. ಅಕಸ್ಮಾತ್ತಾಗಿ ನಮ್ಮ ಸ್ವಾಮಿ ರಾಮಾನುಜರನ್ನು ಸ್ಥಿರವಾದ ಆಶ್ರಯವನ್ನಾಗಿ ಪಡೆದೆನು. ಈ ಮಹನೀಯರು ಸಾಮಾನ್ಯರಲ್ಲ. ಚೆಲುವಿನ ನೆಲೆಯೆನಿಸಿ, ಮನೋಹರವಾದ ತೋಳುಗಳಿಂದ ಕಂಗೊಳಿಸುವ ಕರಿಗಿರಿಯ ಶಿಖರದಲ್ಲಿ ವಿರಾಜಿಸುವ ವರದರಾಜನ ಅಡಿದಾವರೆಗಳಲ್ಲಿ ಅಚಲವಾದ ಭಕ್ತಿಯಿಟ್ಟು ಸಿದ್ಧ ಪಡೆದವರು.
ಗೋಪಾಲಾಚಾರ್ಯ - सं
नानायोनिषु तत्र चात्र जननात् नन्वन्वभूम व्यथाः ।
नास्तीत: पर मीदृशी गति रुतेषन्नापि चिन्ता च नः
प्रत्यक्षीकृतहस्त्यगेश मिह यद्रामानुजं संश्रिताः ॥
३१
ಮೂಲ : ಪೊರುಂದಿಯದೇಶುಂ ಪೊರೈಯುಂ ತಿರಲುಂ ಪುಹಳು, ನಲ್ಲ ತಿರುಂದಿಯಜ್ಞಾನಮುಂ ಶೆಲ್ವಮುಂಶೇರುಂ, ಶೆರುಹಲಿಯಾಲ್ ವರುಂದಿಯಜ್ಞಾಲ ವಯಿನಾಲ್ ವಂದೆಡುತ್ತಳಿತ್ತ ಅರುಂದರ್ವ, ಎಂಗಳಿರಾಮಾನುಶನ್ ಅಡೈಬವರಕ್ಕೇ ॥ 37 32
ಗೋಪಾಲಾಚಾರ್ಯ - ಭಾವ
ನಲ್ಲವಳಿಯೇ ದ್ವೇಷಿಕ್ಕುಂ ಕಲಿಯಾಲೆ ವರುತ್ತಪಡುಹಿರ ಮಾಡತ್ತಾರೆ ಅರುಳ್ಳೂಲಮಾನ ಔದಾರತ್ತಾಲೆ ಎಂದು ಉದ್ದರಿತ್ತು ರಕ್ಷಿತ್ತವರುಂ, ಅರಿಯದಾನ ತಪಸ್ಸ (ಶರಣಾಗತಿ) ಆಚರಿತ ನಮ್ಮುಡೈಯಸ್ವಾಮಿ ರಾಮಾನುಜರ್ ಅಡೈಯುಮವರ್ಹಳುಕ್ ಸ್ವರೂಪರ ಅನುರೂಪಮಾನ ತೇಜಸ್ಸು, ಜ್ಞಾನಮುಂ, ಭಕ್ತಿಯನ್ನುಂ ಸಂಪತ್ತುಂ
મ ತಾಮಾಹವೇ ವಂದು ಶೇರುಂ ಕಾಣೀ,
ಗೋಪಾಲಾಚಾರ್ಯ - ಅರ್ಥ
ಶರು-ಕಲಿಯಾಲ್ - (ಧರ್ಮಾಧರ್ಮಗಳನ್ನು) ತಿರಸ್ಕರಿಸುವ ಕಲಿಯಿಂದ, ವರುಂದಿಯ : ಕೇಶಪಡುವ ಜಾಲ : ಭೂಮಿಯನ್ನು (ಮಾನವರನ್ನು) ವಯಿನಾಲ್ - (ಕರುಣೆಯಮೂಲವಾದ) ಔದಾರದಿಂದ, ವಂದ್-ಎಡುತ್ತ-ಅಳಿತ್ತ ಬಂದು ಎತ್ತಿಸಂರಕ್ಷಿಸಿದ, ಅರುಂ-ತರ್ವ : ಶರಣಾಗತಿ ಧರ್ಮವನ್ನಾಚರಿಸಿದ, ಎಂಗಳ್ -ಇರಾಮಾನುಶನ್ : ನಮ್ಮ ಸ್ವಾಮಿರಾಮಾನುಜರನ್ನು, ಅಡೈಬವರು ಆಶ್ರಯಿಸುವವರಿಗೆ, ಪೊರುಂದಿಯ-ದೇಶುಂ = ತಕ್ಕಂತಹತೇಜನ್ನೂ (ಶತ್ರುವನ್ನಡಗಿಸುವ ಶಕ್ತಿ) ಪೂರೈಯುಂ = ಕ್ಷಮೆಯು, ತಿರಲುಂ - ಮನಶಕ್ತಿಯೂ, ಪುಹಳುಂ : ಕೀರ್ತಿಯೂ, ನಲ್ಲರುಂದಿಯ-ಜ್ಞಾನಮುಂ : ಚೆನ್ನಾಗಿ ಶೋಧಿಸಿದ ಅರಿವೂ, ಶೆಲ್ವಮುಂ = (ಭಕ್ತಿ) ಸಿರಿಯೂ, ಶೇರುಂ - ಸೇರುವುವು.
ಗೋಪಾಲಾಚಾರ್ಯ - ತಾತ್ಪರ್ಯ
ಒಳ್ಳೆಯ ಧರ್ಮಮಾರ್ಗವನ್ನು ದ್ವೇಷಿಸಿ ಹಾಳುಮಾಡುವುದೇ ಕಲಿಪುರುಷನ ಸ್ವರೂಪ. ಈ ಮಾನವರು ಇದರಿಂದ ತುಂಬ ನೊಂದರು. ಅಂತಹ ಸಮಯದಲ್ಲಿ ನಮ್ಮ ಸ್ವಾಮಿ ರಾಮಾನುಜರು ಪರಮ ಕರುಣೆಯ ಫಲವಾದ ಔದಾಸ್ಯದಿಂದ ಅವತರಿಸಿ ಉದ್ಧರಿಸಿ ಕಾಪಾಡಿದರು. ಅತ್ಯುತ್ತಮವಾದ ಶರಣಾಗತಿಯನ್ನು ಅನುಷ್ಠಿಸಿದರು. ಇಂತಹ ಮಹನೀಯಚರಿತರನ್ನು ಶರಣುಹೋದ ಭಾಗ್ಯವಂತರಿಗೆ ಅವರ ಯೋಗ್ಯತೆಗೆ ತಕ್ಕಂತೆ ತೇಜಸ್ಸು, ತಾಳ್ಮೆ, ಇಂದ್ರಿಯಗಳನ್ನು ಜಯಿಸುವ ಶಕ್ತಿ ಯಶಸ್ಸು ಶೋಧಿಸಿದ ಜ್ಞಾನ, ಮತ್ತು ಭಕ್ತಿರೂಪಸಂಪತ್ತು ಇವು ನೆಲೆಸುವುವು.
ಗೋಪಾಲಾಚಾರ್ಯ - सं
सद्धर्मद्वेषिणार्ता मघमयकलिना सानुकम्पं धरित्रीं सम्भूयोद्धृत्य तत्रे श्रुतिगतशरणागत्यनुष्ठाननिष्ठः ।
य श्रीरामानुज स्तत्पदकमल मुपाशिश्रियु स्तेषु तेजः ।
क्षान्तिस्स्थैर्यं च कीर्तिर्घनममलपरज्ञानमायान्ति नूनम् ॥
३२38
ಮೂಲ : ಅಡೈಯಾರ್ ಕಮಲತರ್ ಮಹಳಕೇರ್ಳ್ವ, ಕೈಯ್ಯಾಳಿಯನ್ನುಂ ಪಡೈಯೊಡು ನಾನಕಮುಂ ಪಡರ್ಣ್ಣು, ಒಣ್ ಶಾರ್ಙ್ಗವಿಲ್ಲು ಪುಡೈಯಾರ್ ಪುರಿಶಂಗಮುಂ ಇಂದಬೂತಲಂ ಕಾಪ್ಪದರನು ಇಡೈಯೇ, ಇರಾಮಾನುಶಮುನಿಯಾಯಿನವಿನ್ನಿಲತೆ 33
ಗೋಪಾಲಾಚಾರ್ಯ - ಭಾವ
ದಳಂಗಳ್ ಒತ್ತಾಹವಿರುಕ್ಕುಂ ಕಮಲಪ್ಪಮಹಳಾಹಿಯ ಮಹಾಲಕ್ಷ್ಮಿರ್ಯ ಕಣರ್ವ ಶ್ರೀಮನ್ನಾರಾಯರ್ಣಕೈ ಹಳಿಲೇ ವಿಳಂಗುಹಿನ ಚಕ್ರಮುಂ, ನಂದಕಮುಂ, ರಕ್ಷಿಪ್ಪದರಾಹವೇಪಿಡಿತ್ತ ಗದೈಯುಂ, ಒಪ್ಪತಶಾರ್ಙ್ಗಮೆನ್ನುಂವಿಲ್ಲು, ಒರುಪಕೃತ್ತಿದ್ದು, ಅಣಿಂದಿರುಂದ ಪಾಂಚಜನ್ಯಮೆನ್ನುಂಶಙ್ಗಂ, ಆಹ ಇವೈಹಳೆಲ್ಲಾ ಇಂದಬುವಿಯಿಲುಳ್ಳಾರೆ ರಕ್ಷಿಪ್ತದರು ಎನೇ ಶ್ರೀರಾಮಾನುಜರಿಡಂವಂದ್ ಕೈಯ್ಯಾಳಾಹ ಇರುಂದನ, ಇಂದ ಐಂದ್ ಆಯುಧಂಗಳುಂ ತಾಳೇವಂದ್ ರಕ್ಷಿಕ್ಕೆಕ್ಕಾಹ ರಾಮಾನುಜರಾಯ್ ಅವತರಿತನ ಎನ್ನವುಮಾಂ.
ಗೋಪಾಲಾಚಾರ್ಯ - ಅರ್ಥ
ಅಡೈ = ಒತ್ತಾದ, ಆರ್ = ದಳಗಳುಳ್ಳ, ಕಮಲಲರ್ - ತಾವರೆಹೂವಿನ, ಮಹಳ್ - ಮಗಳಾದ ಲಕ್ಷ್ಮಿಯ, ಕೇರ್ಳ್ವ : ವಲ್ಲಭನಾದ ವಿಷ್ಣುವಿನ, ಕೈ = ಕೈಗಳಲ್ಲಿ ಆಳಿಯನುಂ-ಪಡೈಯೊಡು = ಚಕ್ರವೆಂಬ ಆಯುಧದೊಂದಿಗೆ, ನಾಂದಕಮುಂ : ನಂದಕವೆಂಬ ಕತ್ತಿಯೂ, ಪಡ-ತಂಡುಂ - ರಕ್ಷಣೆಯಲ್ಲಿ ನೆರವಾಗುವ ಗದೆಯೂ, ಒಣ್ -ಶಾರ್ಜ್ ವಿಲ್ಲು = ಅಂದವಾದ ಶಾರ್ಙ್ಗವೆಂಬ ಬಿಲ್ಲೂ, ಪುಡೈ-ಆರ್ -ಪುರಿ-ಶಂಗಮುಂ : ಒಂದುಪಕ್ಕಕ್ಕೆ ಅಲಂಕಾರವಾದ ಶಂಖವೂ, (ಈ ಐದೂ) ಇಂದ-ಬೂತಲಂ-ಕಾಪ್ಪದರು-ಎನ್ನುಂ = ಈ ಭೂಮಿಯನ್ನು ರಕ್ಷಿಸುವುದಕ್ಕಾಗಿ, ಇನ್ನಿಲತ್ತು = = ಈ ಲೋಕದಲ್ಲಿ ಇರಾಮಾನುಶ-ಮುನಿ-ಇಡೈಯೇ ಆಯಿನ - ಶ್ರೀ ರಾಮಾನುಜರ ಪಕ್ಕದಲ್ಲೇ ಇದ್ದವು.
:
ಗೋಪಾಲಾಚಾರ್ಯ - ತಾತ್ಪರ್ಯ
ದಳಗಳೊತ್ತಾಗಿ ನೆರೆದು ಸೊಗಸಾದ ಕಮಲದಲ್ಲಿರುವ ಮಹಾಲಕ್ಷ್ಮಿಯ ಕಾಂತನ ಕರಗಳಲ್ಲಿ ಕಂಗೊಳಿಸುವ ಆಶ್ರಿತಸಂರಕ್ಷಣೆಗಾಗಿಯೇ ಇರುವ ಚಕ್ರ, ಕತ್ತಿ, ಗದೆ, ಬಿಲ್ಲು, ಶಂಖ ಈ ಐದೂ ಈ ಭೂಮಂಡಲವನ್ನು ರಕ್ಷಿಸುವುದಕ್ಕಾಗಿಯೇ ಎಂದು ಶ್ರೀ ರಾಮಾನುಜರ ಸನ್ನಿಧಿಯಲ್ಲೇ ಬಂದು ನಿಂತು ಬಿಟ್ಟವು. ಈ ಪಂಚಾಯುಧ ಧಾರಿಯಾದ ಭಗವಂತನೇ ಈ ಹೆಸರಿನಿಂದವತರಿಸಿದನೆಂದಾಗಲೀ ಹೇಳುವ ಸಂಪ್ರದಾಯವುಂಟು.
ಗೋಪಾಲಾಚಾರ್ಯ - सं
सान्द्रानेकदळोल्लसत्कमलजाकान्तस्य हस्तोज्वलं ।
चक्रं नन्दक आश्रितावनरता कौमोदकी सा गदा ।
शार्ङ्ग चाप्रतिमं विभूषितकर शङ्खश्च दिव्यायुधा- | न्येकीभूय सदा सुरक्षितु मिळां रामानुजं न्वाययुः ॥
३३
ಮೂಲ : ನಿಲಚ್ಚೆರುತ್ತುಣ್ಣುಂ ನೀಶಕ್ಕಲಿ, ನಿನ್ನೆಪ್ಪರಿಯ ಪ್ಪಲಚೆರುತ್ತುಂ ಪಿರಂಗಿಯದಿ, ರ್ಎಮ್ನೈರ್ತೆ ಪುಲತ್ತಿಲ್ ಪೊರಿತವಪ್ಪುತಹಚ್ಚುಮೈ ಪೊರುಕ್ಕಿಯರ್ಪಿ Be 39 ನಲಪ್ಪೋರುತ್ತದ್, ಇರಾಮಾನುರ್ಶ ರ್ತನಯಪ್ಪುಹಳೇ II 34
ಗೋಪಾಲಾಚಾರ್ಯ - ಭಾವ
ರಾಮಾನುಜ ಶುಭಗುಣಂಗಳ್ ಇಂದ ಉಲಹ ಪೀಡಿತ್ತಿಂಗಿರ ನೀಚನಾನ ಕಲಿರ್ಯ ಅಳವರ ಬಲಗೈ ತೊಲೆತ್ತವಳವಿಲುಂ ವಿಳಂಗವಿ (ಆನಾಲ್ ) ರ್ನಾ ಶೆಯ್ದ ಮಹಾಪಾಪಂಗಳ್ಳಿ ಯಮಲೋಕತ್ತಿಲ್ಲ ಎಳುದಿವೃತ್ತ ಪುತ್ತಹಚ್ಚುಮೈಹಳ್ಳಿ ಕೊಳುತ್ತಿವಿಟ್ಟ ಪಿರಹು ಪ್ರಕಾಶಿತ್ತನ. ಸದಾಚಾರ ಆಶ್ರಯತ್ನಾಳ್ ನೇರಾಹ ಮುಕ್ತಿ ಕಿಡಕ್ಕಿರದ್.
ಗೋಪಾಲಾಚಾರ್ಯ - ಅರ್ಥ
ಇರಾಮಾನುಶಃ ರ್ತ : ಶ್ರೀ ರಾಮಾನುಜರ, ನಯಂ-ಪುಕಳ್ = ಕಲ್ಯಾಣಗುಣಗಳು, ನಿಲತೈ-ಶರತ್ತು-ವುಣ್ಣುಂ = ಭೂಲೋಕವನ್ನು ಹಿಂಸಿಸಿ ತಿನ್ನುವ ನೀಚ ಕಲಿಯ್ಕೆ - ನೀಚ ಕಲಿಯ, ನಿನ್ನೆಪ್ಪು-ಅರಿಯ -ಪಲ-ಶರು - ಇಷ್ಟೊಂದು ತಿಳಿಯಲಸದಳವಾದ ಬಲವನ್ನು ಹೋಗಲಾಡಿಸಿದರೂ, ಪಿರಂಗಿಯದ್ -ಇ ಪ್ರಕಾಶಿಸಲಿಲ್ಲ. ರ್ಎ-ಪೆಮ್ನೈ - ನಾನು ಮಾಡಿದ ಮಹಾಪಾಪಗಳನ್ನು ರ್ತಪುಲಲ್ ಯಮಲೋಕದಲ್ಲಿ ಪೊರಿತ್ತ ಬರೆದಿಟ್ಟ ಅಪ್ಪುತಹಚ್ಚುಮೈ = ಆ ಪುಸ್ತಕಗಳ ಕಂತೆಗಳನ್ನು, ಪೊರುಕ್ಕಿಯ-ರ್ಪಿ : ಸುಟ್ಟುಹಾಕಿದಮೇಲೆ, ನಲತೈ ಪೊರುತ್ತದು : ಬೆಳಕಿಗೆ ಬಂದುವು.
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀ ರಾಮಾನುಜರ ಸದ್ಗುಣಗಳು ಈ ಭೂಮಂಡಲ ಪೀಡಿಸಿ ನಾಶಮಾಡುವ ನೀಚನಾದ ಕಲಿಪುರುಷನ ಅಳತೆಗೆ ಮೀರಿದ ಬಲವನ್ನು ಅಡಗಿಸಿದ ಮೇಲೂ ಬೆಳಗಲಿಲ್ಲ. ಆದರೆ ನಾನು ಮಾಡಿದ ಲೆಕ್ಕವಿಲ್ಲದಷ್ಟು
ಮಹಾಪಾಪಗಳನ್ನು ಯಮಲೋಕದಲ್ಲಿ ಬರೆದಿಟ್ಟಪುಸ್ತಕಗಳ ಕಟ್ಟುಗಳನ್ನೆಲ್ಲಾ ಸುಟ್ಟುಹಾಕಿದಮೇಲೆ ಈ ಮಹನೀಯರ ಮಹಿಮೆಯನ್ನು ನಮ್ಮಾಳ್ವಾರೇ ಎಷ್ಟೋ ಹಿಂದೆ ‘‘ಪೊಲಿಹ ಪೊಲಿಹ’’ ಎಂಬ ಪಾಶುರದಲ್ಲಿ ನಮನುಕ್ಕು ಇಂಗುಯಾದೊನುಮಿಲ್ಫ್. ಕಲಿಯುಂ ಕೆಡುಂ ಕಂಡುಹೊರ್ಣಿ’’ ಎಂದು ಹೇಳಿದ್ದರು.
ಗೋಪಾಲಾಚಾರ್ಯ - सं
श्रीरामानुजमङ्गलावहगुणाः धर्मोपरोद्धुः कले:
निर्मूलाय सदोन्मुखा अपि तदा नैव प्रकाशं गताः ।
किन्त्वस्मद्विहिताघलेखनविधौ न्यायोक्तिलाभात् परं दग्धान्यञ्चितपुस्तकानि च यदा ते सर्वतो रेजिरे ॥
३४
40
ಮೂಲ : ನಯರ್ವೇ ಒರುದೆವನಾನಿಲ, ಶಿಲಮಾನಿಡ ಪ್ಪುಯಲೇ ಯೆನಕ್ಕವಿಪೋತಿಶೆರ್ಯ್ಯ, ಪೊನ್ನರಂಗಮೆನ್ನಿಲ್ ಮಯಲೇ ಪೆರುಹುಂ ಇರಾಮಾನುರ್ಶವನ್ನು ಮಾಮಲರ್ತಾಳ ಅಯರ್ರೇ, ಅರುವಿನೈಯೆಯೆಲ್ವಾರಿನಡರ್ಪ್ಪದುವೇ ॥ 35
ಗೋಪಾಲಾಚಾರ್ಯ - ಭಾವ
ಮತ್ತೂರು ದೈವಕ್ಕೆ ರ್ನಾ ವಿರುಂಬುಹಿರದಿ ಇಂದ ವಿಶಾಲ ಭೂಮಿಯಿಲ್ ಶಿಲ ನೀಚಜನಂಗ ಕುರಿತ್ತು ‘ಮುಕಿಲ್ ಪೋಲ್ ವರ್ಷಿರ ಪರಮೋದಾರರೇ !’’ ಎನ್ನು ತೊಲ್ಲಿಕ್ಕೊಂಡು ಕವಿತೈಹಳ್ಳಿ ಕಟ್ಟಿ ವರ್ಣಿಕ್ಕಮಾರ್ಟ್. “ಅಳಹಾನ ತಿರುವರಂಗಂ” ಎನ್ನು ತೊನ್ನ ಉಡನೇ ಮಿಕುಂದ ಪ್ರೀತಿಯೋಡು ಕೂಡುಹಿರ ರಾಮಾನುಜರುಡೈಯ ನಿಲೆಯಾನ ಶಿರಂದ ಮಲರಡಿಹಳ್ಳಿ ಮರೈಕ್ಕ ಮಾರ್ಟೇ. ಆನ ಪಿನ್ನು ಕೊಡಿಯದಾನ ಪಾಪಂಗಳುಂ ಇನಿಮೇಲ್ ಎ ಎಪ್ಪಡಿ ರ್ತಾ ಆಕ್ರಮಿಕ್ಕಕ್ಕೂಡುಂ ?
ಗೋಪಾಲಾಚಾರ್ಯ - ಅರ್ಥ
ಒರು ದೈವಂ = ಮತ್ತಾವ ದೇವರನ್ನೂ, ನಯರ್ವೇ = ಯಾಚಿಸೆನು, ನಾನಿಲತ್ತೆ: ಈ ಲೋಕದಲ್ಲಿ, ಶಿಲ-ಮಾನಿಡ = ಕೆಲವು ಜನರನ್ನು, ಪುಯಲೇಯನ ಈ ““ಮೇಘದಂತೆ ಸುರಿಸುವ ಉದಾರನೇ!’’ ಎಂದು, ಕವಿ-ಪೋತಿ ಶೆರ್ಯ್ಯ = ಕವನ ಮಾಡಿ ಹೊಗಳುವುದಿಲ್ಲ. ರ್ತೆ-ಅರಂಗಂ-ಎನ್ನಿಲ್ : ‘ಶ್ರೀರಂಗ’’ ಎಂದು ಹೇಳಿದೊಡನೆ, ಮಯಲ್-ಪೆರುಹುಂ = ಮಿತಿಮೀರಿದ ಪ್ರೀತಿಯುಳ್ಳ, ಇರಾಮಾನುರ್ಶ ಶ್ರೀ ರಾಮಾನುಜರ ಮನ್ನು-ಮಾತಾಳ್ -ಮಲ - ನೆಲೆಯಾದ ತಾವರೆಯಂತಹ ಅಡಿಗಳನ್ನು, ಅಯರ್ರೇ - ಮರೆಯಲಾರೆನು. ಅರುವಿನೈ : ಘೋರ ಪಾಪಗಳು, ಎನ್ನೆ - ನನ್ನನ್ನು, ಇನ್ನು = ಇನ್ನುಮೇಲೆ, ಎವ್ವಾರು-ಅಡರದು : ಹೇಗೆತಾನೇ ಆವರಿಸಬಲ್ಲದು ?
પ
ಗೋಪಾಲಾಚಾರ್ಯ - ತಾತ್ಪರ್ಯ
ಬೇರೆ ಯಾವ ದೇವರನ್ನೂ ಬೇಡುವುದಿಲ್ಲ. ಈ ವಿಶಾಲ ಲೋಕದಲ್ಲಿ ಹಲ ಕೆಲವು ನೀಚರನ್ನು ‘ಕಾರ್ಮುಗಿಲಂತೆ ಬೇಕಾದುದನ್ನು ಸುರಿಸುವ ಉದಾರರೇ?’’ ಎಂದು ಹೇಳಿಕೊಂಡು ಕವನ ಮಾಡಿ ಹೊಗಳುವುದಿಲ್ಲ. ಚೆಲುವಿನ ಶ್ರೀರಂಗ ಎಂದೊಡನೆ ಪ್ರೀತಿಯು ಉಕ್ಕೇರಿ ಬರುವಂತಹ ಶ್ರೀ ರಾಮಾನುಜರ ನೆಲೆಯಾದ ಮತ್ತು ಹಿರಿಮೆಯ ಅಡಿದಾವರೆಗಳನ್ನು ಮರೆಯುವುದಿಲ್ಲ. ಹೀಗಾದಮೇಲೆ ಕಡುತರ ಪಾಪಗಳು ಇನ್ನು ಮೇಲೆ ಹೇಗೆತಾನೇ ನನ್ನನ್ನು ಸೇರುವುವು ? ಖಂಡಿತ ಬರುವುದಿಲ್ಲ.
ಗೋಪಾಲಾಚಾರ್ಯ - सं
याचे नेतरदेवता मिह नरां श्वोद्दिश्य, नीचानहं
इत्युक्ते तु विसीममोहनजुषों रामानुजार्यस्य ते
पादाब्जे न हि विस्मराम्यथ च मां पापं कथं लिम्पति ? ॥
३५
41 ಮೂಲ : ಅಡಲ್ ಹೊಂಡನೇಮಿರ್ಯ ಆರುಯಿರ್ನಾರ್ದ, ಅಗ್ರಾರಣಚೊಲ್ ಕಡಂಡವೊನ್ ಪೊರುಳ್ ಕಣ್ಣಳಿಪ್ಪ ಪಿನ್ನುಂ ಕಾಶಿನಿಯೋ ಇದರ್ರಿ ಕಣ್ ವೀಳ್ಕೊಡತ್ತಾನುಮವೊರುಂಡು ಅವರ್ ರ್ಪಿ ಪಡರುಂ ಗುರ್ಣ, ಎಮ್ಮಿ ರಾಮಾನುರ್ಶ ರ್ತಪಡಿ ಇದುವೇ ॥ 36
ಗೋಪಾಲಾಚಾರ್ಯ - ಭಾವ
ಆಶ್ರಿತವಿರೋಧಿಹಳ್ಳಿ ಅಳಿಕ್ಕುಂ ತಿಯುಳ್ಳ ತಿರುವಾಳಿಯ್ಕೆ ಏನ್ದಿನ, ಅನೈವರುಕ್ಕುಂ ಶೇಷಿಯಾನ, ಕಣ್ಣನ್ ಅರ್ಜುನನನ್ನು ಅಪ್ಪೋದ್ ವೇದಂಗಳನ್ನುಂ ಕಡಲಿಲ್ ಮರೈಂದಿರುಂದ ನಲ್ಲಪೊರುಳಹಳ್ಳಿ (ಗೀತೈಯಾಹ) ಉಪದೇಶಿಕ್ಕ ಅದರು ಪಿನ್ನುಂ ಬುವಿಯಿಲುಳ್ಳಾರೆಲ್ಲಾರುಂ ಸಂಸಾರ ಶೋಕತ್ತಿಲೇ ಅಳುಂದಿಕ್ಕಿಡಕ್ಕ, ಮುನ್ನು ಉಪದೇಶಿರುಂದ ಅಂದ ಶಿರಂದಪೊರುಳಳ್ಳೆಯೇಕೊಂಡು ವಿಡಾದೇ ರ್ಪಿತುಡರ್ನ್ನು ಉಜೀವಿಕ್ಕುಂ ಶೀಲಮುತ್ತವರ್ ನಮ್ಮುಡೈಯಸ್ವಾಮಿ ರಾಮಾನುಜರ್. ಇದುರ್ತಾ ಅವ ಸ್ವಭಾವಂ.
ಗೋಪಾಲಾಚಾರ್ಯ - ಅರ್ಥ
ಅಡಲ್ -ಹೊಂಡ-ನೇಮಿರ್ಯ : (ವಿರೋಧಿಗಳನ್ನು) ಅಡಗಿಸಬಲ್ಲ ಚಕ್ರವನ್ನು ಪಿಡಿದ, ಅರ್-ಉಯಿರ್-ನಾರ್ದ = ಎಲ್ಲಜೀವರಿಗೂ ಪ್ರಭುವಾದ, ಅನು = ಸಾರಥಿಯಾಗಿದ್ದಾಗ, ಅರಣ-ಕ್ಯೂಲ್ ಕಡಲ್ -ಹೊಂಡ- ಒಣ್ -ಪೊರುಳ್ -ಕಂಡು ಅಳಿಪ್ಪ : ವೇದಗಳೆಂಬ ಸಮುದ್ರದಲ್ಲಿ ಮರೆಯಾಗಿದ್ದ ಒಳ್ಳೆಯ ಅರ್ಥಗಳನ್ನು ಆರಿಸಿ ಉಪದೇಶಿಸಿದ, ಪಿನ್ನು = ಅದಾದ ಮೇಲೆ, ಕಾಶಿನಿಯೋರ್ = ಭೂಮಿಯಲ್ಲಿರುವವರು, ಇದರ್ರಿ ಕಣ್ ವೀಳ್ಕೊ ಡ = ಸಂಸಾರದಲ್ಲಿ ತೊಳಲಲು, ತಾನು : ತಾವೂ, ಅವೊಣ್-ಪೊರುಳ್ -ಕೊಂಡು = ಆ ಸಾರಾರ್ಥಗಳನ್ನೇ, ಅವರ್ ರ್ಪಿಪಡರುಂಗುಣ = ಆ ಸಂಸಾರಿಗಳನ್ನು ಬಿಡದೆ ಹಿಂಬಾಲಿಸುವ ಸ್ವಭಾವವುಳ್ಳವರಾದ, ಎಂ ಇರಾಮಾನುರ್ಜ ನಮ್ಮ ರಾಮಾನುಜರ, ಪಡಿ-ಇದು = ಸ್ವಭಾವ ಇದು.
ಗೋಪಾಲಾಚಾರ್ಯ - ತಾತ್ಪರ್ಯ
ಆಶ್ರಿತ ವಿರೋಧಿಗಳನ್ನಳಿಸುವ ಚಕ್ರವನ್ನು ಪಿಡಿದ, ಸತ್ವಸ್ವಾಮಿಯಾದ, ಶ್ರೀಕೃಷ್ಣನು ಅರ್ಜುನನಿಗೆ ವೇದ ಸಮುದ್ರದಲ್ಲಿ ಮರೆಯಾಗಿದ್ದ ಸಾರಾರ್ಥಗಳನ್ನು ಆರಿಸಿ ಗೀತೆಯಾಗಿ ಉಪದೇಶಿಸಿದ್ದರೂ, ಈ ಭೂ ವಾಸಿಗಳೆಲ್ಲ ಸಂಸಾರ ಕಡು ದುಃಖದಲ್ಲಿ ತೊಳಲುತ್ತಿರಲು, ಶ್ರೀ ರಾಮಾನುಜರಾಗಿ ಅವತರಿಸಿ, ಹಿಂದೆ ಉಪದೇಶಿಸಿದ್ದ ಆ ಹಿರಿಮೆಯುಳ್ಳ ಸಾರಾಮೃತವನ್ನೇ ಆ ಸಂಸಾರಿಗಳಾರನ್ನೂ ಬಿಡದೆ ಹಿಂಬಾಲಿಸಿ, ಎಲ್ಲರಿಗೂ ಪಾನಮಾಡಿಸಿ ಕಾಪಾಡಿದರು ನಮ್ಮ ಸ್ವಾಮಿ ಶ್ರೀ ರಾಮಾನುಜರು. ಇದೇ ಅವರ ಅವತಾರದ ಸಹಜವಾದ ಶೀಲವಲ್ಲವೆ ?
ಗೋಪಾಲಾಚಾರ್ಯ - सं
चक्री स्वाश्रितदुःखनाशनमना स्सर्वात्मशेषी विभुः प्रीत्योपादिशदागमोदधिगतं सारांश मात्मोक्तिभिः ।
तत्सारोक्तिभिरेव संसृतिजुषो रामानुजो मानवान् संरक्षत्यनुसृत्य ताननुदिनं शीलं प्रभो में न्विदम् ॥
३६.
42
ಮೂಲ : ಪಡಿಹೊಣ್ಣ ಕೀರ್ತಿಯಿರಾಮಾಯಣಮೆನ್ನುಂ ಪತಿವೆಳ್ಳಂ, ಕುಡಿಕೊಂಡಕೋಯಿಲಿರಾಮಾನುರ್ಶ ಗುಣಂಬೂರುಂ, ಅನ್ವರ್ ಕಡಿಹೊಂಡಮಾಮಲರ್ತ್ತಾಳ್ ಕಲನುಳ್ಳಂ ಕನಿಯುಂ ನಲ್ಲೋರ್ ಅಡಿಕಣ್ಣುಹೊಂಡುಹನ್ನು ಎನ್ನೆಯುಮಾಳವರಾನರೇ ॥ 37 ಭಾವ : ಭೂಮಿಯಂಗುಂ ಪರವಿನ ಕೀರ್ತಿಯುಡೈಯದಾನ ಶ್ರೀ ರಾಮಾಯಣವೆನ್ನು ಭಕ್ತಿಕ್ಕಡ ಕುಡಿಕೊಂಡ ದಿವ್ಯಮಾನ ವಾಸಸ್ಥಾನ ಮಾಯಿರುಕ್ಕಿರವರ್ ರಾಮಾನುಜರ್. ಅವರುಡೈಯ ನಲ್ಲ ಗುಣಂಗಪ್ಪಾಡುಹಿರ ಭಕ್ತಿರ್ಮಾ ಹರ್ಳಿ ಪರಿಮಳಿಕ್ಕುಂ ಪದಪದ್ಮಂಗಳಿಲ್ ಮನಂ ಉಹನ್ಸ್ ಪೊರುಂದಿ ಪ್ರೀತಿಕ್ಕುಂ ಪೆರಿಯವರ್ ಹಳ್ ಮೂಲ ಪೊರುಳ ಅರಿಂದು, ಮಿಹವುಂ ಉಹಂದ್, ಎನ್ನೆಯುಂ ಆಂದ ರಾಮಾನುಜರುಕ್ಕೇ ಆಳಾಕ ಆಕ್ಕಿನಾರ್ಹಳ್
ಗೋಪಾಲಾಚಾರ್ಯ - ಅರ್ಥ
ಪಡಿ-ಕೊಂಡ-ಕೀರ್ತಿ : ಭೂಮಿಯಲ್ಲೆಲ್ಲಾ ಹರಡಿದ ಕೀರ್ತಿಯುಳ್ಳ ಇರಾಮಾಯಣಂ-ಎನ್ನುಂ = ರಾಮಾಯಣವೆಂಬ ಪತಿ-ಬೆಳ್ಳಂ = ಭಕ್ತಿಸಮುದ್ರವು ಕುಡಿಕೊಂಡ-ಕೋಯಿಲ್ - ನೆಲೆಸಿದ ಸ್ಥಳವಾದ, ಇರಾಮಾನುರ್ಶ : ಶ್ರೀ ರಾಮಾನುಜರ ಗುಣಂ-ಕೂರುಂ - ಸದ್ಗುಣಗಳನ್ನು ವರ್ಣಿಸುವ, ಅನ್ಸರ್ = ಭಕ್ತಿಯುಳ್ಳವರ, ಕಡಿ-ಕೊಂಡ ಸುಗಂಧಿತವಾದ, ಮಾ-ತಾಳ್ -ಮಲರ್ =ಉತ್ತಮವಾದ ಪಾಪಪದ್ಮಗಳನ್ನು, ಉಳ್ಳಂ-ಕಲಂದ್ = ಮನದಲ್ಲಿ ಸೇರಿಕೊಂಡು, ಕಣಿಯುಂ = ಪ್ರೀತಿಸುವ, ನಲ್ಲೋರ್ : ಸಜ್ಜನರು, ಅಡಿ-ಕಂಡು-ಹೊಂಡು = ಮೂಲಸಾರಾಂಶವನ್ನು ಅರಿತು, ಉಪಂದ್ : ಆದರಿಸಿ (ಸಂತೋಷಿಸಿ) ಎನ್ನೆಯುಂ - ನನ್ನನ್ನೂ, ಅವರ್ = ಅವರಿಗೆ ಆಳ್ -ಆಕ್ಕಿನ - ಸೇವಕನನ್ನಾಗಿ ಮಾಡಿದರು.
ત્રણ
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀಮದ್ರಾಮಾಯಣವು ಭಕ್ತಿಯಕಡಲು, ಲೋಕದಲ್ಲೆಲ್ಲಾ ಅತ್ಯಂತ ಕೀರ್ತಿ ಪಡೆದಿದೆ. ಇದಕ್ಕೆ ದಿವ್ಯವಾದ ಆಶ್ರಯಸ್ಥಾನ ನಮ್ಮ ಶ್ರೀ ರಾಮಾನುಜರು. ಇವರ ಒಳ್ಳೆಯ ಗುಣಗಳನ್ನು ಕೊಂಡಾಡುವ ಭಕ್ತರ ಅಡಿದಾವರೆಗಳ ಸುಗಂಧಕ್ಕೆ ಮನವೊಪ್ಪಿ ಬಲು ಪ್ರೀತಿಯಿಂದಿರುವವರು ಮಹಾಮಹಿಮಶಾಲಿಗಳು, ಅವರು ಸಾರವಾದ ಮೂಲತತ್ವವನ್ನರಿತು, ಆದರಿಸಿ, ನನ್ನನ್ನೂ ಆ ಮಹನೀಯರಾದ ರಾಮಾನುಜರ ಅಡಿಯಾಳನ್ನಾಗಿ ಮಾಡಿದರು.
ಗೋಪಾಲಾಚಾರ್ಯ - सं
विश्वव्यापिन आत्तादिव्ययशसो रामायणस्यालयः
भव्यो भक्तिनदीपतेर नुपमो रामानुज स्तस्य च ।
ये वा श्लाघ्यगुणान् स्तुवन्ति सुधिय स्तेषां पदाब्जेषु ये स्निग्धा च स्वाप्य सारविषयान् तत्सेवकं मामपि ।
।
३७
ಮೂಲ :- ಆಕ್ಕಿಯಡಿಮೆ ನಿಲೈಪಿತನೈಯೆನ್ನೆಯನ್ನು, ಅವಮೇ ಪೋಕ್ಕಿಪ್ಪುರತ್ತಿಟ್ಟರ್ದೆಪೊರುಳಾಮುನ್ನು ಪುಣ್ಯತಂ ವಾಲ್ರಿಯಾ ವಿರಾಮಾನುಶ ! ನಿನ್ನರುರ್ಳಿವಣ್ಣಂ 43 ನೋಬೈಲ್ ತೆರಿವರಿದಾಲ್, ಉರೈಯಾಯ್ ಇನ್ದನು ಪೊರುಳೇ ॥ 38 ಭಾವ : ಓ ರಾಮಾನುಜರೇ ! (ನಡುನಾಳಾಹ ಅಹಂಕಾರಪ್ರೇಮ್ ಪಿಡಿತ್ತಿರುಂದ) ಎನ್ನೆ ಇನ್ನು, ಒರುಪೊರುಳಾಕ್ಕಿ ಅಡಿಮೈಯಿಲ್ ನಿಲೈ ನಿರುತ್ತರುಳಿನೀರ್. ಮು ಕಾಲಮೆಲ್ಲಾಂ ವೀಣಾಹಪೋಕ್ಕಿ, ಕೇವಲ ವಿಷಯಾನುಭವಂಗಳಿಲೇಯೇ ತಳ್ಳಿವಿಟ್ಟುವೈತ್ತದು ಎದಾಹ ? ಉಮ್ಮೆ ಇಡೈವಿಡಾದೆ ಅನುಭವಿಕ್ಕುಂ ಪುಣ್ಯಶಾಲಿಹರ್ಳಿ ವಾಕ್ಯವಿಟ್ಟು ಪಿರಿಯಾದಿರುಪ್ಪವರಲ್ಲವಾ ನೀರ್, ದೇವರೀ ತಿರುವರುಳಿನವ ಫಲಾನದನ್ನು ವಿಮರ್ಶಿಕ್ಕು ಮಳವಿಲ್ ತಿಳಿಯಮುಡಿಯಾದುದಾಯೇ ಇರಾನಿನದು. ಇಂದ ಸೂಕ್ಷ್ಮಸಂಗತಿಯ್ಕೆ ದೇವರೀ ರ್ತಾ ಸಾದಿತ್ತರುಳವಲ್ಲಕ್ಕಡವ
ಗೋಪಾಲಾಚಾರ್ಯ - ಅರ್ಥ
ಎನ್ನೈ ಇನ್ನು - ನನ್ನನ್ನಿಂದು, ಆಕ್ಕಿ : (ಒಂದು ವಸ್ತುವನ್ನಾಗಿ ಮಾಡಿ, ಅಡಿಮೆ - ಸೇವೆಯಲ್ಲಿ ನಿಲೈ-ಪಿತ್ತಿನ್ಯ - ಸ್ಥಿರಗೊಳಿಸಿದಿರಿ. ಮುನ್ನು : ಹಿಂದೆಲ್ಲಾ ಅವಮೇ-ಪೋಕ್ಕಿ = ವ್ಯರ್ಥವಾಗಿಸಿ, ಪುರತ್ತು ಇಟ್ಟದು = ಹೊರಗಿನ ವಿಷಯ ಸುಖದಲ್ಲಿ ತಳ್ಳಿದುದು, ಎ-ಪೊರುಳಾ = ಯಾವಕಾರಣಕ್ಕಾಗಿ ? ಪುಣ್ಯರ್ಂ - (ತಮ್ಮನ್ನು ಬಿಡದ) ಭಾಗ್ಯವಂತರ, ವಾಕ್ಕಿಲ್-ಪಿರಿಯಾ - ಮಾತನ್ನು ಬಿಟ್ಟಿರದ, ಇರಾಮಾನುಶ ! : ಶ್ರೀ ! - ರಾಮಾನುಜರೇ ! ರ್ನಿ ಅರುರ್ಳಿವಣ್ಣಂ - ನಿಮ್ಮ ಮನದ ಅಭಿಪ್ರಾಯವನ್ನು, ನೋಕ್ಕಿಲ್ = ನೋಡಿದರೆ, ತಿರುವು-ಅರಿದು = ತಿಳಿಯದಾಗಿದೆ. ಇಂದ-ನುಣ್ -ಪೊರುಳ್ = ಈ ಸೂಕ್ಷ್ಮವಿಚಾರವನ್ನು, ಉರೈಯಾಮ್ = (ದಯವಿಟ್ಟು) ಹೇಳಬೇಕು.
ತಾತ್ವ :- ಸ್ವಾಮಿ, ರಾಮಾನುಜರೇ ! ಬಹುಕಾಲದಿಂದ ‘‘ಅಹಂಕಾರ’’ ಮದ ಮತ್ತನಾಗಿದ್ದ ನನ್ನನ್ನು ಇಂದು ಒಂದು ವಸ್ತುವನ್ನಾಗಿ ಮಾಡಿ, ನಿಮ್ಮಡಿಯ ಸೇವೆಯಲ್ಲಿ ನೆಲೆಗೊಳಿಸಿದಿರಿ, ಇದುವರೆಗೆ ವೃಥಾ ವಿಷಯಭೋಗಗಳಲ್ಲಿಯೇ ಪ್ರವೃತ್ತನನ್ನಾಗಿ ಮಾಡಿರಲು ಕಾರಣವೇನಿರಬಹುದು ? ನಿಮ್ಮ ಗುಣಗಳನ್ನು ಹೊಗಳುವ ಪುಣ್ಯವಂತರ ಮಾತುಗಳನ್ನೇ ನೆಲೆಮಾಡಿಕೊಂಡಿರುವಿರಿ. ನಿಮ್ಮ ಕರುಣೆಯ ರೀತಿ ಇಂತಹುದೆಂದು ತಿಳಿಯಲೆತ್ನಿಸಿದರೂ ತಿಳಿಯದು. ನೀವೇ ತಿಳಿಸಬೇಕು.
ಗೋಪಾಲಾಚಾರ್ಯ - सं
यन्मां वस्त्वधुना विधाय भवत श्वोपासनायां स्थिरं
कालं चाक्षपयो वृथा नु विषयाभोगेषु किं कारणम् ? | धन्यानां वचनेषु सुस्थित मुने ! रामानुजार्य ! प्रभो ! तत्कारुण्य मवेद्यमेव तमिमं सूक्ष्मार्थ मावेदय ।
३८
44
ಮೂಲ :- ಪೊರುಳುಂ ಪುದಲ್ವರುಂ ಬೂಮಿಯುಂ, ಪೂಙ್ಗುಳಲಾರುಮೆನ್ನೆ ಮರು ಹೊಂಡಿಕ್ಕು ನಮಕ್ಕುನೆಂಜೇ, ಮತ್ತುಳಾರ್ತರಮೋ ಇರುಳ್ ಹೊಂಡವೆನುಯಿ ಮಾತಿತನ್ನೀರಿಲ್ ಪೆರುಂ ಪುಹಳೇ ತೆರುಳುಂ ತೆರುಳ್ತನ್ನು, ಇರಾಮಾನುರ್ಶತೆಯ್ಯುಂ ಶೇಮಂಗಳೇ ॥ 39
ಗೋಪಾಲಾಚಾರ್ಯ - ಭಾವ
ಪಣಂ, ಮಕ್ಕಳ್, ನೆಲಂ, ಅಳಹಾನ ಕುಳರ್ಲಿ ನಲ್ಲಿ mel’ ಎನ್ನುತೊಲ್ಲಿಹೊಂಡೇ ಮತಿಕೆಟ್ಟುವರುಂದಿಕ್ಕೊಂಡಿರುಕ್ಕಿರ ಎಮ್ಮುಡೈಯ ಅಜ್ಞಾನಯುಂ, ಅತೋಡುಕೂಡಿನ ಕೊಡಿಯದಾನ ತುನ್ನಂಗಳ್ಳೆಯುಂ, ನೀಕ್ಕಿನಾರ್. ತಮ್ಮುಡೈಯ ಮುಡಿವತ್ತಶಿರಂದ ಗುಣಂಗಳ್ಳೆಯೇ ಶಿಂದಿಕ್ಕಕ್ಕಡವದಾನ ನಲ್ಲರಿವೈ ತಂದರುಳಿನಾರ್ ನಮ್ಮ ರಾಮಾನುಶರ್, ಓ ಮನವೇ ! ಇಂದ ಮರ್ಹಾಶೆಯ್ಯುಂ ಶೇಮಂಗಳಾನ ಮತ್ತಪೇರ್ಹಳಾಲ್ ಶೆಯ್ಯಮುಡಿಯುಮಾ ? ಇವರರುಳೇ ತನಿ .
ಗೋಪಾಲಾಚಾರ್ಯ - ಅರ್ಥ
ಪೊರುಳುಂ-ದ್ರವ್ಯವೂ, ಪುದಲ್ವರ್ = ಮಕ್ಕಳೂ, ಭೂಮಿಯುಂ ಹೊಲಗದ್ದೆಗಳೂ, ಪೂಂ-ಕುಳಲಾರುಮೆ - ಮತ್ತು ತುರುಬಿನಸೊಬಗಿನಕಾಮಿನಿಯರು ಎಂದು ಹೇಳುತ್ತಾ) ಮರುಳ್ ಕೊಂಡು = ಬುದ್ದಿಗೆಟ್ಟು, ಇಕ್ಕುಂ-ನಮಕ್ಕು - ಹಂಬಲಿಸುವ ನಮಗೆ, ಇರುಳ್ ಕೊಂಡ = ಅಜ್ಞಾನದೊಂದಿಗಿರುವ, ವೆಂ-ತುಯಿರ್ = ಉಗ್ರ ದುಃಖಗಳನ್ನು, ಮಾತಿ : ನಾಶಮಾಡಿ, ರ್ತ ಈರ್ ಇಲ್ -ಪೆರುಂಪುಹಳೇ ತೆರುಳುಂ-ತೆರುಳ್ = ತಮ್ಮ ಅಪಾರವಾದ ಉತ್ತಮ ಗುಣಗಳನ್ನೇ ಚಿಂತಿಸುವ ಜ್ಞಾನವನ್ನು, ತಂದ್ = ಕೊಟ್ಟು, ಇರಾಮಾನುರ್ಶ-ಶೆಯ್ಯುಂ, ಶೇಮಂಗಳ್ = ಶ್ರೀ ರಾಮಾನುಜರು ಮಾಡುವ ಕ್ಷೇಮಕರಕಾರಗಳನ್ನು, ನೆಂಜೇ = ಮನಸ್ಸೆ ! ಮತ್ತು ಉಳಾರ್-ತರಮೋ : ಬೇರೆಯವರು ಮಾಡಬಲ್ಲರೇ ?
ಗೋಪಾಲಾಚಾರ್ಯ - ತಾತ್ಪರ್ಯ
“ಐಶ್ವರ, ಪುತ್ರ, ಕ್ಷೇತ್ರ, ಸುಕೇಶಿಯರು’’ ಎಂದು ನಾವು ಮತಿಗೆಟ್ಟು ಹಂಬಲಿಸುವೆವು. ಹೀಗೆ ಬೇಡುವ ನಮ್ಮ ಅಜ್ಞಾನವನ್ನೂ, ಅದರಿಂದ ಬರುವ ಕಡುತರ ದುಃಖಗಳನ್ನೂ ಹೋಗಲಾಡಿಸಿ, ಅಪಾರವಾದ ತಮ್ಮ ಸದ್ಗುಣಗಳನ್ನೇ ಚಿಂತಿಸುವ ಒಳ್ಳೆಯ ಅರಿವನ್ನು ಕರುಣಿಸಿದರು ನಮ್ಮ ರಾಮಾನುಜರು ಈ ಪರಮ ದಯಾಳುವಾದ ಮಹಿಮರು ಮಾಡುವ ಕ್ಷೇಮಕರಕಾರದ ರೀತಿಯೇ ಅತಿ ವಿಲಕ್ಷಣವಾದುದು. ಎಲೈ ಮನಸ್ಸೆ ! ಪರೀಕ್ಷಿಸಿ ನೋಡು, ಬೇರೆ ಯಾರಾದರೂ ಈ ರೀತಿ ಎಸಗುವವರಿರುವರೇ ?
ಗೋಪಾಲಾಚಾರ್ಯ - सं
द्रव्यं क्षेत्राणि पुत्रा स्सुरुचिरवरवर्णिन्य इत्युन्मतीनां अस्माकं याचतां तद्दृढहृदयतमोयुक्तदुःखा न्यपोह्य ।
दत्वात्मासीमशोभावहसुगुणगणध्यानयोग्यं मनीषां हे हृत् ! रामानुजो हि प्रभवति वद कः क्षेमकारीदृशोऽन्यः ॥
३९
ಮೂಲ :- ಶೇಮನಡುಂ ಪೊರುಳುಂದರುಮಮುಂ, ಶೀರಿಯನಲ್ ಕಾಮಮುಂ ಎವೈನಾನ್ಸೆನ್ಸರ್, ನಾನಿನುಂಕಣ್ಣನುಕ್ಕೆ ಆಮದುಕಾಮಮರಂ ಪೊರುಳ್ ವೀಡಿದರೆನ್ನು ರೈತಾ ವಾಮರ್ನ ಶೀರ್ಲ, ಇರಾಮಾನುರ್ಶ ಇನ್ನಮಯೇ ॥ 45. 40
ಗೋಪಾಲಾಚಾರ್ಯ - ಭಾವ
ಕ್ಷೇಮಮಾನ ಮೋಕ್ಷಂ, ಧನಂ, ಧರ್ಮ, ಮಹವುಂಪೆರುತ್ತ ಕಾಮಂ, ಆಹ ಇವೈನಾನುಂ ಪುರುಷಾರ್ಥಂಗಳೆನ್ನು ಪೆರಿಯೋರ್ಹಳ್ ಸೊಲ್ಲುಹಿರಾರ್, ಇವೈ ಹಳಿಲ್ ಕಾಮಮಾನದ್ ಕಣ್ಣಪಿರಾನಿಡತ್ತಿಲೆಯೇ ಉಂಡಾಮದ್, ಮಿಕ್ಕ ಮೂನ್ನುಂ ಅಂದ ಕಾಮತ್ತಿನ್ನೇ ಶೇಷಭೂತಂಗಳಾಯಿರುಕ್ಕುಂ ಎನ್ನು ಮುನ್ನು ವಾಮನನಾಹ ಅವತರಿತ್ತಿರುಂದ ಪೆರುಮಾಳ್ ತೆರಿಯವಿತ್ತಾರ್, ಅಂದ ಶೀಲಗುಣಮುಳ್ಳ ರಾಮಾನುಜರ್ ಇಂದ ಉಲಹತ್ತಾರ್ ಮಿಹವು ನನ್ನಾಹ ಅದೈ ಉಪದೇಶಿತ್ತರುಳಿನಾರ್.
ご
ಗೋಪಾಲಾಚಾರ್ಯ - ಅರ್ಥ
ಶೇಮ -ನಡುಂ : (ಎಲ್ಲರಿಗೂ) ಕ್ಷೇಮವಾಗುವ ಮೋಕ್ಷವೂ, ಪೊರುಳುಂ : ಸಿರಿಯೂ, ದರುಮಮುಂ :
ಧರ್ಮವೂ, ಶೀರಿಯ-ನಲ್ - ಕಾಮಮುಂ-ಎನ್ನು-ಇವೆ = ಉತ್ತಮವಾದುದಲ್ಲಿ ಹೆಚ್ಚಾಗಿರುವ ಕಾಮವೂ, ಆದ ಇವು, ನಾನ್ಸೆನ್ಸರ್ = ನಾಲ್ಕು ಎನ್ನುವರು. ನಾನುಂ = ಈ ನಾಲ್ಕರಲ್ಲೂ ಕಾಮಂ = ಕಾಮವು, ಕಣ್ಣನುಕ್ಕೇ-ಆಂ- ಅದ್ : ದೇವರ ವಿಷಯದಲ್ಲೇ ಆಗುವುದಾಗಿರಬೇಕು, ಅರಂ-ಪೊರುಳ್ -ವೀಡ್ = ಧರ್ಮ-ಅರ್ಥ-ಮೋಕ್ಷಗಳು ಮೂರೂ, ಇದರು ಎನ್ನು • ಈ ಕಾಮಕ್ಕೆ ಅಧೀನವಾದವು ಎಂದು, ವಾಮರ್ನ-ಶೀರ್ಲ ಇರಾಮಾನುಶರ್ = ವಾಮನಾವತಾರ ಮಾಡಿದ್ದ ಪರಮಾತ್ಮನ ಶೀಲಗುಣವುಳ್ಳ ರಾಮಾನುಜರು, ಇಂದ-ಮಣ್ -ಮಿಶೈ - ಈ ಲೋಕದ ಜನರಿಗೆ, ಉರೈರ್ತಾ = ತಿಳಿಸಿದರು.
.
ಗೋಪಾಲಾಚಾರ್ಯ - ತಾತ್ಪರ್ಯ
ಕ್ಷೇಮವಾಗುವ ಮೋಕ್ಷ, ಧರ್ಮ, ಅರ್ಥ ಮತ್ತು ಭಗವದ್ವಿಷಯಕವಾದ ಹೆಚ್ಚು ಆಸೆಯೆಂಬ ಕಾಮವೂ ಆಗಿ ನಾಲ್ಕು ಪುರುಷಾರ್ಥಗಳು, ಇದರಲ್ಲಿ ಕಾಮವು ಭಗವಂತನ ವಿಷಯದಲ್ಲೇ ಇರಬೇಕು. ಹಾಗಿರುವುದೇ ಉತ್ತಮ. ಉಳಿದ ಮೂರು ಕಾಮಕ್ಕೇ ಅಂಗವಾಗಿರಬೇಕು. ಇದನ್ನು ವಾಮನಾವತಾರವೆತ್ತಿದ ಪರಮಾತ್ಮನರುಹಿದ್ದನು. ಈ ಶೀಲವನ್ನೇ ಪಡೆದಿರುವ ನಮ್ಮ ಸ್ವಾಮಿ ರಾಮಾನುಜರು ಈ ಜನರಿಗೆ ಅದನ್ನೇ ಚೆನ್ನಾಗಿ
ಉಪದೇಶಿಸಿದರು.
ಗೋಪಾಲಾಚಾರ್ಯ - सं
क्षेमं मोक्षोऽर्थधर्मावुपचितसुगुणः काम एते पुमार्थाः ।
इत्याहुस्तत्र कामो मुररिपुविषयो ह्युत्तमो नान्यथा स्यात् ।
शेषा धर्मार्थमोक्षा अनितरविषया श्शेषभूतास्तु तस्यै- वेत्येतद्वामनोऽसाविति विदितगुणः प्राह रामानुजार्य: ।
।
46
ಮೂಲ : ಮಣಿಶೈಯೋನಿಹದೋರುಂಪಿರಂದ್, ಎಂಗಲ್ ಮಾದವನೇ ಕಣ್ಣುರನಿರಿಲುಂಕಾಣಹಿಲ್ಲಾ, ಉಲಹೋರ್ಹಳೆಲ್ಲಾಂ ಅಣ್ಣಲಿರಾಮಾನುರ್ಶ ವನುತೋನಿಯ ಅಪೊಳುದೇ ನಣ್ಣರುಜ್ಞಾನಂ ತಕ್ಕೊಂಡು, ನಾರಣಾರಯಿನರೇ ॥ 41
ಗೋಪಾಲಾಚಾರ್ಯ - ಭಾವ
ನಮ್ಮುಡೈಯ ಲಕ್ಷ್ಮಿನಾಥನೇರ್ತಾ ತಾನಾಹವೇ ಇವ್ವುಲಹತ್ತಿಲ್ ಯೋನಿ ವಿಶೇಷಂಗಳಿಲ್ ಅವತರಿತ್ ಎಲ್ಲಾರುಡೈಯ ಕಣ್ ಹಳುಕ್ಕುಂ ಕಾಣುಂಪಡಿ ಇರುಂದಾಲು, ಅವ, ‘‘ತಂಗಳ್ ನಾರ್ದ ನಾರಾಯರ್ಣತರ್ಾ ಇಂದರೂಪತ್ತಾಲೆ ಅನುಗ್ರಹಿಕ್ಕವಂದಾನೆ’ ನ್ನು ಕಂಡರಿಯಾದಿರುಂದ ಇಂದ ಲೋಕತ್ತಾರ್, ನಮ್ಮ ಸ್ವಾಮಿ ರಾಮಾನುಜರ್ ವಂದ್ ಇಂಗೆ ಅವತರಿತ್ತವುಡನೆ, ನಲ್ಲರಿವೈ ಸುಲಭಮಾಹತ್ ‘‘ಶ್ರೀಮನ್ನರಾಯರ್ಣತರ್ಾ ನಮಕ್ ಶೇಷಿ’’ ಎನ್ನು ಅವನು ಶೇಷ ಭೂತರಾಯ್ ವಿಟ್ನಾ ಹಳ್.
ಗೋಪಾಲಾಚಾರ್ಯ - ಅರ್ಥ
ಎಂಗಳ್ -ಮಾದವನ ನಮ್ಮ ಲಕ್ಷ್ಮೀಕಾಂತನೇ, ಮಣಿ -ಯೋನಿಹಳ್ -ತೋರುಂ = ಈ ಭೂಮಿಯಲ್ಲಿ ಮನುಷ್ಯ ಮೊದಲಾದ ಯೋನಿಗಳಲ್ಲಿ, ಪಿರಂದ್ = ಅವತರಿಸಿ, ಕಣ್ -ಉರ-ನಿರ್ಕಿಲುಂ = (ಎಲ್ಲರ) ಕಣ್ಣುಗಳಿಗೆ ಕಾಣುವಂತೆ ಬಂದು ನಿಂತರೂ, ಕಾಣಹಿಲ್ಲಾ : ಕಾಣದಿದ್ದ (ತಿಳಿಯದಿದ್ದ) ಉಲಹೋಹಳೆಲ್ಲಾಂ : ಭೂವಾಸಿಗಳೆಲ್ಲರೂ, ಅಣ್ಣ -ಇರಾಮಾನುರ್ಶ : ಸ್ವಾಮಿ ರಾಮಾನುಜರು, ವಂದ್ -ತೋಯ-ಅಪೊಳುದೆ - ಇಂದು ಇಲ್ಲಿ ಅವತರಿಸಿದ ಕೂಡಲೆ, ನಣ್ಣರು-ಜ್ಞಾನಂ = ಉತ್ತಮೋತ್ತಮವಾದ ಜ್ಞಾನವನ್ನು, ತಲೈಕ್ಕೊಂಡು = ಸಂಪಾದಿಸಿ, ನಾರಣ = ನಾರಾಯಣನಿಗೇ, ಆಯಿನರ್ = ಶೇಷರಾದರು. (ಸೇವಕರಾದರು)
ಗೋಪಾಲಾಚಾರ್ಯ - ತಾತ್ಪರ್ಯ
ಲಕ್ಷ್ಮೀನಾರಾಯಣನೇ ನಮ್ಮ ಸ್ವಾಮಿ ಪರಮ ದಯಾಳು. ಅವನೇ ಪರಿಪರಿಯಾಗಿ ಅವತರಿಸಿ, ಜನರ ದೃಷ್ಟಿಗೆ ಕಾಣಿಸಿಕೊಂಡು, ತಾನಿಂತಹ ಮಹಿಮನೆಂಬುದನ್ನು ಅವರೆಲ್ಲ ಅರಿಯುವಂತೆ ಏನೇ ಮಾಡಿದರೂ, ಆಗ ಭಗವಂತನ ಹಿರಿಮೆ ಮಹಿಮೆಗಳನ್ನು ಯಾರೂ ಅರಿಯದವರಾದರು. ಅದೇ ನಮ್ಮ ರಾಮಾನುಜರು ಅವತರಿಸಲಾಗಿ, ಎಲ್ಲರೂ ಅವರ ದಯೆಗೆ ಪಾತ್ರರಾಗಿ ದುರವಗಾಹವಾದ ಜ್ಞಾನವನ್ನು ಸುಲಭವಾಗಿ ಪಡೆದು, ‘ಶ್ರೀಮನ್ನಾರಾಯಣನೇ ಸತ್ವಶೇಷಿ, ಇತರರೆಲ್ಲ ಅವನಿಗೆ ಶೇಷ ಭೂತರು’’ ಎಂದರಿತು ಹಿಗ್ಗಿದರು. ದೇವರಿಗಿಂತ ಸದಾಚಾರರ ಪ್ರಭಾವ ವಿಲಕ್ಷಣವಾದುದು.
ಗೋಪಾಲಾಚಾರ್ಯ - सं
अस्माकीनरमाधवो जनि मजोऽप्यासाद्य चानेकधा सर्वालोकपथं गतोऽपि विविदु र्नास्यानुभावं जनाः ।
श्रीरामानुज आगते भुवमिहाशेषा ययु श्शेषतां श्रीनारायण एव शेषिपदभागित्युत्तमज्ञानिनः ॥
४१
ಮೂಲ : ಆಯಿಲೈಯಾರ್ ಕೂಂಗೈತಂಗು, ಅಕ್ಕಾದಲತ್ತಳುಂದಿ ಮಾಯುಂ ಎನ್ನಾವಿಯೇ ವಂದೆಡುತ್ತಾ ಇನ್ನು, ಮಾಮಲರಾಳ್ ನಾಯರ್ಹ ಎಲ್ಲಾಪುಯಿರ್ಹಳುಕ್ಕುಂ ನಾರ್ದ ಅರಂಗನನ್ನು ತೂಯರ್ವ, ತೀದಿಲಿರಾಮಾನುರ್ಶ ತೊಲ್ಲರುಳುರನೇ ॥ 47 42 ಭಾವ - ಲಕ್ಷ್ಮೀವಲ್ಲಭನಾನ ಪರಿಯ ಪೆರುಮಾಳ್ ಎಲ್ಲಾ ಜೀವರ್ ಹಳುಕ್ಕುಂ ಸ್ವಾಮಿ (ಶೇಷಿ) ಎನ್ನುಪದೇಶಿತ್ತರುಳಿನವರುಂ, ಪರಮಪವಿತ್ರರು, ಯಾದೊರುಕುತ್ತ ಮುಮತ್ತವರಾನ ರಾಮಾನುಜರ್ ಅಳಹಿಯ ಒಡಮೈಹಳಾಲ್ ಅಲಂಕಾರಂಕೊಂಡ ಹಳುಡೈಯ ಸ್ತನತಟಂಗಳಿಲ್ ತಂಗುಂ ಆಶೆಯಾಹಿರಶೇಲ್ ಅಳುಂದಿನಶಿಶ್ಹುಂ ಎನ್ನಾತ್ಮಾವೈ ಪರಮಕೃಪೈಯಾಲ್ ಎಳುಂದರುಳಿ ಇನ್ನು ಉಜೀವಿಪ್ಪಿತ್ತರುಳಿನಾರ್.
ಗೋಪಾಲಾಚಾರ್ಯ - ಅರ್ಥ
ಮಾ-ಮಲರಾಳ್ -ನಾಯರ್ಹ - ಮಹಾಲಕ್ಷ್ಮಿಯ ಕಾಂತನಾದ, ಅರಂರ್ಗ - ಶ್ರೀರಂಗನಾಥನು, ಎಲ್ಲಾ-ಉಯಿಹಳುಕ್ಕುಂ - ಎಲ್ಲಾ ಆತ್ಮಗಳಿಗೂ ನಾರ್ದ ಎನ್ನುಂ ಸ್ವಾಮಿಯೆಂದುಪದೇಶಿಸಿದವರೂ, ತೂಯರ್ವ : ಪರಿಶುದ್ಧರೂ, ತೀದ್ -ಇಲ್ = ಯಾವವಿಧ ದೋಷವೂ ಇಲ್ಲದವರೂ ಆದ, ಇರಾಮಾನುರ್ಶ : ರಾಮಾನುಜರು (ಏನುಮಾಡಿದರೆಂದರೆ) ಆಯ್-ಇಳ್ಳೆಯಾರ್-ಕೊಂಗೈ : ಅಂದವಾದ ಒಡವೆಗಳನ್ನು ಧರಿಸಿದ ತರುಣಿಯರ ಎದೆಗಳಲ್ಲಿ, ತಂಗುಂ = ಇದ್ದು ಅನುಭವಿಸಬೇಕೆಂಬ, ಅಕ್ಕಾದಲ್-ಅಳಿತ್ = ವಿಷಯರುಚಿಯಲ್ಲಿ ಆಸಕ್ತವಾಗಿ, ಅಳುಂದಿ-ಮಾಯುಂ = - ನಶಿಸಿಹೋಗುವ, ಎ೯ ಆವಿದ್ಯೆ ನನ್ನ ಆತ್ಮವನ್ನು, ತೊಲ್ -ಅರುಳ್ -ಶುರಂದ್ : ಸಹಜ ಶುದ್ಧವಾದ ಕರುಣೆ ತೋರಿ, ನಂದ್ -ಬಂದು, ಇನ್ನು - ಇಂದು, ಎಡುತ್ತಾ ಉದ್ದರಿಸಿದರು.
ಗೋಪಾಲಾಚಾರ್ಯ - ತಾತ್ಪರ್ಯ
ಕಮಲಾನಾಯಕನಾದ ಶ್ರೀ ರಂಗನಾಥನೇ ಎಲ್ಲ ಆತ್ಮಗಳಿಗೂ ನಾಥನೆಂದು ಉಪದೇಶಿಸಿದವರೂ, ಬಹುಶುದ್ದರೂ, ನಿರ್ದೋಷರೂ ಆದ ರಾಮಾನುಜರು ಸೊಗಸಾದ ತೊಡಿಗೆಗಳನ್ನು ತೊಟ್ಟಿರುವ ಸ್ತ್ರೀಯರ ವಕ್ಷಸ್ಥಳದಲ್ಲೇ ನೆಲೆಸಿದ ಭಾವದಿಂದ ನಶಿಸಿಹೋಗುತ್ತಿರುವ ನನ್ನ ಜೀವಾತ್ಮನನ್ನು ತುಂಬ ದಯಾಳುಗಳಾಗಿ ಬಂದು ಉಜೀವನಗೊಳಿಸಿ ರಕ್ಷಿಸಿದರು.
ಗೋಪಾಲಾಚಾರ್ಯ - सं
सरोजनिलयापति र्निखिलदेहिनामीश्वरः सरङ्गपति रित्युपादिशदनाविलः पावनः ।
मनोहरविभूषिते युवतिवक्षसि स्थायिनं
घृणीह मम जीव मप्युदधरच्च रामानुजः ॥
४२48
ಮೂಲ : ಶುರಕ್ಕುಂ ತಿರುವುಂ ಉರುಂ, ತೊಲಪ್ಪುಹಿಲ್ ವಾಯಮುದು ಪರಕ್ಕುಂ ಇರುವಿನೈ ಪತ್ತರವೋಡುಂ, ಪಡಿಯಲು ಉರೈಹಿನರ್ನ ಉಮಕ್ಕುರ್ಯಾ ಅರಂಶೀಯ ಮುರುಹಲಿಯ್ಕೆ ತುರಕ್ಕುಂ ಪೆರುಮೈ, ಇರಾಮಾನುಶನನ್ನು ತೊಲ್ಲುಮಿನೇ ॥ 43
ಗೋಪಾಲಾಚಾರ್ಯ - ಭಾವ
ಓ ಉಲಹತ್ತುಳ್ಳಿರೆ ! ರ್ನಾ ಉಂಗಳುಕ್ಕು ಒರುಹಿತ ತೊಲ್ಲು ಹಿರ್ರೇ, ಕೇಳೀರ್, ಅದೆನವೆನಾಲ್, ಧರ್ಮ ವಿರೋಧಿಯುಂ ಮಿಹವುಂ ಬಲಮುಳ್ಳವನುಮಾನ ಕಲಿಯ್ಕೆ ಓಟಿವಿಡವಲ್ಲಪೆರುಂ ತನೈಯುಡೈಯವರ್ ರಾಮಾನುಜರ್ ರ್ತಾ. ಅವರುಡೈಯ ನಾಮಂಗಳ್ಳಿ ತೊಲ್ಲುಂಗಳ. ಇಪ್ಪಡಿ ಪೊನ್ನೀರ್ ಆಹಿಲ್ ಭಕ್ತಿ ಅಡೈಯುಂ ಶೆಲ್ವಮುಂ, ಜ್ಞಾನಮುಂ, ಪೊಂಗಿಪೊಂಗಿವರುಂ, ಅಂದತಿರುನಾಮಕ್ಕೆ ಶೆಲ್ಲ ತುಡಂಗುಂಪೋದೇ ವಾಲ್ ಅಮುದಂ ಪರವು, ಮಹಾಪಾಪಂಗಳ್ ಅಡಿಯೋಡೇ ಪೋಯ್ಡುಂ.
ಗೋಪಾಲಾಚಾರ್ಯ - ಅರ್ಥ
ಪಡಿಯಿಲ್ = ಭೂಮಿಯಲ್ಲಿ ಉಳ್ಳಿರ್ = ಇರುವವರೆ [ರ್ಯಾ = ನಾನು- ಉಮಕ್ : ನಿಮಗೆ, ಉರೈರ್ಹಿ : (ಹಿತವೊಂದನ್ನು) ಹೇಳುವೆನು. (ಅದೇನೆಂದರೆ) ಅರಂ = ಧರ್ಮವನ್ನು, ಶೀರುಂ : ದ್ವೇಷಿಸುವ, ಉರು-ಕಲಿಯ್ಕೆ ಪ್ರಬಲನಾದ ಕಲಿಯನ್ನು, ತುರಕ್ಕುಂ : ಓಡಿಸಬಲ್ಲ ಪೆರು-ಇರಾಮಾನುರ್ಶ : ಪ್ರಭಾವವುಳ್ಳ ರಾಮಾನುಜರು, (ಎಂದು) ತೊಲ್ಲುರ್ಮಿ - ಹೇಳಿರಿ, (ಹೇಳಿದರೆ) ತಿರುವುಂ = ಭಕ್ತಿಯನ್ನು ತರುವ ಸಿರಿಯೂ, ಉರುಂ = ಅನುಭವಪರ್ಯಂತ ಜ್ಞಾನವೂ, ಶುರಕ್ಕುಂ ಮೇಲೆ ಮೇಲೆ ಉಕ್ಕಿಬರುವುವು. ಶೂಲಪ್ಪುಹಿಲ್ : ಹೇಳಲು ತೊಡಗಿದೊಡನೆಯೇ, ವಾಯ್ = ಬಾಯಲ್ಲಿ ಅಮುದಂ = ಅಮೃತರಸವು, ಪರಕ್ಕುಂ - ಹರಿವುದು, ಇರು ವಿನ್ಯ ಕಡುತರ ಪಾಪಗಳು, (ಪುಣ್ಯ ಪಾಪಗಳು) ಪತ್ತರ-ಓಡುಂ : ಬೇರುಸಹಿತ ಕಿತ್ತು ನಾಶವಾಗುವುದು.
ಗೋಪಾಲಾಚಾರ್ಯ - ತಾತ್ಪರ್ಯ
ಓ ಮಾನವರೇ ! ನಿಮಗೊಂದು ಹಿತವನ್ನರುಹೆವನು. ಕೇಳಿ, ಧರ್ಮಕ್ಕೆ ವೈರಿಯಾದ ಮತ್ತು ಮಹಾ ಬಲಶಾಲಿಯಾದ ಕಲಿಯನ್ನು ಓಡಿಸಬಲ್ಲವರು ನಮ್ಮ ರಾಮಾನುಜರೇ ! ಇವರ ನಾಮವನ್ನು ಸಂಕೀರ್ತನೆಮಾಡಿ, ಭಕ್ತಿಸಂಪತ್ತೂ ನಿರ್ಮಲ ಜ್ಞಾನವೂ ಚಿಲುಮೆಯಂತೆ ಮೇಲೆಮೇಲೆ ಬರುತ್ತಲೇ ಇರುತ್ತದೆ. ಹೇಳತೊಡಗಿದೊಡನೆ ನುಡಿಯಲ್ಲಿ ಅಮೃತರಸವಾವರಿಸುವುದು. ಮುಕ್ತಿವಿರೋಧಿ ಪಾಪ.
ಗೋಪಾಲಾಚಾರ್ಯ - सं
हे मर्त्याः ! वचनं हितं श्रुणुत वो वक्ष्यामि धर्मद्विषः दुर्दान्तस्य कलेः परो दंमयिता रामानुजो नन्वतः ।
नामान्यस्य च गायत प्रवहतो ज्ञानं च भक्तिर्दृढां पापं मुक्तिविरोधि नश्यति सुधासिक्ता विवक्षो गिरः ॥
४३
ಸೊಲ್ಲಾರ್ ತಮಿಳ್ ಒರು ಮೂನ್ನು, ಶುರದಿಹಳ್ ನಾನುಂ ಎಲ್ಲೆ ಯಿಲ್ಲಾ ಅರನೆರಿಯಾವುಂತರಿಂದರ್ವ, ಎಣ್ಣರುಂಶೀರ್. ನಲ್ಲಾರ್ರವು ಇರಾಮಾನುರ್ಶ ತಿರುನಾಮಂನಂಬಿ ಕಲ್ದಾರ್ ಅಹಲಿಡತ್ತೋರ್, ಎದುಪೇರನ್ನು ಕಾಮಿಪ್ಪರೇ ॥ 49 44 ಭಾವ - ಇಂದಹಲಮಾನವುಲಹಿಲ್ ಇರುಪ್ಪವರ್ ಹಳ್ ಶೋ ನಿಂದ ಮೂನುವಿದತಮಿಳ್ಳೆಯುಂ, ನಾಲು ವೇದಂಗಳ್ಳೆಯುಂ, ಅಳವತ್ತಧರ್ಮಶಾಸ್ತ್ರಂಗಳೆಯುಂ ಅನ್ನಿಯೇ ಎಲ್ಲಾ ಹಳ್ಳಿಯು ತೆರಿಂದವರಾಯುಂ, ಮರ್ಹಾಹಳಾಲ್ ಕೊಂಡಾಡಪ್ಪಡುಮವರುಮಾನ ರಾಮಾನುಜರುಡೈಯ ತಿರುನಾಮರ್ತಿ ಕೀರ್ತನಮ ಪರಮಪುರುಷಾರ್ಥವೆನ್ನದೆ ನಂಬಾದವರಳಾಯ್, ತಮಕ್ಕು ಪುರುಷಾರ್ಥ೦ ಎದ್ ಎನ್ನು ಕೇಳ್ ಹಿನ್ನಾ ಹಳ್, ಅಯ್ಯೋ! ಎನ್ನ ಅನ್ಯಾಯಮಿದ್ !
ಗೋಪಾಲಾಚಾರ್ಯ - ಅರ್ಥ
ಅಹಲ್ ಇಡರ್ = ವಿಶಾಲ ಭೂನಿವಾಸಿಗಳು, ಶೂಲ್-ಆರ್ : ನುಡಿಗಳಿಂದ ತುಂಬಿದ, ತಮಿಳ್ -ಒರು-ಮೂನ್ನುಂ = ತಮಿಳಿನ ಅನುಪಮವಾದ ಮೂರು ವಿಧಗಳನ್ನೂ, ಶುರುದಿಹಳ್ -ನಾನುಂ = ನಾಲ್ಕು ವೇದಗಳನ್ನೂ, ಎಲ್ಲೆ-ಇಲ್ಲಾ - ಅಸಂಖ್ಯಾತವಾದ, ಅರ-ನೆರಿ = ಧರ್ಮಶಾಸ್ತ್ರಗಳನ್ನೂ (ಮತ್ತು) ಯಾವುಂ - ಎಲ್ಲಾ ಕಲೆಗಳನ್ನೂ, ತೆರಿಂದರ್ವ : ತಿಳಿದವರಾಗಿಯೂ, ಎಣ್-ಅರುಂ-ಶೀರ್ : ಎಣಿಸಲಾಗದಷ್ಟು ಸದ್ಗುಣಗಳುಳ್ಳವರೂ, ನಲ್ಲಾರ್ -ಪರವುಂ = ಸಜ್ಜನರಿಂದ ಹೊಗಳಿಸಿಕೊಳ್ಳುವವರಾಗಿಯೂ ಇರುವ, ಇರಾಮಾನುರ್ಶ : ರಾಮಾನುಜರ, ತಿರುನಾಮಂ : ಪಾವನಕರ ಹೆಸರನ್ನು, ನಂಬಿಕ್ಕಲ್ಲಾರ್ = ನಂಬಿ ಕಲಿಯುವುದಿಲ್ಲ. ಎಚ್ -ಪೇರ್ -ಎನ್ : ಪುರುಷಾರ್ಥವಾವುದೆಂದೇ, ಕಾಮಿಪ್ಪರ್ - ಆಸೆಯಿಂದ ಕೇಳುತಿರುವರು.
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮ ರಾಮಾನುಜರು ಲಲಿತವೂ, ಸರಸವೂ ಆದ ತಮಿಳು ಕಾವ್ಯ ಸಂಪತ್ತನ್ನೆಲ್ಲ ಉಳ್ಳವರು. ನಾಲ್ಕು ವೇದಗಳಲ್ಲೂ ಅಸಾಧಾರಣವಾದ ಜ್ಞಾನವುಳ್ಳವರು. ಅಸಂಖ್ಯಾತ ಸ್ಮೃತಿ, ಇತಿಹಾಸ, ಧರ್ಮಶಾಸ್ತ್ರಾದಿಗಳಲ್ಲಿ ಅನ್ಯಾದೃಶವಾದ ಅರಿವುಳ್ಳವರು. ಮಹಾತ್ಮರನೇಕರ ಪ್ರಶಂಸೆಗೆ ಪಾತ್ರರಾದವರು. ಪವಾಡ ಪುರುಷರು. ಇಂತಹ ಮಹನೀಯರ ನಾಮಸಂಕೀರ್ತನೆಯೇ ಪರಮಪುರುಷಾರ್ಥವೆಂದರಿಯದೆ, ಹೇಳಿದರೂ ನಂಬದೆ, ಈ ಭೂನಿವಾಸಿಗಳು, ‘ತಮ್ಮ ಪುರುಷಾರ್ಥವೇನು?’’ ಎಂದು ಕೇಳುತ್ತಲೇ ಇರುವರು. ನನ್ನ ಮಾತನ್ನೂ ಆಲಿಸರು. ಅಯ್ಯೋ ! ಏನನ್ಯಾಯ ! ಅದೇಕೆ ? ಹೀಗೆ ಮಾಡುವರೋ, ನಾನರಿಯ.
ಗೋಪಾಲಾಚಾರ್ಯ - सं
लोका श्रद्दधते न मद्वचसि नः को वा पुमर्थो भवेत् ? हन्तेयं त्वनुयुञ्जते कुत इदं ? सेव्यो हि रामानुजः ।
यो वेत्ति द्रविडोक्तिबन्धसरणिं त्रेधा विभक्तां तथा प्राज्ञो वेदचतुष्टये स्मृतिशताभिज्ञश्च सत्कीर्तितः ॥
: 50
ಮೂಲ : ವೇರೊನು ಮತ್ತಿರ್ನಿಶರಣ, ಅರಳಿತ ಆರೊನುಮಿ ಮುಚ್ಚರಣ, ಎರುಳ್ಳಿ ತೇರುಮವರುಂ ಎನಕ್ಕುಮುನೈತಂದಶೆಮ್ಮೆ ತೊಲ್ಲಾಲ್ ಕೂರುಂಪರಮನು, ಇರಾಮಾನು ! ಮೆಯ್ಸ್ಕೂರಿಡಿಲೇ ॥ 45 ಭಾವ : ಓ ರಾಮಾನುಜರೇ ! ದೇವರೀ ತಿರುವಡಿಹಳ್ತವಿರ ಅಡಿಯೇನುಕ್ಕು ಅಡೈಯವೇಂಡಿಯದಾನ ವಸ್ತುಮತ್ತೊ. ಅದೈ ಅಡ್ಡೆಯವಿಕ್ಕ ಅಂದತ್ತಿರುವಡಿಹಳ್ ಒಳಿಯ ವೇರೊರು ಉಪಾಯಮುಂ ಇ’’ ಎಂಗಿರ ಇಂದ ಮೆಯ್ಯಾನಪ್ಪೋರುಳ್ಳೆ ತೆಳುವಾಹ ಅರಿಂದ ಮರ್ಹಾಹಳಕ್ಕುಂ ಇಂದ ಅರಿವು ಶಿರುದಂ ಇಲ್ಲಾದ ಎನಕ್ಕುಂ (ಉಮ್ಮಿ) ಕ್ಯಾಟ್ಟಿಕೊಡುತ್ತ (ಉಮ್ಮುಡೈಯ) ಶೆಮ್ಮೆಗುಣಂ ದೇವರೀರೈ ಶೆಲ್ಲಿಲ್ ವಾಯಾಲೇ ಶೂಲ್ಲತ್ತರಮನ್ನು.
mel
mel
ಗೋಪಾಲಾಚಾರ್ಯ - ಅರ್ಥ
ಇರಾಮಾನುಶ : ಶ್ರೀ ರಾಮಾನುಜರೇ ! ರ್ನಿ-ಶರಣ ನಿಮ್ಮಡಿಗಳ ಹೊರತು, ಮಟ್ಟು-ಪೇರ್ -ಒನ್ನುಂ-ಇ = ಪಡೆಯಬೇಕಾದುದು ಮತ್ತೊಂದಿಲ್ಲ. ಅಪ್ಪರ್-ಅಳಿರ್ : ಆ ಅಡಿಗಳನ್ನು ಹೊಂದಲು, ಅಚ್ಚರಣ : ಆ ಪಾದಗಳ ಹೊರತು, ಮಟ್ರು-ಆರ್-ಒನ್ಸುಂ-ಇಲ್ಲಿ - ಬೇರೆ ಉಪಾಯ ಯಾವುದೂ ಇಲ್ಲ. ಎನ-ಇನ್ನೊರು = ಎಂಬ ಈ ನಿಜಾಂಶವನ್ನು, ತೇರುಮವರುಂ : ಚೆನ್ನಾಗಿ ಅರಿತ ಮಹನೀಯರಿಗೂ, ಎನಕ್ಕುಂ = ಈ ಅರಿವಿನ ಸೊಲ್ಲೆ ಇಲ್ಲದ ನನಗೂ, ಉನ್ನೈ-ತಂದ : (ವ್ಯತ್ಯಾಸವಿಲ್ಲದೆ ಸಮನಾಗಿಯೇ) ನಿಮ್ಮನ್ನು ತೋರಿಸಿಕೊಟ್ಟ, ಶೆಟ್ಟಿ : ಆರ್ಜವವೆಂಬ ಗುಣವು, ಮೈಮೈ -ಕ್ಯೂರಿಡಿಲ್ : ನಿಮ್ಮನ್ನು ವರ್ಣಿಸಲು, ತೊಲ್ಲಾಲ್-ಕೂರುಂ = ಬಾಯಿ ಮಾತಿನಿಂದ ಹೇಳಲು, ತರಂ-ಅನ್ನು - ಆಗಲಾರದು.
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀ ರಾಮಾನುಜರೇ ! ನಾನು ಪಡೆಯಬೇಕಾದುದು ನಿಮ್ಮಡಿಗಳ ಹೊರತು ಅತ್ರ ಪರತ್ರಚಾಪಿ ನಿತ್ಯಂ ಯದೀಯ ಚರಣ್ ಶರಣಂಮದೀಯಂ’’ ಎಂಬಂತೆ ಮತ್ತಾವುದೂ ಅಲ್ಲ. ಅದನ್ನು ಪಡೆಯಲು ಆ ಅಡಿಗಳೇ ಉಪಾಯವು ಬೇರೆಯಿಲ್ಲ, ಈ ಸಾರವಾದ ವಿಷಯವನ್ನು ಚೆನ್ನಾಗಿ ಅರಿತವರಿಗೂ, ಏನೂ ಅರಿಯದ ನನಗೂ ತೋರಿಸಿಕೊಟ್ಟಿದ್ದು ನಿಮ್ಮಆ ಋಜುತನ’’ ಎಂಬ ಗುಣ ವರ್ಣಿಸಲಸದಳವದು. ಅನುಭವಮಾತ್ರದಿಂದಲೇ ಅರಿಯತಕ್ಕುದು. ಬಾಯಿಂದ ಹೇಳಲಾಗುವುದಿಲ್ಲ.
ಗೋಪಾಲಾಚಾರ್ಯ - सं
नान्यत् प्राप्यं त्वदीयात् वरपदयुगळादद्य रामानुजार्य ! प्राप्यं तादृक् प्रदातुं प्रभवति भवदीयांघ्रियुग्मं हि नान्यत् ।
ईदृक्तत्वप्रवक्ता सकलमतिमतां चामते में गुण स्ते स्तोतुं तं कस्समर्थः पर मनुभवता वेद्यते त्वार्जवाख्यः ॥
४५
ಮೂಲ : ಕೂರುಂ ಶಮಯಂಗಳಾರುಂ ಕುಲ್ಕಿಯ, ಕುವಲಯತೇ ಮಾರ್ರಪಣಿ ಮರೈಯುಣರ್ ನ್ಯೂನ್ಯ, ಮದಿಯಲಿರ್ಯೇ ತೇರುಂಬಡಿ ಎ೯ ಮನಂ ಪುಹುನಾನೈ ತಿಶ್ಚಿಯನೈತ್ತು ಏರುಂಗುಣನೆ, ಇರಾಮಾನುಶನೈ ಇಲೈಂಜಿನಮ್ ॥ 51 46
ಗೋಪಾಲಾಚಾರ್ಯ - ಭಾವ
ತಾಂತೋನಿಯಾಹಲ್ಲುಂ ಬಾಹ್ಯಮತಂಗಳ್ ಆರುಂ ಅಡಿಯೋಡೇ ಒಳಿಯುಂಪಡಿ, ಇಂದ ಬುವಿಯಿಲ್ ನಮ್ಮಾಳ್ವಾರ್ ತೊನ್ನ ತಮಿಳ್ ವೇದಕ್ಕೆ ತೆರಿಂದವರಾಯುಂ, ಮದಿಯಿಲ್ಲಾದ ಅಡಿಯೇನುಂ ಅರಿಯುಂಪಡಿಯಾಹ ರ್ಎಮನತ್ತಿಲೆ ಉಹಂದ್ ಪುಹುಂದವರಾಯುಂ, ದಿಶೆಹಳೆಂಗುಂ ಪರವಿನ ಗುಣಂಗಳುಳ್ಳವರುಮಾನ ರಾಮಾನುಜರೈ ವಣಂಗಿನೋಂ. (ಆಶ್ರಯಿತೋಂ)
ಗೋಪಾಲಾಚಾರ್ಯ - ಅರ್ಥ
ಕೂರುಂ : (ತೋರಿದಂತೆ) ಹೇಳುವ, ಶಮಯಂಗಳ್ -ಆರುಂ = ಆರು ಬಾಹ್ಯಮತಗಳೂ, ಕುಲೈಯ = ನಾಶವಾಗುವಂತೆ, ಕುವಲಯತೇ - ಈ ಭೂ ಮಂಡಲದಲ್ಲಿ ಮಾರ್ರ : ನಮ್ಮಾಳ್ವಾರು, ಪಣಿ : ಹೊಗಳಿದ, ಮರ = ತಮಿಳು ವೇದವನ್ನು, ಉಣರ್ಸ್ಟೋನ್ - ಅಧ್ಯಯನ ಮಾಡಿ ಅರಿತವರೂ, ಮದಿಯಲಿ-ರ್ಯೇ -ತೇರುಂ ಪಡಿ = ಅರಿವಿಲ್ಲದ ನಾನೂ ತಿಳಿದುಕೊಳ್ಳುವಂತೆ, ಎಣ್ಣೆ-ಮನಂ-ಪುಹುಂದಾನ್ಯ- ನನ್ನ ಮನದಲ್ಲಿ ಬಂದು ಹೊಕ್ಕವರೂ, ದಿ ಅನೈತ್ತುಂ = ಎಲ್ಲಾ ದಿಕ್ಕುಗಳಲ್ಲೂ ಏರುಂ-ಗುಣನೈ - ಹರಡಿ ಹೆಚ್ಚುವ ಗುಣಗಳುಳ್ಳವರೂ, (ಆದ) ಇರಾಮಾನುಶನ್ - ರಾಮಾನುಜರನ್ನು, ಇರೈಂಜಿನಂ ಆಶ್ರಯಿಸಿದೆವು.
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮಾಳ್ವಾರು ಕರುಣಿಸಿದ ತಮಿಳುವೇದವು ಕಿವಿಗೆ ಬಿದ್ದೊಡನೆ, ಮನಸ್ಸಿಗೆ ತೋರಿದಂತೆ ವಾದಿಸುತ್ತಿದ್ದ ಆರು ಬಾಹ್ಯ ಮತಗಳೂ ತಾವಾಗಿಯೇ ಚೆದುರಿ ಓಡಿಹೋಗುವುವು. ಅಂತಹ ಮಹತ್ತಾದ ತಮಿಳು ಪ್ರಬಂಧವನ್ನು ಚೆನ್ನಾಗಿ ಅರಿತು ನುರಿತವರು ನಮ್ಮ ರಾಮಾನುಜರು. ಕೇವಲ ಅಜ್ಞಾನಕ್ಕೆ ಬೀಡಾಗಿದ್ದ ನನ್ನನ್ನೂ ಒಬ್ಬ ಜ್ಞಾನಿಯನ್ನಾಗಿ ಮಾಡಲು, ನನ್ನ ಹೃದಯದಲ್ಲಿ ನೆಲೆಸಿದರು. ದಿಗಂತಗಳಲ್ಲಿ ಮೊಳಗುವ ಕೀರ್ತಿಯುಳ್ಳವರು. ಇಂತಹ ಮಹನೀಯರನ್ನು ಪ್ರಣಮಿಸಿ, ಆಶ್ರಯಿಸಿದೆವು.
ಗೋಪಾಲಾಚಾರ್ಯ - सं
स्वच्छन्दानि मतानि षट् व्यपगतानि स्यु र्यथा भूतलात् अभ्यस्तद्रविडागमाख्यशठजिद्रार्थं हि रामानुजम् ।
आज्ञानावसथं च मां सुमनसं कर्तुं मदन्तस्स्थितं सर्वाशापरिपूर्ण भव्ययशसं सेव्यं प्रणम्याश्रिताः ॥
४६
52
ಇರೈಂಜಪ್ಪಡುಂ ಪರ್ರ ಈರ್ಶ ಅರಂಗನೆನ್ನು, ಇವ್ವುಲಹ ತರಂ ಶೆಪ್ಪು ಅಣ್ಣ ಇರಾಮಾನುರ್ಶ, ಎನ್ನರುವಿನೈರ್ಯ ತಿರಂ ಶೆತ್ತಿರವು ಪಹಲುಂ ವಿಡಾರ್ದೆತ್ರ ಶಿಂದ್ಯೆಯುಳ್ಳ ನಿರೈಂದೊಪ್ಪರವಿರುಂರ್ದಾ,‘ಎನಕ್ಕಾರುಂ ನಿಹರಿಯೇ ॥ 47
ಗೋಪಾಲಾಚಾರ್ಯ - ಭಾವ
ಎಲ್ಲಾರಾಲುಂ ಸೇವೈಹೊಳ್ಳುಂ ಪರಂದೈವಂ ಏದೆನಾಲ್ ಸರೇಶ್ವರಃ ಶ್ರೀರಂಗನಾರ್ಥ ರ್ತಾ ಎನ್ನು ಇವ್ವುಲಹಲ್ ಅನೈವರುಕ್ಕುಂ ಧರ್ಮಕ್ಕೆ ನೇರಿಲ್ ಶೂನ್ನವರ್ ಎಂಗಳ್ ಸ್ವಾಮಿ ರಾಮಾನುಶ, ಯಾವರಾಲುಂ ನೀಕು ಮುಡಿಯಾದಪಡಿ ಎನ್ನುಳ್ ಇರುಂದ ಕರ್ಮಕೈಯೆಲ್ಲಾಂ ಪೋಕ್ಕಡಿ, ಹಲುಂ ಇರುಳು ಎವಿಡಾಮಲ್ ರ್ಎಮನನಿಲ್ ನಿರೈಂದಿರುಂದಾರ್, ಇವ್ವರುಪ್ಪಾನದ್ ಒಪ್ಪತ್ತದಾಯಿರುಕ್ಕುಂ, ಇಪ್ಪಡಿಕ್ಕಿ ಅವರರುಲೈಪೆತ್ತವೆನಕ್ಕೆ ಇಂದಲೋಕಲ್ ಒಪ್ಪುತ್ತವ ಬೇರಾರ್ ಇರುಪ್ಪಾರ್ ?
ಗೋಪಾಲಾಚಾರ್ಯ - ಅರ್ಥ
ಇರೈಂಜಪ್ಪಡುಂ : ಸೇವೆಗೊಳ್ಳುವ, ಪರ್ರ : ಪರದೈವವು, (ಯಾವುದೆಂದರೆ) ಈರ್ಶ-ಅರಂರ್ಗ : ಸಶ್ವೇಶ್ವರನಾದ ಶ್ರೀರಂಗನಾಥನೇ, ಎನ್ನ : ಎಂದು, ಇವ್ವುಲಹತ್ : ಈ ಲೋಕದಲ್ಲಿ, ಅರಂ-ಶೆಪ್ಪು : ಧರ್ಮವನ್ನುಪದೇಶಿಸುವ, ಅಣ್ಣಲ್ = ಸ್ವಾಮಿಯಾದ, ಇರಾಮಾನುರ್ಶ : ರಾಮಾನುಜರು, ಎಣ್ಣೆ-ಅರು-ವಿನೈರ್ಯ- ತಿರಂ-ಶೆತ್ - ನನ್ನ ಪ್ರಬಲ ಕರ್ಮಗಳನ್ನು ನಾಶಮಾಡಿ, ಪಹಲು-ಇರುವುಂ-ವಿಡಾದ್ = ಹಗಲುರಾತ್ರಿ ಬಿಡದೆ, (ಸದಾ) ಎ-ರ್ತ-ಶಿಂದೈಯಳ್ಳೆ : ನನ್ನ ಹೃದಯದಲ್ಲಿ, ನಿರೈಂಡ್ ಪೂರ್ಣವಾಗಿ, ಒಪ್ಪ-ಅರ - ಹೋಲಿಕೆಯೇ ಇಲ್ಲದಂತೆ, ಇರುಂರ್ದಾ - ಎನಕ್ಸ್ = ನನಗೆ, ಆರುಂ = ಯಾರೂ, ನಿಹರ್ -ಇಚ್ಛೆ - ಸಮಾನರು ಇದ್ದರು, ಇಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
‘‘ಸಶ್ವೇಶ್ವರನಾದ ಶ್ರೀ ರಂಗನಾಥನೇ ಸಕಲ ಜನರಿಂದಲೂ ಸೇವೆಗೊಳ್ಳುವ ಪರದೈವ’’ ಎಂದು ಈ ವಿಶಾಲ ಮಹೀತಲದಲ್ಲಿ ನೇರವಾಗಿ ಬೋಧಿಸಿದವರು ನಮ್ಮ ಸ್ವಾಮಿ ರಾಮಾನುಜರು, ಮತ್ತಾರಿಂದಲೂ ಹೋಗಲಾಡಿಸದಂತಿದ್ದ ನನ್ನ ಪಾಪವನ್ನೆಲ್ಲ ನಾಶಗೊಳಿಸಿದರು. ಹಗಲಿರುಳೂ ನನ್ನ ಹೃದಯದಲ್ಲಿ ಬಿಡದೆ ಪೂರ್ಣವಾಗಿ ಬಿಜಯಗೈದರು. ಈ ಇರುವಿಕೆಗೆ ಹೋಲಿಕೆಯೇ ಇಲ್ಲವೆನ್ನುವಂತಾಗಿದೆ. ಇಂತಹ ಅತಿ ವಿಲಕ್ಷಣ ಕೃಪಾಳುಗಳ ದಯೆಗೆ ಪಾತ್ರನಾದ ನನಗೆ ಸಮಾನರು ಮತ್ತಾರಿರುವರು? ಯಾರೂ ಇಲ್ಲ.
ಗೋಪಾಲಾಚಾರ್ಯ - सं
श्रीरङ्गाधिपति स्समस्तफलद स्साक्षात्परं दैवतं
सर्वोपास्य इति ह्युपादिशदिह स्वामी च यो मेऽधुना ।
नान्यापास्य मघं विनाश्य हृदयं रामानुजोऽहर्निशं त्वध्यास्ते यदिदं च तन्निरुपमं धन्यो मदन्योऽस्ति कः ? ॥
४७
53 ಮೂಲ : ನಿಹರಿನಿರ್ವೆ ನೀರನ್ನು, ನಿನ್ನರುರ್ಳಿಹಣನ್ನಿ ಪ್ಪಹಲೊನುಮಿಲ್ಫ್ ಅರುಳ್ಳುಂ ಅಹುದೇಪುಹಲ್, ಪುನೈಯಿಲೋ ಪಹರುಂ ಪೆರುಮೈ ಇರಾಮಾನುಶ ! ಇನಿನಾಂ ಪಳುದೇ ಅಹಲುಂ ಪೊರುರ್ಳೆ, ಪಯನಿರುವೋಮುಕ್ಕು ಮಾನಪಿನ್ನೆ 48
ಗೋಪಾಲಾಚಾರ್ಯ - ಭಾವ
ಸಂಸಾರ ದೂರರಾನ ನಿತ್ಯಸೂರಿಹಳಾಲೇ ಕೊಂಡಾಡಪ್ಪಡು ರಾಮಾನುಜರೇ ! ಎನ್ನುಡೈಯತಾಳ್ ಮೈಕ್ ಇರುಪ್ಪಿಡಂ ದೇವರೀರ್ ಕೃಪೈರ್ತಾ. ವೇರೋರಿಡಂ ಇಲ್ಫ್. ಅವ್ವದ ಕೃಪೈಕ್ಕುಂ ರ್ಎಪೋಲಿರುಕ್ಕುಮವ ತಾಳ್ ಮೈ ರ್ತಾ ಇಡಂ. ಇವ್ವಾರಾಹ ದೇವರೀರಾಲೆ ಅಡಿಯೇನುಕ್ಕುಂ, ಎನ್ನಾಲೆ ಉಮಕ್ಕುಂ ಇಷ್ಟಾರ್ಥ ಸಿದ್ಧಿತ್ತದು. ಆನ ಪಿನ್ಸ್ ಇನಿಮೇಲುಂ ವೀಣಾಹ ಪಿರಂದಿರುಹೈಕ್ಕೆ ಕಾರಣವೆನ್ನ ?
ಗೋಪಾಲಾಚಾರ್ಯ - ಅರ್ಥ
ಪುನ್ನೆಯಿಲೋರ್ : ನಿತ್ಯಸೂರಿಗಳಿಂದ, ಪಹರು-ಪೆರುಮೈ ಸ್ತುತಿಸಲ್ಪಡುವ ಮಹಿಮೆಯುಳ್ಳ, ಇರಾಮಾನು - ರಾಮಾನುಜರೇ 1 ನಿಹರ್-ಇ-ನಿನ್ನ-ಎ ನೀಶಬೈಕ್ : ಹೋಲಿಕೆಯಿಲ್ಲದಂತಿರುವ ನನ್ನ ನೀಚಭಾವಕ್ಕೆ, ರ್ನಿ ಅರುರ್ಳಿ - ನಿನ್ನ ದಯೆಯ, ಕಣ್ -ಅನ್ನಿ - ಸ್ಥಳ ಹೊರತು, ಪುಹಲ್ -ಒನ್ನು-ಇ - ಹೋಗಲು ಬೇರೆ ಸ್ಥಳವಿಲ್ಲ ಅರುಳ್ ಕ್ಕುಂ = ನಿಮ್ಮದಯೆಗೂ, ಅಹುದೇ-ಪುಹಲ್ = ಆ ನನ್ನ ನೀಚಭಾವವೇ ಆಶ್ರಯ, (ಹೀಗಾಗಿ ಇರುವೋಮುಕ್ಕುಂ = ನಮ್ಮಿಬ್ಬರಿಗೂ, ಪರ್ಯ ಫಲವು, ಆನ-ಪಿನ್ಸ್ = ದೊರತಮೇಲೆ, ಇನಿ : ಇನ್ನೂ, ಪಳುದೇ = ವ್ಯರ್ಥವಾಗಿ, ಅಹಲುಂ - ಅಗಲಿರಲು, ಪೊರುಳ್ -ರ್ಎ : ಕಾರಣವೇನು ?
ಗೋಪಾಲಾಚಾರ್ಯ - ತಾತ್ಪರ್ಯ
ಓ ರಾಮಾನುಜರೇ ! ಜನ್ಮಜರಾದಿಗಳನ್ನರಿಯದ ನಿತ್ಯಸೂರಿಗಳು ನಿಮ್ಮನ್ನು ಸ್ತುತಿಸುವರು. ಅಷ್ಟು ಮಹಿಮರು ನೀವು ಅನ್ಯಾದೃಶವಾದ ನನ್ನ ಕೀಳುತನಕ್ಕೆ ನಿಮ್ಮ ದಯೆಯೇ ಆಶ್ರಯವಲ್ಲದೆ ಮತ್ತಾವುದೂ ಬೇರೆಯಿಲ್ಲ. ಆ ನಿಮ್ಮ ದಯೆಗೂ ನನ್ನ ಕೀಳ್ಮೆಯೇ ಆಸರ, ನಿಮ್ಮಿಂದ ನನಗೂ, ನನ್ನಿಂದ ನಿಮಗೂ ಫಲವು ಸಿದ್ಧಿಸಿದಮೇಲೆಯೂ ಅದೇಕೆ ವೃಥಾ ಅಗಲಿಕೆಯುಂಟಾಗಿರುವುದು ? ಬೇರೆಯಾಗಿರಲು ಕಾರಣವಿಲ್ಲ. ಅನುತ್ತಮಂ ಪಾತ್ರಮಿದಂ ದಯಾಯಾಃ” ಎನ್ನುವಂತೆ ನಾವೀರ್ವರು ಒಂದಾಗಿ ಸೇರಿರಬೇಕು.
ಗೋಪಾಲಾಚಾರ್ಯ - सं
भवाभावस्तुत्यस्थिरमहिमरामानुज ! परं
निहीनत्वस्याऽऽस्ते शरण मतुलस्यापि न मम ।
ऋते कारुण्यात्ते तदपि मम नैच्यं शरण मैत्
फले वा सिद्धे नौ किमिह विरहे कारण मित: ?
54
ಮೂಲ : ಆನದು ಶೆಮ್ಮೆಯರನರಿ, ಪೊಯ್ಯರುಶಮಯಂ ಪೋನ’ಪೊನ್ನಿ ಇರಂದಂಕಲಿ, ಪೂಮಲ ರ್ತೇನದಿಪಾಮ್ ವಯಲ್ತೆನ್ನರರ್ಙ್ಗಕಳಲ್ ಶೆಣೈವೈತ್ ತಾನದಿಲ್ಮನ್ನುಂ, ಇರಾಮಾನುರ್ಶ ಇತ್ತಲತ್ತುದಿತ್ತೇ ॥ 49
ಗೋಪಾಲಾಚಾರ್ಯ - ಭಾವ
ತಾಮರೈಪ್ಪಹರ್ಳಿತೇನೇ ಆರಾಹಪ್ಪೆರುಹುಂ ವಯಲ್ ಹಳಾಲ್ ಶೂಳಪಟ್ಟ ಶ್ರೀರಂಗಲ್ ಎಳುಂದರುಳಿಯಿರಕ್ಕುಂ ಪೆರಿಯ ಪೆರುಮಾಳುಡೈಯ ತಿರುವಡಿಹಳ್ಳಿ ತಮ್ಮುಡೈಯ ಮುಡಿಯಿಲೆ ಧರಿತ್, ಅವೈಹಳಿಲೇಯೇ ಅತಿ ಪ್ರವಣರಾಯ್ ಇರುಕ್ಕಿರ ರಾಮಾನುಜರ್ ಇಂದುಲಹಲ್ ಅವತರಿತ್ತದನಾಲೇ ಉಳ್ಮೆಯಾನ ಧರ್ಮ ಸ್ಥಾಪಿಕ್ಕಪಟ್ಟದ್. ಪೊಯ್ಯಾನರ್ ಮುಡಿಂದ್ ಪೊಯಿಟ್ರು. ವಲಿಯದಾನ ಕಲಿಯುಂ ಉರುಪಡಾಮಲ್ ಅಳಿಂದ್ ವಿಟ್ಟದ್ :
ಗೋಪಾಲಾಚಾರ್ಯ - ಅರ್ಥ
ಪೂ೦-ಕಮಲ-ರ್ತೇ : ತಾವರೆ ಹೂವಿನ ರಸವು, ನದಿ-ಪಾಮ್ = ಹೊಳೆಯಂತೆ ಹರಿಯುವ, ವಯಲ್ = ಗದ್ದೆಗಳಿರುವ, ರ್ತೆ-ಅರಂರ್ಗ : ಶ್ರೀರಂಗದಲ್ಲಿರುವ ಶ್ರೀ ರಂಗನಾಥನ, ಕಳಲ್ =ಪಾದಗಳನ್ನು ಶೆನ್ನಿ-ವೈತ್=ತಲೆಯಮೇಲೆ ಇರಿಸಿಕೊಂಡು, ರ್ತಾ-ಅದಿಲ್ -ಮನ್ನುಂ : ತಾವೂ ಅಡಿಗಳಲ್ಲಿಯೇ ಪ್ರವಣರಾಗಿರುವ, ರಾಮಾನುರ್ಶ : ಶ್ರೀ ರಾಮಾನುಜರು, ಇತ್ತಲ-ಉದಿತ್ : ಈ ಭೂಮಿಯಲ್ಲಿ = ಅವತರಿಸಿದುದರಿಂದ, ತಮ್ಮ-ಅರ-ನೆರಿ = ಋಜುವಾದ ಧರ್ಮಮಾರ್ಗವು, ಆನದ್ * ಸ್ಥಿರವಾಗಿ ಉಳಿಯಿತು. ಪೊಯ್ -ಅರು-ಶಮಯಂ = ಸುಳ್ಳೇ ತುಂಬಿರುವುದೆಲ್ಲ. ಪೊನ್ರಿ-ನದ್ = ನಾಶವಾಯಿತು. ವೆಂ-ಕಲಿ = ಪ್ರಬಲ ಕಲಿಯು, ಇರಂದದ್ = ಹಾಳಾಯಿತು.
ತಾತರ :- ತಾವರೆಯ ಮಕರಂದವು ಹೊರಲಾಗಿ ಹರಿಯುವ ಸುಕ್ಷೇತ್ರವಾಗಿರುವುದು ಶ್ರೀಗಂಗ. ಅಲ್ಲಿರುವ ಶ್ರೀ ರಂಗನಾಥನ ಅಡಿದಾವರೆಗಳನ್ನು ತಲೆಯಲ್ಲಿ ಧರಿಸಿ, ಅದರಲ್ಲೇ ತತ್ಪರರಾದವರು ಶ್ರೀ ರಾಮಾನುಜರು. ಈ ಮಹಿಮರು ಅವತರಿಸಿದಮೇಲೆ ಇವರ ಪ್ರಭಾವದಿಂದ ಸದ್ದರ್ಮ ಮಾರ್ಗವು ಕಂಟಕವಿಲ್ಲದಂತೆ ಸ್ಥಾಪಿಸಲ್ಪಟ್ಟಿತು. ಸುಳ್ಳಿನ ಕಂತೆಯ ಮತಗಳೆಲ್ಲ ನಾಶವಾದವು. ಕಡುದುರುಳ ಕಲಿಯ ಗರ್ವವು ಅಡಗಿತು. ಸತ್ಪುರುಷರ ಅವತಾರ ರಹಸ್ಯದ ಮಹಿಮೆಯಿದು.
ಗೋಪಾಲಾಚಾರ್ಯ - सं
अम्भोजातप्रसूनप्रसृतरसधुनीसिक्तसुक्षेत्रमध्य- भ्राजच्छ्रीरङ्गनाथश्रितफलदपदद्वन्द्वधार्युत्तमाङ्गे ।
श्रीमद्रामानुजे भुव्युदितवति मुनौ स्थापितो धर्ममार्गः मायाकृष्टं प्रणष्टंमत मनृतचयं दृष्कलिश्च प्रभग्नः ।
।
ಮೂಲ : ಉದಿಪ್ಪನವುಮಂದ್ಯೆಯುಳ್, ಒಲರ್ನಂಜುಮಂಜಿ ಕೊದಿತಡಮಾರಿನಡಪ್ಪನ, ಕೊಳ್ಳೆರ್ವಕುತ್ತಮೆಲ್ಲಾಂ ಪರಿತ್ತರ್ವೆಪರ್ುಕವಿಪಾವಿನಂಪೂಣ್ಣನ ಪಾವುತೊಲ್ಶೀರ್ ಎದಿತ್ತಲೈನಾರ್ದ, ಇರಾಮಾನು೯ ತನ್ನಿಯಡಿಯೇ ॥ 55 50 ಭಾವ, :- ಎಂಗಳ್ ರಾಮಾನುಜರ್ ಉಲಹುಮುಳುದುಂ ಪರವಿನ ಕೀರ್ತಿಯಳ್ಳವರ್. ಯತಿಹಳುಕ್ ತಲೈವರಾನ ನಾಯಕಮಣಿಯುಮಾಂ. ಇವರುಡ್ಡೆಯ ತಿರುವಡಿಹಳ್ ಮರ್ಹಾಹಳಿತಿರುವುಳ್ಳಂಗಳಿಲ್ ವಿಳಂಗುಹಿನವೈ. ಪ್ರತಿವಾದಿಹರ್ಳಿ ತಿರುವುಳ್ಳಂಗಳಿಲ್ ವಿಳಂಗುಹಿನವೈ. ಪ್ರತಿವಾದಿಹರ್ಳಿ ಮನಂ ಬಯಂದ್ ಪರಿತಪಿಕ್ಕುಂಪಡಿ ಶೆಯ್ದವೈಕ್ಕುಮವೈ. ಅಲ್ಲದು, ಎಲ್ಲೆಯತ್ತವಲಿಯಕುತ್ತಮುಳ್ಳದಾಯುಂ, ಅಲ್ಪಮಾಯುಂ ಇರುಕ್ಕುಂ ಇಂದ ಎ ಕವಿತೈಯ್ಯ ಸ್ತುತಿಯಾಹ ಅಂಗೀಕರಿತ ಅಲ್ಲವಾ !
ಗೋಪಾಲಾಚಾರ್ಯ - ಅರ್ಥ
ಪಾವು-ತೊಲ್ -ಶೀರ್ = ಭೂಮಿಯಲ್ಲೆಲ್ಲಾ ಹರಡಿದ ಸದ್ಗುಣಗಳುಳ್ಳ, ಎತಿ-ತಲೈ-ನಾರ್ದ : ಯತಿಗಳಿಗೆ ಹಿರಿಯ ನಾಯಕರಾದ, ಇರಾಮಾನುರ್ಶತ್ರ : ರಾಮಾನುಜರ, ಇ-ಅಡಿ ಪಾದಗಳೆರಡೂ, (ಎಂತಹವೆಂದರೆ) ಉತ್ತಮರ್ -ಶಿಂದ್ಯೆಯುಳ್ -ಉದಿಪ್ಪನ = ಶ್ರೇಷ್ಠರಾದವರ ಮನದಲ್ಲಿ ಬೆಳಗತಕ್ಕವು. ಒನ್ನಲರ್-ನಂಜುಂ - ಪ್ರತಿವಾದಿಗಳ ಮನಸೂ ಅಂಜಿ = ಹೆದರಿ, ಕೊದಿತ್ತ್-ಇಡ = ಪರಿತಪಿಸುವಂತೆ, (ಮಾಡಲು) ಮಾರಿ-ನಡಪ್ಪನ : ನಿಂತಲ್ಲಿ ನಿಲ್ಲದೆ (ಅಲ್ಲಲ್ಲಿ) ಸಂಚರಿಸತಕ್ಕವು. ಕೊಳ್ಳೆ-ರ್ವ-ಕುತ್ತಂ-ಎಲ್ಲಾಂ - ಅಪಾರವಾದ ಮತ್ತು ಪ್ರಬಲವಾದ ದೋಷಗಳೆಲ್ಲವೂ, ಪದಿತ್ತ = ತುಂಬಿ ಅಡಗಿರುವ, ಎಣ್ಣೆ-ರ್ಪು-ಕವಿ - ನನ್ನ ಅಲ್ಪವಾದ ಕವಿತೆಯೆಂಬ, ಪಾ-ಇನಂ-ಪೂಂಡನ - ಪಾಶುರಗಳನ್ನು (ಸ್ತೋತ್ರವಾಗಿ) ಅಂಗೀಕರಿಸಿವೆ. ಇಂತಹ ಉದಾರ ಮಹಿಮೆಯುಳ್ಳವು.
ಗೋಪಾಲಾಚಾರ್ಯ - ತಾತ್ಪರ್ಯ
ಇಡೀ ಮಹೀತಲವನ್ನೇ ಆವರಿಸಿ, ಹೆಸರಾಂತ ಸದ್ಗುಣಶಾಲಿಗಳೂ, ಯತಿಗಳ ಕುಲಕ್ಕೇ ತಿಲಕರೂ ಆಗಿದ್ದರು ನಮ್ಮ ರಾಮಾನುಜರು, ಅವರಡಿಗಳಾದರೋ ಉತ್ತಮೋತ್ತಮರಮನಗಳಲ್ಲಿ ಒಳಿಯುವಂತವಹವು. ವಾದಿಗಳು ಹೆದರಿ, ಗಾಬರಿಗೊಂಡು, ದಿಕ್ಕೆಟ್ಟು ಚದುರುವಂತೆ ಮಾಡಲು, ನಿಂತಲ್ಲಿನಿಲ್ಲದೆ ಸರ್ವತ್ರ ಸಂಚರಿಸಿ, ಅವರನ್ನು ಓಡಿಸಿದಂತಹವು. ಮತ್ತು ಅಪಾರದೋಷಗಳಿಂದ ತುಂಬಿದ್ದರೂ ಈ ನನ್ನ ಪದ್ಯಗಳು ‘‘ಇದೊಂದು ಉತ್ತಮ ಸ್ತುತಿ’’ ಎಂದು ಅತ್ಯಾದರದಿಂದ ಒಪ್ಪಿರತಕ್ಕವು.
ಗೋಪಾಲಾಚಾರ್ಯ - सं
लोकव्यापिसमस्तसद्गुणजुषः पादौ यतीन्द्रस्य तौ कीदृक्षाविति चेदनुत्तमजनस्वान्तप्रभावर्षिणौ ।
संत्रस्तप्रतिवादिमानसपरिक्षोभोपतापावहौ
नानादोषयुता मदीयकवितां स्स्वीचक्रतुः स्तोत्रवत् ॥
५०
56 ರಾಮಾನುಜ ನೂತ್ತಂದಾದಿ ಮೂಲ : ಅಡಿಯೆತೊಡರ್ನ್ಗಳುಂ ಐವರ್ ಹಳ್ಳಾಯ್, ಅನುಪಾರದಪ್ಪೋರ್ ಮುಡಿಯಪ್ಪರಿನೆಡುಂತೇ ವಿಡುಂಕೋ, ಮುಳುದುಣರ್ ಅಡಿಯರಮುದಮಿರಾಮಾನುರ್ಶ ಎನ್ನೆಯಾಳವನಿ ಪ್ಪಡಿಯಿಲ್ ಪಿರನ್ಹದ್, ಮತ್ತಿಕಾರಣಂ ಪಾರ್ತಿಡಿಲೇ ॥ 51
ಗೋಪಾಲಾಚಾರ್ಯ - ಭಾವ
ಮುನ್ನು ತನ್ನ ಆಶ್ರಯಿತ್ತ ಪಾಂಡವರಾಹ ಮಹಾಭಾರತ ಯುದ್ಧಲ್ ಕೌರವಹಹಳ್ ಎಲ್ಲಾರುಂ ತೊಲೆಯುಂಪಡಿ ತೇರ್ ನಡತ್ತಿನ ಕಣ್ಣಪಿರಾನ್ಯ ಸ್ವರೂಪಸ್ವಭಾವಾದಿಹಳಿಲ್ ಒನ್ನುಂಕುರೈಯಾದಪಡಿ ಮುಳುದುಂ ನನ್ನಾಹ ಅರಿಂದಿರುಂದ ಭಾಗವತರ್ ಹಳುಕ್ಕೇ ಪರಮಭೋಗ್ಯರಾನವ ರಾಮಾನುಜ ರ್ತಾ. ಇವರ್ ಇಂಗೆ ವಂದವತರಿತ್ತದ್ ಎದಾಹವೆನಾಲ್ ಎನ್ನೈ ಅಡಿಯ ನಾಕ್ಕಿಕ್ಕೊಳ್ಳು ಹೈಕ್ಕಾರ್ಹಾ. ಆರಾಮ್ ಪಾಲ್ತಾಲ್ ವೇರೊರು ಕಾರಣಮುಂ ಇಲ್ಲೆ.
ಗೋಪಾಲಾಚಾರ್ಯ - ಅರ್ಥ
ಅನ್ನು = ಹಿಂದೆ (ಯುದ್ಧವಾದಾಗ) ಅಡಿಯ್ಕೆ-ತೊಡರ್ನ್ಸ್-ಪಾದಗಳನ್ನು ಅವಲಂಬಿಸಿಕೊಂಡು, ಎಳು : (ಗರ್ವದಿಂದ) ಅಸದೃಶರಾದ, ಐವರ್ ಹಳ್ಳಾಯ್ - ಪಾಂಡವರಿಗಾಗಿ, ಪಾರದಪ್ಪೋರ್ = ಭಾರತ ಯುದ್ಧದಲ್ಲಿ ಮುಡಿಯ = ಕೊನೆಗೊಳ್ಳಲು, ಪರಿ-ನಡು-ಪೇರ್ = ಕುದುರೆಗಳನ್ನು ಹೂಡಿದ ರಥವನ್ನು, ವಿಡುಂ = ನಡೆಸಿದ, ಕೋನೈ = ಸ್ವಾಮಿಯಾದ ಕೃಷ್ಣನನ್ನು, ಮುಳುದ್ ಉಣರ್ನ್ಸ್ - ಪೂರ್ಣವಾಗಿ ತಿಳಿದು ಅನುಭವಿಸಿದ, ಅಡಿಯಾರ್ = ಭಾಗವತರಿಗೆ, ಅಮುದಂ = ಪರಮಭೋಗ್ಯರಾದ, ಇರಾಮಾನುಶರ್ = ರಾಮಾನುಜರು, ಇಬ್ಬುವಿಯಲ್ = ಈ ಭೂತಲದಲ್ಲಿ ವಂದ್ ಪಿರಂದದ್ = ಬಂದು ಅವತರಿಸಿದುದು, (ಏತಕ್ಕೆಂದರೆ) ಎನ್ನೆ-ಆಳ : ನನ್ನನ್ನು ಅಡಿಯಾಳನ್ನಾಗಿ ಮಾಡಿಕೊಳ್ಳುವುದಕ್ಕಾಗಿಯೇ, ಪಾರ್ತಿಡಿಲ್ : ವಿಮರ್ಶಿಸಿ ನೋಡಿದರೆ, ಮತ್ ಕಾರಣಮಿ - ಇದೊಂದು ಹೊರತು ಮತ್ತಾವುದೂ ಕಾರಣವಿಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ಹಿಂದೆ ತನ್ನನ್ನು ಶರಣುಹೊಂದಿದ್ದ ಪಾಂಡವರ ನೆರವಿಗಾಗಿ ಭಾರತ ಯುದ್ಧದಲ್ಲಿ ಕೌರವರನ್ನು ಸಂಹರಿಸಲು ಅರ್ಜುನನಿಗೆ ಸಾರಥಿಯಾಗಿದ್ದ
ಶ್ರೀ ಕೃಷ್ಣನ ಸ್ವರೂಪ ಸ್ವಭಾವಾದಿಗಳನ್ನು ಚೆನ್ನಾಗಿ ಅರಿತು ಅನುಭವಿಸಿರುವ ಮಹನೀಯರಿಂದ ಹೊಗಳಿಸಿಕೊಳ್ಳುವರು ನಮ್ಮಸ್ವಾಮಿ ರಾಮಾನುಜರು. ಇವರು ಈಗ ಇಲ್ಲಿ ಅವತರಿಸಿದುದಕ್ಕೆ ಕಾರಣ ನನ್ನನ್ನು ತನ್ನಡಿಯಾಳನ್ನಾಗಿ ಮಾಡಿಕೊಳ್ಳುವುದೊಂದೇ, ಎಷ್ಟು ಪಾಲೋಚಿಸಿದರೂ ಬೇರೆ ಯಾವ ಕಾರಣವೂ ಇಲ್ಲ.
ಗೋಪಾಲಾಚಾರ್ಯ - सं
प्राक् पादाश्रितपाण्डवप्रचलितानीकारिसंहारिस- द्धर्मस्थापकवासुदेवसुगुणज्ञानानुभूत्यञ्चितैः ।
प्राज्ञै यस्स्तुतकीर्ति राविरभवत् रामानुजो माऽत्मसात् कर्तुं केवल मित्यवैमि न परो हेतुः परामर्शने ॥
५१
ಮೂಲ : ಪಾರಾನರುಶಮಯಂಗಳಪದೃಪ್ಪ, ಇಪ್ಪಾರ್ಮುಳುದುಂ ಪೋರ್ರಾಪುಹಳ್ ಹೊಂಡು ಪುನೈಯಿನೇ ನಿಡೈರ್ಝಾಪುಹುನ್ಸ್ ತೀರಾನಿರುವಿನೈತೀ ಅರಂರ್ಗ ಶೆಯ್ಯತಾಳಿಯೋ 57 ಡರ್ಾಾ, ಇವೈಯೆಮ್ಮಿರಾಮಾನುರ್ಶ ಶೆಯ್ಯುಮದ್ದುದಮೇ ॥ 52
ಗೋಪಾಲಾಚಾರ್ಯ - ಭಾವ
ಎಮ್ಮಿರಾಮಾನುಜರ್ಶೆಯ್ದ ಅದ್ಭುತ ಸಂಗತಿಹಳ್ ಎವೈ ? ಎನ್ನಾಲ್ . ಕೇಳೀರ್. ಅವೈ ಇವೈರ್ತಾ, ‘‘ವೇದಬಾಹ್ಯಂಗಳೆನ್ಸ್ ಇರುಕ್ಕುಂ ಆರ್ ಮತಂಗಳುಂ ತುಡಿಚ್ಚಿ ಓಡುಂಪಡಿ, ಅವೈಹಳಿಲ್ ತಮ್ ತಿರುಕ್ಕಣ್ಣಳ್ಳೆ ಒಟ್ಟಿನಾರ್. ಇನ್ಸುಲಹುಂ ಮುಳುವದೈಯುಂ ರ್ತಕೀರ್ತಿಯಾಲೆ ತಾಮಾಹವೇ ವಂದ್ ಪುಹುಂದುದು ಮನಿಯೇ ಇರುವಿನೈ ಹಳ್ಳಿಯುಂ ಪೋಕ್ಕಿನಾರ್, ಪೋಕಿನದಕ್ಕೆ ಪೆರಿಯ ಪೆರುಮಾಳುಡೈಯ ಅಳಹಿಯ ತಿರುವಡಿಮಲರ್ಹಳೋಡು ಅಮರ್ರುಕ್ಕುಂಪಡಿ ಪಣ್ಣಿವೈತ್ತಾರ್’, ಅಂದ ಮರ್ಹಾ ಶಯ ಹೈಯೇ ಇವೆಯೆಲ್ಲಾಂ.
ಗೋಪಾಲಾಚಾರ್ಯ - ಅರ್ಥ
ಎಂ-ಇರಾಮಾನುರ್ಶ - ನಮ್ಮ ರಾಮಾನುಜರು, ಶೆಯ್ಯುಂ-ಅದ್ಭುದಂ = ಮಾಡುವ ಅದ್ಭುತಕಾವ್ಯಗಳು, ಇವೆಯೇ : ಈ ಮುಂದೆ ಹೇಳತಕ್ಕವೇ, (ಅವು ಯಾವುವೆಂದರೆ) ಅರು-ಶಮಯಂಗಳ್ = ಆರು ಮತಗಳು, ಪದ್ಯಪ್ಪ – ತಲ್ಲಣಿಸುವಂತೆ, ಪಾರ್ರಾ - ನೋಟವನ್ನು ಬೀರಿದರು. ಇಪ್ಪಾರ್-ಮುಳುದುಂ = ಈ ಭೂಮಿಯೆಲ್ಲವನ್ನೂ, ಪುಹಳ್ -ಹೊಂಡು = ಕೀರ್ತಿಯಿಂದ, ಪೋರ್ರಾ - ಕವಿಸಿದರು. ಪುನೈಯನೇನೇನಿಡೈ : ಅತಿ ನೀಚನಾದ ನನ್ನಲ್ಲಿ ರ್ತಾ-ಪುಹುಂದ್ : ತಾನೇ ಪ್ರವೇಶಿಸಿ, ಇರು-ವಿನ್ಯ ಪುಣ್ಯಪಾಪಗಳೆರಡನ್ನೂ, ತೀರ್ರಾ - ಹೋಗಲಾಡಿಸಿದರು. ತೀರ್ = ನೀಗಿಸಿದುದಲ್ಲದೆ, ಅರಂರ್ಗ : ಶ್ರೀರಂಗನಾಥ, ಶಯ್ಯ-ತಾಳ್ -ಇಣೆ-ಯೋಡು ಆರ್ರಾ - ಆನಂದವಾದ ಪಾದಗಳೊಡನೆ ಸೇರಿಸಿದರು.
G
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮ ರಾಮಾನುಜರು ಅದ್ಭುತವಾದ ಹಲವಾರು ಕಾವ್ಯಗಳನ್ನೆಸಗಿದರು. ವೇದಬಾಹಿರಗಳೆಂದೆನಿಸಿದ ಆರು ಮತಗಳೂ ಅವರು ನೋಡಿದ ನೋಟಕ್ಕೆ ಹೆದರಿ ತಲ್ಲಣಿಸಿ ಓಡಿಹೋದವು. ತಮ್ಮ ಕೀರ್ತಿಯು ಈ ಭೂಮಂಡಲದಲ್ಲಿ ಎಲ್ಲೆಲ್ಲೂ ಆವರಿಸುವಂತೆ ಮಾಡಿದರು. ಅತಿ ಕೀಳಾದ ನನ್ನ ಮನಸ್ಸು ಹೊಕ್ಕು, ಅಪಾರ ಕೃಪೆಯಿಂದ ಪಾಪಗಳೆಲ್ಲವನ್ನೂ ನಾಶಮಾಡಿದರು. ಅಷ್ಟೇ ಅಲ್ಲದೆ ಶ್ರೀ ರಂಗನಾಥನ ಪಾದಕಮಲಗಳಲ್ಲಿ ಸೇರಿಕೊಂಡಿರುವಂತೆ ಮಾಡಿದರು. ಇವೆಲ್ಲ ಅವರದೇ.
ಗೋಪಾಲಾಚಾರ್ಯ - सं
यन्निध्यानेन बाह्या न्यपहतिभयतो व्यद्रवन् षण्मतानि
क्षोण्यां कीर्ति र्यदीया दिशि दिशि विततां मां च नीचं दयालुः ।
आविश्या नाशयद्योद्विविध मघमपि त्वंघ्रियुग्मे सुबद्धं
चक्रे श्रीरङ्गराजोऽद्भुतमयकृतयोऽमू हि रामानुज ॥
५२
..158
العربية ಮೂಲ : ಅದ್ಭುರ್ದ ಶೆಮ್ಮೆ ಯಿರಾಮಾನುರ್ಶ, ಎನ್ನೆ ಯಾಳವಂದ ಕರಹಂ ಕತವರ್ ಕಾಮುರುಶೀಲರ್, ಕರುದರಿಯ ಪಲ್ಲುಯಿಹಳುಂ ಪಲ್ಲುಲಹಿಯಾವುಂ ಪರನದೆನ್ನುಂ ನರೊರುಳ್ತನ್ನೈ, ಇನ್ನಾನಿಲ ವಂದ್ ನಾಟ್ಟಿನನೇ ॥ 53
ಗೋಪಾಲಾಚಾರ್ಯ - ಭಾವ
ಎಮ್ಮಿ ರಾಮಾನುಜ ಆಶ್ಚದ್ಯಕರ ಕಾರಂಗ ಶೆಯ್ದವ. ಋಜುವಾನ ತನೈಯುಳ್ಳವರ್, ಅಡಿಯೇ ಆಳ, ಕಲ್ಪವೃಕ್ಷಂಪೋಲ್ ಉದಾರಗುಣ ಮುಳ್ಳವರಾಯ್ ವಂದವರ್. ಮಹಾ ಜ್ಞಾನಿಹಳುಂ ಆಶೆಪ್ಪಡುಂಬಡಿಯಾನ ಶೀಲ ಮುಳ್ಳವರ್. ಉಯಾನವಳಿಯ ಕಾವಿಪ್ಪವರ್. ‘‘ನಿನೈಕ್ಕವುಂ ಆಹಾದಪಡಿ ಎಣ್ಣಿರಂದಿರುಕ್ಕಿನವೈ ಆತ್ಮಾಕ್ಕಳ್, ಅವ್ವಾತ್ಮಾಕ್ಕಳುಕ್ ಇರುಪ್ಪಿಡಮಾನ ಉಲಹುಂಗಳುಂ ಅಳವಿರಂದವೈ. ಇವೆಯೆಲ್ಲಾಂ ಭಗವಾನುಡೈಯ ಸೊತ್ತುಕ್ಕಳ್’’ ಎನ್ನುಂ ಪೊರುಳ್ಳ ಇಂಗ್ ವಂದ್ ಅವತರಿತ್, ಸ್ಥಾಪಿತ್ತರುಳಿನಾರ್,
ಗೋಪಾಲಾಚಾರ್ಯ - ಅರ್ಥ
ಎಮ್ಮಿ ರಾಮಾನುರ್ಶ – ನಮ್ಮರಾಮಾನುಜರು, ಅದ್ಭುರ್ದ - ಅದ್ಭುತವಾದ ವ್ಯಾಪಾರವುಳ್ಳವರು. ಶೆಮ್ಮೆ = ಋಜುವಾದ ಗುಣವಂತರು, ಎ-ಆಳ-ವಂದ-ಕರಹಂ - ನನ್ನನ್ನು ಅಡಿಯಾಳಾಗಿ ಮಾಡಲು ಬಂದವತರಿಸಿದ ಕಲ್ಪವೃಕ್ಷವು, (ಉದಾರರು) ಕತವ ಜ್ಞಾನಿಗಳು, ಕಾಮುರು-ಶೀಲರ್ : ಆಸೆಪಡುವಂತಹ ಶೀಲವಂತರು. (ಇವರು) ಕರುದರಿಯ : ನೆನೆಯಲೂ ಆಗದಷ್ಟಿರುವ ಅಸಂಖ್ಯಾತ ಆತ್ಮಗಳೂ, `ಪಲ್-ಉಲಹು-ಯಾವುಂ : ಆ ಜೀವಗಳು ಇರಲು ಬೇಕಾದ ಅಳೆಯಲಾಗದಂತಿರುವ ಲೋಕಗಳೆಲ್ಲವೂ, ಪರನದ್ : ದೇವರಿಗೆ ಸೇರಿದುವು, ಎನ್ನುಂ-ನಲ್-ಪೊರುಳ್ -ತನ್ನೆ = ಎಂಬ ಸಾರವಾದ ಅರ್ಥವನ್ನು, ಇನ್ನಾನಿಲತ್ತೇ = ಈ ಭೂಮಂಡಲದಲ್ಲಿ ವಂದ್-ಬಂದವತರಿಸಿ, ನಾಟಿರ್ನ = ಸ್ಥಾಪಿಸಿದರು.
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮ ಶ್ರೀ ರಾಮಾನುಜರು ಪವಾಡಪುರುಷರು, ಋಜುಶೀಲರು, ನನ್ನನ್ನು ತನ್ನಡಿಯಾಳನ್ನಾಗಿಸಲು ಕಲ್ಪವೃಕ್ಷವೇ ಬಂದಂತೆ ಬಂದವರು. ಪರಮ ಜ್ಞಾನಿಗಳೂ ಆಸೆಪಡುವಂತಹ ಸ್ವಭಾವದವರು. ಎಣಿಸಲಾಗದಷ್ಟಿರುವ ಆತ್ಮಗಳೂ, ಅವುಗಳಿಗೆ ಇರಲು ತಕ್ಕ ಲೋಕಗಳೂ, ಅನಂತಗಳು ಮತ್ತು ಶಾಶ್ವತವಾದುವು. ಅವೆಲ್ಲ ಶ್ರೀಮನ್ನಾರಾಯಣನ ಸೊತ್ತುಗಳು.’’ ಎಂಬ ಈ ಸಾರಾಂಶವನ್ನು ಸಾರಿ ಸಾರಿ ಹೇಳಿ, ನೆಲೆಗೊಳಿಸಿದರು.
ಗೋಪಾಲಾಚಾರ್ಯ - सं
आयातः पातुकाम स्सुरतरुरिव मांयोऽत्युदारो विपश्चि- लोकाशंसार्हशील स्त्वथ ऋजुसरणिः दर्शिताश्चर्यचर्यः ।
नित्या जीवा अनन्ता स्तदुचितनिलयाश्चापि नारायणीयाः इत्येतत्तत्व मस्थापयदिह विशदं मान्यरामानुजार्यः ॥
५३
ಮೂಲ : ನಾಟಿಯ ನೀಶ ಚಮಯಂಗಳ್ ಮಾಂಡನ, ನಾರಣ ಕಾಟ್ಟಿಯವೇದಂ ಕಳಪ್ಪುತ್ತದ್, ರ್ತೆ ಕುರುವಳ್ಳಲ್ ವಾಟ್ಸಮಿಲಾ ವಣ್ರಮಿಳ ಮರೈವಾಳನದ್ ಮಣ್ಣುಲಹಿಲ್ 59 ಈಟ್ಟಿಯ ಶೀಲ, ಇರಾಮಾನುರ್ಶ ತನ್ನಿಯಲ್ಸ್ ಕಂಡೇ ॥ 54
ಗೋಪಾಲಾಚಾರ್ಯ - ಭಾವ
ಇಂದ ಬುವಿಯಲ್ ನನ್ನಡೈಯೊಡುಂ, ಶೀಲಮುಳ್ಳವರೈ ಒನ್ನಾಹ ಶೇರಂ ಶೀಲಮುಡೈಯವರ್ ರಾಮಾನುಜರ್, ಇವ ಸ್ವಭಾವ ಪ್ಪಾರ್ಕ್ಲೈ ಪೆರುಂದಕ್ಷುದ್ರಮತಂಗಳೆಲ್ಲಾಂ ಅಳಿಂದನ. ‘ಶ್ರೀಮನ್ನಾರಾಯರ್ಣ ರ್ತಾ ಪರತತ್ವಂ” ಎನ್ನುಕೂರುಂ ಶ್ರುತಿಹಳೆಲ್ಲಾಂ “ನಮಕ್ ಆರ್ ಹರ್ ಇನಿ’’ ಎನ್ನುಗರ್ವಿತರುಂದನ. ಅಳಹಿಯ ಕುರುಹೂರಿಲ್ ಅವತರಿತ ಪರಮೋದಾರರಾನ ನಮ್ಮಾಳ್ವಾರುಡೈಯ ಸ೦ಕೋಚ ಮತದಾಯುಂ, ಶಿರಂದ ತಮಿಳ್ ದ ಮಾಯುಂ ಇರುಂದ ‘‘ತಿರುವಾಯ್ಮೊಳಿ’’ ನನ್ನಾಹವಾಳ ನನ್
ಗೋಪಾಲಾಚಾರ್ಯ - ಅರ್ಥ
ಮಣ್-ಉಲಹಿಲ್ = ಈ ಲೋಕದಲ್ಲಿ, ಈಟ್ಟಿಯ-ಶೀಲತ್ (ಸುಶೀಲರನ್ನು) ಒಂದಾಗಿಕೂಡಿಸುವ ಸ್ವಭಾವವುಳ್ಳ, ಇರಾಮಾನುರ್ಶ-ರ್ತ ಶ್ರೀರಾಮಾನುಜರ, ಇಯಲ್ಸ್ - ಸ್ವಭಾವವನ್ನೂ, ಕಂಡ್ = ಕಂಡು, ನಾಟ್ಟಿಯ ನೆಲೆಗೊಂಡಿದ್ದ, ನೀಶ-ಚಮಯಂಗಳ - ನೀಚ ಮತಗಳು, ಮಾಂಡನ : ಹಾಳಾದವು. ನಾರಣನೈ-ಕಾಟ್ಟಿಯ - ಶ್ರೀಮನ್ನಾರಾಯಣನನ್ನು ತೋರಿಸಿಕೊಟ್ಟ ವೇದಂ = ವೇದಗಳು, ಕಳಿಪ್ಸ್-ಉತ್ತದ್ - (ಯಾವಕೊರತೆಯೂ ಇಲ್ಲವೆಂದು ಗರ್ವದಿಂದ ಇದ್ದುವು. ರ್ತೆ-ಕುರುಹೆ -ವಳ್ಳ : ಅಂದವಾದ ಕುರುಕಾಪುರಿಯಲ್ಲಿ ಅವತರಿಸಿ, ಆಳ್ವಾರ-ವಾಟ್ಟಂ-ಇಲಾ - ಸಂಕುಚಿತ ಭಾವವಿಲ್ಲದ, ವಣ್-ತಮಿಳ್ -ಮರ - ಹಿರಿಮೆಯ ತಮಿಳುವೇದವಾದ ‘ತಿರುವಾಯ್ಮೊಳಿ’‘ಯು, ನಾಳನ್ಸದ್ = ಬಾಳಿಬೆಳಗಿತು.
ಗೋಪಾಲಾಚಾರ್ಯ - ತಾತ್ಪರ್ಯ
ಸುಶೀಲರ ಒಂದು ದೊಡ್ಡ ಸಂಘ ಮಾಡುವುದೇ ಸ್ವಭಾವವಾದ ಸುಶೀಲವಂತರು ನಮ್ಮ ರಾಮಾನುಜರು. ಅವರ ಈ ಗುಣವನ್ನು ಅರಿತು ಅದುವರೆಗೆ ಈ ಲೋಕದಲ್ಲಿ ನೆಲೆಮಾಡಿದ್ದ ದುಷ್ಟ ಮತಗಳೆಲ್ಲ ಅಳಿದುವು. ‘ಶ್ರೀಮನ್ನಾರಾಯಣನೇ ಪರತತ್ವ’‘ವೆಂದು ಸಾರುವ ವೇದಗಳು ಯಾವ ಬಾಧೆಯೂ ಇಲ್ಲದೆ ಗರ್ವಪಡುವಂತಾದವು. ಸೊಬಗಿನ ಗಣಿಯೆನಿಸಿದ ಕುರುಕಾಪುರಿಯಲ್ಲಿ ಅವತರಿಸಿ, ಉದಾರ ಚರಿತರಾಗಿ, ಎಲ್ಲರೂ ಅನುಭವಿಸುವಂತಾಗಲೆಂದು ಕರುಣಿಸಿದ ಮಧುರವಾದ ತಮಿಳು ವೇದವೆಂಬ ‘ತಿರುವಾಯ್ಮೊಳಿ ‘‘ಯು ನಿರಾತಂಕವಾಗಿ ಬೆಳಗಿತು.
ಗೋಪಾಲಾಚಾರ್ಯ - सं
लोकेऽत्युत्तमशीलसंघटनकृद्रामानुजार्यस्य तत् दृष्ट्रा शील मनुत्तमं तु कुमतान्यस्तानि नारायणः - 1 सर्वं चेत्युपपादकाश्च निगमा गर्वाधिका रेजिरे रम्यश्रीकुरुकापुराधिपगिरो वेदोपमा स्सुस्थिताः ॥ ५४
60
ಮೂಲ : ಕಂಡವರ್ ಶಿಂದೈಕವರು, ಕಡಿಪೊಳಿಲ್ ತೆನ್ನರಂರ್ಗ ತೊಂಡರ್ ಕುಲಾವುಮಿರಾಮಾನುಶನೈ, ತೊಹೈಯಿರನ್ನ ಪಣ್ರುವೇದಂಗಳ ಪಾರ್ ಮೇಲ್ ನಿಲವಿಡಪ್ಪಾರರುಳುಂ ಕೊಂಡಲೈಮೇವಿತ್ತೊಳುಂ, ಕುಡಿಯಾಂ ಎಂಗಳ್ ಕೋಕ್ಕುಲಮೇ ॥
ಗೋಪಾಲಾಚಾರ್ಯ - ಭಾವ
ಎಣ್ಣ ಮುಡಿಯಾದಪಡಿ ಅನಂತಮಾಯ್, ಸ್ವರಪ್ರಧಾನವಾಯ್ ಇರುಕ್ಕುಂ ವೇದಂಗಳ್ ಇವ್ವುಲಹಿನಿಲ್ ನಿನಿರುಂಪಡಿ ಶೆಯ್ದರುಳಿನವ ಎಮ್ಮಿರಾಮಾನುಶ ಮಿಹವುಂ ದಾರಾಳಮುಳ್ಳವರ್, ಸೇವಿಕ ವಂದವರುಹಳ್ ಸೇವೆಯಾಲೆಯೇ ಮಯಂಗಿ ವಶಮಾಹುಂ ಪೆರುಮೈಯುಳ್ಳವರ್. ಅಳವತ್ತ ತೋಟ್ಟಂಗಳಾಲ್ ಶೂಳ್ನ ಶ್ರೀರಂಗನಾಥನ್ಯ ಸೇವಿಕ್ಕವಂದವರ್ಹಳಾಲೇ ಕೊಂಡಾಡಪ್ಪಡತಕ್ಕವರ್. ಇಪೇರ್ ಪಟ್ಟವರೆ ಆಶ್ರಯಿಸ್ಟ್. ಆದರಿಕ್ಕುಂ ಕುಲಂ ಎಂಗಳು ಸ್ವಾಮಿಯಾಹ ಕ್ಕೂಡಿಯ ಕುಲಮಾಹುಂ.
ಗೋಪಾಲಾಚಾರ್ಯ - ಅರ್ಥ
ತೊಹೈ -ಇರಂದ = ಎಣಿಕೆಯಿಲ್ಲದ, ಪಣ್-ತರು-ವೇದಂಗಳ್ : (ಉದಾತ್ತಾದಿ) ಸ್ವರಗಳೇ ಮುಖ್ಯವಾದ ವೇದಗಳು, ಪಾರ್ -ಮೇಲ್ : ಈ ಭೂಮಿಯಲ್ಲಿ ನಿಲ-ವಿಡಂ - ನೆಲೆಸಿರುವಂತೆ, ಪಾರ್ಚ್-ಅರುಳುಂ : ಮಾಡಿದವರೂ, ಮಾಡಿದವರೂ, ಕೊಂಡ ಪರಮೋದಾರರೂ, ಕಂಡವರ್ -ಶಿಂದೈ-ಕವರುಂ - ಸೇವೆ ಮಾಡಲು ಬಂದವರ ಮನಸ್ಸನ್ನು ಸೆಳೆಯುವ, ಕಡಿ-ಪೊಳಿಲ್ = ಪರಿಮಳಿಸುವ ತೋಟಗಳಿಂದ ಸುತ್ತುವರಿದ, ತೆನ್ನರಂರ್ಗ ಶ್ರೀರಂಗನಾಥನ, ತೊಂಡರ್ = ಭಕ್ತರಿಂದ, ಕುಲಾವು - ಸ್ತುತಿಸಲ್ಪಡುವ, ಇರಾಮಾನುಶನೈ = ರಾಮಾನುಜರನ್ನು, ಮೇವಿ-ತೊಳುಂ-ಕುಡಿ - ಪ್ರೀತಿಯಿಂದ ಸೇವಿಸಿ, ಆಶ್ರಯಿಸುವ ವಂಶವು, ಎಂಗಲ್-ಕೋಕ್ಕುಲಂ-ಆಂ - ನಮಗೆ ಸ್ವಾಮಿಯಾಗುವ ಕುಲವಾಗುವುದು.
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮ ರಾಮಾನುಜರು ಅನಂತವಾದ ಮತ್ತು ಉದಾತ್ತಾದಿ ಸ್ವರಪ್ರಧಾನವಾದ ವೇದಗಳು ಭೂತಲದಲ್ಲಿ ನೆಲೆಸುವಂತೆ ಮಾಡಿದರು. ಬಹಳ ಉದಾರರು. ತಮ್ಮನ್ನು ದರ್ಶನ ಮಾಡಲು ಬಂದವರು ನೋಟದಿಂದಲೇ ಸೆಳೆಯಲ್ಪಟ್ಟು ವಶವಾಗುವ ಹಿರಿಮೆಯುಳ್ಳವರು. ಘಮಘಮಿಸುವ ಉಪವನಗಳ ನಡುವೆ ಇರುವ ಶ್ರೀ ರಂಗನಾಥನನ್ನು ಸೇವಿಸಲು ಬಂದವರಿಂದ ಹೊಗಳಿಸಿಕೊಳ್ಳುವವರು. ಇಂತಹ ಮಹನೀಯರನ್ನು ಆಶ್ರಯಿಸಿ ಆದರಿಸುವವರ ಕುಲವೇ ನಮಗೆ ಸ್ವಾಮಿಯಾಗುವಂತಾಗುವ ಕುಲವು.
ಗೋಪಾಲಾಚಾರ್ಯ - सं
निस्संख्या स्ते यथार्था भुवि बभु रचला स्सुस्वरा येन वेदाः त्राता मेघोपमो य स्स्युरपि सुमनसो दर्शनादेव वश्याः ।
रम्योद्यानावृतश्रीभुजगपतिशयोपासकाभिष्टुतो यः तादृग्रामनुजार्यांध्युपचरणरतै रन्वयो न स्सनाथः ॥
५५
, ಮೂಲ : ಕೋಕ್ಕುಲಮನ್ನರ್ ಮೂವಳುಹಾಲ್, ಒರುಕೂರ್ಮಳುವಾಲ್ ಪೋಕ್ಕಿಯದೇವ ಪೋತುಂಪುನಿರ್ದ, ಬುವನಮೆಂಗುಂ ಆಕ್ಕಿಯಕೀರ್ತಿಯಿರಾಮಾನುಶನೈ ಅಡೈನ್ಸರ್ಪಿ ಎ 61 ವಾಕ್ಕುರೈಯಾದ್, ರ್ಎಮನಂ ನಿನೈಯಾದಿನಿಮತ್ತೊಯೆ ॥
ಗೋಪಾಲಾಚಾರ್ಯ - ಭಾವ
ಕ್ಷತ್ರಿಯ ಅರಶ ಹಳ್ಳೆ ಇರುವತ್ತೊರು ತಡೈವ ಒರುಕೂರಾನ ಮಳುವಾಲೆ ಒಳಿತ್ತ್ಟ್ಸ್ ವಿಳಂಗಿನ, ಆವೇಶಾವತಾರಮಾನ, ಪರಶುರಾಮ ಸ್ತುತಿತ್ತವರುಂ, ಪರಿಶುದ್ಧರುಂ, ಉಲಹಮೆಂಗುಂ ಪರವಿನಪುಹಳುಡೈಯ ವರುಮಾಯಿರುಪ್ಪವ ನಮ್ಮಿರಾಮಾನುಶ, ಇಂದ ಮಹಾನ್ಯ ನಾನ್ ಅಡೈಂದ ಪಿನ್ಸ್ ಎನ್ ವಾಕ್ಸ್ ಮೇಲುಳ್ಳ ಕಾಲಮೆಲ್ಲಾಂ ವೇರೊನೈಯುಂ ಶೆಲ್ಲಮಾಟ್ಟಾದ್, ಎನ್ ಮನಂ ಮತ್ತೊನ್ನೆಯುಂ ನಿನೈಯಾದ್.
ಕೋ-ಕ್ಕುಲ-ಮನ್ನರೆ = ಕ್ಷತ್ರಿಯಕುಲದರಸರನ್ನು, ಮೂವೆಳುಕಾಲ್ = ಇಪ್ಪತ್ತೊಂದು ತಲೆಮಾರಿನವರೆಗೆ, ಒರು-ಕೂರ್ -ಮಳುವಾಲ್ - ಒಂದು ಹರಿತವಾದ ಕೊಡಲಿಯಿಂದ, ಪೋಕ್ಕಿಯ = ನಾಶಮಾಡಿದ, ದೇವನೆ - ಪರಶುರಾಮನನ್ನು, ಪೋತ್ತುಂ - ಸ್ತೋತ್ರಮಾಡುವ, ಪುನಿರ್ದ = ಅತಿಶುದ್ಧರಾದ, ಬುವನಂ-ಎಂಗುಂ-ಆಕ್ಕಿಯ-ಕೀರ್ತಿ = ಲೋಕದಲೆಲ್ಲಾ ಹರಡಿದ ಯಶಸ್ಸುಳ್ಳ, ಇರಾಮಾನುಶನ್ಯ - ಶ್ರೀ ರಾಮಾನುಜರನ್ನು, ಅಡೈಂದರ್ಪಿ = ಆಶ್ರಯಿಸಿದಮೇಲೆ, ಇನಿ - ಮುಂದೆ ಬರುವ ಕಾಲವೆಲ್ಲ ಮತ್-ಒನ್ನೈ: ಬೇರೆ ಯಾವುದನ್ನೂ, ಎ೯ ವಾಕ್ - ನನ್ನ ವಾಣಿಯು, ಉಚ್ಚೆಯಾದ್ : ಹೇಳದು. ಎಣ್ಣೆ-ಮನಂ – ನನ್ನ ಮನವು, ನಿನೈಯಾದ್ - ನೆನೆಯದು.
ಗೋಪಾಲಾಚಾರ್ಯ - ತಾತ್ಪರ್ಯ
ವಿಷ್ಣುವಿನ ಅವತಾರವಾದ ಪರಶುರಾಮನು ಇಡೀ ಕ್ಷತ್ರಿಯ ಕುಲವೇ ಇಲ್ಲದಂತೆ ಮಾಡುವಷ್ಟು ಕೋಪಾವೇಶದಿಂದ ಇಪ್ಪತ್ತೊಂದು ಸಲ ತನ್ನ ಕೂರಲುಗಿನ ಕೊಡಲಿಯಿಂದ ರಾಜರನ್ನೆಲ್ಲ ಸಂಹರಿಸಿದನು. ತನ್ನ ಉದ್ದೇಶಮಾತ್ರ ಸಾಧಿಸಲು ತೊಡಗಿದ್ದ ದೇವರನ್ನು ಸ್ತುತಿಸಿರುವರು ನಮ್ಮ ರಾಮಾನುಜರು ಪರಮ ಶುದ್ಧರು, ಜಗತ್ತಿನಲ್ಲೆಲ್ಲಾ ಕೀರ್ತಿ ಪಡೆದವರು. ಇಂತಹ ಮಹನೀಯರನ್ನು ನಾನು ಆಶ್ರಯಿಸಿರುವೆನು. ಇನ್ನುಮುಂದೆ ನನ್ನ ನಾಲಿಗೆ ಮತ್ತಾವ ವಿಚಾರವನ್ನೂ ಹೇಳದು. ಮನಸ್ಸು ಬೇರೆ ಯಾವುದನ್ನೂ ನೆನೆಯದು. ಹೇಳಿದರೆ ಅವರ ಹೆಸರನ್ನೇ, ನೆನೆದರೆ ಆ ಮಹಿಮರನ್ನೇ ಎಂದು ಭಾವ.
ಗೋಪಾಲಾಚಾರ್ಯ - सं
क्षोणीं त्रिस्सप्तकृत्वो निशितपरशुनाऽक्षत्रियां य श्चिकीर्षुः क्रोधोद्रिक्तो व्यतक्ष्णोत् य इह च तमनौत् कीर्तिमूर्ति विशुद्धः ।
श्रीमद्रामानुजार्यं तमह मसदृशं संश्रितोऽस्मीत ऊर्ध्वं ब्रूया न्नान्यां रसज्ञा मम गिर मपरं चिन्तये नैव चित्तम् ॥
५६
62
ಮೂಲ : ಮತ್ತೊರುಪೇರುಮದಿಯಾದ್, ಅರಂರ್ಗ ಮಲರಡಿಕ್ಕಾಳ್ ಉತ್ತವರೇ ತನಕ್ಕುತ್ತವರಾಯ್ಗೊಳ್ಳುಮುತ್ತಮನೈ, ನತ್ತವರ್ ಪೋತ್ತು ಮಿರಾಮಾನುಶನೈ ಇನ್ನಾನಿಲತ್ತೇ ಪತ್ತರ್ನ, ಪರ್ಪಿಮತ್ತರಿರ್ಯೇ ಒರುಪೇದಮೈಯೇ ॥ 57
ಗೋಪಾಲಾಚಾರ್ಯ - ಭಾವ
ವೇರೊರು ಪ್ರಯೋಜನಯುಂ ವಿರುಂಬಾಮಲ್ ಪೆರಿಯ ಪೆರುಮಾಳುಡೈಯ ತಿರುವಡಿಮಲರ್ಹಳಿಲ್ ಅಡಿಮೈಪ್ಪೆತ್ತವರ್ ಹಳ್ಳಿಯೇ ತಮಕ್ಕೆ ಆತ್ಮಬಂಧುಕ್ಕಳಾಹ ತಿರುವುಳ್ಳಂ ಪತ್ತುಹಿರವರಾಯುಂ, ಮಹಾತಪಸ್ವಿ ಹಳಾಲೇ ಕೊಂಡಾಡಪ್ಪಟ್ಟವರುಮಾಯುಂ ಇರುಕ್ಕಿರ ರಾಮಾನುಜರೈ ಇಡಂ ಅಡಿರ್ಯೇ ಆಶ್ರಯಿಕ್ಕಪ್ಪೆರ್ತ್ತೆ. ಪೆಪಿನ್ಸ್ ಎಲ್ವಿದಮಾನ ಅರಿವತ್ತಕಾರಮುಂ ಶೆಯ್ಯನ್, (ಅಜ್ಞಾನಗಂಧಮುಂ ಇಲ್ಲಾಮೈಯೇ ಇರುರ್ವೇ)
ಕ
ಗೋಪಾಲಾಚಾರ್ಯ - ಅರ್ಥ
ಮತ್-ಒರು-ಪೇರ್ = ಬೇರೆ ಯಾವಪ್ರಯೋಜನವನ್ನೂ, ಮದಿಯಾದ್ - ಬೇಡದೆ, (ಬಯಸದೆ) ಅರಂರ್ಗ-ಮಲರ್ -ಅಡಿಕ್ಟ್ - ಶ್ರೀ ರಂಗನಾಥನ ಅಡಿದಾವರೆಗಳಿಗೆ, ಆಳ್ -ಉತ್ತವರೇ - ಅಡಿಯಾಳಾಗಿರುವವರನ್ನೇ, ತನಕ್-ಉತ್ತವ ತಮಗೆ ಆತ್ಮ ಬಂಧುಗಳನ್ನಾಗಿ, ಕೊಳ್ಳು = ತಿಳಿದುಕೊಂಡಿರುವ, ಉತ್ತಮನೈ ಶ್ರೇಷ್ಠರಾದ, ನಲ್ -ತವರ್ -ಪೋತ್ತುಂ = ಒಳ್ಳೆಯ ತಪವನ್ನು ಮಾಡಿದವರಿಂದ (ಪ್ರಪನ್ನರಿಂದ) ಹೊಗಳಿಸಿಕೊಳ್ಳುವ, ಇರಾಮಾನುಶನೈ : ರಾಮಾನುಜರನ್ನು, ಇನ್ನಾನಿಲತ್ತೆ-ಪೆತರ್ನ : ಈ ಭೂಮಿಯಲ್ಲಿ ಆಶ್ರಯಿಸಿದನು. ಪೆರ್ಸಿ : ಆಶ್ರಯಿಸಿದ ಮೇಲೆ, ಮತ್ತೆ-ಒರು-ಪೇದಮೈ-ಅರಿರ್ಯೇ - ಮತ್ತಾವ ಅಜ್ಞಾನಕಾರವನ್ನೂ ಅರಿಯೆನು.
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮ ರಾಮಾನುಜರು ಬೇರೆಯಾವ ಪ್ರಯೋಜನವನ್ನೂ ಮನದಲ್ಲೂ ನೆನೆಯದೆ, ಶ್ರೀರಂಗನಾಥನ ಅಡಿದಾವರೆಗಳಲ್ಲಿಯೇ ಸೇವಾತತ್ಪರರಾಗಿರುವವರೇ ತಮಗೆ ಆತ್ಮೀಯ ಬಂಧುಗಳು’’ ಎಂದು ತಿಳಿದು ಆಶ್ರಯಕೊಡುವವರು, ಉತ್ತಮೋತ್ತಮರು. ಮಹಾತಪಸ್ವಿಗಳೆಂದಿನಿಸಿದ ಪ್ರಪನ್ನರಿಂದ ಸುತಿಸಲ್ಪಟ್ಟವರು. ಇಂತಹ ಮಹಾನುಭಾವರನ್ನು ಶರಣುಹೊಂದಿದೆನು. ಇನ್ನು ಎಂದಿಗೂ ಯಾವವಿಧವಾದ ಅಜ್ಞಾನಕಾರವನ್ನೂ ಮಾಡೆನು.
ಗೋಪಾಲಾಚಾರ್ಯ - सं
श्रीरङ्गाधीशपादाम्बुजपरिचरणैकाश्रयानन्यलाभा:
आत्मीया बान्धवा स्ते स्युरिति विदितवन्तं समस्तोत्तमं च ।
न्यासोज्जीविप्रपन्नप्रणुत मह मिह प्राप रामानुजायें
तो मोहावहं तत्पर मनुचितकृत्यं करिष्ये कदापि ।
।
५७
63 ಮೂಲ : ಪೇದೈಯರ್ವೇದಪೊರುಳಿದೆನು, ಪಿರಮನನ್ನು ಓದಿಮತ್ತೆಲ್ಲಾವುಯಿರಮು (:) ಹುದೆನ್ಸ್, ಉಯಿಹಳಮೆಯ್ಟ್ ಆದಿಷ್ಟರನೋಡೊಗ್ರಾಮೆನ್ ತೊಲ್ಲು ಮದ್ದಲೆಲ್ಲಾ ವಾದಿಲ್ವೆರ್ನಾ, ಎಮ್ಮಿರಾಮಾನುರ್ಶ ಮೆಯ್ಯದಿಕ್ಕಡಲೇ | 58
ಗೋಪಾಲಾಚಾರ್ಯ - ಭಾವ
ವೇದಂಗ ಪ್ರಮಾಣವಾಹಕ್ಕೊಳ್ಳಾದಾರ್ಪೋವ್ರ ಶಿಲ ಅವಿವೇಕಿ ಹಳ್ ‘ತಂಗಳರ್ಥ೦ ರ್ತಾಶ್ರುತಿಹಳುಕ್ ಒತ್ತುಮೈಯಾಯಿರುಕ್ಕುಮೆನ್ನು, ಪರಬ್ರಹ್ಮಂ ಮತ್ತೆಲ್ಲಾವತಿನುಂ ವಿಲಕ್ಷಣಮೆನುಂ, ಜೀವ ಹಳನವೈವೇರ, ಅರಿವತ್ತದಾಲ್ ವೇರೆಯಾಹ ತೋನುಹಿರದತ್ತನೈಯನುಂ, ಅವೈ ತಂ ತಂ ಶರೀರಂಗ ವಿಟ್ಟವಾರೆ ಬ್ರಹ್ಮತ್ತೋಡೊಗ್ರಾಂ ಎನ್ನುಂ’’ ಸೊಲ್ಲುಂ ಕೋಲಾಹಲಂಗಳೆಯಲ್ಲಾಂ ಉಣ್ಣೆಯಾನ ಅರಿವು ಕಡಲಾನ ಸ್ವಾಮಿರಾಮಾನುಜ, ವಾದಲ್ ನಿರಸಿ ಜಯಿತ್ತಾರ್.
ನನ್
ಗೋಪಾಲಾಚಾರ್ಯ - ಅರ್ಥ
ಪೇದೈಯರ್ - ಅವಿವೇಕಿಗಳು, ಇದ್ -ವೇದ-ಪೊರುಳ್ -ಎನ್-ಉನ್ನಿ - (ನಾವು ಹೇಳುವ) ಇದೇ ವೇದದ ಅರ್ಥ ಎಂದು ನಿರೂಪಿಸುತ್ತಾ ಪಿರಮಂ - ಬ್ರಹ್ಮವು, ಎಲ್ಲಕ್ಕಿಂತ ವಿಲಕ್ಷಣವಾದುದು, ಎನ್-ಓದಿ : ಎಂದು ಹೇಳಿ ಮತ್-ಎಲ್ಲಾ-ಉಯಿರುಂ = (ಬ್ರಹ್ಮ ಹೊರತು) ಉಳಿದ ಜೀವವೆಂದೆನಿಸಿಕೊಳ್ಳುವುವೆಲ್ಲ ಅಹುದೇ ಎನ್ = ಆ ಬ್ರಹ್ಮವೇ ಎಂದೂ, ಉಯರ್ಹಳ್ - ಜೀವಗಳು, ಮೆಯ್ -ಎಟ್ಸ್ = ಶರೀರಗಳನ್ನು ಬಿಟ್ಟು, ಆದಿ-ಪರ್ರ-ಓಡು : ಆದಿ ಬ್ರಹ್ಮನೊಂದಿಗೆ, ಒನ್ಸ್-ಆಂ-ಎನ್ ಐಕ್ಯವಾಗಿಬಿಡುವುವು ಎಂದು, ತೊಲ್ಲುಂ ಅವ್ವಲ್ಲಲ್ಲೆಲಾಂ 2 ಹೇಳುವ ಘೋಷಣೆಗಳನ್ನೆಲ್ಲಾ ಮೆಯ್ -ಮದಿ-ಕ್ಕಡಲ್ : ತತ್ವಜ್ಞಾನಕ್ಕೆ ಸಮುದ್ರರಾದ, ಎಂ-ರಾಮಾನುರ್ಶ : ನಮ್ಮ ಸ್ವಾಮಿ ರಾಮಾನುಜರು, ವಾದಿಲ್ = ವಾದದಲ್ಲಿ ವೆರ್ನಾ ಖಂಡಿಸಿ, ಜಯಿಸಿದರು.
ತಾತ್ಪರ್ಯ - ಅವಿವೇಕಿಗಳು ಕೆಲವರು ವೇದಗಳು ಪ್ರಮಾಣವೆಂದೊಪ್ಪಿದ್ದರೂ ಒಪ್ಪದವರಿಗಿಂತ ಬೇರೆಯಾಗದೆ, ‘‘ತಮಗೆ ತೋರಿದ ಅರ್ಥವೇ ಸರಿಯೆಂದೂ, ಬ್ರಹ್ಮನೆಂಬುದು ತನ್ನನ್ನುಳಿದು ಮತ್ತೆಲ್ಲಕ್ಕಿಂತಲೂ ವಿಲಕ್ಷಣವಾದುದೆಂದೂ, ಜೀವಾತ್ಮರೆಂಬುದು ಬೇರೆಯೆಂದಿಲ್ಲ ಅಜ್ಞಾನದಿಂದ ಬೇರೆಯಾಗಿ ತೋರುವುದೆಂದೂ, ಅವು ತಂತಮ್ಮ ಶರೀರಗಳನ್ನು ಬಿಟ್ಟಮೇಲೆ ಮೂಲಬ್ರಹ್ಮನೊಂದಿಗೆ ಒಂದಾಗುವುವೆಂದೂ’’ ಘೋಷಿಸಿ ಕೋಲಾಹಲಮಾಡುತ್ತಿದ್ದರು. ಅವೆಲ್ಲವನ್ನೂ ನಮ್ಮ ಸ್ವಾಮಿ ರಾಮಾನುಜರು ವಾದದಲ್ಲಿಖಂಡಿಸಿ, ಜಯಿಸಿದರು. ನಿಜವಾದ ತತ್ವಾಂಶವನ್ನು ವಿಶದಗೊಳಿಸಿ, ಸ್ಥಾಪಿಸಿದರು.
ಗೋಪಾಲಾಚಾರ್ಯ - सं
सत्यैकालम्बितत्वोदधि रधिकयशा मान्यरामानुजार्यः
कांश्चित् वेदाभ्युपेतॄन् ‘स्ववदनगलितार्थो यथार्थो न चान्यः ।
एकं ब्रह्मैव सर्वं तदितर दनृतं त्यक्तदेहा स्तु जीवाः यान्त्यैक्यं ब्रह्मणीति’ प्रलपिवत उन्मर्द्य वादे जिगाय ॥
५८
64
ಮೂಲ : ಕಡಲಳವಾಯದಿಶೈಯೆಟ್ಟನುಳ್ಳುಂ ಕಲಿಯಿರುಳೇ, ಮಿಡೈದರುಕಾಲತಿರಾಮಾನುರ್ಶ, ಮಿಕ್ಕನಾರ್ಯಿ ಶುಡರೊಳಿಯಾಲ್ ಅವಿರುಲೈತುರನ್ದಿಲನೇಲ್ ಉಯಿರೈ ಯುಡೈಯರ್ವ, ನಾರಣನೆನ್ನರಿವಾರಿ ಉತ್ತುಣರ್ನೆ !! 59
ಗೋಪಾಲಾಚಾರ್ಯ - ಭಾವ
ಕಡಲ್ಳದ್ದುಂ, ವಿಶಾಲಮಾಯುಂ, ಇರುಕ್ಕುಂ ಇಮ್ಮಾನಿಡಲ್ ಎಂಗುಂ ಕಲಿಪುರುಷನನ್ನು ಇರುಟ್ಸ್ ನೆರುಂಗಿ ವ್ಯಾಪಿತ್ತಿರುಂದ ಕಾಲತ್ತಿಲ್ ಎಮ್ಮಿರಾಮಾನುಶರ್ ಅವತರಿತ್ತಾರೆ. ನಾನ್ಸ್ ವೇದಂಗರ್ಳಿ ಅಳವತ್ತ ಒಳಿಯ್ಕೆಕ್ಕೊಂಡು ಅಂದ ಕಲಿಯಿರುಳ್ಳೆ ತೊಲೆತುವಿಟ್ಟಾ ಪೋಕ್ಕಾದಿರುಂದಾರಾಹಿಲ್, “ಎಲ್ಲಾ ಜೀವ ಹಳುಕ್ಕುಂ ಶೇಷೀ ಶ್ರೀಮನ್ನಾರಾಯರ್ಣತರ್ಾ, ಆತ್ಮಾಕ್ಕಳ್ ಶೇಷಭೂತ ಹಳ್’’ ಎನ್ನುಂ ಸಂಗತಿಯ್ಕೆ ಯಾರುಂ ಅರಿಂದುಕ್ಕೊಂಡಿರುಕ್ಕ ಮಾಟ್ಟಾರ್ಹೆಳ್.
:
ಗೋಪಾಲಾಚಾರ್ಯ - ಅರ್ಥ
ಕಡಲ್-ಅಳವ್ -ಆಯ - ಸಮುದ್ರಗಳೇ ಎಲ್ಲೆಯಾಗಿರುವ, ದಿಶೆ-ಎರ್ಟಿ-ಉಳ್ಳಂ : ಎಂಟು ದಿಕ್ಕುಗಳಲ್ಲಿಯೂ, ಕಲಿ-ಇರುಳೇ - ಕಲಿಪುರುಷನೆಂಬ ಕತ್ತಲೆ, ಮಿಡೈ-ತರು-ಕಾಲತ್ತ್: ದಟ್ಟವಾಗಿ ಆವರಿಸಿಕೊಂಡಿದ್ದ ಕಾಲದಲ್ಲಿ ರಾಮಾನುಶ ರಾಮಾನುಜರು, ನಾಲ್ -ಮರೈರ್ಯಿ - ನಾಲ್ಕು ವೇದಗಳ, ಮಿಕ್ಕ-ಶುಡರ್ -ಒಳಿಯಾಲ್ ಹೆಚ್ಚಾದ ತೇಜಸ್ಸಿನಿಂದ, ಅವ್ವರು : ಆ ಕಲಿಯ ಹಾವಳಿಯೆಂಬ ಅಂಧಕಾರವನ್ನು, ತುರಂದಿರ್ಲ-ಏಲ್ - ಹೋಗಲಾಡಿಸದಿದ್ದಿದ್ದರೆ, ಉಯಿರೈ ಉಡ್ಡೆಯರ್ವ -ನಾರರ್ಣ- ಎನ್ - ಎಲ್ಲಾ ಆತ್ಮಗಳಿಗೂ ಸ್ವಾಮಿ ನಾರಾಯಣನೇ ಎಂದು, (ಯಾರೂ) ಉ = ಅಧಿಕರಿಸಿ, ಉಣರ್ನ್ಸ್ - ಅನುಭವಿಸಿ, ಅರಿವಾರ್ -ಇಚ್ಛೆ = ತಿಳಿಯದೇ ಹೋಗುತ್ತಿದ್ದರು.
ಗೋಪಾಲಾಚಾರ್ಯ - ತಾತ್ಪರ್ಯ
ಸಮುದ್ರದವರೆಗಿನ ಈ ಭೂತಲದಲ್ಲಿ ಎಲ್ಲಕಡೆಯೂ ಕಲಿಯೆಂಬ ಕಗ್ಗತ್ತಲೆಯು ಕವಿದಿದ್ದಾಗ, ಶ್ರೀ ರಾಮಾನುಜರು ಅವತರಿಸಿದರು. ನಾಲ್ಕು ವೇದಗಳ ತೇಜಸ್ಸಿನಿಂದ ಕತ್ತಲನ್ನು ನಿಶ್ಲೇಷವಾಗಿ ನಾಶಮಾಡಿದರು. ಈ ಮಹಿಮರು, ಹಾಗೆ ಮಾಡದೇ ಇದ್ದಿದ್ದರೆ, “ಎಲ್ಲ ಆತ್ಮಗಳಿಗೂ ಸ್ವಾಮಿ ಶ್ರೀಮನ್ನಾರಾಯಣನೇ ಅವನಿಗೆ ಈ ಜೀವರಾಶಿಯೆಲ್ಲವೂ ಶೇಷಭೂತವಾದುದು’’ ಎಂಬ ರಹಸ್ಯವನ್ನು ಯಾರೂ ಅರಿಯದೆ ಹೋಗುತ್ತಿದ್ದರು.
ಗೋಪಾಲಾಚಾರ್ಯ - सं
आपारावारभूमौ कलितिमिरवृतायां च रामानुजार्यः
नाम्नायानां महोभिः कलिनिबिडतम श्चेद वासादयिष्यत् ।
‘आत्मान श्शेषभूता भवगदभिरता स्सर्वशेषी स एव श्रीमन्नारायणो ही ’ त्यवगतिविधुरा स्सर्व एवा भविष्यन् ॥
५९
ಮೂಲ :- ಉಣರ್ನಮೆಯ್ ಜ್ಞಾನಿಯದ್ಯೋಗರುಂ, ತಿರುವಾಯೊಳಿರ್ಯಿ ಮಣನ್ದರುಮಿನಿಶೈವನ್ನು ಮಿಡನೊರುಂ, ಮಾಮಲರಾಳ್ ಪುಣರ್ನರ್ಪೊಮಾರ್ ಪೊರುಂದುಂ ಪದಿದೊರುಂ ಪುಕ್ಕುನಿರುಂ ಗುಣಹಳ್ಕೊಂಡಲ್, ಇರಾಮಾನುರ್ಶ ಎಚ್ಚುಲಕ್ಕೊಳುಂದೆ ॥ 65 60
ಗೋಪಾಲಾಚಾರ್ಯ - ಭಾವ
ಸ್ವಾಮಿ, ರಾಮಾನುಜರ್ ನಲ್ಲ ಆತ್ಮಗುಣಂಗಳಾಲ್ ವಿಳಂಗುಮವ. ಔದಾರಾದಿ ಗುಣಂಗಳಾಲ್ ಕಾರುಹಿಲೈ ಒತ್ತವ ಎಂಗಳ ಕುಲತ್ತಿರ್ ಮುದಲ್ವರ್, ಇವರ್ ಎಂಗೆಂಗಿರುಪ್ಪಾರಾಲ್, ನನ್ನಾಹ ಅರಿಂದದೈ ಅನುಭವತ್ತಿಲ್ ಕೊಂಡ ತತ್ವಜ್ಞಾನಿಹಳ್ ಗೋಷ್ಠಿಹಳಿಲು, ತಿರುವಾಯ್ಮೊಳಿರ್ಯಿ ಮಣಂ ಎಂಗುಂ ಪರವಿನ ಇಡಂಗಳಿಲು, ಮಹಾಲಕ್ಷ್ಮಿ ನಿತ್ಯವಾಸಂಶೆಯ್ಯುಂ ಅಳಹಿಯ ಮಾರುಡೈಯ ಎಂಬೆರುರ್ಮಾ ಎಳುಂದರುಳಿಯಿರುಕ್ಕುಂ ದಿವ್ಯ ದೇಶಂಗಳೆಂಗುಂ ನಮ್ಮೆಂಬೆರುಮಾನಾರುಂ ಎಳುಂದರುಳಿ ಇರುಪ್ಪರ್.
ಗೋಪಾಲಾಚಾರ್ಯ - ಅರ್ಥ
ಗುಣಂ -ತಿಹಳ್ - (ಆತ್ಮ) ಗುಣಗಳಿಂದ ಬೆಳಗುವವರೂ, ಕೊಂಡಲ್ - (ಔದಾರ್ಯದಲ್ಲಿ) ಮೇಘದಂತಿರುವವರೂ, ಎಂ-ಕುಲ-ಕೊಳುಂದ್ : ನಮ್ಮ ಕುಲಕ್ಕೆ ಮೊದಲಿಗರೂ, (ಆದ) ಇರಾಮಾನುರ್ಶ : ರಾಮಾನುಜರು, (ಎಲ್ಲಿರುವರೆಂದರೆ) ಉಣರ್ನ : ಅರಿತು ಅನುಭವಿಸಿರುವ, ಮೆಯ್ -ಜ್ಞಾನಿಯ : ತತ್ವ ಜ್ಞಾನಿಗಳ, ಯೋಗಂ-ತೊರುಂ = ಗೋಷ್ಠಿಗಳಿರುವೆಡೆಯಲ್ಲೂ ತಿರುವಾಯ್ಮೊಳಿರ್ಯಿ : ನಮ್ಮಾಳ್ವಾರ ಪ್ರಬಂಧದ, ಮಣಂ-ತರುಂ = ಪರಿಮಳ ಬೀರುವ, ಇ೯-ಇಶ್ಯ-ಮನ್ನುಂ = ಹೆಚ್ಚು ಇಂಪಾದ ಗಾನವಿರುವ, ಇಡಂ-ತೊರುಂ = ಸ್ಥಳಗಳಲ್ಲೂ ಮಾ-ಮಲರ್ -ಆಳ್ = ಮಹಾಲಕ್ಷ್ಮಿಯು, ಪುಣರ್ನ - ನಿತ್ಯವಾಸಮಾಡುವ, ರ್ಪೊ-ಮಾರ್ಥ್ಯ = ಸುಂದರವಾದ ಎದೆಯ ಶ್ರೀ ವಿಷ್ಣುವು, ಪೊರುನುಂ : ಪದಿದೊರುಂ = ನೆಲೆಸಿ ಬಿಜಯಮಾಡಿರುವ ದಿವ್ಯದೇಶಗಳಲ್ಲೂ ಪುಕ್ಕು-ನಿಲ್ಕುಂ : ಪ್ರವೇಶಿಸಿ ಇರುವರು.
ಗೋಪಾಲಾಚಾರ್ಯ - ತಾತ್ಪರ್ಯ
ಆತ್ಮಗುಣಗಳಿಂದ ಬೆಳಗುವ, ಮುಗಿಲಂತೆ ಅತ್ಯುದಾರರಾದ ಮತ್ತು ನಮ್ಮ ಕುಲದ ಮೊದಲಿಗರಾದ, ಶ್ರೀ ರಾಮಾನುಜರು ಶಾಸ್ತ್ರಗಳನ್ನೆಲ್ಲಾ ಚೆನ್ನಾಗಿ ಅರಿತು, ಅರಿತುದನ್ನು ಅನುಭವಕ್ಕೆ ತಂದು, ಬೆಳಗುವ ವಿದ್ವಾಂಸರ ಸಭೆಗಳಲ್ಲಿಯೂ, ನಮ್ಮಾಳ್ವಾರ ಪ್ರಬಂಧ ಪರಿಮಳ ಬೀರಿರುವ ಸ್ಥಳಗಳಲ್ಲೂ ಮಹಾಲಕ್ಷ್ಮಿಯನ್ನು ಸರ್ವದಾ ತನ್ನ ರಮ್ಯವಾದ ಎದೆಯಲ್ಲಿರಿಸಿ, ಆನಂದಿಸುವ ಆ ಪರಮಾತ್ಮನ ದೇವಾಲಯಗಳಿರುವ ದಿವ್ಯ ಸ್ಥಳಗಳಲ್ಲೂ ನಿತ್ಯವಾಸಮಾಡುವರು.
ಗೋಪಾಲಾಚಾರ್ಯ - सं
श्रीमानात्मगुणोज्वलो जलधरः कृष्ण स्स रामानुज स्त्वस्म्दवंशशिखामणिः परिषदो विद्यानिधीनां सताम् ।
श्रीकार्यात्मजदिव्यवाक्परिमळावासस्थलान्यादरात् अध्यास्ते कमलानिवासनिलयालंकारदिव्यस्थलीः ॥
६०
66
61 ಮೂಲ : ಕೊಳುಂದುವಿಟ್ಟೋಡಿಪ್ಪಡರುಂ ವೆಳಿನೈಯಾಲ್, ನಿರಯತ್ ಅಳುನಿಯಿದ್ದೇನೆ ವಂದಾಲ್ಗೊಂಡ ಪಿನ್ನುಂ, ಅರುಮುನಿವರ್ ತೊಳುನವರ್ತೋ ಎಮ್ಮಿರಾಮಾನುರ್ಶ ತೊಲ್ಪುಹಳ್ ಶುಡರ್ಮಿ ಕೆಳು ದ್, ಅತಾಲ್ ನಲ್ಲತಿಶಯಂಕಣ್ಣದ್ ಇರುನಿಲಮ್ ॥
ಗೋಪಾಲಾಚಾರ್ಯ - ಭಾವ
ಅರುಮೈಯಾನ ನಿಷ್ಠೆಯುಡೈಯ ಸತ್ತುಕ್ಕಳಾಲೆ ಸೇವಿತರಾಯುಂ, ಪ್ರಪತಿಯೆನ್ನುಂ ತಪಸ್ಟ್ ಆಚರಿಪ್ಪವರಾಯುಂ ಇರುಕ್ಕುಂ ಸ್ವಾಮಿ ರಾಮಾನುಜರಿ ಎಷ್ಟೋದುಮಿರುಕ್ಕುಂ ನಲ್ಲಗುಣಂಗಳ ಮೇಲೆ ವಳ್ಳಲ್ ಪೋಲ್ ಪೆರುಹಿನ ವೈಯಾಯುಂ, ಕೊಡಿಯದಾಯುಂ, ವಲಿದಾಯುಂ ಇರುಕ್ಕುಂ. ದುಷ್ಕರ್ಮಂಗಳಾಲೇಭವ ನರಕಲ್ ಅಳುಂದಿಕ್ಕಿಡಕ್ಕಿರ ಎಲ್ಫ್ ಆಳ್ವಡುತ್ತಿಕೊಂಡು ಮೇಲುಂ ತನ್ನೊಳಿಕುರೈಯತ್ಮಿನೈವಿಡ ಮಿಹವುಂ ವಿಳಂಗುಹಿನ, ಅದೈಪಾರ್ತ್ ಇವ್ವುಲಹಿಲ್ ಇದೆನ್ನ ಆಶ್ಚರ್ಯಮೆನ್ಸ್ ಉಳಮಹಿಳ ಸ್ಟಾರ್ ಹಳ್ .
ಗೋಪಾಲಾಚಾರ್ಯ - ಅರ್ಥ
ಅರು-ಮುನಿವರ್ -ತೊಳುಂ - ಅತ್ಯುತ್ತಮ ನಿಷ್ಠೆಯುಳ್ಳ ಮಹನೀಯರಿಂದ ಸೇವಿಸಲ್ಪಡುವ, ತವರ್ತ್ತೊ - ತಪಸ್ವಿಯಾದ, ಎಂ-ರಾಮನುರ್ಶ : ನಮ್ಮ ಸ್ವಾಮಿ ರಾಮಾನುಜರ, ತೊಲ್ -ಪುಹಳ್ - ನಿತ್ಯವಾಗಿರುವ ಸದ್ಗುಣಗಳು, ಕೊಳುಂದ್ -ವಿಟ್ಸ್ - ಕುಡಿಯಿಟ್ಟು (ಮೇಲೆಮೇಲೆ) ಓಡಿ-ಪಡರುಂ ಹೆಚ್ಚಾಗಿ ಹರಡುವ, ವೆಂ-ತೋಳ್ -ವಿನೈಲ್ = ಕ್ರೂರವಾದ ಮತ್ತು ಬಲವಾದ ದುಷ್ಕರ್ಮಗಳಿಂದ, ನಿರಯತ್ (ಸಂಸಾರವೆಂಬ) ನರಕದಲ್ಲಿ ಅಳುಂದಿ-ಇಟ್ಟೇ - ಮುಳಿಗಿರುವ ನನ್ನನ್ನು, ವಂದ್ ಆಳ್ -ಕೊಂಡ-ಪಿನ್ನುಂ = ಬಂದು ಅಡಿಯಾಳನ್ನಾಗಿ ಮಾಡಿಕೊಂಡಮೇಲೂ, ಶುಡರ್ -ಮಿಕ್ಕ-ಎಳುಂದರ್ : ಕಾಂತಿಗುಂದದೆ ಎಂದಿಗಿಂತ ಹೆಚ್ಚಾಗಿಯೇ ಬೆಳಗಿದವು. ಅತ್ತಾಲ್ = ಅದರಿಂದ, (ಅದನ್ನು ಕಂಡು) ಇರು-ನಿಲಂ = ವಿಶಾಲವಾದ ಈ ಭೂ ಮಂಡಲವು, ನಲ್ -ಅತಿಶಯಂ-ಕಂಡದ್ : ಅತ್ಯಾಶ್ಚರಗೊಂಡಿತು.
ಗೋಪಾಲಾಚಾರ್ಯ - ತಾತ್ಪರ್ಯ
ಸ್ವಾಮಿರಾಮಾನುಜರು ಖ್ಯಾತರಾದ ನಿಷ್ಠಾವಂತರಿಂದ ಸೇವೆಗೊಳ್ಳುವವರು. ಶರಣಾಗತಿಯೆಂಬ ತಪಸ್ಸನ್ನಾಚರಿಸಿ ಸಿದ್ದಿಪಡೆದವರು. ಇವರ ಸದಾ ಬೆಳಗುವ ಸದ್ಗುಣಗಳು ಮೇಲ್ವೇಲೆ ಹೆಚ್ಚುವ, ಕಡಿದಾದ, ಮತ್ತು ಬಲವಾದ ದುಷ್ಕರ್ಮದ ಫಲವಾಗಿ ಸಂಸಾರ ನರಕದಿಂದ ಪರಿತಪಿಸುತ್ತಿರುವ ನನ್ನನ್ನೂ ತಮ್ಮಡಿಯಾಳನ್ನಾಗಿ ಮಾಡಿದುವು. ಆದರೂ ಆ ಗುಣಗಳ ಕಾಂತಿಯು ಎಂದಿಗಿಂತ ಮೇಲಾಗಿಯೇ ಜ್ವಲಿಸುತ್ತಿದೆ. ಏನಾಶ್ಚರ ! ಇದನ್ನು ಈ ವಿಶಾಲ ಮಹೀತಲ ನೋಡಿ ಬೆರಗಾಗಿದೆ.
ಗೋಪಾಲಾಚಾರ್ಯ - सं
निष्ठावद्भिर्मुनीन्द्रैः प्रथितमहिमभि स्सेवितस्यात्तकीर्तेः न्यासानुष्ठानसिद्धे रनघशुभगुणा श्चार्यरामानुजस्य ।
पापै र्भूयोऽभिवृद्धै र्भवनिरयगतं चात्मसान्मां विधाया- प्यभ्राजन्ताद्भुतं तज्जगदतिविपुलं संजहर्षा भिवीक्ष्य ॥
ಮೂಲ: ಇರುನ್ದನಿರುವಿನೈಪ್ಪಾಶಂಕಳ, ಇನ್ ಯಾನಿರೈಯುಂ ವರುರ್ನ್ದ ಇನಿ ಯೆಮ್ಮಿರಾಮಾನುರ್ಶ, ಮನ್ಸ್ ಮಾಮಲರ್ತ್ತಾಳ್ ಪೊರುಂದಾನಿಲೈಯುಡೈ ಪುನೈಯಿನೋ ಒನುಂ ನಚ್ಚೆಯ್ಯಾ ಪೆರುಂದೇವರೈಪ್ಪರವು, ಪೆರಿಯೋರ್ಂ ಕಳಪಿಡಿತೇ ॥ 67 62
ಗೋಪಾಲಾಚಾರ್ಯ - ಭಾವ
ಸ್ವಾಮಿ ರಾಮಾನುಜರ್ರಿ ತಿರುವಡಿಮಲರ್ಹಳಿಲ್ ಶೇರಾದ ಸ್ವಭಾವತಾರ್ ಮಿಹವುಂ ನೀಶ ಎನ್ನಲಾಂ, ಅವರ್ ಹಳು ಪೆರಿಯ ಪೆರುಮಾಳುಂಯಾದೊರು ನಲ್ಲಯ್ಯುಂ ಶೆಯ್ಯಾರ್. ಅಪೇರ್ಪಟ್ಟಪೆರುಮಾಳ್ಳೆ ಸ್ತುತಿಕ್ಕುಂ ಮಹಾನಾನ ಕೂರತ್ತಾಳ್ವಾನ್ ತಿರುವಡಿಹಳ್ಳಿ ಇನ್ನು ಆಶ್ರಯಿರ್ತೇ. ಇಪ್ಪಡಿ ಶುದ್ಧನಾನ ಅಡಿಯೇ ಇನಿ ಕೊಂಚಮುಂ ಎದಮಾಯುಂ ವರುತಪ್ಪಡಮಾರ್ಟ್. (ಎಪ್ಪೋದುಂ ಆನಂದರಸಾನುಭವಿಯಾಯ್ ಇರುಕ್ಕಕ್ಕಡರ್ವೇ)
ಗೋಪಾಲಾಚಾರ್ಯ - ಅರ್ಥ
ಎಂ-ಇರಾಮಾನುರ್ಶ : ನಮ್ಮ ರಾಮಾನುಜರ, ಮನ್ಸ್-ಮಾ-ತಾಳ್- ಮಲರ್ = ಮಹತ್ತಾದ ಅಡಿದಾವರೆಗಳಲ್ಲಿ ಪೊರುಂದಾ = ಸೇರದ, ನಿಲೈ-ಉಡೈ ಸ್ವಭಾವವುಳ್ಳ, ಪುಷ್ಪಯಿನೋ : ನೀಚರಿಗೆ, ಒು-ನ-ಶೆಯ್ಯಾ : ಯಾವುದೊಂದುಪಕಾರವನ್ನೂ ಮಾಡದ, ಪೆರುಂ-ಪೆರುಮಾಳ್ = ಹಿರಿಯ ದೇವರನ್ನು (ಶ್ರೀರಂಗನಾಥನನ್ನು) ಪರವುಂ = ಸ್ತುತಿಸುವ, ಪೆರಿಯೋರ್ತಂ = ಹಿರಿಯರ, (ಕೂರತ್ತಾಳ್ವಾರ) ಕಳಲ್ : ಪಾದಗಳನ್ನು, ಇನ್ = ಇಂದು, ಪಿಡಿತ್ - ಹಿಡಿದವನಾದಮೇಲೆ, ಇರು-ವಿನೈ = ಪುಣ್ಯಪಾಪಗಳೆಂಬ ಇಬ್ಬಗೆಯ ಕರ್ಮಗಳ, ಪಾಶ-ಕಳತ್ತಿ= ಪಾಶಗಳಿಂದ ಬಿಡಲ್ಪಟ್ಟವನಾಗಿ, ಇರುಂದೇ : ಆಗಿರುತ್ತೇನೆ, ಯಾನ್ : ಈ ನಾನು, ಇನಿ = ಇನ್ನು, ಇರೈಯುಂ-ವರುಂರ್ದೇ : ಸ್ವಲ್ಪವೂಕೊರತೆಪಡಲಾರೆನು.
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮ ರಾಮಾನುಜರು ಅಪಾರಮಹಿಮರು. ಅವರಡಿದಾವರೆಗಳಲ್ಲಿ ಆಶ್ರಯಿಸಿದವರು ಭಾಗ್ಯಹೀನರು. ಇಂತಹ ಸ್ವಭಾವದವರಿಗೆ ದೇವರು ಶ್ರೀ ರಂಗನಾಥನು ಶುಭಕರಶೀಲನಾಗಿದ್ದರೂ ಯಾವ ವಿಧವಾದ ಒಳ್ಳೆಯದನ್ನೂ ತೋರುವುದಿಲ್ಲ. ಈ ರೀತಿ ಹೇಳಿ ಸ್ತುತಿಸಿರುವ, ಮಹಾತ್ಮರಾದ ಕೂರತ್ತಾಳ್ವಾರ್ರವರ ಅಡಿಗಳನ್ನಿಂದು ಪಡೆದನು. ಪುಣ್ಯಪಾಪಗಳಿಂದ ವಿಮುಕ್ತನಾದೆನು. ಹೀಗೆ ಶುದ್ಧನಾಗಿ ನಾನು ಇನ್ನು ಮುಂದೆ ಯಾವವಿಧ ದುಃಖಕ್ಕೂ ಈಡಾಗುವುದಿಲ್ಲ. (ಆನಂದ ರಸವನ್ನು ಸವಿಯುತ್ತ) ಸುಖವಾಗಿರುವೆನು.
ಗೋಪಾಲಾಚಾರ್ಯ - सं
श्रीमद्रामानुजार्योत्तमपदकमलानीप्सुशीलाधमेभ्यः
कल्याणं रङ्गनाथः कथमपि न ददातीत्युदीर्याथ योऽस्तौत् ।
।
तादृक्श्रीवत्सचिह्नप्रसदनफलतत्पादपद्माश्रयोऽहं
नासा पुण्यापापे मयि हृदयमितो विह्वलं नैव भे स्यात् ॥
६२68
ಮೂಲ : ಪಿಡಿಯೆತ್ತೊಡರುಂ ಕಳಿರನ್ನ, ಯಾರ್ನು ಪಿರಂಗಿಯಶೀರ್ ಅಡಿಯೆತೊಡರುಂಪಡಿ ನಲ್ವೇಣ್ಣುಂ, ಅರುಶಮಯ ಜೆಡಿತೈತೊಡರುಂಮರುಳ್ ಶೆರಿಸ್ಟೋರ್ ಶಿಪೈಂದೋಡವಂದಿ ಪ್ಪಡಿಯೆತೊಡರುಂ, ಇರಾಮಾನುಶ ! ಮಿಕ್ಕಪಂಡಿತನೇ ॥ 63 ಭಾವ : ವೇದಮತ್ತ ಆರುಮತಂಗಳಾಹಿಯ ಶೆಡಿಹಳಿಡಂ ನಿಲೈಪೆರುಂ ಕಾರಣಮಾನ ಅವಿವೇಕಮುತ್ತವರ್, ಭಂಗಮಡ್ಕಂದ್, ವೆರುವಿ ಓಡುಂಪಡಿಯಾಹ ಇಡಂ, ವಂದವತರಿತ್ ಉಲಹತ್ತಾರೆ ಶೀರುತ್ತಿ ವಶಮಾಕ್ಕಿ ಹೊಳ್ಳಕ್ಕೋಲಿ, ವಿಡಾದೇ, ರ್ಪಿ ತುಡರ್ ನೋಡಿ ವರುಹಿರ, ಶಿರಂದ ಜ್ಞಾನಿಯಾನ ಸ್ವಾಮಿ ರಾಮಾನುಶರೆ ! ಪೆಣ್ಯಾನೈಯ್ಯ ಮೋಹಿತ್ ರ್ಪಿತುಡರ್ನ್ಸ್ ತಿರಿಹಿನ ಆಣ್ ಯಾನೈಪ್ಪೋಲೆ ನಾನುಂ ಅಳಮುದ ಲಿಯವೈಹಲೈಸ್ಟೋಲ್ ಪಾವನತ್ವಾದಿ ಗುಣಂಗಳ ಕುಡಿಕೊಂಡು ಉಲಹುಮೆಂಗುಂ ಪರವಿನ ಕೀರ್ತಿಯುಳ್ಳ ದೇವರ್ ತಿರುವಡಿಹಳ್ಳ ವಿಡಾಮಲ್ ರ್ಪಿತೊಡರುಂಪಡಿ ಅರುಳಿಡವೇಣು
ಗೋಪಾಲಾಚಾರ್ಯ - ಅರ್ಥ
ಅರು-ಶಮಯಂ-ಶೆಡಿಯ್ಕೆ : ವೇದಬಾಹ್ಯವಾದ ಆರು ಮತಗಳೆಂಬ ಗುತ್ತಿಗಳಲ್ಲಿ ಓಡಿ ಅವಿತುಕೊಳ್ಳಲು ತೊಡರುಂ = ಕಾರಣವಾದ, ಮರುಳ್ = ಅವಿವೇಕವು, ಶರಿಂದೋರ್ = ತುಂಬಿರುವ ಮೂಢರು, ಶಿದೈಂದ್ ಓಡ = ಭಗ್ನರಾಗಿ ಓಡುವಂತೆ, ವಂದ್ = ಬಂದು, ಇಪ್ಪಡಿಯ - ಅ ಭೂಮಂಡಲದಲ್ಲಿ ತೊಡರುಂ : ಅಟ್ಟಿಸಿಕೊಂಡು ಬರುವ, ಮಿಕ್ಕ-ಪಂಡಿರ್ತ : ದೊಡ್ಡ ವಿದ್ವಾಂಸರಾದ, ಇರಾಮಾನುಜ : ಶ್ರೀ ರಾಮಾನುಜರೆ ! ಪಿಡಿಕ್ಕಿ = ಹೆಣ್ಣಾನೆಯನ್ನು, ತೊಡರುಂ : ಹಿಂಬಾಲಿಸುವ, ಕಳಿರ್ -ಎನ - ಗಂಡಾನೆಯಂತೆ, ಯಾನ್ : ನಾನು, ಶೀರ್ -ಪಿರಂಗಿಯ : ಸೌಂದರ್ಯ ಮೊದಲಾದ ಗುಣಗಳು ತುಂಬಿರುವ, ರ್ಉ-ಅಡಿಯೊ - ನಿಮ್ಮಡಿಗಳನ್ನು, ತೊಡರುಂ-ಪಡಿ - ಹಿಂಬಾಲಿಸುವಂತೆ, ನಹ = ವೇಂಡುಂ = ಕರುಣಿಸಬೇಕು.
- Σ
ಗೋಪಾಲಾಚಾರ್ಯ - ತಾತ್ಪರ್ಯ
ಸ್ವಾಮಿ ರಾಮಾನುಜರೆ ! ವೇದಬಾಹಿರವಾದ ಆರು ಮತಗಳೆಂಬ ಮರಗಳ ಗುಂಪಿನಲ್ಲಿ ನೆಲೆಸಲು ಕಾರಣವಾದ ಅವಿವೇಕವುಳ್ಳ ಜನರು ಓಡಿದರು. ನಿಮ್ಮ ಅವತಾರದಿಂದ ಎಲ್ಲರನ್ನೂ ಶೀಲಾದಿ ಬೋಧನೆಗಳಿಂದ ತಿದ್ದಿ, ವಶಪಡಿಸಿಕೊಳ್ಳಲು ಬಿಡದೆ ಹಿಂಬಾಲಿಸಿದಿರಿ. ಕರುಣಾಳು ಮತ್ತು ಮಹಾ ಪ್ರಾಜ್ಞರು ಹೆಣ್ಣಾನೆಗೆ ಮೋಹಗೊಂಡು ಗಂಡಾನೆಯು ಅದನ್ನು ಬೆನ್ನಟ್ಟಿ ಬಿಡದೆ ವಶಪಡಿಸಿಕೊಳ್ಳುವಂತೆ, ಸೌಂದರ್ಯಾದಿಗಳಂತೆ ಪಾವನತ್ವಾದಿ ಗುಣಗಳಿಗೆ ನೆಲೆಯಾದ ಮತ್ತು ಎಲ್ಲೆಲ್ಲೂ ಕೀರ್ತಿವಂತರಾದ ನಿಮ್ಮಡಿಗಳನ್ನು ಪಡೆಯುವಂತೆ ಕರುಣಿಸಬೇಕು.
ಗೋಪಾಲಾಚಾರ್ಯ - सं
भग्ना विद्राविता स्ते षडिह मततरून् शिश्रियुर्वस्तुकामाः मूर्तीभूताविवेका स्त्वदुदयफलत श्शीलशिक्षैकदीक्षः ।
कारुण्येनान्वधावो वशयितु मखिलान् प्राज्ञ ! रामानुजार्य ! त्वत्पादाब्जे गुणाढ्ये गज इव करिणी मन्वयेऽस्मिन् दयस्व |
६३
ಮೂಲ : ಪಣ್ಣರುಮಾರ್ರಪಶುಂತಮಿಳ್, ಆನಂದಂ ಪಾಮ್ಮದಮಾಮ್ ವಿಣ್ಣಿಡ ಎಂಗಳಿರಾಮಾನುಶಮುನಿವೇಳಂ, ಮೆಯ್ ಕೊಂಡನಲ್ವೇದ, ಕೊಳುಂತಂಡಮೇಕ್ಕುವಲಯ 69 ಮಣ್ಣಿನಂದೇದ್, ವಾದಿಯಹಾಳ್ ! ಉಂಗಳವಾಳತ್ತದೆ ॥ 64
ಗೋಪಾಲಾಚಾರ್ಯ - ಭಾವ
ಯೋಗೀಶ್ವರರಾನ ಎಮ್ಮಿ ರಾಮಾನುಶ ಎನ್ನುಂ ಒರು ಮದಿತ್ತಯಾನೈ ನಮ್ಮಾಳ್ವಾರುಡೈಯ ತಿರುವಾಯದೊಳಿರ್ಯಿ ಇಶೈಹಳಾಲ್ ಪೆರುಹುಮದಜಲಮಾಹ ಒಳುಹತ್ ಉಲ್ಲು, ತನ್ನೈಯುಳ್ಳನಲ್ಲವೇದಂಗಳನ್ನುಂ ಪೆರಿಯ ತಡಿಯತೂಕ್ಕಿಕೊಂಡು, ಇಂದಬುವಿಯಲ್ ಉಂಗಳ್ ಮೇಲ್ ಎದಿದ್, ಓ ವಾದಿಯರ್ಹಾಳ್ ! ಉಂಗಳ್ ಆಳ್ ಮುಡಿಂದದ್.
ಗೋಪಾಲಾಚಾರ್ಯ - ಅರ್ಥ
ಎಂಗಲ್ -ರಾಮಾನುಜಮುನಿವೇಳಂ : ನಮ್ಮ ರಾಮಾನುಜಮುನಿಗಳೆಂಬ ಮತ್ತಗಜವು, ಮಾರ್ರ : ನಮ್ಮಾಳ್ವಾರ, ಪಣ್ -ತರು : ಗಾನಲಕ್ಷಣವನ್ನೀವ (‘ಪಣ್-ಅರು’ ಎಂದು ಬಿಡಿಸಿದರೆ, ಆಯಾಕಾಲಕ್ಕೆ ದೇವರು ಲೋಕವನ್ನು ರಕ್ಷಿಸುವಂತೆ, ಆಳ್ವಾರ ಸದುಕ್ತಿಗಳ ಮೂಲಕ ಉಪದೇಶ ಮಾಡಿಸುವವರೊಲ್ಲಬ್ಬರಾದ ಎಂದರು ಆನಂದಂ-ಪಾಮ್-ಮದಂ-ಆಯ್ -ವಿಣ್ಣಿಡ = : ಸಂತೋಷವೇ ನೀರಾಗಿ ಹರಿಯುವಂತಿರುವ ಜಲವು, ಮೆಯ್ಕೆ-ಕೊಂಡ : ಸತ್ಯವನ್ನು ನುಡಿಯುವ, ನಲ್-ವೇದಂ = ಒಳ್ಳೆಯ ವೇದಗಳೆಂಬ, ಕೊಳುಂ ತಂಡಂ = ದೊಡ್ಡದಿಮ್ಮಿಯನ್ನು, ಎಂದಿ = ಎತ್ತಿಕೊಂಡು, ಕುವಲಯತ್ತೇ: ಈ ಭೂಮಂಡಲದಲ್ಲಿ ಮಂಡಿ-ವಂದ್ - (ನಿಮ್ಮನ್ನು) ಎದುರಿಸಿಕೊಂಡು ಬಂದು, ಏನದ್ - ಮೇಲೆ ಹಾಕುವುದಾಗಿದೆ, ವಾದಿಯರ್ ಹಾಳ್ : ದುರ್ವಾದಿಗಳೇ ! ಉಂಗಳ್-ವಾಳು - ನಿಮ್ಮಬಾಳು, ಅತ್ತದ್ = ಮುಗಿಯಿತು.
ಗೋಪಾಲಾಚಾರ್ಯ - ತಾತ್ಪರ್ಯ
ವಾದಿಗಳಿರಾ ! ಇನ್ನುಮೇಲೆ ನಿಮಗೇಕೆ ಜೀವದ ಆಸೆ ? ಇದ್ದರೆ ಬಿಡಿ. ನೀವು ಉಳಿಯುವುದಿಲ್ಲ. ಏಕೆನ್ನುವಿರಾ, ಮುನಿವರೇಣ್ಯರಾದ ನಮ್ಮ ಶ್ರೀ ರಾಮಾನುಜರೆಂಬ ಮದಿಸಿದ ಆನೆಯು ಗಾನಲಕ್ಷಣಗಳಿರುವ ನಮ್ಮಾಳ್ವಾರ ತಿರುವಾಯ್ಳಿಯ ಆನಂದವೇ ಮದೋದಕವಾದ ಪ್ರವಾಹದಂತೆಸುರಿಸುತ್ತಾ, ಸತ್ಯವಾದಿಯಾದ ವೇದಗಳೆಂಬ ಮರದದಿಮ್ಮಿಯನ್ನು ತಂದು, ಈ ಭೂಮಿಯಲ್ಲಿ ನಿಮ್ಮನ್ನು ಎದುರಿಸಿ, ನಿಮ್ಮಮೇಲೆ ಹಾಕುತ್ತಿದೆ. ‘‘ಗಾಧಾತಾಥಾಗತಾನಾಂ ಗಳತಿ ….. ಭಜತಿಯತಿಪತ್ ಭದ್ರವೇದೀಂತ್ರಿವೇದೀಂ’’ ಎಂಬುಕಿಯು ಪ್ರಕೃತಾನುಗುಣವಾಗಿದೆ.
ಗೋಪಾಲಾಚಾರ್ಯ - सं
आस्माकीनः प्रमत्तो यतिपति रिभराजो हि रामानुजार्यः श्रीकार्युद्भूतगानोल्लसितमधुरवाग्वारिधारोन्मदश्रीः | दीर्वादायाग्रहस्ते महदतुलचतुर्वेदरूपं यथार्थम् हन्तुं वोऽत्राभियातः प्रहरति कथकाः ! जीविताशां जहीत ॥
70
ಮೂಲ : ವಾಳವತ್ತದ್ ತೊಟ್ಟೆವಾದಿಯರ್, ಎನ್ನುಂ ಮರೆಯವರ್ತಂ ತಾಳತ್ತ ತವನಾರಣಿಪೆನ್, ತತ್ತುವನೂಲ್ ಕೂಳತ್ತ ಕುತಮೆಲ್ಲಾಂ ಪತಿತಕುಣತ್ತಿನ ಅ ನಾಳದ್, ನಮ್ಮಿರಾಮಾನುರ್ಶ ತಂದಜ್ಞಾನತ್ತಿಲೇ ॥ 65
ಗೋಪಾಲಾಚಾರ್ಯ - ಭಾವ
ಎಮ್ಮಿ ರಾಮಾನುಶ ಅನುಗ್ರಹಿತ್ತನಲ್ಲ ಜ್ಞಾನತ್ತಾಲೆ ರೊಂಬ ನಾಳಾಹ ಇಂಗಿರುಂದ ದುರ್ವಾದಿಹಳ್ ತೊಳ್ಳೆಂದಾಹಳ್. ವೈದಿಕರು ಕುರೈ ಯಾನದ್ ಇನಿಮೇಲ್ ಒರುನಾಳುಂ ವಾರಾದ್, ಇಂದ ಭೂಮಿಯಾನದ್ ಭಾಗ್ಯಂ ಪೆದ್. ತತ್ವಶಾಸ್ತ್ರಂಗಳೆಲ್ಲಾಂ ಸಂಶಯಂ ಒನ್ನೈಯುಂ ಉಂಡಾಕ್ಕಾಮಲ್ ಉಣ್ಣೆಯಾನಪೊರುಳ್ಳಿ ತೆರಿವಕ್ಕು ಪಡಿಯಾಯಿನ ಫಲವಿಧ ದೋಷ ಸ್ವಭಾವ ಹಳ್ ದೋಷಂಗಳೆಲ್ಲಾಂ ಪೋಯ್ವಿಟ್ಟನ.
ಗೋಪಾಲಾಚಾರ್ಯ - ಅರ್ಥ
ನಂ-ಇರಾಮನುರ್ಶ : ನಮ್ಮ ರಾಮಾನುಜರು, ತಂದ-ಜ್ಞಾನವಿಲ್ ಕರುಣಿಸಿದ ಜ್ಞಾನದಿಂದ, ತೊ-ವಾದಿಯರ್ - ಬಹಳಕಾಲದಿಂದಿದ್ದದುರ್ವಾದಿಗಳ, ವಾಳ್ : ಬದುಕು, ಅತ್ತದ್ : ಹಾಳಾಯಿತು. ಮರೈಯವರ್ ತಂ = ವೇದಗಳನ್ನು ಅಧ್ಯಯನಮಾಡಿದ್ದ ಮಹಿಮರ, ತಾಳ್ = ಕೊರತೆಯು, ಎನ್ನುಂ ಎಂದೆಂದಿಗೂ, ಅತ್ತದ್ - ಇಲ್ಲದಂತಾಯಿತು. ತಾರಣಿ = ಭೂಮಿಯು, ತವಂ ಪೆದ್ - ಹೊಗಳಿಸಿಕೊಳ್ಳುವ ಭಾಗ್ಯ ಪಡೆಯಿತು. ತತ್ತುವಂ-ನೂಲ್ -ತತ್ವಶಾಸ್ತ್ರಗಳು, ಕೂಳ್ -ಅತ್ತದ್ : ಸಂದೇಹವಿಲ್ಲದ ಸತ್ಯವಾದ ವಿಷಯಗಳನ್ನು ತಿಳಿಸುವಂತಾದುವು. ಕುತ್ತು-ಎಲ್ಲಾಂ - ನಾನಾವಿಧ ಕೊರತೆಗಳು, ಪದಿತ್ತ= ತುಂಬಿದ, ಗುಣತ್ತಿನಾರ್ = ಸ್ವಭಾವದ ಜನರ, ಅನ್ನಾಳದ್ = ಆ ಕುಂದುಗಳೆಲ್ಲವೂ ಹೋಗಿಬಿಟ್ಟವು.
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮ ರಾಮಾನುಜರು ಕರುಣಿಸಿದ ಜ್ಞಾನದ ಫಲವಾಗಿ, ಬಹಳ ಹಿಂದಿನಿಂದ ನೆಲೆಯಾಗಿದ್ದ ದುರ್ವಾದ ಚತುರರೆಲ್ಲರೂ ದಿಕ್ಕೆಟ್ಟು ಚೆದುರಿದರು. ವೇದಾಧ್ಯಯನಸಂಪನ್ನರ ಮನಸ್ಸಿಗೆ ಕೊರತೆಯು ಮುಂದೆಂದೂ ಬಾರದಂತಾಯಿತು. ಈ ಭೂಮಿಯು ಭಾಗ್ಯವುಳ್ಳದ್ದಾಯಿತು. ತತ್ವಶಾಸ್ತ್ರಗಳೆಲ್ಲ ಯಾವ ಸಂದೇಹವೂ ಬರದಂತೆ ಸತ್ಯವಾದ ಮತ್ತು ಸ್ಪಷ್ಟವಾದರ್ಥಗಳನ್ನು ತಿಳಿಸುವಂತಾದುವು. ಪರಿಪರಿಯಾದ ದೋಷಸ್ವಭಾವಗಳುಳ್ಳ ಜನರು ದೋಷಗಳೆಲ್ಲ ಹೋಗಿ ಶೀಲವಂತರಾದರು.
ಗೋಪಾಲಾಚಾರ್ಯ - सं
श्रीरामानुजयोगिराजकरुणालब्धोत्तमज्ञानतः
विध्वस्ताः कथकाः कदापि सुधियां नान्तर्व्यथा स्यादितः ।
भाग्याढ्या वसुधा कला स्त्वविकला स्सत्यार्थशीला बभुः नानादोषविदूषिता अपि ययु र्निर्दोषितां मानुषाः ॥
६५
ಮೂಲ : ಜ್ಞಾನಂಕನಿಂದ ನಲಂಕೊಂಡು, ನಾಳತೊರುಂ ನೈಬವ ವಾನಂಕೊಡುಪ್ಪದ್ ಮಾದರ್ವ, ವಲ್ ವಿನೈರ್ಯೇ ಮನ ಈನಂಕಡಿನ್ದ ಇರಾಮಾನುರ್ಶ ತನ್ನೆ ದಿನ ಅ ર ತಾನಂ ಕೊಡುಪ್ಪದ್ ರ್ತತಹವನ್ನು ಶರಣ್ಡುತ್ತೆ ॥ .71 66
ಗೋಪಾಲಾಚಾರ್ಯ - ಭಾವ
ಜ್ಞಾನಮಾನದ್ ಭಕ್ತಿರೂಪಮಾಹಿ, ಅದುವುಂ ಮಿಹವುಂ ಪರಿಪಕ್ವಮಾಹಿ ಧೈಯತ್ತಿಲ್ ಉರುಹಿಪ್ಪೋಹುಂತನೈಯುಳ್ಳವಳುಕ್ಕೇ ಪೆರುಮಾಳ್ ಮುಕ್ತಿಯ್ಯ ಕೊಡುಪ್ಪಾನಾಹಿಲ್, ಸ್ವಾಮಿ ರಾಮಾನುಶರ್ ರ್ಎಮನ ಕೊಡಿಯಾನ ದೋಷಂಗಳ್ಳೆಯೆಲ್ಲಾಂಪೋಕ್ಕಿನಾರ್ ತಮ್ಮೆ ಅಡೈಂದವ ಹಳುಕ್ ಇಂದ ಮಾನಿಡತ್ತಿಲ್ ತಮ್ಮರುಳಿಡತೈತಂದ್, ಪಿರಹು ಅಂದ ವಾನಿಡಯುಂ ಅಂದ ಕೃಪೈಯಾಲೆಯೇ ಕೊಡುಪ್ಪರ್.
ಗೋಪಾಲಾಚಾರ್ಯ - ಅರ್ಥ
ಮಾಧರ್ವ - ಲಕ್ಷ್ಮೀಕಾಂತನು, ವಾನಂ - ಮೋಕ್ಷವನ್ನು, ಕೊಡುಪ್ಪದ್ ಕೊಡುವುದು, (ಎಂತಹವರಿಗೆಂದರೆ) ಜ್ಞಾನಂ = ಜ್ಞಾನವು, ಕನಿಂದ-ನಲಂ-ಕೊಂಡು = ಭಕ್ತಿರೂಪವಾಗಿ ಪರಿಪಕ್ವವಾಗಿ (ಆ ಭಕ್ತಿಯಿಂದ), ನಾಳ್ -ತೊರುಂ : ದಿನೇದಿನೇ (ಸತ್ವದಾ), ನೈಬವರ್ = ಕರಗಿಹೋದಂತಾಗುವವರಿಗೇ. ವಲ್ -ವಿನೈರ್ಯೇ ಪ್ರಬಲವಾದ ಪಾಪ ಮಾಡಿದ ನನ್ನ, ಮನ : ಮನಸ್ಸಿನಲ್ಲಿದ್ದ, ಈನಂ-ಕಡಿನ್ನ = ಕಷ್ಠಲಗಳನ್ನು ಹೋಗಲಾಡಿಸಿದ, ರಾಮಾನುರ್ಶ : ರಾಮಾನುಜರು ತಮ್ಮೆ -ಐದಿನಾರ್ - ತಮ್ಮನ್ನಾಶ್ರಯಿಸಿದವರಿಗೆ, ಅತ್ತಾನಂ-ಆ ಮುಕ್ತಿಸ್ಥಾನವನ್ನು, ಕೊಡುಪ್ಪದ್ = ಕೊಡುವುದು, (ಹೇಗೆಂದರೆ) ರ್ತ-ತವಹ್ -ಎನ್ನುಂ : ತಮ್ಮ ಕರುಣೆಯೆಂಬ, ಶಣ್ -ಕೊಡುತ್ತೆ : ಆಶ್ರಯವನ್ನು (ಮುಂಗಡವಾಗಿ ಕೊಡುವುದು (ಅಪಾರ ದಯೆಯಿಂದ)
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀಮನ್ನಾರಾಯಣನು ಮುಕ್ತಿಯನ್ನು ಕೊಡುವುದು ಜ್ಞಾನವು ಭಕ್ತಿರೂಪವಾಗಿ ಪರಿಪಕ್ವವಾಗಿ ಧೈಯದಲ್ಲಿ ಕರಗಿಹೋಯಿತೊ ಎಂಬಂತಿರುವವರಿಗೆ ಮಾತ್ರವಾದರೆ, ತುಂಬ ಪಾಪಮಾಡಿದ ನನ್ನ ಮನದ ಕಷ್ಠಲವನ್ನೆಲ್ಲಾ ಹೋಗಲಾಡಿಸಿದ ನಮ್ಮ ಸ್ವಾಮಿ ರಾಮಾನುಜರು ತಮ್ಮನ್ನಾಶ್ರಯಿಸಿದವರಿಗೆ ಮುಕ್ತಿ ದೊರಕಿಸುವುದು ವಿಚಿತ್ರವಾದುದು. ಮೊದಲು ಅವರಿಗೆ ತಮ್ಮ ಕರುಣೆಯೆಂಬ ರಕ್ಷಣೆಯ ಸ್ಥಾನವನ್ನು ಕೊಟ್ಟು, ತರುವಾಯ ಮುಕ್ತಿಯನ್ನು ಕೊಡಿಸುವವರು. ದೇವರಿಗಿಂತಲೂ ಸದಾಚಾರರ ಕರುಣೆಯು ಅಪಾರವಾದುದು, ಅಲ್ಲವೆ ?
ಗೋಪಾಲಾಚಾರ್ಯ - सं
ज्ञानं भक्त्यात्म पक्कं तदनुदिन मुपास्यैकरूपं यदीयं तादृग्भक्ताय मुक्तिं वितरति हि रमावल्लभ श्चेत् कृपाब्धिः ।
घोरैनोमन्मनोऽघप्रशमनचतुर स्त्वार्यरामानुजार्यः दत्वा पूर्णानुकम्पाशरण मुपनतेभ्योऽथ मुक्तेः प्रदाता ॥
६६
72
ಮೂಲ : ಶರಣಮಡೈಂದ ದರುಮನುಕ್ಕಾ, ಪನೂತ್ತುವರೈ ಮರಣಮಡೈವಿತ್ತಮಾಯರ್ವ, ತವಣಂಗವೃತ್ತ ಕರಣಮಿವೈ ಉಮಕ್ಕನ್ ಇರಾಮಾನುರ್ಶ ಉಯಿರ್ಹಳ್ ಅರಣಮುಮೈತ್ತಿಲನೇಲ್, ಅರಣಾ ಮತ್ತಿವ್ವಾರುಯಿ II 67
ಗೋಪಾಲಾಚಾರ್ಯ - ಭಾವ
‘‘ತನ್ನ ಶರಣಂ ಪೆತ್ತ ದರ್ಮಪುತ್ರ ಪೊರುಟ್ಟು ಮಹಾಭಾರತ ಯುದ್ಧತ್ತಿಲ್ಲ ದುರ್ಯೋಧರ್ನ ಮೊದಲಿಯ ನೂರು ಪೇರ್ಹಳ್ಳಿಯುಂ ತೊತ್ತವನುಂ, ಆಶ್ಚರ ಚೇಷ್ಟಿತನುಮಾನ ಕಣ್ಣಪಿರ್ರಾ ತನ್ನ ವಣಂಗ ಕ್ಕೊಡುತ್ತ ಇಂದ್ರಿಯಂಗಳ್ ಇವೆ. ಉಲಹತ್ತೀರ್ ! ಉಂಗಳು ಉರಿಮೈಪ್ಪಟ್ಟವೈಯಲ್ಲ.” ಎನ್ ಉಪದೇಶಿತ್ ಸ್ವಾಮಿ ರಾಮಾನುಜರ್ ಇಡಂ ಆತ್ಯಾಕ್ಕಳುಕ್ ರಕ್ಷಣ ಕಲ್ಪಿತ್ತಿಲರಾಹಿಲ್ ಇಂದ ಅರುಮೈಯಾನ ಉಯಿಹಳುಕ್ ವೇರ್ ಯಾರ್ ರಕ್ಷಕರ್ ಆವಾರ್ ?
ಗೋಪಾಲಾಚಾರ್ಯ - ಅರ್ಥ
ಶರಣಂ -ಅಡ್ಕಂದ -ದರುಮನು-ಆ = ಶರಣುಹೊಂದಿದ ಧರ್ಮರಾಜನ ಸಲುವಾಗಿ, ಪಂಡ್ = ಹಿಂದೆ, ನೂತ್ತವ - ದುರ್ಯೋಧನಾದಿ ನೂರು ಮಂದಿಯನ್ನು, ಮರಣಂ-ಅಡೈ-ವಿತ್ತ ಸಂಹಾರಮಾಡಿಸಿದ, ಮಾರ್ಯ : ಆಶ್ಚಕಾರ ಮಾಡುವ ಭಗವಂತನು, ತನ್ನೆ - ತನ್ನನ್ನು, ವಣಂಗ = ನಮಿಸಲು, ವೈತ್ತ = ಕೊಟ್ಟಿರುವ, ಕರಣಂ-ಇವೈ = ಇಂದ್ರಿಯಗಳು ಇವು, ಉಮಕ್ಕ - ನಿಮಗಾಗಿ, ಅನ್ - ಅಲ್ಲ, ಎನ್ - ಹೀಗೆ ಉಪದೇಶಿಸಿ, ಇರಾಮಾನುಶನ್ - ರಾಮಾನುಜರು, ಉಯಿರ್ ಹಳಕ್ಕ ಆತ್ಮಗಳಿಗೆ, ಅರಣ್ = ರಕ್ಷಣೆಯನ್ನು, ಅಮೈತ್-ಇರ್ಲ-ಎಲ್ ಕಲ್ಪಿಸಲೆ ಹೋಗಿದ್ದರೆ, ಇನ್ಸಾರ್- ಉಯಿರ್ = ಈ ಅಮೂಲ್ಯವಾದ ಜೀವರುಗಳಿಗೆ ಮತ್ತೆ-ಅರುಣ್ -ಆರ್ : ರಕ್ಷಕರು ?
ಮತ್ತಾರು
ಗೋಪಾಲಾಚಾರ್ಯ - ತಾತ್ಪರ್ಯ
“ಹಿಂದೆ ಶ್ರೀ ಕೃಷ್ಣನು ತನ್ನನ್ನು ಶರಣುಹೋದ ಧರ್ಮರಾಯನಿಗಾಗಿ ನೂರಾರುಮಂದಿ ಕೌರವರನ್ನು ಕೊಲ್ಲಿಸಿದನಲ್ಲವೆ. ಆ ದೇವರು ತನ್ನನ್ನು ನಮಿಸಿ, ಬಂದು ಸೇರಲೆಂದೇ ಈ ಆತ್ಮಗಳಿಗೆ ದೇಹೇಂದ್ರಿಯಾದಿಗಳನ್ನು ಕೊಟ್ಟು ಕರುಣಿಸಿರುವನು. ಅವುಗಳ ಸ್ವಾರ್ಥಕ್ಕಲ್ಲ, ಸ್ವಾರ್ಥಕ್ಕೆಂದರೂ ಅದು ಭಗವದ್ವಿಷಯವಾಗಿಯೇ ಇರಬೇಕು.” ಎಂಬ ಸಾರವಾದ ವಿಷಯವನ್ನು ನಮ್ಮ ರಾಮಾನುಜರು ಅವತರಿಸಿ ಉಪದೇಶಿಸದೆ ಇದ್ದಿದ್ದರೆ ಈ ಆತ್ಮಗಳಿಗೆ ಮತ್ತಾರು ರಕ್ಷಕರಾಗುತ್ತಿದ್ದರು ?
ಗೋಪಾಲಾಚಾರ್ಯ - सं
धर्मात्मा वासुदेव स्स्वचरणशरणायातधर्मेशसूनोः
हेतो दुर्योधनादीन् शतमपि सुकरं घातयामास तेन ।
दत्तं देवेन देहाद्यखिल मिह समस्तात्मनां स्वाप्तिहेतोः एतद्रामानुजः को यदि न च समदेक्ष्य त्वरक्षिष्यदस्मान् ॥
A
ಮೂಲ : ಆರೆನಕ್ಕಿನ್ಸ್ ನಿಹರ್ಲ್, ಮಾಯನವರ್ಸ್ವ ತೇರಿನಿಲ್ಶೆಪ್ಪಿಯ ಗೀತೈರ್ಯ ಶೆಟ್ಟಿ, ಪೊರುಳರಿಯ ಪಾರಿನಿನ್ನ ವಿರಾಮಾನುಶನೈಪ್ಪಣಿಯುಂ ನಲ್ಲೋರ್ ಶೀರಿನಿರೆನ್ಸ್ ಪಣಿನ್ಹದ್, ಎನ್ನಾವಿಯುಂ ಶಿಕ್ಷೆಯುಮೇ ॥ 73 68
ಗೋಪಾಲಾಚಾರ್ಯ - ಭಾವ
ಆಶ್ಚರ್ಯಮಾನ ಕಾರ್ಯಂಗಳ್ಳೆ ಶೆಯ್ಯುಮವರಾಯುಂ, ಪಾಂಡವರ್ ಕುಲದೈವಮುಮಾನ ಕರ್ಣ್ಣ ಯುದ್ಧಸಮಯತ್ತಿಲ್ ತೇರಿನಿಲ್ ತಿರುವಾಯ್ಮಲರ್ರುಳಿನ ಗೀತೆರ್ಯಿ ಪೊರುಳ್ಳೆ ಎಲ್ಲೋರುಕ್ಕುಂ ಸುಲಭಮಾಹ ತೆರಿಯವಿಕ್ಕತಿರುವುಳ್ಳಂ ಉಹನ್ಸ್ ಗೀತಾಭಾಷ್ಯತ್ಸೆ ಅರುಳಿಚ್ಚೆನ್ಸಾರ್ ನಮ್ಮ ರಾಮಾನುಶರ್, ಇಪೇರ್ಪಟ್ಟ ಮಹಾನ್ಯ ಆಶ್ರಯಿತ್ತನಲ್ಲವರ್ ನಲ್ಲ ಗುಣಂಗಳಿಲೇ ಎನ್ನಾವಿಯುಂ, ನೆಂಜುಂ ಒನ್ನಾಹ ಶೇರ್ನ್ಸ್ವಿಟ್ಟನ. ಎನ್ನೊಪ್ಪುತವ ಮತ್ತೊರುವರ್ ಇಂಗೆ ಯಾರಿರುಪ್ಪಾರ್ ?
ಗೋಪಾಲಾಚಾರ್ಯ - ಅರ್ಥ
ಮಾಯರ್ವ - ಆಶ್ಚರ್ಯಕರ ಕಾರ್ಯವೆಸಗುವ, ಐವರ್ = ಪಾಂಡವರ, ದೈವಂ = ಕುಲದೇವರಾದ ಶ್ರೀ ಕೃಷ್ಣನು, ಅನ್ = ಆಗ, ತೇರಿನಿಲ್ = ರಥದಲ್ಲಿ, ಶೆಪ್ಪಿಯ ಹೇಳಿದ, ಗೀತೈರ್ಯಿ : ಭಗವದ್ಗೀತೆಯ, ಶೆಮ್ಮೆ -ಪೊರುಳ್ - ಸ್ವರಸವಾದ ಅರ್ಥವನ್ನು, ತೆರಿಯ - (ಎಲ್ಲರೂ) ತಿಳಿಯುವಂತೆ, ಪಾರಿನಿಲ್ : ಈ ಭೂಮಿಯಲ್ಲಿ, ತೊನ್ನ - ಹೇಳಿದ, (ಗೀತಾಭಾಷ್ಯದ ಮೂಲಕ) ಇರಾಮಾನುಶನ್ಯ : ರಾಮಾನುಜರನ್ನು, ಪಣಿಯುಂ = ಆಶ್ರಯಿಸಿರುವ, ನಲ್ಲೋರ್ = ಸಜ್ಜನರ, ಶೀರಿನಿಲ್ - ಕಲ್ಯಾಣಗುಣಗಳಲ್ಲಿ ಎ೯ = ಆವಿಯುಂ = ಆತ್ಮವೂ, ಶಿಂದ್ಯೆಯುಂ = ಮನಸೂ ಶೆನ್ಸ್ - ಒಂದಾಗಿ ಸೇರಿದುವು. ಮೊಲ್ಲಿಲ್ - ಹೇಳುವುದಾದರೆ, ಇನ್ : ಈಗ, ಎನಕ್ಕು = ನನಗೆ, ಆರ್ = ಯಾರು, ನಿಹ : ಸಮಾನರು ?
ನನ್ನ,
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀ ಕೃಷ್ಣನು ಅದ್ಭುತ ವ್ಯಾಪಾರವುಳ್ಳವನು. ಪಾಂಡವರಿಗೆ ಕುಲದೈವ. ಅಂದು ಭಾರತ ಯುದ್ಧದಲ್ಲಿರಥದಲ್ಲಿಯೇ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದನಷ್ಟೆ. ತತ್ವಗಳಿಗೆ ಕೈಪಿಡಿಯಾದಂತೆಯೂ, ಪರಮಪವಿತ್ರವೂ ಆಗಿರುವ ಆ ಗೀತೆಗೆ ಸ್ವರಸವಾದರ್ಥವು ಸುಲಭವಾಗಿ ತಿಳಿಯುವಂತೆ ‘ಗೀತಾಭಾಷ್ಯ’ವೆಂಬ ಹೆಸರಿನಿಂದ ವ್ಯಾಖ್ಯಾನ ಮಾಡಿದರು ನಮ್ಮ ಸ್ವಾಮಿ ರಾಮಾನುಜರು, ಈ ಮಹನೀಯರ ಅಡಿದಾವರೆಗಳನ್ನಾಶ್ರಯಿಸಿದ ಮಹಾತ್ಮರ ಸದ್ಗುಣಗಳಲ್ಲಿ ನನ್ನೀ ಆತ್ಮವೂ, ಮನಸ್ಪೂ ಒಂದಾಗಿ ಸೇರಿದುವು. ನನ್ನನ್ನು ಹೋಲುವವರು ಮತ್ತಾರಿವರು ?
ಗೋಪಾಲಾಚಾರ್ಯ - सं
आश्चर्यक्रियपाण्डवप्रियहरिः प्रोवाच गीतां रथे ’ तस्याश्च स्वरसार्थबोधपनरं भाष्यं व्यतानीत् सुधीः ।
श्रीरामानुजसंयमी तमिह ये संसेविरे सज्जनाः श्लिष्टे तत्सुगुणेषु जीवमनसी मे स्यात् समः कोऽपरः ॥
६८
74
ಮೂಲ : ಶಿಕ್ಷೆಯಿನೋಡು ಕರಣಂಗಳ್ಯಾವುಂ ಶಿದೈಂದ್, ಮುನ್ನಾಳ್ ಅನ್ನಮುತ್ತಾಳನಂಡ್, ಅವೈಯೆನ ಅವ್ರರುಳಾಲ್ ತನ್ನವರಂಗನುಂ ರ್ತ ಶರಣ್ ತನ್ದಿರ್ಲ ತಾನನ್ ಎನ್ನೆಯಿರಾಮಾನುರ್ಶ ನನ್ನೆಡುತನ ನಿನ್ನೆಯೇ ॥ 69
ಗೋಪಾಲಾಚಾರ್ಯ - ಭಾವ
ಸೃಷ್ಟಿ ಮುನ್ಸ್ ನಿನೈವೋಡು ಇಂದ್ರಿಯಂಗಳೆಲ್ಲಾಂ ಅಳಂದ್ ಮುಡಿವೈ ಅಡ್ಕಂದ್, ಜೀವರ್ಹಳ್ ಅಚೇತನಪ್ರಾಯರಾಹಕ್ಕಿಡಂದ ಸ್ಟಾರ್ಟ್, ಕೃಫೈಯಾಲೆ ನಿನೈವು ಮುದಲಿಯವೈಹಳ್ಳಿ ಕೊಡುತ್ತುಂ ಭಗರ್ವಾ ಅದು ತಂ ತಿರುವಡಿಹಳ್ಳಿ ಕಾಟ್ಟಿ ‘‘ಇವೈರ್ತಾ ಉಜ್ಜವಿಪ್ಟಿವ್ ವೈಕ್ಯುಮವೈ’ ಎನ್ ತೊಲ್ಲಿ ರಕ್ಷಿಕ್ಕವಿಲ್ಲ. ಅಪ್ಪಡಿಪಟ್ಟವರ್ಹಳಿಲ್ ಅಡಿಯೇನುಂ ಒರುರ್ವ. ಅಂದ ಕುರು ನೀಕ್ಕವೇಣುಮೆನ್ಸ್ ರಾಮಾನುಜರ್ ತಾಮಾಹ ವಂದ್, ಉಜೀವಿಪ್ಟಿಕ್ಕ ವಿಕ್ಕುಂ ಅತ್ತಿರುವಡಿಹಳ್ಳಿ ತಂದರುಳಿ, ಇನ್ನಡಿಯೇನೈ ಇಂದ ಸಂಸಾರರ್ತಿ ನಿನ್ನುಂ ಉದ್ಧರಿಪ್ಪಿತ್ತಾರ್.
ಗೋಪಾಲಾಚಾರ್ಯ - ಅರ್ಥ
ಮುನ್-ನಾಳ್ - ಸೃಷ್ಟಿಗೆ ಹಿಂದೆ, ಶಿಂದೈಯಿನೋಡು - ನೆನಪಿನೊಡನೆ, ಕರಣಂಗಳ್ಯಾವುಂ - ಇಂದ್ರಿಯಗಳೆಲ್ಲವೂ, ಶಿಂದ್ = ಹಾಳಾಗಿ, ಅಂತಂ-ಉತ್ತ ಕೊನೆಗೊಂಡು, ಆಳನ್ನದ್ - ಅಚೇತನವಾಗಿದ್ದುದನ್ನು, ಕಂಡ್ = ನೋಡಿ, ಎಣ್ಣೆ-ತನಕ್ಸ್ = (ಅವರಲ್ಲೊಬ್ಬನಾದ ನನಗೆ, ಅವೈ : ಅವೆಲ್ಲವನ್ನೂ, ಅನ್ = ಆ ಕಾಲದಲ್ಲಿ, ಅರುಳಾಲ್ = ಕರುಣೆಯಿಂದ, ತ೦ದ : ಕೊಟ್ಟ, ಅರಂಗನುಂ : ಶ್ರೀರಂಗನಾಥನೂ, ರ್ತ-ಶರಣ್ -ತಂದಿರ್ಲ - ಕನ್ನಡಿಗಳನ್ನು ತೋರಿಸಿಕೊಟ್ಟು ಉದ್ಧರಿಸಲಿಲ್ಲ. ( ಆ ಕೊರತೆ ನೀಗಲು) ಎಂದೈ -ಇರಾಮಾನುರ್ಶ = ಸ್ವಾಮಿರಾಮಾನುಜರು, ರ್ತಾ-ವಂದ್ ತಾವಾಗಿಯೇ ಬಂದು, ಅದ್-ತಂದ್ - ಆ ಅಡಿಗಳನ್ನಿತ್ತು ಇನ್ - ಈಗ, ಎನ್ನೆ - ನನ್ನನ್ನು, ಎಡುತ್ತರ್ನ = (ಸಂಸಾರದಿಂದ) ಉದ್ಧರಿಸಿದರು.
ಗೋಪಾಲಾಚಾರ್ಯ - ತಾತ್ಪರ್ಯ
ಸೃಷ್ಟಿಗೆ ಮೊದಲು ಸ್ಮೃತಿಯೂ, ಇಂದ್ರಿಯಗಳೂ ನಾಶವಾಗಿ ಕೊನೆಗೊಂಡು ಅಚೇತನರಂತೆ ಇದ್ದುದನ್ನು ನೋಡಿ, ದಯೆಯಿಂದ ಅವೆಲ್ಲವನ್ನೂ ಮತ್ತೆ ಭಗವಂತನು ಅವರಿಗೆ ಕೊಟ್ಟನು. ಅಂತಹವರಲ್ಲಿ ನಾನೂ ಒಬ್ಬ. ಆದರೆ ತನ್ನಡಿಗಳನ್ನು ತೋರಿಸಿ, ‘‘ಇವೇ ರಕ್ಷಿಸತಕ್ಕವು’’ ಎಂದು ಹೇಳಿ, ಉದ್ಬವಿಸುವಂತೆ ಮಾಡಲಿಲ್ಲ. ಅದೊಂದು ಕೊರತೆಯಾಗಿ ಉಳಿದಿತ್ತು. ಅದನ್ನು ನಿವಾರಿಸಿ ಅಸಂಖ್ಯಾತ ಜೀವರನ್ನು ಉದ್ಧರಿಸಲು, ನಮ್ಮ ರಾಮಾನುಜರು ತಾವೇ ಅವತರಿಸಿ, ಶರಣವನ್ನಿತ್ತು ಇಂದು ನನ್ನನ್ನೂ ಈ ಭವಸಾಗರದಿಂದ ಪಾರುಮಾಡಿಸಿ ಕಾಪಾಡಿದರು.
ಗೋಪಾಲಾಚಾರ್ಯ - सं
आलोक्यात्मस्थितिं प्राक् अपगतकरणां स्मृत्यपेतां च सृष्टेः
देवः कारुण्यतो मे व्यतरदपि समस्तानि तानि स्वयं तौ ।
स्वीयौ पादौ प्रदश्यदधर दिह च नेत्यूनता मेत्य भूयः भूत्वा रामानुजात्मा प्रपदनकरणात् मा मरक्षत् भवाब्धेः ।
।
६९
વર્ષ
ಮೂಲ : ಎನ್ನೆಯುಂ ಪಾರ್ ಎನ್ನಿಯುಂ ಪಾರ್, ಎಣ್ಣಿಲುಣತ್ತ ವುಯುಂ ಪಾಲ್ ಅರುಳ್ ಶೈಯ್ಯದೇನಲು, ಅನ್ನಿಯೆಟ್ಬಾಲ್ ಪಿನ್ನೆಯುಂ ಪಾಲ್ ನಲಮುಳದೇ ? ರ್ಉಪೆರುಂಕರುಣೆ 75 ತನ್ನೆರ್ಯ ಪಾಳ್ವರ್ ? ಇರಾಮಾನುಶಾ ! ಉಶಾರ್ ನವರೇ ॥ 70
ಗೋಪಾಲಾಚಾರ್ಯ - ಭಾವ
ಓ ರಾಮಾನುಜರೆ ! ಎನೈಯುಂ, ಎಲ್ಮೈ ವರ್ತನಮುಂ, ಅಪ್ಪಡಿಯೇ ಎಣ್ಣಿರಂದ ನಲ್ಲಗುಣಂಗಳುಡೈಯ ಉಮ್ಮೆಯುಂ ಪಾರುಮಳವಿಲ್ ಎನ್ನಿಡಂ ಅರುಳಶೈಯ್ಯದೇನಲ್ಲ ಅಲ್ಲವಾ ? ಇದಂತವಿರ ಅರಾಯ್ಂದ್ ಪಾರ್ತಾಲ್ ಎನ್ನಿಡಂ ಏದಾವದೊರು ನನ್ನ ಉಂಡೊ ? ಲೇಶಮುಂ ಇಲ್ಲೆ. ದೇವರೀ ಕೃಪೈ ಶೆಯ್ಯಾವಿಡಲ್ ತಿರುವಡಿಯಾರ್ ದೇವರೀರ್ ಎಲ್ಲೆಯಅರುಳ್ ಪತ್ನಿ ಎನ್ನಶೂಲ್ಲುವಾರ್ ? ಎನ್ನರ್ತಾ ನಿನೆಪ್ಪಾರ್ ? ಪಾರೀರ್. ಆಹೈಯಾಲ್ ಸಹಜಮಾಯುಂ, ಸುಲಭಮಾಯುಂ ಇರುಕ್ಕುಂ ಉಮ್ಮುಡೈಯ ಕರುಣೆಯಾದೊರುಕುರೈವುಂ ವಾರಾಮೈಕ್ಯಾವದ್ ರ್ನಾ ಕೀಳ್ ಮೈಪ್ಪಟ್ಟವನಾಹಿಲುಂ ಎನ್ನೈ ಉಜ್ಜಿವಿಪಿಕ್ಕವೇಣುಂ.
ಗೋಪಾಲಾಚಾರ್ಯ - ಅರ್ಥ
ಇರಾಮಾನುಶ : ರಾಮಾನುಜರೆ ! ಎನ್ನೆಯುಂ - ನನ್ನನ್ನೂ, ಪಾ ನೋಡಿ, ರ್ಎ-ಇಯಲ್ ವೈಯುಂ : ನನ್ನ ಕೀಳುತನವನ್ನೂ, ಪಾರ್- ನೋಡಿ, ರ್ಎ-ಇಲ್ -ಪಲ್ -ಗುಣತ್ತ : ಎಣಿಸಲಾಗದಷ್ಟು ಗುಣವಂತರಾದ, ಉನ್ನೆಯುಂ ನಿಮ್ಮನ್ನೂ, ಪಾಶ್ಚಿಲ್ = ನೋಡಿದ್ದೇ ಆದರೆ, ಅರುಳ್ -ಶೆಯ್ಯದೇ = ದಯೆಯಿಡುವುದೇ, ನಲಂ = ಒಳ್ಳೆಯದು. ಅನ್ನಿ : ಇದೂ ಅಲ್ಲದೆ, ಪಿಯುಂ-ಪಾಲ್ : ಮೇಲೂ ವಿಮರ್ಶಿಸಿದರೆ, ಎನ್ಸಾಲ್ : ನನ್ನಲ್ಲಿ, ನಲಂ-ಉಳದೇ : ನ ಉಂಟೇ ? (ಕರುಣಿಸುವುದೆಂದರೆ) ಉನ್ನೈ : ನಿನ್ನನ್ನು, ಶಾರ್ ಪ್ಲವರ್ : ಆಶ್ರಯಿಸಿದವರು, ರ್ಉ-ಪೆರು-ಕರುಣೆ-ತನ್ನೈ : ನಿಮ್ಮ ಹಿರಿಯ ಕರುಣೆಯವಿಷಯವಾಗಿ, ಎನ್ಸಾರ್ ಏನೆಂದಾರು ?
વાં
ಗೋಪಾಲಾಚಾರ್ಯ - ತಾತ್ಪರ್ಯ
ಓ ರಾಮಾನುಜರೆ ! ನನ್ನನ್ನೂ ನನ್ನ ದುರ್ವತ್ರನೆಯನ್ನೂ ಹಾಗೆಯೇ ಅಪರಿಮಿತವಾದ ಸದ್ಗುಣಗಳುಳ್ಳ ನಿಮ್ಮನ್ನೂ ನೋಡಿ, ಅಡಿಯಾಳಾದ ನನ್ನಲ್ಲಿ ಕರುಣೆ ತೋರುವುದೇ ಯುಕ್ತವು. ಅಷ್ಟೇ ಅಲ್ಲ. ವಿಮರ್ಶಿಸಿದರೆ ನನ್ನಲ್ಲಿ ಒಳ್ಳೆಯ ಗುಣವೊಂದುಂಟೇ? ಲೇಶವೂ ಇಲ್ಲ. ಇಂತಹವನಲ್ಲಿ ದಯೆತೋರುವುದೆಂತು ? ಎಂದು ಭಾವಿಸಿದರೆ, ಆಗ ನಿಮ್ಮ ಆಶ್ರಿತರು ಅಪಾರದಯೆಯ ವಿಷಯದಲ್ಲಿ ಏನೆಂದು ತಿಳಿಯುವರು? ಏನು ಹೇಳುವರು ? ಆ ರೀತಿ ಅವರಿಗೆ ತೊರುವಂತಾಗಬಹುದೆ ?
ಗೋಪಾಲಾಚಾರ್ಯ - सं
हे रामानुज ! मां कुवृत मपि मे पश्ये गुणाम्भोनिधिं त्वां चैवेह तदा त्वदीयकरुणावीक्षैव युक्ता मयि ।
किं चैकोऽपि यदिक्ष्यते गुणकणो ! नास्त्येव किं तावता ? किंवा जानत आश्रिता स्तव दयां ब्रूयु श्च वेलातिगाम् ॥
७०
76 ರಾಮಾನುಜ ನೂತ್ತಂದಾದಿ ಮೂಲ : ಶಾರ್ನರ್ದೆ ಶಿಂ ಉ೯ ತಾಳಿಳ್, ಅನ್ವರ್ತಾ ಮಿಹವ ಕೂರ್ನದ್ ಅತ್ತಾಮರೈತಾಳ್ಳು, ಉ೯ ರ್ತ ಗುಣಂಗಳುಕ್ಕೇ ತೀರ್ನರ್ದೆ ಶೆಮ್ಹೈ ರ್ಮು ಶೆಮ್ನೈ ನೀ ಶೆಮ್ನೈಯದನಾಲ್ ಪೇರ್ದ್, ವಣ್ಣೆಯಿರಾಮಾನುಶಾ ! ಎಂ ಪೆರುಂತ ಹೈಯೇ ।
ಗೋಪಾಲಾಚಾರ್ಯ - ಭಾವ
ಔದಾರ್ಯಮುಂ ಪೆರುಂತನೈಯುಂ ಉಳ್ಳ ರಾಮಾನುಜರೇ ! ಎ ಮನಮಾನದ್ ದೇವರೀರ್ ತಿರುವಡಿಹಳಿ೯ ಕೀಳ್ ಶೇರ್ನ್ಸ್ ಒನ್ನಾಹ ಆಯ್ ಎಟ್ಟದ್. ಭಕ್ತಿಯಾನದ್ ಅತ್ತಿರುವಡಿತ್ತಾಮರೈ ಹರ್ಳಿ ವಿಷಯತ್ತಿಲೇಯೇ ಪೂರ್ಣಮಾಹ ಶಿಕ್ಷಣಂ ಅಡ್ಕಂದರ್, ಎ೯ ಶೆಮ್ ಹೈಯುಂ ದೇವರೀ ತಿರುಗ್ಗುಣಂಗಳುಕ್ಕೇ ತೀರ್ನದ್. ಮುನ್ಸೂಶೈಯ್ದ ಪಾಪಂಗಳೆಲ್ಲಾಂ ದೇವ ಕೃಪಾವಲೋಕನತ್ತಾಲೆಯೇ ತೊಲೈಂಡ್ ಪ್ಲೋಯ್ವಿಟ್ಟನ.
ಗೋಪಾಲಾಚಾರ್ಯ - ಅರ್ಥ
ವ - ಔದಾರ್ಯಶಾಲಿಗಳೂ, ಎಂ = ನಮಗೆ ಸ್ವಾಮಿಯೂ, ಪೆರುಂ-ತಹೈ : ದೊಡ್ಡಸ್ತಿಕೆಯುಳ್ಳವರೂ (ಆದ) ಇರಾಮಾನುಶ : ರಾಮಾನುಜರೇ, ಎ೯-ಶಿಂದೈ - ನನ್ನ ಮನಸ್ಸು, ರ್ಉ-ತಾಳ್ -ಇ -ಕೀಳ್ - ನಿಮ್ಮ ಎರಡು ಪಾದಗಳ ಕೆಳಗೆ, ಶಾರ್ನದ್ - ಸೇರಿಕೊಂಡಿತು. ಅಮೃರ್ತಾ = ಭಕ್ತಿಯೂ, ಅತ್ತಾಮರೈತ್ತಾ ಹಳುಕ್ಯ = ಆ ಅಡಿದಾವರೆಗಳ ವಿಷಯದಲ್ಲಿಯೇ, ಮಿಹವುಂ ಕೂರ್ನದು : ಬಹಳವಾಗಿ ಹೇಳಿತು. ರ್ಎ-ಶೆಹೈ : ನನ್ನ ಕಾರ್ಯವೂ, ರ್ಉ-ರ್ತ-ಗುಣಂಗಳುಕ್ಕೇ-ತೀರ್ದ್ = ನಿಮ್ಮ ಸದ್ಗುಣಗಳಿಗೆ ಮುಗಿಯಿತು. ರ್ಮು ಶೆಯ್ನೈ : ಹಿಂದೆ ಮಾಡಿದ ಪಾಪವೆಲ್ಲಾ - ನೀ-ಶೆಯ್ ನೈ-ಅದನಾಲ್ -ಪೋಂದದ್ = ನೀವು ಮಾಡಿದ (ಕಡೆಗಣೋಟವೆಂಬ) ಕೆಲಸದಿಂದಲೇ ಹೋಗಿಬಿಟ್ಟಿತು.
ಗೋಪಾಲಾಚಾರ್ಯ - ತಾತ್ಪರ್ಯ
ಔದಾರವೂ, ದೊಡ್ಡಸ್ತಿಕೆಯೂ ಇರುವ ರಾಮಾನುಜರೇ ! ನನ್ನ ಮನವು ನಿಮ್ಮ ಎರಡಡಿಗಳ ಕೆಳಗೆ ಸೇರಿ ಒಂದಾಯಿತು. ಭಕ್ತಿಯು ಆ ಅಡಿಗಳ ವಿಷಯದಲ್ಲಿ ಉತ್ತಮವಾದ ಶಿಕ್ಷಣವನ್ನು ಪಡೆಯಿತು. ನನ್ನ ಸೇವೆಯೂ ನಿಮ್ಮ ಸದ್ಗುಣಗಳಿಗಾಗಿಯೇ ಕೊನೆಗೊಂಡಿತು. ಹಿಂದೆ ಮಾಡಿದ ಪಾಪಗಳೆಲ್ಲವೂ ನಿಮ್ಮ ಕೃಪಾವಲೋಕನದಿಂದಲೇ
ಮಾಯವಾದವು.
ಗೋಪಾಲಾಚಾರ್ಯ - सं
श्री रामानुज ! भो उदार ! सुमहन् ! चित्तं मदीयं ययौ त्वत्पादाम्बुजयो रधोध उभयो भक्ति र्मदीया तयोः ।
सम्यक् शिक्षण मैत् मदाचरण मप्यन्तं गतं ते गुणैः प्रारब्धं दुरितं त्वदीयकरुणाभूम्ना ममोन्मूलितम् ॥
७१
ಮೂಲ : ಕೈತರ್ನತೀಯ ಶಮಯಕ್ಕಲಹರೈ, ಕಾಶಿನಿಕ್ಕೇ ಉತ್ತರ್ನ ತೂಯಮರೈನೆರಿತ, ಎನ್ನುನ್ನಿಯುಳ್ಳಂ ನೆಯ್ರ್ವ ಪೋಡಿರುನೇತುಂ ನಿರೈಪುಹರುಡನೇ ವೈತರ್ನ ಎನ್ನೈ, ಇರಾಮಾನುರ್ಶ ಮಿಕ್ಕವಯೇ ॥ 77 72
ಗೋಪಾಲಾಚಾರ್ಯ - ಭಾವ
‘‘ನಮ್ಮ ರಾಮಾನುಜರ್ ತಮ್ಮುಡೈಯ ಔದಾರ್ಯ ಗುಣಕ್ಕೆ ಮಿಹವುಂ ಕಾಟ್ಟಿ, ದುಷ್ಟಮತಂಗಳ್ಚೇರ್ನ್ಸ್ ಶೆಂಡೈಪ್ಪೋಡುಮವರ್ ಹಳ್ಳಿ ಒಳಿಂತ್ಕವಿಟ್ಟಾ. ಪರಿಶುದ್ಧಮಾನ ವೇದವಳಿಯ್ಕೆ ಇನ್ಸುಲಹಲ್ ನಿಲೈಪೆರುತ್ತಿನಾರ್’’ ಎನ್ ನಿನ್ನೆತ್ ಪ್ರೀತಿಯಲೆ ಶ್ಲಾಘಿಕೊಂಡು ಮಿಹವುಂ ಕೀರ್ತಿಯ್ಯಪ್ಪೆತ್ತ ಮರ್ಹಾಹಳೋಡು ಅಡಿಯನೈಯುಂ ಒರುವನಾಹ ಎಣ್ಣುಂಪಡಿ ಶೇರ್ವೈತ್ತಾರ್,
ઇ
ಗೋಪಾಲಾಚಾರ್ಯ - ಅರ್ಥ
ಇರಾಮಾನುಶರ್ = ರಾಮಾನುಜರು, ಮಿಕ್ಕ-ವ-ಶೈದು = ತಮ್ಮ ಉದಾರತನವನ್ನು ಹೆಚ್ಚಾಗಿ ತೋರಿಸಿ, ತೀಯ : ದುಷ್ಟವಾದ, ಶಮಯ = ಮತಗಳಲ್ಲಿ (ಇರುತ್ತಾ) ಕಲಹರೈ = ಜಗಳವಾಡುವವರನ್ನು, ಕೃತ್ತರ್ನ : ತೊಲಗಿಸಿದರು. ತೂಯ್ - ಪರಿಶುದ್ಧವಾದ, ಮರೆ-ನೆರಿ-ತನ್ನೈ -ವೇದಮಾರ್ಗವನ್ನು, ಕಾಶಿನಿಕ್ಸ್ = ಈ ಭೂತಲದಲ್ಲಿ ಉಯರ್ನ = ನೆಲೆಗೊಳಿಸಿದರು. ಎನ್ ಎಂದು, ಉನ್ನಿ - ಅನುಸಂಧಾನಮಾಡಿ, ಉಳ್ಳಂ = ಮನದಲ್ಲಿ ನೆಯ್ - ಪ್ರೀತಿಸಿ, ರ್ಅಬೋಡು : ಆ ಪ್ರೀತಿಯೊಡನೆ, ಇರುಂದ್ : ಇದ್ದು, ಏತ್ತುಂ : ಸ್ತುತಿಸುವ, ನಿರೈ - ತುಂಬಿದ, ಪುಹರುಡನೇ : ಕೀರ್ತಿಯುಳ್ಳವರೊಡನೆ, ಎನ್ನೆ = ನನ್ನನ್ನೂ (ಒಬ್ಬನನ್ನಾಗಿ ಎಣಿಸುವಂತೆ) ವೈತ್ತರ್ನ ಸೇರಿರುವಂತೆ ಮಾಡಿದರು.
Rel
ಗೋಪಾಲಾಚಾರ್ಯ - ತಾತ್ಪರ್ಯ
ನಮ್ಮ ರಾಮಾನುಜರು ತಮ್ಮ ಔದಾರ್ಯ ಗುಣವನ್ನು ಹೆಚ್ಚಾಗಿ ತೋರಿ, ವೇದಬಾಹ್ಯ ಮತಗಳನ್ನಾಶ್ರಯಿಸಿ ಜಗಳವಾಡಿ ವಾದಿಸುವವರನ್ನು ಓಡಿಸಿದರು. ಪರಮಪವಿತ್ರವಾದ ವೇದಮಾರ್ಗವನ್ನು ಈ ಭೂಮಿಯಲ್ಲೆಲ್ಲಾ ಸ್ಥಾಪಿಸಿದರು.” ಎಂದು ನೆನೆದು, ಪ್ರೀತಿಸಿ, ಪ್ರೀತಿಯಿಂದ ಹೊಗಳುತ್ತಾ ಕೀರ್ತಿವಂತರಾದ ಮಹಾತ್ಮರೊಂದಿಗೆ ನನ್ನನ್ನೂ ಒಬ್ಬ ಗಣ್ಯ ವ್ಯಕ್ತಿಯನ್ನಾಗಿ ಮಾಡಿದರು.
ಗೋಪಾಲಾಚಾರ್ಯ - सं
श्रीमान् रामानुजार्यो विदधदधिक मात्मीय मौदार्य मुर्व्यां दुष्टान् व्यद्रावय त्तान् परिचितकलहान् दुर्मतस्था नशेषान् ।
शुद्धं त्वाम्नायमार्गं निरघमिह समास्थापयच्चेति मत्वा हार्देन प्रीतिभूम्ना प्रणुतिपरमहद्धि स्समं मां च चक्रे ॥
७२78
ಮೂಲ : ವಯಿನಾಲುಂ ತನ್ಮಾದಹವಾಲುಂ, ಮತಿಪುರೈಯುಂ ತಟ್ಟೆಯಿನಾಲು ಇತ್ತಾರಣಿಯೋರ್ಹಳ್ಳಿ, ರ್ತಾ ಶರಣಾಯ್ ಉನ ಜ್ಞಾನಮುರೈತ ಇರಾಮಾನುಶನೈಯುನ್ನುಂ ತಿಯಿಲ್ಲಾಲೆನಕ್ಕಿ, ಮತ್ತೊರ್ ನಿಲೈತೇ ಡಿಲೇ ॥ 73
ಗೋಪಾಲಾಚಾರ್ಯ - ಭಾವ
ಸಹಜಮಾನ ಔದಾರಗುಣತ್ತಾಲುಂ, ಪೆರುಂಕರುಣೆಯಾಲುಂ, ಸುಧಾಕರನೈಯೊಬ್ಬ ತಿರುವುಳ್ಳರ್ತಿ ಕುಳಿರ್ಚಿಯಾಲು, ಇಪ್ಪಲಹಾ ತಾಮೇರಕ್ಷಕರಾಯ್ಕ್ಕೊಂಡು, ಉಣ್ಣೆಯಾಯುಂ, ಮಿಹವುಂ ನಲ್ಲದಾಯುಂ ಇರುಕ್ಕುಂ ಜ್ಞಾನಕ್ಕೆ ಉಪದೇಶಿತ್ತರುಳಿನ ಸ್ವಾಮಿ ರಾಮಾನುಜರೆ ಎಪ್ಪೋದುಂ ಚಿಂತಿಪ್ಪದೊನ್ನುತವಿರ ವೇರೊರು ವ್ಯಾಪಾರಮುಂ ಅಡಿಯೇನುಕ್ಕಿಡೈಯಾದ್.
ಗೋಪಾಲಾಚಾರ್ಯ - ಅರ್ಥ
ರ್ತ : ತಮ್ಮ, ವಯಿನಾಲುಂ : ಔದಾರಗುಣದಿಂದಲೂ, ಮಾದಕವಾಲುಂ : ಅಪಾರದಯೆಯಿಂದಲೂ, ಮದಿ-ಪುರೈಯುಂ : ಚಂದ್ರನಂತೆ, ತನಾಲುಂ (ಮನಸ್ಸಿನ) ತಂಪಿನಿಂದಲೂ, ಇತ್ತಾರಣಿಯೋರ್ಹಳ್ಳಿ : ಈ ಭೂಮಿಯಲ್ಲಿರುವವರಿಗೆ, ರ್ತಾ - ತಾನೇ, ಶರಣ್ -ಆಯ್ : ರಕ್ಷಕರಾಗಿ, ಉಣ್ಣೆ ಸತ್ಯವಾದ, ನಲ್ = ಒಳ್ಳೆಯ, ಜ್ಞಾನಂ = ಅರಿವನ್ನು, ಉರೈತ್ತ : ಉಪದೇಶಿಸಿದ, ಇರಾಮಾನುಶ : ರಾಮಾನುಜರನ್ನು, ಉನ್ನುಂ : ಚಿಂತಿಸುವ, ತಿ ಅಧ್ಯವಸಾಯವನ್ನು ಅಲ್ಲಾಲ್ - ಹೊರತು, ತೇರ್ಡಿಲ್ - ವಿಮರ್ಶಿಸಿದರೆ, ಎನಕ್ಸ್ : ನನಗೆ, ಮತ್ತೆ ಬೇರೆ, ಓರ್ -ನಿಲೈ = ಯಾವವ್ಯಾಪರವೂ, ಇಲ್ಲೆ - ಇಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ತಮ್ಮ ಔದಾರಗುಣದಿಂದಲೂ, ಅಪಾರವಾದ ಕರುಣೆಯಿಂದಲೂ ಚಂದ್ರನಂತೆ ಶೀತಲವಾದ ಮನೋವೃತ್ತಿಯಿಂದಲೂ, ಈ ಮಹೀತಲದಲ್ಲಿ ಇರುವವರಿಗೆಲ್ಲ ತಾವೇ ರಕ್ಷಕರಾಗಿ, ಯಥಾರ್ಥವಾದ ಮತ್ತು ಹಿತಕರವಾದ ಜ್ಞಾನೋಪದೇಶವನ್ನಿತ್ತು ಕರುಣಿಸಿದ ನಮ್ಮ ರಾಮಾನುಜರನ್ನು ಯಾವಾಗಲೂ ಧ್ಯಾನಮಾಡುತ್ತಿರುವುದೊಂದು ಹೊರತು ಬೇರೆ ಯಾವ ಕೆಲಸವೂ ನನ್ನ ಮನಸ್ಸಿಗೆ ಇರುವುದಿಲ್ಲ.
ಗೋಪಾಲಾಚಾರ್ಯ - सं
औदार्येण महानुकम्पनतया शीतांशुवच्छीतल- स्वान्तत्वेन च भूतलाखिलजनत्राणं यथार्थं शुभम् ।
ज्ञानं चोपदिशन्त मन्वह महं ध्यायामि रामानुजं स्वान्ते तेन विना ममास्ति न परा सञ्चिन्तनादिक्रिया ॥
ಮೂಲ : ತೇರಾರ್ಮರೈರ್ಯಿ ತಿರಮೆನ್ಸ್, ಮಾಯರ್ವ ತೀಯವರ ರಾಳಿಹೊಂಡು ಕುರೈಪ್ಪದ್, ಕೊಂಡಲನೈಯವ ಏರಾರ್ಗುಣತೆಮ್ಮಿರಾಮಾನುರ್ಶ ಅವ್ವಲ್ ಮರೆಯಿಲ್ ಶೇರಾದವರೈಚ್ಚಿದೈಪ್ಪದ್, ಅಪ್ಪೋದೊರು ಶಿಂದೈಶೆಯ್ 79
ಗೋಪಾಲಾಚಾರ್ಯ - ಭಾವ
ವೇದಂಗಳ್ ಶೂಲ್ಲುಹಿರ ನಲ್ಲವಳಿಹಳ್ಳಿ ನಿರೂಪಿತ್ ಪಾವಿಹಳ್ ಅರುಹಿರದಿ’’ ಎನ್ ಅವರೇ ಎಂಬೆರುರ್ಮಾ ತನದ್ ಕೂರಾನ ಆಳಿಯಾಲೆ ಅಳಿತ್ತುವಿಡುರ್ವಾ. ಮೇಘಂ ಪೋಲ್ ಮಿಹವುಂ ನಲ್ಲಗುಣಂಗಳುಡೈಯ ಎಂಬೆರು ಮಾನಾರಾನಾಲೋ ಅಂದವೇದವಳಿಯೆವಿಟ್ಸ್ವಾದಂಪಣ್ಣುಮವರೆ ಅಪ್ಪೋದಪ್ಪೋದು ಒಪ್ಪತಕ್ಕ ಒಮ್ಮೊರುಯುಕ್ತಿಯಾಲೇ ಭಂಗಪ್ಪಡುತ್ತವ.
ಗೋಪಾಲಾಚಾರ್ಯ - ಅರ್ಥ
ಮದ್ಯೆರ್ಯಿ - ವೇದಗಳ, ತಿರಂ - ಮಾರ್ಗವನ್ನು, ತೇರಾರ್ = ನಿರೂಪಿಸಿ ಕೊಡುವುದಿಲ್ಲ, ಎನ್ " ಎಂದು, ತೀಯವರೆ : ಪಾಪಿಗಳನ್ನು, ಮಾಯರ್ವ = ಭಗವಂತನು, ಕುರೈಪ್ಪದ್ - ದಂಡಿಸುವುದು.ಕೂರ್ -ಆಳಿ-ಕೊಂಡು = ಹರಿತವಾದ (ತನ್ನ) ಚಕ್ರದಿಂದ ಕೊಂಡಲ್ - ಮೇಘವನ್ನು ಅನೈಯ : ಹೋಲುವ, ವ ಔದಾರವುಳ್ಳವರೂ, ಏರಾರ್ - ಗುಣತ್ - (ಮತ್ತು ಹಲವಾರು) ಒಳ್ಳೆಯ ಗುಣಗಳುಳ್ಳವರೂ, (ಆದ) ಎಂ-ಇರಾಮಾನುರ್ಶ : ನಮ್ಮ ಸ್ವಾಮಿ ರಾಮಾನುಜರು ಅ-ಎಳಿಲ್ -ಮರೈಯಿಲ್ = ಆ ಹಿರಿಮೆಯ ವೇದಗಳಲ್ಲಿ ಶೇರಾದವರೆ ಸೇರದಿರುವವರನ್ನು, ಶಿದೈಪ್ಪದ್ = ಭಂಗಪಡಿಸುವುದು, (ಹೇಗೆಂದರೆ) ಅಪ್ಪೋದು - ಆಗಾಗ, ಒರು-ಶಿಂದೈ-ಶೆಟ್ಸ್ = ಒಂದೊಂದು ಯುಕ್ತಿಯಿಂದ.
ಗೋಪಾಲಾಚಾರ್ಯ - ತಾತ್ಪರ್ಯ
ಪಾಪಿಗಳು ವೇದಮಾರ್ಗವನ್ನು ನಿರೂಪಿಸಿ ಹೇಳುವುದೂ ಇಲ್ಲ’’ ಎಂದು ಅವರನ್ನು ದೇವರು ತನ್ನ ಹರಿತವಾದ ಚಕ್ರದ ಶಕ್ತಿಯಿಂದ ಅಳಿಸಿಬಿಡುವನು. ಮೇಘದಂತೆ ಅಮೋಘವಾದ ಒಳ್ಳೆಯ ಗುಣಗಳುಳ್ಳ ನಮ್ಮ ರಾಮಾನುಜರಾದರೆ, ಆ ವೇದ ಮಾರ್ಗ ಬಿಟ್ಟು ವಾದಮಾಡುವವರನ್ನು ಆಯಾಕಾಲಕ್ಕೆ ತಕ್ಕ, ಮತ್ತು ನ್ಯಾಯವಾದಿಗಳಿಗೆ ಒಪ್ಪಿಗೆಯಾಗುವಂತಹ ಯುಕ್ತಿಯ ಶಕ್ತಿಯಿಂದ ಭಂಗಪಡಿಸುವರು. (ದುರ್ವಾದಗಳನ್ನು ಖಂಡಿಸಿ, ವಾದಿಗಳನ್ನು ಶುದ್ಧಪಡಿಸಿ, ಸದ್ಧತಿಗಾಮಿಳನ್ನಾಗಿಸುವರು.)
ಗೋಪಾಲಾಚಾರ್ಯ - सं
पापाचारै र्न्यरूपि श्रुतिविहितपथो नेति तान् चक्रपाणिः चक्रेणा तिक्ष्णुतेन क्षिति मघरहितां कर्तृकामो विहन्ति ।
श्रीमद्रामानुजस्तु च्युतनिगमसृतीन् मेघवत् सद्गुणौघः तत्तक्तालनुरूपस्फुरदमलनयै र्भञ्जयत्यन्यवादान् ॥
igr 80
ಮೂಲ : ಶೆಟ್ಲೈಚ್ಚಂಗುಂ ಶೆಳುಮುತ್ತಮೀನುಂ, ತಿರುವರಂಗರ್ ಕೈತ್ತಲಾಳಿಯುಂ ಶಂಗಮುಮೇ ನಙ್ಗಮುಹಪ್ಪೇ ಮೊಯ್ಲ ಉವಿಡೇನೆರುಕ್ಕಿಲುಂ ರ್ನಿಪುಹಳೇ ಮೊಯ್ಲೈಕ್ಕುಂ ವನ್, ಇರಾಮಾನುಶಾ ! ಎನ್ನೆ ಮುತ್ತುನಿನ್ ॥ 75
ಗೋಪಾಲಾಚಾರ್ಯ - ಭಾವ
ನಲ್ಲಳಹಾನ ಶಂಗುಹಳುಂ ನಿಂದವಯಲ್ ಹಳುಳ್ಳ ಶ್ರೀರಂಗಂ, ಅದಿಲ್ ಎಳುಂದರುಳಿ ಸಕಲಪೇರಳುಕ್ಕುಂ ಎಂಬೆರುರ್ಮಾ ಶ್ರೀರಂಗನಾಥನ್ ಕೈಹಳಿಲ್ ಶಂಖಚಕ್ರಂಗಳ್ಳೆ ಪಿಡಿಸ್ಕ್ ಸಕಲಪೇರುಕ್ಕುಂ ಕಾಣುಂಬಡಿವಂದ್, ನಮ್ಮೆ ಮೋಹಿಪ್ಪಿತ್ ‘ಉವಿರ್ಡೇ’’ ಎನ್ನಿರುಕ್ಕಿರಾರ್, (ಇಪ್ಪಡಿ ಇರುಂದಾಲುಂ) ಓ ರಾಮಾನುಜರೆ ! ದೇವರೀರ್ ಕಲ್ಯಾಣಗುಣಂಗಳ್ ತಾಮಾಹವೇವಂದ್, ಎನ್ನೈ ವಿಡಾಮಲ್, ಮುತ್ತಿಕ್ಕೊಂಡು, ಆಕರ್ಷಿಕ್ಕಿನನ.
ઇ
ಗೋಪಾಲಾಚಾರ್ಯ - ಅರ್ಥ
ಶೆಯ್ -ತಲೈ - ಗದ್ದೆಗಳಲ್ಲಿ ಶಂಗಂ = ಶಂಖಗಳನ್ನೂ, ಶೆಳುಮುತ್ತಂ ಸುಂದರವಾದ ಮುತ್ತುಗಳನ್ನೂ, ಈನುಂ : ಉಂಟುಮಾಡುವ, ತಿರು-ಅರಂಗರ್ : ಶ್ರೀರಂಗದಲ್ಲಿ ಬಿಜಯಮಾಡಿರುವ ಪರಮಾತ್ಮನು, ಕೈ-ತಲತ್- ತನ್ನ ಕೈಯಲ್ಲಿ ಆಳಿಯುಂ ಚಕ್ರವನ್ನೂ, ಶಂಗಮುಂ = ಶಂಖವನ್ನೂ, ವಿಂದಿ = ಧರಿಸಿ, ನಮ್ : ನಮ್ಮ, ಕಣ್ -ಮುಹಪ್ಪೇ= ಕಣ್ಣೆದುರಿಗೆ, ಮೊಯ್- ಬಂದು ಆವರಿಸಿ, ಅಲೈನ್ಸ್: ಮೋಹಗೊಳಿಸಿ, ಉ - ನಿನ್ನನ್ನು, ವಿರ್ಡೇ - ಬಿಡುವುದಿಲ್ಲ ಎನ್ = ಎಂದು, ಇರುಕ್ಕಿಲುಂ = ಇದ್ದರೂ, ಇರಾಮಾನುಶ ! = ರಾಮಾನುಜರೇ ! ರ್ನಿ-ಪುಹಳೇ - ನಿಮ್ಮ ದಿವ್ಯಗುಣಗಳೇ, ಎನ್ನೆ ನನ್ನ (ಬಳಿ), ವಂದ್ = ಬಂದು, ಮುತ್ತುಂ-ಮೊಯ್-ನಿನ್ಸ್ = ಸುತ್ತುಗಟ್ಟಿಕೊಂಡು ನಿಂತು, ಅಲೈಕ್ಕುಂ - ಸೆಳೆಯುತ್ತಿವೆ.
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀರಂಗದ ಸುತ್ತಲಿರುವ ಗದ್ದೆಗಳಲ್ಲಿ ಅಂದವಾದ ಶಂಖಗಳೂ, ಮುತ್ತುಗಳೂ ತುಂಬಿವೆ. ಇಂತಹ ಸುಂದರ ಕ್ಷೇತ್ರದಲ್ಲಿ ಭಕ್ತಾನುಗ್ರಹಕ್ಕಾಗಿ ಬಿಜಯ ಮಾಡಿರುವ ಶ್ರೀರಂಗನಾಥನು ಕೈಗಳಲ್ಲಿ ಶಂಖಚಕ್ರಗಳನ್ನು ಧರಿಸಿ, ನಮ್ಮೆದುರಿಗೇ ಬಂದು, ನಿಂತು, ಮೋಹಗೊಳಿಸಿ, ನಿನ್ನನ್ನು ಬಿಡುವುದಿಲ್ಲ’ ಎಂದಿದ್ದರೆ, ಓ ರಾಮಾನುಜರೇ !ನಿಮ್ಮ ದಿವ್ಯಗುಣಗಳು ತಾವಾಗಿಯೇ ನನ್ನಬಳಿ ಬಂದು, ಮುತ್ತಿಕೊಂಡು ಬಿಡದೆ, ಸೆಳೆಯುತ್ತವೆ.
ಗೋಪಾಲಾಚಾರ್ಯ - सं
शंखा मुक्ताश्च रम्याः परित उपचिता यद्भुवं रङ्गनाथः हस्ताभ्यां शंखचक्रे दधदखिलजनान् मोहयन् नः पुरस्तात् ।
तिष्टं स्त्यक्ष्यामि न त्वा मिति कथयति चेत् मान्य ! रामानुजार्य ! क्रान्त्वाकर्षन्ति मां ते ह्यनितरसुलभा स्सद्गुणा नन्वजस्रम् ॥
७५
ಮೂಲ
ನಿನ್ನವ ಕೀರ್ತಿಯುಂ ನೀುನುಂ, ನಿರೈವೇಂಗಡಪ್ಪೋ ರುನಮುಂ ವೃಂದನಾಡುಂ ಕುಲವಿಯಪಾರಡಲುಂ ರ್ಉತನಕ್ಕತನೈಯಿನ್ವಂತರುಂ ಉನ್ನಿಮಲರ್ತಾಳ್ ಎನ್ನನಕ್ಕುಮದ್, ಇರಾಮಾನುಶಾ ! ಇವೈಯೀನರುಳೇ !! 81 76
ಗೋಪಾಲಾಚಾರ್ಯ - ಭಾವ
ಓ ರಾಮಾನುಜರೆ ! ಅಳಿವಪುಹಳುಂ, ವಳ್ಳ ಪೋಲ್ ನೀರ್ರಕ್ಕು ಹಳುಂ, ನಿಂದಿರುಕ್ಕಿರ ಅಳಹಾನ ತಿರುವೇಂಗಡ ಮಾಮಲೈಯುಂ, ಎಪ್ಪೋದುಂ ಕೊಂಡಾಡಪ್ಪಡುಂ ಪಾರಡಲುಂ, ಪರಮಪದಂ, ದೇವರೀರು ಎವ್ವಳನ್ ಆನಂದಂತರು ಉಮ್ಮಡಿಹಳ್ ಅಡಿಯೇನುಕ್ಕುಂ ಅವ್ವಳವೇ ಆನಂದಕ್ಕೆ ಕೊಡುಕ್ಕುಂ ಇಪ್ಪಲ್ಪಟ್ಟ ತಿರುವಡಿಹಳ್ಳಿ ತಂದರುಳವೇಣು,
ಗೋಪಾಲಾಚಾರ್ಯ - ಅರ್ಥ
ಇರಾಮಾನುಶ : ಶ್ರೀ ರಾಮಾನುಜರೆ ! ನಿನ್ನ : ನೆಲೆಯಾಗಿನಿಂತ. ವಣ್ - ಕೀರ್ತಿಯುಂ : ಅಧಿಕಕೀರ್ತಿಯೂ, ನೀಳ್ -ಪುನಲುಂ - ನೀಳವಾದ ಹೊನಲುಗಳೂ, (ಹೆಚ್ಚಾಗಿ ನೀರುಹರಿಯುವುದೂ) ನಿರೈ - (ಇವುಗಳಿಂದ ತುಂಬಿದ, ವೇಗಂಡಂರ್ಪೊ ಕುಕ್ರಮುಂ - ವೆಂಕಟವೆಂಬ ಸುಂದರ ಪಶ್ವತವೂ, (ತಿರುಪತಿ) ವೈಹುಂದ-ನಾಡುಂ : ಶ್ರೀ ವೈಕುಂಠವೆಂಬ ಸ್ಥಳವೂ, ಕುಲವಿಯ-ಪಾಲ್ಕಡಲುಂ ಕೊಂಡಾಡಿಸಿಕೊಳ್ಳುವ ಕ್ಷೀರಸಮುದ್ರವು. ರ್ಉ-ತನ : ನಿಮಗೆ, ಎತ್ತನೆ : ಎಷ್ಟು ಇನ್ನಂ-ತರುಂ : ಆನಂದವನ್ನು ತರುವುವೋ, ರ್ಉ-ತನಕ್ಕುಂ : ನನಗೂ, ಆದ್ = ಅಷ್ಟು ಆನಂದವನ್ನುಂಟುಮಾಡುವುದು. ಇವೆ : ಇಂತಹ ಅಡಿಗಳನ್ನು, ಈನ್ವರುಳ್ - ಇತ್ತು ಕರುಣಿಸಬೇಕು.
ಗೋಪಾಲಾಚಾರ್ಯ - ತಾತ್ಪರ್ಯ
ಓ ರಾಮಾನುಜರೆ ! ಸ್ಥಿರವೂ ಮತ್ತು ಅಪಾರವೂ ಆದ ಕೀರ್ತಿಯುಳ್ಳ ಹೆಚ್ಚು ನೀರು ಹರಿಯುವ ಹೊನಲುಗಳಿರುವ, ತಿರುಪತಿ ಬೆಟ್ಟವೂ, ಶ್ರೀ ವೈಕುಂಠವೂ, ಮತ್ತು ಶ್ಲಾಘನೀಯವಾದ ಪಾಲ್ಗಡಲೂ ಸಹ ನಿಮಗೆ ಎಷ್ಟು ಆನಂದಕೊಡುವುವೋ, ಅಷ್ಟೇ ಆನಂದವನ್ನು ನಿಮ್ಮಡಿದಾವರೆಗಳು ನನಗೂ ಕೊಡುತ್ತವೆ. ಇಂತಹ ಮಹಿಮೆಯುಳ್ಳ ಅಡಿಗಳನ್ನು ನನಗೆ ಕರುಣಿಸಬೇಕು.
ಗೋಪಾಲಾಚಾರ್ಯ - सं
श्रीमन् ! रामानुजार्य ! स्थिरतरसुयशा भूरिवारिप्रवाहः रम्य श्रीवेङ्कटाद्रिः परमपद मथो क्षीरवार्धि श्च शस्यः ।
नूनं यावन्त मानन्दधु मिह भवते तन्वते त्वत्पदाब्जे तावन्तं हि प्रमोदं वितनुत इति ते देहि मे सानुकम्पम् ॥
७६
82
ಮೂಲ : ಈನ್ವರ್ನ ಈಯಾದನಿನ್ನರುಳ್, ಎಣ್ಣೆಲ್ ಮರೈಕುರುಂಬೈ ಪಾಮ್ನನನಮ್ಮರೈಪ್ಪಲ್ ಪೊರುಳಾಲ್, ಇಪ್ಪಡಿಯನೈತ್ತುಂ ಏಯ್ನ್ದರ್ನ ಕೀರ್ತಿಯಿನಾಲ್ ಎ೯ ವಿನೈಹಳ್ಳೆ ವೇರ್ಪರಿಯ ಕ್ಯಾಮ್ರ್ನ, ವಯಿರಾಮಾನುಶರ್ರಕರುತಿನಿಯೇ ॥ 77
ಗೋಪಾಲಾಚಾರ್ಯ - ಭಾವ
ಮತ್ತೊರುವರುಕ್ಕುಂ ಅರುಳಾದ ಅತಿ ವಿಲಕ್ಷಣಮಾನ ಅರುಳ್ಳಿ ಅಡಿಯೇನಿಡಂ ಶೆಲ್ದಾರ್, ಅನಂತಮಾನ ವೇದ ವಿರೋಧಿಮತಂಗಳ್ ಪ್ರಮಾಣಮಾನ ಅಂದ ವೇದವಾಕ್ಯಂಗರ್ಳಿ ಸಮುಚಿತಮಾನ ಅರ್ಥಂಗಳ್ಳಿಯೇ ಕೊಂಡು, ಖಂಡಿತ್ಕವಿಟ್ಟಾರ್ . ತಮದ್ ಕೀರ್ತಿಯಾಲೇ ಭೂಮಂಡಲಂ ಮುಳುದುಂ ವ್ಯಾಪಿತ್ತಾರ್. ರ್ಎ ಪಾಪಂಗಳ್ಳೆಯೆಲ್ಲಾಂ ವೇರೋಡರು ನಶಿಪ್ಪಿತ್ತಾರ್, ಔದಾರಗುಣಮೇ ಮೂರ್ತಿಭವಿತ್ತಿರುಕ್ಕುಂ ರಾಮಾನುಶರು ಇನ್ನಮುಂ ಶೆಯ್ಯವೇಂಡಿಯದ್ ಏದೇನುಂ ಇರುಕ್ಕುಮೋ ?
ಗೋಪಾಲಾಚಾರ್ಯ - ಅರ್ಥ
ಈಯಾದ : (ಯಾರಿಗೂ) ತೋರದ, ಇ೯ ಅರುಳ್ - ವಿಲಕ್ಷಣವಾದ ದಯೆಯನ್ನು, ಈನ್ಸರ್ನ : (ನನಗೆ) ತೋರಿದವರೂ, ಎ-ಇಲ್-ಮರೆ-ಕುರುಂಬೈ : ಎಣಿಸಲಾಗದಂತಿರುವ ವೇದವಿರೋಧಿಮತಗಳನ್ನು, ಅ-ಮರೆ-ಪೊರುಳಾಲ್ : ಆ ವೇದಗಳ ಅರ್ಥಗಳನ್ನೇಕೊಂಡು, ಪಾಯ್ನ್ದರ್ವ - ಖಂಡಿಸಿದವರೂ, ಕೀರ್ತಿಯಿನಾಲ್ ತಮ್ಮ ಕೀರ್ತಿಯಿಂದ, ಇಪ್ಪಡಿ-ಅನೈತ್ತುಂ = ಈ ಪೊಡವಿಯಲ್ಲೆಲ್ಲಾ ಎಯ್ರ್ನ ವ್ಯಾಪಿಸಿದರೂ, ಎಣ್ಣೆ-ವಿನೈಹಳ್ಳಿ - ನನ್ನ ಪಾಪಗಳನ್ನು (ಕರ್ಮಗಳನ್ನು) ವೇರ್ -ಪರಿಯ = ಬೇರೊಡನೆಕಿತ್ತು, ಕಾನ್ಸರ್ನ = ನಾಶಮಾಡಿದರೂ, ತ : ಔದಾರವೇ ಆಕಾರವೆತ್ತಿದಂತೆಯೂ ಇರುವ ಇರಾಮಾನುಶನುಕ್ = ರಾಮಾನುಜರಿಗೆ, ಇನಿ - ಇನ್ನೂ, ರ್ಎಕರುತ್: (ಮಾಡಬೇಕೆಂದಿದ್ದುದು ಮನದಲ್ಲೇನಾದರೂ ಉಂಟೋ ?
ಗೋಪಾಲಾಚಾರ್ಯ - ತಾತ್ಪರ್ಯ
ಮತ್ತಾರಲ್ಲೂ ತೋರದಿದ್ದ ದಯೆಯನ್ನು ನನ್ನಲ್ಲಿ ಬೀರಿದರು. ಅನೇಕ ವೇದವಿರೋಧಿ ಮತಗಳನ್ನು ಪ್ರಮಾಣಮತವಾದ ಆ ವೇದವಾಕ್ಯಗಳ ಅರ್ಥಗಳಿಂದಲೇ ಖಂಡಿಸಿದರು. ತಮ್ಮ ಕೀರ್ತಿಯಿಂದ ಇಡೀ ಭೂಮಂಡಲವನ್ನೇ ಆವರಿಸಿಕೊಂಡರು. ನನ್ನ ಪಾಪಗಳನ್ನೆಲ್ಲಾ ಬೇರುಸಹಿತಕಿತ್ತು, ಮತ್ತದರ ಹುಟ್ಟಿಲ್ಲದಂತೆ ಮಾಡಿದರು. ಅಂತೂ ನಮ್ಮ ರಾಮಾನುಜರು ಔದಾರವೆಂಬ ಗುಣವೇ ಆಕಾರವೆತ್ತಿ ಬಂದಂತಿರುವರು. ಅವರ ಮನದಲ್ಲಿ ‘‘ನನಗೆ ಇನ್ನೂ ಏನನ್ನಾದರೂ ಮಾಡೋಣವೇ’’ ಎಂದಿದ್ದಂತೆಯೇ ತೋರುವಂತಿದೆ.
ಗೋಪಾಲಾಚಾರ್ಯ - सं
अन्यालब्धां दयां ता मतनुत मयि तान्यागमद्विण्मतानि प्राभांक्षीत् तत्तदर्थे र्निगमगतगिरामेव कीर्त्या ववार ।
क्षोणीं मत्पापकर्माण्यखिल मपनुनोदैव रामानुजार्यः तस्यौदार्यैकमूर्ते र्मनसि तु करणीयं नु किं वापरं स्यात् ? ॥
७७
ಮೂಲ : ಕರುತ್ತಿಲ್ಲ ಪುಹುನ್ನುಳ್ಳಿಲ್ ಕಳ್ಳಂಕಳ ಕರುದರಿಯ ವರುತ್ತತ್ತಿನಾಲ್ ಮಿಹವಂಜಿತ್, ನೀ ಯಿನಮಣ್ಣಹ ತಿರುತ್ತಿತ್ತಿರುಮಹಳ್ ಕೇಳ್ವನುಕ್ಕಾಕ್ಕಿಯರ್ಪಿ ಎನ್ನೆಂಜಿಲ್ 83 ಪೊರುತ್ತಪ್ಪಡಾದ್, ಎಮ್ಮಿರಾಮಾನುಶಾ ! ಮತ್ತೊರೊರುಳೇ II 78
ಗೋಪಾಲಾಚಾರ್ಯ - ಭಾವ
ಓ ರಾಮಾನುಜರೆ ! ದೇವರೀ ಮನತ್ತಾಲ್ ನಿನೈಕ್ಕವುಂ ಆಹಾದಪಡಿ ಪ್ರಯಾಸಪ್ಪಟ್ ಎನನ್ನಾಹ ಏಮಾತಿ, ನೆಂಜಿಲ್ುಹುಂಡ್, ಅದಿನುಳ್ಳ ಇರುಂದ ಆತ್ಮಾಪಹಾರದೋಷತೈಪೋಕ್ಕಿ, ಶಿಕ್ಷಿತ್, ಶ್ರೀಮನ್ನಾರಾಯಣನುಕ್ಕೆ ಅಡಿಯನೈ ಅಡಿಯಾಳಾಕ್ಕಿ, ಕಟಾಕ್ಷಿತರುಳಿನ ಪಿನ್ಸ್ ಎ ಮನದಿಲ್ ವೇರೊರು ತಪ್ಪಾನ ವಿಷಯಮುಂ ಪೊರುಂದಿರಾದ್.
ಬ
ಕ
ಗೋಪಾಲಾಚಾರ್ಯ - ಅರ್ಥ
ಎಂ-ರಾಮಾನುಶಾ : ಸ್ವಾಮಿ ರಾಮಾನುಜರೆ ! (ನೀವು) ಕರುಣ್ = ಮನಸ್ಸಿನಿಂದ, ಅರಿಯ : ನೆನೆಯಲಾಗದಷ್ಟು ವರುತ್ತತ್ತಿನಾಲ್ : ಪರಿಶ್ರಮಪಟ್ಟು ಮಿಹ-ವಂಜಿತ್ = ಚೆನ್ನಾಗಿ ಮೋಹಗೊಳಿಸಿ, ಕರುತ್ತಿಲ್ - ಮನದಲ್ಲಿ ಪುಹುಂದ್ ಹೊಕ್ಕು, ಉಳ್ಳಿಲ್ = ಒಳಗಡೆ ಇದ್ದ ಕಳ್ಳಂ = (ಆತ್ಮಾಪಹಾರ) ದೋಷವನ್ನು, ಕಳತ್ತಿ= ಹೋಗಲಾಡಿಸಿ, ತಿರುತ್ತಿ - ಶಿಕ್ಷಿಸಿ, ಇಂದ-ಮಣ್ -ಅಹತ್ಯೆ : ಈ ಭೂಲೋಕದಲ್ಲಿ ತಿರುಮಹಳ್ - ಮಹಾಲಕ್ಷ್ಮಿಯ, ಕೇಳ್ವನು - ಪತಿಗೆ, ಆಕ್ಕಿಯ-ರ್ಪಿ - ಅಡಿಯಾಳಾಗಿಸಿದ ಬಳಿಕ, ಮತ್ತೊರ್ : ಬೇರೆಯಾವ, ಪೊಯ್ -ಪೊರುಳ್ = ತಪ್ಪು ಸಂಗತಿಯು, ಎಣ್ಣೆ-ನಂಜಿಲ್ = ನನ್ನ ಮನದಲ್ಲಿ ಪೊರುತ್ತ-ಪಡಾದ್ = ಹೊಂದಿ ಇರಲಾರದು.
ಗೋಪಾಲಾಚಾರ್ಯ - ತಾತ್ಪರ್ಯ
ಸ್ವಾಮಿ ರಾಮಾನುಜರೆ ! ಮನದಲ್ಲಿನೆನೆಯಲೂ ಸಹ ಆಗದಷ್ಟು ಪ್ರಯಾಸಪಟ್ಟು ನನ್ನನ್ನು ಚೆನ್ನಾಗಿ ಮೋಹಗೊಳಿಸಿ, ಮನಸ್ಸಿನಲ್ಲಿ ಹೊಕ್ಕು, ಅದರಲ್ಲಿದ್ದ ಆತ್ಮಾಪಹಾರ ದೋಷವನ್ನು ಹೋಗಲಾಡಿಸಿ, ಸರಿಯಾದ ಶಿಕ್ಷಣವನಿತ್ತು, ಶ್ರೀಮನ್ನಾರಾಯಣನಿಗೇ ಶೇಶಭೂತನೆಂಬುದನ್ನು ತೋರಿ, ಅವನಡಿಯಾಳನ್ನಾಗಿ ಮಾಡಿ ಕರುಣಿಸಿದಿರಿ. ಹೀಗಾದಮೇಲೆ ಬೇರೆ ಯಾವವಿಧ ದೋಷವಿರುವ ವಿಷಯವೂ ಮನದಲ್ಲಿ ಸುಳಿಯದು. ಸುಳಿದರೂ ಉಳಿಯದು. ಖಂಡಿತ.
ಗೋಪಾಲಾಚಾರ್ಯ - सं
श्रीमन् ! रामानुजार्य ! त्वमिह बहुपरिक्लेशतो मोहयन् मां प्रीत्या सम्यक् प्रविष्टो हृदयमपि तथा तद्गतात्मापहारम् ।
दोषं चोन्मूल्य शिक्षां व्यतर उदधिजाजानिपादाब्जनिष्ठं चाकार्षी स्तन्मनो मे कलुषितविषयः कोऽपि नैवोपयाति ॥
७८
84
ಮೂಲ : ಪೊಯ್ಯಚ್ಚುರಕ್ಕುಂ ಪೊರುತುರಂದ್, ಇಂದ ಬೂತಲತ್ತೆ ಮೆಯ್ಯಪ್ಪುರಕ್ಕುಂ ಇರಾಮಾನುರ್ಶನಿರ, ವೇರುನ ಉಯ್ಯಕ್ಕೊಳ್ಳವಲ್ಲದೆಯ್ಯಂ ಇಂಗಿಯಾದೆನುಲರ್ನ್ಸ್ ಅವಮೇ ಐಯ್ಯಪ್ಪಡಾನಿರ್, ವೈಯ್ಯತುಳ್ಳೂರ್ ನಲ್ಲರಿವಿಳಿನೇ ॥ 79
ಗೋಪಾಲಾಚಾರ್ಯ - ಭಾವ
ಬುವಿಯಲ್ ಪೊಯ್ಯಾನ ಸಂಗತಿಹಳ್ಳಿಯೇ ಸೊಲ್ಲು ವಿಮತಸ್ಥರ್ ಹಳುಡೈಯ ಅರ್ಥಂಗ ಖಂಡಿತ್ ಉಲಹಾರ್ ತಂಗ ಉಜೀವಿಪ್ಟಿಕ್ಕುಮವರ್ ‘ವೇರೇದಾವದೊರು ದೈವಂ ಇಡಂ ಇರುಕ್ಕುಮೊ’’? ಎನ್ನುವಿಚಾರಂ ಪಣ್ಣಿ ಉಲರ್ನ್ಸ್ ಪೋಯ್ ನಲ್ಲ ಅರಿವುಂ ಪೆರಾಮಲ್, ವೀಣಾಹ ಸಂದೇಹಪ್ಪಟ್ಸ್ ನಿರಾಳೇ ! ಅಯ್ಯೋ !
ಗೋಪಾಲಾಚಾರ್ಯ - ಅರ್ಥ
ಇಂದ ಬೂತಲತ್ತೆ : ಈ ಭೂತಲದಲ್ಲಿ, ಪೊಯ್ಕೆ - ಸುಳ್ಳಾದ ವಿಷಯಗಳನ್ನು ಶುರುಕ್ಕುಂ = ಮೇಲೆ ಮೇಲೆ ಹೊರಪಡಿಸಿದ, ಪೊರುಳ್ಳಿ = ಅರ್ಥಗಳನ್ನು, ತುರಂದ್ : ಖಂಡಿಸಿ, ಮೆಯ್ಯ - ಸತ್ಯವನ್ನು, ಪುರಕ್ಕುಂ : ರಕ್ಷಿಸುವ, ಇರಾಮಾನುರ್ಶ ರಾಮಾನುಜರು, ನಿರ - ಇರಲು, (ಲೆಕ್ಕಿಸದೆ, ವೈಯ್ಯತ್ತುಳ್ಳೂರ್ = ಈ ಲೋಗರು, ನಮ್ಮ = ನಮ್ಮನ್ನು, ಉಯ್ಯಕ್ಕೊಳ್ಳವಲ್ಲ = ಉಜೀವನಗೊಳಿಸಬಲ್ಲ, ವೇರು-ದೈವಂ = ಬೇರೆ ದೈವವು, ಇಂಗ್ = ಇಲ್ಲಿ, ಯಾದ್ ಎನ್ = ಯಾವುದು ಎಂದು (ತಿರುಗಿ ತಿರುಗಿ ಸಾಕಾಗಿ ಮತ್ತಾವುದೂ ದೊರಕದೆ ಚಿಂತೆಯಿಂದ) ಉಲರ್ನ್ಸ್: ಕಂಗೆಟ್ಟು, ನಲ್ -ಅರಿವ್ : (ಶ್ರೀ ರಾಮಾನುಜರೇ ಗತಿ ಎಂಬ) ಒಳ್ಳೆಯ ಜ್ಞಾನವು, ಇಳಂದ್ = ಪಡೆಯದೆ, ಅವಮೇ - ವ್ಯರ್ಥವಾಗಿ, ಐಯ್ಯ-ಪ್ಪಡಾ-ನಿಸ್ಟರ್ - ಸಂಶಯಪಡುತ್ತಿರುವರಲ್ಲಾ! (ಅಯ್ಯೋ!)
ಗೋಪಾಲಾಚಾರ್ಯ - ತಾತ್ಪರ್ಯ
ಈ ಜಗತ್ತಿನಲ್ಲಿ ಮೇಲೆ ಮೇಲೆ ಸುಳ್ಳುಗಳನ್ನೇ ಪ್ರಕಟಿಸುವ ಅನ್ಯಮತೀಯರ ಅರ್ಥಗಳನ್ನೆಲ್ಲಾ ಖಂಡಿಸಿ, ಸತ್ಯವಾದುವುಗಳನ್ನು ಸಂರಕ್ಷಿಸುವವರು ನಮ್ಮ ರಾಮಾನುಜರು. ಇಂತಹ ಮಹನೀಯರಿದ್ದರೂ ಗಮನಿಸದೆ ಗಮನಿಸದೆ ಮಾನವರು ತಮ್ಮನ್ನು ಉಜೀವನಗೊಳಿಸುವಂತಹ ದೇವತೆ ಬೇರಾವುದಾದರೂ ಇದೆಯೇ?’’ ಎಂದು ಚಿಂತಿಸಿ, ಬೇಸತ್ತು, ಬಡವಾಗಿ, ಒಳ್ಳೆಯ ಅರಿವನ್ನೂ ಪಡೆಯದೆ ವೃಥಾ ಸಂಶಯಗ್ರಸ್ತರಾಗಿ ಅನ್ಯಾಯವಾಗಿ ಪೇಚಾಡುವರಲ್ಲಾ! ಅಯ್ಯೋ ! ಇದಕ್ಕಿಂತ ದಡ್ಡತನವುಂಟೆ ?
ಗೋಪಾಲಾಚಾರ್ಯ - सं
मिथ्याभूतान् जगत्यां प्रकटितविषयान् खण्डयित्वा दुरर्थान् श्रीमद्रामानुजायें समवति शुभदं सत्य मर्थं महीष्ठाः ।
मान्या स्वोत्तारिकान्या जगति भवति वा स्वेष्टदा देवतेति म्लानाः खिन्नाः कृशङ्गा अकृतसुमतयो द्वापरस्था वृथाहो ! ॥
७९
ಮೂಲ : ನಾರ್ರವು ಇರಾಮಾನುರ್ಶ, ತಿರುನಾಮಂ ನಂಬ ವಲ್ಲಾರ್ರಮರವಾದವ ಹಳ್ಳಿಯವರ್, ಅವರ್ ಎಲ್ಲಾಡತ್ತಿಲು ಎನ್ನುಂ ಎಪ್ಪೋದಿಲುಂ ಎತ್ತುಳುಂಬುಂ 85 ತೊಲ್ಲಾಲ್ಮನತ್ತಾಲ್, ಕರುಮತ್ತಿನಾರ್ಯರಿಯೇ ಗೆ 80
ಗೋಪಾಲಾಚಾರ್ಯ - ಭಾವ
ನಲ್ಲವಳಾಲೇ ಕೊಂಡಾಡಪ್ಪಡುಮವರಾನ ರಾಮಾನುಜರ್ರಿ ತಿರುನಾಮತ್ತೆಯೇ ನಂಬಿರುಕ್ಕುಮವರ್ ಹಳುಡೈಯ ಪಡಿಹಳ್ಳಿ ಮರವಾಮಲ್ ಎದು ಚಿಂತಿಪ್ಪವರ್ ಯಾರೋ ಅವರೇ ಎಲ್ಲಾ ಇಡಂಗಳಿಲುಂ, ಎಲ್ಲಾ ಸಮಯಂಗಳಿಲುಂ, ಎಲ್ಲಾ ಅವಸ್ಥೆ ಹಳಿಲುಂ, ಎಲ್ಲಾವಿಧಮಾನ ಕೈಂಕಯ್ಯಗಳ್ಳಿಯುಂ ಮನೋವಾಕ್ಕಾಯಂಗಳಾಹಿರ ಮೂನುಕರಣಂಗಳಾಲುಂ ವಿಟ್ಸ್ಪಿರಯಾಮಲಿರುಂದೇ ಶೆಯ್ಯಕ್ಕಡರ್ವೇ.
.
ಗೋಪಾಲಾಚಾರ್ಯ - ಅರ್ಥ
ನಲ್ಲಾರ್ - ಸತ್ಪುರಷರಿಂದ, ಪರವುಂ : ಕೊಂಡಾಡಲ್ಪಡುವ, ಇರಾಮಾನುರ್ಶ : ರಾಮಾನುಜ, ತಿರುನಾಮಂ = ಹೆಸರನ್ನು, ನಂಬವಲ್ಲಾರ್ : : ನಂಬಿರುವವರ, ತಿರತೈ : ರೀತಿಯನ್ನು, ಮರವಾದವರ್ಹಳ್ : ಮರೆಯದೆ (ಚಿಂತಿಸುವವರು) ಇರುವವರು, ಎವರ್ = ಯಾರೋ, ಅವರೇ = ಅಂತಹವರಿಗೇ (ರಾಮಾನುಜಮತಪ್ರವರ್ತಕರಿಗೆ) ಎಲ್ಲಾ-ಇಡತ್ತಿಲುಂ = ಎಲ್ಲಾಸ್ಥಳಗಳಲ್ಲೂ, ಎನ್ನುಂ = ಎಲ್ಲ ಅವಸ್ಥೆಗಳಲ್ಲೂ ಎಪ್ಪೋದುಂ : ಎಲ್ಲಾಕಾಲಗಳಲ್ಲೂ ಎತ್ತೊಳುಂಬುಂ ಎಲ್ಲಾಕೈಂಕಯ್ಯಗಳನ್ನೂ, ಶೋಲ್ಲಾಳ್ - ಮಾತಿನಿಂದಲೂ, ಮನಾಳ್ - ಮನಸ್ಸಿನಿಂದಲೂ, ಕರುಮತಿನಾಲ್ = ದೇಹದಿಂದಲೂ, (ತ್ರಿಕರಣಗಳಿಂದಲೂ ಶೋರಿ - ಅಗಲಿರದೆ, ಶೆರ್ಯ : ಮಾಡುವೆನು.
ಗೋಪಾಲಾಚಾರ್ಯ - ತಾತ್ಪರ್ಯ
ಸಜ್ಜನರಿಂದ ಸ್ತುತಿಗೊಳ್ಳುವ ನಮ್ಮರಾಮಾನುಜರ ಸುಗೃಹೀತ ನಾಮಧೇಯವನ್ನು ನಂಬಿರುವವರ ಸ್ಥಿತಿಗಳನ್ನು ಗಮನಿಸಿ, ಮರೆಯದೆ ಯಾರು ಸದಾ ಚಿಂತಿಸುವರೋ ಅಂತಹವರಿಗೆ ಎಲ್ಲಾ ಸ್ಥಳಗಳಲ್ಲೂ ಎಲ್ಲಾ ಕಾಲಗಳಲ್ಲೂ ಮತ್ತು ಎಲ್ಲಾ ಅವಸ್ಥೆಗಳಲ್ಲೂ ಸರ್ವವಿಧಸೇವೆಗಳನ್ನೂ, ‘ಮನಸ್ಸು-ಮಾತು-ದೇಹ’’ ಈ ಮೂರರಿಂದಲೂ ಒಂದನ್ನೊಂದು ಬಿಡದೆ ಒಟ್ಟಿಗೆ ಸೇರಿಸಿಕೊಂಡೇ ಮಾಡುವೆನು. येsविस्मृत्य स्थिती स्ता स्सुजनपरिणुतासीम रामानुजायें- त्याख्याश्रद्धाधराणा मनवरत मनुध्यानसक्ता हि तेषाम् ।
ಗೋಪಾಲಾಚಾರ್ಯ - सं
कैर्याण्येव सर्वाण्यनिश मखिलदेशेषु कालेषु तद्वत् सर्वावस्थास्वपीह त्रिभिरपि करणैः संविधास्येऽविहाय ॥ ८०
86
ಮೂಲ : ಶೋರಿ ರ್ಉ ರ್ತ ತುಣ್ಣೆಯಡಿಳ್, ತೊಂಡುಪಟ್ಟವರ್ಪಾಲ್ ಶಾನಿನವೆನಕ್ಕೆ, ಅರಂರ್ಗಶೆಯ್ಯತಾಳಿಹಳ್ ಪೇರಿನಿಯಿ ಪೆರುತ್ತು ಇರಾಮಾನುಶ ! ಇನಿರ್ಯು ಶೀರೊಯಕರುಣೈಕ್, ಇಲ್ಲ ಮಾರು ತೆರಿವುರಿಲೇ ॥ 81
ಗೋಪಾಲಾಚಾರ್ಯ - ಭಾವ
ದೇವರೀ ತಿರುವಡಿಮಲರ್ ಹಳಿರಂರ್ಡಿ ಕೀಳ್ ಪಿರಿಯಾದೆ ಅಡಿಮೈಪ್ಪಟ್ಟವರ್ ಹಳ್ ವಿಷಯಲ್ಲಿ ಕೊಂಚಮುಂ ಪೊರುತ್ತ ಮತ್ ಇರುಂದ ಎನಕ್ಕ ಇನ್ಸ್ ಪೆರಿಯ ಪೆರುಮಾಳುಡೈಯ ಶೆವ್ವಡಿಮಲರ್ ಹಳಿರಂಡೈಯುಂ ಒರುಕ್ಷಣಮುಂ ವಿಟ್ಟಿರಾದಪಡಿ ಮುಡಿಕ್ಟ್ ಒಡಮೈಯಾಹ ತಂದರುಳಿಯಿರುಕ್ಕುಂ ಶ್ರೀ ರಾಮಾನುಜರೇ ; ಇಪ್ಪಡಿಯಾನ ಪಿನ್ಸ್ ಆರಾಯ್ನ್ ಪಾರ್ತಾಲ್ ಉಮ್ಮುಡೈಯ ಶಿರಂದ ಅತ್ತಿರುವರುಳುಕ್ಕು ಒಪ್ಪಿ, ಇದ್ ನಿಚ್ಚಯಂ
ಶೋ
ಗೋಪಾಲಾಚಾರ್ಯ - ಅರ್ಥ
ರ್ಉ-ರ್ತ : ನಿಮ್ಮ ತುಣ್ಣೆ -ಅಡಿ-ಕೀಳ್ : ಎರಡಡಿಗಳ ಕೆಳಗೆ, : ಬಿಟ್ಟಿರದೆ, ತೊಂಡು-ಪಟ್ಟವರ್ -ಪಾಲ್ - ಸೇವೆ ಮಾಡುವವರ ವಿಷಯದಲ್ಲಿ ಶಾಶ್ವಿನಿ - ಹೊಂದಿಕೆಯಿಲ್ಲದೆ, ನಿನ್ನ -ಇದ್ದ ಎನಕ್ಕೆ - ನನಗೆ, ಇನ್ಸ್ - ಇಂದು, ಅರಂರ್ಗ - ಶ್ರೀ ರಂಗನಾಥನ, ಶಯ್ಯ-ತಾಳ್ -ಇಹಳ್ = ಕೆಂಪಾದಡಿಗಳೆರಡನ್ನೂ, ಪೇಶ್ವಿನಿ = ಸ್ವಲ್ಪಹೊತ್ತೂ ಬಿಟ್ಟಿರದೆ, ಪೆರುತ್ತುಂ = ಫಲಿಸುವಂತೆ (ಶಿರೋಭೂಷಣವಾಗಿಸಿ) ಮಾಡಿದ, ಇರಾಮಾನುಶ : ರಾಮಾನುಜರೆ ! ಇನಿ - ಹೀಗಾದಮೇಲೆ, ತೆರಿವುರಿಲ್ - ವಿಮರ್ಶಿಸಿ ನೋಡಿದರೆ, ಉ೯ = ನಿಮ್ಮ, ಶೀರ್ -ಒಯ = ಅತ್ಯಧಿಕವಾದ, ಕರುಣ್ = ದಯೆಗೆ, ಮಾರ್ -ಇಚ್ಛೆ - ಹೋಲಿಕೆ ಇಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀ ರಾಮಾನುಜರೆ ! ನಿಮ್ಮಡಿದಾವರೆಗಳೆರಡರ ಕೆಳಗೆ ಬಿಡದೆ ಸೇವೆ ಮಾಡಿದವರ ವಿಷಯದಲ್ಲಿ ಸ್ವಲ್ಪವೂ ಸರಿಹೊಂದದಂತಿದ್ದ ನನಗೆ ಈಗ ಶ್ರೀ ರಂಗನಾಥನ ದಿವ್ಯ ಪಾದಾರವಿಂದಗಳನ್ನು ಎಂದೆಂದಿಗೂ ತಲೆಯ ಒಡವೆಯನ್ನಾಗಿ ಮಾಡಿ ಕರುಣಿಸಿದಿರಿ. ಹಾಗೆಯೇ ವಿಮರ್ಶಿಸಿದರೆ ನಿಮ್ಮ ಗುಣಗಳಲ್ಲೊಂದಾದ ಆ ದಯೆಗೆ ಸಮಾನವಾದುದು ಮತ್ತಾವುದೂ ಇಲ್ಲ.
ಗೋಪಾಲಾಚಾರ್ಯ - सं
युष्मत्पादारविन्दादरपरिचरणानन्यवृत्तिष्वपेता
सक्ते र्मेऽप्यद्य रङ्गाधिपपदकमले मच्छिरस्स्थास्नुभूषे ।
कृत्वा रामानुजार्य ! स्त्वघटनघटनाशक्त ! मा मन्वगृह्णाः सत्यामर्शे त्वदीयप्रविमलकरुणासन्निभोऽन्यो न भाति ॥
ಮೂಲ : ತೆರಿವುತಜ್ಞಾನಂ ಪೆರಿಯಪ್ಪರಾದ್, ವೆಂದೀವಿನೈಯಾಲ್ ಉರುವತಜ್ಞಾನತುಳಲ್ಹಿನವ, ಒರುಪೊಳುದಿಲ್ ಪೊರವತಕೇಳಿಯನಾನಿರ್ನಾ ಎನ್ನಪುಣ್ಣಿಯನೋ 87 ತೆರಿವುತಕೀರ್ತಿ, ಇರಾಮಾನುಶನನ್ನುಂ ಶೀರ್ ಮುಹಿಲೆ ॥ 82
ಗೋಪಾಲಾಚಾರ್ಯ - ಭಾವ
ತೆಳಿವಾನ ಅರಿವೈ ಶೇರಪ್ಪೆರಾದೇ ಮಹಮಿಹವು ಕೊಡಿದಾನ ಕರ್ಮನಾಲ್ ಪ್ರಯೋಜನಮಿಲ್ಲಾದ ಜ್ಞಾನವುಳ್ಳವನಾಯ್ ವೀಣಾಹ ಅಲೈಂಡ್ ಕ್ಕೊಂಡಿರುಕ್ಕಿರ ಎನ್ನೈ, ಒರುಕ್ಷಣಮಾತ್ರಲ್ ಅಸಾಧಾರಣ ಬಹುಶ್ರುತ ನಾಕ್ಕಿನವರುಂ, ಎಲ್ಲಾವಿಡಂಗಳಿಲುಂ ನಲ್ಲಪೆಯರ್ ಪೆತ್ತವರುಂ, ಔದಾರಗುಣತ್ತಿಲ್ ಮೇಘಗುಣಂ ಒತ್ತವರುಮಾನ ಸ್ವಾಮಿ ರಾಮಾನುಶರ್ ಅದೆನ್ನದಾಂ ಪುಣ್ಣಿಯಂ ಪಣ್ಣಿನವರೋ !
ಗೋಪಾಲಾಚಾರ್ಯ - ಅರ್ಥ
ತೆರಿವು = ತಿಳಿಯಾದ, ಜ್ಞಾನಂ = ಜ್ಞಾನವನ್ನು, ಶೆರಿಯ : ಪ್ರಕಾಶ ಪಡಿಸಲು ಪಡೆಯದೆ, ವೆಂ-ತೀ-ವಿನೈಯಾಲ್ = ಅತಿ ತೀವ್ರವಾದ ಕರ್ಮದಿಂದ, ಉರು ಅತ್ತ: ಉಪಯೋಗವಿಲ್ಲದ, ಜ್ಞಾನತ್ ಜ್ಞಾನವುಳ್ಳವನಾಗಿ, ಉಳಿಲ್ ಹಿನ - ತಿರುಗುವ, ಎನ್ನ : ನನ್ನನ್ನು, ಒರು ಪೊಳುದಿಲ್ - ಒಂದುಗಳಿಗೆಯಲ್ಲಿ ಪೊರುವ ಅತ್ತ = ಹೋಲಿಕೆಯಿಲ್ಲದ, ಕೇಳ್ವಿರ್ಯ : ಬಹುಶ್ರುತನನ್ನಾಗಿ, ಆಕ್ಕಿರ್ನಿಾ : ಮಾಡಿ ಕರುಣಿಸಿದವರೂ, ತೆರಿವ್ -ಉತ್ತ-ಕೀರ್ತಿ : ಪ್ರಸಿದ್ಧವಾದ ಕೀರ್ತಿಯುಳ್ಳವರೂ, ಶೀರ್ -ಮುಹಿಲ್ -ಎನ್ನುಂ : (ಔದಾರದಲ್ಲಿ) ಅತ್ಯುತ್ತಮವಾದ ಮೇಘವೆಂಬ, ಇರಾಮಾನುರ್ಶ = ರಾಮಾನುಜರು, ಎನ್ನ-ಪುಣ್ಣಿಯನೋ ! = ಅದೆಂತಹ ಧರ್ಮಿಷ್ಠರೋ!
ಗೋಪಾಲಾಚಾರ್ಯ - ತಾತ್ಪರ್ಯ
ಒಳ್ಳೆಯ ವಿವೇಕ ಜ್ಞಾನವನ್ನು ಪಡೆಯದೆ ಅತ್ಯುಗ್ರವಾದ ಕರ್ಮದಿಂದ ಪ್ರಯೋಜನವಾವುದೂ ಇಲ್ಲದ ಜ್ಞಾನವುಳ್ಳವನಾಗಿ, ವ್ಯರ್ಥವಾಗಿ ಅಲೆದಾಡುತ್ತಿದ್ದನನ್ನನ್ನು ಒಂದುಘಳಿಗೆಯೊಳಗೆ ಅಸಾಧಾರಣ ಜ್ಞಾನಿಯನ್ನಾಗಿ ಮಾಡಿ ಕರುಣಿಸಿದವರೂ, ಎಲ್ಲೆಡೆಯೂ ಹೆಸರಾಂತರಾದವರೂ, ಔದಾರಗುಣದಲ್ಲಿ ಮೇಘವೆಂದು ಹೊಗಳಿಸಿಕೊಳ್ಳುವವರೂ, ಆದ ಶ್ರೀ ರಾಮಾನುಜರು ಅದೆಂತಹ ಪುಣ್ಯಶೀಲರೊ ?
ಆಹಾ! ಅರಿಯ
ಗೋಪಾಲಾಚಾರ್ಯ - सं
विज्ञानालाभहेतो रूपचितदुरितात् कर्मणोऽत्युग्ररूपात् वीतार्थज्ञानवन्तं त्वधिभुवनतलं पर्यटन्तं वृथैव ।
कृत्वा चैकक्षणे मा मसमबहुविदं सद्यशा श्शंस्यमानः पुण्यात्मा कीदृशोऽसौ जलद इव महोदाररामानुजार्यः ॥88
ಮೂಲ : ಶೀರ್ಂಡು ಪೇರರಂಶೆಟ್ಸ್ ನಲ್ ವೀಡ್ ತೆರಿದುಮೆನ್ನು ಪಾಹೊಂಡಮೇಯರ್ ಕೊಟ್ಟನರ್ಲ್ಲೇ, ರ್ಉ ಪದಯುಗಮಾಂ ಏಹೊಂಡವೀಟ್ಟೆಯೆಳಿದಿನಿಲೆಯ್ದುರ್ವ ಉನ್ನುಡೈಯ ಕಾರ್ಂಡವ, ಇರಾಮಾನು ! ಇದ್ಕಂಡುಕೊಳ್ಳಿ ॥ 83
ಗೋಪಾಲಾಚಾರ್ಯ - ಭಾವ
ಸ್ವಾಮಿ, ರಾಮಾನುಜರೆ ! ‘ಶಮದಮಾದಿ ಗುಣಮುಳ್ಳವರಾಯ್ ಮಿಹವುಂ ಪೆಯರ್ ಪೆತ್ತ ಶರಣಾಗತಿಯನ್ನುಂ ಶ್ಲಾಘಿಮಾನ ಧರ ಅನುಷ್ಠಿ, ಅರ್ದಿ ಪರಮಫಲಮಾನ ಮೋಕ್ಷಕ್ಕೆ ಅಡೆಂಡ್ ಡುವೋಂ’’ ಎನ್ ಇರುಕ್ಕುಂ ನಲ್ಲ ಮಹಿಮೈಯುಳ್ಳ ಪ್ರಪನ್ನರ್ ಹಳಿಲ್ ಅಡಿರ್ಯೇ ಶೇರ್ನವನರ್ಲ್ಲೇ. ದೇವರೀರುಡೈಯ ತಿರುವಡಿಮಲ ಹಳಾಹಿರ ಅತಿ ವಿಲಕ್ಷಣಮಾನ ಮೋಕ್ಷಕ್ಕೆ ರೊಂಬವು ಸುಲಭಮಾಹ ಅಡ್ಕಂದ್ ವಿಡುರ್ವೇ, ಮೇಘಗುಣಂ ಒಪ್ಪುಂ ಉಮ್ಮುಡೈಯ ಉಣ್ಣೆಯಾನ ಪ್ರಭಾವಂ ಇಪ್ಪಡಿಪ್ಪಟ್ಟದ್, ಎನ್ನದೆ ದೇವರೇ ಅರಿಯವೇಣುಂ.
ಗೋಪಾಲಾಚಾರ್ಯ - ಅರ್ಥ
ಇರಾಮಾನುಜ : ರಾಮಾನುಜರೆ ! ಶೀರ್ ಕ್ಕೊಂಡು ಸದ್ಗುಣಗಳನ್ನುಳ್ಳವರಾಗಿ, ಪೇರ್ -ಅರಂ-ಶೆಯ್ = ಅತ್ಯುತ್ತಮ ಧರ್ಮವಾದ ಶರಣಾಗತಿಯನ್ನು ಆಚರಿಸಿ, ನಲ್ ವೀಡ್ : ಮೋಕ್ಷವನ್ನೂ, ತೆರಿದು-ಮೆನ್ನುಂ = ಪಡೆದುಬಿಡಬಹುದೆಂದಿರುವ, ಪಾರ್ -ಕೊಂಡ : ಎಲ್ಲೆಡೆಯೂ ಹೆಸರಾಂತ, ಮೇಯರ್ - ಮಹಿಮೆಯಳ್ಳವರ, ಕೂರ್ಟ್ಟ = ಗೋಷ್ಠಿಗಳಲ್ಲಿ ಸೇರಿದವನು. ಅರ್ಲ್ಲೇ = ಅಲ್ಲ. ರ್ಉ-ಪದ-ಯುಗ-ಮಾಂ = ನಿಮ್ಮಡಿಗಳೆರಡೆಂಬ, ಏಕೊಂಡ : ಅತಿ ವಿಲಕ್ಷಣವಾದ, ವೀಟ್ಸ್ - ಮೋಕ್ಷವನ್ನೂ, ಎಳಿದಿನಿಲ್ : ಸುಲಭವಾಗಿ, ಎಲ್ಲರ್ವ : ಪಡೆಯುವನು. ಕಾರ್ -ಹೊಂಡ = (ಔದಾರದಲ್ಲಿ ಮೇಘವನ್ನು ಹೋಲಿರುವ, ಉನ್ನುಡೈಯ : ನಿಮ್ಮ, ಉಣ್ಣೆ-ಇದ್ : (ಔದಾರವು) ಈ ರೀತಿಯಾದುದು. ಕಂಡ್ -ಹೊಳ್ - (ನೀವು) ತಿಳಿದುಕೊಳ್ಳಿ.
ಗೋಪಾಲಾಚಾರ್ಯ - ತಾತ್ಪರ್ಯ
ಸ್ವಾಮಿ, ರಾಮಾನುಜರೇ ! “ಒಳ್ಳೆಯ ಗುಣಗಳುಳ್ಳವರಾಗಿ, ಹೆಸರಾಂತ ಶರಣಾಗತಿ ಧರ್ಮವನ್ನಾಚರಿಸಿ, ಅದರ ಪರಮ ಫಲವಾದ ಮೋಕ್ಷವನ್ನು ಪಡೆಯುವೆವು’’ ಎಂದಿರುವ ಮಹಾಮಹಿಮರಲ್ಲಿ ಸೇರಿದವನಲ್ಲ ನಾನು. ಆದರೆ ನಿಮ್ಮಡಿದಾವರೆಗಳೆಂಬ ಮುಕ್ತಿಯನ್ನು ಸುಲಭವಾಗಿ ಪಡೆಯುವನು. ಔದಾರದಲ್ಲಿ ಮೇಘವನ್ನೂ ಮೀರಿಸಿರುವಿರಿ. ಹೀಗಿರುವ ನಿಮ್ಮ ನಿಜವಾದ ಪ್ರಭಾವವು ಇಂತಹುದು ಮತ್ತು ಇಷ್ಟು ಎಂಬುದನ್ನು ನೀವೇ ತಿಳಿಯಬೇಕು. ನಾನು ನಿರೂಪಿಸಬೇಕೆ ?
ಗೋಪಾಲಾಚಾರ್ಯ - सं
श्रीमन् ! रामानुजार्य ! ‘प्रथितशुभगुणान् प्राप्य विख्यातधर्म - न्यासानुष्टाननिष्ठाः परमपदजुष स्स्याम’ सन्तीति सन्तः ।
नेदृग्गोष्ठीं प्रविष्टोऽस्म्यपि तु तव पदाम्भोजलाभैकमुक्तिं प्राप्स्याम्यम्भोद ! विद्या इयदिद मनुभावत्व मित्यात्मनिष्ठम् ॥
८३
89 ಮೂಲ : ಕಂಡುಹೊಂರ್ಡೇ ಎಮ್ಮಿರಾಮಾನುರ್ಶ ತನ್ನೆ, ಕಾಂಡಲುಮೇ ತೊಂಡುಕೊಂರ್ಡೇ ಅವನೊಂಡರ್ಪೊತಾಳಿಲ್, ಎನೊಡ್ರೈವೆನ್ನೋಮ್ ಮಿಂಡುಕೊಂರ್ಡೇ ಅರ್ವ ಶೀರ್ ಬೆಳ್ಳವಾರಿಯ ವಾಯ್ ಮಡುತ್ತಿನ್ ಉಂಡುಕೊಂರ್ಡೇ, ಇನ್ನ ಮುತ್ತನವೋದಿಲ್ ಉಲಪ್ಪಿಯೇ ॥ 84
ಗೋಪಾಲಾಚಾರ್ಯ - ಭಾವ
ಎಮ್ಮಿರಾಮಾನುಜರೈ ಇನ್ ರ್ನಾ ಉಳ್ಳಪಡಿ ಅರಿಂದುಹೊಂರ್ಡೇ. ಇಪ್ಪಡಿ ಅರಿಯುಮಳವಿಲ್ ಅವರುಡೈಯ ಅಡಿಯಾ ಹರ್ಳಿ ಅಳಹಾನ ತಿರುವಡಿ ಹಳಿಲ್ ಅಡಿಮೈಯುಂಕೊಂರ್ಡೇ. ಅದನಾಲ್ ಎನ್ ಪಳ್ಳಿಯದಾನ ಕೊಡುವಿನೈ ಹಳ್ಳಿಯುಂ ನೀಕ್ಕಿಕ್ಕೊಂರ್ಡೇ. ಎ೯ ವಾಯಾರ ಅವರುಡೈಯ ಕಲ್ಯಾಣ ಗುಣಂಗಳಾಹಿಯ ಕಡ ಅನುಭವಿಕ್ಕಪ್ಪೆರ್ತೇ. ಇವ್ವಹೈಯಾವಹೇ ಇನ್ನಮುಂ ರ್ನಾ ಅವರಾಲ್ ಪೆತ್ತನನ್ನೆ ಹಳ್ಳೆ ಶೋಲ್ಲ ಆರಂಭಿತ್ತಾಲ್ ಮುಡಿವತ್ತವೈಯಾಹುಂ.
ಗೋಪಾಲಾಚಾರ್ಯ - ಅರ್ಥ
ಎಂ ರಾಮಾನುಶನ್-ತನ್ನೈ: ಸ್ವಾಮಿ ರಾಮಾನುಜರನ್ನು, ಇನ್ -ಈಗ, ಕಂಡು-ಕೊಂರ್ಡೇ = ಕಂಡುಕೊಂಡೆನು. ಕಾಂಡಲುಮೇ : ಹೀಗೆ ತಿಳಿದಾಗ, ಅರ್ವ = ಅವರ, ತೊ೦ಡ ಭಕ್ತರ ರ್ಪೊ-ತಾಳಿಲ್ ಅಂದವಾದಡಿಗಳಲ್ಲಿ, ತೊಂಡು-ಕೊಂರ್ಡೇ = ಅಡಿಯಾಳಾಗಿ ಸೇವೆಮಾಡಿದೆನು. (ಅದರಿಂದ) ರ್ಎ -ತೊ - ವೆಂ-ನೋಯ್ - ನನ್ನ ಹಿಂದಿನಿಂದ ಬಂದ ಕಡುಪಾಪಗಳನ್ನೂ, ಎಂದು-ಹೊಂರ್ಡೇ - ನೀಗಿಕೊಂಡೆನು. ಅರ್ವ-ಶೀರ್ = ಅವರ ಸದ್ಗುಣಗಳೆಂಬ, ವೆಳ್ಳ-ವಾರಿ = ಪ್ರವಾಹದ ಕಡಲನ್ನು, ವಾಯ್-ಮಡು = ಬಾಯಾರುವಷ್ಟು, ಉಂಡು -ಹೊಂರ್ಡೇ : ಅನುಭವಿಸಿದೆನು. ಇನ್ನಂ-ಉತ್ತನ - ಹೀಗೆ ಇನ್ನೂ ನಾನು ಪಡೆದ ಒಳಿತುಗಳನ್ನು, ಓದಿಲ್ ಹೇಳತೊಡಗಿದರೆ, ಉಲಪ್ಪ (ಅದಕ್ಕೆ) ಕೊನೆಗೊಳ್ಳುವಿಕೆ, ಇಲ್ಲೆ - ಇಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ಸ್ವಾಮಿ, ರಾಮಾನುಜರನ್ನು ನಾನು ನಿಜವಾಗಿಯೂ ಈಗತಾನೆ ಅರಿತುಕೊಂಡೆನು. ಅವರನ್ನು ಹೀಗೆ ಅರಿಯುವಾಗ ಅವರ ಭಕ್ತರ ಸುಂದರವಾದ ಅಡಿದಾವರೆಗಳಿಗೆ ಅಡಿಯಾಳಾಗಿ ಸೇವೆ ಮಾಡಿದೆನು. ಆ ಮಹಿಮರ ಶುಭ ಗುಣಗಳೆಂಬ ಸಾಗರವನ್ನು ಬಾಯಿದಣಿಯೆ ಬಣ್ಣಿಸಿದೆನು. ಇದೇರೀತಿ ಅವರಿಂದ ಪಡೆದ ಒಳ್ಳೆಯತನವನ್ನು ಹೇಳತೊಡಗಿದರೆ ಅದಕ್ಕೆ ಕೊನೆಯಿಲ್ಲದಂತಾಗುವುದು. ಅಂತಹ ಗುಣವಂತರು ಆ ಮಹಾತ್ಮರು.
ಗೋಪಾಲಾಚಾರ್ಯ - सं
श्रीमद्रामानुजार्यं त्वह मवगतवा नद्य याथार्थ्यात स्तं तत्पादासक्तपादूपरिचरणवशात् प्राक्तनाथै श्च मुक्तः ।
यावच्छक् यं तदीयप्रथितशुभगुणाम्भोधि मभ्यष्टवं च प्राप्तानां सत्फलनां गणयितरि मयि त्वन्त एषां च नास्ति ॥
4 90
ಮೂಲ : ಓದಿಯ ವೇದತ್ತಿನುರುಳಾಯ್, ಅದನುಚ್ಚಿಮಿಕ್ಕ ಶೋದಿ ನಾದನೆನವರಿಯಾದುಳಲ್ ಹಿನ್ನತೊಂಡರ್ ಪೇದಮೈ ತೀರ ವಿರಾಮಾನುತನೈ ತೊಳುಂಪೆರಿಯೋ If ಪಾದಮಲ್ಲಾಲ್ ಎನ್ನನಾರುಯಿರ್, ಯಾದೊನುಂ ಪತ್ತಿಯೆ II 85
ಗೋಪಾಲಾಚಾರ್ಯ - ಭಾವ
‘‘ಓದಪ್ಪಡುಹಿರವೇದಂಗರ್ಳಿ ಉರುಳಾಯುಂ, ಅವೈಹರ್ಳಿ ತಲೈಹಳಾಹಿಯ ಉಪನಿಷತ್ತುಕ್ಕಳಿಲ್ ಮಿಹವುಂವಿಳಂಗುಹಿರ ಶ್ರೀಮನ್ನಾರಾಯರ್ಣ ರ್ತಾ ಸತ್ವರುಕ್ಕುಂ ಶೇಷಿ’’ ಎನ್ ಅರಿಯಾಮಲೇ ಕಂಡಕಂಡ ವಿಡಂಗಳಿಲ್ ಅಡಿಮೈಶೈಯ್ಯಪ್ಪೋಹುಂ ಪಾಮರರ್ ಹಳುಡೈಯ ಅವಿವೇಕ ನೀಕ್ಕಿವೃತ್ತರಾಮಾನುಶ ಸೇವಿಕ್ಕುಂ ಪೆರಿಯೋರಳ್ ತಿರುವಡಿಹಳ್ ತವಿರ ಎನ್ನರುಮೈಯಾನ ಆತ್ಮಾವುಕ್ಕೆ ಬೇರೆ ಯಾದೊರು ಪುಹಲಿಡಮುಂ ಇ
ಗೋಪಾಲಾಚಾರ್ಯ - ಅರ್ಥ
ಓದಿಯ -ವೇರ್ದ - ಉಳ್ -ಪೊರುಳ್ ಆಮ್ : ಪಠಿಸುವ ವೇದಗಳಲ್ಲಿರುವ ಸಾರವಾಗಿಯೂ, ಅರ್ದ-ಉಚ್ಚಿ-ಮಿಕ್ಕ-ಶೋದಿಯುಂ = ಅವುಗಳ ತಲೈಯಾದ ಉಪನಿಷತ್ತುಗಳಲ್ಲಿ ಚೆನ್ನಾಗಿ ಪ್ರಕಾಶಿಸುವ ಶ್ರೀಮನ್ನಾರಾಯಣನನ್ನು, ನಾರ್ದ-ಎನ = ಸ್ವಾಮಿ ಎಂದು, ಅರಿಯಾದ್ = ಅರಿಯದೆ, ಉಳಲ್ ಹಿನ : : ಕಂಡಕಂಡಕಡೆ ಆಳಾಗಿ ತಿರುಗುವ, ಪದ = ಅವಿವೇಕವನ್ನು, ತೀರ್ನ - ಹೋಗಲಾಡಿಸಿದ, ಇರಾಮಾನುಶನೈ : ರಾಮಾನುಜರನ್ನು, ತೊಳುಂ = ಸೇವಿಸುವ, ಪೆರಿಯೋಲ್ = ದೊಡ್ಡವರ, ಪಾದಂ-ಅಲ್ಲಾಲ್ - ಅಡಿಗಳ ಹೊರತು, ಎರ್ತ-ನನ್ನ, ಆರ್ ಉಯಿರ್ = ಶ್ರೇಷ್ಠವಾದ ಆತ್ಮಕ್ಕೆ, ಯಾದ್-ಒನ್ನುಂ = ಬೇರೆ ಯಾವ, ಪಟ್-ಇಲ್ಲೆ = ಹೋಗುವ ಜಾಗವೂ ಇಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ಅಧಿಕರಿಸುವ ವೇದಗಳ ಅಂತರಾರ್ಥವೂ, ಆ ವೇದಗಳ ಶಿರಸ್ತುಗಳಾದ ಉಪನಿಷತ್ತುಗಳಲ್ಲಿ ಬೆಳಗುವ ಪರತತ್ವವೂ ಶ್ರೀಮನ್ನಾರಾಯಣನೇ. ಅವನೇ ಸರಸ್ವಾಮಿ, ರಂಗನಾಥ’ ಎಂದರಿಯದೆ ಕಂಡಕಂಡವರಲ್ಲಿಆಳಾಗಿ ಸೇವೆಮಾಡುವವರ ಅವಿವೇಕವನ್ನು ನೀಗಿದ ಶ್ರೀ ರಾಮಾನುಜರನ್ನು ಆದರದಿಂದ ಸೇವಿಸುವ ಸಜ್ಜನರ ಅಡಿದಾವರೆಗಳನ್ನು ಬಿಟ್ಟು ಈ ನನ್ನ ಪ್ರಿಯವಾದ ಆತ್ಮವು ಮತ್ತೆಲ್ಲಿಯೂ ಪ್ರವೇಶಿಸದು. ಮತ್ತಾವುದನ್ನೂ ಗಮನಿಸದು.
ಗೋಪಾಲಾಚಾರ್ಯ - सं
अध्येतव्यागमार्थ श्श्रुतिशिरसि विदीप्तो हरिस्सर्वशेषी
रङ्गेन्द्रो ही त्यबुध्वा क्वचिदपि परिचर्यावता मज्ञनृणाम् ।
प्रोज्झित्यैवाऽविवेकं लसति परिचरा स्तस्य रामानुजो ये तेषां पादै विनात्मा ममं विशति पदं नापरं किञ्चिदत्र ॥
८५
ಮೂಲ : ಪಾಮನಿಶರೈಪ್ಪತ್ತಿ ಅಪ್ಪತ್ತು ವಿಡಾದವರೇ ಉತ್ತಾರನ ಉಳಡಿನೈಯೇನಿನಿ, ಒಳ್ಳಿಯನೂಲ್ ಕತ್ತಾರ್ ಪರವು ಮಿರಾಮಾನುವನೈಕ್ಕರುದು ಮುಳ್ಳಂ ಪೆಾರ್ಯವರ್, ಅವರೆ ನಿನ್ನಾಳುಂ ಪೆರಿಯವರೇ II -91 86
ಗೋಪಾಲಾಚಾರ್ಯ - ಭಾವ
ಯಾದೊರು ಪ್ರಯೋಜನಂ ಇಲ್ಲಾದವರಳ್ಳೆಯುಂ ವಿಡಾಮಲ್, ಅವರಳ್ಳಿಯೇ ನೆರುಂಗಿನ ಬಂಧುಕ್ಕಟೆನ್ಸ್ ರ್ಪಿ ತುಡರ್ ನೋಡಿನದ್ ಪೋದು. ಇನಿಮೇಲ್ ಅಪ್ಪಡಿ ಶೆರ್ಯ್ಯ. ಶಿರಂದ ಶಾಸ್ತ್ರಂಗಳ್ಳಿ ನನ್ನಾಹ ಅರಿಂದವರಳಾಲ್ ಪುಹಳಪ್ಪಡುಂ ರಾಮಾನುಜರೈ ಅನುಸಂಧಿಕ್ಕುಂ ಮನಮುಳ್ಳವರ್ ಯವರೋ ಅವರೇ ನಮ್ಯಾಲೇ ಅಡಿಮೈಕ್ಕೊಳ್ಳುಂ ಮಹಾನ್ಗಳ್.
ಗೋಪಾಲಾಚಾರ್ಯ - ಅರ್ಥ
ಪತ್ತಾ = ಉಪಯೋಗವಿಲ್ಲದ, ಮನಿಶರೈ - ಜನರನ್ನು, ಪತ್ತಿ: ಆಶ್ರಯಿಸಿ, ಅ-ಪತ್ತು= ಆ ಆಶ್ರಯಿಸುವಿಕೆಯನ್ನು, ವಿಡಾದ್ : ಬಿಡದೆ, ಅವರೇ - ಅವರನ್ನೇ, ಉತ್ತಾ = ಸತ್ವವಿಧಬಂಧುಗಳು, ಎನ = ಎಂದುಕೊಂಡು, ಉಳನ್ಸ್ - (ಅವರ ಹಿಂದೆ) ಅಲೆದು, ಓಡಿ : (ಅವರ ಕೆಲಸಮಾಡಲು) ಓಡಿ, ಇನಿ : ಇನ್ನು, ನೈರ್ಯ್ಯ = ಶಿಥಿಲನಾಗನು. ಒಳ್ಳಿಯ = ಒಳಿತಾಗುವ, ನೂಲ್ : ಶಾಸ್ತ್ರಗಳನ್ನು, ಕತ್ತಾರ್ - ಕಲಿತವರಿಂದ, ಪರವುಂ - ಕೊಂಡಾಡಲ್ಪಡುವ, ಇರಾಮಾನುಶನ್ಯ : ರಾಮಾನುಜರನ್ನು, ಕರುದುಂ : ಅನುಸಂಧಾನಮಡುವ, ಉಳ್ಳಂ = ಮನಸ್ಸನ್ನು, ಪತ್ತಾರ್ = ಪಡೆದಿರುವರು, ಯವರ್ = ಯಾರೋ, ಅವರ್ = ಆ ಮಹಾತ್ಮರೇ, ಎಮ್ಮೆ = ನಮ್ಮನ್ನು, ನಿನ್-ಆಳುಂ - ನೆಲೆಯಾಗಿ ಸೇವೆಗೊಳ್ಳುವ, ಪೆರಿಯವರ್ = ಮಹಾತ್ಮರು.
ಗೋಪಾಲಾಚಾರ್ಯ - ತಾತ್ಪರ್ಯ
ಯಾವ ಪ್ರಯೋಜನವೂ ಯಾರಿಂದ ಆಗದೋ ಅವರನ್ನೇ ಬಂಧುಗಳೆಂದು ಬಿಡದೆ, ಹಿಂಬಾಲಿಸಿ ಓಡಿದೆನು. ಇನ್ನು ಹಾಗೆ ಮಾಡುವುದಿಲ್ಲ. ಒಳ್ಳೆಯ ಶಾಸ್ತ್ರಗಳನ್ನು ಚೆನ್ನಾಗಿ ಅರಿತ ಮಹಿಮರಿಂದ ಹೊಗಳಿಸಿಕೊಳ್ಳುವ ನಮ್ಮ ರಾಮಾನುಜರನ್ನು ಧ್ಯಾನಮಾಡುವ ಮನಸ್ಸುಳ್ಳವರು ಯಾರೋ, ಅಂತಹ ಮಹನೀಯರೇ ನಮ್ಮಿಂದ ಶಾಶ್ವತವಾಗಿ ಸೇವೆಗೊಳ್ಳುವರು.
ಗೋಪಾಲಾಚಾರ್ಯ - सं
त्यागार्हान् निष्फला न्नव्यजहमपि नरा नुत्तमान् बान्धवां स्तान् मत्वा नन्वन्वधावं पुनरपि न विधास्येऽथ रामानुजार्यम् ।
सच्छास्त्राभिज्ञवृन्दप्रणुत मिह हि यन्मानसानि स्मरन्ति सेव्यन्तेऽस्मादृशै स्ते निरवधिमहिमानश्च नित्यं महान्तः ॥
८६
92
ಮೂಲ : ಪೆರಿಯವರ್ ಪೇಲುಂ ಪೇಯರ್ ಪೇಶಿಲುಂ, ರ್ತ ಗುಣಂಗಳ್ ಉರಿಯತೊಲ್ಲೆನು ಮುಡೈಯವನೆನ್ಸ್, ಉಣರ್ಲ್ ಮಿಕ್ಟೋರ್, ತೆರಿಯುಂ ವಣ್ ಕೀರ್ತಿ ಇರಾಮಾನುರ್ಜ ಮರೆತೇರ್ನ್ ಉಲಹಿಲ್ ಪುರಿಯುಂನಲ್ ಜ್ಞಾನ, ಪೊರುಂದಾದವರೆ ಪೊರುಂಕಲಿಯೇ ॥ 87
ಗೋಪಾಲಾಚಾರ್ಯ - ಭಾವ
ನಲ್ಲಶಿರಂದ ಜ್ಞಾನಮುಳ್ಳವ ಪೇಶಿನಾಲುಂ, ಅರಿವವರ್ ಪೇಶಿ ನಾಲುಂ, ‘‘ತಮದ್ ಶುಭಗುಣಂಗಳ್ಳಿ ಪುಹಳುಂ ಮೊಳಿಹಳ್ಳ ಎಪ್ಪೋದುಂ ಉಡೈಯವರ್ ರ್ತಾ ಇವರ್’’ ಎನ್ ಪಲ ಸಮಯಂಗಳ್ ಶೋ ನಲ್ಲಜ್ಞಾನಿಹಳಾಲ್ ಕೊಂಡಾಡಪ್ಪಟ್ಟ ಕೀರ್ತಿಯುಡೈಯವರ್ ರಾಮಾನುಜರ್. ವೇದಂಗ ಮುಳುಮೈಯುಂ ನನ್ನಾಹ ವಿಮರ್ಶಿತ್, ಜ್ಞಾನಕ್ಕೆ ಉಪದೇಶಿತ್ತಾರ್ . ಅಂದ ಜ್ಞಾನತೈಪೆರಾದವರರ್ತಾ ಕಲಿಪುರುರ್ಷ ಪೀಡಿರ್ಪ್ಪ.
ಗೋಪಾಲಾಚಾರ್ಯ - ಅರ್ಥ
ಪೆರಿಯವರ್ : ಹಿರಿಯರು (ಜ್ಞಾನಿಗಳು) ಪೇಶಿಲುಂ - ಹೇಳಿದರೂ, ಪೇದೈಯರ್ - ಪಾಮರರು, ಪೇಶಿಲುಂ : ಹೇಳಿದರೂ, ರ್ತ-ಗುಣಂಗಳು - ತಮ್ಮ - ಸದ್ಗುಣಗಳಿಗೆ, ಉರಿಯ-ಶೋಲ್ = ಹೆಚ್ಚುವಳಿಕೆಯ ಮಾತನ್ನು, ಎನ್ನುಂ : ಯಾವಾಗಲೂ, ಉಡೈಯರ್ವ = ಉಳ್ಳವರು, ಎನ್ಸ್ : ಎಂದು, ಎನ್ - (ಹಲವಾರು ಸಲ) ಹೇಳಿ, ಉಣಲ್ವಿಲ್ -ಮಿಕ್ಟೋರ್ = ಒಳ್ಳೆಯ ಜ್ಞಾನಿಗಳು, ತೆರಿಯುಂ = ಅನುಸಂಧಾನಮಾಡುವ, ವಣ್-ಕೀರ್ತಿ - ದಿವ್ಯವಾದ ಕೀರ್ತಿಯುಳ್ಳ, ಇರಾಮಾನುರ್ಶ : ರಾಮಾನುಜರು, ಮರೈ ವೇದಗಳನ್ನು, ತೇರ್ನ್ಸ್ : ವಿಮರ್ಶಿಸಿ, ಉಲಹಿಲ್ ! ಲೋಕದಲ್ಲಿ, ಪುರಿಯುಂ = ಉಪದೇಶಿಸಿದ, ನಲ್ -ಜ್ಞಾನಂ = ಒಳ್ಳೆಯ ಅರಿವನ್ನು ಪೊರುಂದಾದವರೆ ಹೊಂದದವರನ್ನು, ಕಲಿ-ಪೊರುಂ - ಕಲಿಪುರುಷನು ಪೀಡಿಸುವನು.
ಗೋಪಾಲಾಚಾರ್ಯ - ತಾತ್ಪರ್ಯ
ಜ್ಞಾನಿಗಳಾದ ಹಿರಿಯರೇ ಹೇಳಲಿ, ಅರಿವಿಲ್ಲದ ಪಾಮರರೇ ಹೇಳಲಿ ತಮ್ಮ ಸದ್ಗುಣಗಳನ್ನು ಹೊಗಳುವ ಮಾತುಗಳನ್ನು ಯಾವಾಗಲೂ ಪಡೆದಿರುವವರು ಇವರು ಎಂದು ಹಲವಾರು ವೇಳೆ ಹೇಳಿ, ಉತ್ತಮ ಜ್ಞಾನಿಗಳಿಂದ ಹೊಗಳಿಸಿಕೊಳ್ಳುವ ರಾಮಾನುಜರು ಶ್ರುತಿಗಳೆಲ್ಲವನ್ನೂ ವಿಮರ್ಶಿಸಿ, ಉಪದೇಶಿಸಿದ ಜ್ಞಾನವನ್ನು ಇಲ್ಲಿ ಪಡೆಯದಿರುವವರನ್ನು ಮಾತ್ರ ಕಲಿಯು ಪೀಡಿಸುತ್ತಾನೆ.
ಗೋಪಾಲಾಚಾರ್ಯ - सं
वाणीभिर्ज्ञानिनां वाप्यमतियुतनराणां सदाप्यात्मगानां स्तोत्रार्हाणां गुणानां स्तुति मुपरिचिता माप रामानुजार्यः ।
इत्यावेद्या सकृद्यं प्रणुनुवु रतुलं सूरयो वेदलब्धं ज्ञानं तेनोपदिष्टं य इह च न विदु स्तान् कलिर्हन्ति नान्यान् ॥
८७
ಮೂಲ : ಕಲಮಿಕ್ಕ ಶೆನ್ನೆಲ್ ಕಳನಿಕ್ಕುರೈಯಲ್, ಕಲೈಪ್ಪೆರುಮಾಳ್ ಒಲಿಮಿಕ್ಕ ಪಾಡ ಉಂಡು ತನ್ನುಳ್ಳನ್ನಡಿಸ್ಕ್ ಅದನಾಲ್ ವಲಿಮಿಕ್ಕ ಶೀಯಮಿರಾಮಾನುರ್ಶ ಮರೈವಾದಿಯರಾಂ ಪುಲಿಮಿಕ್ಕದೆನ್ಸ್, ಇಬ್ಬುವನಲ್ವನ್ನ ಮೈ ಪೋತುವನೇ ॥ 93 88
ಗೋಪಾಲಾಚಾರ್ಯ - ಭಾವ
ಮಿಹವು ವಳರ್ ಸೆನ್ನಲ್ ಕಳಣಿಹರ್ಳಿ ನಡುವೆ ಇರುಕ್ಕುಂ ತಿರುಕ್ಕುರೈಯಲೂರಿಲ್ ಅವತರಿತ್ತವರುಂ, ಶಾಸ್ತ್ರಂಗಳ್ ಕಾಟ್ಟಿಲುಂ ಪೆರುಂತಯುಳ್ಳ ಪ್ರಬಂಧಗಳೊ ಅರುಳಿಚ್ಚೆಯವರುಮಾನ ತಿರುಮಂಗೈಯಾಳ್ವಾರುಡೈಯ ಇನಿರೆಂದ ಪಾಡಲೈ (ತಿರುಮೊಳಿಯ್ಕೆ) ಅನುಭವಿತ್, ತಮ್ಮನಮುಹಂದ್, ಅದನಾಲೆಯೇ ಮಿಹವುಂ ಬಲಿಷ್ಠಮಾನ ಶಿಂಗಂಪೋನ ರಾಮಾನುಜ ‘‘ಶ್ರುತಿಹಳ್ಳೆ ಪ್ರಮಾಣಮಾಹ ಒಪ್ಪಿಯುಂ ದುರ್ವಾದಿಹಳಾಹಿರ ಪುಲಿಹಳ್ ಅಧಿಕಮಾಯ್ ವಿಟ್ಟನ’ಎನ್ ಅವ ದಂಡಿಪ್ಪದ ಕ್ಕಾಹ ಇಂಗವತರಿತಪಡಿಯ ವರ್ಣಿಪೇ್ರ,
ಗೋಪಾಲಾಚಾರ್ಯ - ಅರ್ಥ
ಕಲಿ-ಮಿಕ್ಕ-ಶೆನ್ನಲ್ -ಕಳನಿ - ಫಲವತ್ತಾದ ನೆಲದಲ್ಲಿ ಬೆಳೆಯುವ ಉತ್ತಮ ಬತ್ತದ ಪೈರಿನ ಗದ್ದೆಗಳುಳ್ಳ, ಕುರೈಯಲ್ : ಕುರೈಯಲೂರಿನಲ್ಲಿ (ಅವತರಿಸಿದ) ಕಲೆ-ಪೆರುಮಾಳ್ - ಶಾಸ್ತ್ರಗಳೆಂಬಂತಿರುವ ದಿವ್ಯ ಪ್ರಬಂಧವನ್ನು ರಚಿಸಿದ ಹಿರಿಮೆಯುಳ್ಳ ತಿರುಮಂಗೈಯಾಳ್ವಾರವರ, ಮಿಕ್ಕ - ಹೆಚ್ಚು ಒಲಿ = ಇಂಪಾದ, ಪಾಡ = ಪದ್ಯಗಳನ್ನು (ತಿರುಮೊಳಿ) ಉಂಡು : ಅನುಭವಿಸಿ, ತನ್ನುಳ್ಳ : ತನ್ನ ಮನಸ್ಸನ್ನು, ತಡಿತ್ = ಪೂರ್ಣಗೊಳಿಸಿ, ಅದನಾಲ್ : ಅದರಿಂದ, ವಲಿ-ಮಿಕ್ಕ = ಹೆಚ್ಚು ಬಲವುಳ್ಳ, ಶೀಯಂ = ಸಿಂಹದಂತೆ, (ಇರುವ) ಇರಾಮಾನುರ್ಶ = ರಾಮಾನುಜರು, ಮರೆ- ವಾದಿಯರ್ - ಆ ವೇದಗಳನ್ನೊಪ್ಪಿದರೂ ದುಷ್ಟವಾದಗಳನ್ನು ಮಾಡುವವರೆಂಬ, ಪುಲಿ - ಹುಲಿಗಳು, ಮಿಕ್ಕದ್ - ಹೆಚ್ಚಿದುವು, ಎನ್, - ಎಂದು, (ಅವನ್ನು ದಂಡಿಸಲು)ಇ-ಬುವನ - ಈ ಲೋಕದಲ್ಲಿ ವಂದಮೈ : ಅವತರಿಸಿದ ರೀತಿಯನ್ನು, ಪೋತುರ್ವ - ಹೊಗಳುತ್ತೇನೆ.
==
ಗೋಪಾಲಾಚಾರ್ಯ - ತಾತ್ಪರ್ಯ
ಸೊಂಪಾಗಿ ಬೆಳೆವ ಬತ್ತದ ಗದ್ದೆಗಳ ಮಧ್ಯೆ ಇರುವ ಕುರೈಯಲೂರಿನವರೂ, ಶಾಸ್ತ್ರಗಳಿಗಿಂತ ಮೇಲೆನಿಪ ದಿವ್ಯ ಪ್ರಬಂಧವನ್ನು ರಚಿಸಿದವರೂ ಆದ ತಿರುಮಂಗೈಯಾಳ್ವಾರ ಶ್ರುತಿ ಮನೋಹರವಾದ ಪ್ರಬಂಧವನ್ನು ಅನುಭವಿಸಿ, ಉಲ್ಲಾಸಗೊಂಡ ರಾಮಾನುಜರು ಬಲಿಷ್ಠ ಸಿಂಹದಂತಾಗಿ, ವೇದಗಳನ್ನು ಪ್ರಮಾಣವಾಗಿ ಒಪ್ಪಿಯೂ ದುರ್ವಾದ ಮಾಡುವವರೆಂಬ ಹುಲಿಗಳು ಹೆಚ್ಚಿದವೆಂದು, ಅವನ್ನು
ಸದೆಬಡಿಯಲು ಬಂದರೆಂದು ಹೊಗಳುವೆನು.
ಗೋಪಾಲಾಚಾರ್ಯ - सं
संवृद्धोत्तमशालिभूपरिवृत श्रीपूर्वपूर्जन्मकृ- च्छास्त्राभ्यर्हितादिव्यवागनुभवानन्दान्तरङ्गो बली ।
श्रीरामानुजसिंहराण्निगमवागर्थेषु दुर्वादिनः
व्याघ्रान् हन्तु मवातरत् यदवनौ तद्वर्णयाम्यादरात् ॥
८८
4 94
ಮೂಲ : ಪೋತರುಂ ಶೀಲ ರಾಮಾನು, ರ್ನಿಪುಹಳರಿಂದ್ ಶಾತುವನೇಲ್ ಅದ್ರಾಳರಿಲ್, ರ್ಉ ಶೀರ್ ತನಕ್ಕೋರ್ ಏತ್ತಮೆ ಕೊಂಡಿರುಕ್ಕಿಲುಂ ಎ ಮನಮೇತಿಯನ್ ಆತಹಿಲ್ಲಾ, ಇದರೆ ನೈವಾಯೆಟ್ಟಂಜುವನೇ ॥ 89
ಗೋಪಾಲಾಚಾರ್ಯ - ಭಾವ
ವರ್ಣಕ್ಕಮುಡಿಯಾದದಾನ ಶಿರಂದ ಶೀಲಮುಳ್ಳ ರಾಮಾನುಜರೇ ! ಉಮ್ಮುಡೈಯ ನಲ್ಲ ಗುಣಂಗಕ್ಕೆ ತೆರಿಂದ್ ಪೊಲ್ಲುವೇನಾಹಿಲ್, ಅಕ್ಕೂರು ಉಮಕ್ಕಂಬವುಂ ಕುರೈವುರ್ತಾ. ಶೂಲ್ಲಾದಿರುಂದಾಲ್ ಅದ್ ಉಮ್ಮುಡೈಯ ಶುಭಗುಣಂಗಳು ಪೆರುಂತನೈಯಾಹುಂ. ಇಪ್ಪಡಿ ನಿನೈತಿರುಂದಾಲುಂ ಎ ಮನಂ ತುದಿಕ್ಕಾಮಲ್ ಧರಿತ್ತಿರಾದ್, ಇಂದ ವಿಷಯಲ್ ದೇವರೀ ಎಣ್ಣಂ ಎರುಕ್ಕುಮೊ ? ಎನ್ ಬಯಂದಿರುಕ್ಕಿನ್.
ಗೋಪಾಲಾಚಾರ್ಯ - ಅರ್ಥ
ಪೋತ್-ಅರು : ವರ್ಣಿಸಲಾಗದ, ಶೀಲ - ಸ್ವಭಾವವುಳ್ಳ. ಇರಾಮಾನುಶ : ರಾಮಾನುಜರ 1 ರ್ನಿ -ಪುಹಳ್ - ನಿಮ್ಮ ಸದ್ಗುಣಗಳನ್ನು, ತೆರಿಂದ್ : ಅನುಭವಿಸಿ, ಶಾತ್ತುವನೇಲ್ - ಹೇಳುವೆನಾದರೆ, ಅದ್ = ಆರೀತಿ ಹೇಳುವುದು, ತಾಳ್ಯ = (ನಿಮಗೆ) ಕಡಿಮೆಯಾದೀತು. ಅದ್ -ತೀರಿಲ್ : ಹಾಗೆ ಹೇಳದೆ ಹೋದರೆ, ರ್ಉ-ಶೀರ್ -ತನಕ್ಕೆ = ನಿಮ್ಮ ಸದ್ಗುಣಗಳಿಗೆ, ಓರ್ -ಏತ್ತ- ಅಸದೃಶ ಮೇಲೆಯಾಗುವುದು. ಎನ್ನೆ - ಹೀಗೆಂದೇ, ಕೊಂಡು = ತಿಳಿದು, ಇರುಕ್ಕಿಲುಂ : ಇದ್ದರೂ, ಎಣ್ಣೆ-ಮನಂ - ನನ್ನ ಮನಸ್ಸು, ಏತ್ತ= (ನಿಮ್ಮ ಗುಣವನ್ನು) ವರ್ಣಿಸದೆ, ಆತಹಿಲ್ಲಾದ್ = ತಾಳಿರಲಾರದು. ಇದಕ್ಕೆ - ಈ ವಿಷಯದಲ್ಲಿ ರ್ಎ-ನಿನೈವಾಯ್ - ನೀವು ಏನು ಭಾವಿಸುವಿರೋ ? ಎನ್ನಿಟ್ಸ್ - ಎಂದು, ಅಂಜುರ್ವ : ಅಂಜುವೆನು.
ಗೋಪಾಲಾಚಾರ್ಯ - ತಾತ್ಪರ್ಯ
ಓ ರಾಮಾನುಜರೆ ! ನಿಮ್ಮ ಶೀಲವೆಂಬ ಗುಣವನ್ನು ವರ್ಣಿಸಲು ಯಾರಿಂದಲೂ ಆಗದು. ಅದನ್ನು ಚೆನ್ನಾಗಿ ಅನುಭವಿಸಿ ಹೇಳುವೆನಾದರೆ, ಆ ಹೇಳಿಕೆ ತುಂಬ ಕಡಿಮೆಯೇ, ಅದಕ್ಕಿಂತ ಹೇಳದೆಯೇ ಇದ್ದರೆ ಅದು ನಿಮ್ಮ ಗುಣಗಳಿಗೆ ಹಿರಿಮೆಯೇ ಆಗುವುದು. ಆ ರೀತಿ ನಾನು ತಿಳಿದಿದ್ದರೂ ನನ್ನ ಮನಸ್ಸು ಸ್ತುತಿಸದೆ ಧರಿಸಿರಲಾರದು. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನಿರಬಹುದೋ ಎಂದು ಅಂಜಿರುವೆನು.
ಗೋಪಾಲಾಚಾರ್ಯ - सं
श्रीमन् ! अवर्ण्यतमशीलाभिराम ! मुनिरामानुजार्य ! यदि ते भाषेय भव्यगुणभावानुभूति मनुभावोनता ननु तदा ! जोषं भवेय मविकौन्नत्य मुल्लसति चैवेति चिन्तितमपि स्वान्तं न भे त्वनुव दुज्जीवतीह तव भावः क इत्युदितभीः ॥
G
ಮೂಲ : ನಿನೈಯಾರ್ ಪಿರವಿದ್ಯೆ ನೀಕ್ಕುಂ ಪಿರಾ, ಇನ್ನೇಣಿಲತ್ತೇ ಎನ್ನೆಯಾಳವಂದ ವಿರಾಮಾನುಶನ್, ಇರುಂಕವಿಹಳ್ 95. ಪುನೈಯಾ ಪುನೈಯುಂ ಪೆರಿಯವರ್ ತಾಳ ಹಳಿಲ್ ಪೊನ್ನೊಡೆಯಿಲ್ ವನೈಯಾರ್, ಪಿರಪ್ಪಿಲ್ವರುನವರ್ ಮಾನರ್ ಮರುಳ್ ಶುರನೇ ॥ 90
ಗೋಪಾಲಾಚಾರ್ಯ - ಭಾವ
ಪಿರವಿದ್ಯೆ ನಿಕ್ಕೆ ಉಪಕರಿಕ್ಕುಮವರುಂ, ಇಂದ ಪೆರಿಯ ಧರೆಯಿಲ್ ಎನ್ನೆ ಆಳ್ವದಾಹವೇ ವಂದವರುಮಾನ, ರಾಮಾನುಶರೈ ಮನತ್ತಾಲ್ ನಿನೈಯಾದವರುಂ, ಅವರೈಪ್ಪತ್ತಿನ ನಲ್ಲಪಾಡಲ್ಲಪ್ಪಾಡದವರುಂ, ಏದೋ ಭಾಗ್ಯವಿಶೇಷಾಲ್ ಕೀರ್ತನಂ ಪಣ್ಣುಂ ಮಹನೀಯರ್ರಿ ತಿರುವಡಿಹಳಿಲ್ ಪುಷ್ಪಂಗಕ್ಕೆ ಸಮರ್ಪಿಯಾದವರಳುಮಾನ, ಮನಿದರ್ ಮಿಹವು ಅರಿವ ಮರುಳ್ಳಿಯೇ ಪೆಸ್ಟ್ ಇಂದ ಪಿರಪ್ಪಿಲೇಯೇ ಪಡಾದ ಪೀಡೈಹಳ್ಳೆ ಪಡುವಾರ್, ಮರ್ಹಾಹಳ್ಳಿ ತೆರಿಂದುಕೊಂಡಾಡಾದಿರುಪ್ಪದ್ ಮಹಾಪರಾಧಂರ್ತಾ ಎನ್ನಪಡಿ).
ಗೋಪಾಲಾಚಾರ್ಯ - ಅರ್ಥ
ಪಿರವಿದ್ಯೆ : ಹುಟ್ಟನ್ನು, ನೀಕ್ಕುಂ : ನೀಗಿಸುವುದರಲ್ಲಿ ಪಿರಾನೈ ಉಪಕಾರಿಗಳೂ, ಇ-ನೀಳ್ -ನಿಲತ್ತೆ = ಈ ವಿಶಾಲ ಭೂಮಿಯಲ್ಲಿ, ಎನ್-ಆಳ ನನ್ನನ್ನಾಳಲು, ವಂದ = ಬಂದ, ಇರಾಮಾನುಶನ್ = ರಾಮಾನುಜರನ್ನು, ನಿನೈಯಾರ್ = ಚಿಂತಿಸಿದವರೂ, ಇರುಂ-ಕವಿಹಳ್ = ಒಳ್ಳೆಯ ಕವಿತೆಗಳನ್ನು, ಪುನೈಯಾರ್ - ಕೀರ್ತನ ಮಾಡದವರೂ, ಪುನೈಯುಂ = ಕೀರ್ತಿಸುವ, ಪೆರಿಯವರ್ = ಮಹಾತ್ಮರ, ತಾಳಳಿಲೇ : ಅಡಿಗಳಲ್ಲಿ, ಪೂಂ-ತೊಡೈಯಿಲ್ : ಹೂಹಾರಗಳನ್ನು, ವನೈಯಾರ್ - ಸಮರ್ಪಿಸಿದವರೂ ಆದ, ಮಾಂದರ್ = ಮಾನವರು, ಮರುಳ್ -ಶುರಂದ್ = ಅಜ್ಞಾನವನ್ನೇ ಹೆಚ್ಚಾಗಿ ಪಡೆದು, ಪಿರಪ್ಪಿಲ್ = ಸಂಸಾರದಲ್ಲಿ ವರುಂದವರ್ - ಪಾಡುಪಡುವರು.
ಗೋಪಾಲಾಚಾರ್ಯ - ತಾತ್ಪರ್ಯ
ಮಾನವರು ಮತ್ತೆ ಮತ್ತೆ ಜನ್ಮವೆತ್ತದಂತೆ ಉಪಕಾರ ಮಾಡಿದರು ನಮ್ಮ ರಾಮಾನುಜರು, ಮತ್ತು ಈ ವಿಶಾಲ ಭೂಪುಂಡಲದಲ್ಲಿ ನನ್ನನ್ನು ಆಳುವುದಕ್ಕಾಗಿಯೇ ಬಂದವರು. ಈ ಮಹಿಮರನ್ನು ಮನದಲ್ಲೂ ನೆನೆಯದವರೂ, ಇವರ ವಿಷಯವಾದ ಕೀರ್ತನೆಗಳನ್ನು ಪಾಡದವರೂ, ಮತ್ತು ಯಾವುದೋ ಭಾಗ್ಯ ವಿಶೇಷದಿಂದ ಕೀರ್ತನೆ ಮಾಡುವ ಮಹನೀಯರ ಪಾದಗಳಿಗೆ ಪೂಜೆಮಾಡದವರೂ ಆದ ಜನರು ತೀರ ಮತಿಗೆಟ್ಟು ಪಡಬಾರದ ಕಷ್ಟಗಳನ್ನು ಪಡುವಂತಾಗುವರು.
ಗೋಪಾಲಾಚಾರ್ಯ - सं
मा मात्मीयपदाश्रयं कलयितुं जातं च रामनुजं जन्मावर्ति निवर्तनोपकृतिनं त्वीदृग्विशालावनौ ।
न ध्यायन्ति न चांस्य कीर्तिकविता गायन्ति नार्चन्ति वा भाग्यात् कीर्तयता मिहांध्रेिषु सुमै रश्नन्ति तेऽज्ञां व्यथाः ॥
90 96
ಮೂಲ : ಮರುಳಶುರವಾಗಮವಾದಿಯ ಕೂರುಂ, ಅವತ್ತೊರುಳಾಂ ಇರುಳ್ಶುರನೆಯವುಲಹಿರುಳಣ್ಯ, ತಂಡಿಯಶೀ ಅರುಳುರನೆಲ್ಲಾವುಯಿರ್ ಹಳುಕ್ಕುಂ ನಾದನರಂಗನೆನ್ನುಂ ಪೊರುಳಶುರರ್ನಾ, ಎಮ್ಮಿರಾಮಾನುರ್ಶ ಮಿಕ್ಕಪುಣ್ಣಿಯನೇ !! 91
ಗೋಪಾಲಾಚಾರ್ಯ - ಭಾವ
ಆಗಮ (ಶೈವಾಗಮ ವಾದಿಯರ್ ‘‘ಶೈವಾಗಮಮೇ ಪ್ರಮಾಣಂ” ಎನ್ ಅರಿವತ್ತದಾಲೇ ‘‘ಶಿವನೇ ಪರ್ರ’ ಎನ್ನುಂ ಕೀಳ್ಕೊಟ್ಟ ಪೊರುಳಾಹಿರ ಇರುಳಾಲೇ ಕೆಟ್ಟುಪ್ಪೋನ ಉಲಹತ್ತಾರುಡೈಯ ಅರಿವತ್ತ ಇರು ತಮ್ಮುಡೈಯ ಅತಿವಿಲಕ್ಷಣಮಾನ ಕೃಪಾಶಕ್ತಿಯಾಲೇ ತೊಲೈನ್ಸ್, ಎಲ್ಲಾ ಜೀವರಳುಕ್ಕುಂ ಶ್ರೀ ರಂಗನಾರ್ಥತರ್ಾ ಸ್ವಾಮಿ’’ ಎಂಗಿರಪೊರುಳ್ಳಿ ವಿಳಂಗಿವೃತ್ತನಮ್ಮ ರಾಮಾನುಶ ಮಹಾಪುಣ್ಯಾತ್ಮಾ, ಅಲ್ಲವಾ !
ಗೋಪಾಲಾಚಾರ್ಯ - ಅರ್ಥ
ಆಗಮ-ವಾದಿಯರ್ - ಪಾಶುಪತರು, ಮರುಳ್ -ಶುರಂದ್ ಅಜ್ಞಾನವನ್ನು ಹೆಚ್ಚಾಗಿ ಪಡೆದು, ಕೂರಂ = ಹೇಳುವ, ಅವಂ-ಪೊರುಳ್ -ಆ೦ = ನೀಚವಾದ ಅರ್ಥಗಳೆಂಬ, ಇರುಳ್ -ಶುರಂದ್ = ಕತ್ತಲು (ಅಜ್ಞಾನ) ಹೆಚ್ಚಿ (ಅದರಿಂದ) ಏಯ್ತ= ಕೆಟ್ಟುಹೋದ, ಉಲಹ್ = ಲೋಕದಲ್ಲಿರುವವರ, ಇರುಳ್ - ಅಜ್ಞಾನ ಕತ್ತಲೆ ಎಂಬುದು, ನೀಂಗ - ನೀಗುವಂತೆ, ರ್ತ - ತಮ್ಮ, ಈಂಡಿಯ-ಶೀರ್ -ಅರುಳ್ - ವಿಲಕ್ಷಣವಾದ ಕರುಣೆಯನ್ನು, ಶುರಂದ್ = ಹೆಚ್ಚಿಸಿ, ಎಲ್ಲಾ ಉಯಿದ್ದಳುಕ್ಕುಂ = ಎಲ್ಲಾ ಪ್ರಾಣಿಗಳಿಗೂ, ನಾರ್ದ : ಸ್ವಾಮಿಯು, ಅರಂರ್ಗ-ಎನ್ನುಂ : ಶ್ರೀರಂಗನಾಥನೇ ಎಂಬ, ಪೊರುಳ್ = ಸಾರಾಂಶವನ್ನು, ಶುರಂರ್ದಾ : ಪ್ರಕಾಶಪಡಿಸಿದವರಾದ, ಎಂ-ಇರಾಮಾನುರ್ಶ - ಸ್ವಾಮಿ ರಾಮಾನುಜರು, ಮಿಕ್ಕ-ಪುಣ್ಣಿರ್ಯ - ಮಹಾಪುಣ್ಯಶಾಲಿಗಳು.
ಗೋಪಾಲಾಚಾರ್ಯ - ತಾತ್ಪರ್ಯ
“ಆಗಮಗಳಲ್ಲೂ ಶೈವಾಗಮವೇ ಅತ್ಯಂತ ಪ್ರಮಾಣವು. ಶಿವನೇ ಪರದೈವ ಶಿವನಿಗಿಂತ ಮೇಲೆನಿಸಿದವನಿಲ್ಲ’ ಎಂದು ಹೇಳುವ ಅಜ್ಞಾನವೆಂಬ ಕತ್ತಲು ಕವಿದ ಈ ಭುವಿಯ ಜನರ ಅರಿವಿಲ್ಲವೆಂಬ ಕತ್ತಲನ್ನು ಅನ್ಯಾದೃಶವಾದ ತಮ್ಮ ಕರುಣೆಯ ಶಕ್ತಿಯಿಂದ ನಿವಾರಿಸಿ, “ಎಲ್ಲಜೀವರಿಗೂ ಶ್ರೀ ರಂಗನಾಥನೇ ಸ್ವಾಮಿ”ಎಂಬ ಸಾರವಾದ ವಿಷಯವನ್ನು ನಮ್ಮ ರಾಮಾನುಜರು ಬೆಳಗಿದರು. ಅದೆಂತಹ ಮಹಾ ಪುಣ್ಯಶಾಲಿಗಳು ಅವರು !
ಗೋಪಾಲಾಚಾರ್ಯ - सं
आहुः पाशुपताः प्रमाण मवनौ शैवागमः केवलं हीत्यज्ञानतमो जगत्परिवृतं प्रोत्सार्य रामानुजः ।
कारुण्यप्रभया बुबोध च पति श्रीरङ्गराडात्मनां सर्वेषा मिति तत्वसारविषयं स्वामी महापुण्यवान् ॥
९१
ಮೂಲ : ಪುಣ್ಣಿಯನೋನ್ನು ಪುರಿನುಮಿರ್ಲೇ, ಅಡಿಪೋತಿಶೆಯ್ಯುಂ ನುಣ್ಣರುಂಕೇಳಿಸುವನುಮಿರ್ಲೇ, ಶೆಮ್ಮೆನೂಲ್ಪುಲವ ಎಣ್ಣರುಂಕೀರ್ತಿಯಿರಾಮಾನುಶ ! ಇನ್ಸ್ ಪುಹುಂದ್, ಎ ಕಣ್ಣುಳ್ಳು ನೆಂಜುಳ್ಳು, ನಿನ್ನವಿಕ್ಕಾರಣಂಕಟ್ಟುರೈಯೇ ॥ 97 92
ಗೋಪಾಲಾಚಾರ್ಯ - ಭಾವ
ಶಾಸ್ತ್ರಂಗಳ್ಳೆಕ್ಕ ತಹುದಿಯ ಕವಿತೈಹಳ್ಳೆಕ್ಕಟ್ಟ ಶೂಲ್ಲವಲ್ಲವರಾಲು, ಅಳಕ್ಕಮುಡಿಯಾದ ಕೀರ್ತಿಯುಡೈಯ ರಾಮಾನುಶರೇ !ಪುಣ್ಯವಂತರುಂಕರ್ಮವೊನುಂ ರ್ನಾ ಶೆಯ್ಯವಿಲ್ಫ್. ದೇವರೀ ತಿರುವಡಿಹಳ್ಳಿ ಆಶ್ರಯಕ್ಕೆ ಉರುಪ್ಪಾಹವುಂ, ಸೂಕ್ಷ್ಮಮಾಯ್ ಇರುಕ್ಕುಂ ಯಾದೊನ್ನೆಯುಂ ಕೇಳ್ವಿಯಕ್ಕೆ ಕೇಳ ಅಪೇಕ್ಷಿಕ್ಕವುಂ ಇಲ್ಫ್. ಇಪ್ಪಡಿಯಿರುಂದಾಲು, ಎ೯ ಕಣ್ಣಿನುಳ್ಳು, ಮನತ್ತುಳ್ಳು ಪುಹುಂದ್ದ ಕಾರಣಮೆನ್ರಿ ? ಸಾದಿತ್ತರುಳವೇಣುಂ
ಗೋಪಾಲಾಚಾರ್ಯ - ಅರ್ಥ
ಶೆಮ್ಮೆ -ನೂಲ್ - ಸಚ್ಛಾಸ್ತ್ರಗಳನ್ನು, ಪುಲವರ್ - (ಬಲ್ಲ) ವಿದ್ವಾಂಸರಿಗೂ ಎಣ್ಣರುಂ - ಅಳೆಯಲಾಗದ, ಕೀರ್ತಿ = ಯಶಸ್ಸುಳ್ಳ, ಇರಾಮಾನುಶ - ರಾಮಾನುಜರೇ ! ಪುಣ್ಣಿಯಂ = ಪುಣ್ಯ ಕೊಡುವ, ನೋನ್ನು = ವ್ರತವನ್ನು ಪುರಿಂದುಮಿರ್ಲೇ : (ನಾನು) ಆಚರಿಸಲಿಲ್ಲ . ಅಡಿ-ಪೋತಿ-ಶೆಯ್ಯುಂ : ನಿಮ್ಮ ಪಾದಗಳನ್ನು ಹೊಂದಲು ಮಾಡಬೇಕಾದುದು, ನುಣ್ -ಅರು-ಕೇಳಿ - ಸೂಕ್ಷ್ಮವಾದುದಾವುದನ್ನೂ ಕೇಳುವುದನ್ನು, ನುವನುಮಿರ್ಲೇ : (ಮಾಡಬೇಕೆಂದು ಬಾಯಿಂದ) ಹೇಳಲೂ ಇಲ್ಲ. (ಹೀಗಿರಲು) ಇನ್ಸ್ = ಇನ್ನು ; ಎಕ್ = ನನ್ನ, ಕಣ್ಣುಳ್ಳು : ಕಣ್ಣಿನಲ್ಲೂ, ನೆಂಜುಳ್ಳುಂ = ಮನದಲ್ಲೂ, ಪುಹುಂದ್ = ಹೊಕ್ಕು, ನಿನ್ನ = ಇರುವ, ಇ-ಕಾರಣಂ = ಈ ಕಾರಣವನ್ನು, ಕಟ್ಟುರೈ : (ನೀವು) ಹೇಳಬೇಕು.
ಗೋಪಾಲಾಚಾರ್ಯ - ತಾತ್ಪರ್ಯ
ಒಳ್ಳೆಯ ಶಾಸ್ತ್ರಗಳನ್ನು ಕಲಿತು, ವಿದ್ವಾಂಸರೆನಿಸಿದವರಿಗೂ ವರ್ಣಿಸಲು ನಿಲುಕದ ಮಹಿಮೆಯುಳ್ಳ ರಾಮಾನುಜರೆ ! ನಾನು ಪುಣ್ಯಕರವಾದುದಾವುದನ್ನೂ ಮಾಡಲಿಲ್ಲ. ನಿಮ್ಮಡಿಗಳನ್ನು ಆಶ್ರಯಿಸಲು, ಅತಿ ಸೂಕ್ಷ್ಮವಾಗಿ ಕೇಳಬೇಕಾದುದನ್ನೂ ಕೇಳಲಿಲ್ಲ. ಕೇಳಬೇಕಾಗಿತ್ತೆಂದು ಬಯಸಲೂ ಇಲ್ಲ. ಹೀಗಿದ್ದರೂ ನನ್ನ ಕಣ್ಣಿಗೆ ಕಾಣಿಸಿಕೊಂಡು ಮನದಲ್ಲಿ ಹೊಕ್ಕಿರಲು ಕಾರಣವೇನಿರಬಹುದು ? ನೀವೇ ಹೇಳಬೇಕು.
ಗೋಪಾಲಾಚಾರ್ಯ - सं
सच्छास्त्राभ्यासिविद्जनकृतकवितावर्ण्यकीर्ते ! मनीषिन् !
श्रीमन् ! रामानुजार्य ! व्रतमचर महं पुण्यदं नापि गुण्यम् ।
युष्मत्पादाश्रयार्थं वचनमशृणवं नैव नैच्छं कदाचित् सत्येवं मेऽक्षिचित्तं न्यविश इह मुदा ब्रूहि किं तन्निदानम् ।
।
९२
I98
ಮೂಲ : ಕಟ್ಟಪೊರುಳೆ ಮರೈಪ್ಪೋರುಳೆನ್ಸ್, ಕಯವರ್ಲ್ಲುಂ ಪೆಟ್ಟಿಕ್ಕೆಡುಕ್ಕುಂ ಪಿರಾನಲ್ಲನೇ, ಎಂಪೆರುವಿನೈಯೆ ಕಿಟ್ಟಕ್ಕಿಳಂಗೊಡು ತನ್ನರುಳನ್ನು ಮೊಳವಾಳುರುವಿ ವೆಟ್ಟಿಕ್ಕಳೆಂದ, ಇರಾಮಾನುಶನನ್ನುಂ ಮೆಯ್ವನೇ !! 93
ಗೋಪಾಲಾಚಾರ್ಯ - ಭಾವ
ಅಡಿಯೇ ಸಮೀಪಿತ್, ತಮ್ಮರುಳಾಹಿರ ಒಳಿಯುಂ ಕತ್ತಿಯ್ಯ ಉರೈಯಿಲಿರುಂದ್ ಬೆಳಿಯಿಲ್ ಎಡುತ್ತ್, ಅದಿನಾಲೇ ಎಣ್ಣೆ ಪೆರುಂವಿಹಳ್ಳಿ ಬೇರೋಡೇ ಅರುತ್, ಒಳಿತ್ತ ರಾಮಾನುಶ ಮೂಢರಾನ ಕುದೃಷ್ಟಿಹಳ್ ಪೇಶುಂ “ನಾಂ ಶೆಲ್ಲುಂ ವೇದಂಗರ್ಳಿ ಅರ್ಥಮೇ ಉಣ್ಣೆಯಾಯಿರಕ್ಕುಂ’ ಎನ್ ವಂಚಿತ ಶೂ ಜಯಿತ್, ಪರಮೋಪಕಾರಕರಾನ ಮಹಾಮಹಿಮರಲ್ಲವಾ !
ಖಂಡಿತ್
ಗೋಪಾಲಾಚಾರ್ಯ - ಅರ್ಥ
ಕಿಟ್ಟ : (ನನ್ನನ್ನು) ಸಮೀಪಿಸಿ, ರ್ತ-ಅರುಳ್ -ಎನ್ನುಂ - ತನ್ನದಯೆಯೆಂಬ, ಒಳ್ : ಹೊಳೆಯುವ (ಹರಿತವಾದ) ವಾಳ್ = ಕತ್ತಿಯನ್ನು, ಉರುಪಿ ( ಸಂಕಲ್ಪವೆಂಬ ಒರೆಯಿಂದ) ಹೊರಕ್ಕೆಳೆದು, (ಅದರಿಂದ) ಎ-ಪೆರು-ವಿನೈಯ್ಯ ನನ್ನ ಮಹಾಪಾಪಗಳನ್ನು, ಕಿಳಂಗೊಡು = ಬೇರುಸಹಿತ, ಬೆಟ್ಟ = ತರಿದು, ಕಂದ : - * ನಾಶಮಾಡಿದ, ಇರಾಮಾನುರ್ಶ-ಎನ್ನುಂ : ರಾಮಾನುಜರೆಂಬ, ಮೆಯ್ -ತರ್ವ ಮಹಾತಪಸ್ವಿ. (ಎಂತಹವರೆಂದರೆ) ಕಯವರ್ = ದುಷ್ಟರಾದ ಕುದೃಷ್ಟಿಗಳು, ಕಟ್ಟತ್ತೊರುಳ್ಳಿ ತಪ್ಪಾದರ್ಥಗಳನ್ನು, ಮರೆ-ಪೊರುಳ್ -ಎನ್ನು = ವೇದಗಳ ಅರ್ಥಗಳೆಂದು, ತೊಲ್ಲುಂ - ಹೇಳುವ, ಪೆಟ್ಟೆ = ವಂಚನೆಯ ಮಾತುಗಳನ್ನು, ಕೆಡುಕ್ಕುಂ = ಖಂಡಿಸಿ, ನಾಶಮಾಡುವ ಪಿರಾನಲ್ಲನೆ ? : ಪರಮೋಪಕಾರನಲ್ಲವೇ ?
ಗೋಪಾಲಾಚಾರ್ಯ - ತಾತ್ಪರ್ಯ
ನನ್ನ ಬಳಿ ಬಂದು, ತಮ್ಮ ದಯೆಯೆಂಬ ಹರಿತವಾಗಿ ಹೊಳೆಯುವ ಕತ್ತಿಯನ್ನು ಸಂಕಲ್ಪವೆಂಬ ಒರೆಯಿಂದಳೆದು ನನ್ನ ಮಹಾ ಪಾಪಗಳನ್ನೆಲ್ಲಾ ಬೇರುಸಹಿತ ಕತ್ತರಿಸಿ, ನಾಶಮಾಡಿದ ಮಹಾ ತಪಸ್ವಿಗಳು ನಮ್ಮ ರಾಮಾನುಜರು. ದುರುಳರಾದ ಕುದೃಷ್ಟಿಗಳು ತಾವು ಹೇಳುವುದು ಅಪಾರ್ಥವಾದರೂ, ಅದೇ ಸರಿಯಾದರ್ಥ’’ ಎಂದು ಆಡುತ್ತಿದ್ದವಂಚಿಸುವ ಮಾತುಗಳನ್ನು ಖಂಡಿಸಿ, ಅವರನ್ನು ಜಯಿಸಿದರು. ಮಹೋಪಕಾರ ಮಾಡಿದ ಪ್ರಭಾವಶಾಲಿಗಳಲ್ಲವೆ ! ಅವರು.
ಗೋಪಾಲಾಚಾರ್ಯ - सं
मत्सामीप्य मुपेत्य चात्मकरुणातीक्ष्णासिना कोशत- स्त्वाकृष्टेन मदीयपापनिवहं रामानुज स्संयमी ।
निर्मूलं विददार वञ्चकजनान् ‘स्वोक्ता अपार्था अपि
श्रुत्यर्था’ इति वादिनो व्यजयत ख्यातोपकारी ननु ॥
९३
99 ಮೂಲ : ತವಂದರುಂ ಶೆಲ್ವಂ ತಹವುಂತರುಂ,ಶರಿಯಾಪ್ಪಿರವಿ ಪ್ರವಂತರುಂ ತೀವಿದ್ಯೆ ಪಾತಿತ್ತರುಂ, ಪರಂದಾಮಮೆನ್ನು ತಿವಂದರುಂ ತೀದಿಲಿರಾಮಾನುರ್ಶ ತನ್ನೆಚಾರ್ನವರ್ಹಳ್ ಉವನರುರ್ನ್ದ, ಅರ್ವಶೀರಯಾನೆನುಮುಳ್ಳಹಿಳನೇ ॥ 94
ಗೋಪಾಲಾಚಾರ್ಯ - ಭಾವ
ಕುತ್ತಮ ಶ್ರೀ ರಾಮಾನುಶರ್ ತಮ್ಮೆ ಆಶ್ರಯಿತ್ತವರಳುಕ್ ನ್ಯಾಸವಿದ್ಯೆಯನ್ನುಂ ತಪೋನಿಷ್ಠೆಯ್ಯ ಸಾದಿತ್ತರುಳ್ವರ್, ತಮ್ಮರುಳ್ ಎನ್ನುಂ ಶೆಲ್ವ ಕೊಡುಪ್ಪರ್. ಪೋಕ್ಕಡಿಕ್ಕಮುಡಿಯಾದ ಪಿರಪ್ಟ್ ಮುದಲಿಯೆವೈಹಳ್ಳೆ ಉಂಡಾಕ್ಕುಂ ಕೊಡಿಯವಿನೈಹಳ್ಳಿ ನೀಕ್ಕಿವೈಪ್ಪ, ಪರಮಪದಂ ಎನ್ನುಂ ವಾನುಲಹ ತರುವ. ಆನ್ ಪಿನ್ಸ್ ಯಾನ್ ಅವರ್ ತಿರುಗ್ಗುಣಂಗಕ್ಕೆ ವಿರಮತ್ತೊಯುಂ ವಿರುಂಬಿ ಅನುಬವಿರ್ಯೇ,
ಗೋಪಾಲಾಚಾರ್ಯ - ಅರ್ಥ
ತೀದ್ -ಇಲ್-ಇರಾಮಾನುರ್ಶ= ಯಾವವಿಧ ದೋಷವೂ ಇಲ್ಲದ ರಾಮಾನುಜರು, ಶಾರ್ನವರಳುಕ್ : ತಮ್ಮನ್ನಾಶ್ರಯಿಸಿದವರಿಗೆ, ತವಂ : ಶರಣಾಗತಿ - ನಿಷ್ಠೆಯನ್ನು, ತರುಂ = ಕರುಣಿಸುವರು, ತಹವುಂ-ಶೆಲ್ವಂ = ತಮ್ಮ ಕರುಣೆಯೆಂಬ ಸಿರಿಯನ್ನು, ತರುಂ = ಕೊಡುವರು. ಶರಿಯಾ - ನೀಗಲಾಗದ, ಪಿರವಿ : ಜನ್ಮ, ಭವಂ = ಸಂಸಾರವನ್ನು, ತರುಂ = ಕೊಡುವ, ತೀವಿದ್ಯೆ = ಉಗ್ರಕರ್ಮವನ್ನು, ಪಾತ್ತಿ ತರುಂ =ಹೋಗಲಾಡಿಸುವರು. ಪರಂ-ಧಾಮಂ-ಎನ್ನುಂ - ಶ್ರೀವೈಕುಂಠವೆಂಬ, ದಿವಂ = ದೇವಲೋಕ ಸಂಪತ್ತನ್ನು, ತರುಂ = ಕೊಡುವರು. (ಆದಮೇಲೆ) ಯಾನ್ = ನಾನು, ಅರ್ವ : ಅವರ, ಶೀರ್ ಅನ್ನಿ - ಕಲ್ಯಾಣಗುಣಗಳ ಹೊರತು, ಒನ್ನುಂ : ಮತ್ತಾವುದನ್ನೂ, ಉಳಮಹಿಳ ನ್ ಮನಸ್ಸಂತೋಷದಿಂದ, ಉವಂದ್-ಅರುಂದೇಳಿ = ಆದರಿಸಿ ಅನುಭವಿಸುವುದಿಲ್ಲ.
ಗೋಪಾಲಾಚಾರ್ಯ - ತಾತ್ಪರ್ಯ
ನಿರ್ಮಲರಾದ ರಾಮಾನುಜರು ತಮ್ಮನ್ನಾಶ್ರಯಿಸಿದವರಿಗೆ ಶರಣಾಗತಿಯೆಂಬ ತಪಸ್ಸಿನ ನಿಷ್ಠೆಯನ್ನುಪದೇಶಿಸುವರು. ತಮ್ಮ ದಯೆಯ ಸಿರಿಯನ್ನೀಯುವರು. ನೀಗಲಾರದಂತಿರುವ ಜನ್ಮಾದಿ ಸಂಸಾರವನ್ನೂ ಕೊಡುವ ಕಡುತರ ಪಾಪಗಳನ್ನೆಲ್ಲಾ ಹೋಗಲಾಡಿಸಿ ರಕ್ಷಿಸರು. ಮುಕ್ತಿಯೆಂಬ ಪರಿಪೂರ್ಣ ಬ್ರಹ್ಮಾನಂದವನ್ನು ಬೀರುವ ಮುಕ್ತರ ಲೋಕವನ್ನು ಕರುಣಿವರು. ಹೀಗಾದಮೇಲೆ ನಾನು ಆ ಮಹಿಮರ ದಿವ್ಯ ಗುಣಗಳನ್ನು ಬಿಟ್ಟು ಮತ್ತಾವುದನ್ನೂ ಮನದಲ್ಲಿ ಅನುಭವಿಸಿ ಆನಂದಪಡುವುದಿಲ್ಲ.
ಗೋಪಾಲಾಚಾರ್ಯ - सं
व्येना रामानुजार्य: प्रपदनतपस स्स्वश्रितेभ्यः प्रदत्ते निष्टा मैश्वर्य मुर्व्यां वितरति निजकारुण्य मुत्पत्तिभावं ।
अव्यावर्त्यं ददानान्यपि कलिदुरितान्युज्जिहास्यन् समूलं मुक्तेर्दाता हि चित्ते तदनधसुगुणेभ्योऽन्य दिच्छामि नैव ॥
९४
100
ಮೂಲ : ಉಣ್ಣಿನುಯಿ ಹಳ್ಳುತ್ತನವೇ ಶಸ್ಟ್ ಅವರುಯ್ಯವೆ ಹಣ್ಣುಂಪರನುಂ ಪರಿವಿಲನಾಮಡಿ, ಪಲ್ಲುಯಿರುಂ ವಿರ್ಣ್ಣಿತಲೈನಿನ್ ವೀಡಳಿರ್ಪ್ಪಾ ಎಮ್ಮಿರಾಮಾನುರ್ಶ ಮರ್ಣ್ಣಿಲತುದಿತ್, ಮರೈನಾಲುಂವಳರ್ತನನೇ ॥ 95
ಗೋಪಾಲಾಚಾರ್ಯ - ಭಾವ
“ ಸಕಲ ಜೀವರ್ ಹಳುಕ್ಕುಂ ಅಂತರ್ಯಾಮಿಯಾಯ್, ಹಿತತೆಯೇ ಶೆಮ್ಸ್ ಹೊಂಡು, ಉಜೀವಿಪಿಕ್ಕೊಂಡಿರುಕ್ಕುಂ ಎಂಬೆರುಮಾನುಂ ತನ್ನೆಪ್ಪೋಲ್ ಅಡಿಯಾರ್ಹಳಿಲ್ ವ್ಯಾಮೋಹಮುತ್ತರ್ವ ಅರ್ಲ್ಲ, ಎನ್ನುಂಪಡಿಯಾಯ್ ನಮ್ಮ ಸ್ವಾಮಿ ರಾಮಾನುಶ ಪರಮಪದ ಕೊಡುಪ್ಪದರಾಹ, ಪರಮಪದಲ್ ನಿನ್ನುಂ ವ ಅನೈವರುಕ್ಕುಂ ಉಜೀವನ ಹೇತುವಾನ ನಾಲು ವೇದಂಗಳ್ಮೆಯುಂ, ವೇದಾರ್ಥಂಗಳ್ವೆಯುಂ ಯಾದೊರುಕುರೈವುಂ ತಟ್ಟಾದಿರುಕ್ಕುಂಬಡಿ ಶೆಯ್ದರುಳಿನಾ,
ಗೋಪಾಲಾಚಾರ್ಯ - ಅರ್ಥ
ಉಯಿಹಳುಕ್ಯ = ಆತ್ಮಗಳ, ಉಳ್ -ನಿನ್ = ಒಳಗಿದ್ದು, ಉತ್ತನವೇ : ಹಿತವನ್ನು, ಶೆಟ್ಸ್ = ಮಾಡಿ, ಉಯ್ಯವೇ = ಉಜೀವನವನ್ನೇ, ಪಣ್ಣುಂ = ಮಾಡುವ, ಪರನುಂ ಈ ಭಗವಂತನೂ, ಪರಿವ್ : (ತನ್ನಂತೆ) ಪ್ರೀತಿಯುಳ್ಳವನೂ, ಇರ್ಲ = ಆಗಿರುವುದಿಲ್ಲ, ಆಂ-ಪಡಿ - ಎನ್ನುವಂತೆ, ಪಲ್-ಉಯಿಲ್ಕುಂ = ಎಲ್ಲ ಆತ್ಮಗಳಿಗೂ, ವೀಡ್ - ಮೋಕ್ಷವನ್ನು, ಅಳಿರ್ಪ್ಪಾ - ಕರುಣಿಸುವುದಕ್ಕಾಗಿ, ಎಂ-ಇರಾಮಾನುರ್ಶ - ಸ್ವಾಮಿ, ರಾಮಾನುಜರು, ವಿರ್ಣ್ಣಿ-ತಲೈ-ನಿನ್ - ವೈಕುಂಠದಿಂದ, ಮಣ್ಣಿನಲತ್ ಭೂಲೋಕದಲ್ಲಿ ಉದಿತ್ತ್: ಅವತರಿಸಿ, ಉಯ್-ಮರೈ-ನಾಲುಂ = ಎಲ್ಲರೂ ಬಾಳಿ ಬದುಕಲು ಕಾರಣವಾದ ನಾಲ್ಕು ವೇದಗಳನ್ನೂ, ವಳರ್ತನ್ರ : ಯಾವ ಕೊರತೆಯೂ ಇಲ್ಲದಂತೆ ಬೆಳೆಸಿದರು.
ಗೋಪಾಲಾಚಾರ್ಯ - ತಾತ್ಪರ್ಯ
ಎಲ್ಲ ಆತ್ಮಗಳಿಗೂ ಅಂತರಾಮಿಯಾಗಿ, ಹಿತವಾದುದನ್ನೇ ಮಾಡುತ್ತಾ, ಉದ್ಧಾರಮಾಡುವ ಭಗವಂತನೂ ಸಹ ತಮ್ಮಂತೆ ಪ್ರೀತನಾಗಿಲ್ಲವೆನ್ನುವಂತೆ ಸಮಸ್ತರಿಗೂ ಮುಕ್ತಿದೊರಕಿಸಲು, ನಮ್ಮ ಸ್ವಾಮಿ ರಾಮಾನುಜರು ಬಂದು ಎಲ್ಲರೂ ಉಜೀವನಗೊಳ್ಳಲು ಮುಖ್ಯಕಾರಣವಾದ ನಾಲ್ಕು ವೇದಗಳನ್ನೂ ಅದರರ್ಥಗಳನ್ನೂ ಯಾವ ಕೊರತೆಯೂ ಬಾರದಂತೆ ರಕ್ಷಿಸಿದರು. ವೇದ ವೇದಾಂತ ಪ್ರವರ್ತಕರಾದರು.
ಗೋಪಾಲಾಚಾರ್ಯ - सं
अन्तर्याम्य खिलात्मनां स भगवान्सर्वेश आत्मेप्सितं कुर्वाणश्च समुज्जिजीवयिषु रप्यात्मेव नेति स्वयम् ।
सर्वेभ्यः परमं पदं वितरितुं स्वामीह रामानुजः प्रादुर्भूय समस्तकारणचतुर्वेदान् ररक्षा नघान् ॥
९५
ಶ್ರೀರಾಮಾನುಜ ನೂತಂದಾಧಿ ಮೂಲ : ವಳರುಂಪಿಣಿಹೊಂಡವನೈಯಾಲ್, ಮಿಕ್ಕನಲ್ವಿನೈಯಿಲ್ ಕಿಳರುಂತುಣಿವು ಕಿಡೈತ್ತರಿಯಾದ್, ಮುಡೈತ್ತಲೈರ್ಯೂ ತಳರುಮಳವುಂದರಿತ್ತು ಎಳುನ್ನುಂ ತನಿತಿರಿವೇರು ಉಳರೆಮಿರೈವರ್, ಇರಾಮಾನುಶರ್ ತನೈಯುತ್ತವರೇ | 101 96
ಗೋಪಾಲಾಚಾರ್ಯ - ಭಾವ
ಮೇಲೇವಳರುಂ ದುಃಖಂಗಳೆಯೇ ಉಂಡಾಕ್ಕವಲ್ಲ ಕೊಡಿಯದಾನ ಕರ್ಮಂಗಳಾಲೇ ಶಿರಂದ ಧರ್ಮಮಾನ ಶರಣಾಗತಿಯಿಲ್ ‘‘ಮಹಾವಿಶ್ವಾಸಂ’’ ಕಿಡೈಕ್ಕಾದದನಾಲ್ ಕೆಡುದಿಯನಾತಂಗಳು ಇಡಮಾನ ಉಡಂಬು ಕೆಟ್ಟುಪ್ಲೋಮ್ ಕುಲೈಯುಮಳವು, ಒರತಡ ಧರಿತ್ತು, ಮತ್ತೊರುಪೋದು ವಿಷಯಂಗಳಿಲೇ ವಿಳುಂದುಂ, ತುಣ್ಣೆಯರಿಂದ್ಂಡಿರುಕ್ಕಿರ ಎನುಕ್ ಸ್ವಾಮಿಹಳ್, ಆರೆಟ್ರಾಲ್, ನಮ್ಮ ರಾಮಾನುಶಕ್ಕೆ ಆಶ್ರಯಿತವರಳರ್ತಾ.
ಗೋಪಾಲಾಚಾರ್ಯ - ಅರ್ಥ
ವಳರುಂ - ಹೆಚ್ಚುವ, ಪಿಣಿ = ದುಃಖಗಳನ್ನು, ಕೊಂಡ = ಹೊಂದಿರುವ (ಉಂಟುಮಾಡಬಲ್ಲ ವಲ್ -ಎನೈಯಾಲ್ : ಪ್ರಬಲವಾದ ಕರದಿಂದ, ಮಿಕ್ಕ : ಶ್ರೇಷ್ಠವಾದ, ನಲ್ -ವಿನೈಯಲ್ - ಸುಕೃತದಲ್ಲಿ (ಶರಣಾಗತಿಧರ್ಮದಲ್ಲಿ) ಕಿಳರುಂ: ಅತ್ಯಧಿಕವಾದ, ತುಣಿವ್ = ನಂಬಿಕೆಯು (ಮಹಾವಿಶ್ವಾಸವು ಕಿಡೈತರಿಯಾದ್ = ದೊರಕದೆ ಇದ್ದುದರಿಂದ, ಮುಡೈತಿ : ದುರ್ಗಂಧಕ್ಕೆ ನೆಲೆಯಾದ, ಊ೯ = ಶರೀರವು, ತಳರು-ಅಳವುಂ : ಕೆಟ್ಟು ಹಾಳಾಗುವತನಕ, ದರಿತ್ತುಂ = ಧರಿಸಿಯೂ (ಆಶ್ವಾಸನೆಗೊಂಡೂ) ವಿಳುಂದುಂ : (ವಿಷಯಸುಖದಲ್ಲೆ) ಬಿದ್ದೂ, ತನಿ : ಒಬ್ಬನೇ (ಸಹಾಯಕರಿಲ್ಲದೆ) ತಿರಿ-ವೇರ್ - ತಿರುಗುತ್ತಿರುವ ನನಗೆ, ಇರೈವರ್ - ಸ್ವಾಮಿಗಳು, (ಯಾರೆಂದರೆ) ಎಂ-ರಾಮಾನುರ್ಶ-ತನ್ನೈ : ಸ್ವಾಮಿ ರಾಮಾನುಜರನ್ನು, ಉತ್ತವರ್ ಆಶ್ರಯಿಸಿದ್ದ (ಮಹಾತ್ಮರು) ಉಳರ್ ಆಗುವರು.
ಗೋಪಾಲಾಚಾರ್ಯ - ತಾತ್ಪರ್ಯ
ಮೇಲೆಮೇಲೆ ಹೆಚ್ಚುತ್ತಲೇ ಇರುವ ದುಃಖಗಳನ್ನುಂಟುಮಾಡುವ ದುಷ್ಕರ್ಮಗಳ ಕಾರಣದಿಂದ ಅತ್ಯುತ್ತಮವಾದ ಶರಣಾಗತಿಯಲ್ಲಿ ದೃಢವಾದ ನಂಬಿಕೆ ದೊರಕಲಿಲ್ಲ. ಆದುದರಿಂದಲೇ ದುರ್ಗಂಧಕ್ಕೆನೆಲೆಯೆನಿಸಿದ ಈ ಶರೀರರವು ನಾರಿ, ನಶಿಸುವವರೆಗೂ ಕೆಲವುವೇಳೆ ಧರಿಸಿಯೂ, (ಆಶ್ವಾಸನೆಗೊಂಡೂ) ಮತ್ತೆ ಕೆಲವುವೇಳೆ ಸುಖಾಭಾಸವಾದ ವಿಷಯದಲ್ಲೇ ತೊಳಲುತ್ತಲೂ, ಅಸಹಾಯನಾಗಿ, ಅಲೆಯುವ ನನಗೆ ರಕ್ಷಕರು (ಸ್ವಾಮಿಗಳು) ಆರೆಂದರೆ ನಮ್ಮ ರಾಮಾನುಜರನ್ನು ಆಶ್ರಯಿಸಿರುವ ಮಹನೀಯರೇ. ಅಂತಹವರು ವಿನಹ ಮತ್ತಾರೂ ಇಲ್ಲ.
ಗೋಪಾಲಾಚಾರ್ಯ - सं
शश्वद्वर्धिष्णुदुःखोद्भवकृदघवशालब्धनिक्षेपविद्या- मुख्याङ्गादभ्रविस्रम्भणत इह च दुर्गन्धगेह स्स्वदेहः ।
याव न्नाशोन्मुख स्स्यात् तदवधि धरत श्चेन्द्रियास्वादगृध्नोः नाथं मे रक्षितार श्शरण मुपागता स्सन्ति रामानुजार्यं ॥
९६
102
ಮೂಲ : ತನ್ನೆಯುತ್ತಾಳ್ ಚೆಯ್ಯುಂ ತನ್ನೈಯಿನೋ, ಮನ್ನುತಾಮರೈತಾಳ್ ತನ್ನೈಯುತ್ತಾಳೆಯ್ಯವೆನ್ನೆಯುತ್ತಾನಿ, ರ್ತತಹವಾಲ್ ತನ್ನೆಯುತ್ತಾರತಳ್ಳಿಯತ್ತಾರಿಯೆರಿಂದ್ ತನ್ನೆಯುತ್ತಾರೆ, ಇಮಾರಾನುರ್ಶ ಗುಣಂ ಶಾಡುಮೆ II 97
ಗೋಪಾಲಾಚಾರ್ಯ - ಭಾವ
ಶ್ರೀರಾಮಾನುಶರ್ ‘‘ತಮ್ಮ ಪ್ಪತ್ತಿನವರ್ ಇರುಪ್ಪಾರೇ ಒಳಿಯ ತಮ್ಮ ಪತಿಯಿರುಪ್ಪವರಳುಡೈಯ ಗುಣಂಗಳ್ಳಿ ಪುಹಳುಂ ತನ್ಮಯುಳ್ಳ ತಮ್ಮಡಿಯವರಳ್ ಇಚ್ಛೆಯೇ ಎನ್’’ ತಿರುವುಳ್ಳಂ ಪತ್ತಿ ಇನ್ ತಮ್ಮರುಳಾಲೇ ತಮ್ಮೆ ಅಡ್ಕಂದ್ ಕೈಂಕರ ಪರರಾಯ್ ವಿಳಂಗುಮವರುಡೈಯ ಒುಕ್ಕೊನ್ನು ಅಮೈಂದಿರುಕ್ಕುಂ ತಿರುವಡಿಮಲ್ಲರಳ್ಳೆ ಆಶ್ರಯಿತ್ ಅಡಿಮೈಶೈಯ್ಯುಂಪಡಿ ವೈತ್ತರುಳಿನಾ.
ಗೋಪಾಲಾಚಾರ್ಯ - ಅರ್ಥ
ಇರಾಮಾನುರ್ಶ : ರಾಮಾನುಜರು, ತನ್ನೆ - ತಮ್ಮನ್ನು, ಉತ್ತಾ ಆಶ್ರಯಿಸಿದವರು (ಇರುವರೇ) ಅನ್ನಿ : ಹೊರತು, ತನ್ನೆ-ಉತ್ತಾರೆ = ತಮ್ಮನ್ನು ಆಶ್ರಯಿಸಿದವರ, ಗುಣಂ = ಗುಣಗಳನ್ನು, ಶಾತ್-ಇಡುಂ = ಪ್ರಕಾಶ ಪಡಿಸುವ (ಹೊಗಳುವ) ತನ್ನೈ -ಸ್ವಭಾವವನ್ನು, ಉತ್ತಾರ್ - ಹೊಂದಿರುವವರು, ಇ-ಎನ್ ಇಲ್ಲವಲ್ಲಾ ಎಂದು, ಅರಿಂದ್ : ಅರಿತು, ಎನ್ನೆ - ನನ್ನನ್ನು, ಇನ್ = ಈದಿನ, ರ್ತ-ತಹವಾಲ್ - ತಮ್ಮದಯೆಯಿಂದ, ಏನುಮಾಡಿದರೆಂದರೆ ತನ್ನೈ - ತಮ್ಮನ್ನು, ಉತ್ಪ = ಆಶ್ರಯಿಸಿ, ಆಳ್ -ಶೆಯ್ಯುಂ - ಸೇವೆಮಾಡುವ, ತನೈಯಿನೋರ್ - ಸ್ವಭಾವವುಳ್ಳಭಕ್ತರ, ಮನ್ - ಒಂದಕ್ಕೊಂದು ಸೇರಿ ಒಪ್ಪುವ, ತಾಮರೈ-ತಾಳ್ತನ್ನೆ - ಅಡಿದಾವರೆಗಳನ್ನು, ಉ: ಪಡೆದು, ಆಳ್-ಶೆಯ್ಯ = ಸೇವೆಮಾಡುವಂತೆ, ಉರ್ತ್ಸಾ - ಮಾಡಿ ಕರುಣಿಸಿದರು.
વર્ણ
ಗೋಪಾಲಾಚಾರ್ಯ - ತಾತ್ಪರ್ಯ
ಶ್ರೀ ರಾಮಾನುಜರು ‘‘ತಮ್ಮ ವಿಷಯದಲ್ಲಿ ಭಕ್ತಿಯುಳ್ಳವರು ಇರುವರು. ಅದು ಹೊರತು ತಮ್ಮ ಭಕ್ತರ ವಿಷಯದಲ್ಲಿಯೂ ಭಕ್ತಿಯಿಟ್ಟು ಅವರ ಭವ್ಯಗುಣಗಳನ್ನು ಕೊಂಡಾಡುವರು ಯಾರೂ ಇಲ್ಲವಲ್ಲಾ’’ ಎಂದು ಚಿಂತಿಸಿ, ನನ್ನನ್ನು ಇಂದು ತಮ್ಮದೇ ದಯೆಯಿಂದ ತಮ್ಮನ್ನೇ ಆಶ್ರಯಿಸಿ, ಸೇವೆ ಸಲ್ಲಿಸುವ ಭಕ್ತರ, ಬಲು ಚೆನ್ನಾಗಿ ಒಂದಕ್ಕೊಂದು ಒಪ್ಪಿ ಸೊಗಯಿಸುವ ಪಾದಕಮಲಗಳನ್ನು ನಾನು ಆಶ್ರಯಿಸಿ, ಸೇವೆಮಾಡುವಂತಹ ಅವಕಾಶವನ್ನು ಕಲ್ಪಿಸಿ’, ಕರುಣಿಸಿರುವರು.
ಗೋಪಾಲಾಚಾರ್ಯ - सं
श्रीमान् रामानुजार्य ‘स्स्वचरणशरणा स्सनृत्यथो ने तदीया ये स्तुन्वन्त्यादरेणा नघसुगुणगणं तद्गतं चे’ त्यवेक्ष्य ।
मा मद्यात्मानुकम्पाकलितनिजपदाराधकानां श्रितानां अन्योन्यायत्तपादाम्बुजयुगपरिचर्यैकनिष्ठं ह्यकार्षीत् ॥
९७
ಮೂಲ : ಇಡುಮೇ ಇನಿಯಶುವರತಿಲ್, ಇನ್ನು ನರಕಿಲಿಟ್ಸ್ ಚುಡುಮೇಯವಕ್ಕೆ ತೊಡರುತೊ, ತುಳಲ್ ಪಿರಪ್ಪಿಲ್ ನಡುಮೇಯಿನಿ ನಮ್ಮಿರಾಮಾನುರ್ಶ ನಮ್ಮೆನಂವಶ 103 ವಿಡುಮೇ ಶರಣಮೆನಾಲ್, ಮನಮೇ ! ನೈಲ್ ಮೇವುದಕ್ಕೆ ॥ 98 ಭಾವ : ನಮ್ಮ ರಾಮಾನುಜರ್ ‘ದೇವರೀರ್ ತಿರುವಡಿಹಳೇ ಶರಣಂ’’ ಎನ್ ಉರೈತ್ತೋಮಾನಾಲ್ ಮಿಹವುಂ ಇನಿದಾಹ ತೋನುಂ ಸ್ವರ್ಗತ್ತಿಲೇಯೇ ಶೇರ್ ವೈಪ್ಪರೊ? ಅಲ್ಲದ್ ನರಕತ್ತಿಲ್ ತಪ್ಪಿಕ್ಕುಂಬಡಿ ಶೆಯ್ವರೋ ? ಅಂದ ಸ್ವರ್ಗನರಕಂಗಳ ತೊಡರ್ನ್ನುಂ ಮುದಲತ್ತದಾಯುಂ, ಶುಳನ್ಸ್ವರುವದಾಯುಮುಳ್ಳ ಪಿರಪ್ಪಿಲೇಯೇ ನಿರುತ್ತಿಡುವರೋ ? ಅಲ್ಲದ್ ಇನಿಮೇಲ್ ನಾಂ ಪೋಹಿರವಳಿರ್ಯಿ ನಿನ್ನು ನಮ್ಮ ವಿಡವಿತ್ವೈಪ್ಪರೋ ? ಇವ್ವಹೈಯಾಹ ಒನ್ನುಂ ಶೈಯ್ಯಾರಾಹೈಯಾಲ್, ಓ ಮನಮೆ ! ಪೇರುಪೆರುವದಕ್ಕಾಹ ನೀ ಕರೆಯವೇಂಡಾಂ .
ಗೋಪಾಲಾಚಾರ್ಯ - ಅರ್ಥ
ರಾಮಾನುರ್ಶ = ನಮ್ಮರಾಮಾನುಜರು, ಶರಣಂ = (ನೀವೇ) ಶರಣು, ಎನ್ನಾಲ್ ಎಂದರೆ, ಇನಿಯ = ಆನಂದಕೊಡುವ, ಶುವರತಿಲ್ - ಸ್ವರ್ಗದಲ್ಲಿ ಇಡುಮೇ, ಇರಿಸುವರೊ, ಇನ್ನು = ಅಲ್ಲದೆ, ನರಕಿಲ್ = ನರಕದಲ್ಲಿ, ಇಟ್ಸ್ = ಇರಿಸಿ, ಶುಡುಮೇ = ತಪಿಸುವಂತೆಮಾಡುವರೋ ? ಅವ - ಅವು ತೊಡರ್ = ಮೊದಲಾಗಿ, ತರು = ಸಿಕ್ಕುವ, ತೊ - ಅನಾದಿಯೂ, ಶುಳಲ್ = ತಿರುಗುತ್ತಲೂ (ಇರುವ) ಪಿರಪ್ಪಿಲ್ = ಜನನದಲ್ಲೇ, ನಡುಮೆ = ನಿಲ್ಲಿಸುವರೋ ! ಇನಿ = ಇನ್ನುಮೇಲೆ, ನಮ್ಮ - ನಮ್ಮನ್ನು, ನಂ-ವಂಶ ನಮ್ಮ ದಾರಿಯಿಂದ, ಎಡುಮೇ = ಬಿಡಿಸುವರೋ ? (ಹೀಗೆ ಮಾಡಲಾರರಾದ್ದರಿಂದ) ಮನಮೆ - ಮನಸ್ಸೆ! ಮೇವುದರು: ಪಡೆಯಲು, ನೈಯಲ್ = ಕೊರಗಿ ಕುಗ್ಗಬೇಡ.
తల
ಗೋಪಾಲಾಚಾರ್ಯ - ತಾತ್ಪರ್ಯ
ಓ ಮನಸ್ಸೇ ! ‘ನಮ್ಮ ರಾಮಾನುಜರು, ‘ನೀವೇ ಶರಣು’ ಎಂದು ಹೇಳಿದವರನ್ನು ಅತ್ಯಾನಂದಕರ ಸ್ವರ್ಗದಲ್ಲೇ ಇರಿಸುವರೋ ? ನರಕದಲ್ಲೇ ತಳ್ಳಿ, ದಹಿಸಿಹೋಗುವಂತೆ ಮಾಡುವರೋ ? ಹಾಗೂ ಇಲ್ಲದೆ ಆ ಸ್ವರ್ಗ ನರಕಗಳು ತೊಡಗಿಕೊಂಡು, ಅನಾದಿಯಾದ ಮತ್ತು ಮತ್ತೆ ಮತ್ತೆ ಅಲ್ಲೇ ಅಲೆಯುವಂತೆ ಮಾಡುವ, ಸಂಸಾರದಲ್ಲೇ ನೆಲೆಗೊಳಿಸುವರೋ ? ಅಥವಾ ಇನ್ನೂ ನಾವಿರುವ ಈ ದಾರಿಯಿಂದಲೆ ಬಿಡಿಸಿಬಿಡುವರೊ?’’ ಎಂದು ಬಗೆಬಗೆಯಾಗಿ ಚಿಂತಿಸಿ, ಕಾತರಿಸಿ, ಇಳಿದು ಹೋಗಬೇಡ. ನೀನು ಚಿಂತಿಸಿದಂತೆ ಎಂದೂ ಮಾಡರು. ನೆಮ್ಮದಿಯಾಗಿರು.
ಗೋಪಾಲಾಚಾರ್ಯ - सं
श्रीमान् रामानुजो न श्शरण मिति वदेमाथ नाके सुखाग्ये किं वा न्यस्ये दुताहो भयभरनिरये तापये द्वाथ ताभ्याम् ।
अन्वारब्धे ह्यनादौ धृतविविधजनावेव संस्थापयेद्वा मार्गाद्वात्याजयेन्नस्त्वित इति हृदय ! त्वं न शैथिल्य मेयाः ॥
९८
! 104 `ಶ್ರೀರಾಮಾನುಜ ನೂತ್ತಂದಾದಿ ಮೂಲ : ತರಚ್ಚಮಣರುಂ ಶಾಕ್ಕಿಯಪ್ಪೆಗ್ರಳುಂ, ತಾಳಡೈರ್ಯೋ ತೊರತ್ತಹೋಂಬರುಂಶೂನಿಯವಾದರುಂ, ನಾನಗೈಯುಂ ನಿರಕ್ಕುರುಂಬುಂಶೆನೀಶರುಂ ಮಾಣ್ಣನರ್ ನೀಣಿಲತ್ತೇ ಪೊರಗೃಹಂ, ಎಮ್ಮಿರಾಮಾನುಮುನಿಪೋನ್ ಪಿನ್ನೆ !| 99
ಗೋಪಾಲಾಚಾರ್ಯ - ಭಾವ
ಕಲ್ಪತರುರ್ವಿಪೋಲ್ ಅತ್ಯುದಾರರಾನ ಸ್ವಾಮಿ ರಾಮಾನುಶ ಮಾಮುನಿಹಳ್ ಇಂದ ವಿಶಾಲ ಮಹಿಯಿಲ್ ಅವತರಿಮೇಲ್, ತಂಪಣ್ಣುಂ ಶಮಣರುಂ, ಪಿಡಿತ ವಿಡಾಮೇ ಪೀಡಿಕ್ಕಿರ ಪೇಯ್ ಪೋಲಿರುಕ್ಕಂ ಬೌದ್ಧರುಂ, ಶಿರ್ವ ಶೋಲ್ಲಾಹಿಯ ಶೈವಾಗಮಕ್ಕೆ ಕತ್ತ್ ತಮೋಗುಣಮೇಯುಳ್ಳ ಶೈವರುಂ, ಶೂನ್ಯವಾದಂ ಶೆಯ್ದರುಂ, ಮತ್ತುಂ ನಾಲು ವೇದಂಗಳುಂ ವಿಳಂಗಿ ನಿರ ಅವತ್ತು ಅಪಾರ್ಥಂಗಳ್ಳಿ ಶೂನ್ನ ಕುಮತಿಹಳುಂ ಒಳಿಂದುವಿಟ್ಟನರ್.
ಗೋಪಾಲಾಚಾರ್ಯ - ಅರ್ಥ
ರ್ಪೊ-ಕಹಂ ಎಂ-ಇರಾಮಾನುಶ-ಮುನಿ = ಸ್ವಾಮಿ ರಾಮಾನುಜ ಮುನಿಗಳು, ನೀಳ್ -ನಿಲಷ್ಟೇ ಶ್ರೇಷ್ಠವಾದ ಕಲ್ಪವೃಕ್ಷದಂತಿರುವ, ವಿಶಾಲಭೂಮಿಯಲ್ಲಿ ಪೋಂದ-ರ್ಪಿ : ಅವತರಿಸಿದ ಮೇಲೆ, ತರ-ಚಮಣರುಂ ತರವನ್ನೇ ಮಾಡುವ ಕ್ಷಪಣಕರೂ, ಶಾಕ್ಕಿಯ-ಪೇಯ್ದಳುಂ : ದೆವ್ವದಂತೆ (ಹಿಡಿದುದನ್ನು ಬಿಡದೆ) ಇರುವ ಬೌದ್ಧರೂ, ತಾಳ್ -ಶಡೈರ್ಯೋ - ಈಶ್ವರನ, ಶೂಲ್ -ಕ- ಮಾತೆಂಬ ಆಗಮವನ್ನು ಕಲಿತ, ಶೋಂಬರುಂ : ಶೈವರೂ, ಶೂನಿಯ ವಾದರುಂ ಶೂನ್ಯವಾದಿಗಳೂ, ಮರೈಯುಂ : ವೇದಗಳೂ, ನಾಲ್ಕನಿ = ನಾಲ್ಕು ಇದ್ದರೂ, (ಅವುಗಳಿಗೆ ಸಲ್ಲದ) ಕುರುಂಬು = ಅಪಾರ್ಥಗಳನ್ನು, ಶೈಮ್ = ಮಾಡುವ, ನೀಚರೂ, ಮಾಂಡನರ್ x ಆಳಿದರು.
ಗೋಪಾಲಾಚಾರ್ಯ - ತಾತ್ಪರ್ಯ
ಕೇಳಿದುದೆಲ್ಲವನ್ನೂ ಕೊಡಬಲ್ಲ ಕಲ್ಪವೃಕ್ಷದಂತೆ ಉದಾರರಾದ ನಮ್ಮ ಸ್ವಾಮಿ ರಾಮಾನುಜ ಮುನಿಗಳು ಈ ವಿಶಾಲ ಭೂಮಿಯಲ್ಲಿ ಅವತರಿಸಿದ ಮೇಲೆ, ಬರೀ ತರ್ಕಾಡಂಬರ ತೋರುತ್ತಿದ್ದ ಕ್ಷಪಣಕರೂ, ಹಿಡಿದುದನ್ನು ಬಿಡದೆ ಪೀಡಿಸುವ ಪಿಶಾಚಿಗಳಂತೆ ನಡೆಯುವ ಬೌದ್ದರೂ, ಈಶ್ವರನು ಹೇಳಿರುವ ಶೈವಾಗಮದ ಮಾತುಗಳನ್ನಾಡುವುದರಲ್ಲಿ ಚತುರರಾದ ಶೈವರೂ, ಶೂನ್ಯವಾದಿಗಳೂ ಮತ್ತು ನಾಲ್ಕು ವೇದಗಳೂ ಬೆಳಗುತ್ತಿದ್ದರೂ, ಆ ವಾಕ್ಯಗಳಿಗೆ ಅಪಾರ್ಥ ಕಲ್ಪಿಸುವ ನೀಚರೂ ಹೀಗೆ ವಿರೋಧಿಗಳಾದವರೆಲ್ಲ ಅಳಿದರು.
ಗೋಪಾಲಾಚಾರ್ಯ - सं
श्रीमद्रामानुजार्ये मुनिवर उदिते कल्पवृक्षे पृथिव्यां
तर्कैकालम्बवादा: क्षपणकनिवहा बौद्धपान्थाः पिशाचाः ।
भौतेशा भूतनाथागमवचनचणा श्शून्यवादास्तथा ये प्राहु र्नीचा अपार्था नतुमतचतुराम्नायवाचां प्रणेशः ॥
९९
L
ಮೂಲ : ಪೋನ್ನದೆನ್ನೆಂಜೆನ್ನು ಪೊನ್ವಂಡ್, ಉನದಡಿಪ್ಪೋದಿಲೊಣ್ ಶೀ ಆಳತೇನುಮರ್ಡವೇ, ನಿನ್ನಾಲದುವೇ ಯೀಡವೇಣ್ಣುಮಿರಾಮಾನು ! ಇದು ವಯೊನ್ನುಂ ಮಾನಹಿಲ್ಲಾದ್, ಇನಿ ಮತ್ತೊನು ಕಾಟ್ಟಮಯಕ್ಕಿಡಲೇ · 105 100 ಭಾವ : ಓ ರಾಮಾನುಜರೇ ! ಎನದ್ ಮನಮಾಹಿಯ ಅಳಹಾನವ ಉಮದ್ ತಿರುವಡಿಮಲರ್ಹಳಿಲ್ ನಲ್ಲಗುಣಂಗಳನ್ನುಂ ತೇನೈ ಪರುಹಿ, ನಿತ್ಯವಾಸಂ ಪಣ್ಣ ಆಶೈಪ್ಪಟ್, ಉಮ್ಮಿಡತ್ತಿಲ್ ವಂದ್ ಶೇರ್ನ್ಸದ್ . ಅಂದ ಗುಣಂಗಯೇ ಸಾದಿತ್ತರುಳವೇಣುಂ. ಇಂದ ಗುಣಂಗಳ್ತ್ತವಿರ ಮತ್ತೊನ್ನೆಯುಂ ಅನುಭವಿಕ್ಕಾದ್, ಇಪ್ಪಡಿಯಾನಪಿನ್ಸ್ ಬೇರೊರು ವಿಷಯಕ್ಕಾಟ್ಟಿ ಮಯಕ್ಕವೇಂಡಾಂ.
ಗೋಪಾಲಾಚಾರ್ಯ - ಅರ್ಥ
ಇರಾಮಾನುಶ : ರಾಮಾನುಜರೇ ! ಎ೯-ನೆಂಜ್ -ಎನ್ನುಂ - ನನ್ನ ಮನಸ್ಸೆಂಬ, ಪೊ೯-ವಂಡ್ - ಸುಂದರವಾದ ದುಂಬಿಯ, ಉನದ್ = ಅಡಿ-ಪೋದಿಲ್ = ಪಾದಕಮಲಗಳಲ್ಲಿ ಒಣ್ -ಶೀರ್ -ಆಂ = ಮನೋಹರವಾದ ನಿಮ್ಮ, ಗುಣಗಳೆಂಬ, ತೆಳಿ-ರ್ತೇ - ಜೇನನ್ನು, ಉಂಡು - ಪಾನಮಾಡಿ, ಅಮರ್ನ್-ಇಡ = ಸದಾ ವಾಸಿಸಬೇಕೆಂದು, ವೇಂಡಿ = ಬೇಡಿಕೊಂಡು, ರ್ನಿ-ಪಾಲ್ - ನಿಮ್ಮಲ್ಲಿಗೆ, ಪೋಂದದ್ = ಬಂದುಸೇರಿತು. ಅದುವೇ : ಆ ಗುಣಗಳನ್ನೇ, ಈಸ್ಟ್-ಇಡ-ವೇಂಡುಂ - ಇತ್ತು = ಕರುಣಿಸಬೇಕು. ಇದ್ -ಅನ್ರಿ : ಇವುಗಳಲ್ಲದೆ, ಒನ್ನುಂ = ಬೇರೆ ಯಾವುದನ್ನೂ ಮಾಂದಹಿಲ್ಲಾದ್ : (ಮನವು) ಸವಿಯಲಾರದು, ಇನಿ = ಹೀಗಾದಮೇಲೆ, ಮತ್-ಒನ್ನು-ಕಾಟ್ಟಿ = ಬೇರೊಂದು ವಿಷಯವನ್ನು ತೋರಿ, ಮಯಕ್ಕಿಡಲ್ - ಮೋಹಗೊಳಿಸಬಾರದು.
ಗೋಪಾಲಾಚಾರ್ಯ - ತಾತ್ಪರ್ಯ
ಓ ರಾಮಾನುಜರೆ ! ನನ್ನ ಮನವೆಂಬ ಸೊಗಸಾದ ದುಂಬಿಯು ನಿಮ್ಮಡಿದಾವರೆಗಳಲ್ಲಿರುವ ಒಳ್ಳೆಯ ಗುಣಗಳೆಂಬ ಜೇನನ್ನು ಸವಿದು, ಸದಾ ಅಲ್ಲೇ ಇರಬೇಕೆಂಬ ಆಸೆಯಿಂದ ಬಂದುಸೇರಿತು. ಆ ಗುಣಗಳನ್ನೇ ಕರುಣಿಸಬೇಕು. ಅವನ್ನು ಹೊರತು ಮತ್ತಾವುದನ್ನೂ ಅನುಭವಿಸಲೊಲ್ಲದು. ಹೀಗಾದಮೇಲೆ ಮತ್ತಾವುದನ್ನಾದರೂ ತೋರಿಸಿಬಿಟ್ಟು, ಮೋಹಗೊಳ್ಳುವಂತೆ ಮಾಡಬಾರದು.
ಗೋಪಾಲಾಚಾರ್ಯ - सं
हे रामानुज ! मन्मनोहरमनोभृङ्ग स्त्वदङध्यब्जयोः चारुस्वादुगुणप्रसूनगरसं पीत्वोषितुं त्वां श्रितः ।
कारुण्येन तमेव देहि तमृते नान्योऽनुभूतो रसः सत्येवं त्वपरं प्रदर्श्य विषयं मायावशं मा कृथाः ।
।
१००
106
ಮೂಲ : ಮಯಕ್ಕುಮಿರುವಿನೈ ವಲ್ಲಿಯಿಲ್ ಪೂಣ್ಣು, ಮದಿಮಯಂಗಿ ತುಯಕ್ಕುಂ ಪಿರವಿಯಲ್ ತೋನಿಯವೆ, ತುಯರಹತ್ತಿ ಉಯಕ್ಕೊಂಡು ನಲ್ಲು ಮಿರಾಮಾನುಶವೆನದುಯುನ್ನಿ ನಯಕ್ಕುಮವರ್ಕ್ಕಿಳುಕ್ಕೆನ್ಸರ್, ನಲ್ಲವರೆನ್ಸ್ ನೈನ್ | 101
ಗೋಪಾಲಾಚಾರ್ಯ - ಭಾವ
‘‘ವ್ಯಾಮೋಹತ್ಯೆ ಉಂಡಾಕ್ಕಕ್ಕವದಾನ ಪುಣ್ಯ ಪಾಪಂಗಳನ್ನುಂ ಇರುಕರ್ಮಮಾಹಿರ ವಿಲಂಗಿಲ್ ಕಟ್ಟಪ್ಪಟ್ಟ, ಬುದ್ಧಿಕೆಟ್ಸ್ ಅಲೈಯವಿಕ್ಕಿರ ಇಪ್ಪಿರಪ್ಪಿಲ್ ಪಿರಂದ ಎನ್ನೈ, ದುಃಖಗಳ್ಳೆಯೆಲ್ಲಾಂ ನೀಕ್ಕಿವೈತ್ ಉಜ್ಜವಿಪ್ಪಿತ್ತರುಳುಹಿರ ರಾಮಾನುಜರೆ!” ಎನ್ ಉಮ್ಮುಡೈಯ ಪವಿತ್ರಶ್ನೆಯೇ ಸೊಲ್ಲುಂ ಶೂಲ್ಲುಹೈಯಾನ, ಇದು ಉಮ್ಮೆ ಅನುಸಂಧಿತ್ವ ಉರುಹಿ, ಎಪ್ಪೋದುಂ ಆಶೆಯೋಡಿರುಕ್ಕುಮವ ಹಳುಕ್, ತಕ್ಕದನ್ ಎನ್ ಸಾತ್ವಿಕ ಹಳ್ ತೊಲ್ಲುವರ್ವಳ್.
སྐྱུ
ಗೋಪಾಲಾಚಾರ್ಯ - ಅರ್ಥ
ಮಯಕ್ಕು : ಅಜ್ಞಾನವನ್ನು ಹೆಚ್ಚಿಸಬಲ್ಲ ಇರು ನಿನೈ = ಎರಡುವಿಧ ಪಾಪಗಳೆಂದು (ಪುಣ್ಯ-ಪಾಪ) ವಲ್ಲಿಯಿಲ್ - ಸಂಕೋಲೆಯಲ್ಲಿ ಪೊಂಡು = ಸಿಕ್ಕಿಕೊಂಡು, ಮದಿ-ಮಯಂಗಿ = ಮತಿಗೆಟ್ಟು, ತುಯಕ್ಕುಂ = ಭ್ರಮಿಸುವಂತೆ ಮಾಡುವ, ಪಿರವಿಯಲ್ ಸಂಸಾರದಲ್ಲಿ ತೋಯ : ಜನಿಸಿದ, ಎನ್ನೆ - ನನ್ನನ್ನು, ತುಯರ್ = ದುಃಖವನ್ನು ಅಹತ್ತಿ: ಹೋಗಲಾಡಿಸಿ, ಉಯ-ಕ್ಕೊಂಡು = ಉಜೀವನಗೊಳಿಸಿ, ನಲ್ಲುಂ = (ನಲಿಸುವ) ಕರುಣಿಸುವ, ಇರಾಮಾನುಶ - ರಾಮಾನುಜರೇ ! ಎನ್-ಅದ್ -ಇದ್ - ಎಂದು (ನಿಮ್ಮ ಪಾವನತನವನ್ನು ಹೇಳುವ) ಆ ಈ ಮಾತು, ಉ - ನಿಮ್ಮನ್ನು, ಉನ್ನಿ = ನೆನೆದು, ನೈಂದ್ = ಕರಗಿಹೋಗಿ, ಎನ್ನುಂ : ಸತ್ವದಾ ನಯಕ್ಕುಂ ಅವರ್ - ಆಸೆಯಿಂದಿರುವವರಿಗೆ, ಇಳುಕ್ಯ = (ಕಳಂಕ) ತಕ್ಕುದಲ್ಲ ಎನ್ನರ್-ನಲ್ಲವರ್ - ಎಂದು ಸಜ್ಜನರು ಹೇಳುವರು.
ಗೋಪಾಲಾಚಾರ್ಯ - ತಾತ್ಪರ್ಯ
‘ಅಜ್ಞಾನವನ್ನೇ ಹೆಚ್ಚಿಸುವ ಎರಡು ವಿಧ ಕರ್ಮಗಳೆಂಬ ಪಾಶಕ್ಕೆ ಸಿಕ್ಕಿ ಮತಿಗೆಟ್ಟು, ಅಲೆಯುವಂತಾಗುವ ಜನ್ಮದಲ್ಲಿ ಜನಿಸಿದ ನನ್ನನ್ನು ದುಃಖಗಳಿಂದ ಬಿಡಿಸಿ, ಉಜೀವಿಸುವಂತೆ ಕರುಣಿಸಿದ ರಾಮಾನುಜರೇ !’’ ಎಂದು ನಿಮ್ಮ ಪವಿತ್ರತೆಯ ಈ ಮಾತು ನಿಮ್ಮನ್ನು ಧ್ಯಾನಿಸಿ, ತಲ್ಲೀನರಾಗಿ, ಸತ್ವದಾ ಆಸೆಯಿಂದಿರುವವರಿಗೆ ಸರಿಯಾದುದಲ್ಲವೆಂದು ಸಾತ್ವಿಕರು ಹೇಳಿರುವರು. (ಆಚಾರರ ಸಹಜಸದ್ಗುಣವೇ ಇದು, ಎಂದು ಭಾವ)
ಗೋಪಾಲಾಚಾರ್ಯ - सं
अज्ञानावहकर्मयुग्मनिगळाबद्धस्य धीभ्रंशतः भ्राम्यत्संसृतिसंभवस्य कृपया मे दुःखतो मोचक ! श्रीरामानुज ! पूततोक्ति रिति ते ध्यानाशया तस्थुषां अस्माकं विषये न चैव मुचितं त्वित्याहु रार्या ननु ॥ १०१
ಮೂಲ : ನೈಯು ಮನರ್ಮುಗುಣಂಗಳೆಯುನ್ನಿ, ಎನ್ನಾವಿರುಂದ್ ಎಮ್ ಐಯ್ಯ ನಿರಾಮಾನುಶನನ್ನಲೈಕ್ಕುಂ. ಅರುವಿನೈರ್ಯ ಕೈಯುಂ ತೊಳುಂ ಕಣ್ಕರುದಿಡುಬ್ಬಾಣಕ್ಕಡಲ್ ಪುಡೈಶೂಳ್ ವೈಯಮಿದನಿಲ್, ಉನ್ವಯೆನ್ಸಾರ್ಲೆ ವಳರ್ನದುವೇ 107 102
ಗೋಪಾಲಾಚಾರ್ಯ - ಭಾವ
ಎ೯ ಮನಂ ದೇವರೀ ನಲ್ಲ ಗುಣಂಗಳೆ ಶಿಂದಿತ್ ಕರೈಂದ್ಹಿನದ್ ಎನ್ ನಾಕ್ ನಿಲೈಪೆತ್ ‘‘ನಮಕ್ಕನಾರ್ಥ ಶ್ರೀರಾಮನುರ್ಶ’’ ಎನ್ ‘‘ಓ ರಾಮಾನುಜರೇ!’’ ಎನ್ ಕೂಪ್ಪಿಡುಹಿರದ್, ಕೊಡಿಯ ಪಾವಂಶೆಯ್ದ ಎ೯ ಕೈಹಳುಂ ಅಂಜಲಿ ಇಡುಹಿನನ, ಎ೯ ಕಣ್ಳ್ ಉಮ್ಮಿಯೇ ಸೇವಿ ವಿರುಂಬುಹಿನನ. ದೇವರೀ ಔದಾರಗುಣಮಾನದ ಕಡಲಿಡಂಕೊಂಡ ಇಂದ ಬುವಿಯಲ್ ಎಮೀದ್ . ಇವ್ವದಮಾಹ ವಳರ್ನದ ಕಾರಣಂ ಎದೆ ?
ಗೋಪಾಲಾಚಾರ್ಯ - ಅರ್ಥ
(ರಾಮಾನುಜರೆ!) ಮನಂ – ನನ್ನ ಮನಸ್ಸು, ರ್ಉ-ಗುಣಂಗಳ್ಳಿ = ನಿಮ್ಮ ಸದ್ಗುಣಗಳನ್ನು, ಉನ್ನಿ - ಚಿಂತಿಸಿ, ನೈಯುಂ - ಕರಗುವುದು, ಎಣ್ಣೆ-ನಾ = ನನ್ನನಾಲಿಗೆಯು, ಇರುಂದ್ = ಒಂದೇ ಸಮನೆ, ಎಂ-ಐರ್ಯ - ನಮಗೆ ಸ್ವಾಮಿ, ಇರಾಮಾನುರ್ಶ-ಎನ್ = ರಾಮಾನುಜರು ಎಂದು, ಅಕ್ಕುಂ = ಕರೆಯುವುದು, ಅರುವಿನೈರ್ಯೇ - ತುಂಬ ಪಾಪಮಾಡಿದ ನನ್ನ ಕೈಯುಂ = ಕೈಗಳು, ತೊಳುಂ = ಮುಗಿಯುವುವು, ಕಣ್ = ಕಣ್ಣುಗಳು, ಕಾಣ- (ನಿಮ್ಮನ್ನು ನೋಡಲು, ಕರುತ್ತಿಡುಂ : ಆಸೆಪಡುವುವು. ಕಡಿ-ಪುಡೈ-ಶೂಳ್ ಸಮುದ್ರದಿಂದ ಸುತ್ತುಗಟ್ಟಲ್ಪಟ್ಟ, ವೈಯ್ಯಮಿದನಿಲ್ - ವಿಶಾಲಭೂತಲದಲ್ಲಿ ರ್ಉ-ವ ನಿಮ್ಮ ಔದಾರವು, ಎಣ್ಣೆ-ಪಾಲ್ - ನನ್ನಲ್ಲಿ ವಳರ್ನದ್ = ಬೆಳೆದುದು, ಎ ಯಾವಕಾರಣದಿಂದ ?
ಗೋಪಾಲಾಚಾರ್ಯ - ತಾತ್ಪರ್ಯ
ನನ್ನ ಮನಸ್ಸು ನಿಮ್ಮ ಸದ್ಗುಣಗಳಿಗೆ ಕರಗಿ, ಸದಾ ಅವುಗಳನ್ನೇ ಚಿಂತಿಸುತ್ತದೆ. ನಾಲಿಗೆ “ನಮಗೆ ಸ್ವಾಮಿ ರಾಮಾನುಜರು’’ ಎಂದು ತಿಳಿದು, ‘‘ಓ ರಾಮಾನುಜರೇ !’’
“ಓ ಎಂದು ಗಟ್ಟಿಯಾಗಿ ಹೇಳುವುದು, ಕಡು ಪಾಪಿಯಾದ ನನ್ನ ಕೈಗಳು ಒಂದಾಗಿ ಕೂಡಿ ಕೈಮುಗಿಯುವುವು. ಕಣ್ಣುಗಳು ನಿಮ್ಮನ್ನೇ ಸಂದರ್ಶಿಸಲು ಆಸೆಪಡುತ್ತದೆ. ನಿಮ್ಮ ಔದಾರಗುಣವು ಸಾಗರದವರೆಗೆ ಹಬ್ಬಿ ವಿಶಾಲವಾದ ಭೂಮಿಯಲ್ಲಿ ಈ ರೀತಿ ನನ್ನ ವಿಷಯದಲ್ಲಿ ಮಾತ್ರ ಬೆಳೆಯಲು ಕಾರಣವೇನಿರಬಹುದೋ ?
ಗೋಪಾಲಾಚಾರ್ಯ - सं
स्वान्तं मे तव चिन्तयत् शुभगुणा नार्द्रीकृतं स्थेयसी वाणी त्वां समुपायत्यतिमुदा रामानुजेति प्रभो ! ।
कुर्वातेऽञ्जलिबन्धनं दुरघिनः पाणी दिदृक्षू दृशौ वारिध्यावृतभूतले मयि तवौदार्यं प्रवृद्धं कथम् ?
१०२108
ಮೂಲ : ವಳರ್ನವೆಂಗೋಪದಡಙ್ಗಾಯ್, ಅನ್ವಾಳವುರ್ಣ ಕಿಳರ್ನ ಪೊನ್ನಾಹಂಕಿಳಿತರ್ವ, ಕೀರ್ತಿಪ್ಪಯಿರೆಳುನ್ ವಿಳ್ಳೆಂದಿಡುಂ ಶಿಕ್ಷೆಯಿರಾಮಾನುಶನರ್ನಮೆಯ್ ವಿನೈನೋಮ್ ಕಂದ್ ರ್ನಜ್ಞಾನಗಳಿತರ್ನ, ಕೈಯಿಲ್ ಕನಿಯೆನ್ನವೇ ॥ 103
ಗೋಪಾಲಾಚಾರ್ಯ - ಭಾವ
ಮುನ್ಸ್ ಉಗ್ರಕೋಪಂಪೆಸ್ಟ್, ಒಪ್ಪತ್ತ, ಒರು ನರಸಿಂಹ ರೂಪಮಾನಂದ್, ವಾಡಿತ್ತಿರುಂದ ಹಿರಣ್ಯಕಶಿಪುರ್ವಿ ವಲಿತುಂ ರ್ಪೊಪೋಲ್ ಒಳಿತ್ತು. ಇರುಂದ ಮಾತ್ರೆ ಕೀಂಡ ಭಗವಾನುಡೈಯ ಕೀರ್ತಿಯನ್ನುಂ ಪಯಿರ್ ಶೆಳುಂಬ ವಳರ್ನ್ಸ್ ವಿಳ್ಳೆಯಪ್ಪೆತ್ತ ತಿರುವುಳ್ಳಮುಳ್ಳ ರಾಮಾನುಶ ಎಷ್ಟೇ ಉಡಪ್ಪತ್ತಿನ ಪಾಪಂಗಳೆಯೆಲ್ಲಾಂ ಒಳಿತ್ ಕೈಯಿಲಿರುಕ್ಕುಂ ನೆಲ್ಲಿಕ್ಕನಿಪೋಲೇ ಸುಲಭಮಾಹ ಉತ್ತಮ ಜ್ಞಾನಕ್ಕೆ ತಂದರುಳಿನಾರ್,
ಗೋಪಾಲಾಚಾರ್ಯ - ಅರ್ಥ
ಮುನ್ಸ್ = ಹಿಂದೆ, ವಳರ್ನ್ನ - ಅತಿಯಾಗಿ ಹೆಚ್ಚಿದ, ವೆಂ-ಕೋಪಂ - ಉಗ್ರಕೋಪವುಳ್ಳ, ಮಡಂಗಲ್ -ಒನ್ಸ್-ಆಯ್ = ಒಂದು ಸಿಂಹದ ಆಕಾರವೆತ್ತಿ, ವಾಳ್ ಕತ್ತಿಯನ್ನು (ಹಿಡಿದ) ಅವುರ್ಣ = ರಾಕ್ಷಸನ (ಹಿರಣ್ಯಕಶಿಪುವಿನ) ಕಿಳರ್ನ : ಗರ್ವಿತವಾದ, ಪೊ೯ - ಚಿನ್ನದಹಾಗೆ ಹೊಳೆಯುತ್ತಿದ್ದ, ಆಹಂ = ಎದೆಯನ್ನು, ಕಿಳಿತರ್ವ : ಸೀಳಿದ ದೇವರ, ಕೀರ್ತಿ-ಪಯಿರ್ = ಯಶಸ್ಸೆಂಬ ಪೈರು, ಎಳುಂದ್ = ಮೊಳೆತು, ವಿಲೈಂಡ್ -ಇಡುಂ-ಶಿಂದೈ = ಬೆಳೆಯುವ ಮನಸ್ಸುಳ್ಳ, ಇರಾಮಾನುರ್ಶ : ರಾಮಾನುಜರು, ಎ-ರ್ತ-ನನ್ನ, ಮೆಯ್ - ಶರೀರಪ್ರಯುಕ್ತವಾದ, ವಿವೈ = ಕರದ, ನೋಯ್ : ವ್ಯಥೆಯನ್ನು, ಕಲೈಂಡ್ : ನಾಶಮಾಡಿ, ಕೈಯಿಲ್ -ಕನಿ-ಎನ್ನುಂ - ಅಂಗೈಯ್ಯಲ್ಲಿನ ನೆಲ್ಲಿಹಣ್ಣಿನಂತೆ (ಸುಲಭವಾಗಿ) ನಲ್ -ಜ್ಞಾನಂ - ಅತ್ಯುತ್ತಮ ಜ್ಞಾನವನ್ನು, ಅಳಿತನ ಕೊಟ್ಟು ಕರುಣಿಸಿದರು.
ಗೋಪಾಲಾಚಾರ್ಯ - ತಾತ್ಪರ್ಯ
ಹಿಂದೆ ಚಂಡಕೋಪವನ್ನು ತಾಳಿ, ಅತಿವಿಲಕ್ಷಣವಾದ ನರಸಿಂಹರೂಪದಿಂದ ಬಂದು, ಕತ್ತಿಹಿಡಿದ ಹಿರಣ್ಯಕಶುಪುವಿನ ದೃಢವಾದ ಚಿನ್ನದಂತೆ ಹೊಳೆವ ಎದೆಯನ್ನು ಸೀಳಿದ, ದೇವರ ಕೀರ್ತಿಯೆಂಬ ಪೈರು ಸೊಂಪಾಗಿ ಬೆಳೆದು ಹೆಚ್ಚುವ ಮನಸ್ಸುಳ್ಳ ರಾಮಾನುಜರು ಈ ನನ್ನ ದೈಹಿಕ ಪಾಪಗಳೆಲ್ಲವನ್ನೂ ನಾಶಗೊಳಿಸಿ ಅಂಗೈಯಿನ ಹಣ್ಣಿನಂತೆ, ಅನಾಯಾಸವಾಗಿ ಉತ್ತಮವಾದ ಅರಿವನ್ನಿತ್ತು ಕರುಣಿಸಿದರು.
ಗೋಪಾಲಾಚಾರ್ಯ - सं
प्राग् विष्णो र्धृतनारासिंहवपुष श्चात्युग्रकोपस्य यत् प्रोद्यत्खङ्गहिरण्यकर्बुरहृदुद्धेत्तु र्यशोव्रीहयः ।
संवृद्धा हृदि यस्य सोऽय मनघो रामानुजो नाशयन् पापं मामक माशु पाणिफलवत् सुज्ञान मन्वग्रहीत् ॥
१०३
ಮೂಲ : ಕೈಯ್ಯಲ್ ಕನಿಯೆನ್ನ ಕಣ್ಣ ಕಾಟ್ಟಿತರಿಲುಂ, ರ್ಉತ್ರ ಮೆಯ್ಯಲ್ ಪಿರಂಗಿಯ ಶೀರ ವೇಣ್ಣಿರ್ಲ ರ್ಯಾ, ನಿರಯ ತೊಯ್ಯಲ್ ಕಿಡಕ್ಕಿಲುಂ ಶೋದಿವಿಣ್ ಶೇರಿಲು ಇವರುಳ್ ನೀ 109 ಶೆಡ್ಯೂಲ್ ದರಿರ್ಪ್ಪ, ಇರಾಮಾನುಶಾ ! ಎಂ ಶೆಳುಂಕೊಣ್ಡಲೇ ॥ 104
ಗೋಪಾಲಾಚಾರ್ಯ - ಭಾವ
ಔದಾರಲ್ ವಿಲಕ್ಷಣಮೇಘಂಪೋನ ರಾಮಾನುಶರೇ ! ದೇವರೀ ಭಗವಾನ್ ಕೈನಲ್ಲಿಪ್ಪೋಲೆ ಕಾಟ್ಟಿ ತಂದಾಲುಂ, ಉಮ್ಮುಡೈ ತಿರುಮೇನಿಯಲ್ ವಿಳಂಗುಂ ಅಳಹಮುದಲಿಯಗುಣಂಗಕ್ಕೆ ತವಿರ ವೇರೊನ್ನೆಯುಂ ಅಪೇಕ್ಷಿರ್ಯ, ಪಿರವಿಯ ನಿರಯಕ್ಕುಳಿಯಿಲ್ ಕಿಡದ್ದೇನಾಹಿಲುಂ ಉಮ್ಮುಡೈಯ ವಿಗ್ರಹರ್ತಿ ಅಳಕ್ಕೆ ಅನುಭವಿಕ್ಕ ಉರುಪ್ಪಾನ ಇವ್ವರುಳ್ಳೆ ದೇವರೀ ಶೈಲ್ಡ್ರುಳಿನಾರ್ಲ್ಾ ಪಿರಕ್ಕ ಮಿಡುತ್ತಿಲೋ ಪಿರಕ್ಕಾಡಿಡತ್ತಿಲೋ ಇರುರ್ಪ್ಪೇ.
ಗೋಪಾಲಾಚಾರ್ಯ - ಅರ್ಥ
ಶೆಳುಂ-ಕೊಂಡಲ್ = (ಔದಾರದಲ್ಲಿ) ವಿಲಕ್ಷಣವಾದ ಮೇಘದಂತಿರುವ, ಎಂ-ರಾಮಾನುಶಾ = ನಮ್ಮ ರಾಮಾನುಜರೆ ! ಕಣ್ಣ = ಕೃಷ್ಣನನ್ನು, ಕೈಯಿಲ್ -ಕನಿ-ಎನ್ನ= ಅಂಗೈ ನೆಲ್ಲಿಯಹಣ್ಣಿನಂತೆ, ಕಾಟ್ಟತ್ತರಿಲುಂ = ತೋರಿಸಿ ಕೊಟ್ಟರೂ, ರ್ಉ-ರ್ತ : ನಿಮ್ಮ. ಮೆಯಿಲ್ ಮೈಯ್ಯಲ್ಲಿರುವ, ಪಿರಂಗಿಯ = ಬೆಳಗುವ, ಶೀರ್ ಸೌಂದಯ್ಯಾದಿಗುಣಗಳನ್ನು, ಅನ್ನಿ - ಹೊರತು, (ಬೇರೆ ಯಾವುದರಲ್ಲೂ) ಯಾನ್ - ನಾನು, ವೇಂಡಿರ್ಲ = ಕಣ್ಣಿಡೆನು, ನಿರಯ = (ಸಂಸಾರ) ನರಕವೆಂಬ, ತೊಯ್ಯಲ್ = ದೊಡ್ಡ ಹಳ್ಳದಲ್ಲಿ ಕಿಡಕ್ಕಿಲುಂ = ಬಿದ್ದು ಮುಳುಗಿದ್ದರೂ, ಇ-ಅರುಳ್ = (ನಿಮ್ಮ ಸೌಂದರವನ್ನು ಅನುಭವಿಸಲು ಕಾರಣವಾದ) ಈ ದಯೆಯನ್ನು ನೀ ನೀವು, ಶೆಯ್ದಿಲ್ - ಬೀರಿದರೇನೇ, ದರಿರ್ಪ - (ಎಲ್ಲಾದರೂ) ನಿಲ್ಲಬಲ್ಲೆ.
ಗೋಪಾಲಾಚಾರ್ಯ - ತಾತ್ಪರ್ಯ
ಔದಾರಗುಣದಲ್ಲಿ ಮುಗಿಲಿಗಿಂತ ಮಿಗಿಲೆನಿಸಿದ ಸ್ವಾಮಿ ರಾಮಾನುಜರೇ ಕೈಯಲ್ಲಿರುವ ಹಣ್ಣಿನಂತೆ ದೇವರನ್ನು ನೀವು ತೋರಿಸಿದರೂ, ನಿನ್ನೊಡಲಿನ ಸೌಂದಯ್ಯ, ಮನೋವೈಶಾಲ್ಯ, ವಿದ್ಯಾಪ್ರಕರ್ಷ, ಮೊದಲಾದ ಗುಣಗಳನ್ನು ಬಿಟ್ಟು ಮತ್ತಾವುದನ್ನೂ ನೋಡದು ಈ ನನ್ನ ಕಣ್ಣು, ಸಂಸಾರ ನರಕಯಾತನೆ ಪಡುತ್ತಿದ್ದರೂ ನಿಮ್ಮನ್ನು ಸಂದರ್ಶಿಸಿ ಅನುಭವಿಸಲು ಬೇಕಾದುದು ಮುಖ್ಯವಾಗಿ ನಿಮ್ಮ ಕರುಣೆ, ಅದನ್ನು ನೀವು ನನ್ನಲ್ಲಿ ಬೀರಿದರೇನೇ ಇಲ್ಲೋ, ಪರದಲ್ಲೋ ನಿಲ್ಲಬಲ್ಲೆ.
ಗೋಪಾಲಾಚಾರ್ಯ - सं
औदार्येऽतिविलक्षणाभ्रसदृश | श्रीकृष्ण मन्तः करे
श्रीरामानुज ! दर्शयन्नपि विना त्वत्कान् गुणान् भासुरान् ।
सौन्दर्यप्रमुखान् न किञ्चिदपरं वीक्षे भवैनोवटे
कारुण्याद्वि धरामि ते निपतितो प्युज्जीव्य तत्रात्र वा ॥
॥0
ಮೂಲ : ಶೆಳು ಪಾರಡಲ್ ಕಣ್ಣುಯಿಲ್ ಮಾರ್ಯ, ತಿರುವಡಿಸ್ತೀವ್ ಎಳುಂದಿರುಪ್ಪಾರ್ ನೆಂಜಿಲ್ ಮೇವುರ್ನಜ್ಞಾನಿ, ನಲ್ ವೇದಿಯರಲ್ ತೊಳುಂ ತಿರುಪ್ಪಾದ ಇರಾಮಾನುಶನೈ ತೊಳುಂಪೆರಿಯೋ ಎಳುಂದಿರೈತ್ತಾಡುಮಿಡಂ, ಅಡಿಯೇನುಕ್ಕಿರುಪ್ಪಿಡಮೇ ॥ 105
ಗೋಪಾಲಾಚಾರ್ಯ - ಭಾವ
ಅಳಹಿಯ ಅಲೈಹಳಿರುಕ್ಕುಂ ತಿರುಪ್ಪಾಡಿಲಿಲ್ ಶಯನಿತ್ತಿರುಕ್ಕುಂ ಭಗವಾನುಡೈಯ ತಿರುವಡಿಕ್ಕಿಲ್ ವಿಳುಂದಿರುಪ್ಪವ ಮನದಿಲ್ ಪೊರುಂದಿ ಇರುಕ್ಕುಂ ನಲ್ಲ ಜ್ಞಾನಿಯುಂ, ನನ್ನಾಹ ವೇದಂಗಳ್ಳೆಯರಿಂದವರಳಾಲೇ ಸೇವಿಕ್ಕಪ್ಪ ಡುಂ ತಿರುವಡಿಹಳುಳ್ಳವರುಮಾನ ರಾಮಾನುಶಕ್ಕೆ ಸೇವಿಕ್ಕುಂ ಮಹನೀಯರ್ ಎಳುಂದ್ ಹರ್ಷತ್ತಾಳ್ ಇರೈಂದ್ ನರ್ತಿಕ್ಕುಂ ಇಡಂರ್ತಾ ಅವರ ಅಡಿಯೇ ನಾನ ಎನಕ್ಕುಂ ಇರುಪ್ಪಿಡಂ.
ಗೋಪಾಲಾಚಾರ್ಯ - ಅರ್ಥ
ಶೆಳು = ರಮ್ಯವಾದ, ತಿರೆ - ಅಲೆಗಳಿರುವ, ಪಾಲ್ -ಕಡಲ್ : ಹಾಲಿನ ಕಡಲಿನಲ್ಲಿ ಕಣ್-ತುಯಿಲ್ - ಪವಡಿಸಿರುವ, ಮಾರ್ಯ = ಭಗವಂತನ, ತಿರುವಡಿಕ್ಕೇಳ್ = ಅಡಿಗಳಡಿಯಲ್ಲಿ ವಿಳುಂದ್ ಇರುಪ್ಪಾರ್ = ಇರುವ ಮಹಾತ್ಮರ, ನೆಂಜಿಲ್ - ಮನದಲ್ಲಿ ಮೇವುಂ = ಇಷ್ಟಪಟ್ಟು ನೆಲೆಸಿರುವ, ನಲ್ -ಜ್ಞಾನಿ = ಉತ್ತಮ ಜ್ಞಾನಿಗಳಾಗಿಯೂ, ನಲ್-ವೇದಿಯರಳ್ = ಚೆನ್ನಾಗಿ ವೇದಗಳನ್ನರಿತವರಿಂದ, ತೊಳುಂ - ಸೇವಿಸಲ್ಪಡುವ, ತಿರುಪ್ಪಾರ್ದ = ಪಾದಗಳುಳ್ಳವರಾದ, ಇರಾಮಾನುಶನ್ = ರಾಮಾನುಜರನ್ನು, ತೊಳುಂ = ಸೇವಿಸುವ, ಪೆರಿಯೋರ್ = ಹಿರಿಯರು, (ಮಹಾತ್ಮರು) ಎಳುಂದಿರೈತ್ - ಎದ್ದೆದ್ದು ಅತಿಸಂತೋಷದಿಂದ ಮೈಮರೆತು ಘೋಷಿಸುತ್ತಾ ಆಡುಂ-ಇಡಂ - ನರ್ತಿಸುವ ಸ್ಥಳವೇ, ಅಡಿಯೇನುಕ್ಕ = ನನಗೆ ಇರುಪ್ಪಿಡಂ ಇರುವ ಸ್ಥಳ.
w
ಗೋಪಾಲಾಚಾರ್ಯ - ತಾತ್ಪರ್ಯ
ಮನೋಹರ ತರಂಗಗಳಿರುವ ಕ್ಷೀರಸಾಗರದಲ್ಲಿ ಶಯನಿಸಿರುವವನೂ, ಆಶ್ಚರ ವ್ಯಾಪಾರವುಳ್ಳವನೂ ಆದ ಸಶ್ವೇಶ್ವರನ ಪಾದಗಳಡಿಯಲ್ಲಿ ಸದಾ, ಇರುವವರ ಮನಸ್ಸಿನಲ್ಲಿ ಹೊಂದಿಕೊಂಡಿರುವ ಒಳ್ಳೆಯ ಜ್ಞಾನಿಗಳೂ, ಚೆನ್ನಾಗಿ ವೇದಗಳನ್ನರಿತ ಮಹಿಮರಿಂದ ಸೇವೆಗೊಳ್ಳುವ ಅಡಿಗಳುಳ್ಳ ರಾಮಾನುಜರನ್ನು ಸೇವೆ ಮಾಡುವವರೂ ಆದ ಮಹಾತ್ಮರು ಎದ್ದೆದ್ದು ಮೈಮರೆತು, ಕೊಂಡಾಡುತ್ತಾ ಸಂತೋಷದಿಂದ ನರ್ತಿಸುವ ಸ್ಥಳವೇ ನನಗೆ ವಾಸಸ್ಥಾನ.
ಗೋಪಾಲಾಚಾರ್ಯ - सं
रम्योर्म्यवितदुग्धवार्धिशयितु शांघ्यो रथ स्तस्थुषां प्रीत्यान्तर्हृदये वसन्त ममलज्ञानाधिकं योगिनम् ।
आम्नायज्ञनिषेव्यमाणचरणं रामानुजं प्रार्चतां स्यादेवाप्लुतिमत्तघोषनटनस्थानं ममावासभूः ॥
१०५
॥1 ಮೂಲ : ಇರುಪ್ಪಿಡಂ ವೈಹುಂದಂ ವೇಂಗಡಂ, ಮಾಲಿರುಂ ಶೋಲೈಯೆನ್ನು ಪೊರುಪ್ಪಿಡಂ ಮಾಯನುಕ್ಕೆನ್ಸರ್ ನಲ್ಲೋರ್, ಅವೈ ತನ್ನೊಡುಂ ವಂ- ದಿರುಪ್ಪಿಡಂ ಮಾಯನಿ ರಾಮಾನುರ್ಶ ಮನತ್ ಇಸ್ರರ್ವ ವಂ- ದಿರುಪ್ಪಿಡಂ, ಎನ್ನನಿದಯತುಳ್ಳ ತನಕ್ಕಿನ್ನುರವೇ ॥ 106
ಗೋಪಾಲಾಚಾರ್ಯ - ಭಾವ
ಪರಮಪುರುಷನು ವಾಸಸ್ಥಲಮಾನದ್ ಪರಮಪದಂ, ತಿರುವೇಗಂಡಮಲೈ, ತಿರುಮಾಲಿರುಂಶೋಲೈ, ಎನ್ ಪೆರಿಯೋರ್ ತೊಲ್ಲುವರ್. ಅಂದ ಭಗರ್ವಾ ವೈಹುದಂ ಮುದಲಿಯ ಇರುಪ್ಪಿಡಂಗಳೊಡು ವಂದ್ ಇರುಪ್ಪದ್ ಸ್ವಾಮಿ ರಾಮಾನುಶ ಮರ್ನಾ, ಅಂದ ಭಗವಾನೋಡುಕೂಡಿನ ಮರ್ಹಾ ಇಪ್ಪೋದು ಮಿಹವುಂ ಆನಂದತ್ತುರ್ಡ ಎಳುಂದರುಳಿಯಿರುಪ್ಪದ್ ಅಡಿರ್ಯೇ ಮನತ್ತಿಲೇಯಾಂ.
ಗೋಪಾಲಾಚಾರ್ಯ - ಅರ್ಥ
ಮಾಯನುಕ್ - ಸಶ್ವೇಶ್ವರನಿಗೆ, ಇರುಪ್-ಇಡಂ = ವಾಸಸ್ಥಳವು, ವೈಹುಂದಂ - ವೈಕುಂಠವೂ, ವೇಂಗಡಂ - ವೆಂಕಟಾಚಲವೂ, ತಿರುಮಾಲಿರುಂ ಶೋಲೆ = ಈ ಹೆಸರಿನ ದಿವ್ಯಸ್ಥಳವೂ, ಎನ್ನುಂ : ಎಂಬ, ಪೊರು-ಇಡಂ : ಪಶ್ವತಗಳು = ವಾಸಸ್ಥಳಗಳು (ಎಂದು) ನಲ್ಲೋರ್ = ಜ್ಞಾನಿಗಳು, ಎನ್ಸರ್ - ಹೇಳುವರು. ಮಾರ್ಯ - ಆ ಭಗವಂತನು, ಅವೈ-ತನ್ನೊಡುಂ = ಆ ದಿವ್ಯಸ್ಥಳಗಳ ಸಹಿತ, ವಂದ್ : ಬಂದು, ಇರುಪ್-ಇಡಂ : ಇರುವ ಸ್ಥಳವು, ಇರಾಮಾನುರ್ಶ - ಶ್ರೀರಾಮಾನುಜರ, ಮನತ್ ಹೃದಯದಲ್ಲಿ ಅರ್ವ = ಆ ರಾಮಾನುಜರು, ಇನ್ - ಈಗ, ವಂದ್ = ಬಂದು, ತನಕ್ಸ್ - ತಮಗೆ, ಇನ್ಸ್-ಉರ = ಆನಂದವಾಗುವಂತೆ, ಇರುಪ್ಪ-ಇಡಂ - ಬಿಜಯಮಾಡಿರುವುದು, ಎ -ರ್ತ - ನನ್ನ, ಇದಯತ್ತುಳ್ಳ = ಹೃದಯದಲ್ಲಿಯೇ
ಗೋಪಾಲಾಚಾರ್ಯ - ತಾತ್ಪರ್ಯ
“ಭಗವಂತನಿಗೆ ವಾಸಸ್ಥಳಗಳು, ಶ್ರೀ ವೈಕುಂಠ, ತಿರುಪತಿ, ತಿರುಮಾಲಿರುಂಶೋ ಎಂಬ ಪರ್ವತಗಳು’’ ಎಂದು ಜ್ಞಾನಿಗಳು ಹೇಳುತ್ತಾರೆ. ಆ ಪರಮಾತ್ಮನು ಆ ವೈಕುಂಠ ಮೊದಲಾದ ದಿವ್ಯಸ್ಥಳಗಳ ಸಮೇತ ಬಂದು, ನಮ್ಮ ರಾಮಾನುಜರ ಹೃದಯದಲ್ಲಿ ಬಿಜಯಮಾಡಿಸಿರುವನು. ಅಂತಹ ಭಗವಂತನೊಡಗೂಡಿದ ಆ ಮಹಾಮಹಿಮರು ಈಗ ಬಂದು ಬಹಳ ಆನಂದದಿಂದ ವಾಸಮಾಡುವುದು ಈ ನನ್ನ ಹೃದಯದಲ್ಲಿಯೇ ಆಗಿದೆ.
ಗೋಪಾಲಾಚಾರ್ಯ - सं
श्रीशस्यावासभूमिं परमपद-वृषाहार्य - मालोल शैलान्
आहु स्सन्तः परेश सह निजनिलयै रागतो भाति चित्ते ।
श्रीमद्रामानुजस्य स्वय मधिवसति ह्यद्य तादृक् स योगी
नूनं संतुष्टचेता मम खलु हृदयं सर्वदा नन्दपूर्णः ॥
१०६
॥2
ಮೂಲ : ಇನ್ನುತ್ತಶೀಲರಾಮಾನುಶ ! ಎನ್ನು ಮೆಲ್ವಿಡತ್ತುಂ ಎನ್ನುತ್ತ ನೋಯುಡಲ್ ದೋರುಂ ಪಿರಂದಿರುಂದ್, ಎಣ್ಣರಿಯ ತುಗ್ಗುತ್ತು ವೀಯನುಂ ತೊಲ್ಲುವದೊನುಣ್ಣು ಉ೯ ರ್ತೊಡರಳುಕ್ಕೇ ಅನ್ನುತ್ತಿರುಕ್ಕುಮೃಡಿ, ಎನ್ನೈಯಾಕ್ಕಿಯಂಗಾಳಡುತ್ತೆ | 107
ಗೋಪಾಲಾಚಾರ್ಯ - ಭಾವ
ಆನಂದಪೂರ್ಣರಾಯುಂ, ಸೌಶೀಲ್ಯ ಗುಣಮುಳ್ಳವರುಮಾನ ರಾಮಾನುಜರೇ ! ದೇವರೀರಿಡಂ ತೊಲ್ಲುಂ ಸಂಗತಿ ಒನ್ನುಂಡು, ಅದೆನ್ನೆನ್ನಿಲ್, ಎಲುಂಬಿಲೇ ಉರೈಂಡ್ ನಲಿಯಕ್ಕಡವರೋಗಂಗಳು ಇರುಪ್ಪಿಡಮಾನ ಶರೀರಂಗಳಿಲ್ ಪಿರಪ್ಪದು, ಇರಪ್ಪದುಂ ಆಹಿ ಎಣ್ಣಿರಂದ ದುಃಖಂಗ ಅನುಭವಿತ್ ಮುಡಿಂದ್ ಪೋನಾಲುಂ ಎಪ್ಪೋದುಂ, ಎಲ್ಲಾ ವಿಡಂಗಳಿಲು, ದೇವರೀರಡಿಯವರ್ ವಿಷಯತ್ತಿಲೇಯೇ ಭಕ್ತನಾಯಿರುಕ್ಕುಂಪಡಿ ಎನ್ನೈ ಪಣ್ಣಿತ್ ಅವರಿಡಂ ಆಳ್ವಡುತ್ತಿ ಅರುಳವೇಣು. ಇದುರ್ತಾ ವಿಣ್ಣಪ್ಪಂ.
Hi.
ಗೋಪಾಲಾಚಾರ್ಯ - ಅರ್ಥ
ಇನ್ಸ್-ಉತ್ತ= ಆನಂದಪೂರ್ಣರಾದ, ಶೀಲತ್: ಸೌಶೀಲ್ಯಗುಣವುಳ್ಳ, ಇರಾಮಾನುಶ : ರಾಮಾನುಜರೆ ! ಶೂಲ್ಲುವದ್ = ಅರಿಕೆಮಾಡಬೇಕಾದುದು, ಒನ್ಸ್-ಉಂಡು = ಒಂದುಂಟು. (ಅದೇನೆಂದರೆ) ಎನ್ನು ಉತ್ತ= ಮೂಳೆಯಲ್ಲಿ ಸೇರಿ ನೋಮ್ - ವ್ಯಥೆಪಡಿಸುವ ವ್ಯಾಧಿಗಳಿರುವ, ಉಡಲ್ -ತೋರಿ = ಮೈಗಳಲ್ಲಿ ಪಿರಂದ್ - ಹುಟ್ಟಿ, ಇರುಂದ್ : ಇದ್ದು, ಎಣ್ -ಅರಿಯ - ಎಣಿಸಲಾಗದಷ್ಟು ತುಲ್ಫ್-ಉತ್ ದುಃಖಗಳನನ್ನನುಭವಿಸಿ, ವೀಯಿನುಂ = ನಶಿಸಿದರೂ, ಎನ್ನುಂ : ಯಾವಾಗಲೂ, ಎ-ಇಡತ್ತು : ಎಲ್ಲೆಡೆಗಳಲ್ಲೂ ರ್ಉ-ನಿಮ್ಮ, ತೊಡದ್ದಳುಕ್ಕೇ = ಭಕ್ತರ ವಿಷಯದಲ್ಲೇ ಅನ್ಸ್-ಉತ್- ಭಕ್ತನಾಗಿ, ಇರುಕ್ಕುಂ ಪಡಿ : ಇರುವಂತೆ, ಎನ್ನೆ - ನನ್ನನ್ನು, ಆಕ್ಕಿ = ಮಾಡಿ, ಅಂಗ್ : ಆ ಭಕ್ತರಲ್ಲಿಯೇ, ಆಳ್ -ಪಡುತ್- ಸೇವಕನನ್ನಾಗಿ ಮಾಡಬೇಕು.
تب
ಗೋಪಾಲಾಚಾರ್ಯ - ತಾತ್ಪರ್ಯ
ಆನಂದಭರಿತರೂ, ಸುಶೀಲರೂ ಆದ ರಾಮಾನುಜರೇ ! ತಮ್ಮಲ್ಲಿ ನನ್ನದೊಂದರಿಕೆ. ಆದೇನೆಂದರೆ, ಮೂಳೆಗಳೂ ಆವರಿಸಿರುವ ರೋಗಗಳಿಗೆ ನೆಲೆಯಾಗಿರುವ ಶರೀರಗಳಲ್ಲಿ ಜನಿಸುವುದೂ, ಇರುವುದೂ, ಎಣಿಸಲಾಗದಷ್ಟು ದುಃಗಳನ್ನನುಭವಿಸಿ, ಕೊನೆಗೊಂಡರೂ, ಎಲ್ಲ ಕಾಲದಲ್ಲೂ, ಎಲ್ಲ ಸ್ಥಳದಲ್ಲೂ ನಿಮ್ಮ ಭಕ್ತರ ವಿಷಯದಲ್ಲೇ ಭಕ್ತಿಯುಳ್ಳವನಾಗಿರುವಂತೆ ಮಾಡಿ ಅವರಡಿಗಳಲ್ಲೇ ಸೇವಕನನ್ನಾಗಿ ಮಾಡಬೇಕು. ಇದೇ ನನ್ನ ಅರಿಕೆ.
ಗೋಪಾಲಾಚಾರ್ಯ - सं
पूर्णानन्द ! सुशील ! मामक मिदं विज्ञापनं वर्तते श्रीरामानुज ! कैकसामयमये काये जनित्वाप्यहम् ।
स्थित्वान्तं विविधव्यथा अनुभवन् यातोऽपि मां संततं सर्वत्रापि कुरु त्वदीयपदसाद्भक्तं च तत्सेवकम् ॥
१०७
ಮೂಲ : ಅಂಗಯಲ್ ಪಾಯ್ ವಯಲ್ ತೆನ್ನರಂರ್ಗ, ಅಣಿಯಾಹಮನ್ನು ಪಂಗಯ ಪಾಮಲ ಪಾವಿದ್ಯೆಪ್ಪೋತ್ತದುಂ, ಪತಿಯೆಲ್ಲಾಂ ತಂಗಿಯದೆನ್ನತ ನಂಜೇ ! ನಂ ತಲೈಮಿಶೈಯೇ ॥3 ಪೊಂಗಿಯ ಕೀರ್ತಿ, ಇರಾಮಾನುಶನಡಿಪ್ಲೊಮನ್ನವೇ ॥ 108 ಭಾವ : ಓ ಮನಮೇ ! ಭಕ್ತಿ ಮುಳುಮೈಯುಂ ತಮ್ಮಿಡಲ್ ನಿಲೈಪ್ಪೆತ್ತದೆನ್ ಕೊಲ್ಲುಂಪಡಿಯಾಹ ವೀರುಪೆ ಪರವಿನ ಕೀರ್ತಿಯುಡೈಯ ರಾಮಾನುಶ ತಿರುವಡಿಮಲರ್ ಹಳ್ ನಂ ತಲೆಮೇಲೆಯೇ ಕುಡಿಕೊಂಡಿರುಕ್ಕುಂಪಡಿಯಾಹ, ಅಳಹಾನ ಕಯಲ್ಲಳ್ ಪಾಮ್ ಹಿರ ವಯಲ್ಲಹಳ್ ಶೂಳನ್ನ ಶ್ರೀರಂಗಲ್ ಉರಂಗುಹಿನ ಇರಂಗನಾದನುಡೈಯ ಆಳಹಿಯಮಾಶ್ಚಿಲ್ ನಿಲೈನಿನ್ನವಳಾಯುಂ, ಶಿರಂದ ತಾಮರೈಯಿಲ್ ಪಿರಂದವಳಾಯುಂ ಇರುಕ್ಕುಂ ಮಹಾಲಕ್ಷ್ಮಿಯ್ಯ ವಾಳ್ತುವೋಂ,
ಗೋಪಾಲಾಚಾರ್ಯ - ಅರ್ಥ
ನೆಂಜೇ - ಮನಸ್ಸೇ ಪತ್ತಿ-ಎಲ್ಲಾಂ = ಭಕ್ತಿಯೆಲ್ಲ ತಂಗಿಯದ್ - (ತಮ್ಮ) ನೆಲೆಗೊಂಡಿದೆ, ಎನ್ ಎಂದು, (ಹೇಳುವಂತೆ) ತಳ್ಳಿತ್: ಪರಿಪೂರ್ಣನಾದ, ಪೊಂಗಿಯ - ತುಂಬಿ ಹೊರಚೆಲ್ಲಿ ಹರಡಿದ, ಕೀರ್ತಿ = ಯಶಸ್ಸುಳ್ಳ, ಇರಾಮಾನುರ್ಶ - ರಾಮಾನುಜರ, ಅಡಿ-ಪೂ : ಪಾದಕಮಲಗಳು, ನಂ = ನಮ್ಮ ತಲೆ-ಮಿಶೆಯ್ = ತಲೆಯಮೇಲೆಯೇ, ಮನ್ನ : ಸ್ಥಿರವಾಗಿ ವಾಸಮಾಡುವಂತೆ, (ನಾವುಮಾಡಬೇಕಾದುದೇನೆಂದರೆ) ಅಂ = ಅಂದವಾದ, ಕಯಲ್ - ಮೀನುಗಳು, ಪಾಮ್ = ಚಿಮ್ಮುವ, ವಯಲ್ - ಗದ್ದೆಗಳಿಂದ ಸುತ್ತುವರಿದ, ರ್ತೆ-ಅರಂರ್ಗ - ದಕ್ಷಿಣದಲ್ಲಿರುವ ಶ್ರೀರಂಗದಲ್ಲಿರುವ ರಂಗನಾಥನ, ಅಣಿ - ರಮ್ಯವಾದ, ಆಹಂ ಎದೆಯಲ್ಲಿ ಮನ್ನುಂ - ನೆಲೆಯಾಗಿರುವ, ಪಂಗಯ-ಮಾ-ಮಲ ಉತ್ತಮವಾದ ತಾವರೆಹೂವಿನಲ್ಲಿ ಅವತರಿಸಿದ ಮಹಾಲಕ್ಷ್ಮಿಯನ್ನು, ಪೋತ್ತದುಂ ಆಶ್ರಯಿಸಿ ಸ್ತುತಿಸೋಣ.
ಗೋಪಾಲಾಚಾರ್ಯ - ತಾತ್ಪರ್ಯ
ಓ ಮನವೆ : ಭಕ್ತಿಯು ಪೂರ್ಣವಾಗಿ ತಮ್ಮಲ್ಲೆ ನೆಲೆಮಾಡಿಕೊಂಡಂತೆ ಇರುವ, ಎಲ್ಲೆಡೆಯೂ ಕೀರ್ತಿಯು ಹರಡಿ ಪ್ರಖ್ಯಾತರಾದ, (ಮನಕ್ಕೂ ಅನ್ವಯಿಸಬಹುದು) ಶ್ರೀ ರಾಮಾನುಜರ ಅಡಿದಾವರೆಗಳು ನಮ್ಮ ಮುಡಿಗಳಿಗೆ ಒಡವೆಯಂತೆ ನೆಲೆಗೊಳ್ಳಬೇಕಾದರೆ ಮನೋಹರವಾದ ಮತ್ಸಗಳು ಚಿಮ್ಮುತ್ತಿರುವ ಗದ್ದೆಗಳಿಂದ ಸುತ್ತುವರಿದ ಶ್ರೀರಂಗದಲ್ಲಿ ಫಣಿಶಾಯಿಯಾಗಿ ಕಂಗೊಳಿಸುವ ರಂಗನಾಥನ ಅತಿ ಸುಂದರವಾದ ವಕ್ಷಸ್ಥಳದಲ್ಲಿ ನೆಲೆಯಾಗಿರುವ, ಕಮಲದಲ್ಲಿ ಅವತರಿಸಿದ ಮಹಾಲಕ್ಷ್ಮಿಯಾದ ಶ್ರೀರಂಗನಾಯಕಿಯನ್ನು ಆಶ್ರಯಿಸಿ ಸ್ತುತಿಸುವ
ಗೋಪಾಲಾಚಾರ್ಯ - सं
हे हृत् ! भक्ति स्समग्रा विलसति सततं यत्र हि व्याप्तकीर्तेः श्रीमद्रामानुजस्याद्भुतपदकमले भूषणेऽस्मच्छिरोर्हे ।
कर्तुं वैसारशालिन्यतिशयविभवे शालिभूश्रीतरङ्गे
लक्ष्मीं रङ्गेशरम्योरसि कृतवसतिं संश्रिता स्संस्तुम स्ताम् ॥
१०८
ಈ ಪ್ರಬಂಧದ ಸಾಮಂಜಸ್ಯ ಅನುಪಮವಾದುದು : ಮೊದಲನೆಯ ಪಾಶುರದಲ್ಲಿ ಪೂಮನ್ನಮಾದ್” ಎಂದರು. ಇಲ್ಲಿ ‘‘ಪಾಮಲ ಪಾವೈ’’ ಎಂದಿರುವರು. ಅಲ್ಲಿ ಪೆರುಂದಿಯ ಮಾರ್ಸ್ಟ’ ಎಂದೂ, ಇಲ್ಲಿ “ಅಣಿಯಾಹಮನ್ನುಂ’’ ಎಂದೂ, ಅಲ್ಲಿ ‘ಇರಾಮಾನುರ್ಶ ಶರಣಾರವಿಂದಂ ನಾಂ ಮನ್ನಿವಾಳ’’ ಎಂದೂ ಇಲ್ಲಿ ‘‘ನಂ-ತಲೈ-ಮಿಶೈಯೇ-ಇರಾಮಾನುಶನಡಿಪ್ಲೊಮನ್’’ ಎಂದೂ ಅಲ್ಲಿಯೂ, ‘‘ನೆಂಜೇ’’ ಎಂದು ಹೃದಯದೊಂದಿಗೇ ಆರಂಭಿಸಿ, ಇಲ್ಲಿಯೂ, “ನಂಜೇ’’ ಎಂದೇ ಮುಗಿಸಿದರು. ಇದರಿಂದ ಪಡೆಯಬೇಕಾದುದರಲ್ಲಿ ಅಭಿರುಚಿಯ ಅಭಿವೃದ್ಧಿಗೊಂಡು, ಆ ಪ್ರಾಪ್ಯಸಿದ್ಧಿಗೆ ಸ್ವರೂಪಾನುರೂಪವಾದ ಈ ಸಂಪತ್ತು ಸಿದ್ಧಿಸಲೂ ಮುಖ್ಯ ಕಾರಣಗಳಾದ ಮಹಾಲಕ್ಷ್ಮಿಯಿಂದ ವಿಶೇಷ ಸಿದ್ದಿಯನ್ನು ಪಡೆಯಲು ಆಶ್ರಯಿಸಿ, ಮಂಗಳಾಶಾಸನ ಮಾಡಬೇಕೆಂದು ಹೇಳಿರುವರು, ಭಕ್ತಿಯ ಚಿಲುಮೆಯು ಹೊರ ಹೊರಡುವಾಗಲೂ, ಹೀಗೆಯೇ ಪರಿಪರಿಯಾಗಿ ಹೊನಲಾಗಿ ಹರಿದು, ಕಡೆಗೊಳ್ಳುವಾಗಲೂ, ಅಸಾಧಾರಣವಾದ ಆನುರೂಪ್ಯವನ್ನು ಹೊಂದಿ ಭಕ್ತಿಯ ಪರಾಕಾಷ್ಠೆಯಿಂದ ಶ್ರೀಮದಾಚಾರರ ಮೂಲಕ ಮಹಾಲಕ್ಷ್ಮಿಯ ಕಟಾಕ್ಷವಿಶೇಷದಿಂದಲೇ ಪರಮಪುರುಷಾರ್ಥ ಸಿದ್ಧಿಯಾಗಿ ಶ್ರೀಮನ್ನಾರಾಯಣನ ಸಂಪೂರ್ಣ ಪರಬ್ರಹ್ಮಾನುಭವಾನಂದಗಾಗುವುದೆಂದು ಪ್ರತಿಪಾದಿಸುವ ಈ ದಿವ್ಯ ಪ್ರಬಂಧವು ಭಕ್ತ ವಿಶೇಷ ನಿಬಂಧನ ಸುಧಾನಿಧಿಯಾಗಿಹುದು.
ಗೋಪಾಲಾಚಾರ್ಯ - सं
श्रीमते रामानुजाय नमः इति श्रीवेदान्तरामानुजमुनिकृपाहितवाग्विलासेन विदुषा गोपालदासेन विरचिता श्रीरामानुजनूत्तन्दादिविवरिणी भावबोधिनीसमाख्या चतुरूपा चतुराक्षरा पूर्णतां ययौ ॥ 7 ॥
॥2ft: ॥
ಗೋಪಾಲಾಚಾರ್ಯ - सं
श्री भगवद्रामानुजनूत्तन्दादि-
भावबोधिनीप्रकाशकस्य
सविनयविज्ञप्तिः
श्रीमद्रामानुजार्यानघगुणमहिता द्राविडोक्त्या सुगाधाः चक्रे प्रीत्या जगौ च श्रितगुरुकरुणः श्रीतरङ्गामृतार्यः ।
मोदायैता बुधानां हरिहरपुर - गोपालसूरि स्सुरोक्त्या श्लोकीकृत्याखिलाश्च व्यवृणुत सुखबोधाय भाषाद्वयेन 1 !
कौण्डिन्यंशतिलकस्य नृसिंहासूरेः नप्ता बुधप्रवररङ्गधुरीणपौत्रः ।
गोपालसूरि रिह कृष्णसुधीतनूजः रामानुजीय इति सन्त इमं इयन्ताम् ।
।
श्रीमद्वेदान्तरामानुजगुरुकरणावेक्षणात्तात्मभाग्यः श्रीमच्छ्रीवासयोगिप्रवरघनकृपालब्धवेदान्तभाग्यः ।
श्रीमच्छ्रीरङ्गनाथप्रथितगुरुपुनर्वीक्षणात्मीयभाग्यः गोपालोऽनुग्रहार्हो ननु गुरुचरणत्राणसेवैकलोलः ।
।
यतीन्द्र गुणपीयूष रसास्वाद समादराः ।
दासं सन्तोऽनुगृह्णन्तु प्रीयतां लक्ष्मणोमुनिः ।
।