अर्चत प्रार्चत

तन्त्रसाराद्युक्तः पूजाविधिः । ब्रह्मात्मदासेन विद्यासिंहाचार्येण सङ्कलितः ಪೂಜಾ ರಹಸ್ಯ ಬ್ರಹ್ಮಾತ್ಮದಾಸ ಪಂ.ವಿದ್ಯಾಸಿಂಹಾಚಾರ್ಯ ಸಂಸ್ಕರಿಸಿ ಬೆಳೆಸಿದ ದ್ವಿತೀಯಾವೃತ್ತಿ (ಆವಾಹನ, ನೈವೇದ್ಯಗಳ ವಿಕೃತ ಅನುಸಂಧಾನ, ಅತಿಸಂಕ್ಷಿಪ್ತ, ಸಂಕ್ಷಿಪ್ತ ಪೂಜಾವಿಧಿ, ನಾರಾಯಣಮಂತ್ರಜಪಕ್ರಮ, ಮಂತ್ರಗಳ ಅರ್ಥ, ಬ್ರಹ್ಮಯಜ್ಞ ವೈಶ್ವದೇವ, ಬಲಿಹರಣಗಳ ಸಹಿತ) ಮಧ್ವಸಿದ್ಧಾಂತ ಪ್ರತಿಷ್ಠಾನ ವಿಶ್ವಮಧ್ವಮಹಾಪರಿಷತ್ ಉತ್ತರಾದಿ ಮಠ Archata Prarchata (Sanskrit) Pooja Rahasya (Kannada) Edited. Rendered & Enlarged by Brahmatmadasa Pt. Vidyasimhacharya Mahuli. Kulapati, Satyadhyana Vidyapeetha. Mulund (w), Mumbai-400080 © All rights reserved. First Edition Jan-1998 copies-1000 Second Edition Jan-1999 copies- 3000 Published by Madhva Siddhanta Pratishthana Vishva Madhva Maha Parishat Founded by Sri 1008 Sri Satyatma Teertha Swamiji Uttaradi Mutt, Sri Jayateertha Vidyapeetha Pampa Maha Kavi road, Shankarpuram. Bangalore-560 004 Cover page design & Type set by Pt J.Raghvendracharya & Nagendra.S. Deshpande Sri Satyadhyana Vidyapeetha. Mumbai Printed at Clips & Concepts Mumbai. " ಶ್ರೀ ದಿಗ್ವಿಜಯರಾಮೋ ವಿಜಯತೇ ॥ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ ೧೦೦೮ ಶ್ರೀ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಶೀರ್ವಚನ ಶ್ರೀಹರಿ ಕರುಣೆಯ ಕಡಲು. ಭಕ್ತರ ಬಾಂಧವ, ಅಲ್ಪ ಸಾಧನೆಯಿಂದಲೇ ಅನಲ್ಪ ಅನುಗ್ರಹವನ್ನು ಮಾಡುವ ದೊರೆ. ಮಾನವರಿಗೆ ದೇಹ, ಕಣ್ಣು, ಕಿವಿ, ಮೂಗು, ಕೈ, ಕಾಲು, ಮುಖಸೌಂದರ್ಯ, ಜ್ಞಾನ, ಇಚ್ಛೆ ಪ್ರಯತ್ನ, ಕಾಂತಿ, ಸಿರಿವಂತಿಕೆ, ಧೈರ್ಯ, ವ್ಯಕ್ತಿತ್ವ, ಶಕ್ತಿ, ಸಾಮರ್ಥ್ಯ, ಆರೋಗ್ಯ, ಆಹಾರ, ಪರಿಸರ, ಇವುಗಳನ್ನೆಲ್ಲ ದಯಪಾಲಿಸಿ ಕೊನೆಗೆ ಈ ಸಂಸಾರವನ್ನೇ ಕಳೆದು ಮುಕ್ತಿಯನ್ನು ಕರುಣಿಸುವ ಶ್ರೀಹರಿಯನ್ನು ಆರಾಧಿಸುವದೇ ನಮ್ಮ ಕರ್ತವ್ಯ. ಅದರಿಂದಲೇ ಪರಮಾತ್ಮನ ಪ್ರೀತಿಯಾಗುವದು. ಪೂಜೆ. ಭಗವಂತನ ಸಂತತ ಚಿಂತನೆಯೇ ಏಕಾಂತ ಭಕ್ತಿ, ಪರಿಪರಿಯಿಂದ ಪ್ರೀತಿಸುವದೇ ಆದರೆ ಕಾಟಾಚಾರಕ್ಕೆ ಪೂಜಿಸಿದರೆ ಪ್ರಯೋಜನವಿಲ್ಲ. ತನ್ಮಯತೆ ಬೇಕು, ತತ್ಪರನಾಗಬೇಕು, ಭಾವಪೂರ್ಣತೆ ಬೇಕು. ದೇವರ ವಿಸ್ಮರಣೆಯೇ ಸಂಸಾರ, ಸಂಸ್ಮರಣೆಯೇ ಮೋಕ್ಷ ದೇವರನ್ನು ಸ್ಮರಿಸಲು ಅನೇಕ ಸಾಧನಗಳಲ್ಲಿ ‘ದೇವಪೂಜೆ’ ಎಂಬ ಸಾಧನ ಉತ್ತಮವಾದುದು. ಈ ಸಾಧನವನ್ನು ಪ್ರಾಚೀನರು ಕಲ್ಪಿಸಿ ಕೊಟ್ಟಿದ್ದಾರೆ. ಆದರೆ ದೇವಪೂಜೆಯನ್ನು ಮಾಡದವರೇ ಬಹಳ, ಮಾಡುವವರಿಗೂ ಅರ್ಥ ತಿಳಿದಿಲ್ಲ. ಅರ್ಥ ಅರಿತವರಿಗೂ ಭಕ್ತಿ ಇಲ್ಲ. ಭಕ್ತಿ ಇದ್ದವರಿಗೂ ತನ್ಮಯತೆ ತತ್ಪರತೆಗಳಿಲ್ಲ. ಇವುಗಳಲ್ಲಿ ತನ್ಮಯತೆಗಾಗಿ ಪರಮಾತ್ಮನ ವ್ಯಾಪ್ತತ್ವ, ಅಂತರ್ಯಾಮಿತ್ವಜ್ಞಾನ, ಭಕ್ತಿಗಾಗಿ ಅನಂತರೂಪಗುಣಕ್ರಿಯಾದಿ ಮಾಹಾತ್ಮಜ್ಞಾನ, ಅರ್ಥಕ್ಕಾಗಿ ಶಾಸ್ತ್ರಾರ್ಥಗಳ ಗ್ರಂಥಗಳ ಸತತ) ಅವಲೋಕನ ಪೂಜೆಗಾಗಿ ಭಗವಂತನ ಅನಂತ ಉಪಕಾರಗಳ ಚಿಂತನ ಅಗತ್ಯ. ಈ ಚತುರ್ವಗ್ರವನ್ನು ಸಮಸ್ತ ಸಜ್ಜನರಿಗೂ ಸಮನ್ವಯಿಸುವ ಅತಿ ಮಹತ್ತರ ಕಾರ್ಯವನ್ನು ಈ ‘ಅರ್ಚತ ಪ್ರಾರ್ಚತ’ ಎಂಬ ಕಿರುಹೊತ್ತಿಗೆಯು ಮಾಡುವದರಲ್ಲಿ ಸಂದೇಹವಿಲ್ಲ. ಪರಿಷ್ಕೃತವಾಗಿ ಎರಡನೆಯ ಬಾರಿ ಜನ್ಮ ತಾಳಿದ ಈ ಪುಸ್ತಕ ಇನ್ನಷ್ಟೂ ಭಗವಂತನ ಬಗೆ ಬಗೆಯ ಸೃಷ್ಟಿ ವೈಚಿತ್ರ ವನ್ನು, ಅಚಿಂತ್ಯ ಶಕ್ತಿಯನ್ನು, ಅಸದೃಶ ಅನುಗ್ರಹವನ್ನೂ, ಮತ್ತು ಉಜ್ವಲ, ನಿರ್ಮಲ ಭಕ್ತಿಯನ್ನೂ, ಸಕಲ ಶಾಸ್ತ್ರಗಳ ರಹಸ್ಯ ಸ್ವಾರಸ್ಯವನ್ನು ತಿಳಿಸುವದರಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ಪೂರ್ವಾಶ್ರಮದ ವಿದ್ಯಾಗುರುಗಳಾದ ಪಂ. ಕುಲಪತಿ. ವಿದ್ಯಾಸಿಂಹಾಚಾರ್ಯ ಮಹಾಹುಲಿ ಇವರು ಸ್ವಯಂ ಭಕ್ತಿಪರವಶರಾಗಿ, ಭಕ್ತಿಪೂರ್ವಕ ಅನುಸಂಧಾನಗಂಗೆಯನ್ನು ಈ ಪುಸ್ತಕದಲ್ಲಿ ಹರಿಸಿದ್ದಾರೆ. ಶ್ರೀಮದ್ಭಾಗವತ, ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಸರ್ವಮೂಲ ಗ್ರಂಥಗಳು ಹಾಗೂ ಪದ್ಯಮಾಲಾ, ಯೋಗದೀಪಿಕಾ, ಪೂಜಾಕಲ್ಪಲತಾ, ಮಾನಸ ಸೃತಿ, ಷೋಡಶೀ ಮೊದಲಾದ ಅನೇಕ ಗ್ರಂಥಗಳನ್ನು ಪರಿಶೀಲಿಸಿ ಸಾಧಕನು ಮಾಡಬೇಕಾದ ಅನುಸಂಧಾನಗಳನ್ನು ಪೂಜಾವಿಧಿಗಳೊಡನೆ ಈ ಗ್ರಂಥದಲ್ಲಿ ಬರೆದಿದ್ದಾರೆ. ಈ ತರಹದ ಇನ್ನನೇಕ ಗ್ರಂಥಗಳನ್ನು ಅವರು ಬರೆಯಲು ದೇವರು ಅನುಗ್ರಹಿಸಲಿ ಎಂದು ಅಸದಾರಾಧ್ಯ ಶ್ರೀ ಮೂಲರಾಮ ದಿಗ್ವಿಜಯರಾಮ ವೇದವ್ಯಾಸ ದೇವರಲ್ಲಿ ಪ್ರಾರ್ಥಿಸುತ್ತೇವೆ. ಇದರ ಜೊತೆಗೆ ಪಂ. ರಾಘವೇಂದ್ರಾಚಾರ್ಯ ಹಾಗೂ ಆಯುಷ್ಮಾನ್ ನಾಗೇಂದ್ರ ಇವರಿಬ್ಬರಿಗೂ ದೇವರು ಮಹತ್ತರ ಸಾಧನೆ ಮಾಡಿಸಿ ಉತ್ತಮ ಜ್ಞಾನ ಭಕ್ತಿ ವೈರಾಗ್ಯಗಳನ್ನು ಆಯುರಾರೋಗ್ಯ ಐಶ್ವರ್ಯ ಕೀರ್ತಿಗಳನ್ನೂ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಈ ಪುಸ್ತಕವನ್ನು ಆದರದಿಂದ ಮುದ್ರಿಸಿ ಕೊಟ್ಟ ಶ್ರೀಯುತ. ಸುಭಾಷ ನಾಯಕ್‌ ಅವರಿಗೆ ದೇವರು ಉತ್ತರೋತ್ತರ ಅಭಿವೃದ್ಧಿ ಮಾಡಲೆಂದು ಪ್ರಾರ್ಥಿಸುತ್ತೇವೆ. ಇತ್ಯನೇಕ ನಾರಾಯಣ ಸ್ಮರಣೆಗಳು ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು. ಶ್ರೀಮದುತ್ತರಾದಿ ಮಠ. " ಶ್ರೀ ದಿಗ್ವಿಜಯರಾಮೋ ವಿಜಯತೇ | ಪ್ರಕಾಶಕರ ನುಡಿ ಶ್ರೀ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರ ಆಜ್ಞೆ ಹಾಗೂ ಅನುಗ್ರಹಗಳಿಂದ ‘ಅರ್ಚತ ಪ್ರಾರ್ಚಿತ’ (ಪೂಜಾರಹಸ್ಯ) ಗ್ರಂಥದ ಎರಡನೇ ಆವೃತ್ತಿಯನ್ನು ಪ್ರಕಾಶಿಸುತ್ತಿದ್ದೇವೆ. ಈ ಗ್ರಂಥದ ಮೊದಲ ಮುದ್ರಣದ ಪ್ರತಿಗಳು ಮೂರೇ ತಿಂಗಳಲ್ಲಿ ಮುಗಿದುಹೋಗಿರುವದು, ಹಾಗೂ ತಮಿಳು ಭಾಷೆಯಲ್ಲೂ ಭಾಷಾಂತರವಾಗಿರುವದು ತುಂಬ ಸಂತೋಷದ ಸಂಗತಿ. ಈ ಎರಡನೆಯ ಆವೃತ್ತಿಯಲ್ಲಿ ಭಕ್ತಿ ಭಾರದಿಂದ ಬಾಗಿದ, ಅನುಸಂಧಾನ ಹಾಗೂ ಉಪಾಸನೆಗಳಲ್ಲಿ ಆಸಕ್ತಿ ಇರುವ, ಪ್ರಮೇಯಪ್ರೇಮಿ ಜಿಜ್ಞಾಸುಗಳಿಗೆ ರುಚಿಸುವ ಮಹತ್ವದ ಅನೇಕ ತತ್ವಗಳನ್ನು ಆವಾಹನ, ನೈವೇದ್ಯ ಮುಂತಾದ ಸಂದರ್ಭಗಳಲ್ಲಿ ಗ್ರಂಥಕಾರರು ಕೊಟ್ಟಿರುವರು. ಜನರ ಅನುಕೂಲಕ್ಕಾಗಿ ಸೂಕ್ತಗಳು, ವೈಶ್ವದೇವ, ಬಲಿಹರಣ, ಬ್ರಹ್ಮಯಜ್ಞ ವಿಧಿಗಳನ್ನು ಹಾಗೂ ಮಂತ್ರಗಳ ಅರ್ಥಗಳನ್ನು ಗ್ರಂಥಕಾರರು ಸೇರಿಸಿ ಕೊಟ್ಟಿದ್ದಾರೆ. ಜೊತೆಗೆ, ಸಮಯವಿಲ್ಲವೆಂದು ಜಾರಿಕೊಳ್ಳುವ ಅಥವಾ ವ್ಯಥೆಗೊಳ್ಳುವ ಜನರಿಗೋಸ್ಕರ ಸಂಕ್ಷಿಪ್ತ ಪೂಜಾಕ್ರಮ ಹಾಗೂ ಅತಿಸಂಕ್ಷಿಪ್ತ ಪೂಜಾ ಕ್ರಮವೂ ಇಲ್ಲಿ ಸೇರಿಸಲಾಗಿದೆ. ಪ್ರಯತ್ನ ಮಾಡಿ ವಿಸೃತ ಪೂಜೆಯನ್ನು ಮಾಡುವದೇ ಮೇಲು ಎನ್ನುವದು ಖಚಿತ. ಈ ಎರಡನೆಯ ಆವೃತ್ತಿಯನ್ನು ಕಂಪ್ಯೂಟರ್ ಮಾಧ್ಯಮದಿಂದ ಶ್ರೀ ಸತ್ಯಧ್ಯಾನವಿದ್ಯಾಪೀಠದ ವಿದ್ಯಾರ್ಥಿಗಳಾದ ಶ್ರೀ ಜಯಮಂಗಲ ರಾಘವೇಂದ್ರಾಚಾರ್ಯ ಮತ್ತು ಶ್ರೀ ನಾಗೇಂದ್ರಾಚಾರ್ಯ ಇವರು ಸಿದ್ಧಪಡಿಸಿದ್ದಾರೆ. ಈ ಗ್ರಂಥವನ್ನು ಶ್ರೀ ಸುಭಾಷ್ ನಾಯಕ್‌ ಅಂದವಾಗಿ ಮುದ್ರಿಸಿಕೊಟ್ಟಿರುವರು. ಇವರೆಲ್ಲರಿಗೆ ನಮ್ಮ ಕೃತಜ್ಞತೆಗಳು. ಶ್ರೀ ಶ್ರೀಗಳವರ ಅನುಗ್ರಹ ನಮ್ಮೆಲ್ಲರ ಮೇಲಿರಲೆಂದು ಅನಂತ ಪ್ರಣಾಮ ಪೂರ್ವಕ ಕೋರುತ್ತೇವೆ. ಪ್ರಧಾನ ಕಾರ್ಯದರ್ಶಿ ಮಧ್ವ ಸಿದ್ಧಾಂತ ಪ್ರತಿಷ್ಠಾನ ವಿಶ್ವಮಧ್ಯ ಮಹಾ ಪರಿಷತ್ ಉತ್ತರಾದಿ ಮಠ, ಬೆಂಗಳೂರು ವಿಷಯ ಸೂಚಿ संक्षिप्त देवपूजाक्रमः 1-16 सूक्तानि (पुरुष, अम्भृणी, बळित्या ) 17-19 ब्रह्मयज्ञः, वैश्वदेवं, बलिहरणं, (ऋग्वेदीय - यजुर्वेदीय) 19-33 तारतम्यस्तोत्रम्, हस्तोदकम्, 28-29 नारायणमन्त्रजपक्रमः, 35-40 ಕನ್ನಡದಲ್ಲಿ ಅದರ ವಿವರಣೆ 41-51 ಅಜಾದಿಪದಗಳ ಅರ್ಥ 51-52 (सम्पूर्ण:) पूजाविधिः 53-90 तुलस्याहरणादिः 53 पञ्चामृतम्-अभिषेकः 74-75 देवगृहप्रवेशादिः 54 गन्धपुष्पसमर्पणम् 76 ब्रह्मपारस्तवः, मण्टपध्यानम् 56 गन्धपुष्पायुधदेवतानुसन्धानम् 77 निर्माल्यविसर्जनम्, रमादिप्रतिमासु आयुधपूजा-आवरणदेवता 78 आवाहनक्रमः 57 धूपदीपौ 79 पूजासङ्कल्पः, देवप्रार्थना 61 नैवेद्यम्-मुद्राः 80 कलशपूजा 62 भोगप्रार्थना - अन्नादिदेवताः 81 शङ्ख- पञ्चपात्र-पूजादिः 65 नैवेद्यसमर्पणम् 83 पीठपूजा 67 ताम्बूलं -नीराजनम् 85 बिम्बरूपध्यानम् 69 मन्त्रपुष्पम् 86 द्वात्रिंशल्लक्षणानि 70 रमादिनैवेद्यम् 87 बिम्बावाहनम् 71 उपसंहार: समर्पणम् 88 अभिषेकविधिः 73 आवाहने नैवेद्ये च अनुसन्धानविशेषः 91-109 ಕನ್ನಡ ಪೂಜಾರಹಸ್ಯ 113-225 ಪರಿಶಿಷ್ಟ೧- ಮಂತ್ರಗಳ ಅರ್ಥ 227-246 ಪರಿಶಿಷ್ಟ ಪ್ರಮಾಣಗಳು ಮತ್ತು ಅರ್ಥ 247-260 ಅತಿ ಸಂಕ್ಷಿಪ್ತ ಪೂಜಾಕ್ರಮ संक्षिप्तपूजाक्रमः नारायणाय परिपूर्णगुणार्णवाय विश्वोदयस्थितिलयोन्त्रियतिप्रदाय । ज्ञानप्रदाय विबुधासुरसौख्यदुःखसत्कारणाय वितताय नमो नमस्ते ।। (पाणी पादौ प्रक्षाल्य ) विष्णोः पूजागृहस्य द्वारसमीपं गत्वा द्वारपालान्त्रमेत्। द्वारपालनमनम् पूर्वद्वारे श्रियै नमः, जयाय नमः, विजयाय नमः । दक्षिणे श्रियै नमः बलाय नमः, प्रबलाय नमः । पश्चिमे श्रियै नमः नन्दाय नमः, सुनन्दाय नमः । उत्तरे श्रियै नमः कुमुदाय नमः, कुमुदाक्षाय नमः । इति भक्त्या नमस्कृत्य तदनुज्ञामवाप्नुयात् । देवगृहप्रवेशः वायवित्यस्य मधुच्छन्दाः वैश्वामित्रः ऋषिः, वायुः देवता, गायत्री छन्दः, देवगृहकवाटोद्घाटने विनियोगः । ॐ वाय॒वा या॑हि दश॑ते॒ मे सोमा॒ अर॑कृताः । तेषां पाहि श्रुथी हव॑म् । इति मन्त्रं पठन् देवगृहद्वारं उद्घाटयेत् । तालत्रयं कृत्वा देहली अस्पृशत्रेव दक्षिणांघ्रि पुरस्कृत्य, यच्च किञ्चिज्जगत्सर्वं दृश्यते श्रूयतेऽपि वा । अन्तर्बहिश्च तत्सर्व व्याप्य नारायणः स्थितः ॥ इति मन्त्रं पठत्रेव देवगृहं प्रविशेत् ।। दीपप्रज्वालनम्। अग्निनेत्यस्य मेधातिथिः काण्व ऋषिः, अम्पिदेवता, गायत्री छन्दः, दीपप्रज्वालने विनियोगः । ॐ अ॒ग्निना॒ग्निः समि॑थ्यते क॒विर्गृ॒हप॑ति॒र्युव॑ इ॒व्य॒वाड् जुद्धस्यः । इति मन्त्रेण दीप प्रज्वाल्य, ईशपेन दिविस्थान, पुष्पक्षेपेण अन्तरिक्षगतान्, पाणि (गुल्फस्य अधोभाग: पादमूलं) घातत्रयेण भूमिस्थान् विघ्नान् उच्चाटयेत् । 2 ‘अर्चत प्रार्चत’ भूतोच्चाटनम् अपसर्पन्तु ये भूता ये भूता भुवि संस्थिताः । ये भूता विघ्नकर्तारस्ते नश्यन्तु शिवाज्ञया । इति भूतानुच्चाटयेत्। ततः नाराचमुद्रया दिशः बन्धयेत् । प्रार्थना तत: वेदिकाया अधः स्थित्वा विनयपूर्वकं बद्धाञ्जलिः सन् प्रार्थयेत । लक्ष्मीकान्त नमस्तेस्तु स्वामिन् भीतो भवाम्बुधेः । पूजयाम्यहमद्य त्वां प्रसीद पुरुषोत्तम। त्वामेव शरणं यामि शरणागतवत्सल । कुरुष्व सफलां पूजां पूजाह मां च माधव । । कायिकान् वाचिकान् दोषान् मानसानपि सर्वदा । वैष्णवद्वेषहेतून मे भस्मसात्कुरु माधव । अपराघसहस्राणि क्रियन्तेऽहर्निशं मया । तानि सर्वाणि मे देव क्षमस्व मधुसूदन । इति । मानुषगन्धनिवारणम् येभ्य इत्यस्य गयः प्लातः ऋषिः, विश्वेदेवाः देवताः, जगती छन्दः, मनुष्यगन्धनिवारणे विनियोगः । ॐ येभ्यो॑ मा॒ता मधु॑म॒त् पिन्व॑ते॒ पयः॑ पी॒यूषं॒ द्यौरदि॑ति॒रद्रि॒बर्हाः । उ॒क्थशु॑ष्मान् वृष॑म॒रान् त्स्वज॑स॒स्ताँ आ॑दि॒त्याँ अनु॑ मदा स्व॒स्तये॑ । देवस्य आत्मनश्च मध्ये जवनिकां कल्पयेत्। वेदिकां आरुह्य ब्रह्मपारस्तवं पठेत् । प्रचेतस ऊचुः ब्रह्मपारस्तवः ब्रह्मपारं मुने श्रोतुं इच्छामः परमं स्तवं । जपता कण्डुना देवो येनाराध्यत केशवः ॥ सोम उवाच - पारः परं विष्णुरपारपारः परः पराणामपि पारपारः। स ब्रह्मपारः परपारभूतः परः परेभ्यः परमार्थरूपी ।। ‘अर्चत प्रार्चत’ स कारणं कारणतस्ततोऽपि तस्यापि हेतुः परहेतुहेतुः । कार्येषु चैवं स हि कर्मकर्तृ (र्ता) रूपैरशेषैरवतीह सर्वम् ॥ ब्रह्मप्रभुर्ब्रह्म स सर्वभूतो ब्रह्म प्रजानां पतिरच्युतोऽसौ । ब्रह्माव्ययं नित्यमजं स विष्णुरपक्षयाद्यैरखिलैरसङ्गी ।। ब्रह्माक्षरमजं नित्यं यथाऽसौ पुरुषोत्तमः । तथा रागादयो दोषाः प्रयान्तु प्रशमं मम ।। एवं वै ब्रह्मपाराख्यं संस्तवं परमं जपन् । अवाप परमां सिद्धिं स समाराध्य केशवम् । इति जपेत् । घण्टावादनम् घण्टाकिरीटदण्डेषु स्वरे नाले क्रमेण तु। ब्रह्माणं गरुडं नागं वाग्देवीं च प्रजापतिं ।। इत्युक्तदेवान् आवाह्य, नत्वा घण्टां वादयेत्। ततो जवनिकां त्यजेत्। मण्टपध्यानम् उत्तप्तोज्ज्वलकाञ्चनेन रचितं तुङ्गाङ्गरङ्गस्थलं । शुद्धस्फाटिकभित्तिकाविलसितैः स्तम्यैश्च हैमैः शुभैः ॥ मुक्ताजालविलम्बिमण्टपयुतं वज्रेश्च सोपानकैः नानारत्नविराजितैश्च कलशैरत्यन्तशोभावहम्।। द्वारैश्चामररत्नजातखचितैः शोभावहं मण्डितम् । रत्नाग्र्यैरपि शङ्खपद्मधवलैः प्रप्राजितं स्वस्तिकैः । माणिक्योज्ज्वलदीपदीप्तिविलसल्लक्ष्मीविलासास्पदं ध्यायेन्मण्डपमर्चनेषु सकलेष्वेवंविधं साधकः ।। इत्युक्तरीत्या मण्टपं ध्यायेत्। कृपयोत्थीयतां तल्पात् तव पूजाक्रिया यतः । आयताभ्यां विशालाभ्यां शीतलाभ्यां कृपानिधे ।। करुणारसपूर्णाभ्यां लोचनाभ्यां विलोकय ।। इति प्रार्ध्य देवमुत्थाप्य पीठे उपवेशयेत् । निर्माल्यविसर्जनम् 3 ततः निर्माल्यं विसृजेत्। ‘रुद्रः देवस्य वामभागे स्वशिरसि पात्रं धृत्वा तिष्ठति’ इत्यनुसन्धाय देववामभागस्थपात्रे निर्माल्यं विसृजेत् ।आसने उपविश्य । ‘अर्चत प्रार्चत’ भूतोच्चाटनम् अपसर्पन्तु ये भूता ये भूता भुवि संस्थिताः । ये भूता विघ्नकर्तारस्ते नश्यन्तु शिवाज्ञया । अपक्रामन्तु भूतानि पिशाचाः सर्वतो दिशम् । अपसर्पन्तु ये भूताः क्रूराश्चैव तु राक्षसाः ॥ ये चान्ये निवसन्त्येव देवता भुवि संस्थिताः । तेषामप्यविरोधेन ब्रह्मकर्म समारभे । इति । आसनम् पृथ्वीति मन्त्रस्य मेरुपृष्ठः ऋषिः। कूर्मो देवता । सुतलं छन्दः । आसने विनियोगः । पृथ्वि त्वया धृता लोका देवि त्वं विष्णुना धृता । त्वं च धारय मां देवि पवित्रं कुरु चासनम् । मां च पूतं कुरु धरे नतोऽस्मि त्वां सुरेश्वरि । इति भूमिं प्रार्थ्य ॐ पं परमपुरुषाय नमः । ॐ कुं कूर्माय नमः । ॐ वं वराहाय नमः । ॐ कं कालाग्निरुद्राय नमः । ॐ आधारशक्त्यै नमः । ॐ मं मण्डूकाय नमः। ॐ शें शेषाय नमः । ॐ वं वज्राय नमः । अस्त्राय फट् । इति इषुमुद्रया दिग्बन्धनं कुर्यात् । दर्शयेत्। 5 ‘ऐन्द्रयादिदिक्षु बध्नामि नमश्चक्राय स्वाहा’ इति चक्रमुद्रां सर्वदिक्षु स्वशिरसि पूजासङ्कल्पः आचम्य, प्राणानायम्य, तिथ्यादि सङ्कीर्त्य अनन्तकल्याणगुणैकसिन्धुश्रीविष्णुना प्रेरितमानसोऽहम्। तस्यैव वीर्येण बलेन तेजसा सञ्जीवितस्वान्तवपुश्चिदिन्द्रियः ।। प्रीत्यर्थमस्यैव करोमि पूजाविधिं प्रदिष्टं खलु तन्त्रसारे । ब्रह्माण्डसाहस्रपतेर्दयालो र्भक्त्या यथाशक्ति यथैव सम्पत् ।। इति ‘श्रीविष्णुप्रेरणया, श्रीविष्णुप्रीत्यर्थं भगवतो बलेन, भगवतो वीर्येण, भगवतस्तेजसा, भगवतः कर्मणा, भगवतो वासुदेवस्याज्ञया यथामिलितोपचारद्रव्यैः श्रीमदानन्दतीर्थ गुरूदिततन्त्रसारोक्तप्रकारेण इन्द्रियाद्यधिष्ठात्रा वासुदेवेन प्रेरितोऽहं भगवतः वासुदेवस्य षोडशोपचारै: पूजाख्यं कर्म करिष्ये’ इति सङ्कल्पयेत्। ततः नारायणमन्त्रं जपेत् । 6 ‘अर्चत प्रार्चत’ देवप्रार्थना निषुसीद इत्यस्य वैरूपो नमः प्रभेदनः ऋषिः । इन्द्रो देवता । त्रिष्टुप् छन्दः । प्रार्थने विनियोगः । नि षु सीद गणपते गणेषु त्वाम॑हु॒विप्र॑तमं कवी॒नाम् । न ते त्वत् क्रियते॒ किं च॒नारे म॒हाम॒र्कं म॑घवञ्चि॒त्रम॑र्च ॥ आराध्यसे प्राणभृतां प्रणेत्रा प्राणाधिनाथेन समीरणेन । नारायण ज्ञानसुखैकपूर्ण स्वामिन् मयि श्रीरमण प्रसीद || बिम्बोऽसि प्रतिबिम्बोऽस्मि तव यद्यपि चान्तरम्। स्वामिन् निर्दोष मद्दोषान् विरेचय नमोऽस्तु ते ।। इति वदन् प्रार्थनामुद्रां प्रदर्शयेत् । कलशपूजा J तत्र अभिषेकार्थं बृहत्कलशं कुम्भाभिषेकार्थं सूक्ष्मकलशं च स्थापयित्वा, निर्विषीकरणार्थं गरुडमुद्रां, ॐ पक्षिराजाय विद्यहे वक्रतुण्डाय धीमहि । तन्नो गरुडः प्रचोदयात् । इति । अमृतीकरणार्थं धेनुमुद्रां, सर्वकामदुषे देवि सर्वतीर्थाभिषेचिनि । पावने सुरभिश्रेष्ठे देवि तुभ्यं नमोऽस्तु ते । इति । पवित्रीकरणार्थं शङ्खमुद्रां ॐ नमो भगवते पाञ्चजन्याय महाशङ्खाय सर्वपातालवासिनां विक्षोभकाय हुं फट् स्वाहा । इति । संरक्षणार्थं चक्रमुद्रां, ॐ नमः सुदर्शनाय महाचक्राय हुं फट् स्वाहा इति । दिग्बन्धनार्थं गदामुद्रां ॐ नमो भगवत्यै गदायै भावरूपिण्यै कौमोदिक्यै हुं फट् स्वाहा । इति जलशोधनार्थं पद्ममुद्रां प्रदर्शयेत् । हस्तेन कलशौ स्पृष्ट्वा कलशस्य मुखे विष्णुः कण्ठे रुद्रः समाश्रितः । मूले तत्र स्थितो ब्रह्मा मध्ये मातृगणास्तथा ।। ‘अर्चत प्रार्चत’ कुक्षौ तु सागरास्सर्वे सप्तद्वीपा वसुन्धरा । ऋग्वेदोऽथ यजुर्वेदः सामवेदो ह्यथर्वणः || अङ्गैश्च सहितास्सर्वे कलशं तु समाश्रिताः । अत्र गायत्री सावित्री शान्तिः पुष्टिकरी तथा । । आयान्तु देवपूजार्थं अभिषेकार्थमादृताः । सर्वे समुद्रास्सरितः तीर्थानि जलदा नदाः ।। आयान्तु देवपूजार्थं अभिषेकार्थमादरात् । इमं मे इत्यस्य सिन्धुक्षित् प्रैयमेधः, नद्यो देवता, जगती छन्दः, नदीप्रार्थने विनियोगः इ॒मं में गङ्गे यमुने सरस्वति॒ शुतु॑सि॒ स्तोमं सचता॒ परुष्णया । अ॒सि॒क्न्या म॑रुद्धे वि॒तस्त॒या ऽऽर्जीकीये शृणु॒ह्या सुषोर्मया ॥ गङ्गे च यमुने चैव गोदावरि सरस्वति । नर्मदे सिन्धु कावेरि जलेऽस्मिन् सत्रिधिं कुरु । इति मन्त्राभ्यां कलशद्वये तुलसीदले निधाय, ततः स्नानीयकलशस्य मुखे पूर्वादिचतुर्दिक्षु गन्धतुलसीदलैः अर्चेत् । ॥ 7 कलशद्वयजले स्नानीयकलशे अजादिशतकलशदेवताभिः सहितं ‘श्रीनारायणं आवाहयामि आवाहयामि’ इति द्विरुच्चारयेत् । ॐ अं अजाय नमः (एवमुत्तरत्र आदौ ओङ्कारं अन्ते नमः शब्दं च संयोज्य मन्त्रान्पठेत् ।) आं आनन्दाय । इं इन्द्राय । ई ईशानाय । उं उग्राय । ऊं ऊर्जाय । ऋ ऋतम्भराय । ऋ ऋषाय । लं ऌशाय । लुं सृजये । एं एकात्मने । ऐं ऐराय । ओं ओजोभृते । औं औरसाय । अं अन्ताय । अः अर्धगर्भाय । कं कपिलाय खं खपतये, गं गरुडासनाय, घं घर्माय, ङं ङसाराय, चं चार्वङ्गाय, छं छन्दोगम्याय जं जनार्दनाय झं झाटितारये जं जमाय टं टॅकिने ठं ठलकाय डं डरकाय ढं ढरिणे णं णात्मने तं ताराय थं थमाय दं दण्डिने धं धन्विने नं नम्याय पं पराय फं फलिने बं बलिने भं भगाय मं मनवे यं यज्ञाय रं रामाय लं लक्ष्मीपतये वं वराय शं शान्तसंविदे षं षड्गुणाय संसारात्मने हं हंसाय ळं ळाळुकाय क्षं लक्ष्मीनरसिंहाय इति (५१) एकपञ्चाशन्मूर्ती: । 8 केशवादिचतुर्विंशतिमूर्ती: (२४) । ‘अर्चत प्रार्चत’ विश्वाय तैजसाय प्राज्ञाय तुरीयाय आत्मने अन्तरात्मने परमात्मने ज्ञानात्मने इत्यष्टमूर्ती:(८) । वासुदेवाय सङ्कर्षणाय प्रद्युम्नाय अनिरुद्धाय इति चतुमूर्ती: ( ४ ) । मत्स्याय कूर्माय वराहाय नरसिंहाय वामनाय भार्गवाय राघवाय वेदव्यासाय कृष्णाय दत्तात्रेयाय बुद्धाय कल्किने शिंशुमाराय इति त्रयोदशमूर्ती: (१३) स्नानीयकलशे आवाहयेत् । एवं पूर्णकलशे ॐ शिंशुमाराय नमः इत्यारभ्य ॐ अं अजाय नमः इत्यन्तं व्युत्क्रमेण आवाहयेत्। (श्रीकृष्णाय नमः | हरये । उपेन्द्राय । जनार्दनाय । अच्युताय । नारसिंहाय । अधोक्षजाय। पुरुषोत्तमाय । अनिरुद्धाय। प्रद्युम्नाय । वासुदेवाय । सङ्कर्षणाय । दामोदराय । पद्मनाभाय । हृषीकेशाय । श्रीधराय । वामनाय । त्रिविक्रमाय । मधुसूदनाय । विष्णवे । गोविंदाय । माधवाय । नारायणाय। केशवाय।) कलशदेवताभ्यः षोडषोपचारान् समर्पयेत् । कलशद्वयं स्पृष्ट्वा सान्निध्यार्थं द्वादशवारं मूलमन्त्रं जपेत् । कलशः कीर्तिमायुष्यं विद्यां मेघां श्रियं बलं । योग्यतां पापहानिं च पुण्यवृद्धि च साधयेत्। सर्वक्षेत्रमयो यस्मात् सर्वदेवमयो यतः । अतो हरिप्रियोऽसि त्वं पूर्णकुम्भ नमोस्तु ते। इति प्रार्ध्य ‘यस्यस्मृत्या’ इति समाप्य अनेन कलशपूजनेन बुधवरुणान्तर्यामि मुख्यप्राणान्तर्यामी लक्ष्मीनारायणः प्रीयतां प्रीतो भवतु । शङ्खपूजां करिष्ये इति सङ्कल्प्य शङ्खपूजा त्वं पुरा सागरोत्पत्रो विष्णुना विघृतः करे। नमितस्सर्वदेवैश्च पाञ्चजन्य नमोऽस्तु ते। शङ्खं चन्द्रार्कदैवत्यं मध्ये वरुणदेवतम् । पृष्ठे प्रजापतिं विद्यात् अग्रे गङ्गा सरस्वती । त्रिलोक्यां यानि तीर्थानि वासुदेवस्य चाज्ञया । शङ्खे तिष्ठन्ति विप्रेन्द्र तस्माच्छङ्खं प्रपूजयेत् । इति शङ्खं प्रार्थ्य, स्नानोयोदकं उद्धरिण्या शङ्खे निधाय तुलसी पुष्पं च क्षिप्त्वा ॐ नमो भगवते पाञ्चजन्याय महाशङ्खाय सर्वपातालवासिनां विक्षोभकाय हुंफट्स्वाहा इति मन्त्रेण अभिमन्त्रय, शङ्खं सम्पूजयेत् । 1 ‘अर्चत प्रार्चत’ पञ्चपात्रपूजा 9 वायव्ये अर्घ्यम् श्रीः, नैर्ऋत्यां पाद्यं सरस्वती, ऐशान्यां आचमनीयं रतिः, आग्नेये स्नानीयं वरुणः, मध्ये मधुपर्कं ब्रह्मा, पुनराचमनीयं शान्तिः । सर्वत्र तुलसीं निक्षिपेत् । ततः तुलसीदलयुक्तेन शङ्खगततोयेन पूजाद्रव्याणि देवं च त्रिवारं प्रोक्षयेत् । विष्णोरासनभूताय दिव्यरत्नमयाय च। प्रधानपुरुषेशाय महापीठाय ते नमः । श्रीमदानन्ताय नमः। तदुपरि रमायै इति पीठदेवता: स्मृत्वा नमेत् । (सम्भवे किश्चिद्विस्तृता) पीठपूजा (पूर्वं ओङ्कारः अन्ते नमः शब्दश्च उच्चार्यः । ) ( मध्ये परदेवतायै नमः ।) तस्य सव्ये ॐ गुरुभ्यो नमः । । पीठपादाघोदेवताः

दक्षिणे सर्वदेवताभ्यो । पुनस्सव्ये सर्वगुरुभ्यो । आग्नेये गरूडाय, नैर्ऋत्ये वेदव्यासाय, वायव्ये सरस्वत्यै, ईशान्येदुर्गायै । पीठपादो र्ध्वदेवताः पीठफलकदेवताः आग्रेये धर्माधिपतये यमाय । नैर्ऋत्ये ज्ञानाधिपतये वायवे । वायव्ये वैराग्याधिपतये शिवाय । ईशान्ये ऐश्वर्याधिपतये इन्द्राय | । पूर्वे अधर्माधिपतये निर्ऋतये । दक्षिणस्यां अज्ञानमानि दुर्गायै । प्रतीच्यां अवैराग्याधिपतये कामाय । उत्तरे अनैश्वर्याधिपतये शिवाय । परमपुरुषाय । तदुपरि आधारशक्त्यै । ब्रह्माण्डाधारविष्णुकूर्माय । अण्डान्तः स्थाय अगाधजलाधारविष्णुकूर्माय । तत्पुच्छाश्रितवायुकूर्माय । तत्पुच्छाश्रितशेषाय । तत्फणाश्रितपृथिव्यभिमानिन्यै भूम्यै । तदुपरि क्षीरसागराय वरुणाय । तदुपरि रमारूपश्वेतद्वीपाय । तदुपरि रमारूपसुवर्णमण्डपाय । तन्मध्ये रमारूपकन्दनालसहितषद्दलपद्माय । पद्मपृष्ठदलेषु सत्वाभिमानिश्रियै । रजोभिमानिभुवे । तमोऽभिमानिदुर्गायै पद्मस्याग्रदलेषु सूर्याय । सोमाय । हुताशनाय । पूर्वादिदिक्षु आत्मने । अन्तरात्मने । परमात्मने । ज्ञानात्मने । इति सोपानदेवताः तदुपरि अष्टदलपद्ये विमलायै, उत्कर्षिण्यै, ज्ञानायै, क्रियायै, योगायै, प्र, सत्याये, ईशानायै, अनुग्रहायै । पञ्चामृतपूजा पञ्चपात्रपूजानन्तरं मध्ये क्षीरे गोविन्दं, पूर्वे दध्नि वामनं, दक्षिणे आज्ये विष्णुं, पश्चिमे मधुनि मधुसूदनं, उत्तरे शर्करायां अच्युतं स्मरेत् । तत्र तुलसी निक्षिप्य मूलमन्त्रेण अभिमन्त्रयेत् । 10 ‘अर्चत प्रार्चत’ हृत्कमलविकासः ततः अधोमरखं हृत्कमलं ॐ यं ॐ इति वायुबीजेन अभिमुखं कृत्वा, प्रणवेन उन्मुखं कृत्वा, ज्ञानार्केण विकासयेत् । तत्र नारायणं ध्यायेत्। बिम्बरूपध्यानम् उद्यद्भास्वत्समाभास:चिदानन्दैकदेहवान् । शङ्खचक्रगदापद्मघरो ध्येयोऽहमीश्वरः ।। लक्ष्मीधराभ्यामाश्लिष्टः स्वमूर्तिगणमध्यगः || ब्रह्मवायुशिवाहीशविपैः शक्रादिकैरपि । सेव्यमानोऽधिकं भत्त्या नित्यनिश्शेषशक्तिमान् ॥ हृदयस्थभगवद्रूपवर्णनम् हृदये सर्वशो व्यापी प्रादेश: पुरुषोत्तमः । जीवानां स्थानमुद्दिष्टः सर्वदैव सनातनः। हृत्कर्णिकामूलगतः सोऽङ्गुष्ठाग्रप्रमाणकः । मूलेश इति नामास्मिन् सर्वे जीवाः प्रतिष्ठिताः । अङ्गुष्ठमात्रे पुरुषे कर्णिकाग्रस्थिते हरौ । प्रविशन्ति सुषुप्तौ तु प्रबुध्यन्ते ततस्तथा ।। सोऽयं त्रिरूपो भगवान् हृदयाख्यः प्रकीर्तितः ।। हृदिस्था या हरेर्मूर्तिः जीवो यत्प्रतिबिम्बकः । यद्वशे वर्तते जीवः सा तु जीवकला स्मृता ।। इति बिम्बरूपं नारायणं ध्यायेत्। बिम्बरूपावाहनम् आत्मेत्यस्य वातायन:, वासुदेव:, त्रिष्टुप् स्वबिम्बमूर्त्यावाहने विनियोगः । आ॒त्मा दे॒वानां॒ भुव॑नस्य॒ गर्भो यथाव॒शं च॑रति दे॒व एषः । घोषा इद॑स्य शृण्वरं न रूपं तस्मै वातीय हविषा विधेम ॥ इति मन्त्रं सहस्रशीर्ष इति ऋचं, मूलमन्त्रं चोच्चार्य “एहि एहि मम हृत्कमलस्थिततत्वदेवतान्तर्गत श्रीमुख्यप्राणान्तर्गत बिम्बरूपिन् लक्ष्मीनारायण पोङ्गस्थितैतत्प्रतिमान्तस्य तेज: सारप्रतिमान्तस्थित श्रीमुख्यप्राणरूप प्रतिमान्तर्गत रमारूप- चिन्मयप्रतिमायां मदन्तयामिषं मत्रियामकं मदाकारं मदाश्रयं मदाधारं मदुत्पादकं मत्पालकं मत्संहारकं मत्प्रेरकं मत्रिवतंकं मत्सनाप्रदं मदीयदोषातिदूरं मदत्यन्तविलक्षणं मदचिन्त्यं मदुतमं नारायणं त्वां आवाश्यामि आवाश्यामि इति द्विरुच्चार्य आवाहनमुद्रया तमावाहयेत् । ‘अर्चत प्रार्चत’ सान्निध्यं कुरु देवेश सर्वसम्पत्कये भव। विभो सकललोकेश विष्णो जिष्णो हरे प्रभो ।। त्वां भक्त्या पूजयाम्यद्य भोगैरर्ध्यादिभिः क्रमात् । इति प्रार्थ्य 11 ततः मातृकान्यासं तत्त्वन्यासं च प्रतिमायां कृत्वा प्रतिमां स्पृष्ट्वा द्वादशवारं मूलमन्त्रं जपेत् । ततः यागावसानपर्यंतं अत्र स्थित्वा जनार्दन। भक्तस्य मम पूजां त्वं गृहीत्वा पाहि मां विभो ।। भो स्वामिन् जगतां नाथ यावत्पूजावसानिकं । तावत्संप्रीतिभावेन बिम्बेऽस्मिन् सन्निधौ भव ।। इति प्रार्थ्य, मूलमन्त्रेण आवाहनं, स्थापनं, सात्रिध्यं, सत्रिरोधनं संमुखीकरणं, अवगुण्ठनं, इत्येवं षण्मुद्राः दर्शयेत् । ततः चक्राद्यायुघदेवताभ्यो नमः आभरणेभ्यो नमः इति तानि विसर्जयेत् । अभिषेकविधिः ‘एहि श्रीभगवन् विष्णो स्नानार्थ मज्जनालयं ’ इति प्रार्थ्य पादुके समर्प्य स्नानपीठे स्थापयेत् । मूलमन्त्रेण, लक्ष्मीहस्तेन इदं ते अर्घ्यम् । सरस्वतीहस्तेन इदं ते पाद्यम्। रतिहस्तेन आचमनम्। ब्रह्महस्तेन अयं ते मधुपर्कः । शान्तिहस्तेन इदं ते पुनराचमनम्। वरुणहस्तेन इदं ते मलापकर्षणस्नानम् इति तानि समर्पयेत् । (शुद्धभिषेकात् पूर्वम् ) पचामृताभिषेकः । आ प्यायस्व समेतु ते विश्वतः सोम वृष्यं । भवा वाजस्य सचे। इति पयसा अभिषिच्य दधिक्राव्णो अकारिषं विष्णोरश्वस्य वाजिनः । सुरभि नो मुखख करत् प्र ण आयुषि तारिषत् । इठि दना अभिषिच्य घृतं मिमिले घृतमस्य योनिवृति श्रितो घृतम्वस्य धाम । अनुष्वघमा वह मादयस्व स्वाहाकृतं वृषभ वचि हव्यम्।। इति घृतेन अभिषिच्य ‘मधु वाता ऋतायते मधु क्षरन्ति सिन्धवः । माध्वीर्नः सन्त्वोषधीः । मधु नक्तमुतोषसो मधुमत् पार्थिवं रजः । मधु धरस्तु नः पिता । मधुमात्रो वनस्पतिर्मधुर्मा अस्तु सूर्यः। माध्वीर्गावो भवन्तु नः । इतिमचुना अभिषिच्य स्वादुः पवस्व दिव्याय बन्मने स्वादुरिन्द्राय सुहवीतुनाने। स्वादुर्मित्राय वरुणाय वायवे बृहस्पतये मधुमां अदभ्यः । याः फलिनीर्या अफला अपुष्पा या पुष्पिणीः । बृहस्पतिप्रसूतास्ता नो मुञ्जन्त्वंहसः ॥ इति शर्करा अभिषिच्य इति फलैः संस्तापयेत् । 12 ‘अर्चत प्रार्चत’ शुद्धाभिषेकः शुद्धोदकस्नानं घण्टानादं कुर्वन् शङ्खेनैव कुर्यात्। तदा पुरुषसूक्तं पठेत् । ततः पूर्णकुम्भं उद्धृत्य तेनैव ‘ॐ अं अजाय नमः’ इत्यादि ॐ शिंशुमाराय नमः इत्यन्तैः मन्त्रैः अभिषेकं कुर्यात् । मूलमन्त्रेण वस्त्रेण अङ्गमार्जनं कृत्वा शालग्रामचक्रांकितानि निदध्यात् । यु॒वं वस्त्राणि पीव॒सा व॑साथे युवोरच्छिंद्र मन्त॑वो ह॒ सर्गः । अव॑तिरत॒मनु॑तानि॒ विश्वं॑ तेन मित्रावरुणा सचेथे । इति वस्त्रं समर्प्य, वैजयन्तीमालां, कौस्तुभं, श्रीवत्सं चूडामणिं च मनसा समर्प्य यज्ञोपवीतं परमं पवित्रं प्रजापतेर्यत् सहजं पुरस्तात्। आयुष्यमग्र्यं प्रतिमुञ्च शुभ्रं यज्ञोपवीतं बलमस्तु तेजः । इति यज्ञोपवीतंदत्वा गन्ध-तुलसी- पुष्पसमर्पणम् । आर्द्र तुलसीसहितमेव गन्धं शङ्खे संस्पर्श्य, ‘गन्धद्वारां’ इति तुलसीपत्रं पुष्पाणि माला: दूर्वाङ्करान् च केशवादिचतुर्विंशतिभिः मत्स्यादिदशभिः नारायणाद्यष्टोत्तरशतेन विश्वादिभिश्च नामभिः अर्पयेत् । (सम्भवे किञ्चिद्विस्तृता ) आवरणदेवतापूजा ततः आवरणदेवताः आवाहयेत्। नारायणमन्त्रेण परदेवतामावाहयेत् । १) वामे लक्ष्म्यै नमः । दक्षिणे घरायै नमः । २) दिक्षु पूर्वादिषु ॐ क्रुद्धोल्काय नमः, महोल्काय, वोरोल्काय, घुल्काय चतुर्षु कोणेषु ॐ सहस्रोल्काय नमः । ३) पूर्वादिदिक्षु पुरुषान् कोणेषु स्त्रियः - वासुदेवाय नमः, मायायै, सङ्कर्षणाय, जयायै, प्रद्युम्नाय, कृतये, अनिरुद्धाय, शान्तये नमः । ४) दिक्षु द्वौ द्वौ कोणेषु एकैकः केशवाय नारायणाय । माधवाय । गोविन्दायविष्णवे । मधुसूदनाय । त्रिविक्रमाय वामनाय । श्रीधराय । इषीकेशाय पद्मनाभाय । दामोदराय । ५) दिक्षु द्वौ द्वौ कोणेषु एकैकः मत्स्याय कूर्माय । वराहाय । नारसिंहाय वामनाय । भार्गवाय । रामाय कृष्णाय । बुद्धाय । कल्किने विश्वरूपाय । अनन्ताय ।

६) दिक्षु पुरुषान् , कोणेषु स्त्रियः - ब्रह्मणे गायत्र्यै वायवे भारत्यै अनन्ताय वारुण्यै ईशानाय गिरिजायै अग्रतः गरुडाय वामे सौपण्यै । ७) पूर्वदिशि इन्द्राय आग्नेय्यां अग्नये । दक्षिणस्यां यमाय । नैऋत्यां निर्ऋतये। पश्चिमे वरुणाय वायव्यां वायवे । उत्तरस्यां सोमाय । ईशान्यां ईशानाय । निर्ऋतिवरुणमध्ये अघो वा शेवाय । इन्द्रेशानयोर्मध्ये ऊर्ध्वं वा ब्रह्मणे । एताः देवता: आवाह्य पूजयेत् । ततः वज्रनाभाय नमः, हरीश्वराय, गङ्गातनयाय, शङ्खनिधीश्वराय, जयाय, विजयाय, धात्रे, विधात्रे, भद्राय, सुभद्राय, अमृतेश्वराय, विरूपाक्षाय इति द्वारपालान् पूजयेत् । ‘अर्चत प्रार्चत’ धूपदीपौ वनस्पत्युद्भवो धूपो गन्धाढ्यो गन्ध उत्तमः । आघ्रेयस्सर्वदेवानां धूपोऽयं प्रतिगृह्यताम् ।। इति धूपं व्यजनेन वीजयित्वा, साज्यं त्रिवर्तिसंयुक्तं वह्निना योजितं मया । दीपं गृहाण देवेश त्रैलोक्यतिमिरापह ।। इति त्रिवर्युपेतं दीपं (सार्धत्रिवारं प्रामितं ) दत्वा एतं दीपं स्वयं शामयेत् । नैवेद्यविधिः 13 ( एकादश्यादिदिनेषु केवलं फलमधुदुग्धादिकमेव निवेदनीयम् । न तु अन्नादिकं) देवस्य अग्रे भुवं संशोध्य, चतुरस्रमण्डलं कृत्वा, श्रीबीजं लिखित्वा तदुपरि पत्रे अनपायसादि परिवेष्य, तुलसीं क्षिप्त्वा, शुद्धजलं हस्ते गृहीत्वा, अष्टवारं मूलमन्त्र जप्त्वा तेन जलेन नैवेद्यं प्रोक्ष्य, स्पृष्ट्वा, मूलमन्त्रेण सौवर्णै: स्थालिवर्यैर्मणिगणखचितैः गोघृताक्तान् सुपक्वान् भक्ष्यान् भोज्यांश्च लेह्यानपि परममहच्चोष्यमत्रं निघाय । नानाशाकैरुपेतं दधि मधु सुघृतं क्षीरपानीययुक्तं ताम्बूलं चापि विष्णोः प्रतिदिवसमहं मानसे चिन्तयामि ।। इति मन्त्रेण च अभिमन्त्रयेत् । अमृतीकरणार्थं धेनुमुद्रां ‘कामधेनो अमृतं दुह’ इति ध्यात्वा सर्वकामदुघे देवि सर्वतीर्थाभिषेचिनि । पावने सुरभिश्रेष्ठे देवि तुभ्यं नमोऽस्तु ते। अमृतस्राविण्यै सुरभ्यै नमः, इति संरक्षणार्थं चक्रमुद्रां ॐ नमो भगवते सुदर्शनाय महाचक्राय हुंफट् स्वाहा । इति निर्विषीकरणार्थं गरुडमुद्रां पक्षिराजाय विद्महे सुवर्णपक्षाय धीमहि । तन्नो गरुडः प्रचोदयात् । इति पवित्रीकरणार्थं शङ्खमुद्रां ॐ नमो भगवते पाश्चजन्याय महाशङ्खाय सर्वपातालवासिनां विक्षोमकाय हुं फट् स्वाहा इति अन्त्रस्य विपुलत्वाय मेरुमुद्राम्, शीतलत्वाय चन्द्रमुद्रां च प्रदर्शयेत् । परिवेषयतीशं श्रीः मुख्यप्राणस्तु वीजयेत् । भारत्याद्याः परिचरन्त्यो जयाद्या द्वारपालकाः । इति च स्मरेत् । 14 ‘अर्चत प्रार्चत’ करे जलं गृहीत्वा ‘सत्यं त्वर्तेन परिषिंचामि’ इति जलेन नैवेद्यं परिषिंचेत्। महालक्ष्म्या सुधारूपं करे ते दक्षिणेऽनघ। आपोऽशनं दीयमानं पिब देव रमापते ।। सुधारसं सुविपुलं आपोऽशनमिदं तव । गृहाण त्वं सुरश्रेष्ठ यथेष्टमुपभुज्यताम्॥ इति ‘अमृतोपस्तरणमसि स्वाहा’ इति पात्रान्तरे जलं निक्षिपेत् । ॐ प्राणात्मने नारायणाय स्वाहा । ॐ अपानात्मने वासुदेवाय स्वाहा । ॐ व्यानात्मने सङ्कर्षणाय स्वाहा । ॐ उदानात्मने प्रद्युम्नाय स्वाहा । ॐ समानात्मने अनिरुद्धाय स्वाहा इति पञ्चवारं उदकं शङ्खेन पात्रे निक्षिपेत् । मधु वाता॑ ऋ॒ताय॒ते ….. अद्य तिष्ठति यत्किंचित् कल्पितं चापरं गृहे । पक्वमन्नं सपानीयं सर्वोपस्करसंयुतम् ।। यथाकालं मनुष्याद्यैः भोक्ष्यमाणं शरीरिभिः । तत्सर्वं विष्णुपूजाऽस्तु प्रीयतां मे जनार्दनः ।। श्रीनिवास नमस्तुभ्यं महानैवेद्यमुत्तमम् । नित्यतृप्त गृहाणेदं कृपया भक्तवत्सल ।। पत्रं पुष्पं फलं तोयं यो मे भक्त्या प्रयच्छति । तदहं भक्त्युपहृतं अश्नामि प्रयतात्मनः ।। स्वतन्त्र निर्दोष गुणपूर्ण ज्ञेय विमुक्तिद।. निःस्पृहेश्वर सर्वेश शुभसारभुगव्यय । अप्रमेय रमाब्रह्मरुद्रेन्द्रादिनमस्कृत । सत्यसङ्कल्प कारुण्यनिधे नित्यनिरामय । भक्तवत्सल पाहीति प्रार्थ्य देवेश्वरं हरिम् । नारायण त्वत्स्वरूपान् रसान् लक्ष्म्यात्मकान् रसान्। भुंक्ष्वाऽथो प्राकृतान् दृष्ट्वा शुद्धीकुरु जगत्पते । इति वदेत् । ‘कपिलात्मकचक्षुषा नैवेद्यं पश्य । नृसिंहात्मकघ्राणेन्द्रियेण तद्गन्धं आजिघ्र । भृगुरामात्मकवागिन्द्रियेण मां सान्त्वय । महाकूर्मात्मकजिह्वेन्द्रियेण स्वाख्यरसं आस्वादय ।’ समर्पकस्य हृदिस्थस्य, भोक्तुः सालिग्रामस्थस्य, भोज्यस्य नैवेद्यस्थस्य भगवतः सर्वथा ऐक्यं चिन्तयेत् ।‘अर्चत प्रार्चत’ मध्ये पानीयं समर्प्य भुंजानं भगवन्तं चिन्तयन् मूलमन्त्रं अष्टोत्तरशतवारं जपेत् । ( ततः अनुयागं कुर्यात् ) ततः ‘अमृतापिधानमसि स्वाहा’ इति महालक्ष्म्या दीयमानं करे ते दक्षिणेऽनघ । उत्तरापोशनं दिव्यं पिब देव रमापते ॥ इति उत्तरापोशनं दत्वा, हस्तप्रक्षालनार्थं द्वादशगण्डूषार्थं जलं दद्यात् । ताम्बूलं, हिरण्यपुष्पदक्षिणां च समर्पयेत्। ततः नीराजनानि (मङ्गलारती: ) कुर्यात् । जयत्यजोऽखण्डगुणोरुमण्डलः सदोदितो ज्ञानमरीचिमाली । स्वभक्तहार्दोच्चतमोनिहन्ता व्यासावतारो हरिरात्मभास्करः । जयत्यजोऽक्षीणसुखात्मबिम्ब: स्वैश्वर्यकान्तिप्रतत: सदोदितः । स्वभक्तसन्तापदुरिष्टहन्ता रामावतारो हरिरीशचन्द्रमाः।। जयत्यसङ्ख्योरुबलाम्बुपूरो गुणोच्चरत्नाकर आत्मवैभवः । सदा सदात्मज्ञनदीभिराप्यः कृष्णावतारो हरिरेकसागरः ।। राजाधिराजाय …. शङ्खं शुद्धतोयेन पूरयित्वा इति मन्त्रपुष्पं, त्रिवारं पुष्पांजलिं च समर्पयेत् । इमा आपः शिवतमाः शुभाः शीतलाः सन्तु पूताः सूर्यस्य रश्मिभिः । इति मन्त्रेण शङ्खभ्रमणं कृत्वा तज्जलं पात्रान्तरे निक्षिपेत् । तदनन्तरं रमावाय्वादीनां तीर्थं त्रिवारं समर्प्य, निर्माल्यगन्धतुलसीपुष्पाणि समर्प्य, विशिष्य रमायै हरिद्राकुंकुमे समर्पयेत् । रमाब्रह्मादयो देवाः सनकाद्याः शुकादयः । श्रीनृसिंहप्रसादोऽयं सर्वे गृह्णन्तु वैष्णवाः।। इति रमादिनैवेद्यं कुर्यात् । (तत्रैवं व्यवस्था। भगवते निवेदितमेवान्नं वैश्वदेवार्थं ग्राह्यम् । परन्तु रमादिभ्यः अपि निवेदितं चेत् तदन्नं वैश्वदेवाय न ग्राह्यम्। अतः भगवते निवेदितात् अन्नात् किञ्चिदनं वैश्वदेवार्थं रमादिनैवेद्यात्पूर्वमेव पृथक् संस्थापयेत्। पृथक् संस्थापित्तात् अन्नात् अन्यत् समग्रं अन्नादिकं रमायै वायवे च निवेदयेत् । ततः रमावायुनिवेदितात् अन्नात् किञ्चित्किञ्चिदत्रादिरूपं भागं पृथक्कृत्य शेषादिभ्यः सनकादिभ्यश्च नैवेद्यं समर्पयेत् । अवशिष्टं ( =रमा वायु निवेदितं शेषादिभ्यः अनिवेदितं च) यदनादिकं तदेव अस्माभिः भोजनीयम्। न तु शेषादिभ्योऽपि निवेदितम्।) 15 16 ‘अर्चत प्रार्चत’ प्रदक्षिणनमस्कारान् कृत्वा, मूलमन्त्रं अष्टोत्तरशतवारं जपेत् । प्रतिमायां तत्त्वमातृकान्यासौ विधाय याचेऽहं त्वां हृषीकेश नमामि पुरुषोत्तम । हृदि मे कुरु संवासं श्रिया सह जगत्पते ॥ इति प्रार्थ्य, हृत्पद्यं प्रविश्य तत्रस्थरूपेण एकीभूतं चिन्तयित्वा स्वयमपि तत्त्वन्यासमातृकान्यासौ कृत्वा, द्वात्रिंशदपराधान् विसर्जयेत्। ततः नाहं कर्ता हरिः कर्ता तत्पूजाकर्म चाखिलम् । तथाऽपि मत्कृता पूजा तत्प्रसादेन नान्यथा ।। न जाने कर्म यत्किञ्चिन्नापि लौकिकवैदिके। न निषेधविधी विष्णो तव दासोऽस्मि केवलम् || कायेन वाचा मनसैन्द्रियैर्वा बुद्ध्यात्मना वाऽनुसृतः स्वभावम् ।। करोमि यद्यत् सकलं परस्मै नारायणायेति समर्पयामि । यस्य समृत्या च नामोक्त्या तपः पूजाक्रियादिषु । न्यूनं सम्पूर्णतां याति सद्यो वन्दे तमच्युतम् । मन्त्रहीनं क्रियाहीनं भक्तिहीनं रमापते । यत्कृतं तु मया देव परिपूर्णं तदस्तु मे ।। अनया पूजया अस्मद्दुर्वन्तर्गत तत्त्वदेवतान्तर्गत श्रीभारतीरमण मुख्यप्राणान्तर्गत बिम्बरूपाभिन्नः कुलदेवताभिन्नः श्री लक्ष्मीनारायणः प्रीयताम् । प्रीतो | श्री कृष्णार्पणमस्तु । पूर्ण: प्रेष्ठः परः स्वामी व्याप्तः कर्तोपकारकः । रक्षत्येव तदीयं मां कर्माय गुरुदेवगः ॥ ॥श्री कृष्णार्पणमस्तु ।। भवतु । सूक्तानि पुरुषसूक्तम् । ऋग्वेद १० मं - ९० सूक्तम् ) नारायणः ऋषिः । पुरुषो देवता । अनुष्टुप् छन्दः । अन्त्या त्रिष्टुप् । । स॒हस्र॑शीषे॒ पुरु॑षः सहस्त्रि॒क्षः स॒हस्र॑पात् । स भूमि॑ वि॒श्वतो॑ वृ॒त्वा ऽत्य॑तिष्ठद्दशाङ्गुलम् ॥१॥ पुरुष एवेदं सर्वं यद्धृतं यच्च॑ भ॒व्य॑म् । उ॒तामृ॑त॒त्वस्येशा॑नो॒ यदन्ने॑नाति॒रोह॑ति ॥२॥ ए॒तावा॑न॒स्य॒ महि॒माऽतो॒ ज्यायाँश्च पूरुषः । पार्दोऽस्य॒ विश्वा॑ भू॒तानि॑ त्रि॒पाद॑स्या॒मृते॑ दि॒वि ॥३॥ त्रि॒पादू॒र्ध्व उदैत् पुरु॑षः पादो॑ऽस्ये॒हाभ॑व॒त् पुन॑ः । ततो॒ विष्वङ् व्य॑क्रामत् साशनानशने अभि ॥४॥ तस्मा॑वि॒राड॑जायत वि॒राजो॒ अधि॒ पूरु॑षः । स जा॒तो अत्य॑रिच्यत प॒श्चाद्भूमि॒मथो॑ पु॒रः ॥ ५ ॥ यत् पुरु॑षेण ह॒विषा॑ दे॒वा य॒ज्ञमत॑न्वत । व॒स॒न्तो अ॑स्यासी॒दाज्यै ग्रीष्म इ॒ध्मः श॒रुद्धविः । ॥६॥ तं य॒ज्ञं ब॒र्हिषि॒ प्रौक्षन् पुरु॑षं जा॒तम॑ग्र॒तः । तेन॑ दे॒वा अयजन्त सा॒ध्या ऋष॑यश्च॒ ये ॥ ७ ॥ तस्मा॑द्य॒ज्ञात्स॑र्व॒हुतः॒ सम्भृतं पृषदा॒ज्यम् । प॒शून् ताँश्च॑क्रे वाय॒व्या॑नर॒ण्यान् ग्रा॒म्याश्च॒ ये । ॥८॥ तस्मा॑द्य॒ज्ञात्स॑र्व॒हुत॒ ऋच॒ सामा॑नि जज्ञिरे । छन्दो॑सि जज्ञिरे॒ तस्मा॒द्यजुस्तस्मा॑दजायत ॥ ९ ॥ तस्मा॒दश्वा॑ अजायन्त॒ ये के चौभ॒याद॑तः । गाव ह जज्ञिरे॒ तस्मा॒ात् तस्मा॑ज्जा॒ता अ॑जा॒वय॑ः ॥ १० ॥ यत् पुरु॑षं॒ व्यद॑धुः क॒ति॒धा व्य॑कल्पयन् । मुखं किम॑स्य कौ बा॒हू का गुरु पार्दा उच्येते ॥ ११॥ ब्र॒ह्म॒र्णोऽस्य॒ मुख॑मासीद्वाहू रा॑ज॒न्य॑ कृ॒तः । ऊ॒रू तद॑स्य॒ यद्वैश्यः॑ प॒द्भ्यां शूद्रो अ॑जायत ॥ १२ ॥ 18 ‘अर्चत प्रार्चत’ च॒न्द्रमा॒ मन॑सो जा॒तश्चक्षो॒ सूर्यो॑ अजायत । मुखादिन्द्र॑श्चा॒ग्निश्च॑ प्रा॒णाद्वा॒युर॑जायत ॥ १३ ॥ नाभ्यां॑ आसीद॒न्तरि॑क्षं शी॒र्ष्णा द्यौः सम॑वर्तत । प॒द्भ्या भूमिर्दिशः श्रोत्रात् तथा॑ लो॒काँ अ॑कल्पयन् ॥१४॥ स॒प्तास्या॑सन् परि॒धय॒स्त्रिः स॒प्तस॒मिध॑ कृ॒ताः । दे॒वा यद्य॒ज्ञं त॑न्वा॒ना अब॑ध्न॒न् पुरु॑षं प॒शुम् ॥ १५ ॥ य॒ज्ञेन॑ य॒ज्ञम॑यजन्त दे॒वास्तानि॒ धर्म॑णि प्रथ॒मान्या॑सन् । ते ह॒ नाके॑ महि॒मानः सचन्त॒ यत्र॒ पूर्वे॑ सा॒ध्याः सन्ति॑ दे॒वाः ॥ १६ ॥ अम्भृणी सूक्तम् (ऋग्वेद १० मं - १२५ सूक्तम् ) वागम्भृणी ऋषिः । आत्मा देवता । त्रिष्टुप् छन्दः । द्वितीया जगती । अ॒हं रु॒द्रेभि॒र्वसु॑भिश्चरा म्य॒हमा॑दि॒त्यैरु॒त वि॒श्वदे॑वैः । अ॒हं मि॒त्रावरु॑णो॒भा वि॑भर्गृ॒हमि॑न्द्रा॒ग्नी अ॒हम॒श्विनो॒भा ॥१॥ अ॒हं सोम॑माह॒नसं॑ बिभर्म्यहं त्वष्टा॒रमु॒त पू॒षण॒ भग॑म् । अ॒हं द॑धामि॒ द्रवि॑णं ह॒विष्म॑ते सु॒प्रा॒व्ये॒ यज॑मानाय सुन्वते ॥२॥ अ॒हं राष्ठ॑ स॒ङ्गम॑नो॒ वसू॑नां चिकितुषी॑ प्रथ॒मा य॒ज्ञिया॑नाम् । तां मा॑ दे॒वा व्य॑दधुः पुरु॒त्रा भूरि॑स्थात्रा॑ भू॒र्या॑वे॒शय॑न्तीम् ॥३॥ मया॒ सो अन्न॑मत्ति॒ यो वि॒पश्य॑ति॒ यः प्राणि॑ति॒ य ईं श्रुणोत्युक्तम् । अ॒म॒न्तवो॒ मां त उप॑ क्षियन्ति श्रुधि श्रुत श्रद्धिवं ते॑ वदामि ॥४॥ अ॒हमे॒व स्व॒यमि॒दं व॑दामि॒ जुष्ट॑ दे॒वेभि॑रु॒त मानु॑षेभिः । यं का॒मये॒ तन्त॑मु॒ग्रं कृ॑णोमि॒ तं ब्र॒ह्माणं तमृषि॒ तं सु॑मे॒धाम् ॥५॥ अ॒हं रु॒द्राय॒ धनु॒रा त॑नोमि ब्रह्म॒द्वषे॒ शर॑वे॒ हन्त॒वा उ॑ । अ॒हं जना॑य स॒मद॑ कृणोम्य॒हं द्यावा॑पृथि॒वी आ विवेश ॥ ६ ॥ अ॒हं सु॑वे पि॒तर॑मस्य मू॒र्धन् मम॒ योनि॑र॒प्स्वन्तः स॑मु॒द्रे । ततो॒ वि ति॑ष्ठ॒ भुव॒नानु॒ विश्वा॒ तामूं द्यां व॒र्ष्मणोप॑ स्पृशामि ॥७॥ अ॒हमे॒व वात॑ इव॒ प्र वा॑म्या॒रभ॑माणा॒ भुव॑नानि॒ विश्वा॑ । परो दि॒वा पर ए॒ना पृ॑थि॒व्यै ताव॑ती महि॒ना सं बभूव ॥ ८ ॥ ‘अर्चत प्रार्चत’ बळित्था सूक्तम् (ऋग्वेद १ मं - १४१ सूक्तम् ) दीर्घतमा औचथ्यः ऋषिः । अग्निः देवता । जगती छन्दः । बऴत्था तद् वपु॑षे धायि दश॒तं दे॒वस्य॒ भर्गः सह॑सो॒ यतो॒ जने॑ । यदी॒मुप॒ हर॑ते॒ साध॑ते म॒तिर्ऋऋ॒तस्य॒ धेना॑ अनयन्त सुस्रुतः ॥ १ ॥ प्र॒क्षो वर्षुः पितु॒मान् नित्य॒ आ श॑ये द्वतीय॒मा स॒प्तशि॒वासु मातृषु॑ । तृतीय॑मस्य वृष॒भस्य॑ द॒हमे॒ दश॑प्रमतं जनयन्त॒ योष॑णः ॥ २ ॥ निर्यदीं बुध्नान्म॑हि॒षस्य॒ वर्पस ईशा॒नासः॒ शव॑सा॒ तं सूरर्यः । यद॒मनु॑ प्र॒दिवो॒ मध्व॑ आध॒वे गुहा सन्तं मात॒रिश्वा॑ मथा॒यति॑ ॥ ३ ॥ प्र यत् पि॒तुः प॑र॒मान्नी॒ीयते॒ प या॑ पृ॒भुवो॑ वी॒रुषो॒ दंसु॑ रोहति । उ॒भा यद॑स्य ज॒नुषं॒ यदिन्व॑त॒ आदिद् यवि॑ष्ठो अभवद् घृणा शुचि॑ः ॥४॥ आदिन्मा॒तॄरावि॑श॒द् यास्वा शुचि॒रह॑स्य॒मान उर्व्या वि वा॑वृधे । अनु यत् पूर्वा अरुहत् सना॒जुवो॒ नि नव्य॑सी॒ष्वव॑रासु धावते ॥५॥ अथ ऋग्वेदीय ब्रह्मयज्ञः । आचमनं । प्राणायामः । देशकालौ स्मृत्वा ब्रह्मयज्ञेन यक्ष्ये । इति वदेत् । J ॐ विद्युदसि विद्य मे पाप्मानममृतात्सत्यमुपैमि । इति जलं स्पृष्ट्वा ॐ भूर्भुवस्वः । तत्सवितुर्वरेण्यं भर्गो देवस्य धीमहि । धियो यो नः प्रचोदयात् । ॐ अग्निमीळे पुरोहितं यज्ञस्य देवमृत्विजम्। होतारं रत्नधातमम् । 19 अग्निर्वै देवानामवमो विष्णुः परमः अथ महाव्रतं । एष पन्था एतत्कर्म…। अथातः- संहिताया उपनिषत्… । विदा मघवन्विदा…। महाव्रतस्य पञ्चविंशतिं सामिधेन्यः …। इषे त्वोर्जे त्वा…। अग्रे आयाहि वीतये…। शन्नोदेवीरभिष्टये…। अथैतस्य समाम्रायस्य … । समाम्नायः समाम्नातः…। मयरसतजभनलगसम्मितम्। गौः ग्मा ज्मा…। पञ्चसंवत्सरमयम्…। अथ शिक्षां प्रवक्ष्यामि … । वृद्धिरादैच् । योगीश्वरं याज्ञवल्क्यं…। अथातो धर्मं व्याख्यास्यामः । अथातो धर्मजिज्ञासा । अथातो दैवीमीमांसा । ॐ ॐ अथातो ब्रह्मजिज्ञासा ॐ । जन्माद्यस्य…। नारायणं सुरगुरु … । नारायणं नमस्कृत्य …। ॐ तच्छंयोरावृणीमहे । गातुं यज्ञाय । गातुं यज्ञपतये । दैवीः स्वस्तिरस्तु नः । स्वस्तिर्मानुषेभ्यः । ऊर्ध्वं जिगातु भेषजम् । शं नो अस्तु द्विपदे । शं चतुष्पदे । ॐ नमो ब्रह्मणे नमो अस्त्वग्रये नमः पृथिव्यै नम ओषधीभ्यः । नमो वाचे नमो वाचस्पतये नमो विष्णवे महते करोमि । इति त्रिः । ॐ शान्तिः शान्तिः शान्तिः ॥ ॐ वृष्टिरसि वृश्च मे पाप्मानमृतात्सत्यमुपागाम् । इति जलं स्पृशेत्। पूर्वाभिमुखः तर्पणं कुर्यात्। 20 १. अग्निस्तृप्यतु । ‘अर्चत प्रार्चत’ देवतातर्पणम् । अङ्गुल्यग्रेण, सव्येन एकैकवारं तर्पयेत् । २. विष्णुस्तृप्यतु । ४. ब्रह्मा तृप्यतु । ५. वेदास्तृप्यन्तु । ३. प्रजापतिस्तृप्यतु । ६. देवास्तृप्यन्तु । ७. ऋषयस्तृप्यन्तु । ८. सर्वाणि छन्दांसि तृप्यन्तु । ९. ओङ्कारस्तृप्यतु । १०. वषट्कारस्तृप्यतु । १३. यज्ञास्तृप्यन्तु । १६. अहोरात्राणि तृप्यन्तु । ११. व्याहृतयस्तृप्यन्तु । १२. सावित्री तृप्यतु । १४. द्यावापृथिवी तृप्येताम् । १५. अन्तरिक्षं तृप्यतु । १७. साङ्ख्यास्तृप्यन्तु । १८. सिद्धास्तृप्यन्तु । १९. समुद्रास्तृप्यन्तु । २०. नद्यस्तृप्यन्तु । २१. गिरयस्तृप्यन्तु । २२. क्षेत्रौषधिवनस्पतिगन्धर्वास्तृप्यन्तु । २३. नागास्तृप्यन्तु । २४. वयांसि स्तृप्यन्तु। २५. गावस्तृप्यन्तु । २६. साध्यास्तृप्यन्तु । २७. विप्रास्तृप्यन्तु । २८. यक्षास्तृप्यन्तु । २९. रक्षांसि तृप्यन्तु । ३०. भूतानि तृप्यन्तु । १. शतर्चिनस्तृप्यन्तु । २. माध्यमास्तृप्यन्तु । ४. विश्वामित्रस्तृप्यतु । ५. वामदेवस्तृप्यतु । ऋषितर्पणम् । कनिष्ठाङ्गुलीमूलेन, यज्ञोपवीतं मालाकारं धृत्वा तर्पणं कुर्यात्। ३. गृत्समदस्तृप्यतु । ६. अत्रिस्तृप्यतु । ७. भरद्वाजस्तृप्यतु । ८. वसिष्ठस्तृप्यतु । ९. प्रगाथास्तृप्यन्तु । १०. पावमान्यस्तृप्यन्तु । ११. क्षुद्रसूक्तास्तृप्यन्तु । १२. महासूक्तास्तृप्यन्तु। आचार्यतर्पणम् । तर्जनीमूलेन अपर/व्येन (जीवत्पितृकश्चेत् वामहस्ताङ्गुष्ठपर्यन्तं यज्ञोपवीतं धृत्वा) तर्पयेत् । सुमन्तु जैमिनि वैशम्पायन पैल सूत्र भाष्य भारत महाभारतधर्माचार्यास्तृप्यन्तु । जानन्ति बाहवि गार्ग्य गौतम १. गार्गी वाचक्नवी तृप्यतु । ४. कहोळं तर्पयामि । ७. पैमयं तर्पयामि । शाकल्य बाघ्रव्य माण्डव्य माण्डूकेयास्तृप्यन्तु । २. वडवा प्राथितेयी तृप्यतु । २. वडवा प्राथितेयी तृप्यतु । ५. कौषीतकं तर्पयामि । ३. सुलभा मैत्रेयी तृप्यतु । ६. महाकौषीतकंतर्पयामि । ८. महापैमयं तर्पयामि । १०. साङ्ख्यायनं तर्पयामि १३. शाकलं तर्पयामि । १६. औदवाहिं तर्पयामि । १९. शौनकं तर्पयामि । । ११. ऐतरेयं तर्पयामि । १४. बाष्कलं तर्पयामि । १७. महौदवाहिं तर्पयामि । २०. आश्वलायनं तर्पयामि । ९. सुयज्ञं तर्पयामि । १२. महैतरेयं तर्पयामि । १५. सुजातवक्त्रं तर्पयामि । १८. सौजामि तर्पयामि । ये चान्ये आचार्याः ते सर्वे तृप्यन्तु तृप्यन्तु । ‘अर्चत प्रार्चत’ पितृतर्पणम् । अपसव्येन अङ्गुष्ठमूलेन तर्पयेत् । 21 अस्मत् पितरं ….. शर्माणं ….. गोत्रं वस्वन्तर्गत भारतीरमणमुख्यप्राणान्तर्गत प्रद्युम्नं स्वधा नमः तर्पयामि । तर्पयामि । तर्पयामि । अस्मत् पितामहं …. शर्माणं…. गोत्रं रुद्रान्त … भा.मुख्य.. सङ्कर्षणं.. अस्मत् प्रपितामहं…. शर्माणं…. गोत्रं आदित्या. भा. मुख्य.. वासुदेवं .. । अस्मन्मातरं…. अभिधां…. गोत्रां वस्वन्त… भा. मुख्य.. प्रद्युम्नं । अस्मत्पितामही…. अभिघां…. गोत्रां रुद्रान्त… मा.मुख्य. सङ्कर्षणं । । अस्मत्प्रपितामहीं…. अभिघां…. गोत्रां आदित्या… भा. मुख्य वासुदेवं .. । अस्मत्सापत्नमातरं…. अभिधां…. गोत्रां वस्वन्त… भा. मुख्य प्रद्युम्नं. 1 अस्मन्मातामहं…. शर्माणं…. गोत्रं वस्वन्त… भा. मुख्य.. प्रद्युनं । अस्मन्मातुः पितामहं … शर्माणं…. गोत्रं रुद्रान्त… भा.मुख्य.. सङ्कर्षणं । अस्मन्मातुः प्रपितामहं. शर्माणं…. गोत्रं आदित्या… भा. मुख्य वासुदेवं । अस्मन्मातामहीं…. अभिधां…. गोत्रां वस्वन्त… भा. मुख्य.. प्रद्युनं. 1 अस्मन्मातुः पितामहीं.. अभिधां…. गोत्रां रुद्रान्त… भा.मुख्य.. सङ्कर्षणं । अस्मन्मातुः प्रपितामहीं.. अभिघां…. गोत्रां आदित्यान्त.. भा. मुख्य वासुदेवं । अस्मत्पत्नीं…. अभिधां…. गोत्रां वस्वन्त… भा. मुख्य.. प्रद्युनं । .. अस्मत्सुतं…. शर्माणं…. गोत्रं वस्वन्त… भा. मुख्य.. प्रद्युनं । । अस्मद्भातरं…. शर्माणं…. गोत्रं वस्वन्त… भा. मुख्य.. प्रद्युम्नं

। अस्मत्पितृव्यं…. शर्माणं…. गोत्रं वस्वन्त… भा.मुख्य.. भा. मुख्य.. प्रद्युम्नं.. । अस्मन्मातुलं …. शर्माणं…. गोत्रं वस्वन्त… . भा. मुख्य प्रद्युम्नं । अस्मद् दुहितरं (समर्तुकां ससुतां ).. अभिघां… गोत्रां वस्वन्त… मा.मुख्य. प्रद्युम्नं । अस्मद् भगिनीं…. अभिधां…. गोत्रां वस्वन्त… भा. मुख्य प्रद्युनं । । अस्मत्पितृष्वसारं…. अभिधां…. गोत्रां वस्वन्त… भा. मुख्य.. प्रद्युनं । । अस्मन्मातृष्वसारं…. अभिधां…. गोत्रां वस्वन्त… मा.मुख्य.. प्रद्युनं । .. अस्मत् श्वशुरं …. शर्माणं…. गोत्रं वस्वन्त… भा. मुख्य प्रद्युनं .. । अस्मद् गुरुं…. शर्माणं…. गोत्रं वस्वन्त… मा.मुख्य.. प्रद्युम्नं । अस्मदाचार्यं…. शर्माणं…. गोत्रं वस्वन्त… मा.मुख्य प्रद्युम्नं । ये चास्मत्कुले जाता अपुत्रा गोत्रिणो मृताः । ते गृह्णन्तु मया दत्तं सूत्रनिष्पीडनोदकम् । यस्य स्मृत्या…. अनेन ब्रह्मयज्ञाङ्गतर्पणेन श्रीमज्जनार्दनवासुदेवः प्रीयताम् । 22 ‘अर्चत प्रार्चत’ यजुर्वेद ब्रह्मयज्ञः आचमनं । प्राणायामः । देशकालौ स्मृत्वा ब्रह्मयज्ञेन यक्ष्ये । इति वदेत् । ॐ विधु॑दसि॒ विद्य॑ मे पा॒प्मान॒ममृत॑त्स॒त्यमुपैमि । इति जलं स्पृष्ट्वा ॐ भूर्भुव॒स्व॑ः । तत्स॑वि॒तुर्वरे॑ण्यं भर्गो दे॒वस्य॑ धीमहि । धियो॒ यो नः प्रचो॒दय॑त् । इ॒षे त्वा॒ोर्जे त्वा॑ वा॒यवः॑ स्थोपा॒यवः॑ स्थ दे॒वो वः॑ सवि॒ता प्राप॑यतु॒ श्रेष्ठ॑तमाय॒ कर्मण आप्यायध्वमध्निया देव भागमूर्जस्वतीः पय॑स्वतीः प्र॒जाव॑तीरनमी॒वा अ॑य॒क्ष्मा मा वः॑ स्ते॒न ई॑षत॒ माघश॑सो वि॒श्वस्य॑ हे॒तिः परि॑वो वृणक्तु ध्रुवा अ॒स्मिन् गोप॑तौ स्यात ब॒ह्वीर्यज॑मानस्य प॒शून् पाहि । ॐ ब्रह्म॒स॒न्य॑त्तं॒ तन्मे॑ जिन्वतम् । क्षुत्र सन्व॑त्तं॒ तन्मे॑ जिन्वतम् । इषि॒ सन्धत्तं तां मे॑ जिन्वतम् । ऊर्जसन्धत्तं तां में जिन्वतम् । सिन्धत्तं तां में जिन्वतम् । पुष्टिः सन्धत्तं तां में जिन्वतम् । प्र॒जाःसन्धत्तं॒ तां में जिन्वतम् । प॒शून् थ्सन्व॑त्तं॒ तान् में जिन्वतम् । स्तु॒तो॑ऽसि॒ जन॑धाः । दे॒वास्त्व शुक्र॒पाः प्रणयन्तु । । सु॒वीराः प्र॒जाः प्र॑ज॒नय॒न् परी॑हि । ॐ अग्रिमीळे पुरोहितं …। अग्रे आयाहि वीतये … । शन्नोदेवीरभिष्टये…। अथैतस्य समाम्नायस्य …। समाम्नायः समाम्नातः… । मयरसतज़भनलगसम्मितम्। गौः ग्मा ज्मा…। पञ्चसंवत्सरमयम्…। अथ शिक्षां प्रवक्ष्यामि…। वृद्धिरादैच् । योगीश्वरं याज्ञवल्क्यं…। अथातो धर्मं व्याख्यास्यामः। अथातो धर्मजिज्ञासा। अथातो दैवीमीमांसा। ॐ ॐ अथातो ब्रह्मजिज्ञासा ॐ । जन्माद्यस्य… । नारायणं सुरगुरु… । नारायणं नमस्कृत्य … । ॐ नमो॒ ब्रह्म॑णे॒ नमो॑ अस्त्व॒ग्नये॒ नम॑ः पृथि॒व्यै नम॒ ओष॑धीभ्यः । नमो॑ वा॒चे नमो॑ वा॒चस्पत॑ये॒ नमो॒ विष्ण॑वे बृह॒ते करोमि । इति त्रिर्वदेत् । ॐ शान्तिः शान्तिः शान्तिः ॥ ॐ वृष्टि॑रसि॒ वृश्च॑ मे पा॒प्मान॒मृत॑त्स॒त्यमुप॑गाम्। इति जलं स्पृशेत्। पूर्वाभिमुखः तर्पणं कुर्यात् । ‘अर्चत प्रार्चत’ देवतर्पणम् १. ब्रह्मादयो ये देवाः तान् देवान् तर्पयामि । ३. सर्वाः देवपत्नी: तर्पयामि ५. सर्वान् देवपौत्रान् तर्पयामि ७. ॐ भूर्देवान् तर्पयामि ९. ॐ सुवर्देवान् तर्पयामि ऋषितर्पणम् कृष्णद्वैपायनादयो ये ऋषयः तान् ऋषीन् तर्पयामि १. सर्वान् ऋषीन् तर्पयामि २.सर्वान् देवगणान् तर्पयामि ४. सर्वान् देवपुत्रान् तर्पयामि ६. सर्वान् देवप्रपौत्रान् तर्पयामि ८. ॐ भुवर्देवान् तर्पयामि 23 १०. ॐ भूर्भुवः सुवर्देवान् तर्पयामि २. सर्वान् ऋषिगणान् तर्पयामि ३. सर्वाः ऋषिपत्नी: तर्पयामि ४. सर्वान् ऋषिपुत्रान् तर्पयामि ५. सर्वान् ऋषिपौत्रान् तर्पयामि ७. ॐ भूः ऋषीन् तर्पयामि ६. सर्वान् ऋषिप्रपौत्रान् तर्पयामि ८. ॐ भुवः ऋषीन् तर्पयामि ९. ॐ सुवः ऋषीन् तर्पयामि १०. ॐ भूर्भुवः सुवः ऋषीन् तर्पयामि प्रजापतिं काण्डऋषिं तर्पयामि । सोमं काण्डऋषिं तर्पयामि । अग्निं काण्डऋषिं तर्पयामि । विश्वान् देवान् काण्डऋषीन् तर्पयामि । सौहिती: देवताः उपनिषदं तर्पयामि । याज्ञिकीर्देवताः उपनिषदं तर्पयामि । वारुणीर्देवताः उपनिषदं तर्पयामि ।। ब्रह्माणं स्वयम्भुवं तर्पयामि । सदसस्पतिं तर्पयामि । पितृतर्पणम्ं सोमः पितृमान् यमोऽङ्गिरस्वान् अग्रिष्वात्ताः अग्रिकव्यवाहनादयो ये पितरः । तान् पितॄन् तर्पयामि । २. सर्वान् पितृगणान् तर्पयामि १. सर्वान् पितृन् तर्पयामि ३. सर्वाः पितृपत्नी: तर्पयामि ३. सर्वान् पितृपुत्रान् तर्पयामि ५. सर्वान् पितृपौत्रान् तर्पयामि ७. भूः पितृन् तर्पयामि ९. सुवः पितृन् तर्पयामि ६. सर्वान् पितृप्रपौत्रान् तर्पयामि ८. भुवः पितृन् तर्पयामि १०. भूर्भुवः सुव पितॄन् तर्पयामि इदं पितृतर्पणं जीवत्पितृकाणामपि । स्वस्वपितृपितामहादितर्पणं अजीवत्पितृकाणामेव ऋग्वेदीयवत् । श्री कृष्णार्पणमस्तु । 24 ‘अर्चत प्रार्चत’ ऋग्वेदीय वैश्वदेव विधिः आचम्य, प्राणानायम्य, देशकालौ स्मृत्वा, अग्न्यन्तर्गतभारतीरमणमुख्यप्राणान्तर्गतहरिणी- पतिपरशुरामप्रेरणया परशुरामप्रीत्यर्थं पञ्चसूनाप्रायश्चित्तार्थं च प्रात:सायं वैश्वदेवहोमाख्यं कर्म करिष्ये। ॐ भूर्भुवःस्वरोम् इति अक्षतैः विष्णुवीर्यात्मकं अग्निं प्रतिष्ठापयेत् । *जुष्टो दमूना आत्रेयो वसुश्रुतोऽग्निस्त्रिष्टुप् अग्न्यावाहने विनियोगः ।। जुष्टो दर्मूना अति॑िथिर्दुरोण इ॒मं नो॑ य॒ज्ञमुप॑ याहि वि॒द्वान् । विश्व अग्ने अभि॒युजो॑ वि॒ह॒त्य॑ शत्रूय॒तामा भ॑रा॒ भोज॑नानि ॥ ( ऋ५ - ४ - ५ ) एह्यग्न । राहूगणो गौतमः। अग्निः । त्रिष्टुप् । अग्न्यावाहने विनियोगः ।। एह्य॑ग्न इ॒ह होता नि षीदाद॑ब्धः सु पु॑रए॒ता भ॑वा नः । अव॑तां त्वा॒ रोद॑सी विश्वमि॒न्वे यजा॑ म॒हे सौमन॒साय॑ दे॒वान् ॥ ( ऋ१ - ७६ - २) ॐ चत्वारिशृंगेत्यस्य गौतमो वामदेवोऽग्निस्त्रिष्टुप् अग्रिमूर्तिध्याने विनियोगः च॒त्वारि॒ शृङ्खा त्रयो॑ अस्य॒ पादा॒ द्वे शीर्षे स॒प्त हस्ता॑सो अस्य । त्रिर्धा बुद्धो वृ॑ष॒भो रो॑रवीति महो दे॒वो मत्य॒ आ विवेश । (ऋ४-५८-३) सप्तहस्तश्चतुःशृंगः सप्तजिह्वो द्विशीर्षकः । त्रिपात्प्रसन्नवदनः सुखासीनः शुचिस्मितः । स्वाहां तु दक्षिणे पार्श्वे देवीं वामे स्वधां तथा । बिघ्रद् दक्षिणहस्तैस्तु शक्तिमत्रं स्रुचं स्रुवम् । तोमरं व्यजनं वामैः घृतपात्रं च धारयन्। मेषारूढो जटाबद्धो गौरवर्णो महौजसः । धूम्रध्वजो लोहिताक्षः सप्तार्चिः सर्वकामदः । आत्माभिमुखामासीन एवंरूपो हुताशनः।। इत्यग्निं ध्यायेत् । एष हि देव इत्यस्य हिरण्यगर्भोऽग्निस्त्रिष्टुप् अग्निसंमुखीकरणे विनियोगः । (तै आ १०/१२) एष हि दे॒वः प्र॒दिशोनु सर्वाः पूर्वो हि जातः स उ गर्भे अन्तः । स वि॒जाय॑मानः स जनि॒ष्यमा॑णः प्र॒त्यङ्मुखस्तिष्ठति वि॒श्वतो॑मुखः ॥ इति मन्त्रेण अग्निं आवाहयेत् । उद्यद्रविप्रकरसन्निभमच्युताङ्के स्वासीनमस्य नुतिनित्यवच: प्रवृत्तिम् । ध्यायेद् गदाभयकरं सुकृताञ्जलिं तं प्राणं यथेष्टतनुमुत्रतकर्मशक्तिम्।। इति ध्यात्वा अग्न्यन्तर्गतमुख्यप्राणं आवाहयेत् ।

  • नक्षत्रचिह्नद्वयान्तर्गतः भागः यजुर्वेदीय वैश्वदेवेऽपि समानः ।‘अर्चत प्रार्चत’ कौशेयपीतवसनामरविन्दनेत्रां पद्मद्वयाभयवरोद्यतपद्महस्ताम् । उद्यच्छतार्कसदृशीं परमाङ्कसंस्थां ध्यायेद्विघीशनुतपादयुगां जनित्रीम् । इति तदन्तः लक्ष्मीं ध्यायेत्। अङ्गारवर्णमभितोऽण्डबहिः प्रमाभिर्व्याप्तं परश्वधधनुर्धरमेकवीरम् । ध्यायेदजेशपुरुहूतमुखैः स्तुवद्भिरावीतमात्मपदवीं प्रतिपादयन्तम् । इति तदन्त: परशुरामं ध्यायेत् । 25 अग्ने वैश्वानर शाण्डिल्यगोत्र मेषध्वज मेषारूढ अग्न्यन्तर्गतभारतीरमण मुख्यप्राणान्तर्गत हरिणीपतिपरशुराम मम सम्मुखो वरदो भव ।। इति प्रार्थ्य, * सोदकेन पाणिना अग्निं प्रदक्षिणं परिसमूह्य पर्युक्ष्य परिस्तीर्य ॐ विश्वानि नो दुर्गह जातवेदः सिन्धुं न ना॒वा दु॑रि॒तानि॑ पर्ष । अग्ने॑ अत्रि॒वन् नम॑सा गृणा॒नो॑ ऽस्माकं बोध्यवि॒ता त॒नूना॑म् । यस्त्वा हृदा ीरिणा॒ मन्य॑मा॒नो ऽव॑ये॒ मर्त्यो जोह॑वीमि । जात॑वेो यशो॑ अ॒स्मासु॑ धेहि प्र॒जाभि॑रग्ने अमृत॒त्वम॑श्याम् । यस्मै॒ त्वं सु॒कृते॑ जातवेद उ लो॒कम॑ग्ने॒ कृ॒णवः॑ स्यो॒नम् । अ॒श्विनं॒ स पुत्रिणि॑ वी॒रव॑न्तं॒ गोम॑न्तं र॒यिं न॑शते स्व॒स्ति ॥ (ऋ५/४/९-११) इति मन्त्रैः अष्टाङ्गुलपरिमिते देशे अग्निं पुष्पाक्षतैः अर्चयेत् । तत: अग्नये विष्णोः तीर्थगन्धतुलसीदलानि समर्पयेत्। ततः ‘आहुतेरनुज्ञा’ इति वृद्धान् प्रार्थ्य होमं कुर्यात्। ॐ भूः स्वाहा अग्नये अनिरुद्धाय इदं न मम । ॐ भुवः स्वाहा वायवे प्रद्युम्नाय इदं न मम । ॐ स्वः स्वाहा सूर्याय संकर्षणाय इदं न मम। ॐ भूर्भुवस्वः स्वाहा प्रजापतये वासुदेवाय इदं न मम । इति आज्येन षोडशसंस्कारार्थं षोडशवारं (१६) व्याहृतिहोमं हुत्वा; ॐ नमो नारायणाय स्वाहा ॐ नमो नारायणाय इदं न मम । इति अष्टवारं आज्येन हुत्वा ॐ क्लीं कृष्णाय स्वाहा क्लीं कृष्णाय इदं न मम । इति षड्वारं आज्येन जुहुयात् । तत: (केवलं विष्णवे निवेदितेन न तु रमादिभ्यः निवेदितेन) अन्नेन वक्ष्यमाणमन्त्रैः आहुतीर्दद्यात् । 26 ॐ सूर्याय स्वाहा ॐ प्रजापतये स्वाहा ॐ अग्नये स्वाहा ॐ प्रजापतये स्वाहा ॐ सोमाय वनस्पतये स्वाहा ॐ अग्नीषोमाभ्यां स्वाहा ॐ इन्द्राग्रिभ्यां स्वाहा ॐ द्यावापृथिवीभ्यां स्वाहा ॐ धन्वन्तरये स्वाहा ॐ इन्द्राय स्वाहा ॐ विश्वेभ्यो देवेभ्यः स्वाहा ॐ ब्रह्मणे स्वाहा पूर्णाहुत्यर्थं पुनः व्याहृतिभिर्जुहुयात् । ‘अर्चत प्रार्चत’ सूर्याय इदं न मम। प्रजापतये इदं न मम । अग्रये इदं न मम। प्रजापतये इदं न मम । सोमाय वनस्पतये इदं न मम । अग्रीषोमाभ्यां इदं न मम । इन्द्राग्रिभ्यां इदं न मम । द्यावापृथिवीभ्यां इदं न मम । धन्वन्तरये इदं न मम । इन्द्राय इदं न मम । विश्वेभ्यो देवेभ्यः इदं न मम । ब्रह्मण इदं न मम । ॐ भूः स्वाहा अग्नये अनिरुद्धाय इदं न मम । ॐ भुवः स्वाहा वायवे प्रद्युम्नाय इदं न मम। ॐ स्वः स्वाहा सूर्याय संकर्षणाय इदं न मम। ॐ भूर्भुवस्वः स्वाहा प्रजापतये वासुदेवाय इदं न मम । ततः हुतशेषं निवेदयेत् । ॐ च॑ मे॒ स्वर॑श्च॒मे य॒ज्ञोप च॑ ते॒ नम॑श्च । यत्ते॒ नूनं॒ तस्मै ते नमः । स्वस्ति। श्रद्धां मेघां यशः प्रज्ञां विद्यां बुद्धिं श्रियं बलम् । आयुष्यं तेज आरोग्यं देहि मे हव्यवाहन । इति प्रार्थ्य मान॑स्तो॒के तन॑ये॒ मान॑ आ॒यौ मा नो॒ गोषु॒ मा नो॒ अश्वे॑षु रीरिषः । वी॒रान् मा नो॑ रुद्र भामि॒तो व॑धीर्हविष्य॑न्त॒ सद॒मित् त्वा हवामहे ॥ इति विभूतिं गृहीत्वा त्र्यायु॒षं ज॒मद॑ग्नेः इति ललाटे । कश्य॑पस्य त्र्यायुषं इति कण्ठे, अगस्त्य॑स्य॒ त्र्यायुषमिति नाभौ यद्देवानां त्र्यायुषमिति दक्षिणस्कन्थे, तन्मे · अस्तु त्र्यायुषमिति वामस्कन्धे, सर्वमस्तु शतायुषमिति शिरसि ब॒लायु॑षमिति सर्वाङ्गे विभूतिं धारयेत् । (ऋक् खिल १० / १९१-३६ / १३-१४) अनेन वैश्वदेवहोमेन भगवान् अग्न्यन्तर्गत श्री भारतीरमण मुख्यप्राणान्तर्गत हरिणीपति श्रीपरशुरामः प्रीयताम् । गच्छ गच्छ सुरश्रेष्ठ स्वस्थानं यज्ञपूरुष । यत्र ब्रह्मादयो देवास्तत्र गच्छ हुताशन ।। इत्यग्निं विसृजेत् । श्री कृष्णार्पणमस्तु । ‘अर्चत प्रार्चत’ यजुर्वेदीय वैश्वदेव विधिः 27 आचम्य, प्राणानायम्य, देशकालौ स्मृत्वा, अग्न्यन्तर्गतभारतीरमणमुख्य प्राणान्तर्गतहरिणीपतिपरशुरामप्रेरणया परशुरामप्रीत्यर्थं पञ्चसूनाप्रायश्चित्तार्थं च प्रात:सायं वैश्वदेवहोमाख्यं कर्म करिष्ये । अग्नये नमः । ॐ भूर्भुवःस्वरोम् इति अक्षतैः विष्णुवीर्यात्मकं अग्निं प्रतिष्ठापयेत् । ऋग्वेदीयवैश्वदेवे * …. * नक्षत्रचिह्नद्वयान्तर्गताः एव मन्त्राः यजुर्वेदेऽपि । ) त्रिस्त्रिः सम॑ष्टि । त्र्य॑वृद्धिय॒ज्ञः । अथो॑ मेध्य॒त्वाय॑ । इति परिसमूह्य अग्नये नमः। हुतवहाय नमः। हुताशने नमः। कृष्णवर्त्मनेनमः। देवमुखाय नमः। सप्तजिह्वाय नमः। वैश्वानराय नमः। जातवेदसे नमः । यज्ञपुरुषान्तर्यामि परशुरामाय नमः । इति अष्टदिक्षु अक्षतान् क्षिपेत् । अदि॒तेनु॑ मन्यस्व । अनु॑म॒तेनु॑ मन्यस्व । सर॑स्व॒त्येनु॑ मन्यस्व । देव॑सवि॒तः प्रसु॑व । सोदकेन पाणिना अग्निं प्रदक्षिणं परिसमूह्य पर्युक्ष्य परिस्तीर्य (ऋग्वेदीयवत् नारायणमन्त्रेण कृष्णमन्त्रेण आहुतीर्दत्वा ) सूर्याय स्वाहा । सूर्याय इदं न मम। अग्नये स्वाहा । अग्नये इदं न मम। अग्नये स्विष्टकृते स्वाहा । अग्रये स्विष्टकृते इदं न मम । अग्नये स्वाहा । अग्नये इदं न मम। विश्वेभ्यो देवेभ्यः स्वाहा । विश्वेभ्यो देवेभ्यः इदं न मम। ध्रुवाय स्वाहा । ध्रुवाय इदं न मम। ध्रुवाय भूमाय स्वाहा । ध्रुवाय भूमाय इदं न मम । ध्रुवक्षितये स्वाहा। ध्रुवक्षितये इदं न मम । अच्युतक्षितये स्वाहा | अच्युतक्षितये इदं न मम । अग्नये स्विष्टकृते स्वाहा । अग्रये स्विष्टकृते इदं न मम । ॐ भूः स्वाहा अग्नये अनिरुद्धाय इदं न मम। ॐ भुवः स्वाहा वायवे प्रद्युम्राय इदं न मम। ॐ स्वः स्वाहा सूर्याय संकर्षणाय इदं न मम। ॐ भूर्भुवस्वः स्वाहा प्रजापतये वासुदेवाय इदं न मम । ततः हुतशेषं निवेदयेत् । अदि॒तेन्व॑मस्थाः । अनु॑म॒तेन्व॑मस्थाः। सर॑स्वत्ये॒न्व॑मस्थाः । देव॑सवि॒तः प्रास॑वीः । 28 ‘अर्चत प्रार्चत’ ॐ यज्ञ॒ नम॑स्ते॒ यज्ञ। नमो॒ नम॑श्च ते यज्ञ। शि॒वेन॑ मे॒ सन्ति॑ष्ठस्व । स्यो॒नेन॑ मे॒ सन्ति॑ष्ठस्व। सुभू॒तेन॑ मे॒ सन्ति॑ष्ठस्व। ब्र॒ह्म॒व॒र्च॒सेन॑ मे॒ सन्ति॑ष्ठस्व । य॒ज्ञस्यषि॒मनु॒ सन्ति॑ष्ठस्व । उप॑ ते यज्ञ॒ नम॑ः । उप॑ ते॒ नम॑ः । उप॑ ते॒ नमः स्वस्ति । श्रद्धां मेघां यशः प्रज्ञां विद्यां बुद्धिं श्रियं बलम् । आयुष्यं तेज आरोग्यं देहि मे हव्यवाहन । इति प्रार्थ्य ततः मेधावी भू॑यासम् । वर्च॒स्वी भू॑यासम् । तेज॒स्वी भूयासम् । अ॒न्नादो भूयासम् । स॒र्व॒स॒मृद्धो भू॑यासम् । मान॑स्तो॒के तन॑ये॒ मा न॒ आयु॑षि मा नो॒ गोषु मा नो॒ अश्वे॑षु रीरिषः । वीरान् मा नो रुद्र भामितो व॒थीह॒विष्म॑न्तो॒ नम॑सा विधेम ते। इति विभूतिं धारयेत्। अनेन वैश्वदेवहोमेन भगवान् अग्न्यन्तर्गत श्री भारतीरमण मुख्यप्राणान्तर्गत हरिणीपति श्रीपरशुराम: प्रीयताम् | श्री कृष्णार्पणमस्तु । गच्छ गच्छ सुरश्रेष्ठ स्वस्थानं यज्ञपूरुष । यत्र ब्रह्मादयो देवास्तत्र गच्छ हुताशन । इत्यग्निं विसृजेत् । तारतम्यस्तोत्रम् । विष्णुः सर्वोत्तमोऽथ प्रकृतिरथ विधिप्राणानाथावथोक्ते । ब्रह्माणी भारती च द्विजफणिपमृडाश्च स्त्रियः षट् च विष्णोः । सौपर्णी वारुणी पर्वतपतितनया चेन्द्रकामावथास्मान् प्राणोऽथो योऽनिरुद्धो रतिमनुगुरवो दक्षशच्यौ च पान्तु ॥१॥ त्रायन्तां नः सदैते प्रवह उत यमो मानवी चन्द्रसूर्यौ चाप्पोऽथो नारदोऽथो भृगुरनलकुलेन्द्रः प्रसूतिश्च नित्यम् । विश्वामित्रो मरीचिप्रमुखविधिसुताः सप्त वैवस्वताख्य- चैवं मित्रतारे वरनिर्ऋतिनामा प्रावही च प्रसन्नाः ||२|| विश्वक्सेनोऽश्विनौ गणपतिधनपावुक्तशेषाः शतस्था: देवाश्चोत्तोतरे ये तदवरमनरच्यावनोचथ्यसञ्ज्ञौ । वैन्यो यः कार्तवीर्यः क्षितिपतिशशबिन्दुः प्रियादिव्रतोऽथो गङ्गा पर्जन्यसङ्गे शशियमदयिते मां विराट् चाशु पान्तु || ३ || Į एभ्योऽन्ये चाग्निजाया च जलमयबुधश्चापि नामात्मिकोषा चैवं भूमौ ततात्मा शनिरिपि कथितः पुष्करः कर्मपोऽपि । येथाथो चाप्युतानामिह कथितसुरा मध्यभागे समास्ते विष्ण्वाद्या नः पुनन्तु क्रमगदितमहातारतम्येन युक्ताः || ४ || ‘अर्चत प्रार्चत’ वन्दे विष्णुं नमामि श्रियमथ च भुवं ब्रह्मवायू च वन्दे ब्रह्माणीं भारतीं तामपि गरुडमनन्तं भजे रुद्रदेवम् । देवीं वन्दे सुपर्णीमहिपतिदयितां वारुणीमप्युमां ताम् इन्द्रादीन् काममुख्यानपि सकलसुरान् तद्गुरून् मद्गुरूंश्च ॥५॥ 29 अथ गुरूणां हस्तोदकम् । (नैवेद्य क्रमः ) वृन्दावनस्थगुरुभ्यः तीर्थं तुलसीं गन्धादिकं च दत्वा नैवेद्यं (हस्तोदकं ) पत्रे परिवेष्य, आपोऽशनं दद्यात् । ततः यतिहस्ते जलं दद्यात् भैक्ष्यं दद्यात् पुनर्जलम् । तदन्नं मेरुणा तुल्यं तज्जलं सागरोपमम् । यतिर्यत्र गृहे भुंक्ते तत्र भुंक्ते हरिः स्वयम् । हरिर्यत्र गृहे भुंक्ते तत्र भुंक्ते जगत्त्रयम् । वटौ तु समदत्तं स्यात् गृहस्थे द्विगुणं भवेत् । वानप्रस्थे शतगुणं यतौ दत्तमनन्तकम् । प्रीयताम् । प्रीतो भवतु । । गुर्वन्तर्गत भारतीरमणमुख्यप्राणान्तर्गत सीतापतिः श्रीरामचन्द्रः । प्राणाय स्वाहा। अपानाय स्वाहा । व्यानाय स्वाहा । उदानाय स्वाहा । समानाय स्वाहा । इति पञ्चवारं जलं दद्यात् । उत्तरापोऽशनं दत्वा हस्तप्रक्षालनं गण्डूषं च दत्वा तीर्थं तुलसीं च दद्यात्। इति हस्तोदकम् । 30 ‘अर्चत प्रार्चत’ ऋग्वेदीय बलिहरणम् ।। आचम्य प्राणानायम्य देशकालौ सङ्कीर्त्य श्री विष्णुप्रेरणया श्रीविष्णुप्रीत्यर्थं बलिहरणं करिष्ये। ततः जलेन भूमिं प्रक्षाल्य वर्तुलमण्डलाकारेण पूर्वदिशमारभ्य किञ्चिदन्नबलिं भूमौ क्षिपेत् । १. ॐ सूर्याय स्वाहा । २. प्रजापतये स्वाहा । ३. अग्नये स्वाहा । ४. प्रजापतये स्वाहा । ५. सोमाय वनस्पतये स्वाहा । ६. अग्नीषोमाभ्यां स्वाहा । ७. इन्द्राग्निभ्यां स्वाहा । ८. द्यावापृथिवीभ्यां स्वाहा । ९. धन्वन्तरये स्वाहा । १०. इन्द्राय स्वाहा । ११. विश्वेभ्यो देवेभ्यः स्वाहा । १२. ब्रह्मणे स्वाहा । १३. अद्भ्यः स्वाहा । १४. ओषधिवनस्पतिभ्यः स्वाहा । १५. गृहाय स्वाहा। १६. गृहदेवताभ्यः स्वाहा । १७. वास्तुदेवताभ्यः स्वाहा। (एतावत् पूर्वदिशमारभ्य वर्तुलमण्डलाकारेण निक्षेप्यम्।) मण्डलादहिः पूर्वे १८. इन्द्राय स्वाहा, ततोऽपि पूर्वे १९. इन्द्रपुरुषेभ्यः स्वाहा दक्षिणे २०. यमाय स्वाहा ततोऽपि दक्षिणे २१. यमपुरुषेभ्यः स्वाहा पश्चिमे २२ वरुणाय स्वाहा उत्तरे २४. सोमाय मण्डलमध्ये २६. ब्रह्मणे स्वाहा ततोऽपि पश्चिमे २३ वरुणपुरुषेभ्यः स्वाहा ततोऽपि उत्तरे २५, सोमपुरुषेभ्यः स्वाहा २७. ब्रह्मपुरुषेभ्यः स्वाहा ततः पूर्वे तत्पश्चिमे २८ सर्वेभ्यो भूतेभ्यः स्वाहा । तद्दक्षिणे विश्वेभ्यो देवेभ्यः स्वाहा । तदुत्तरे २९. दिवाचारिभ्यः स्वाहा ३०. नक्तञ्चरिभ्यः स्वाहा मण्डलादहिः ईशान्यां ३१. रक्षोभ्यः स्वाहा आग्रेय्यां ३२. (अपसव्येन) स्वघा पितृभ्यः (उदकं उपस्पृश्य ) सव्येन नैर्ऋत्यां ३४. श्यामाय स्वाहा । वायव्यां ३५ शबलाय स्वाहा ३६ मनुष्येभ्यो हन्त ततः गृहाद्बहिः अङ्गणे ये भूताः प्रचरन्ति दिवा नक्तं बलिमिच्छन्तो वितुदस्य प्रेष्याः । तेभ्यो बलिं पुष्टिकामो हरामि मयि पुष्टिं पुष्टिपतिर्दधातु स्वाहा इति जलं क्षिप्त्वा श्व- चाण्डाल- भूत- वायसेभ्यः अनं निदध्यात्। ततः पादौ प्रक्षाल्य जलेन नेत्रमुपस्पृश्य सर्वारिष्टशान्तिरस्तु इति गृहान्तः आगच्छेत् । अनेन बलिहरणेन कर्मणा भारतीरमणमुख्यप्राणान्तर्गत श्रीविष्णुः प्रीयताम् । श्री कृष्णार्पणमस्तु || 31 ‘अर्चत प्रार्चत’ ऋग्वेदीय बलिहरणचक्रम् मन्त्रस्य आदौ अन्ते च क्रमात् ओङ्कारस्वाहाशब्दौ प्रयोक्तव्यौ । ॐ इन्द्राय स्वाहा इति । ३२रक्षोभ्यः पूर्व १९. इन्द्रपुरुषेभ्यः १८. इन्द्राय ३३. स्वधा पितृभ्यः गृहदेवताभ्यः १७. वास्तुदेवताभ्यः १. ॐ सूर्याय स्वाहा प्रजापतये गृहाय उत्तर २४. सोमाय २५. सोमपुरुषेभ्यः ओषधिवनस्पतिभ्यः ३०. दिवाचारिभ्यः । ३१. नक्तञ्चारिभ्यः २७. ब्रह्मपुरुषेभ्यः । २६, ब्रह्मणे । २९. विश्वेभ्यो देवेभ्यः । अग्नये भ्यां इन्द्राग्निभ्यां द्यावापृथिवीभ्यां धन्वंतरये इंद्राय विश्वेभ्योदेवेभ्यः ब्रह्मणे २८. सर्वेभ्यो भूतेभ्यः ३५ शबलाय । पश्चिम २२. वरुणाय २३. वरुणपुरुषेभ्यः ३४. श्यामाय । दक्षिण २०. यमाय २१. यमपुरुषेभ्यः 32 ‘अर्चत प्रार्चत’ यजुर्वेदीयबलिहरणम् ।। आचम्य प्राणानायम्य देशकालौ सङ्कीर्त्य श्री विष्णुप्रेरणया श्रीविष्णुप्रीत्यर्थं बलिहरणं करिष्ये । ततः जलेन भूमिं प्रक्षाल्य वर्तुलमण्डलाकारेण पूर्वदिशमारभ्य किञ्चिदन्नबलिं भूमौ क्षिपेत् । १. ॐ धर्माय स्वाहा । २. अधर्माय स्वाहा । ३. अद्भ्यः स्वाहा । ४. ओषधिवनस्पतिभ्यः स्वाहा । ५. गृह्याभ्यः स्वाहा । ६. अवसानेभ्यः स्वाहा । । ६. अवसानपतिभ्यः स्वाहा। ७. सर्वभूतेभ्यः स्वाहा । ८. कामाय स्वाहा । ९. अन्तरिक्षाय यदेजति जगति यच्चेष्टति नाम्नो भागोयं नाम्ने स्वाहा । पृथिव्यै स्वाहा । अन्तरिक्षाय स्वाहा । दिवे स्वाहा । सूर्याय स्वाहा । चन्द्रमसे स्वाहा । नक्षत्रेभ्यः स्वाहा । इन्द्राय स्वाहा । प्रजापतये स्वाहा । ब्रह्मणे स्वाहा । (सर्वान् सकृत् परिषिच्य) अपसव्येन दक्षिणे स्वधा पतृिभ्यः। (उदकं उपस्पृश्य ) नमो रुद्राय पशुपतये स्वाहा । परिषिच्य । मनुष्येभ्यो हन्त प्रजापतये स्वाहा। परमेष्टिने स्वाहा । यथा कूपः शतघारः सहस्रधारो अक्षितः । एवा मे अस्तु धान्य सहस्त्रधारमक्षितम् । धनधान्यै स्वाहा । धनघान्या इदं न मम। ये भूताः प्रचरन्ति दिवां नक्तं बलिमिच्छन्तो वितुदस्य प्रेष्याः । तेभ्यो बलिं पुष्टिकामो हरामि मयि पुष्टिं पुष्टिपतिर्दधातु स्वाहा इति जलं क्षिप्त्वा श्व- चाण्डाल- भूत- वायसेभ्यः अत्रं निदध्यात्। ततः पादौ प्रक्षाल्य जलेन नेत्रमुपस्पृश्य सर्वारिष्टशान्तिरस्तु इति गृहान्तः आगच्छेत्। शान्ता पृथिवो शिवमन्तरिक्षं द्यौर्नो देव्यभयं नो अस्तु । शिवा दिशः प्रदिश उद्दिशो न आपो विश्वतः परिपान्तु सर्वतः । ॐ शान्तिः शान्तिः शान्तिः । अनेन बलिहरणेन कर्मणा भारतीरमणमुख्यप्राणान्तर्गत श्रीविष्णुः प्रीयताम् । श्री कृष्णार्पणमस्तु ।। 33 ‘अर्चत प्रार्चत’ यजुर्वेदीय लिहरणचक्रम् मन्त्रस्य आदौ अन्ते च क्रमात् ओङ्कारस्वाहाशब्दौ प्रयोक्तव्यौ । ॐ धर्माय स्वाहा इति नमो रुद्राय पूर्व मनुष्येभ्यो हन्त १८. नक्षत्रेभ्यः २०. इंद्राय२१. प्रजापतये २२. ब्रह्मणे १. घमाय स्वाहा २. अधर्माय ३. अय: ४. ओषधि १२. यदेजति१३. पृथिव्यै१४. अंतरिक्षाय१५. दिवे१६. सूर्याय१७. चंद्रमसे१८. नक्षत्रेभ्यः २०. इंद्राय२१. भूतेभ्यो नमः पश्चिम स्वधा पतृिभ्यो ‘अर्चत प्रार्चत’ 35 नारायणमन्त्रजपक्रमः करशुद्धिः ॐ यं ॐ इति मणिबन्धे। ॐॐ इति प्रकोष्ठे । ॐ वं ॐ इति कूर्परे । ॐ यंॐ इति हस्तसन्धिषु । ॐ रं ॐ इति तत्पृष्ठे । ॐ वं ॐ इति पार्श्वयोः स्पर्शं कुर्यात् । पापपुरुषविसर्जनम् हृत्पद्मस्थदेवं सुषुम्नामार्गेण नीत्वा स्वमूर्धनि निधाय वामकुक्षिं स्पृष्ट्वा ब्रह्महत्याशिरस्कं च स्वर्णस्तेयभुजद्वयम् । सुरापानहृदा युक्तं गुरुतल्पकटिद्वयम्॥ तत्संयोगपदद्वन्द्वं अङ्गप्रत्यङ्गपातकम्। उपपातकरोमाणं रक्तश्मश्रुविलोचनम् ।। खड्गचर्मधरं कृष्णं कुक्षौ पापं विचिन्तयेत् । इत्युक्तरीत्या चिन्तयेत् । तं नाभिदेशमानीय नाभिं स्पृष्ट्वा । षट्कोणमण्डलमध्यस्थः नीलवर्णः वायुबीजवाच्यः शङ्खगदाब्जचक्रायुधः वाय्वन्तर्यामी प्रद्युम्नो भगवान् मच्छरीरस्थं पापपुरुषं वायुना शोषयतु इत्युक्त्वा ॐ यं ॐ इति षड्वारं जपेत् । तं शुष्कं भावयेत् । ततस्तं हृदयदेशमानीय हृदयं स्पृष्ट्वा, त्रिकोणमण्डलमध्यस्थः रक्तवर्णः अग्निबीजवाच्यः शङ्खपद्मचक्रगदायुधः अग्न्यन्तर्यामी सङ्कर्षणो भगवान् मच्छरीरस्थं पापपुरुषं अग्निना निर्दहतु इत्युक्त्वा ॐ रं ॐ इति द्वादशवारं जपेत् । तं दग्धं मत्वा तद्भस्म वामनासापुटेन बहिः क्षिपेत् । श्रोत्राचमनं कृत्वा करं मूर्ध्नि न्यस्य, शिरसि वर्तुलमण्डलमध्यस्थः श्वेतवर्णः वरुणबीजवाच्यः शङ्खचक्रपद्मगदायुधः वरुणान्तर्यामी वासुदेवो भगवान् मच्छरीरं आपादमस्तकं अमृतवृष्ट्या वरुणेन आप्लावयतु इत्युक्त्वा ॐ वं ॐ इति चतुर्विंशतिवारं जपेत्। तत्त्वन्यासः श्रीगुरुभ्यो नमः । श्रीपरमगुरुभ्यो नमः । श्रीमदानन्दतीर्थभगवत्पादाचार्य गुरुभ्यो नमः । श्रीवेदव्यासाय नमः | श्रीभारत्यै नमः। श्रीसरस्वत्यै नमः। श्रीवायवे नमः । श्रीब्रह्मणे नमः । श्रीमहालक्ष्म्यै नमः। श्रीनारायणाय नमः । (एकादशस्थाने उपास्यदेवतायै/ मन्त्रप्रतिपाद्यदेवतायै) तत्त्वान्तर्यामि श्रीनारायणाय नमः । मोक्षप्रद - श्रीवासुदेवाय नमः । ॐ ॐ नमो नारायणाय ॐ इति (१२) मूलमन्त्रेण प्राणायामं कृत्वा ।36 ‘अर्चत प्रार्चत’ ॐ भूः अग्न्यात्मने अनिरुद्धाय हृदयाय नमः । ॐ भुवः वाय्वात्मने प्रद्युम्नाय शिरसे स्वाहा । ॐ स्वः सूर्यात्मने सङ्कर्षणाय शिखायै वौषट् । ॐ भूर्भुवः स्वः प्रजापत्यात्मने वासुदेवाय कवचाय हुम् । ॐ सत्यात्मने नारायणाय अस्त्राय फट् । इति दिग्बन्धः । एतेषां तत्त्वमन्त्राणां अन्तर्यामी ऋषिः शिरसि । दैवी गायत्री छन्दः मुखे । नारायणो देवता हृदये । घ्याने विनियोगः । प्रधानोपमवर्णानि द्विभुजान्यप्यशेषतः । कृतांजलिपुटान्येव प्रधानं तं हरिं प्रति ।। तत्त्वान्तर्यामिनारायणप्रेरणया नारायणप्रीत्यर्थं तत्त्वन्यासमहं करिष्ये । ॐ पराय शक्त्यात्मने श्रीलक्ष्मीनारायणाभ्यां नमः । ॐ पराय प्रतिष्ठात्मने श्रीलक्ष्मीनारायणाभ्यां नमः । ॐ पराय संविदात्मने श्रीलक्ष्मीनारायणाभ्यां नमः । ॐ पराय स्फूर्त्यात्मने श्रीलक्ष्मीनारायणाभ्यां नमः | ॐ पराय प्रवृत्त्यात्मने श्रीलक्ष्मीनारायणाभ्यां नमः । ॐ पराय कलात्मने श्रीलक्ष्मीनारायणाभ्यां नमः । ॐ पराय विद्यात्मने श्रीलक्ष्मीनारायणाभ्यां नमः । ॐ पराय मत्यात्मने श्रीलक्ष्मीनारायणाभ्यां नमः । ॐ पराय नियत्यात्मने श्रीलक्ष्मीनारायणाभ्यां नमः । ॐ पराय मायात्मने श्रीलक्ष्मीनारायणाभ्यां नमः । ॐ पराय कालात्मने श्रीलक्ष्मीनारायणाभ्यां नमः । ॐ पराय पुरुषात्मने ब्रह्मवायुभ्यां नमः । इति द्वादश देवता: उरसि मालाकारेण विन्यसेत् । अव्यक्तात्मने ॐ पराय ॐ पराय महदात्मने ब्रह्माणीभारतीभ्यां नमः - दक्षिणभुजे । ब्रह्मवायुभ्यां नमः - वामभुजे । गरुडशेषरुद्रेभ्यो नमः - दक्षिणोरौ । ॐ पराय मनआत्मने स्कन्देन्द्राभ्यां नमः - वामोरौ । ॐ पराय अहङ्कारात्मने ‘अर्चत प्रार्चत’ दक्षिणहस्तस्य अङ्गुष्ठादिपञ्चांगुलिषु - १. ॐ पराय श्रोत्रात्मने दिग्देवताभ्यो २. ॐ पराय त्वगात्मने वायवे नमः । ४. ॐ पराय जिह्वात्मने वरुणाय नमः । वामहस्तस्य अङ्गुष्ठादिपञ्चांगुलिषु - २. ॐ पराय पाण्यात्मने दक्षाय नमः । ४. ॐ पराय पाय्वात्मने मित्राय नमः । ३. ॐ पराय चक्षुरात्मने सूर्याय नमः । ५. ॐ पराय घ्राणात्मने अश्विभ्यां नमः १. ॐ पराय वागात्मने वह्नये नमः। ३. ॐ पराय पादात्मने जयन्ताय नमः । ५. ॐ पराय उपस्थात्मने मनवे नमः । ५.ॐ 37 दक्षिणपादस्य अङ्गुष्ठादिपञ्चांगुलिषु- १. ॐ पराय शब्दात्मने बृहस्पतिप्राणाभ्यां २. ॐ पराय स्पर्शात्मने अपानाय नमः । ४. ॐ पराय रसात्मने उदानाय नमः । वामपादस्य अङ्गुष्ठादिपञ्चांगुलिषु- २. ॐ पराय वाय्वात्मने प्रवहवायवे । ४. ॐ पराय अबात्मने वरुणाय नमः । ३. ॐ पराय रूपात्मने व्यानाय नमः । ५. ॐ पराय गन्धात्मने समानाय नमः । १.ॐ पराय आकाशात्मने महागणपतये ३. ॐ पराय तेजआत्मने वह्नये नमः । ५. ॐ पराय पृथिव्यात्मने शनैश्चरधराभ्यां अनेन तत्त्वन्यासेन तत्त्वान्तर्यामि श्रीनारायणः प्रीयतां प्रीतो भवतु । मातृकान्यासः । श्रीगुरुभ्यो नमः । श्रीपरमगुरुभ्यो नमः । श्रीमदानन्दतीर्थभगवत्पादाचार्यगुरुभ्यो नमः । श्रीवेदव्यासाय नमः | श्री भारत्यै नमः। श्रीसरस्वत्यै नमः। श्रीवायवे नमः | श्रीब्रह्मणे नमः। श्रीमहालक्ष्म्यै नमः । श्रीनारायणाय नमः । ( एकादशस्थाने उपास्यदेवतायै / मन्त्रप्रतिपाद्यदेवतायै) अजादिरूप श्रीनारायणाय नमः । मोक्षप्रद श्रीवासुदेवाय नमः । ॐ ॐ नमो नारायणाय ॐ इति (१२) प्राणायामं कृत्वा । ॐ भूः अग्न्यात्मने अनिरुद्धाय हृदयाय नमः । ॐ भुवः वाय्वात्मने प्रद्युम्नाय शिरसे स्वाहा । ॐ स्वः सूर्यात्मने सङ्कर्षणाय शिखायै वौषट् । ॐ भूर्भुवःस्वः प्रजापत्यात्मने वासुदेवाय कवचाय हुम् । ॐ सत्यात्मने नारायणाय अस्त्राय फट् । इति दिग्बन्धः एतेषां मातृकामन्त्राणां अन्तर्यामी ऋषिः शिरसि, दैवी गायत्री छन्दः मुखे, अजादिरूपी नारायणो देवता हृदये, ध्याने विनियोगः । तादृग्रूपाश्च पञ्चाशज्ज्ञानमुद्राभयोद्यताः । टङ्की दण्डी च धन्वी च तत्तद्युक्तास्तु वामतः। अजादिरूपिनारायणप्रेरणया नारायणप्रीत्यर्थं मातृकान्यासमहं करिष्ये । 38 १ ) ॐ अं अजाय नमः । (शिरसि) ॐ आं आनन्दाय (मुखे अभितः) ॐ इं इन्द्राय नमः । (दक्षिणनेत्रे) ‘अर्चत प्रार्चत’ ॐ ई ईशानाय नमः। (वामनेत्रे) ॐ उंउग्राय नमः। (दक्षिणकर्णे) ॐ ऊं ऊर्जाय नमः (वामकर्णे) ॐ ऋ ऋतम्भराय । (दक्षिणनासापुटे) ॐ.ऋ ऋषाय नमः(वामनासापुटे) २. (दक्षिणबाहुसन्धिचतुष्टये, तदग्रे च) ॐ कं कपिलाय नमः । ॐ खं खपतये नमः । ॐ गं गरुडासनाय नमः । ॐ घं घर्माय नमः । ॐ ङ ङसाराय नमः । ४. (दक्षिणपादसन्धिचतुष्टये, तदग्रे च) ॐ टं टंकिने नमः । ॐ ठं ठलकाय नमः । ॐ डं डरकाय नमः । ॐ ढं ढरिणे नमः । ॐ णं णात्मने नमः । ६. ॐ पं पराय नमः (दक्षिणकुक्षौ ) ॐ बं बलिने नमः (पृष्ठे ) ७. ॐ यं यज्ञाय नमः (हृदये) ॐ लं लक्ष्मीपतये नमः (चर्मणि) ८. ॐ शं शान्तसंविदे नमः (रुधिरे) ॐ सं सारात्मने नमः (मज्जायाम्) ॐ ळं ळाळुकाय नमः (प्राणे) ॐ लूं लृशाय नमः । (दक्षिणकपोले) ॐ बृं लृजये नमः। (वामकपोले) ॐ एं एकात्मने नमः। (ऊर्ध्वोष्ठे ) ॐ ऐं ऐराय नमः। (अधरोष्ठे ) ॐ ओं ओजोभृते नमः (ऊर्ध्वदन्तेषु) ॐ औं औरसाय। (अघरदन्तेषु) ॐ अं अन्ताय नमः । (मूर्धनि) ॐ अः अर्धगर्भाय नमः । (वाचि) ३.(वामबाहुसन्धिचतुष्टये, तदग्रे च) ॐ चं चार्वाङ्गाय नमः । ॐ छं छन्दोगम्याय नमः । ॐ जं जनार्दनाय नमः । ॐ झं झाटितारये नमः । ॐ ञं ञमाय नमः । ५. (वामपादसन्धिचतुष्टये तदग्रे च) ॐ तं ताराय नमः। ॐ थं थबाय नमः । ॐ दं दंडिने नमः । ॐ धं धन्विने नमः । ॐ नं नम्याय नमः । ॐ फं फलिने नमः (वामकुक्षौ ) ॐ भं भगाय नमः (गुह्ये) ॐ मं मनवे नमः (तुन्दे) ॐ रं रामाय नमः (त्वचि) ॐ वं वराय नमः (मांसे) ॐ षं षड्गुणात्मने नमः (मेदसि ) । ॐ हं हंसाय नमः (अस्थिषु) ॐ क्षं लक्ष्मीनृसिंहाय नमः (जीवे) अनेन मातृकान्यासेन अजादिरूपिश्रीनारायणः प्रीयतां प्रीतो भवतु ।। ‘अर्चत प्रार्चत’ मूलमन्त्र: ( नारायण मन्त्रः ) 39 श्रीगुरुभ्यो नमः | श्रीपरमगुरुभ्यो नमः । श्रीमदानन्दतीर्थ भगवत्पादाचार्यगुरुभ्यो नमः । श्रीवेदव्यासाय नमः। श्रीभारत्यै नमः। श्रीसरस्वत्यै नमः। श्रीवायवे नमः | श्रीब्रह्मणे नमः । श्रीमहालक्ष्म्यै नमः। श्रीनारायणाय नमः । ( एकादशस्थाने उपास्यदेवतायै / मन्त्रप्रतिपाद्यदेवतायै) ॐ श्रीनारायणाय नमः । मोक्षप्रद श्रीवासुदेवाय नमः। ॐ ॐ नमो नारायणाय ॐ इति (१२) मूलमन्त्रेण प्राणायामं कृत्वा । १. ॐ क्रुद्धोल्काय हृदयाय नमः । ३. ॐ वीरोल्काय शिखायै वौषट् । ५. ॐ सहस्रोल्काय अस्त्राय फट् । पञ्चाङ्गन्यासः २. ॐ महोल्काय शिरसे स्वाहा। ४. ॐ द्यूल्काय कवचाय हुं । पञ्जाङ्गुलिन्यासः १. ॐ क्रुद्धोल्काय अङ्गुष्ठाभ्यां नमः । ३. ॐ वीरोल्काय मध्यमाभ्यां नमः । ५. ॐ सहस्रोल्काय कनिष्ठिकाभ्यां नमः । १. ॐ ॐ विश्वाय नमः शिरसि । ३.ॐ मों प्राज्ञाय नमः नासापुटे । ५. ॐ रां आत्मने नमः हृदि । ७. ॐ णां परमात्मने नमः जान्वोः । २. ॐ महोल्काय तर्जनीभ्यां नमः । ४. ॐ द्यूल्काय अनामिकाभ्यां नमः । अष्टाङ्गन्यासः २. ॐ नं तैजसाय नमः नेत्रयोः । ४. ॐ नां तुर्याय नमः वाचि । ६. ॐ यं अन्तरात्मने नमः नाभौ । ८. ॐ यं ज्ञानात्मने नमः पादयोः । अष्टाङ्गुलिन्यासः अङ्गुष्ठं विहाय अङ्गुलिचतुष्टये दक्षिणहस्ते क्रमेण- १. ॐ ॐ विश्वाय नमः । ३. ॐ म प्राज्ञाय । २. ॐ नं तैजसाय । ४. ॐ नां तुर्याय नमः। अङ्गुष्ठं विहाय अङ्गुलिचतुष्टये वामहस्ते क्रमेण- ॐ रां आत्मने नमः । ॐ यं अन्तरात्मने। ॐ णां परमात्मने । ॐ यं ज्ञानात्मने। 40 ‘अर्चत प्रार्चत’ अस्य श्रीनारायणाष्टाक्षरमन्त्रस्य अन्तर्यामी ऋषिः शिरसि, दैवी गायत्री छन्दः मुखे, श्रीनारायणो देवता हृदये, ध्याने विनियोगः । उद्यद्भास्वत्समाभासः चिदानन्दैकदेहवान् । चक्रशङ्खगदापद्मधरो ध्येयोऽहमीश्वरः । लक्ष्मीधराभ्यामाश्लिष्टः स्वमूर्तिगणमध्यगः । ब्रह्मवायुशिवाहीशविपैः शक्रादिकैरपि । सेव्यमानोऽधिकं भक्त्या नित्यनिश्शेषशक्तिमान्। मूर्तयोऽष्टावपि ध्येयाश्चक्रशङ्खवराभयैः । युक्ताः प्रदीपवर्णाश्च सर्वाभरणभूषिताः । शङ्खचक्रवराभीतिहस्तान्येतानि सर्वशः । मूलरूपसवर्णानि कृष्णवर्णा शिखोच्यते ॥ लक्ष्मीनारायणप्रेरणया लक्ष्मीनारायणप्रीत्यर्थं नारायणमन्त्रजपं करिष्ये । ॐ ॐ नमो नारायणाय ॐ इति मन्त्रं अष्टोत्तरशतवारं जप्त्वा, पुनः प्राणायामं, पञ्चाङ्गन्यासं, पञ्चाङ्गुलिन्यासं, अष्टाङ्गन्यासं, अष्टाङ्गुलिन्यासं कृत्वा, ध्यानश्लोकं पठित्वा, “यस्य स्मृत्ये “ति समापयेत्। टि- जपकाले ( तन्त्रसारोक्त) ध्यानश्लोकानुसारेण भगवद्रूपं सत्-चित्-आनन्द-आत्मकं आवरणदेवतासहितं निरन्तरं ध्यायेत् । रमाब्रह्मादिभ्यो अतिशयेन सर्वोत्तमत्वं, अनन्तगुणक्रियारूपत्वं, विश्वस्य सृष्टिस्थितिलय- नियमनज्ञानाज्ञानबन्धमोक्षाणां दातृत्वं सर्वेषां अचेतनानां मुक्तामुक्तानां चेतनानां च स्वामित्वं, स्वतन्त्रत्वं रमादिसर्वजीवेषु स्थित्वा सर्वक्रियाकर्तृत्वं, अणुरेणुप्रभृतिसमस्तब्रह्माण्डे तदावरणेषु अव्याकृताकाशे च व्याप्तत्वं अनाद्यनन्तकालेषु सर्वेषां अनिमित्तमहोपकारित्वं सर्वतोऽतिप्रेष्ठत्वं सर्वकर्मसु पूज्यत्वं, गरुदेवतान्तर्गतत्वं च स्मरेत्। 1 अराः दोषाः तद्विरुद्धाः नाराः गुणाः तदयनत्वं अरायनत्वाभावं नारं जीवसम्बन्धिज्ञानं विषयतया तदयनत्वं, नारा: निर्दोषाः मुक्ताः तदयनत्वमिति नारायणशब्दार्थान् गुणपूर्णत्वं दोषदूरत्वं ज्ञेयत्वं गम्यत्वमित्यादिधर्मान् स्मरेत् । मनसिस्थं वासनामयं जडं रूपमेव भगवानिति न ध्यायेत् । अपि तु वासनामये रूपे वायुं, वायौ रमां तत्र सच्चिदानन्दात्मकं नारायणं आवाह्य उपासीत । ನಾರಾಯಣಮಂತಜಪ ನಾರಾಯಣ ಮಂತ್ರ ಎಲ್ಲ ಮಂತ್ರಗಳಿಗೆ ಮೂಲ. ಅಂತೆಯೇ ಇದು ಮೂಲಮಂತ್ರ. ಇದಕ್ಕೆ ಸಮಾನವಾದ ಮಂತ್ರ ಬೇರೊಂದಿಲ್ಲ. ಕೈವಲ್ಯಕ್ಕೇ ಸಾಧನವಾದುದು ಈ ಮಂತ್ರ, ಭಕ್ತಿಯಿಂದ ಜಪಿಸಿದವನಿಗೆ ಮುಕ್ತಿ ದೊರೆವುದು ನಿಶ್ಚಿತ. ಜಪ ಕೇವಲ ವಾಚಿಕ, ಯಾಂತ್ರಿಕವಾಗಬಾರದು. ಆದರೆ ಭಾವ ಪೂರ್ವಕವಾಗಿರಬೇಕು. ಜಪವನ್ನು ಮಾಡುತ್ತಾ ಕ್ಷಣಬಿಡದೆ ಮನದಲ್ಲಿ ನೆನೆಯಬೇಕು. ‘ದೇವರು (ಸತ್) ಅಸ್ವಾತಂತ್ರ್ಯ, ದುಃಖ ಮುಂತಾದ ದೋಷಗಳಿಲ್ಲದವ. (ಚಿತ್) ಅನಂತಜ್ಞಾನಘನ. (ಆನಂದ) ಅಮಿತ ಆನಂದಮಯ. (ಆತ್ಮಾ ಸರ್ವಸ್ವಾಮಿ. ಮಮಸ್ವಾಮಿ. “ಅಲ್ಲದೇ ಸಿರಿ ವಿಧಿ ಮುಂತಾದೆಲ್ಲರಿಗಿಂತಲೂ ಅನಂತ ಅನಂತ ಮಡಿ ಉತ್ತಮನಾದವ. ಅನಂತ ಗುಣ ರೂಪ ಕ್ರಿಯೆಗಳುಳ್ಳವ. ‘ಇಡಿಯ ವಿಶ್ವದ ಹುಟ್ಟು, ಸಾವು, ಇರವು, ನಿಯಮನ, ಜ್ಞಾನ, ಅಜ್ಞಾನ, ಬಂಧನ, ಮೋಚನಗಳನ್ನು ಕೊಡುವ ಮಹಾ ದೊರೆ. “ಎಲ್ಲ ಅಚೇತನಗಳಿಗೂ ಮುಕ್ತಾಯುಕ್ತ ಚೇತನರಿಗೂ ಹಿರಿಯೊಡೆಯ. ಸ್ವತಂತ್ರ ಎಲ್ಲರಿಗೆ ಅಸ್ತಿತ್ವವನ್ನು ಕೊಟ್ಟವ. ಸರ್ವನಿಯಾಮಕ, ಪ್ರೇರಕ, ರಮಾಬ್ರಹ್ಮಾದಿಗಳೆಲ್ಲರಲ್ಲಿದ್ದು ಆಯಾ ಕ್ರಿಯೆಗಳನ್ನು ಮಾಡಿಸುವವ. ‘ಅಣುರೇಣುವನ್ನಾರಂಭಿಸಿ ಇಡಿಯ ಬ್ರಹ್ಮಾಂಡ, ಅದರ ಹೊರ ಆವರಣಗಳನ್ನು, ಸಮಸ್ತ ಅವ್ಯಾಕೃತ ಆಕಾಶವನ್ನು ವ್ಯಾಪಿಸಿದವ. ‘ಅನಾದ್ಯನಂತ ಕಾಲದಲ್ಲಿ ಎಲ್ಲ ಜೀವರಿಗೆ ಅನಿಮಿತ್ತ ಮಹೋಪಕಾರಿ. ಅಂತೆಯೇ ಪರಮಪ್ರೇಷ್ಠ. ಎಲ್ಲ ಕರ್ಮಗಳಿಂದ ಪೂಜನೀಯ. ನಮ್ಮ ಗುರುಗಳಲ್ಲಿ ಹಾಗೂ ಸಮಸ್ತ ಗುರುಗಳಲ್ಲಿ ಮತ್ತು ದೇವತೆಗಳಲ್ಲಿ ಅಂತರ್ಯಾಮಿಯಾಗಿರುವವ. ‘ನಮ್ಮಾರ್ತದನಿ ಕೇಳುವವ, ಕೇಳಿ ಕರುಣಿಸುವವ, ಶರಣುಹೊಕ್ಕವರಿಗೆ ಮೊರೆಯಾಗುವವ. ಅವನಿಂದ ನಮಗಾಗುವ ಉಪಕಾರ ಅನಂತ.” ಹೀಗೆಲ್ಲ ನೆನೆಯುತ್ತಾ ನಮ್ಮ ಮನಸ್ಸಿನಲ್ಲಿ (ಬಿಂಬರೂಪಿಯಾರ) ಭಗವಂತನ ವಾಸನಾಮಯ ರೂಪವನ್ನು ಹಾಗೂ (ಪೀಠ) ಆವರಣದೇವತೆಗಳ ರೂಪಗಳನ್ನೂ ನಿರ್ಮಿಸಬೇಕು. ಆದರೆ ಈ ಮಾನಸ ವಾಸನಾಮಯರೂಪವೇ ದೇವರೆಂದು ತಿಳಿಯಬಾರದು. ಆ ಮಾನಸ ರೂಪದಲ್ಲಿ ವಾಯು ಲಕ್ಷ್ಮೀ ದೇವಿಯರನ್ನು (ಗೋಲಕಗಳನ್ನು ಸ್ಮರಿಸಿ ಆವಾಹಿಸಿ ಅಲ್ಲಿ ಚಿನ್ಮಯ ಭಗವಂತನನ್ನು ಆವಾಹಿಸಿ ಉಪಾಸನೆ ಮಾಡಬೇಕು. ಅವನ ಸುಂದರತಮ ಲಾವಣ್ಯಮೂರ್ತಿಯನ್ನು ಸ್ಮರಿಸಬೇಕು. ಈ ತೆರನಾದ ನೆನಹು ದೇವರಲ್ಲಿ ಭಕ್ತಿ ನೀಡುವದು. 42 ‘अर्चत प्रार्चत’ ಕರಶುದ್ಧಿ ಯಂ ವಾಯುಬೀಜ, ರಂ ಅಗ್ನಿಬೀಜ, ಮ ವರುಣಬೀಜ. ಈ ಮಂತ್ರಗಳನ್ನನ್ನುತ್ತ ಅಂಗೈಹಿಂಗೈಗಳನ್ನು, ಮಣಿಬಂಧ ಪ್ರಕೋಷ್ಠ ಕೂರ್ಪರಗಳನ್ನು, ಕೈಗಳ ಎಡ ಬಲ ಪಾರ್ಶ್ವಗಳನ್ನು, ಪರಸ್ಪರ ಕೈಗಳಿಂದ ಮುಟ್ಟಿ, ವಾಯು ವರುಣ ಅಗ್ನಂತರ್ಗತ ಭಗವಂತ ಕೈಗಳನ್ನು ಶೋಧಿಸಿದನೆಂದು ಅನುಸಂಧಾನಿಸಬೇಕು. ಪಾಪಪುರುಷವಿಸರ್ಜನ ಬಳಿಕ ಪಾಪಪುರುಷ ವಿಸರ್ಜನ, ಹೃದಯ ಕಮಲದಲ್ಲಿ ಬಿಂಬರೂಪನು ವಾಸವಾಗಿರುವನು. ಆ ದೇವರನ್ನು ಸುಷುಮ್ನಾ ನಾಡಿಯಿಂದ ಮೇಲೇರಿಸಿ ಶಿರರಲ್ಲಿಯ ಕಮಲದಲ್ಲಿ ಕೂಡಿಸಬೇಕು. ನಮ್ಮ ಪಾಪಗಳ ಹಾಗೂ ಪಾಪಪುರುಷನ ಚಿಂತನ, ನಾವು ಮಾಡುವ ಪಾಪಗಳು ಒಂದಲ್ಲ, ಎರಡಲ್ಲ, ನೂರಲ್ಲ, ಸಾವಿರವಲ್ಲ, ಲಕ್ಷಲಕ್ಷ ಕೋಟಿಕೋಟಿ ಪಾಪಗಳನ್ನು ಮಾಡಿದ್ದೇವೆ, ಮಾಡುತ್ತಲೇ ಇರುತ್ತೇವೆ. ನಾವು ಮಾಡುವ ಪಾಪಗಳನ್ನು ಸ್ಕೂಲವಾಗಿ ಹೀಗೆ ತಿಳಿಯಬಹುದು. ವಿಷ್ಣುನಿಂದಾ, ದೇವದ್ರೋಹ, ದೇವತಾ ತಿರಸ್ಕಾರ, ಗುರುಪರಿತ್ಯಾಗ, ಗುರುನಿಂದೆ, ಶಾಸ್ತನಿಂದೆ, ಮಂತ್ರಪರಿತ್ಯಾಗ ಗುರುಗಳ ಧಿಕ್ಕಾರ, ಗುರುಗಳ ಜೊತೆಗೆ ಪರಿಹಾಸ, ಅವರಿಗೆ ಹುಂಕಾರ ತಂಕಾರ, ಹಿರಿಯರು ಗುರುಗಳು ಬಂದಾಗ ಎದ್ದುನಿಲ್ಲದಿರುವದು, ಅವರ ಸಮಾನಾಸನದಲ್ಲಿ ಕೂಡುವದು, ಗುರುನಿಂದಾ ಸಜ್ಜನನಿಂದಾಶ್ರವಣ, ಬಾಲಹತ್ಯಾ, ಸೀಹತ್ಯಾ, ಭ್ರೂಣಹತ್ಯಾ, ಗೋಹತ್ಯಾ, ಪಿತೃಹತ್ಯಾ, ಮಾತೃಹತ್ಯಾ ನೀಚಜಾತಿಮೈಥುನ, ಪರಸ್ತ್ರೀಗಮನ, ಪಾಪಿಷ್ಠರಿಂದ ಧನಸ್ವೀಕಾರ, ಬ್ರಾಹ್ಮಣದ್ವೇಷ, ಬ್ರಾಹ್ಮಣವೃತ್ತಿಛೇರ, ಬ್ರಾಹ್ಮಣಾತಿಕ್ರಮ, ಹಿರಿಯರ ಆಜ್ಞಾ ಉಲ್ಲಂಘನ, ದುಶ್ಯಾಸ್ತ್ರಾಭ್ಯಾಸ, ಸಚ್ಛಾಸ್ತ್ರಾಭ್ಯಾಸ ಪರಿತ್ಯಾಗ, ಪಾಖಂಡಿಗಳ ಸಂಸರ್ಗ, ವಿಷ್ಣುಭಕ್ತರಲ್ಲದವರ ಸ್ನೇಹ, ನೀತರ ಸ್ತೋತ್ರ, ಆಲಸ್ಯಾದಿಗಳಿಂದ ದೇವಪೂಜಾ ಪರಿತ್ಯಾಗ, ಭಗವನ್ಮಾಹಾತ್ಮವನ್ನು ಶ್ರದ್ಧೆಯಿಲ್ಲದೆ ಔದಾಸೀನ್ಯದಿಂದ ಕೇಳುವದು, ಪುರಾಣಕಾಲದಲ್ಲಿ ಹರಟೆ, ಸಂಧ್ಯಾವಂದನ ಲೋಪ, ಏಕಾದಶಿ ಭಕ್ಷಣ, ದೇವರಿಗೆ ಅನಿವೇದಿತ ಅನ್ನದ ಭೋಜನ, ದುಷ್ಟಾನ್ನ ಭಕ್ಷಣ, ಪಂಕ್ತಿಗೆ ಅಯೋಗ್ಯರ ಜೊತೆಗೆ ಭೋಜನ, ನಿಷ್ಪಾಪಜಂತುಗಳ ಕೊಲೆ, ಬಡಪಾಯಿಗಳ ಹಿಂಸೆ, ಕೊಲೆ, ಕ್ರೌರ್ಯ, ಕುಟಿಲತೆ, ನಿಷ್ಠುರತೆ, ಅಸೂಯೆ, ಅಸಹನೆ, ಸೊಕ್ಕು, ಕಪಟ, ವಂಚನೆ, ಚೌರ್ಯ, ಜಾರತ್ವ, ಸುರಾಪಾನ, ಕೃತಘ್ನತೆ, ನಿರ್ದಯತೆ, ಚಾಡಿಹೇಳುವ ಸ್ವಭಾವ, ಪರರ ಅವಹೇಳನ, ಅನ್ಯಾಯದಿಂದ ಧನಾರ್ಜನೆ, ವ್ಯರ್ಥ ಕಾಲಹರಣ, ಪ್ರತಿಜ್ಞಾ ಭಂಗ, ಶಕ್ತಿಯಿದ್ದರೂ ಇಲ್ಲವೆಂದು ಹೇಳುವದು, ಇಲ್ಲದಂತೆ ನಡೆದುಕೊಳ್ಳುವರು, ನೋಡಬಾರದ್ದನ್ನು ನೋಡುವರು, ಕೇಳಬಾರದ್ದನ್ನು ಕೇಳುವದು, ಸುಳ್ಳು ಅಪವಾರ ಹೊರಿಸುವದು, ಪರರಿಗೆ ಕೊಡದೆ ತಿನ್ನುವದು, ಭೋಗಿಸುವದು, ಕೊಂಡಸಾಲವನ್ನು ತೀರಿಸರಿರುವರು, ‘अर्चत प्रार्चत’ 43 ಮೇಲೆ ಹೇಳಿದ ಪಾಪಗಳು ಅತಿಸುಮಹಾಪಾತಕ, ಸುಮಹಾಪಾತಕ, ಮಹಾಪಾತಕ, ಉಪಪಾತಕ, ಎಂದು ಅನೇಕ ವಿಧವಾದವುಗಳು. ಈ ಎಲ್ಲ ಪಾಪಗಳಿಗೆ ಇಹಜನ್ಮದ ದುಃಖ, ಪಶುಪಕ್ಷಿ, ಕ್ರಿಮಿಕೀಟ, ಗಿಡಮರ ಮುಂತಾದ ಜನ್ಮಗಳು, ನರಕ, ಮಹಾನರಕ, ತಮಸ್ಸು, ಅಂಧಂತಮಸ್ಸು ಮುಂತಾದವುಗಳೇ ಫಲಗಳು. ನಾವು ಈಗ ಕೈಗೊಂಡ ಪಾಪಪುರುಷವಿಸರ್ಜನಪ್ರಕ್ರಿಯೆಯಿಂದ ಮಹಾಪಾತಕ ಗಳಿಗಿಂತಲೂ ಹೆಚ್ಚು ಭಯಾನಕವಾದ ಪಾಪಗಳು ಹೋಗುವದು ಸಾಧ್ಯವೇ ಇಲ್ಲ. ಮಹಾಪಾತಕಗಳೂ ಕೂಡ ಯಾಂತ್ರಿಕವಾಗಿ ಈ ಪ್ರಕ್ರಿಯೆಯನ್ನು ಮಾಡಿದೊಡನೆ ಹೋದೀತೆಂದು ಯಾರೂ ತಿಳಿಯಬಾರದು. ವಿಷ್ಣುಸರ್ವೋತ್ತಮತ್ವಾರಿ ಜ್ಞಾನವನ್ನು ಪೂರ್ಣವಾಗಿ ತಿಳಿದು, ಆ ತತ್ತ್ವಗಳಲ್ಲಿ ಪರಮ ವಿಶ್ವಾಸವನ್ನು ಮಾಡುವ ವ್ಯಕ್ತಿ, ಅನನ್ಯಶರಣನಾಗಿ, ಪಶ್ಚಾತ್ತಾಪಪೂರ್ವಕವಾಗಿ, ಇನ್ನೊಮ್ಮೆ ಈ ತೆರನಾದ ಪಾಪವನ್ನು ಮಾಡುವದೇ ಇಲ್ಲ ಎಂದು ಸಂಕಲ್ಪ ಮಾಡಿ, ಪರಮ ಭಕ್ತಿಯಿಂದ ಈ ಪ್ರಕ್ರಿಯೆಯನ್ನು ಮಾಡಿದಾಗ ಬ್ರಹ್ಮಹತ್ಯಾದಿ ಪಾಪಗಳು ದೂರಾಗಬಹುದು. “ಬ್ರಹ್ಮಹತ್ಯಾಶಿರಸ್ಕಂ ಚ…’- ಪಾಪಗಳಿಗೆ ಅಭಿಮಾನಿ ದೈತ್ಯನಿರುವನು. ಅವನೇ ಪಾಪಪುರುಷ, ಬ್ರಹ್ಮಹತ್ಯೆಯೇ ಅವನ ತಲೆ, ಚಿನ್ನದ ಕಳುವು ಕೈಗಳು, ಹೆಂಡದ ಕುಡಿತ ಆತನ ಎದೆ. ಗುರುತಲ್ಪ ಅವನೆರಡು ತೊಡೆಗಳು. ನಾಲ್ಕು ಪಾತಕಮಾಡಿದವರ ಸಂಗವೇ ಅವನ ಕಾಲು, ಅಂಗಾಂಗಗಳೆಲ್ಲ ಪಾತಕಗಳೇ, ಅವನ ಒಂದೊಂದು ಕೂದಲೂ ಸಹ ಉಪಪಾತಕಗಳು. ಕೆಂಪು ಮೀಸೆ ಕೆಂಗಣ್ಣುಗಳು ಅವನಿಗೆ, ಖಡ್ಗ ಚರ್ಮಗಳನ್ನು ಹಿಡಿದಿರುವನು ಆತ. ಇಂಥ ಒಬ್ಬ ದೈತ್ಯನು ನಮ್ಮ ಹೊಟ್ಟೆಯ ಎಡಬದಿಯಲ್ಲಿರುವನೆಂದು ನೆನೆಯಬೇಕು. ಆತನನ್ನು ಎಳೆದು ನಾಭಿಯಲ್ಲಿ ತರುವದು. ನಾಭಿಯಲ್ಲಿ ಷಟ್ಟೋಣಗಳ ವಾಯುಮಂಡಲ. ಅಲ್ಲಿ ಭಗವಾನ್ ಪ್ರದ್ಯುಮ್ನ, ದೇವರ ಕೈಗಳಲ್ಲಿ ಶಾರ್ಙ್ಗ, ಬಾಣ, ಚಕ್ರ, ಶಂಖಗಳು. ಇವನ ಬಣ್ಣ ನೀಲ. ಇವನು ವಾಯ್ಕಂತರ್ಯಾಮಿ. ಯಂ ಎಂಬ ವಾಯುಬೀಜವಾಚ್ಯ. ಯಂ ಓಂ’ ಎಂದು ಆರು ಬಾರಿ ಈ ದೇವರನ್ನು ನೆನೆದು ಜಪಿಸಬೇಕು. ಪ್ರದ್ಯುಮ್ನನು ಗಾಳಿ ಬೀಸಿ ಈ ಪಾಪಪುರುಷನನ್ನು ಒಣಗಿಸುವನು ಎಂದು ಭಾವಿಸಬೇಕು. ಮುಂದೆ ಪಾಪಪುರುಷನನ್ನು ಹೃದಯದಲ್ಲಿ ತರಬೇಕು. ಅಲ್ಲಿ ಮೂರು ಕೋಣಗಳ ಅಗ್ನಿಮಂಡಲ, ಅಲ್ಲಿ ಭಗವಾನ್ ಸಂಕರ್ಷಣ. ಅವನ ಕೈಗಳಲ್ಲಿ ಮುಸಲ, ಹಲ, ಶಂಖ, ಚಕ್ರಗಳು, ಬಣ್ಣ ಕೆಂಪು, ಅಗ್ನಿಯ ಅಂತರ್ಯಾಮಿ, ರಂ ಎಂಬ ಅಗ್ನಿಬೀಜಾಕ್ಷರದಿಂದ ವಾಚ್ಯ. 44 ‘अर्चत प्रार्चत’ ಆ ಸಂಕರ್ಷಣದೇವರು ಪಾಪಪುರುಷನನ್ನು ಅಗ್ನಿಯಿಂದ ಸುಟ್ಟು ಬೂದಿ ಮಾಡಲಿ ಎಂದು ಪ್ರಾರ್ಥಿಸಬೇಕು. ಹೀಗೆ ಭಸ್ಮನಾದ ಪಾಪಪುರುಷನನ್ನು ಎಡಮೂಗಿನಿಂದ ಹೊರಗೆಸೆಯಬೇಕು. ನಂತರ ಕಿವಿಮುಟ್ಟಿ ಆಚಮನ ಮಾಡಬೇಕು. ಬಲ ಕೈಯನ್ನು ತಲೆಯಮೇಲೆ ಇಟ್ಟು ಅಲ್ಲಿರುವ ದುಂಡನೆಯ ಮಂಡಲದಲ್ಲಿರುವ ಬಿಳಿಬಣ್ಣದ ವಂ ಎಂಬ ವರುಣಬೀಜದಿಂದ ವಾಚ್ಯನಾದ ಶಂಖ, ಚಕ್ರ, ಪದ್ಮ ಗದೆಗಳನ್ನು ಧರಿಸಿದ ವರುಣಾಂತರ್ಯಾಮಿ ವಾಸುದೇವನು ನನ್ನ ಶರೀರವನ್ನು ಅಮೃತವರ್ಷಗೈದು ತಣಿಸಲಿ ಎಂದು ಪ್ರಾರ್ಥಿಸಬೇಕು. ಶಿರದಲ್ಲಿ ಕೂಡಿಸಿದ ಭಗವಂತನನ್ನು ಪುನಃ ಹೃದಯದಲ್ಲಿ ಕೂಡಿಸಬೇಕು. ತತ್ತ್ವನ್ಯಾಸ ಬಳಿಕ ಮೂರು ಬಾರಿ ಪ್ರಾಣಾಯಾಮ ಮಾಡಬೇಕು. ಭೂಃ ಭುವಃ ಸ್ವಃ ಭೂರ್ಭುವಃಸ್ವಃ ಸತ್ಯಂ ಎಂಬ ವ್ಯಾಹೃತಿಮಂತ್ರಗಳಿಂದ ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ವಾಸುದೇವ ನಾರಾಯಣ ಎಂಬ ದೇವರ ಐದು ರೂಪಗಳು ಪ್ರತಿಪಾದ್ಯವಾಗಿವೆ. ಐವರು ಅಗ್ನಿ ವಾಯು ಆದಿತ್ಯ ಪ್ರಜಾಪತಿ ಸತ್ಯಗಳಲ್ಲಿ ಅಂತರ್ಯಾಮಿಗಳಾಗಿರುವರು. ಇವರನ್ನು ಭಕ್ತಿಯಿಂದ ಸ್ಮರಿಸುತ್ತಾ ಆ ಆ ಅಂಗಗಳಲ್ಲಿ ಇರುವರೆಂದು ತಿಳಿಯಬೇಕು. ‘ತತ್ವ’ ಚಿಂತನ ಹೀಗೆ ಅಂಗನ್ಯಾಸವಾದ ಬಳಿಕ ತತ್ತ್ವನ್ಯಾಸ, ತತ್ತ್ವಗಳು ವಿಶ್ವವನ್ನು ತುಂಬಿವೆ. ಒಂದರ್ಥದಲ್ಲಿ ತತ್ತ್ವಗಳ ಸಂತೆಯೇ ವಿಶ್ವ, ಬ್ರಹ್ಮಾಂಡದಲ್ಲಿಯ ತತ್ತ್ವಗಳೆಲ್ಲ ಪಿಂಡಾಂಡದಲ್ಲಿ ನೆಲೆಗೊಂಡಿವೆ. ತತ್ತ್ವಗಳೇ ಒಂದು ರೂಪವನ್ನು ಎತ್ತಿದಾಗ ದೇಹದ ನಾನಾ ನಾನಾ ಬಗೆಯ ಭಾಗಗಳಾಗುತ್ತವೆ. ಕಾರಣ ತತ್ತ್ವಗಳಿಂದ ಮೂರ್ತಿಗೊಂಡ ಅಂಗಾಂಗಗಳ ಗೂಡನ್ನು ದೇಹವೆಂದು ಕರೆಯುವರು. ಹಾಗಾಗಿ ಹೊರಗಿನ ತತ್ತ್ವದ ದೇವತೆಗಳು ಶರೀರದಲ್ಲೂ ತುಂಬಿರುವರು. ಅವರಾಸರೆಯಲ್ಲಿ ನಮ್ಮ ಅಸ್ತಿತ್ವ ನಿಂತಿದೆ. ಅವರ ಪ್ರೇರಣೆ ನಮ್ಮ ಪ್ರವೃತ್ತಿಗಳಿಗೆ ಅವಶ್ಯ. ಅವರೆಲ್ಲ ದೇವೋತ್ತಮರು, ನಾವು ಬಡ ದುರ್ಬಲ ಪಾಮರರು. ಅವರ ಕೃಪೆಯೇ ನಮ್ಮ ಸೌಭಾಗ್ಯ. ಅವರ ನೆನಹು ನಮ್ಮ ಪುಣ್ಯ. ನಿತ್ಯರಲ್ಲೂ ನಾವು ಅವರ ಋಣಿಗಳು. ಈ ತತ್ವಭಿಮಾನಿಗಳೂ ತಾರತಮ್ಯವುಳ್ಳವರು. ಈ ದೇವತೆಗಳಲ್ಲಿ ಸರ್ವೋತ್ತಮಳು ಮಹಾಲಕ್ಷ್ಮಿ, ಬಳಿಕ ಬ್ರಹ್ಮವಾಯು. ನಂತರ ಸರಸ್ವತೀ ಭಾರತೀ ಶೇಷ ಗರುಡ ರುದ್ರ ಇತ್ಯಾದಿ. ಇವರೆಲ್ಲರೂ ತಮ್ಮಿಂದ ಅಭಿಮನ್ಯಮಾನವಾದ ಆ ಆ ತತ್ತ್ವಗಳಲ್ಲಿ ವ್ಯಾಪ್ತರಾಗಿರುವರು. ಅಚಿಂತ್ಯಶಕ್ತಿ ಇವರಿಗೆಲ್ಲ, ಕ್ರಮವಾಗಿ ಕೋಟಿಕೋಟಿ ಗುಣಮಂಡಿತರು. ‘अर्चत प्रार्चत’ 45 ಆದರೆ ಭಗವದಧೀನರು, ಭಗವದ್ಭಕ್ತರು, ಭಗವನ್ನಿಯಷ್ಯರು, ಭಗವಂತನು ಕೊಟ್ಟ ತತ್ತ್ವಗಳ ಸ್ವಾಮಿತ್ವವನ್ನು ಪಡೆದವರು. ಇವರೆಲ್ಲರಲ್ಲೂ ದೇವರ ಅನಂತವಾದ ಸನ್ನಿಧಾನವಿದೆ. ಸಾಮಾನ್ಯವಾಗಿ ಸ್ವರ್ಗಾದಿ ಲೋಕಗಳಲ್ಲಿರುವಾಗ ಈ ದೇವತೆಗಳಿಗೆ ಇರುವಷ್ಟು ಅಸುರಾವೇಶ, ಅಜ್ಞಾನಾದಿಗಳು ತತ್ವಾಭಿಮಾನಿಗಳಾಗಿರುವಾಗ ಇರುವದಿಲ್ಲ. ಇವರೆಲ್ಲರೂ ಸರ್ವಜ್ಞರು, ಸರ್ವಶಕ್ತರು. ನಮಗಿಂತಲೂ ಕೋಟಿ ಕೋಟಿ ಗುಣಗಳಿಂದ ಮಿಗಿಲಾದವರು. ದೇವರಿಂದ ಹಾಗೂ ಸ್ತೋತ್ತಮದೇವತೆಗಳಿಂದ ಅಧಿಷ್ಠಿತರೂ, ಪ್ರೇರಿತರೂ, ನಿಯಮ್ಯರೂ ಆದ ಇವರೆಲ್ಲ ನಮ್ಮಲ್ಲಿ ನಿಂತು ನಮ್ಮನ್ನು ಪ್ರೇರಿಸುತ್ತಾರೆ ನಿಯಮಿಸುತ್ತಾರೆ. ನಾವು ಮಾಡುವ ಕರ್ಮಗಳಿಗೆ ನಮಗೆ ಒಂದು ಪಟ್ಟು ಪುಣ್ಯವು ಲಭಿಸುವದಾದರೆ ನಮ್ಮ ಕರ್ಮಾದಿಗಳಿಗೆ ಪ್ರೇರಕರಾದ ಇವರೆಲ್ಲರಿಗೆ ಅತಿಮಿಗಿಲಾದ ಪುಣ್ಯವು ಪ್ರಾಪ್ತವಾಗುವದು. ಇಂಥೆಲ್ಲ ಮಹಿಮೆಯುಳ್ಳ ತತ್ತ್ವಗಳನ್ನೂ ಆ ದೇವತೆಗಳನ್ನೂ ಎಲ್ಲಕ್ಕೂ ಆ ನಿಯಾಮಕನಾದ ಸರ್ವೊತ್ತಮ ಭಗವಂತನನ್ನೂ ನೆನೆಯುವದು ತೀರ ಅಗತ್ಯ. ಈ ತತ್ವನ್ಯಾಸದಿಂದ ಎಲ್ಲ ದೇವತೆಗಳ ಭಕ್ತಿಯಿಂದ ಸ್ಮರಣ, ನಮನ, ಪ್ರಾರ್ಥನಗಳೆಲ್ಲ ಸಂಭವಿಸುತ್ತವೆ. ಇದರಿಂದಾಗಿ ಆ ದೇವರು ಹಾಗೂ ದೇವತೆಗಳು ನಮ್ಮನ್ನು ಪ್ರತಿಕ್ಷಣದಲ್ಲಿಯೂ ಸನ್ಮಾರ್ಗದಲ್ಲಿ ಮುನ್ನಡೆಸುವರು. ಇದರಿಂದಾಗಿ ಸಾಧನೆ ಸುಲಭವೂ, ಮುಕ್ತಿಯು ಸುಗಮವೂ ಆಗುವದು. ಈ ತತ್ವಗಳು ಇನಿತಾಗಿವೆ. ಈ ಗಳು ಇನಿತಾಗಿವೆ. ಮೊದಲು ೧೨ ತತ್ತ್ವಗಳು. ಮತ್ತೆ ೨೪ ತತ್ತ್ವಗಳು. ಜೀವನಿಗೆ ಆವಶ್ಯಕವಾದ ಪದಾರ್ಥಗಳೆಲ್ಲ ಇದರಲ್ಲಿ ಒಳಗೊಂಡಿವೆ. ಶಕ್ತಿ ಪ್ರತಿಷ್ಠಾ, ಸಂವಿತ್, ಸ್ಫೂರ್ತಿ, ಪ್ರವೃತ್ತಿ, ಕಲಾ, ವಿದ್ಯಾ, ಮತಿ, ನಿಯತಿ, ಮಾಯಾ ಮತ್ತು ಕಾಲ ಎಂದು ಹನ್ನೊಂದು ತತ್ತ್ವಗಳು ಈ ತತ್ತ್ವಗಳಿಗೆ ಸಿರಿ ಹಾಗೂ ಸಿರಿಯರಸ ಹರಿ ಇಬ್ಬರೂ ನಿಯಾಮಕರು. ಪುರುಷ ಎಂಬ ಹನ್ನೆರಡನೇ ತತ್ವಕ್ಕೆ ಬ್ರಹ್ಮವಾಯುಗಳು ಅಧಿದೇವತೆಗಳು. ಇದಲ್ಲದೇ ಪ್ರಕೃತಿ, ಮಹತ್, ಅಹಂ, ಮನಸ್ಸು, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ತನ್ಮಾತ್ರ ಮತ್ತು ಐದು ಮಹಾಭೂತಗಳು ಇವೆಲ್ಲದಕ್ಕೂ ಅಭಿಮಾನಿದೇವತೆಗಳು ಹಾಗೂ ತದಂತರ್ಯಾಮಿ ಶ್ರೀಹರಿಯು ನಿಯಾಮಕರು. ಇವರೆಲ್ಲರನ್ನು ನಮ್ಮ ದೇಹದ ಅಂಗಾಂಗಗಳಲ್ಲಿ ಇರಿಸಿ, ಅವರ ಉಪಕಾರವನ್ನು ಸ್ಮರಿಸಿ, ತಲೆಬಾಗಿ ನಮಿಸುವದೇ ತತ್ತ್ವನ್ಯಾಸ. ಈ ತತ್ವಮಂತ್ರಗಳ ಅರ್ಥ ಇಷ್ಟು, ಓಂ ಪರಾಯ ಅವ್ಯಕ್ತಾತ್ಮನೇ ಬ್ರಹ್ಮಾಣೀಭಾರತೀಭ್ಯಾಂ ನಮ46 ‘अर्चत प्रार्चत’ “ಪರಾಯ ಸರ್ವೋತ್ತಮನಾದ ಅವ್ಯಕ್ತ ಅವ್ಯಕ್ತತತ್ತಕ್ಕೆ ಆತ್ಮನೇ ನಿಯಾಮಕನಾದ ಭಗವಂತನಿಗೆ ನಮಃ ನಮನ. ಇಷ್ಟೇ ಮಂತ್ರ, ಬ್ರಹ್ಮಾಣೀ ಭಾರತೀ ಎನ್ನುವ ಶಬ್ದವು ಅವ್ಯಕ್ತ ತತ್ವಕ್ಕೆ ಅಭಿಮಾನಿಗಳಾದ ದೇವತೆಗಳನ್ನು ಹೇಳುತ್ತದೆ. ಅವರ ಸ್ಮರಣೆಯನ್ನು ಮಾಡುವದಕ್ಕಾಗಿ ಆ ದೇವತಾವಾಚಕಶಬ್ದಗಳನ್ನು ಅನ್ನಬೇಕು. ಅಂತೆಯೇ ಪರಾಯ ಅವ್ಯಕ್ತಾತ್ಮನೇ ಎನ್ನುವುದ ಪುಲ್ಲಿಂಗ ಏಕವಚನ, ಬ್ರಹ್ಮಾಣೀ ಭಾರತೀ ಎಂಬ ಶಬ್ದವು ಸ್ತ್ರೀಲಿಂಗ ದ್ವಿವಚನ ಇತ್ಯಾದಿ ವ್ಯತ್ಯಾಸಗಳಿದ್ದರೂ ದೋಷವಿಲ್ಲ. ಮಾತೃಕಾನ್ಯಾಸ ಬಳಿಕ ಮಾತೃಕಾನ್ಯಾಸ, ಹೇಗೆ ಬಾಳಿನಲ್ಲಿ ಬಳಸುವ ಪದಾರ್ಥಗಳೆಲ್ಲ ಹರಿಯ ಸೇವಾ ಸಾಧನಗಳೊ ಹಾಗೆ ಇಡಿಯ ಬದುಕಿನಲ್ಲಿ ನಾವಾಡುವ ಅಕ್ಷರಗಳೆಲ್ಲ ದೇವರ ಹಿರಿಮೆಯನ್ನು ಹೊಗಳಿ ಹಿಗ್ಗಲು ಹಿರಿದಾದ ಉಪಕರಣಗಳು ಎಂದು ಅರಿತುಕೊಳ್ಳುವದು ಅತ್ಯಂತ ಅನಿವಾರ್ಯ. ‘ಅ’, ‘ಆ’ ಮುಂತಾದ ಅಕ್ಷರಗಳು ‘ಅಜ’, “ಆನಂದ’ ಮುಂತಾದ ಭಗವಂತನ ರೂಪಗಳನ್ನು ಬಣ್ಣಿಸುತ್ತವೆ. ಅಕಾರಾದಿ ಅಕ್ಷರಗಳ ಗರ್ಭದಲ್ಲಿ ಬೆಟ್ಟದಷ್ಟು ಅರ್ಥತುಂಬಿದೆ. ಇದನ್ನು ಅನುಭಾವಿಗಳಾದ ಋಷಿಗಳು ಮಾತ್ರ ಬಲ್ಲರು. ಯೋಗ ಪರಿಪಾಕದಿಂದ ಅಕ್ಷರಗಳ ಅರ್ಥಸಂಯೋಗವು ಸ್ಪುರಣೆಯಾಗುವದು. ನಾವು ಜಪಿಸುವ ಮಂತ್ರಗಳಲ್ಲಿ ಘಟಕಾಂಶಗಳಾಗಿವೆ ಈ ವರ್ಣಗಳು, ಈ ವರ್ಣಗಳ ಬಗೆಬಗೆಯ ಸಂಯೋಗದಿಂದ ರೂಪಗೊಂಡ ಆ ಮಂತ್ರಗಳ ಉಚ್ಚಾರಣೆ, ಅದಕ್ಕೆ ಬೇಕಾಗುವ ಕರಣಶಕ್ತಿ, ಮನಃಶಕ್ತಿ, ಉಚ್ಚರಿಸುವ ಪ್ರವೃತ್ತಿ ಉಚ್ಚರಿಸಿದ ಮಂತ್ರಗಳ ಅರ್ಥಾನುಸಂಧಾನ ಹಾಗೂ ಭಕ್ತಿ, ಅವುಗಳಿಂದಾಗುವ ದೇವತಾಪ್ರೀತಿ, ಇವೆಲ್ಲವುಗಳಿಂದ ಮೂಡಿಬರುವ ಫಲಪ್ರಸವ ಹಾಗೂ ಮಂತ್ರಸಿದ್ದಿ ಇವೆಲ್ಲವೂ ಅಕಾರಾದಿ ವರ್ಣಾಭಿಮಾನಿದೇವತೆಗಳ, ಅವರಲ್ಲಿ ನೆಲೆನಿಂತ ಸರ್ವವರ್ಣ ಪ್ರತಿಪಾದ್ಯನಾದ ಅಜ, ಆನಂದ ರೂಪಿಯಾದ ಭಗವಂತನ ಆಜ್ಞೆ, ಅನುಮತಿ, ಅನುಗ್ರಹ, ಪ್ರೇರಣೆ, ನಿಯಮನಗಳಿಂದಾಗಿ ಆಗುವವು. ಆ ಎಲ್ಲ ಅಜ ಆನಂದ ರೂಪಿಯಾದ ಭಗವಂತ ನಮ್ಮ ಈ ಅಂಗಾಂಗಳಲ್ಲೂ ಮತ್ತು ಆತ್ಮನಲ್ಲೂ ನೆಲಸಿದ್ದಾನೆ ಎಂದು ತಿಳಿದು ನಮಿಸುವದೇ ಮಾತೃಕಾನ್ಯಾಸ. ಈ ತತ್ವನ್ಯಾಸ ಹಾಗೂ ಮಾತೃಕಾನ್ಯಾಸದಿಂದ ಇನ್ನೊಂದು ಮಹತ್ತರ ಈ ಲಾಭ ಆಗುವದು. ಅಕಾರಾದಿ ವರ್ಣಗಳು ದೇವರ ಆಸ್ತಿ, ಭಗವಂತನ ಸೊತ್ತು. ಇವುಗಳ ಒಡೆತನ ನಮಗಿಲ್ಲ. ಅಂದಮೇಲೆ ಬಳಸುವ ಅಧಿಕಾರವು ಕಿಂಚಿತ್ತಾದರೂ ಇಲ್ಲ. ಹೀಗಿದ್ದರೂ ಸ್ವಚ್ಛಂದವಾಗಿ ಈ ಅಕ್ಷರಗಳನ್ನೂ ಹಾಗೂ ಅವುಗಳಿಂದ ನಿರ್ಮಾಣಗೊಂಡ ವಾಳ್ಮೆಯಪ್ರಪಂಚವನ್ನು ನಾವು ಬಳಸುತ್ತೇವೆ. ‘अर्चत प्रार्चत’ 47 ಬಳಸುವದಕ್ಕೆ ಹಿನ್ನಲೆಯಲ್ಲಿ ಇರುವ ಕಾರಣಗಳು ಸ್ವಾರ್ಥ, ಲೋಭ, ದುರಹಂಕಾರ, ಕಾಮ, ಸಿಟ್ಟು ಹಗೆತನ, ದ್ವೇಷ, ಮಾತ್ಸರ್ಯ ಮುಂತಾದ ದುರ್ಗುಣಗಳು. ಅಲ್ಲದೇ ಇದನ್ನು ಬಿಟ್ಟು ನಾವು ಶಬ್ದಸಮೂಹವನ್ನು ಒಳಿತಕ್ಕಾಗಿಯೂ ಬಳಸುವದುಂಟು, ನಿಜ. ಉದಾಹರಣೆಗಾಗಿ ಹಿರಿಯರ, ಗುರುಗಳ ಪ್ರಶಂಸೆಗಾಗಿ, ದೇವತೆಗಳ ಸ್ತುತಿಗಾಗಿ ಹಾಗೂ ಯಜ್ಞಯಾಗಾದಿಗಳಲ್ಲಿಯ ಕರ್ಮಗಳಿಗಾಗಿ ಶಬ್ದಗಳನ್ನು ಬಳಸುತ್ತೇವೆ. ಇದು ವ್ಯವಹಾರದ ದೃಷ್ಟಿಯಲ್ಲಿ ಸದುಪಯೋಗವಾದರೂ ವೇದಾಂತದ ತಾತ್ವಿಕ ದೃಷ್ಟಿಯಿಂದ ಹಿರಿದಾದ ಅಪರಾಧವೇ. ಯಾವುದೇ ವರ್ಣ, ಶಬ್ದ, ವಾಕ್ಯಗಳು ಪರತತ್ವದ ಪರಮಗುಣಗಳನ್ನು ಹೇಳುವುದೇ ಹೊರತು ಪರಾಧೀನರಾದ ದೇವತೆಗಳನ್ನಾಗಲಿ, ಗುರುಹಿರಿಯರನ್ನಾಗಲಿ ಪ್ರಧಾನವಾಗಿ ವರ್ಣಿಸುವದಿಲ್ಲ. ಆದುದರಿಂದ ದೇವರನ್ನು ಹಾಗೂ ದೇವರ ಮಹಿಮೆಯನ್ನು ಬಣ್ಣಿಸುವದಕ್ಕೆ ಮಾತ್ರ ಬಳಸಬೇಕು ಈ ವರ್ಣಗಳನ್ನು, ಬೇರೆ ಯಾವ ಉದ್ದೇಶಕ್ಕೂ ಸರ್ವಥಾ ಬಳಸತಕ್ಕದ್ದಲ್ಲ. ಹೀಗಿದ್ದರೂ ನಾವು ಬಳಸುವದನ್ನು ಬಿಟ್ಟಿಲ್ಲ; ಬಿಡಲುಬರುವಂತೂ ಇಲ್ಲ. ಅಂತೆಯೇ ತತ್ವರರ್ಶಿಗಳಾದ ಶಾಸ್ತ್ರಜ್ಞರು ಈ ತಪ್ಪನ್ನು ತಿದ್ದುವುದಕ್ಕಾಗಿ ಮಾತೃಕಾನ್ಯಾಸದ ಉಪಾಯವನ್ನು ಕಂಡುಹಿಡಿದರು. ಇದರಿಂದಾಗಿ ಶಬ್ದಶಕ್ತಿಯ ಅಪವ್ಯಯದಿಂದ ಉಂಟಾದ ಪಾಪದ ಉಲ್ಬಣತೆಯು ಶಮನವಾಗುವದು. ಪ್ರತಿದಿನ ಕೆಲವು ಸಲವಾದರೂ ಕನಿಷ್ಠ ಒಮ್ಮೆಯಾದರೂ ಎಲ್ಲ ವರ್ಣಗಳು, ಹೆದೈವನಾದ ಪರಮಾಕ್ಷರ ಪುರುಷೋತ್ತಮನ ಅಧೀನ, ಅವನ ಗುಣಪ್ರತಿಪಾದಕ, ಆತನ ಸ್ತುತಿಸಾಧನ ಅಲ್ಲದೆ ಆ ವರ್ಣಗಳಲ್ಲಿರುವ ಅರ್ಥಬೋಧನ ಶಕ್ತಿಯೂ ಅವನಿಂದ ನಿಯತ ಎಂಬುದಾಗಿ ಭಾವಿಸಬೇಕು. ಇದೇ ಮಾದರಿ ತತ್ವನ್ಯಾಸಗಳಲ್ಲೂ ತಿಳಿಯಬೇಕು. ಹಿಂದೆ ಹೇಳಿದ ಇಡಿಯ ಬ್ರಹ್ಮಾಂಡ ಮತ್ತು ಪಿಂಡಾಂಡಗಳ ಒಳ ಹೊರಗೆ ತುಂಬಿದ ಎಲ್ಲ ತತ್ತ್ವಗಳು ದೇವರ ಅಧೀನ, ಭಗವಂತನ ಸಂಪತ್ತು. ದೇವರು ಸೃಷ್ಟಿಸಿದಾಗ ಹುಟ್ಟಿ, ಲಯಮಾಡಿದಾಗ ನಾಶವಾಗಿ, ಒಳಗಿದ್ದು ಪ್ರೇರಿಸಿದಾಗ ಕ್ರಿಯಾಶೀಲವಾಗುತ್ತವೆ. ಪ್ರೇರಣೆ ಮಾಡದಿರೆ ತೆಪ್ಪಗೆ ಬಿದ್ದುಕೊಂಡಿರುತ್ತವೆ. ಅವುಗಳ ಅಸ್ತಿತ್ವ, ಶಕ್ತಿ, ವ್ಯಾಪ್ತಿ, ಪ್ರವೃತ್ತಿ, ವಿವಿಧಗುಣಧರ್ಮಗಳು ಬಗೆ ಬಗೆಯ ಪರಿಣಾಮಗಳು ಎಲ್ಲದಕ್ಕೂ ಭಗವನ್ನಿಯತಿಯೇ ಮೂಲ. ಅವನೇ ಅವುಗಳಿಗಾಧಾರ, ಆತನೇ ಅವುಗಳಾಶ್ರಯ. ತತ್ತ್ವಗಳು ನಮ್ಮ ಗಳಿಕೆಯಲ್ಲ, ಅವು ನಮ್ಮ ತಾತನ ಆಸ್ತಿಯೂ ಅಲ್ಲ. ತತ್ವಾಭಿಮಾನಿಗಳು ನಮ್ಮ ಗುಲಾಮರಲ್ಲ. ಇವುಗಳ ಮೇಲೆ ಅಧಿಕಾರ ಚಲಾಯಿಸುವ ಅಧಿಕಾರವು ಇನಿತೂ ಇಲ್ಲ. 48 ‘अर्चत प्रार्चत’ ಆದರೆ ನಾವು ಬಳಸುವದನ್ನು ಮಾತ್ರ ಬಿಟ್ಟಿಲ್ಲ. ಬಳಸುವದು ಮಾತ್ರವಲ್ಲ ಮಿತಿಮೀರಿದ ದುರುಪಯೋಗವೇ ಸೈರವಾಗಿ ನಡೆದದ್ದುಂಟು. ಇದನ್ನೆಲ್ಲ ದೇವರು ಮೂಕಸಾಕ್ಷಿಯಾಗಿ ನೋಡುತ್ತಿದ್ದಂತೆ ನಮಗನಿಸುತ್ತದೆ. ಅಂತೆಯೇ ಅವನು ದಯಾಘನ, ಕ್ಷಮೆಯ ಕಡಲು. ಈ ಯಾವ ಪದಾರ್ಥಗಳೂ ನಮ್ಮದಲ್ಲ, ನಮ್ಮಿಂದ ಅಲ್ಲ, ಮಾತ್ರ, ಇವುಗಳು ದೇವರ ದಯೆಯಿಂದ ನಮಗಾಗಿ ತತ್ತ್ವಗಳನ್ನು ಬಳಸುವಾಗ ತತ್ವಗಳ ಹಾಗೂ ದೇವತೆಗಳ ಮೇಲೆ ದೇವರ ದೊರೆತನವನ್ನು ಮರೆಯಬಾರದು. ಎಲ್ಲಕ್ಕೂ ಹಿರಿಯ ದೊರೆ ದೇವರು. ಅವನ ದಯೆಯಿಂದಾಗಿ ಮಾತ್ರ ನಾನು ಬಳಸುವದಕ್ಕೆ ಅಧಿಕಾರಿ, ಈ ಬಗೆಯ ನಿರಂತರ ಚಿಂತನ, ಸಂತತ ಅನುಸಂಧಾನಗಳಿಂದ ‘ಅಹಂ ಕರ್ತಾ, ಅಹಂಭೋಕ್ತಾ, ಮಮೈತಾನಿ ಶರೀರೇಂದ್ರಿಯಮನಾಂಸಿ’ ‘ಮಮೈತೇ ಗೇಹಧನಕನಕಾದಯಃ’ ಎಂಬ ಮಾಯಾಮೋಹಗಳೆಲ್ಲವೂ ಮಾಯವಾಗುವವು. ಅಂತೆಯೇ ಅಹಂಕಾರ ಮಮಕಾರಗಳ ಪಾಪದ ಸಂಕೋಲೆ ಸಡಿಲಾಗುವದು. ನಮ್ಮಿ ಸುತ್ತಣ ಬೇಲಿಯ ಕಟ್ಟು ಕುಸಿಯುವದು. ಈ ದೃಷ್ಟಿಯಿಂದ ತತ್ವನ್ಯಾಸಮಾತೃಕಾನ್ಯಾಸಗಳು ತೀರ ಅಗತ್ಯ. ಪ್ರಾಣಾಯಾಮ ಮುಂದೆ ನಾರಾಯಣ ಮಂತ್ರದಿಂದ ಪ್ರಾಣಾಯಾಮ ಮಾಡಬೇಕು. ಪ್ರಾಣಾಯಾಮ ನಮ್ಮ ಪ್ರಾಚೀನ ಆರ್ಯರು ಕಂಡುಹಿಡಿದ ಉತ್ತಮಸಾಧನೆ. ದೈಹಿಕ, ಐಂದ್ರಿಯಕ, ಮಾನಸಿಕ ದೋಷಗಳನ್ನು ತೊಲಗಿಸುವದರಲ್ಲಿ ಮಿಗಿಲಾರ ಉಪಾಯ. ಇದರೊಟ್ಟಿಗೆ ಇಂದ್ರಿಯಗಳ ಪಾಟವ ಹೆಚ್ಚುವದು. ಪ್ರಾಣಾಯಾಮ ಮನಸ್ಸಿನ ಚಾಂಚಲ್ಯವನ್ನು ನೀಗಿಸುವದು; ಸ್ಮರ್ಯವನ್ನು ಒದಗಿಸುವದು; ಏಕಾಗ್ರತೆಯನ್ನು ಸಂಪಾದಿಸುವದು; ಜಪಧ್ಯಾನಗಳಿಗೆ ಅಣಿಗೊಳಿಸುವದು. ಅಲ್ಲದೇ ಪ್ರಾಣಾಯಾಮ ಭೌತಿಕವಾಗಿ ರಕ್ತಶೋಧನೆಗೆ ಬಹಳ ಅನುಕೂಲ. ಇದರಿಂದ ಮಲನಿಸ್ಸರಣೆ ಸುಲಭ. ಹೃದಯ, ಪುಪ್ಪುಸ, ಮುಂತಾದ ಅಂಗೋಪಾಂಗಗಳು ಆರೋಗ್ಯವನ್ನೂ ಪುಷ್ಟಿಯನ್ನೂ ಪಡೆಯುವವು. ಆಯುಷ್ಯವೃದ್ಧಿಯಾಗುವದು. ಶಾಸ್ತೋಕ್ತರೀತಿಯಲ್ಲಿ ಒಂದು ದಿನ ಪ್ರಾಣಾಯಾಮ ಮಾಡಿದವನು ಎಲ್ಲ ಪಾಪಗಳಿಂದ ಮುಕ್ತನಾಗುವನು. ಮೂರು ವರ್ಷಗಳಲ್ಲಿ ಪ್ರಾಣಾಯಾಮದ ಸಾತತ್ಯದಿಂದಾಗಿ ಅಸಾಧ್ಯವಾದ ಇಂದ್ರಿಯನಿಗ್ರಹವು ಸಾಧಿಸಲಾಗುವದು. ಭೋಜನವು ಅತ್ಯಲ್ಪವಾಗುವದು. ನಿದ್ರೆ ಬಹಳ ಕಡಿಮೆಯಾಗುವದು. ತೇಜಸ್ಸು, ಬ್ರಹ್ಮವರ್ಚಸ್ಸು, ದೈಹಿಕ ಮಾನಸಿಕ ಬಲಗಳು ಇಮ್ಮಡಿ ಮೂರ್ಮಡಿ, ಅಷ್ಟೆ ಅಲ್ಲ ನೂರ್ಮಡಿಯಾಗಿ ಬೆಳೆಯುವರು. ‘अर्चत प्रार्चत’ 49 ಪ್ರಾಣಾಯಾಮ ಮಾಡುವಕಾಲದಲ್ಲಿ ಹೃದಯಕಮಲದಲ್ಲಿರುವ ವಾಯುದೇವರನ್ನು, ವಾಯೂಪಾಸ್ಯ ದೇವಹಂಸನನ್ನು ಸ್ಮರಿಸಬೇಕು. ಜಪ್ಯವಾದ ಮಂತ್ರದ ಅನುಸಂಧಾನವೂ ಮನಸ್ಸಿನಲ್ಲಿ ನಡೆಯುತ್ತಿರಬೇಕು. ನನ್ನ ಈ ಶ್ವಾಸೋಚ್ಛಾಸಗಳು ವಾಯುವಿನ ಹಾಗೂ ದೇವರ ಅಧೀನ ಎಂದು ದೃಢವಾಗಿ ನೆನೆಯಬೇಕು. ಅಂಗನ್ಯಾಸ ಇದಾದ ಬಳಿಕ ಅಂಗನ್ಯಾಸ, ನಾರಾಯಣ ಮಂತ್ರದ ದೇವತೆ ನಾರಾಯಣ. ಅದರ ಸುತ್ತಣ ಅಂಗಗಳು ಐದು, ಕ್ರುಗ್ಗೋಲ್ಕ, ಮಹೋಲ್ಕ, ವೀರೋ ಡ್ಯೂಲ್ಯ, ಸಹಸ್ತೋಲ್ಲ ಎಂದು. ಉಲ್ಕ ಶಬ್ದಕ್ಕೆ ಕೆಂಡ ಎಂದರ್ಥ. ಈ ಐದೂ ಕ್ಷುದ್ಧೋಲ್ಕಾದಿಗಳು ಭಗವಂತನ ರೂಪಗಳು. ಈ ಐದುರೂಪಗಳು ಕಾಲಾಗ್ನಿಯಂಥವು. ದಿವ್ಯದೀಪ್ತಿರೂಪವಾಗಿವೆ. ವಿಜಯದಾಸರು ಹೇಳುವಂತೆ ಈ ಐದುರೂಪಗಳು ಜ್ಞಾನವೆಂಬ ಕೆಂಡದಿಂದ ತಮಸ್ಸು, ಮೋಹ, ಮಹಾಮೋಹ, ತಾಮಿಸ್ರ, ಅಂಧ ತಾಮಿಸ್ರವೆಂಬ ಐದು ಬಗೆಯ ಅವಿದ್ಯೆಯನ್ನು ಭಸ್ಮಗೊಳಿಸುವವು. ಈ ರೂಪಗಳನ್ನು ಹೃದಯ, ಶಿರಸ್ಸು, ಶಿಖೆಗಳಲ್ಲಿ ಇರಿಸಿ, ನಾಲ್ಕನೆಯದನ್ನು ಭದ್ರಕವಚವಾಗಿ ಧರಿಸಿ, ಐದನೆಯ ರೂಪವನ್ನು ಅಸ್ತ್ರವೆಂದು ಚಿಂತಿಸಬೇಕು. “ನಮಃ ಸ್ವಾಹಾ ವೌಷಟ್’ ಎಂಬ ಶಬ್ದಗಳಿಗೆ ನಮಸ್ಕಾರ ಎಂದರ್ಥ. ‘ಹುಂ ಫಟ್’ ಎಂಬ ಶಬ್ದಗಳು ಶತ್ರುಭಯಭಂಜನವನ್ನು, ಶತ್ರುಗಳ ನಿರಸನವನ್ನು ತಿಳಿಸುವವು. ಈ ಐದು ರೂಪಗಳನ್ನು ಪುನಃ ಎರಡೂ ಕೈಗಳ ಐದು ಬೆರಳುಗಳಲ್ಲಿ ಸನ್ನಿಹಿತರಾಗಲು ಪ್ರಾರ್ಥಿಸುವದು. ಇದನ್ನು ಅಂಗುಲಿನ್ಯಾಸ ಎನ್ನುವರು. ಅಕ್ಷರನ್ಯಾಸ ಇನ್ನು ಅಕ್ಷರನ್ಯಾಸ, ಮಂತ್ರದ ಎಲ್ಲ ಅಕ್ಷರಗಳೂ ಬಗೆಬಗೆಯ ಭಗವಂತನ ರೂಪಗಳನ್ನು ಬಣ್ಣಿಸುತ್ತವೆ. ಆ ವರ್ಣಗಳಲ್ಲಿ ಆಯಾ ಭಗವಂತನೆ ಮೈ ಎತ್ತಿ ನಿಂತಿರುವ, ಭಗವಂತನ ಪೂರ್ಣಸನ್ನಿಧಾನವುಳ್ಳ ಪಾವನವರ್ಣಗಳನ್ನು ಮುಖತಃ ಉಚ್ಚರಿಸುವದರಿಂದ ನಮ್ಮ ಕೊಳೆಯಾದ ನಾಲಿಗೆಯೂ ಪವಿತ್ರವಾಗುವದು. ಆ ನಾಲಿಗೆಯಿಂದ ನುಡಿದ ಮಾತೆಲ್ಲ ಸತ್ಯವಾಗುವವು. ವರಶಾಪಗಳು ಫಲಿಸುವವು. ದೇವರ ತುಂಬು ಸನ್ನಿಧಾನವುಳ್ಳ ಮಂತ್ರಾಕ್ಷರಗಳಿಂದ ಭಾವಪೂರ್ಣವಾಗಿ ಭಗವಂತನನ್ನು ನೆನೆದು ದೇಹದ ಅಂಗಾಂಗಗಳಲ್ಲಿ ನೆಲೆಗೊಳ್ಳಲು ಪ್ರಾರ್ಥಿಸುವದು. ಹೀಗೆ ಪ್ರಾರ್ಥಿಸಿದಾಗ ನಮ್ಮ ದೇಹಾವಯವಗಳಲ್ಲಿ ಭಗವಂತ ಮೂಡಿಕಾಣುವನು. ಮಂತ್ರಗಳನ್ನು ಉಚ್ಚರಿಸುವ ನಾಲಿಗೆಯಿಂದ ನುಡಿದನುಡಿ ಹುಸಿಹೋಗದಂತೆ, 50 ‘ತಿ ’ ಮಂತ್ರಾಕ್ಷರ-ಪ್ರತಿಪಾದ್ಯ ಭಗವದ್ರೂಪಗಳ ಸನ್ನಿಧಾನವುಳ್ಳ ನಮ್ಮ ಎಲ್ಲ ಅಂಗಗಳೂ ತೀರ ಪವಿತ್ರವಾಗುವವು. ಇನಿತು ಮಂತ್ರಸಾಧಕನು ಮಂತ್ರಮೂರ್ತಿಯಾಗುವನು. ಈತ ನಡೆವ ನೆಲ ಕ್ಷೇತ್ರವಾಗುವದು. ಮುಟ್ಟಿದ ಪದಾರ್ಥ ದೇವರಮೂರ್ತಿಯಾಗುವದು. ನುಡಿದ ನುಡಿ ವೇದವಾಗುವದು. ಮಿಂದ ನೀರು ತೀರ್ಥವಾಗುವದು. ಅದಕ್ಕೆಂದೇ ಅಕ್ಷರನ್ಯಾಸ ಆವಶ್ಯಕ. ಎಂಬ ಈ ಅಕ್ಷರದೇವತೆಗಳನ್ನು ಎರಡು ಕೈಗಳ ಎಂಟುಬೆರಳುಗಳಲ್ಲಿ ಸನ್ನಿಹಿತರಾಗಲು ಪ್ರಾರ್ಥಿಸುವದೇ ಅಂಗುಲಿನ್ಯಾಸ. “ಓಂ ನಮೋ ನಾರಾಯಣಾಯ’ ಮಂತ್ರದ ಅಷ್ಟಾಕ್ಷರಗಳಿಂದ ವಿಶ್ವ, ತೈಜಸ, ಪ್ರಾಜ್ಞ ತುರೀಯ, ಆತ್ಮ, ಅಂತರಾತ್ಮ ಪರಮಾತ್ಮ ಜ್ಞಾನಾತ್ಮ ಎಂಬ ಎಂಟು ರೂಪಗಳು ಎಂಟು ರೂಪಗಳು ಪ್ರತಿಪಾದ್ಯವಾಗಿವೆ. ಇವು ಜಾಗರ, ಸ್ವಪ್ನ, ಸುಷುಪ್ತಿ, ಸಮಾಧಿ, ದೇಹಭೋಗ, ಆತ್ಮಭೋಗ, ನಿಯಮನ, ಮೋಕ್ಷದ ಆನಂದ ಮುಂತಾದವುಗಳನ್ನು ಕೊಡುತ್ತವೆ. ಹೀಗಾಗಿ ಈ ಎಂಟು ರೂಪಗಳು ಒಟ್ಟಾರೆ ಜೀವನ ಸಾರ್ವಕಾಲಿಕ ಅಸ್ತಿತ್ವ ಅವಸ್ಥೆ ಮತ್ತು ಆಗುಹೋಗುಗಳಿಗೆ ಕಾರಣವಾಗಿವೆ. ಋಷ್ಯಾದಿಗಳು ನಾರಾಯಣಮಂತ್ರಕ್ಕೆ ಅಂತರ್ಯಾಮಿಯಾದ ಭಗವಂತನೇ ಋಷಿ, ಅವನನ್ನು ತಲೆಯಲ್ಲಿ ಕೂಡಿಸಿ ತಲೆಬಾಗಿ ನಮಿಸಬೇಕು. ಈ ಮಂತ್ರದ ಛಂದಸ್ಸು ಗಾಯತ್ರಿ, ಛಂದಸ್ಸು ಎಂದರೆ ಶಬ್ದರೂಪ, ಅದಕ್ಕೆ ಆಸರೆ ನಾಲಿಗೆ, ಹಾಗಾಗಿ ಗಾಯತ್ರೀ ಛಂದಸ್ಸಿನ ಅಭಿಮಾನಿಗಳಾದ ರಮಾದಿಗಳನ್ನು ನಾಲಿಗೆಯಲ್ಲಿ ನಿಲ್ಲಲು ಪ್ರಾರ್ಥಿಸಬೇಕು. ಲಕ್ಷ್ಮೀನಾರಾಯಣನೇ ಇದಕ್ಕೆ ದೇವತೆ, ಅವನ ಧ್ಯಾನ ಅಗತ್ಯ. ದೇವರ ತಾಣ ಹೃದಯ, ಕಾರಣ ಹೃದಯದಲ್ಲಿ ನಾರಾಯಣನ ಸನ್ನಿಧಾನವನ್ನು ಪ್ರಾರ್ಥಿಸಬೇಕು. ನಾರಾಯಣಮಂತ್ರದೇವತಾಧ್ಯಾನ ‘ಉದ್ಯದ್ಭಾಸ್ವತ್ಸಮಾಭಾಸ….’. ಬಳಿಕ ಆ ನಾರಾಯಣನ ಧ್ಯಾನ. ಆತನ ಪ್ರಭೆ ಇದೀಗ ಉದಯಿಸುತ್ತಿರುವ ಭಾನುವಿನಂತೆ. ಜ್ಞಾನ, ಆನಂದ, ಬಲ, ಔದಾರ್ಯ ಮುಂತಾದ ಸದ್ಗುಣಗಳೇ ಆತನ ಮೂರ್ತಿ, ಅವನಿಗೆ ನಾಲ್ಕು ಕೈಗಳು, ಅವುಗಳಲ್ಲಿ ಚಕ್ರ, ಶಂಖ, ಗದಾ, ಪದ್ಮಗಳನ್ನು (ಬಲದ ಮೇಲುಗೈ, ಎಡದ ಮೇಲುಗೈ, ಎಡದ ಕೆಳಗೆ, ಬಲರ ಕೆಳಗೈಗಳಲ್ಲಿ ಧರಿಸಿರುವನು. ರತ್ನಪೂರ್ಣವಾದ ಚಿನ್ನದ ಪೀಠದಲ್ಲಿ ಕುಳಿತಿರುವನು. ಶ್ರೀಭೂದೇವಿಯರು ನಿತ್ಯನೂತನವಾದ ಈತನ ಪರಮಸೌಂದರ್ಯ ಹಾಗೂ ದಿವ್ಯಲಾವಣ್ಯಗಳಿಗೆ ಮಾರು ಹೋಗಿ ಇವನನ್ನು ಆಲಿಂಗಿಸಿ ಕುಳಿತಿರುವರು. ‘अर्चत प्रार्चत’ 51 ಇವನ ಸುತ್ತಲೂ ಕ್ರುದ್ಧೋಲ್ಕಾರಿ, ವಾಸುದೇವಾದಿ, ಕೇಶವಾದಿ, ಮತ್ಯಾದಿ ರೂಪಗಳು ಇವೆ. ವಿಧಿ, ವಾಯು, ಶಿವ, ಶೇಷ, ಸುಪರ್ಣರು ಹಾಗೂ ಇಂದ್ರಾದಿದೇವತೆಗಳು ಮಡದಿಯರಿಂದೊಡಗೂಡಿ ದೇವರನ್ನರ್ಚಿಸುತ್ತಿರುವರು. ಇದು ನಾರಾಯಣ ಮಂತ್ರದ ಪ್ರಧಾನ ರೂಪ. ಅಲ್ಲದೇ ವಿಶ್ವ ತೈಜಸ ಮುಂತಾದ ಎಂಟು ರೂಪಗಳು ಮಂತ್ರದ ಎಂಟಕ್ಷರಗಳಿಂದ ಪ್ರತಿಪಾದ್ಯವಾಗಿವೆ. ಆ ಎಂಟೂ ರೂಪಗಳ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ವರಮುದ್ರಾ, ಅಭಯಮುದ್ರೆಗಳು ಇವೆ. ಭಾರೀಬೆಳಕಿನ ದಿವ್ಯಾಭರಣಭೂಷಿತವಾದ ಈ ಎಂಟು ರೂಪಗಳನ್ನು ಧ್ಯಾನಿಸಬೇಕು. ಕುದ್ಧೋಲ್ಕಾಗಿ ನಾಲ್ಕು ರೂಪಗಳಿಗೆ ಮೂಲರೂಪದ ಬಣ್ಣ ವೀರೋಲ್ಕ ಎಂಬ ಒಂದು ರೂಪಕ್ಕೆ ಮಾತ್ರ ಕಪ್ಪು ಬಣ್ಣ ಇಷ್ಟೆಲ್ಲವನ್ನು ಧ್ಯಾನಿಸಿ ಭಕ್ತಿಯಿಂದ ನಾರಾಯಣ ಮಂತ್ರವನ್ನು ಜಪಿಸಬೇಕು. ಅಜಾದಿಪದಗಳ ಅರ್ಥ ಅಜ

ಆನಂದ ಜನ್ಮರಹಿತ

ಆನಂದಪೂರ್ಣ ಇಂದ್ರ - ಎಲ್ಲರ ಒಡೆಯ ಈಶ

ಪರಮಸಮರ್ಥ ಉಗ್ರ - ದುಷ್ಟರಿಗೆ ಭಯಕಂರ

ಅತ್ಯಂತ ಪ್ರಬಲ, ಸರ್ವ ಚೇಷ್ಟಕ ಋಶಂಬರ - ಯಥಾರ್ಥಜ್ಞಾನವುಳ್ಳವ, ಸತ್ಯ ಜಗದ್ಧಾರಕ ಯೂಘ - ಬ್ರಹ್ಮಸಂಹಾರಕ, ದೈತ್ಯನಾಶಕ ಲ್ಯಶ - ದೇವತೆಗಳಿಗೆ ಸಂತಸ ಕೊಡುವವ ಲೋಜಿ - ಬ್ರಹ್ಮನನ್ನು ಗೆದ್ದವ, ಹಡೆದವ ಏಕಾತ್ಮಾ - ಸರ್ವೋತ್ತಮ od ಐರ - ಸಮೀರಪ್ರಿಯ, ರುದ್ರಸುಖದ ಓಜೋನೃತ್‌ - ಸರ್ವರನ್ನು ಸೋಲಿಸುವ ಶಕ್ತಿಮಾನ್ ಬರಸ ಅಂತ

ಅರ್ಧಗರ್ಭ ಉರಸ್ಸಿನಲ್ಲಿ (ಹೃದಯದಲ್ಲಿ ಇರುವವ ಸರ್ವನಾಶಕ

ಸುಖಾದಿಪೂರ್ಣ, ಬ್ರಹ್ಮಾದಿಗಳನ್ನು ಉದರದಲ್ಲಿ ಧರಿಸಿದವ 52 ಕಪಿಲ ಖಪತಿ

ಗರುಡಾಸನ ಘರ್ಮ ಡಸಾರ

‘अर्चत प्रार्चत’ ಕ-ಸುಖಮಯ, ಪಿ-ವಿಶ್ವರಕ್ಷಕ, ಲ-ಸಂಹಾರಕ ಇಂದ್ರಿಯಗಳ ಒಡೆಯ

ಗರುಡವಾಹನ ದೀಪ್ತಿರೂಪ ವಿಷಯಗಳಲ್ಲಿ ಸರ್ವೋತ್ತಮ ಚಾರ್ವಂಗ - ಸುಂದರಾಂಗ ಛಂದೋಗಯ್ಯ - ವೇದವೇದ್ಯ ಜನಾರ್ದನ ಝಾಟಿತಾರಿ ಟಂಕೀ

ದುಷ್ಟ ಜನರನ್ನು ಮರ್ದಿಸುವವ ಶತ್ರುಸಂಹಾರಕ ಮ ಸಾಮಗಾಯನ ಮೇಯ, ಗರ್ಗರಾಗಿ ಸಕಲಧ್ವನಿ ಪ್ರತಿಪಾದ್ಯ

ಚಿಣಿಯನ್ನು ಹಿಡಿದವ ೧)ಠಲಕ (ರಕಲ ಡರಕ

(೧)ರುದ್ರೇಂದ್ರರಿಗೆ ಸುಖದ (ಈತನಿಗೆ ರುದ್ರ ಭಿನ್ನಾಂಶ ಚಂದ್ರ ಅಗ್ನಿಗಳಿಗೆ ಬೆಳಕು ಕೊಡುವವ ಢರೀ - ಸತ್ವಾದಿಗುಣಮುಕ್ತರನ್ನು ಸುಖಪಡಿಸುವವ ಣಾತ್ಮಾ - ಸುಖರೂಪ, ಸುಖಭೋಕ್ತಾ ತಾರ ಸಂಸಾರತಾರಕ ರಂಡೀ ಧನ್ಯ

ಬ್ರಹ್ಮನಿಗೆ ಜ್ಞಾನಪ್ರದ ಸರ್ವಶಾಸಕ ಧನುರ್ಧಾರಿ ನಮ್ಮ - ಸರ್ವರಿಗೆ ನಮ್ಮ ಪರ

ಫಲೀ ಪೂರ್ಣ, ವಿಲಕ್ಷಣ ಸಕಲಫಲನಿಯಾಮಕ ಬಲಿ ಮಹಾಬಲಿ ಭಗ

ಷಡ್ಗುಣರೂಪ ಮನು ಜ್ಞಾನರೂಪ ಯಜ್ಞ - ಎಲ್ಲರಿಂದ ಯಜನೀಯ ರಾಮ ಅನಂತಾನಂಗ * ಲಕ್ಷ್ಮೀಪತಿ - ಸಿರಿಯರಸ ವರ - ಸರ್ವೋತ್ತಮ ಶಾಂತಸಂವಿತ್

(ಸಂತಸ ಹೆಚ್ಚಿಸುವು ಸುಖಮಯ ಜ್ಞಾನರೂಪ ಷಡ್ಗುಣ - ಷದ್ಗುಣಪೂರ್ಣ ಸಾರಾತ್ಮಾ - ಸರ್ವೋತ್ತಮ, ಸಾರಭೋಕ್ತಾ ಹಂಸ ರ್ನಿಷ, ಗುಣಪೂರ್ಣ ಳಾಳುಕ

ಮುಕ್ತರಾದ ಬ್ರಹ್ಮಂದ್ರರಿಗೆ ಸುಖಪ್ರದ ಲಕ್ಷ್ಮೀನರಸಿಂಹ पूजाविधिः नारायणाय परिपूर्णगुणार्णवाय विश्वोदयस्थितिलयोन्नियतिप्रदाय । ज्ञानप्रदाय विबुधासुरसौख्यदुःखसत्कारणाय वितताय नमो नमस्ते । । तत्रादौ कलशादिपूजासम्भारान् देवगृहे न्यसेत् । ततः दूर्वा : अद्यतनानि पुष्पाणि च आहरेत्। ततः स्नायात्। स्नात्वैव तुलसीं आहरेत्। तुलस्याहरणप्रकारस्तु ‘श्रियः प्रिये श्रियावासे नित्यं श्रीघरवल्लभे । भक्त्या दत्तं मयार्घ्यं हि तुलसि प्रतिगृह्यताम् । मनःप्रसादजननि सुखसौभाग्यवर्धनि । आधिं व्याधिं च हर मे तुलसि त्वां नमाम्यहम्। श्रियं देहि यशो देहि कीर्तिमायुस्तथा सुखम् । बलं तुष्टिं तथा धर्मं तुलसि त्वं प्रयच्छ मे ।’ ‘प्रसीद मम देवेशि प्रसीद हरिवल्लभे । क्षीरोदमथनोद्भूते तुलसि त्वं प्रसीद में’ इति प्रार्थ्य ’ तुलस्यमृतजन्माऽसि सदा त्वं केशवप्रिये । केशवार्थं विचिनुवे वरदा भव सुव्रते’ इति मन्त्रेण नखस्पर्शमकृत्वा चिनुयात् । (सम्भवे पूजार्थं पुनः स्नायात्) ततः अग्र्योदककलशं वस्त्रशोधितजलेन मूलमन्त्रेण सम्पूर्य वस्त्रेण कलशमुखं पिधाय दक्षिणहस्ते मस्तके वा धृत्वा (मनुष्यच्छायापतनं नखस्पर्शो वा यथा न स्यात् तथा ) गृहमानीय अग्र्योदकं शुद्धदेशे स्थापयेत् । (पाणी पादौ च प्रक्षाल्य ) विष्णोः पूजागृहस्य द्वारसमीपं गत्वा द्वारपालात्रमेत्। 54 ‘अर्चत प्रार्चत’ द्वारपालनमनम् पूर्वद्वारे श्रियै नमः, दिवे (भारत्यै ), प्राणचक्षुरभिमानिसूर्याय, जयाय, विजयाय दक्षिणे श्रियै नमः, दिशे (भारत्यै), व्यानश्रोत्राभिमानिसोमाय बलाय, प्रबलाय , पश्चिमे श्रियै नमः, पृथिव्यै (लक्ष्म्यै ), अपानवागभिमान्यग्नये, नन्दाय, सुनन्दाय उत्तरे श्रियै नमः, विद्युते ( भारत्यै ), समानमनोभिमानीन्द्राय, कुमुदायकुमुदाक्षाय इति भक्त्या नमस्कृत्य तदनुज्ञामवाप्नुयात्। देवगृप्रवेशः वायवित्यस्य मधुच्छन्दाः वैश्वामित्रः ऋषिः, वायुः देवता, गायत्री छन्दः, देवगृहकवाटोद्घाटने विनियोगः । ॐ वाय॒वा याहि दर्शते॒ मे सोमा अकृताः । तेषां पाहि श्रुधी हव॑म् । इति मन्त्रं पठन् देवगृहद्वारं उद्घाटयेत् । (ऋ. १/२/१) वन्दे विष्णुं नमामि श्रियमथ च भुवं ब्रह्मवायू च वन्दे । गायत्रीं भारती तां अपि गरुडमनन्तं भजे रुद्रदेवम् । देवीं वन्दे सुपर्णी अहिपतिदयितां वारुणीमप्युमां तां । इन्द्रादीन् काममुख्यानपि सकलसुरान् तद्गुरून् मद्गुरूंश्च ।। इति नमेत् । तालत्रयं कृत्वा देहलीं अस्पृशत्रेव दक्षिणांघ्रिं पुरस्कृत्य, यच्च किञ्चिज्जगत्सर्व दृश्यते॑ श्रूय॒तेऽपि॑ वा । अन्त॑र्बहिश्च॑ तत्स॒र्वं व्याप्य ना॑राय॒णः स्थितः ॥ इति मन्त्रं पठन्नेव देवगृहं प्रविशेत्।। सर्वविघ्नपरिहारार्थं ‘पान्त्वस्मान्’ इति श्लोकद्वयं पठेत् । दीपप्रज्वालनम्। अग्निनेत्यस्य मेघातिथिः काण्वः ऋषिः, अग्निर्देवता, गायत्री छन्दः, दीपप्रज्वालने विनियोगः । ॐ अ॒ग्निना॒ग्निः समि॑ध्यते क॒विर्गृ॒हप॑ति॒र्युव॑ । ह॒व्य॒वाड् जुह्वा॑स्यः । इति मन्त्रेण दीपं प्रज्वाल्य, (ऋ.१.१२.६) ईक्षणेन दिविस्थान, पुष्पक्षेपेण अन्तरिक्षगतान्, पाणि (गुल्फस्य अधोभागः पादमूलं) घातत्रयेण भूमिस्थान् विघ्नान् उच्चाटयेत् । ‘अर्चत प्रार्चत’ भूतोच्चाटनम् अपसर्पन्तु ये भूता ये भूता भुवि संस्थिताः । ये भूता विघ्नकर्तारस्ते नश्यन्तु शिवाज्ञया । इति भूतानुच्चाटयेत्। ततः नाराचमुद्रया दिशः बन्घयेत्। प्रार्थना ततः वेदिकाया अधः स्थित्वा विनयपूर्वकं बद्धांजलिस्सन् प्रार्थयेत । लक्ष्मीकान्त नमस्तेस्तु स्वामिन् भीतो भवाम्बुधेः । पूजयाम्यहमद्य त्वां प्रसीद पुरुषोत्तम । त्वामेव शरणं यामि शरणागतवत्सल । कुरुष्व सफलां पूजां पूजार्ह मां च माधव । । कायिकान् वाचिकान् दोषान् मानसानपि सर्वदा । वैष्णवद्वेषहेतून् मे भस्मसात् कुरु माघव । अपराधसहस्राणि क्रियन्तेऽहर्निशं मया । तानि सर्वाणि मे देव क्षमस्व मधुसूदन । अन्यथा शरणं नास्ति त्वमेव शरणं मम। तस्मात्कारुण्यभावेन रक्ष रक्ष रमापते । इति । मानुषगन्धनिवारणम् मानुषदेहदुर्गन्धात् कृतमपचारं क्षमापयितुं देवं भूयो भूयः प्रार्थ्य इदं पठेत् । ॐ तेभ्यो ह वै देवा अपैवाबीभत्सन्त मनुष्यगन्धात् त एते घाय्ये अन्तरदधत । येभ्य इत्यस्य गयः प्लातः ऋषिः, विश्वेदेवाः देवताः, जगती छन्दः, मनुष्यगन्धनिवारणे विनियोगः । 55 (ऐतरेय ब्राह्मण) ॐ येभ्यो॑ मा॒ता मधु॑मत् पिन्व॑ते॒ पय॑ पी॒यूषं॒ द्यौरदि॑ति॒रर्वि॒बर्हाः । उ॒क्थशु॑ष्मान् वृषभरान् त्स्वज॑स॒स्ताँ आ॑दि॒त्यो॑ अनु॑ मदा स्व॒स्तये॑ । १० / ६३/३ एवा इत्यस्य वामदेवो गौतमः ऋषिः, बृहस्पतिः देवता, त्रिष्टुप् छन्दः, मनोनैर्मल्ये विनियोगः । ॐ ए॒वा पि॒त्रे वि॒श्वदे॑वाय॒ वृष्णे॑ य॒ज्ञैर्विधेम॒ नम॑सा ह॒विर्भिः । बृह॑स्पते सुप्र॒जा वी॒रव॑न्तो व॒यं स्या॑म॒ पत॑यो रयी॒णाम्॥ (ऋ.४/५०/६)56 ‘अर्चत प्रार्चत’ देवस्य आत्मनश्च मध्ये जवनिकां कल्पयेत् । वेदिकां आरुह्य ब्रह्मपारस्तवं पठेत् । प्रचेतस ऊचुः

ब्रह्मपारस्तवः ब्रह्मपारं मुने श्रोतुं इच्छामः परमं स्तवं । जपता कण्डुना देवो येनाराध्यत केशवः । सोम उवाच - पारः परं विष्णुरपारपारः परः पराणामपि पारपारः । स ब्रह्मपारः परपारभूतः परः परेभ्यः परमार्थरूपी ॥ स कारणं कारणतस्ततोऽपि तस्यापि हेतुः परहेतुहेतुः । कार्येषु चैवं स हि कर्मकर्तृ (र्ता) रूपैरशेषैरवतीह सर्वम्॥ ब्रह्मप्रभुर्ब्रह्म स सर्वभूतो ब्रह्म प्रजानां पतिरच्युतोऽसौ । ब्रह्माव्ययं नित्यमजं स विष्णुरपक्षयाद्यैरखिलैरसङ्गी ।। ब्रह्माक्षरमजं नित्यं यथाऽसौ पुरुषोत्तमः । तथा रागादयो दोषाः प्रयान्तु प्रशमं मम ।। एवं वै ब्रह्मपाराख्यं संस्तवं परमं जपन् । अवाप परमां सिद्धिं स समाराध्य केशवम् । इति जपेत् । घण्टावादनम् घण्टाकिरीटदण्डेषु स्वरे नाले क्रमेण तु। ब्रह्माणं गरुडं नागं वाग्देवीं च प्रजापतिं । । इत्युक्तदेवान् आवाह्य, नत्वा घण्टां वादयेत्। ततो जवनिकां त्यजेत्। मण्टपध्यानम् उत्तप्तोज्ज्वलकाञ्चनेन रचितं तुङ्गाङ्गरङ्गस्थलं । शुद्धस्फाटिकभित्तिकाविलसितैः स्तम्यैश्च हैमैश्शुभैः ॥ मुक्ताजालविलम्बिमण्टपयुतं वत्रैश्च सोपानकैः नानारत्नविराजितैश्च कलशैरत्यन्तशोभावहम् ।। द्वारैश्चामररत्नजातखचितैः शोभावहं मण्डितम् । रत्नाग्र्यैरपि शङ्खपद्मघवलैः प्रप्राजितं स्वस्तिकैः । माणिक्योज्ज्वलदीपदीप्तिविलसल्लक्ष्मीविलासास्पदं ध्यायेन्मण्डपमर्चनेषु सकलेष्वेवंविधं साधकः ।। इत्युक्तरीत्या मण्टपं सादरं चित्तभित्तौ साघयेत् । ‘अर्चत प्रार्चत’ सक्तुमिवेत्यस्य बृहस्पतिराङ्गिरसः ऋषिः, ज्ञानं देवता, त्रिष्टुप् छन्दः, अन्तःपटनिबर्हणे विनियोगः । ॐ सक्र्त्तुमिव॒ तत॑उना पुनन्तो॒ यत्र॒ धीरा॒ मन॑सा॒ वाच॒मव॑त । अत्रा सखा॑यः स॒ख्यानि॑ जानते भ॒द्रैषां लक्ष्मीर्निहितार्थ वाचि । इति देवस्य मुखवस्त्रं विसृज्य, हिर॑ण्यवर्णा॒ हरि॑ण सुवर्णरज॒तस्र॑जाम् । 57 (ऋ.१०/७१/२) च॒न्द्रां हिरण्म॑यो॑ लो॒क्ष्मीं जातवेदो म आ व॑ह ॥ इति प्रतिमां निरीक्ष्य, कृपयोत्थीयतां तल्पात् तव पूजाक्रिया यतः । आयताभ्यां विशालाभ्यां शीतलाभ्यां कृपानिधे ।। करुणारसपूर्णाभ्यां लोचनाभ्यां विलोकय ।। इति प्रार्थ्य देवमुत्थाप्य पीठे उपवेशयेत् । निर्माल्यविसर्जनम् ततः निर्माल्यं विसृजेत्। ‘रुद्रः देवस्य वामभागे स्वशिरसि पात्रं धृत्वा तिष्ठति’ इत्यनुसन्धाय देववामभागस्थपात्रे निर्माल्यं विसृजेत्। निर्माल्यविसर्जने ‘अहं रुद्रेभि’ रिति अम्भृणीसूक्तं पठेत् । निर्माल्याभिषेके तु पुरुषसूक्तं, ऋषभसूक्तं च पठेत् । प्रथमाभिषेकजलं निरस्य द्वितीयनिर्माल्याभिषेकजलं लक्ष्म्यादिभ्यः निर्माल्यतीर्थदानाय ब्रह्मयज्ञाङ्गतर्पणाय च पृथक् स्थापयेत्। ततः लक्ष्मीवायुशेषगरुड प्रतिमानां निर्माल्यं विसृज्य अभिषिञ्चेत् । १ तदैव यदि शुद्धाभिषेकः क्रियते तदा शेषं, गरुडं, वायुं, रमां विष्णुं च आवाहयेत्। विष्णुप्रतिमायामिव लक्ष्मीवायुप्रतिमयोरपि गोलकद्वयं अनुसन्दध्यात्। तदित्थम् । वायुः प्रथमं गोलकम् । वाय्वन्तःस्था लक्ष्मीः द्वितीयं गोलकम्। तदन्तः नारायणः इति । टि- ’ केचित् अधुनैव श्रीसूक्तवायुस्तुत्यादिभिः रमावाय्वादीनां अभिषेकं कुर्वन्ति । तथात्वे रमावायुशेषगरुडादिप्रतिमासु आवाहनं कृत्वा स्तुतिपाठपुरःसरं अभिषेकं कुर्यात् । अन्ये तु अधुना केवलं निर्माल्याभिषेकं विधाय भगवत्पूजासमाप्त्यनन्तरं स्तुतिपाठपुरःसरं अभिषेकं कुर्वन्ति । तदा भगवत्प्रतिमायां आवाहनकाले एव तत्तत्प्रतिमासु आवाहनं कुर्युः । (लक्ष्मीवाय्वादिप्रतिमासु तथा दुर्गास्कन्द - विनायकादिप्रतिमासु च तत्त्वन्यासमातृकान्यासौ अवश्यं कर्तव्यौ । ) लक्ष्मीवायुशेषगरुडरुद्रदुर्गास्कन्दविनायकसूर्यादिनवग्रहदेवता प्रतिमास्वपि अन्तर्यामितया विष्णुमेव अर्चेत् । सर्वोत्तमस्य, स्वतन्त्रस्य, फलप्रदस्य विष्णोः अन्तर्यामितया प्राधान्येन पूजां 58 ‘अर्चत प्रार्चत’ टि- अकुर्वन् केवलं लक्ष्मीं वायुं शेषं रुद्रं स्कन्दं विनायकं इत्यादितत्तद्देवतामात्रं तत्तद्देवतान्तःस्थ भगवदधिष्ठानत्वेन भगवद्भक्तत्वेन भगवदधीनत्वेन च अननुसन्धाय स्वतन्त्रपूज्यताबुद्धया कदापि न पूजयेत् । अत्रैते श्लोका भवन्ति । तन्त्रसारे- दुर्गाशिवस्कन्दसूर्यविनायकमुखानपि । स्थापयेदुक्तमार्गेण तत्तन्मन्त्रैः स्मरन् हरिम् । गोलकद्वितयं विष्णोः त्रितयं वापि कीर्तितम् । अन्यदेवप्रतिष्ठासु तदन्तश्चिन्तयेद्धरिम् । विष्णुस्मृतिविहीना तु पूजा स्याद् आसुरी तथा । गृह्णन्ति देवता नैतां ततः स्याद् देशविप्लवः । व्याधिचोरादिभिस्तस्माद् अन्तर्घ्ययो हरिः सदा । विष्णुभक्तिविहीनस्य गतिः स्यान शुभा क्वचित्। भक्तस्याप्यन्यदेवेषु तस्मात् ध्येयो हरिः सदा । भक्तिं कृत्वान्यदेवेषु ब्रह्मरुद्रादिकेष्वपि । सर्वोत्कर्षमविज्ञाय विष्णोर्याति तमो ध्रुवम् । न यज्ञा न च तीर्थानि नोपवासव्रतानि च। दैवतानि च सर्वाणि त्रातुं तं शक्नुयुः क्वचित् । हरिहिं सर्वदेवानां परमः पूर्णशक्तिमान्। स्वतन्त्रोऽन्ये तद्वशा हि सर्वेऽतः स जगदुरुः । इति स एव च तत्र स्थित्वा गुर्वादिर्भवति इत्यादि पश्यान्ति । आह च नारदीये । मत्सम्पत्त्या तु गुर्वादीन् भजन्ते मध्यमा नराः । मदुपाधितया तांश्च सर्वभूतानि चोत्तमाः । इति । गीताभाष्ये उच्चक्रमान्तगत्वेन कुर्युः पूजां हरेः सदा । लक्ष्म्यादेः क्रमशः पूजां ज्ञात्वा भागवता इति । स्वतन्त्रपूज्यताबुद्ध्या न दद्युः किञ्च कस्यचित्। यद्भागवतबुद्धयैव दत्तं ब्रह्मादयः सुराः । वैदिकाः प्रतिगृह्णीयुः अपभ्रष्टास्तथेतरत् । इति । छान्दोग्यभाष्ये तस्मात् लक्ष्मीवाय्वादिसमस्तदेवताप्रतिमासु विष्णुमेव प्राधान्येन अधिष्ठातृत्वेन च पूजयेत्। भगवदधिष्ठानत्वेन लक्ष्मीवाय्वादीनपि पूजयेदेव । तदर्थं विष्णोः गोलकद्वयं गोलकत्रयं च चिन्तयेत् । विष्णुप्रतिमायामिव लक्ष्मीवायुप्रतिमयोरपि गोलकद्वयं अनुसन्दध्यात् । तदित्थम् । वायुः प्रथमं गोलकम् । वाय्वन्तःस्था लक्ष्मीः द्वितीयं गोलकम् । तदन्तः नारायणः इति । शेषगरुडदुर्गादिप्रतिमासु तु गोलकत्रयं अनुसन्दध्यात् । तदित्यम् । शेषः दुर्गा इत्यादिः तत्तत्प्रतिमादेवता प्रथमं गोलकम् । तद्देवतान्तर्गत: मुख्यप्राणः द्वितीयं गोलकम् । तदन्तःस्था लक्ष्मीः तृतीयं गोलकम् । तदन्तः नारायणः इति । विना प्रतीकं प्राणस्य स्मरन् निरयभाग् भवेत् । विना वायुं न गृह्णामि यत्किचिद्वस्तु मे प्रियम् । प्रतिमाधिकसादृश्यान्मुख्या विष्णोः सदा रमा । इत्येवं शास्त्रविधानात् लक्ष्म्यादिप्रतिमासु आवाहनक्रमः निरूप्यते । ‘अर्चत प्रार्चत’ शेषगरुडादिप्रतिमासु तु गोलकत्रयं अनुसन्दध्यात्। तदित्यम् । 59 शेषः इत्यादिः तत्तत्प्रतिमादेवता प्रथमं गोलकम् । तद्देवतान्तर्गत: मुख्यप्राणः द्वितीयं गोलकम्। तदन्तःस्था लक्ष्मीः तृतीयं गोलकम्। तदन्तः नारायणः इति । प्रथमं लक्ष्मीप्रतिमायां आवाहनम्। उद्यद्रविप्रकरसन्निभमच्युताङ्के स्वासीनमस्य नुतिनित्यवचः प्रवृत्तिम् । ध्यायेद् गदाऽभयकरं सुकृताञ्जलिं तं प्राणं यथेष्टतनुमुन्नतकर्मशक्तिम् । इति लक्ष्मीप्रतिमायां प्रथमं मुख्यप्राणं ध्यात्वा आवाह्य कौशेयपीतवसनामरविन्दनेत्रां पद्मद्वयाभयवरोद्यतपद्महस्ताम् । उद्यच्छतार्कसदृशीं परमाङ्कसंस्थां ध्यायेद् विधीशनुतपादयुगां जनित्रीम् । इति मुख्यप्राणस्य अन्तः लक्ष्मीं ध्यात्वा आवाह्य उद्यद्भास्वत्समाभासः चिदानन्दैकदेहवान् । शंखचक्रगदापद्यघरो ध्येयोऽहमीश्वरः । इति लक्ष्म्यन्तःस्थं नारायणं ध्यात्वा “एह्येहि मम हृत्पद्यस्थितनारायण ! लक्ष्मीप्रतिमान्तः स्य- (तेजःसार प्रतिमान्तः स्थ) मुख्यप्राणप्रतिमागतलक्ष्मीप्रतिमायां लक्ष्म्यन्तर्गतं तन्नामकं, तन्त्रियामकं, तदाकारं, तदाश्रयं, तदाघारं, तदुत्पादकं, तत्पालकं, तत्संहारकं, तत्प्रेरकं तत्रिवर्तकं, तत्सत्ताप्रदं, तच्छब्दप्रवृत्तिनिमित्तसर्वगुणैः स्वातन्त्र्येण निरवधिकतया च परिपूर्णतमं, तदीयदोषातिदूरं, तदत्यन्तविलक्षणं, तदचिन्त्यं, तदुत्तमं नारायणं त्वां आवाहयामि आवाहयामि” इत्यावाहयेत्। , अथ वायुप्रतिमायां पूर्ववदेव ‘उद्यद्रवि’ ‘कौशेयपीत’ ‘उद्यद्भास्वत्’ इति वायुं लक्ष्मीं नारायणं च ध्यात्वा एह्येहि मम हृत्पद्यस्थितनारायण ! वायुप्रतिमान्तः स्थ- (तेज:सारप्रतिमान्तः स्थ) मुख्यप्राणरूपप्रतिमागतलक्ष्मीरूपचिन्मयप्रतिमायां वाय्वन्तर्गतं तन्नामकं…. नारायणं त्वां आवाहयामि आवाहयामि’ इत्यावाहयेत् । अथ गरुडादिप्रतिमास्वपि तत्तन्मन्त्रैः तचद्देवतां ध्यात्वा तदन्तर्गतवायुं तदन्तर्गतलक्ष्मीं तदन्तर्गतनारायणं च ध्यात्वा “एह्येहि मम हृत्पद्मस्थितनारायण ! एतत्प्रतिमान्तःस्थ- (तेजःसारप्रतिमान्तः स्थ) गरुडप्रतिमायां गरुडान्तर्गत मुख्यप्राणरूपचिन्मयप्रतिमा- गतलक्ष्मीरूपचिन्मयप्रतिमायां गरुडान्तर्गतं तन्नामकं…….नारायणं त्वां आवाहयामि आवाहयामि” इत्यावाहयेत् । टि- शेषप्रतिमायां शेषान्तर्गत०, शिवप्रतिमायां शिवान्तर्गत०, दुर्गाप्रतिमायां दुर्गान्तर्गत०, इन्द्रादिप्रतिमायां इन्द्राद्यन्तर्गत सूर्यादिग्रहप्रतिमायां सूर्याद्यन्तर्गत० गणेशप्रतिमायां गणेशान्तर्गत० 60 ‘अर्चत प्रार्चत’ एवं आवाह्य, अम्भृणीश्रीसूक्तादिभिः लक्ष्म, पवमान - बळित्या- सुन्दर काण्ड- वायुस्तुति - मध्वविजयादिभिः मुख्यप्राणं अभिषिचेत् । पक्षिराजाय विद्महे वक्रतुण्डाय धीमहि । तन्नो गरुडः प्रचोदयात् । तत्पुरुषाय विद्महे सुवर्णपक्षाय धीमहि । तन्नो गरुडः प्रचोदयात्। इति गरुडं, (ॐ शं शेषाय नमः इति शेषं च अभिषिश्चेत्। मुख्यप्राणस्य तीर्थं पृथक्पात्रे स्थापयेत् । अन्येषां तीर्थानि पात्रान्तरे परित्यजेत् । आसने उपविश्य । भूतोच्चाटनम् मम शरीरस्य अन्तर्यामी ऋषिः, सत्यो देवता, प्रकृतीपुरुष: छन्दः, समस्तभूतोच्चाटने विनियोगः । अपसर्पन्तु ये भूता ये भूता भुवि संस्थिताः । ये भूता विघ्नकर्तारस्ते नश्यन्तु शिवाज्ञया । अपक्रामन्तु भूतानि पिशाचाः सर्वतो दिशम् । अपसर्पन्तु ये भूताः क्रूराश्चैव तु राक्षसाः ।। ये चान्ये निवसन्त्येव देवता भुवि संस्थिताः । तेषामप्यविरोधेन ब्रह्मकर्म समारभे । इति । आसनम् पृथ्वीति मन्त्रस्य मेरुपृष्ठः ऋषिः। कूर्मो देवता । सुतलं छन्दः । आसने विनियोगः । पृथ्वि त्वया धृता लोका देवि त्वं विष्णुना धृता । त्वं च धारय मां देवि पवित्रं कुरु चासनम् । मां च पूतं कुरु घरे नतोऽस्मि त्वां सुरेश्वरि । इति भूमिं प्रार्थ्य ॐ पं परमपुरुषाय नमः । ॐ कुं कूर्माय नमः । ॐ वं वराहाय नमः । ॐ कं कालाग्निरुद्राय नमः । ॐ आधारशक्त्यै नमः। ॐ मं मण्डूकाय नमः । ॐ शं शेषाय नमः । ॐ अस्त्राय फट् । इति इषुमुद्रया दिग्बन्धनं कुर्यात् । ‘ऐन्द्रयादिदिक्षु बध्नामि नमश्चक्राय स्वाहा’ इति चक्रमुद्रां सर्वदिक्षु स्वशिरसि दर्शयेत् । वं वज्राय नमः। ‘अर्चत प्रार्चत’ पूजासङ्कल्पः आचम्य, प्राणानायम्य, तिथ्यादि सङ्कीर्त्य अनन्तकल्याणगुणैकसिन्धुश्रीविष्णुना प्रेरितमानसोऽहम्। तस्यैव वीर्येण बलेन तेजसा सञ्जीवितस्वान्तवपुश्चिदिन्द्रियः ।। प्रीत्यर्थमस्यैव करोमि पूजाविधिं प्रदिष्टं खलु तन्त्रसारे । ब्रह्माण्डसाहस्रपतेर्दयालोर्भक्त्या यथाशक्ति यथैव सम्पत् ।। इति 61 ‘श्रीविष्णुप्रेरणया, श्रीविष्णुप्रीत्यर्थं, भगवतो बलेन, भगवतो वीर्येण, भगवतस्तेजसा, भगवतः कर्मणा, भगवतो वासुदेवस्याज्ञया यथामिलितोपचारद्रव्यैः श्रीमदानन्दतीर्थ गुरूदिततन्त्रसारोक्तप्रकारेण इन्द्रियाद्यधिष्ठात्रा वासुदेवेन प्रेरितोऽहं भगवतः वासुदेवस्य षोडशोपचारै: पूजाख्यं कर्म करिष्ये’ इति सङ्कल्पयेत् । देवप्रार्थना निषुसीद इत्यस्य वैरूपो नभः प्रभेदनः ऋषिः । इन्द्रो देवता। त्रिष्टुप् । प्रार्थने विनियोगः । नि षु सीद गणपते गुणेषु॒ त्वाम॑हु॒विप्र॑तमं कवी॒नाम् । न ते त्वत् क्रियते॒ किं च॒नारे म॒हाम॒र्कं म॑घवञ्चि॒त्रम॑र्च ॥ (१० / ११२ / ९ ) आराध्यसे प्राणभृतां प्रणेत्रा प्राणाधिनाथेन समीरणेन । नारायण ज्ञानसुखैकपूर्ण स्वामिन् मयि श्रीरमण प्रसीद ।। बिम्बोऽसि प्रतिबिम्बोऽस्मि तव यद्यपि चान्तरम् । स्वामिन् निर्दोष मद्दोषान् विरेचय नमोऽस्तु ते ।। भगवन् यन्मया कर्म शुभं कारयसि प्रभो । तत्सर्वं विष्णुपूजास्तु तव देव प्रसादतः ।। अनंशस्यापि जीवस्य किञ्चित्सामर्थ्ययोजनाम्। कार्येषु यः करोत्यद्धा नमस्तस्मै स्वयम्भुवे । स्ववन्दनं यथा पित्रा कारितं शिशुकर्तृकम् । एवं पूजा विष्ण्वघीना भवेज्जीवकृतेत्यपि ।। मयि स्थितो मदङ्गेषु स्वतन्त्रो व्याप्तवान् हरिः । स विष्णुश्चास्वतन्त्रं मां स्वेच्छया वर्तयत्यजः । स्वात्मनस्तस्य पूजा: स्यु: मनोवाक्कायवृत्तयः । ममैताः इति कर्तारं उद्देश्यं च हरिं स्मरेत् ॥ ज्ञानकर्मेन्द्रियगतैः ब्रह्मरुद्रपुरस्सरैः । सन्मार्गे प्रेरितोऽहं त्वां पूजयाम्यद्य माधव । इति वदन् प्रार्थनामुद्रां प्रदर्शयेत् । 62 ‘अर्चत प्रार्चत’ कलशपूजा तत्र बृहत्कलशं अभिषेकार्थं सूक्ष्मकलशं कुम्भाभिषेकार्थं स्थापयेत् । निर्विषीकरणार्थं गरुडमुद्रां, ॐ पक्षिराजाय विद्महे वक्रतुण्डाय धीमहि । तन्नो गरुडः प्रचोदयात्। ॐ तत्पुरुषाय विद्महे सुवर्णपक्षाय धीमहि । तन्नो गरुडः प्रचोदयात् । इति अमृतीकरणार्थं धेनुमुद्रां, सर्वकामदुघे देवि सर्वतीर्थाभिषेचिनि । पावने सुरभि श्रेष्ठे देवि तुभ्यं नमोऽस्तु ते । इति पवित्रीकरणार्थं शङ्खमुद्रां ॐ नमो भगवते पाञ्चजन्याय महाशङ्खाय सर्वपातालवासिनां विक्षोभकाय हुं फट् स्वाहा । इति संरक्षणार्थं चक्रमुद्रां, ॐनमः सुदर्शनाय महाचक्राय हुं फट् स्वाहा इति दिग्बन्धनार्थं गदामुद्रां ॐ नमो भगवत्यै गदायै भावरूपिण्यै कौमोदिक्यै हुं फट् स्वाहा । इति । जलशोधनार्थं पद्ममुद्रां, चन्द्रमुद्रां, नाराचमुद्रां, हंसमुद्रां च प्रदर्शयेत् । कलशद्वयजले षट्कोणपद्मं विलिख्य, कलशद्वयमुखे हस्तं निधाय, बुधवरुणान्तर्यामि मुख्यप्राणान्तर्यामि श्रीलक्ष्मीनारायणं आवाह्य, गन्धतुलसीपुष्पैः सम्पूजयेत् । हस्तेन कलशौ स्पृष्ट्वा कलशस्य मुखे विष्णुः कण्ठे रुद्रः समाश्रितः । मूले तत्र स्थितो ब्रह्मा मध्ये मातृगणास्तथा । । कुक्षौ तु सागरास्सर्वे सप्तद्वीपा वसुन्धरा । ऋग्वेदोऽथ यजुर्वेदः सामवेदो हाथर्वणः ।। अङ्गैश्च सहितास्सर्वे कलशं तु समाश्रिताः । १) पूर्णकुम्भः २) स्नानकुम्भः ३) पाणिप्रक्षालनार्थः ४) नैवेद्यप्रोक्षणार्थः ५) पचपात्रपूरणार्थः ६) पानीयार्थः ७) गन्याद्यर्थः (निर्माल्यापनयार्थः शङ्खभ्रमणार्थः का) इति सप्त (वा पद्म वा त्रयो वा द्वौ वा एको वा) कलशान् वस्त्रशोधितेन जलेन पूर्णान् पूर्वमेव आनयेत् । ‘अर्चत प्रार्चत’ अत्र गायत्री सावित्री शान्तिः पुष्टिकरी तथा । । आयान्तु देवपूजार्थं अभिषेकार्थमादृताः । सर्वे समुद्रास्सरितः तीर्थानि जलदा नदाः ॥ आयान्तु देवपूजार्थं अभिषेकार्थमादरात् । इमं मे इत्यस्य सिन्धुक्षित् प्रैयमेघः ऋषिः । नद्यो देवता । जगती छन्दः । नदीप्रार्थने विनियोगः । इ॒मं में गङ्गे यमुने सरस्वति॒ शूतु॑नि॒ स्तोमं सचता॒ परुष्णया । 63 सु॒षोम॑या॥१०/७५/५ अ॒सि॒क्न्या म॑रुद्धे वि॒तस्त॒या ऽऽर्जीकीये शृणु॒ह्या सुषोम॑या ॥ १०/७५/५ गङ्गे च यमुने चैव गोदावरि सरस्वति । नर्मदे सिन्धु कावेरि जलेऽस्मिन् सन्निधिं कुरु । इति मन्त्राभ्यां कलशद्वये तुलसीदले निधाय, ततः स्नानीयकलशस्य मुखे पूर्वादिचतुर्दिक्षु क्रमेण नारायण - वासुदेव- प्रद्युम्न- अनिरुद्धान् आवाह्य गन्धतुलसीदलैः अर्चेत् । कलशद्वयजले वक्ष्यमाणरीत्या पीठपूजां कृत्वा स्नानीयकलशे (दिवा) सूर्यान्तर्गतं ( रात्रौ शुक्लपक्षे चन्द्रान्तर्गतं, कृष्णपक्षे अग्न्यन्तर्गतं) अजादिशत- कलशदेवताभिः सहितं लक्ष्मीनारायणं ‘एहि एहि’ इति विज्ञाप्य नारायणमन्त्रेण श्रीनारायणं आवाहयामि आवाहयामि’ इति द्विरुच्चारयेत्। ऊं ऊर्जाय। ॐ अं अजाय नमः (एवमुत्तरत्र आदौ ओङ्कारं अन्ते नमः शब्दं च संयोज्य मन्त्रान्पठेत् ।) आं आनन्दाय । इं इन्द्राय । ऋ ऋतम्भराय । घाय। लं ऌशाय । ई ईशानाय । उं उग्राय । ल ल जये एं एकात्मने । ऐं ऐराय । ओं ओजोमृते । औं औरसाय। अं अन्ताय । अः अर्धगर्भाय । कं कपिलाय खं खपतये, गं गरुडासनाय, घं घर्माय, ङं ङसाराय, चं चार्वङ्गाय, छं छन्दोगम्यायर्ज जनार्दनाय झं झाटितारये ञं ञमाय टं टंकिने ठं ठलकाय डं डरकाय ढं ढरिणे णं णात्मने तं ताराय थं थमाय दं दण्डिने धं धन्विने नं नम्याय पं पराय फं फलिने बं बलिने मं भगाय मं मनवे यं यज्ञाय रं रामाय लं लक्ष्मीपतये वं वराय शं शान्तसंविदे षं षड्गुणाय सं सारात्मने हं हंसाय ळं ळाळुकाय क्षं लक्ष्मीनरसिंहाय इति (५१) एकपञ्चाशन्मूर्तीः । 64 ‘अर्चत प्रार्चत’ केशवादिचतुर्विंशतिमूर्ती: (२४) विश्वाय तैजसाय प्राज्ञाय तुरीयाय आत्मने अन्तरात्मने परमात्मने ज्ञानात्मने इत्यष्टमूर्ती: (८) वासुदेवाय सङ्कर्षणाय प्रद्युम्नाय अनिरुद्धाय इति चतुमूर्ती: (४) मत्स्याय कूर्माय वराहाय नरसिंहाय वामनाय भार्गवाय राघवाय वेदव्यासाय कृष्णाय दत्तात्रेयाय बुद्धाय कल्किने शिशुमाराय इति त्रयोदशमूर्ती: (१३) स्नानीयकलशे आवाहयेत् । एवं पूर्णकलशे ‘एहि एहि’ इति विज्ञाप्य ‘शिंशुमाराद्यजान्तशतकलश- देवताभिः सहितं श्रीनारायणमावाहयामि आवाहयामि इति द्विरुच्चार्य, ॐ शिंशुमाराय नमः इत्यारभ्य ॐ अं अजाय नमः इत्यन्तं व्युत्क्रमेण पूर्णकलशे आवाहयेत् । । (श्रीकृष्णाय नमः । हरये । उपेन्द्राय । जनार्दनाय । अच्युताय । नारसिंहाय । अधोक्षजाय। । पुरुषोत्तमाय । अनिरुद्धाय। प्रद्युम्नाय । वासुदेवाय । सङ्कर्षणाय । दामोदराय । पद्मनाभाय । हृषीकेशाय। श्रीघराय। वामनाय । त्रिविक्रमाय । मधुसूदनाय । विष्णवे । गोविंदाय । माघवाय । नारायणाय । केशवाय।) प्रार्थनामुद्रां दर्शयन् ‘भो देवाः यूयं यागावसानपर्यन्तं अत्र स्थित्वा भक्तस्य मम पूजां गृहीत्वा मां पालयध्वं’ इति प्रार्थ्य मूलमन्त्रेण आवाहनादि षण्मुद्राः प्रदर्शयेत्।

तत: मूलमन्त्रेणैव अर्घ्यपाद्यादिद्वादशोपचारान् समर्प्य मातृकान्यास - तत्त्वन्यासौ कृत्वा कृद्धोल्कादिपञ्चाङ्गन्यासं, वर्णन्यासं, विश्वादिदेवतान्यासं च कृत्वा ‘उद्यद्भास्वत समाभास: ’ …. इति ध्यायेत्। कलशद्वयं स्पृा सान्निध्यार्थं द्वादशवारं मूलमन्त्रं जपेत् । ततः कलशयोः आवरणदेवताः वक्ष्यमाणप्रकारेण आवाह्य, गन्धादिभिः तैः सहितं नारायणमर्चेत् । कलशः कीर्तिमायुष्यं विद्यां मेघां श्रियं बलं । योग्यतां पापहानिं च पुण्यवृद्धिं च साधयेत् । सर्वक्षेत्रमयो यस्मात् सर्वदेवमयो यतः। अतो हरिप्रियोऽसि त्वं पूर्णकुम्भ नमोस्तु ते। इति प्रार्थ्य ‘यस्यस्मृत्या’ इति समाप्य ‘अनेन कलशपूजनेन बुधवरुणान्तर्यामि मुख्यप्राणान्तर्यामी लक्ष्मीनारायणः प्रीयतां प्रीतो भवतु ।’ इति वदेत् । शङ्खपूजां करिष्ये इति सङ्कल्प्य ‘अर्चत प्रार्चत’ शङ्खपूजा त्वं पुरा सागरोत्पन्नो विष्णुना विघृतः करे । नमितस्सर्वदेवैश्च पाञ्चजन्य नमोऽस्तु ते । गर्भा देवारिनारीणां विशीर्यन्ते सहस्रशः । तव नादेन पाताले पाञ्चजन्य नमोऽस्तु ते । तव नादेन जीमूता विद्रुवन्ति सुरासुराः । शशाङ्कायुतदीप्ताभ पाञ्चजन्य नमोऽस्तु ते । दर्शनेन हि शङ्खस्य किं पुनः स्पर्शनेन च । विलयं यान्ति पापानि हिमवद्भास्करोदये। नत्वा शङ्खं करे धृत्वा मन्त्रेणानेन वैष्णवः । यः स्नापयति गोविन्दं तस्य पुण्यमनन्तकम्। शङ्खं चन्द्रार्कदैवत्यं मध्ये वरुणदेवतम् । पृष्ठे प्रजापतिं विद्यात् अग्रे गङ्गा सरस्वती । त्रिलोक्यां यानि तीर्थानि वासुदेवस्य चाज्ञया । शङ्खे तिष्ठन्ति विप्रेन्द्र तस्माच्छङ्खं प्रपूजयेत् । इति शङ्खं प्रार्थ्य, स्नानीयोदकं उद्धरिण्या शङ्खे निघाय तुलसी पुष्पं च क्षिप्त्वा ॐ नमो भगवते पाञ्चजन्याय महाशङ्खाय सर्वपातालवासिनां विक्षोमकाय हुंफट् स्वाहा ॐ पाञ्चजन्याय विद्महे पावमानाय धीमहि । तत्रः शङ्खः प्रचोदयात् । 65 इति मन्त्रेण वा त्रिवारं अभिमन्त्र्य, ध्यानं आवाहनं आसनं अर्घ्यं पाद्यं आचमनं मधुपर्क पुनराचमनं इत्येवं अष्टोपचारान् तुलसीदलैः जलेन वा समर्पयेत् । ‘यस्य स्मृत्या’। अनेन शङ्खपूजनेन लक्ष्मीनारायणः प्रीयतां प्रीतो भवतु इति वदेत् । पञ्चपात्रपूजा वायव्ये अर्घ्यम्, नैर्ऋत्यां पाद्यम्, ऐशान्यां आचमनीयम्, आग्नेये स्नानीयम मध्ये मधुपर्कं पुनराचमनीयं च निदध्यात्। अर्घ्यादिषु वक्ष्यमाणाः देवताः आवाह्य, मुद्राः प्रदर्श्य, पदार्थान् निक्षिप्य, ता: देवता: प्रपूजयेत् ।66 ‘अर्चत प्रार्चत’ ईशान्य ३ Mr ६ आग्नेय आचम स्नान ४ ५ मध्य मध्य मधुपर्क पुनराचम १ २ अर्घ्य पाद्य वायव्य नैर्ऋत्य अर्थ्ये श्रीः दानमुद्रा । पाद्ये सरस्वती अंजलिमुद्रा । आचमनीये रतिः गोकर्णमुद्रा । मधुपर्के ब्रह्मा सूकरीमुद्रा । पुनराचमनीये शान्तिः हंसमुद्रा । स्नानीये वरुणः हंसमुद्रा । अर्थ्ये- कुशाग्रसर्षपतिलफलपुष्पाक्षतयवगन्धान् श्रियै समर्पयामि । पाद्ये- विष्णुपर्णीतिलदूर्वाश्यामकपद्माक्षताः सरस्वत्यै समर्पयामि । आचमनीये-लवङ्गजातिकङ्कोलैलाकर्पूरचन्दनादि रत्यै समर्पयामि । मधुपर्क- दधिमधुनी ब्रह्मणे समर्पयामि। पुनराचमनीये- लवङ्गजातिकङ्कोलैलाकर्पूरचन्दनादि शान्त्यै समर्पयामि । स्नानीये - मकरन्ददेवदारुप्रवालरक्तचन्दनधात्रीसुवर्णानि वरुणाय समर्पयामि । पूर्वोक्तानामभावे गन्धपुष्पतुलसीभिरेव निर्वाहः कार्यः । ततः तुलसीदलयुक्तेन शङ्खगततोयेन पूजाद्रव्याणि देवं च त्रिवारं प्रोक्षयेत् । पञ्चामृतपूजा मध्ये क्षीरे गोविन्दं, पूर्वे दघ्नि वामनं, दक्षिणे आज्ये विष्णुं, पश्चिमे मधुनि मधुसूदनं, उत्तरे शर्करायां अच्युतं स्मरेत् । गरुड - धेनु- शङ्ख-चक्र-गदाख्यपञ्चमुद्राः दर्शयेत् । तत्र तुलसी निक्षिप्य अष्टवारं मूलमन्त्रं जपन् अभिमन्त्रयेत्। नमस्कृत्य नारायणाय विद्महे वासुदेवाय धीमहि । तन्नो विष्णुः प्रचोदयात् । इति वदेत् । ‘अर्चत प्रार्चत’ हृदि मानसपूजा 67 प्रथमं हृत्पद्मं विकास्य, तत्र पीठदेवताः आवाह्य, तत्र स्थितं अन्तर्यामिणं श्रीहरिं ध्यायेत् । अथ पीठदेवतासहिताय हरये मनसा निर्मितान् वासनामयान् अन्यादृशानेव अतएव अतिप्रीतिकरान् मण्टपाबान्धतुलसीपुष्पमालावस्त्रालङ्कारान् समर्प्य अर्घ्य, पाद्यं, आचमनं, मधुपर्क, पुनराचमनं स्नानं, वस्त्रं, गन्धं, पुष्पं, अलङ्कारं, इत्येवं दशोपचारपूजां कुर्यात् । अथ आवरणदेवाताः आवाह्य तेभ्यः पृथक् पूर्ववत् दशोपचारपूजां कुर्यात् । अथ पीठदेवताभिः आवरणदेवताभिश्च सहिताय मूलरूपाय हरये वासनामयैः धूपदीपनैवेद्यछत्रछामरपादुकाव्यजनादिभिः पदार्थैः अवशिष्टिान् उपचारान् समर्पयेत् । यथायोग्यतत्तन्मुद्राभिरपि तत्तदुपचारान् समर्पयेत्। पीठपूजा मध्ये परदेवतायै नमः। तस्य सव्ये गुरुभ्यो ( वायवे ) नमः । दक्षिणे सर्वदेवताभ्यो ( ब्रह्मविष्णुमहेश्वरेभ्यः ) नमः । पुनस्सव्ये ॐ सर्वगुरुभ्यो ( सनकादिभ्यः ) नमः । श्वेताम्बरधरा गौराः गुरवः पुस्तकान्विताः । व्याख्यानमुद्रया युक्ताः ध्यायन्तो वै निजं हरिम् । पीठपादाघोदेवताः - आग्नेये ॐ गरुडाय नमः, वायव्ये ॐ सरस्वत्यै नमः, पीठपादोर्ध्वदेवताः - नैर्ऋत्ये ॐ वेदव्यासाय नमः ईशान्ये ॐ दुर्गायै नमः आग्रेये ॐ धर्माधिपतये वृषतनवे रक्तवर्णाय यमाय नमः । नैर्ऋत्ये ॐ ज्ञानाधिपतये सिंहाकाराय श्यामवर्णाय वायवे नमः । वायव्ये ॐ वैराग्याधिपतये भूताकाराय पीतवर्णाय शिवाय नमः । ईशान्ये ॐ ऐश्वर्याधिपतये गजाकाराय कृष्णवर्णाय इन्द्राय नमः । पीठफलकदेवताः पूर्वस्यां ॐ अधर्माधिपतये निर्ऋतये नमः । दक्षिणस्यां ॐ अविज्ञानाधिपतये दुर्गायै नमः । प्रतीच्यां ॐ अवैराग्याधिपतये कामाय नमः । उदीच्यां ॐ अनैश्वर्याधिपतये शिवाय नमः । 68 ‘अर्चत प्रार्चत’ ब्रह्माण्डं तदावरणानि अबग्रीरनमोहङ्कारमहत्तत्त्वगुणत्रयाणि च धृत्वा स्थितं नमेत् । ॐ परमपुरुषाय नमः । तदुपरि आधारशक्त्यै नमः । ब्रह्माण्डाधारविष्णुकूर्माय नमः । अण्डान्तःस्थाय अगाधजलाधारविष्णुकूर्माय नमः । तत्पुच्छाश्रितवायुकूर्माय नमः । तत्पुच्छाश्रितशेषाय नमः । तत्फणाश्रितपृथिव्यभिमानिन्यै भूम्यै नमः । तदुपरि क्षीरसागराय वरुणाय नमः । (हृत्पद्यं अष्टदलं तदुपरि सूर्यमण्डलं तदुपरि सोममण्डलं अग्निमण्डलम् ।) तदुपरि रमारूपश्वेतद्वीपाय नमः । तदुपरि रमारूपसुवर्णमण्डपाय नमः । तन्मध्ये रमारूपकन्दनालसहितषड्दलपद्माय नमः । पद्मपृष्ठदलेषु सं सत्वाभिमानिश्रियै नमः, रं रजोभिमानिभुवे, तं तमोऽभिमानिदुर्गायै, पद्यस्याग्रदलेषु अं सूर्याय नमः । उं सोमाय नमः । मं हुताशनाय नमः । पूर्वादिदिक्षु आत्मने। अन्तरात्मने। परमात्मने। ज्ञानात्मने नमः । इति सोपानदेवता: (षड्दलपद्ये दलेषु सूर्याय, केशरेषु सोमाय, कर्णिकायां अग्नये नमः ) तदुपरि अष्टदलपद्ये छत्रधारिण्यै विमलायै, चामरधारिण्यै उत्कर्षिण्यै, व्यजनघारिण्यै ज्ञानायै, दर्पणधारिण्यै क्रियायै, गानकत्र्यै योगायै, नृत्यन्त्यै प्रव्ौ, वाद्यहस्तायै सत्यायै, स्तोत्रकत्र्यै ईशानायै, एताभिः कृतां सेवां समर्पयन्त्यै अनुग्रहायै नमः । ( विमलादिरूपाणि विष्णोः, रमायाः, ब्रह्मणः, वायोः, शेषस्य, गरुडस्य च सन्ति । तानि ज्ञानेच्छाक्रियाभेदेन प्रत्येकं त्रिविधानि । आहत्य १६२ रूपाणि ध्येयानि) (अष्टदलपद्मकर्णिकास्थहुताशनमण्डलोऽपरिस्थायाः अनुग्रहायाः उपरि तमोमानिन्यै दुर्गायै, रजोमानिन्यै भुवे, सत्वाभिमानिन्यै श्रियै) तदुपरि विष्णोरासनभूताय दिव्यरत्नमयाय च। प्रधानपुरुषेशाय महापीठाय ते नमः । कुण्डलरूपेण आसनभूताय, फणारूपेण उपबर्हणछत्ररूपाय, योगपीठस्वरूपाय श्रीमदानन्ताय नमः । तदुपरि रमारूपचित्रासनाय, वितानदेवतायै श्रियै, कशिपुदेवतायै भूम्यै, उपबर्हणदेवतायै दुर्गायै इति पोठदेवता: स्मृत्वा नमेत् । ‘अर्चत प्रार्चत’ हृत्कमलविकासः 69 तत: अधोमुखं (अन्तः किञ्चित्कुञ्चितपत्राग्रं) हृत्कमलं ॐ यं ॐ इति वायुबीजेन अभिमुखं कृत्वा, प्रणवेन उन्मुखं (ऊर्ध्वमुखपत्राग्रविशिष्टं) कृत्वा, ज्ञानार्केण विकासयेत् । तदनन्तरं तत्र अनुपदमुक्तरीत्या हृदये पीठदेवताः स्मृत्वा हृदयकर्णिकास्थितं सम्मुखं नारायणं ध्यायेत्। बिम्बरूपध्यानम् अष्टपत्रे तु हृत्पद्मे मध्ये सूर्येन्दुवह्निगम् । पीठं तन्मध्यपद्मस्थं नारायणमनामयम् । उद्यदादित्यसङ्काशं तेजसाऽनुपमं सदा । सहस्रेणापि सूर्याणां सज्ज्ञानान्दरूपिणम् । अतिरक्ततलं भास्वत्रखव्रातविभूषितम् । वृत्तजङ्घ वृत्तजानुं हस्तिहस्तोरुमीश्वरम् । महाकटितटानद्धकाञ्चीपीताम्बरोज्ज्वलम् । निम्ननाभिं त्रिवलिसंवृतोदरबन्धनम् । विस्तारिवक्षसं भ्राजत्कौस्तुभामुक्तकन्धरम् । वनमालाघरं हारवैजयन्त्यादिभिर्युतम् । पृथुदीर्घचतुर्बाहुं शङ्खचक्रगदाम्बुजैः । युक्तमुनिद्रपद्माक्षं स्फुरन्मकरकुण्डलम् । पूर्णचन्द्रायुतोद्रिक्तकान्तिसन्मुखपङ्कजम्। सुध्रुवं सुललाटं च कबरीबद्धमूर्धजम्। निःशेषदुःखशमनं नित्यानन्दं शुचिस्मितम् । लक्ष्मीधराभ्यामाश्लिष्टं स्वमूर्तिगणमध्यगम् । ब्रह्मवायुशिवाहीशविपैः शक्रादिकैरपि । सेव्यमानं सदा भक्त्या घ्यायेत्रित्यं स्वशक्तिकम् । इति, अनन्तसूर्यदीधितिरिति सञ्चिन्तयेत्, वन्दे वन्द्यमिति, इति वा ध्यायेत् । , द्वात्रिंशल्लक्षणानि तत: द्वात्रिंशल्लक्षणानि सञ्चितयेत् । 70 ‘अर्चत प्रार्चत’ १) भुज - नेत्र - हनु - जानु - नासास्थानेषु पञ्चसु दैर्घ्यम् । ५ २) त्वक्-केश - अङ्गुलि-दन्त - अङ्गुलिपर्वसु पञ्चसु सौक्ष्म्यम्। ५ ३) नेत्रान्त-नख-पाणि-पाद- तालु - जि घरोष्ठेषु सप्तसु रक्तत्वम् । ७ ४) कक्ष- कुक्षि- वक्षोघ्राण-स्कन्ध- ललाटेषु षट्सु औन्नत्यं । ६ ५) ललाट- कटि - वक्षस्सु त्रिषु पृथुत्वम् । ३ ६) ग्रीवा - प्रजनन - जङ्घेषु त्रिषु ह्रस्वत्वं । ३ ७) स्वर - सत्त्व - नाभिषु त्रिषु गभीरत्वं इति । ३ आयुधस्मरणम्। सहस्रारेण चक्रेण चिह्नितो दक्षिणे करे। गदयाष्टास्त्रया चैव शतावर्तेन कम्बुना । वामे करे तथाब्जेन सहस्रदलशोभिना । इति भावयेत् । हृदयस्थभगवद्रूपवर्णनम् हृदये सर्वशो व्यापी प्रादेश: पुरुषोत्तमः । जीवानां स्थानमुद्दिष्टः सर्वदैव सनातनः । तत्कर्णिकामूलगतः सोऽङ्गुष्ठाग्रप्रमाणकः । मूलेश इति नामास्मिन् सर्वे जीवाः प्रतिष्ठिताः । अङ्गुष्ठमात्रे पुरुषे कर्णिकाग्रस्थिते हरौ । प्रविशन्ति सुषुप्तौ तु प्रबुध्यन्ते ततस्तथा ।। सोऽयं त्रिरूपो भगवान् हृदयाख्यः प्रकीर्तितः ॥ हृदिस्था या हरेर्मूर्तिः जीवो यत्प्रतिबिम्बकः । यद्वशे वर्तते जीवः सा तु जीवकला स्मृता ।। देहाङ्गुष्ठमितो देहे जीवाङ्गुष्ठमितो हृदि । जीवस्य स तु विज्ञेयो जीवाद्भेदेन मुक्तये ॥ (यदिदमस्मिन् ब्रह्मपुरे दहरं पुण्डरीकं दहरो ऽस्मिन्नन्तराकाशः.. यावान् वा अयं आकाशः तावानेषोन्तर्हृदय आकाश एष आत्मा अपहतपाप्मा विजरो विमृत्युः विशोको अविजिघत्सः अपिपासः सत्यकामः सत्यसङ्कल्पः इति ध्यायेत् । ) बिम्बरूपं नारायणं भूयो भूयः प्रार्ध्य सुषुम्नानाड्या ब्रह्मरन्ध्रं नीत्वा वामनासापुटात् बहिरागत्य अञ्जलस्थतुलसीपुष्पे आगतं मनसैव सम्पूज्य आवाहयेत्। ‘अर्चत प्रार्चत’ बिम्बरूपावाहनम् 71 आत्मेत्यस्य वातायनः ऋषिः, वासुदेवो देवता, त्रिष्टुप् । बिम्बमूर्त्यावाहने विनियोगः । आ॒त्मा दे॒वानां॒ भुव॑नस्य॒ गर्भो यथाव॒शं च॑रति दे॒व ए॒षः । घोषा इद॑स्य शृण्वरे न रूपं तस्मै वार्ताीय हुविषा विधेम ॥ इति मन्त्रं, सहस्रशीर्ष इति ऋचं, मूलमन्त्रं चोच्चार्य (१०/१६८/४) “एहि एहि मम हृत्कमलस्थिततत्वदेवतान्तर्गत श्रीमुख्यप्राणान्तर्गत बिम्बरूपिन् लक्ष्मीनारायण पीठस्थितैतत्प्रतिमान्तस्य तेजः सारप्रतिमान्तस्थित श्रीमुख्यप्राणरूप प्रतिमान्तर्गत रमारूपचिन्मयप्रतिमायां मदन्तर्यामिणं मन्त्रियामकं मदाकारं मदाश्रयं मदाधारं मदुत्पादकं मत्पालकं मत्संहारकं मत्प्रेरकं मन्निवर्तकं मत्सत्ताप्रदं मदीयदोषातिदूरं मदत्यन्तविलक्षणं मदचिन्त्यं मदुत्तमं नारायणं त्वां आवाहयामि आवाहयामि” इति द्विरुच्चार्य आवाहनमुद्रया तं आवाहयेत् । सान्निध्यं कुरु देवेश सर्वसम्पत्करो भव । विभो सकललोकेश विष्णो जिष्णो हरे प्रभो ।। त्वां भक्त्या पूजयाम्यद्य भोगैरर्घ्यादिभिः क्रमात् । इति प्रार्थ्य ततः मातृकान्यासं तत्त्वन्यासं पञ्चाङ्गन्यासं अष्टाक्षरन्यासं च प्रतिमायां कृत्वा प्रतिमां स्पृा द्वादशवारं (तदधिकवारं वा ) मूलमन्त्रं व्यासादि (तत्तद्देवता) मन्त्रं वा जपेत् । ततः प्रार्थना मुद्रया यागावसानपर्यंतं अत्र स्थित्वा जनार्दन। भक्तस्य मम पूजां त्वं गृहीत्वा पाहि मां विभो ।। भो स्वामिन् जगतां नाथ यावत्पूजावसानकं । तावत्संप्रीतिभावेन बिम्बेऽस्मिन् सन्निधौ भव ।। इति प्रार्थ्य, मूलमन्त्रेण आवाहनं, स्थापनं, सान्निध्यं, सन्निरोधनं, संमुखीकरणं, अवगुण्ठनं, एवमाख्याः षण्मुद्राः दर्शयित्वा, आवाहितो भव, स्थापितो भव, सन्निहितो भव, सन्निरुद्धो भव, संमुखो भव, अवगुण्ठितो भव इति च वदेत् । टि अथ प्रतिमायां विशेषतः सान्निध्याय अनन्तानन्तगुणक्रियोपेतं अनन्तानन्तरूपजातं स्मृत्वा स्मृत्वा आवाहयेत् । अनन्ते देशे, अनन्ते काले, अनन्तप्रकृतौ, अनन्तेषु पञ्चाशद्वर्णेषु, अनन्तवेदेषु तत्रस्यपूर्वोत्तरवर्णसन्धिसन्धानेषु नानासामसु, बहुकोटिरामायणपञ्चरात्रब्रह्मतर्कपुराण महाभारतब्रह्मसूत्रादिषु, सत्त्वादिपृथिव्यन्तेषु चतुर्विंशतितत्त्वेषु ब्रह्माण्डे लोकेषु ज्योतिर्मण्डलेषु सूर्ये चन्द्रे सागरेषु द्वीपेषु गिरिषु नदीषु वृक्षगेहादिषु परमाणुषु, तदीयानन्तानन्तांशेषु, 72 ‘अर्चत प्रार्चत’ ब्रह्मादिकरार्चितासु मूलरामकृष्णव्यासशिलादिप्रतिमासु, बदरीश्रीरङ्गादिक्षेत्रेषु, कोटिकोटिशालग्रामेषु अनन्तानन्तजीवेषु, चक्रवर्तिऋषिदेवेषु देवोत्तमेषु इन्द्रशेषवायुषु समस्तमुक्तेषु रमायां तदीयेषु अनन्तानन्तेषु कर्मसु मनोवृत्त्यादिषु, गुणेषु रूपेषु, अंशेषु, नियामकप्रेरकादितया स्थितानि, श्वेतद्वीपानन्तासनवैकुण्ठादिषु स्थितानि त्रीणि, नारायणादि पश्च, गायत्रीभूतादिषट्, विश्वाद्यष्ट, दश, द्वादश, चतुर्विंशतिः, पञ्चाशत्, शतं सहस्रं, द्वासप्ततिसहस्राणि, बहूनि अमितानि, रामरामादीनि, ज्ञानरामादीनि रमाब्रह्मादिभ्यो अतिशयेन सर्वोत्तमत्वं, अनन्तगुणक्रियारूपत्वं, विश्वस्य सृष्टिस्थितिलयनियमनज्ञानाज्ञानबन्धमोक्षाणां दातृत्वं, स्वामित्वं, स्वतन्त्रत्वं, अनाद्यनन्तकालेषु सर्वेषां अनिमित्तमहोपकारित्वं, सर्वतोऽतिप्रेष्ठत्वं, सर्वकर्मसु पूज्यत्वं, गरुदेवतान्तर्गतत्वं इत्येवमाद्यनन्तगुणवन्ति रूपाणि मम परमगुर्वन्तःस्थेन गुर्वन्तःस्थेन बिम्बरूपेण च अभिन्नानि निरवधिकानन्तशक्तिमत्वात् निरवधिकपूर्णानन्तस्वातन्त्र्यात् अनन्तदेशकालव्याप्तत्वात् देशकालवस्तुस्वभावकृतव्यवधानशून्यत्वात् तत्तद्देशकालस्थिति अविहायैव स्वीयाचिन्त्याद्भुतशक्त्या प्रतितिष्ठन्त्वस्यां प्रतिमायां तत्संस्थेन रूपेण अभिन्नानि सन्ति । अत्र किञ्चित् ज्ञेयम् । आवाहयामि पीठे त्वां प्रतिमायां रमापते ।। तेजस्सारमय दिव्यां प्रतिमां प्रतिमागतां । ध्यात्वा प्राणाधिपं तत्र प्रतिमारूपिणं प्रभुं ।। तन्मध्ये रमया सार्धं आसोनं क्षीरनीरवत्। प्रतिमारूपिणं सम्यग्ध्यात्वैवावाहयेत्सुधीः ।। प्रतिमां प्रतिमान्तस्यां वायोस्तेजोमय सुधीः । विष्णोर्वपुच तन्मध्ये घ्यायेदानन्दचिद्घनम् । विना प्रतीकं प्राणस्य स्मरन् निरयभाग्भवेत्। वायुं विना न गृह्णामि यत्किञ्चिद् वस्तु मे प्रियम्। तस्माद्वायुमुखैर्देवैः वायुहस्तेन दापयेत् । प्रतिमाधिकसादृश्यात् मुख्या विष्णोः सदा रमा तत्र तत्र स्थितं विष्णुं तत्तन्मूर्तिगतेन वै। एकीभूतं चिन्तयित्वा तद्रूपं व्याप्तरूपतः ।। व्याप्तं तद्विम्बरूपेण बिम्बमर्चागतेन वै। एकीभूतं चिन्तयित्वा भक्तिमान् पूजयाम्यहं ।। स्वातन्त्र्यात् देशकालादिव्यवधानोज्झितत्वतः । स्थित्वैव तत्तत्स्थानेषु स्वपूज्यप्रतिमागतं । । भावयेत् सच्चिदानन्दसान्द्रसुन्दरविग्रहं । नखादिकेशपर्यन्तं रूपानन्त्येन संयुतं । मदुरुक्तानुसारेण चिन्तयेऽहं यथामति ।। इत्युक्तरीत्या ध्यायेत् । (तत्र बाह्यप्रतिमा एकं गोलकम् । तदन्तस्था विश्वकर्मनिर्मिता तेजोमयी प्रतिमा, वायुः लक्ष्मीच इति त्रयं द्वितीयं गोलकं इत्येकः पक्षः । अन्यः पक्षस्तु वायुः एकं गोलकम् । लक्ष्मीः अपरं गोलकं इति । लक्ष्मीवाय्वादिप्रतिभासु गोलकतत्त्वं आवाहानादिक्रमश्च पूर्वमेव उक्तः । ) ‘अर्चत प्रार्चत’ अभिषेकविधिः ततः चक्राद्यायुधदेवताभ्यो नमः आभरणेभ्यो नमः इति तानि विसर्जयेत् । “एहि श्रीभगवन् विष्णो स्नानार्थं मज्जनालयं” इति प्रार्थ्य 73 इ॒दं विष्णुर्व च॑क्रमे त्रे॒धा नि द॑धे प॒दम् । सर्मूळ्हमस्य पांसुरे । (१/२२/१७) इति पादुके समर्प्य स्नानालयं समायान्तं प्रभुं नारायणं ध्यात्वा स्नानपीठे भ॒द्रं कर्णेभिः श्रुणुयाम देवा भद्रं प॑श्येमा॒क्षभि॑र्यजत्राः । स्थि॒िरैरङ्गैस्तुष्टुवांस॑स्त॒नूभि॒र्व्यशेम दे॒वहि॑तं॒ यदायु॑ः ॥ (१-८९-८) इति स्थापयेत्। पुनः तत्रापि आवाहनादिषण्मुद्राः प्रदर्श्य ततः मृत्तिकाशौचं, गण्डूषं, दन्तधावनं, मुखप्रक्षालनं च समर्पयामि इति वदन् तानि उद्दिश्य मूलमन्त्रेण उदकं दत्वा, पादुके चामरे छत्रं दर्पणं आसनं च वायुकरेण समर्पयामि इति वदन् मूलमन्त्रेण तुलसीदलानि समर्पयेत् । केशसंस्कारं, अङ्गमर्दनं, सुगंघतैलेन कस्तूर्यादिकल्केन अभ्यङ्ग, सुवर्णपात्रेण उष्णोदकस्नानं च लक्ष्मीहस्तेन दापयामि इति वदन् मूलमन्त्रेण तुलसीदलानि समर्पयेत्। मूलमन्त्रेण - ‘आपोहिष्ठा’ इति मन्त्रेण च लक्ष्मीहस्तेन इदं ते अर्घ्यम् । मूलमन्त्रेण-‘अस्मिन् राष्ट्रे श्रियमावेशयाम्यतो देवी: प्रतिपश्याम्यापः । दक्षिणं पदमवनेनिजेऽस्मिन् राष्ट्र इन्द्रियं दधामि । सव्यं पदमवनेनिजेऽस्मिन् राष्ट्र इन्द्रियं वर्धयामि । पूर्वमन्यं अपरमन्यं पादाववनेनिजे । देवा राष्ट्रस्य गुप्त्या अभयस्यावरुद्धयै । आपः पादावनेजनीः द्विषन्तं निर्दहन्तु में’ इति मन्त्रेण च सरस्वतीहस्तेन इदं ते पाद्यम् । मूलमन्त्रेण - ‘शन्नो देवी:’ इति मन्त्रेण च रतिहस्तेन आचमनम्। मूलमन्त्रेण- मधु वाता॑ ऋ॒ताय॒ते मधु॑ क्षरन्ति॒ सिन्ध॑वः । माध्वीर्नः स॒न्त्वोष॑धीः । मधु॒ नक्त॑मु॒तोषसो॒ मधु॑म॒त् पार्थि॑वं॒ रज॑ः । मधु॒ द्यौर॑स्तु नः पि॒ता । मधु॑मानो॒ वन॒स्पति॒र्मधु॑माँ अस्तु सूर्यः । माध्वी॒ीर्गावो॑ भव॑न्तु नः । इति मन्त्रेण च ब्रह्महस्तेन अयं ते मधुपर्कः । (१-९०-६/७/८ ) मूलमन्त्रेण ‘शन्नो देवी:’ इति मन्त्रेण च शान्तिहस्तेन इदं ते पुनराचमनम्। मूलमन्त्रेण वरुणहस्तेन इदं ते मलापकर्षणस्नानम् इति तानि समर्पयेत् ।

74 ‘अर्चत प्रार्चत’ पञ्चामृतम् आ प्या॑यस्व॒ सर्वे॑तु ते वि॒श्वत॑ः सोम॒ वृष्ण्य॑म् । भवा॒ वाज॑स्य सङ्गृथे। (१/९१/१६) इति पयसा अभिषिच्य पयोगतः गोविन्दः लीलया प्रतिमागतं नारायणं अभिषिञ्चतीति ध्यात्वा शुद्धोदकेन संस्नाप्य वस्त्रं आभरणं यज्ञोपवीतं आसनं गन्धं पुष्पं तुलसीं धूपं दीपं नैवेद्यं नमनं एवं दशोपचारान् समर्पयेत्। (एवं प्रत्यभिषेकं शुद्धोदकस्नानपूर्वकं दशोपचारान् समर्पयेत्।) दधिक्राव्णो॑ अकारिषं जि॒िष्णोरश्व॑स्य वा॒जिन॑ः । सुरभि नो मुखी करत् प्र ण आयूंषि तारिषत् । ( ४/३९/६) इति दघ्ना अभिषिच्य दधिगतः वामनः लीलया प्रतिमागतं नारायणं अभिषिञ्चतीति ध्यायेत् घृ॒तं मि॑मि घृ॒तम॑स्य॒ योनि॑र्य॒ते श्रु॒तो घृ॒तव॑स्य॒ धाम॑ । अनुष्व॒धमा व॑ह मा॒दय॑स्व॒ स्वाहीकृतं वृषभ वक्षि हुव्यम् ॥ ( २ / ३ / ११) इति घृतेन अभिषिच्य घृतगतः श्रीकरः लीलया प्रतिमागतं नारायणं अभिषिञ्चति इति ध्यायेत् । मथु वार्ता ऋताय॒ते मधु॑ क्षरन्ति॒ सिन्ध॑वः । माध्वीर्नः स॒न्त्वोष॑धीः । मधु॒ नक्त॑मु॒तोषसो॒ मधु॑म॒त् पार्थि॑वं॒ रज॑ः । मधु॒ द्यौर॑स्तु नः पि॒ता । मधु॑मानो॒ वन॒स्पति॒र्मधु॑माँ अस्तु सूर्यैः । माध्वी॒र्गावो॑ भव॑न्तु नः । इति मधुना अभिषिच्य मधुगतः मधुसूदनः लीलया प्रतिमागतं नारायणं अभिषिञ्चतीति ध्यायेत्। स्वा॒दुः प॑वस्व दि॒व्याय॒ जन्म॑ने॒ स्व॒दुरिन्द्रा॑य सु॒हवींतुनाम्ने । स्वादुर्मि॒त्राय॒ वरु॑णाय वा॒यवे॒ बृह॒स्पत॑ये॒ मधु॑मा॒ अदा॑भ्यः । (९-८५-६ ) इति शर्करया अभिषिच्य शर्करागतो विष्णुः लीलया प्रतिमागतं नारायणं अभिषिञ्चतीति ध्यायेत् । याः फलिनीर्या अफला अपुष्पा याचं पुष्पिणीः । बृह॒स्पति॑प्रसूता॒स्ता नो॑ मुञ्चन्त्वंहसः ॥ (१० - ९७ - १५) इति फलैः संस्नाप्य फलगतो भगवान् लीलया प्रतिमागतं नारायणं अभिषिञ्चतीति ध्यायेत्। अहो बत क्षीरदध्यादिसागरस्वामिनः तैस्तैरभिषेकादिः उपचारः इति विभावयेत् । ‘अर्चत प्रार्चत’ शुद्धाभिषेकः 75 शुद्धोदकस्नानं घण्टानादं कुर्वन् कारयन् वा शङ्खेनैव कुर्यात्। तदा पुरुषसूक्तं, समुद्रसूक्तं, विष्णुसूक्तं, घर्मसूक्तं, आत्वाहर्षसूक्तं, विश्वकर्मसूक्तं, सम्पूर्णपवमान - सूक्तजातं (तदसम्भवे) ‘पवस्वे ‘ति वर्गत्रयं (९/६७ / १६ - १८ ) षोडशमन्त्रान ‘पावमानीर्यो’ ३२ मन्त्रपर्यन्तम् ‘य इन्दोः’ (९-११४) इति एकवर्गं - ‘जितं ते’ स्तोत्रं, ‘सुवर्णं घर्मं’ इत्यनुवाकं (तै. आरण्यक चित्त्युपनिषद्गतं ) अणुभाष्यं, नारायणवर्म, ब्रह्मसूत्राणि, अष्टमहामन्त्रांश्च पठेत् । ततः पूर्णकुम्भं उद्धृत्य तेनैव ‘ॐ अं अजाय नमः’ इत्यादि ॐ शिंशुमाराय नमः इत्यन्तैः मन्त्रैः अभिषेकं कुर्यात् । सहस्रकोटियोजनविस्तीर्णस्य आवरणरूपस्य अनन्तस्य प्रलयकालीनस्य च जलस्य स्वामिनः अयमभिषेको व्यर्थः असम्भावितश्च सहस्रशीर्षादिकस्य । तथाऽपि चिद्घनं अनन्तानन्दरूपं अत एवाप्तकामं च स्वात्मानं जडजलगतगङ्गादिदेवतान्तः स्य बुधवरुणान्तर्गत प्राणरमान्तर्गत स्वाख्यचिज्जलरूपः जलस्य तदभिमानिदेवतानां च स्वामी, नियामक:, सत्ताप्रदः, जलत्वप्रदः, तद्गतरसादिसारगुणनियामकः, तत्सारत्वादिप्रदः तद्व्याप्तः स्वतन्त्रो हरिः भक्तानुकम्पया क्रीडया अभिषिञ्चत्यहो वैभवं प्रभोः ! स एव हि रमावाय्वादिदेवताद्वारा स्वाधीनकर्तृतां मम दत्वा अभिषेचयत्यतो नाहं स्वतन्त्रः । नेदं जलं मम। नाहमस्य जलस्य स्वामी इति ध्यायन्नेव अभिषेकं कुर्यात् । अभिषेककाले स्नानीयकलशस्थानां अजादिशिंशुमारान्तमूर्तीनां, पूर्णकुम्भ- गतानां शिंशुमारादिअजान्तमूर्तीनां च प्रतिमागतेन रूपेण ऐक्यं भवतीति अनुसन्धाय भगवन्मूर्ति पश्येत् । ॐ नमो नारायणाय इति अङ्गमार्जनं वस्त्रेण कृत्वा, नीराजनं कृत्वा, अ॒भि वस्त्र सु॒वस॒नान्य॑र्बा॒ऽभि धे॒नूः सु॒दुघा॑ पू॒यमा॑नः । अ॒भि च॒न्द्रा भवे नो॒ हिर॑ण्या॒ऽभ्यश्वान् र॒थिनो॑ देव सोम ॥ ( ९ / ९७/५० ) इति मन्त्रेण सम्पुटे वस्त्रं प्रसार्य तत्र शालग्रामचक्रांकितानि निदध्यात्। ‘अलङ्कारपीठं आगच्छं’, इति देवं विज्ञाप्य, पादुके दत्वा, चामरादिवैभव- पुरस्सरं तं प्रत्यागतं भावयित्वा, स्नानाङ्गपाद्याचमने दद्यात् । यु॒वं वस्त्राणि पीव॒सा व॑साथे यु॒वोरच्छि॑दा॒ मन्त॑वो ह॒ सर्गः । अव॑तिरत॒मनु॑तानि॒ विश्वं॑ ऋ॒तेन॑ मित्रावरुणा सचेथे । ( १ - १५२ - १ ) इति पीताम्बराभिमानिनं गरुडं ध्यात्वा वस्त्रद्वयं समर्प्य, केशान् संशोध्य,76 ‘अर्चत प्रार्चत’ हिर॑ण्य॒रूप॒ः स हिर॑ण्यसन्दृगे॒पां नपा॒त् सेदु॒ हिर॑ण्यवर्णः । हिरण्ययात् परि योनैर्निषद्ये हिरण्य॒दा द॑द॒त्यन्न॑मस्मै । ( २ - ३५ - १०) इति किरीटनूपुराद्याभरणानि शेषाभिमन्यमानकटिसूत्रकुण्डलादीनि च समर्पयेत्। अथ तदैव भगवतः स्वरूपभूतानि रमारूपाणि ब्रह्मादिदेवताभिमन्यमानानि इति चिद्रूपाणि अचिद्रूपाणि च आभरणानि सन्ति इति ध्यायेत्। तेषां सन्निघानं एषु आभरणेषु चिन्तयेत् । अनेकरत्नसंयुक्ता तुलसीदलमिश्रिता । विष्णुवक्षःस्थले माला वैजयन्तीत्युदाहृता । इति लक्ष्म्यभिमन्यमानां वैजयन्तीमालां समर्पयेत्। देदीप्यमानचन्द्रार्ककोटिकान्तिसमप्रभः । विष्णोर्वक्षःस्थले भास्वत्कौस्तुभः समुदाहृतः ।। इति ब्रह्माभिमन्यमानं कौस्तुभं, मूलमन्त्रेण श्रीवत्सं चूडामणिं च दत्वा, यज्ञोपवीतं परमं पवित्रं प्रजापतेर्यत् सहजं पुरस्तात् । आयुष्यमग्र्यं प्रतिमुञ्च शुनं यज्ञोपवीतं बलमस्तु तेजः ॥ इति यज्ञोपवीतं दत्वा शेषाख्ये आसने उपवेश्य सूर्यचन्द्राभिमन्यमानौ आदर्शी दर्शयेत् । , ततः ‘भोः स्वामिन् भोगसिंहासनं आगच्छ’ इति प्रार्थ्य, (प्राग्दत्तमेव आसनं प्रक्षाल्य दत्वा) आसने उपवेशयेत् ।

  • तुलसी- पुष्पपत्रसमर्पणम् । अगुरु तुलसी कदम्ब देवदारु बिल्व अगस्ति चन्दन कुंकुमैः च निष्पन्नं आर्द्र तुलसीसहितमेव गन्धं शङ्खे संस्पर्श्य गन्धद्वारां दुराधर्षां नित्यपुष्टां करीषणीम्। ईश्वरीं सर्वभूतानां तामिहोप ये श्रियम् । इति श्रीखण्डं चन्दनं दिव्यं नानागन्धमनोहरं । विलेपनं सुरश्रेष्ठ प्रीत्यर्थं प्रतिगृह्यतां । इति वा मन्त्रेण दद्यात् । प्रत्येकं उपचारेषु मध्ये हस्तं तु क्षालयेत्। इति वचनात् अत्र सर्वत्र पूर्वपूर्वस्मात् उपचारसमर्पणात् अनन्तरं उत्तरोत्तरसमर्पणात्पूर्वं हस्तप्रक्षालनं कार्यम् । दुर्गाभिमन्यमानं अङ्गारं, लक्ष्म्यभिमन्यमानां अक्षतां च समर्प्य तुलसीपत्रं पुष्पाणि मालाः (पुष्पाभावे तत्तत्पल्लवान् वा) दूर्वाङ्करान् बिल्वपत्रं शमीपत्रं भृङ्गारकपत्रं मालतीपत्रं कुशपत्रं च केशवादिचतुर्विंशतिमत्स्यादिदशनारायणाद्यष्टोत्तरशतं विश्वादिभिश्च नामभिः अर्पयेत् । ‘अर्चत प्रार्चत’ 77 11 गन्ध:- “सर्वगन्धः” इति, “पुण्यो गन्धः” इति, “अगन्धमिति, “सुगन्धत्वात् पृथिवीमयः इति, “एव हि द्रष्टा, स्प्रष्टा, श्रोता, घ्राता” इति “प्राणेन सृष्टौ अन्तरिक्षं च वायुश्च वायुरस्मै पुण्यं गन्धमावहति एवमेतौ प्राणं पितरं परिचरतः” इति “यो वेदेदं जिघ्राणीति स आत्मा गन्धाय घ्राणं” इति यद्वै तत्र जिघ्रति जिघ्रन् वै तत्र जिघ्रति न हि घ्रातुर्भ्रातः विपरिलोपो विद्यते अविनाशित्वान्न तु तद् द्वितीयमस्ति ततोऽन्यद् विभक्तं यज्जिघ्रेत्” इति च असङ्ख्यपदार्थानां विचित्रानन्तविधगन्ध प्रदाता, गन्धवहवायुसेव्यः, गन्धद्वारायाः रमायाः नियमाकः, प्राकृतभौतिकजडजन्य विनाशिपराधीनसदोषगन्धरहितः अनन्तशुभचिद्गन्धरूपः, नित्यघ्रातिरूपः सर्वघ्रातिरूपः, स्वतन्त्रघ्राता च इति सन्ततमनुचिन्तयेत् । पुष्पम्- तदा “अहोऽयं परिमलः न मृत्स्नायां, न जले, न मूले, न काण्डे, न शाखायां, न पत्रे, न कलिकायां, अपि तु केवलं सुमसमाजस्य सुषमेयम् भगवतोऽचिन्त्यमहिमा । प्रखरविकटप्रपञ्चप्रकरे विश्वविधातुः मन्दहासविलासोऽयं सुमसमाजः । अत एव तं “पुष्पहासं " आख्यन्ति इत्यादि चिन्तयेत् । आयुधानि - अत्र तत्र तत्र नारायणवर्मादिषु उक्तान् आयुषादीनां महिम्नः अनुसन्दध्यात्। जडेषु चक्रादिषु दुर्गादयो देवाः एव चक्रादिरूपेण स्थिताः सन्तः तदभिमानिनः । एवं तेषु दुर्गादिदेवेषु स्वयं भगवान् चिदानन्दात्मकानि स्वाख्यचक्रादिरूपाणि निघाय देवान् जडानि च नियामयति, प्रेरयति, संहरादीन् करोति कारयति च इत्यादि ध्येयम् । J आवरणदेवता:- “पृथिव्याद्यभिमानिन्यो देवताः प्रथितौजसः । अचिन्त्याः शक्तयस्तासां दृश्यन्ते मुनिभिश्चताः। ताश्च सर्वगता नित्यं वासुदेवैकसंश्रयाः । सन्ति तेषां विशेषेण शक्तिरन्येभ्य उच्यते ।। व्याप्तिश्चोक्तानुसारेण दृश्यन्ते चाधिकारिभिः । भक्तिं कृत्वान्यदेवेषु ब्रह्मरुद्रादिकेष्वपि । सर्वोत्कर्षमविज्ञाय विष्णोर्याति तमो ध्रुवम् । हरिर्हि सर्वदेवानां परमः पूर्णशक्तिमान् ।। स्वतन्त्रोऽन्ये तद्वशा हि सर्वेऽतः स जगदुरुः ।” इत्यादिवचनात् एषां रमाब्रह्मवाय्वादिदेवानां अनन्ताः गुणाः, अपरिमितानि रूपाणि, असङ्ख्याः क्रियाः, अप्रतिहताः शक्तयः, स्वस्वाभिमन्यमानवस्तुषु तदीयानन्तभागेषु अनन्तांशरूपैः सान्द्रा व्याप्तिः, स्वामित्वं, अनन्तवेदप्रतिपाद्यत्वं, अनन्तानन्तजीवनियामकत्वं, स्वाधीनजीवगतशुभाशुभक्रियाप्रेरकत्वं, तथाऽपि वैषम्यनैर्घृण्यादिदोषरहितत्वं तदीयशुभक्रियाजन्यानन्तपुण्यमात्र मागित्वं तदीयदोषास्पृष्टत्वं, अणिमाद्यष्टैश्वर्यवत्वं, ऋजूनां तु सर्वथा निर्दोषत्वं अज्ञानसंशयघ्रान्तिकामक्रोधातिमानाहङ्कार- ममकारेच्छाप्रतिहत्यादिसर्वदोषविहीनत्वं, सर्वजीवयोग्यतानियामकत्वं, द्वात्रिंशल्लक्षणोपेतत्वं, सृष्ट्यादिकर्तृत्वं, समस्तजीवोत्तमत्वं, रमायास्तु नित्यमुक्तत्वं, देशकालव्याप्तत्वं, ब्रह्मादिसर्वदेवादि- पददातृत्वं, भगवत्स्वरूपातिरिक्तस्य निःशेषस्यापि अनन्तपदार्थजातस्य अभिमानित्वं, नियामकत्वं, उत्पादकत्वमित्यादिकं महामहिमानं स्मरत्रेव तेषां भगवदधीनत्वं, भगवदधिष्ठानत्वं, तत्रियम्यतारतम्यवत्त्वं, तत्प्रेर्यत्वं, तत्रियम्यत्वं, तद्दत्तसत्ताश्वासादिमत्त्वं, तत्प्रदत्तशक्तिभक्तिज्ञान- विरक्तिमहिमाद्यनन्तगुणवत्त्वं, तत्कृपाकटाक्षलेशवीक्षणागोचरत्वे श्वपचादपि कष्टत्वं, सर्वथा ज्ञानशक्तिशून्यत्वं, प्रवृत्तिविधुरत्वं, परमदुःखित्वं, स्पन्दितुं श्वसितुं च अशक्तत्वं, किं बहुना शशविषाणवत् स्वरूपतः असत्त्वं, इत्यादि मनसाऽप्यचिन्त्यमहाऽनर्थ: बोभवन्ति इति क्षणमप्यविस्मरन् एतादृशाप्रतिममहामहिमशालिभिः, सर्वजीवोत्तमैः, देवताप्रवेकैः, परितः अभिमुखं संस्थितैः, अकुण्ठोत्कण्ठाजत्रसेवासनद्वैः, भक्त्याऽविरतप्रार्थितानुकम्पापाङ्गलेशैः, सन्ततं सभक्ति, सविनयं, सचेतोनति संसेव्यते सुरगुरुतमनाथो नारायणः” इति । 78 ॐ चक्राभिमानिन्यै दुर्गायै नमः । ॐ गदाभिमानिने वायवे नमः । ॐ खड्गाभिमानिन्यै दुर्गायै नमः । ॐ पञ्चवाणाभिमानिपञ्चप्राणेभ्यः नमः । ॐ वनमालाभिमानिन्यै श्रियै नमः । ‘अर्चत प्रार्चत’ आयुषपूजा ॐ शङ्खाभिमानिन्यै श्रियै नमः । ॐ पद्माभिमानिन्यै भूम्यै नमः । ॐ शार्ङ्गभिमानिन्यै सरस्वत्यै नमः । ॐ कौस्तुभाभिमानिविरिंचाय नमः । ॐ श्रीवत्साभिमानिन्यै लक्ष्म्यै नमः । आवरणदेवतावाहनम् ततः आवरणदेवताः आवाहयेत्। नारायणमन्त्रेण परदेवतामावाहयेत् । १) वामे लक्ष्म्यै नमः । दक्षिणे घरायै नमः । २) दिक्षु पूर्वादिषु ॐ क्क्रुद्धोल्काय नमः, महोल्काय, वीरोल्काय, शुल्काय ॐ सहस्त्रोल्काय नमः । चतुर्षु कोणेषु ३) पूर्वादिदिक्षु पुरुषान् कोणेषु स्त्रियः - धासुदेवाय, मायायै । सङ्कर्षणाय, जयायै । प्रद्युम्नाय, कृतये । अनिरुद्धाय, शान्तये नमः । ४) दिक्षु द्वौ द्वौ कोणेषु एकैक:- केशवाय नारायणाय । माघवाय । गोविन्दाय विष्णवे । मधुसूदनाय । त्रिविक्रमाय वामनाय । श्रीधराय । हृषीकेशाय पद्मनाभाय । दामोदराय । ५) दिक्षु द्वौ द्वौ, कोणेषु एकैकः मत्स्याय कूर्माय । वराहाय । नारसिंहाय वामनाय । भार्गवाय । रामाय कृष्णाय । बुद्धाय । कल्किने विश्वरूपाय। अनन्ताय । ६) दिक्षु पुरुषान् , कोणेषु स्त्रियः - ब्रह्मणे, गायत्र्यै । वायवे भारत्यै । अनन्ताय, वारुण्यै । ईशानाय, गिरिजायै । अग्रतः गरुडाय वामे सौपण्यै । पूर्वदशि आग्नेय्यां ॐ लं इन्द्राय स्वर्गाधिपतये पीतवर्णाय वज्रहस्ताय ऐरावतवाहनाय शचीसहिताय विष्णुपार्षदाय नमः । ॐ र अग्नये तेजोधिपतये रक्तवर्णाय शक्तिहस्ताय मेषवाहनाय स्वाहासहिताय विष्णुपार्षदाय नमः । दक्षिणस्यां नैर्ऋत्यां पश्चिमे वायव्यां उत्तरस्यां ‘अर्चत प्रार्चत’ ॐ यं यमाय प्रेताधिपतये कृष्णवर्णाय दण्डहस्ताय महिषवाहनाय श्यामलासहिताय विष्णुपार्षदाय नमः । ॐ क्षं निर्ऋतये रक्षोषिपतये धूम्रवर्णाय खड्गहस्ताय प्रेतवाहनाय कालिकासहिताय विष्णुपार्षदाय नमः । 79 ॐ वं वरुणाय जलाधिपतये शुभ्रवर्णाय पाशहस्ताय मकरवाहनाय गङ्गासहिताय विष्णुपार्षदाय नमः । ॐ यं वायवे प्राणाधिपतये धूम्रवर्णाय अङ्कुशहस्ताय मृगवाहनाय वायवी (मोहिनी) सहिताय विष्णुपार्षदाय नमः । ॐ सं सोमाय नक्षत्राधिपतये शुक्लवर्णाय गदाहस्ताय तुरगवाहनाय रोहिणीसहिताय विष्णुपार्षदाय नमः । ईशान्यां ॐ हां ईशानाय विद्याधिपतये स्वच्छवर्णाय शूलहस्ताय वृषभवाहनाय पार्वतीसहिताय विष्णुपार्षदाय नमः । निर्ऋतिवरुणमध्ये ॐ शं शेषाय नगाधिपतये गौरवर्णाय चक्रहस्ताय कूर्मवाहनाय वारुणीसहिताय विष्णुपार्षदाय नमः । अघो षा इन्द्रेशानयोर्मध्ये ॐ ह्रीं ब्रह्मणे सत्यादिसर्वलोकाधिपतये पद्महस्ताय हंसवाहनाय सरस्वतीसहितायविष्णुपार्षदाय नमः । ऊर्ध्वं वा एवं आवरणदेवानावाह्य विष्णोरभिमुखतः स्थितानेतान् ध्यात्वा एभ्यः अयं पाद्यं आचमनं मधुपर्क पुनराचमनं स्नानं वस्त्रं गन्धं पुष्पं भूषणं पृथक् दद्यात्। (न तु पोठदेवताभ्यः इव मूलरूपेण सहैव ) धूपदीपादि तु मूलरूपेण सहैव दद्यात् । वज्रनाभाय नमः, हरीश्वराय, गङ्गातनयाय, शङ्खनिधो श्वराय, जयाय, विजयाय, धात्रे, विधात्रे, भद्राय, सुभद्राय, अमृतेश्वराय, विरूपाक्षाय इति द्वारपालान् पूजयेत् । धूपदीपौ वनस्पत्युद्भवो धूपो गन्धाढ्यो गन्ध उत्तमः । आघ्रेयस्सर्वदेवानां धूपोऽयं प्रतिगृह्यताम्।। इति धूपं व्यजनेन वीजयित्वा, साज्यं त्रिवर्तिसंयुक्तं वह्निना योजितं मया । दोपं गृहाण देवेश त्रैलोक्यतिमिरापह । । भक्त्या दीपं प्रयच्छामि देवाय परमात्मने । त्राहि मां नरकात् घोरात् दिव्यज्योतिर्नमोऽस्तु ते। इति त्रिवर्त्यपेतं दीपं (सार्घत्रिवारं भ्रामितं ) दत्वा एतं दीपं स्वयं शामयेत् । 80 ‘अर्चत प्रार्चत’ नैवेद्यविधिः ( एकादश्यादिदिनेषु केवलं फलमधुदुग्धादिकमेव निवेदनीयम्। न तु अन्त्रादिकं ) देवस्य अग्रे भुवं संशोध्य चतुरस्रमंडलं कृत्वा तत्रोपरि श्रीबीजं लिखित्वा तदुपरि त्रिपादपीठं संस्थाप्य तत्र पत्रे, पात्रेष्वेव वा पक्ष्याणि आग्नेये, ईशान्यां पायसं नैर्ऋत्यां लेह्यपेयादि, वायव्यां उपभोजनं, मध्ये चरुं, परमान्नस्य चरोश्च मध्ये घृतपात्रं तत्समीपे पानीयोदकं च स्थापयेत् । अनं सरस्वती कुर्यात् भक्ष्यं वायुर्जगत्पतेः । पायसं भारती कुर्यात् ब्रह्मा कुर्यात् तथा रसम् ।। सूपं कुर्यान्महालक्ष्मीः घृतं नारायणाय वै। इन्द्रशच्यादिकास्सर्वाः कुर्युः शाकादिकान् हरेः ।। इति ध्यायेत्। तुलसीदलेन सह नैवेद्यप्रोक्षणार्थजलं हस्ते गृहीत्वा अष्टवारं मूलं जप्त्वा नारायणाय विद्महे वासुदेवाय धीमहि । तत्त्रो विष्णुः प्रचोदयात् ॥ इति प्रोक्ष्य नैवेद्यं स्पृष्ट्वा, सौवर्णै: स्थालिवर्यैर्मणिगणखचितैः गोघृताक्तान् सुपक्वान् पक्ष्यान् भोज्यांश्च लेह्यानपि परममहच्चोष्यमन्त्रं निधाय । नानाशाकैरुपेतं दधि मधु सुघृतं क्षीरपानीययुक्तं ताम्बूलं चापि विष्णोः प्रतिदिवसमहं मानसे चिन्तयामि ।। इति मूलमन्त्रेण च अष्टवारं अभिमन्त्रयेत् । मुद्रा: अमृतीकरणार्थं धेनुमुद्रां ‘कामधेनो अमृतं दुह’ इति ध्यात्वा सर्वकामदुषे देवि सर्वतीर्थाभिषेचिनि । पावने सुरभिश्रेष्ठे देवि तुभ्यं नमोऽस्तु ते। अमृतस्राविण्यै सुरभ्यै नमः । संरक्षणार्थ चक्रमुद्रां ॐ नमो भगवते सुदर्शनाय महाचक्राय हुंफट् स्वाहा । इति निर्विषीकरणार्थं गरुडमुद्रां पक्षिराजाय विद्महे सुवर्णपक्षाय धीमहि । तत्रो गरुडः प्रचोदयात् । तत्पुरुषाय विद्महे सुवर्णपक्षाय धीमहि । तत्रो गरुडः प्रचोदयात् । इति पवित्रीकरणार्थं शङ्खमुद्रां ॐ नमो भगवते पाञ्चजन्याय महाशङ्खाय सर्वपातालवासिनां विक्षोभकाय हुं फट् स्वाहा इति अन्त्रस्य विपुलत्वाय मेरुमुद्राम्, शीतलत्वाय चन्द्रमुद्रां च प्रदर्श्य चिन्तयेत् । ‘अर्चत प्रार्चत’ भोगार्थ प्रार्थना देवदेवं रमानाथं सर्वान्तर्यामिणं हरिम् । आनीय पादुकाभ्यां च बृहच्छालानिवेशनम् ॥ करावलम्बनं दत्वा चामरादिसुवैभवैः । कदलीकपित्थजम्बीरनानाफलविराजिते।। भ्राजन्मणिगणाकीर्णचतु:स्तम्भात्मके शुभे। मण्डपे स्वर्णरत्नाढ्ये रम्यस्थलसुभास्वरे ।। वज्रस्फटिकवैडूर्यषट्सोपानविराजिते । उपवेश्य पुरः पत्रं कदलीसंज्ञकं स्मरेत् ॥ प्रदीप्य दीपौ पार्श्वे द्वौ स्वर्णस्तम्भे घृतादिभिः । तस्योपरि स्वर्णपात्रं तत्र स्थूलाणुवाटिकाः । स्थूलोदपात्रमपि च तत्समीपे न्यसेद् बुधः । केशवादिचतुर्विंशद् ब्राह्मणांस्तु प्रकल्पयेत्। केशवाद्यास्साक्षिभोज्यास्तथानन्तासनादिकाः । भोजनीयं स्वर्णपात्रे जीवान्तर्यामिणं हरिम् । अनन्तासनवैकुण्ठश्वेतद्वीपहृदब्जगान्। पद्मनाभविकुण्ठश्रीनारायणसुपूरुषान् ।। आदित्यसंस्थसवितृनामकेन सहार्चयेत्।। इत्याद्यनुसन्दध्यात्। अन्नादिदेवताः अन्नाभिमानी चन्द्रस्तु विचिन्त्यः केशवः परः । भारती परमान्नस्था देवो नारायणः प्रभुः ॥ मक्ष्येषु सूर्योऽधिष्ठाता विचिन्त्यस्तत्र माघवः । घृताभिमानिनी लक्ष्मीर्गोविन्दस्तत्र देवता ।। सरस्वती क्षीरनिष्ठा विष्णुं तत्र विचिन्तयेत् । चतुर्मुखो मण्डमानी विचिन्त्यो मधुसूदनः ॥ नवनीतं वायुदेव्यं चिन्त्यस्तत्र त्रिविक्रमः । दधिस्थौ सोमवरुणौ वामनस्तत्र देवता । सूपाभिमानी गरुडः श्रीधरस्तत्र देवता । मित्रस्तु पत्रशाकानां हृषीकेशस्तु देवता ।। 81 82 ‘अर्चत प्रार्चत’ शेषस्तु फलशाकेषु पद्मनाभस्तु देवता । गौरी सर्वाम्लवस्तुस्था तत्र दामोदरः स्मृतः ।। अनाम्लद्रव्यगो रुद्रश्चिन्त्यस्सङ्कर्षणः परः । शर्करागुडपः शक्रो वासुदेवस्तु तत्रगः । उपस्करस्थो वागीशः प्रद्युम्नस्तत्र देवता । कटुद्रव्यपतिर्धर्मो ह्यनिरुद्धस्तु तत्रगः । रामठैलासर्षप श्रीखण्डकर्पूरगस्स्मरः । देवता तत्र भगवान्साक्षात् श्रीपुरुषोत्तमः । घूर्णमेथेयतैलेयपक्वपश्चेन्द्रनन्दनः । अघोक्षजस्तत्र देवस्तिलकूष्माण्डमाषकैः । निर्मिते तु पतिर्दक्षो नारसिंहस्तु तत्रगः । मनुराजो माषभक्षपतिश्चिन्त्योऽच्युतः प्रभुः । लवणस्थो हि निर्ऋतिर्देवता तु जनार्दनः । फलतद्रसयोः प्राण उपेन्द्रस्तत्र देवता । सर्वस्वादुरसाधीशा रतिर्विश्वस्तु तत्रगः । स्थालीपतिस्स्वयं वह्निर्भार्गवस्तत्र देवता । करीषकाष्ठमानी तु वसन्त ऋषभः प्रभुः । श्रीदेवी पाककर्तृस्था तत्र विश्वम्भरः प्रभुः । नैवेद्यमण्डलस्था पूर्वराहस्तत्र देवता । तदूर्ध्वभागयोर्विघ्नस्तत्र ध्येयः कुमारकः । विष्वक्सेनस्त्वावरणे पुरुषस्तत्र देवता । रमा श्रीतुलसी संस्था कपिलस्तत्र देवता । इत्यादि च अनुसन्दध्यात्। परिवेषयतीशं श्री: मुख्यप्राणस्तु वीजयेत् । भारत्याद्या: परिचरन्त्यो जयाद्या द्वारपालकाः । इति च स्मरेत् । करे जलं गृहीत्वा ‘सत्यं त्वर्तेन परिषिंचामि’ इति जलेन नैवेद्यं परिषिंचेत् । महालक्ष्म्या सुधारूपं करे ते दक्षिणेऽनघ। आपोऽशनं दीयमानं पिब देव रमापते ।। सुधारसं सुविपुलं आपोऽशनमिदं तव । गृहाण त्वं सुरश्रेष्ठ यथेष्टमुपभुज्यताम्।। इति मन्त्रमुदीर्य, ‘अर्चत प्रार्चत’ 83 ‘अमृतोपस्तरणमसि स्वाहा’ इति वदन् देवस्य दक्षिणहस्ते जलं क्षिपामि इत्यनुसन्धाय पात्रान्तरे जलं निक्षिपेत् । ॐ प्राणात्मने नारायणाय स्वाहा । ॐ व्यानात्मने सङ्कर्षणाय स्वाहा । ॐ समानात्मने अनिरुद्धाय स्वाहा मधु वार्ता ऋताय॒ते ….. ॐ अपानात्मने वासुदेवाय स्वाहा । ॐ उदानात्मने प्रद्युम्नाय स्वाहा। इति प्रत्याहुति उदकं शङ्खेन पात्रे निक्षिपेत् । स्वा॒दुः प॑वस्व दि॒व्याय॒ जन्म॑ने स्वादुरिन्द्रय सुहवी॑तु॒नाम्ने । स्वादुर्मि॒त्राय॒ वरु॑णाय वा॒यवे॒ बृह॒स्पत॑ये॒ मधु॑मा॒ अदाभ्यः । (९/८५ / ६) भा॒जं त्वामि॑न्द्र व॒यं हु॑वेम द॒दिष्ट्वमि॒न्द्राप॑सि॒ वाजा॑न् । अ॒वि॒न्द्र चि॒त्रया॑ न ऊ॒ती कृ॒धि वृ॑षन्नन्द्र॒ वस्य॑सो नः । (२/१७/८ ) भोजमश्रीः सुष्टुवार्हो वहन्ति सु॒वृद्रथो॑ वर्तते॒ दक्षि॑णायाः । भोजं दे॑वासोऽवता॒ भरे॑षु भॊजः शत्रून्त्समनी॒केषु जेता॑ । (१०/१०७/११) स्त॒वि॒ष्यामि॒ त्वाम॒हं विश्वस्यामृत भोजन । अग्ने॑ प्रा॒तार॑म॒मृते॑ मियेध्य॒ यज॑ष्ठं हव्यवाहन । । नैवेद्यसमर्पणम् अद्य तिष्ठति यत्किञ्चित् कल्पितं चापरं गृहे । पक्वमन्त्रं सपानीयं सर्वोपस्करसंयुतम् ।। यथाकालं मनुष्याद्यैः भोक्ष्यमाणं शरीरिभिः । तत्सर्वं विष्णुपूजाऽस्तु प्रीयतां मे जनार्दनः ।। श्रीनिवास नमस्तुभ्यं महानैवेद्यमुत्तमम् । नित्यतृप्त गृहाणेदं कृपया भक्तवत्सल ।। भगवन् श्रीपते न्यस्तं नैवेद्यं त्वत्पुरो मया । कपिलात्मकदिव्येन चक्षुषा त्ववलोकय ।। नृसिंहात्मकदिव्येन दिव्यघ्राणेन्द्रियेण तु। तद्वस्तुनिष्ठं गन्धं च दिव्यमाघ्राय चिन्मय । भृगुरामस्वरूपेण दिव्यवागिन्द्रियेण तु। सान्त्वय श्लक्ष्णया वाचा भक्तं मामनुकम्पय।। (१/४४/५) 84 ‘अर्चत प्रार्चत’ कृत्वा पवित्रं पूतं च तत्तत्स्वादुरसैर्युतम् । महाकूर्मस्वरूपेण दिव्यजि न्द्रियेण तु। आस्वादय स्वादु रम्यं भुंक्ष्व द्व रमापते । अगणय्यापराधान् मे प्रसादं कुरु केशव । सिद्धमेवान्तवस्त्राद्यं विष्णोस्स्वातन्त्र्यतस्सदा । स्वार्थ समर्पयेद् विष्णौ यथा प्राणे सुराः पुरा । पत्रं पुष्पं फलं तोयं यो मे भक्त्या प्रयच्छति । तदहं भक्त्युपहतं अश्नामि प्रयतात्मनः । एवं ध्यात्वा जगद्धातुः नैवेद्यस्य समर्पणे । मुख्यप्राणपतिर्योग्यो यज्ञाख्यस्तत्र देवता ।। ज्ञानपूर्व विचिन्त्यैवं हृदिस्थेनाविनास्थितम् । सालग्रामादिगेनैक्यं विचिन्त्य परमेशितुः ।। स्वतन्त्र निर्दोष गुणपूर्ण ज्ञेय विमुक्तिद। निःस्पृहेश्वर सर्वेश शुभसारभुगव्यय । अप्रमेय रमाब्रह्मरुद्रेन्द्रादिनमस्कृत । सत्यसङ्कल्प कारुण्यनिधे नित्यनिरामय । भक्तवत्सल पाहीति प्रार्ध्य देवेश्वरं हरिम् । नारायण त्वत्स्वरूपान् रसान् लक्ष्म्यात्मकान् रसान्। भुंक्ष्वाऽथो प्राकृतान् दृा शुद्धीकुरु जगत्पते । अनन्तरूपेण रमा त्वत्पूजां कर्तुमंजसा । न शशाकाल्पसारोऽस्मि नेशो ऽहमिति किं वदे । क्षमापयापराधान् मे दयासागर ते नमः । इति वदेत् । गङ्गोदकं समानीतं हेमकुम्पेन निर्मलम् । गृह्यतां मे हृषीकेश प्रसीद पुरुषोत्तम।। इति मध्ये पानीयं समर्प्य जवनिकां क्षिप्त्वा पुंजानं भगवन्तं चिन्तयन् मूलमन्त्रं अष्टोत्तरशतवारं जपेत् । (तत: अनुयागं कुर्यात्) तत: ‘अमृतापिधानमसि स्वाहा’ इति महालक्ष्म्या दीयमानं करे ते दक्षिणेऽनघ । उत्तरापोशनं दिव्यं पिब देव रमापते ।। इति जलं दत्वा नैवेद्यं विश्वक्सेनाधीनं कृत्वा हस्तप्रक्षालनार्थं आगच्छ इति विज्ञाप्य पादुके दत्वा पीठान्तरस्यदेवाय मूलेन द्वादशगण्डूषान् दत्वा हस्तौ शोधयेत्। ‘अर्चत प्रार्चत’ 85 चन्दनं च सकर्पूरं कस्तूर्यादिसमन्वितम् । करोद्वर्तनकं देव प्रीत्यर्थं प्रतिगृह्यताम् ॥ इति करोद्वर्तनार्थे हस्ते गन्धं दत्वा, दन्तशोधनं पादप्रक्षालनं पुनः द्वादशगण्डूषान् आचमनं च अर्पयित्वा, मूलमन्त्रेण पुष्पं त्रिवारं समर्प्य वाद्यादिवैभवपुरस्सरं मुक्तागुच्छैः लम्बमाने आसने ताम्बूलभोगार्थं देवं उपवेशयेत् । ताम्बूलम् पूगीफलं सकर्पूरं नागपर्णसमन्वितम् । गृहाण चूर्णसंयुक्तं ताम्बूलं सुमनोहरम्।। इति ताम्बूलं समर्प्य हिरण्येति मन्त्रस्य गृत्समदः ऋषिः । अपां नपात् देवता । त्रिष्टुप् छन्दः । हिर॑ण्य॒रूप॒ः स हिर॑ण्यसन्दृग॒पां नपा॒ात् सेदु॒ हिर॑ण्यवर्णः । हिरण्ययात् परि॒ योनि॑र्निषद्य॑ हिरण्य॒दा द॑द॒त्यन्न॑मस्मै । (२-३५ - १० ) इति हिरण्यदक्षिणां दत्वा गण्डूषपात्रं स्थापयित्वा गण्डूषं दन्तधावनं आचमनं च कारयित्वा पादुके समर्प्य पूजास्थानं प्रत्यागच्छेति प्रार्थ्य, आनयेत् । महानीराजनानि जयत्यजोऽखण्डगुणोरुमण्डलः सदोदितो ज्ञानमरीचिमाली । स्वभक्तहार्दोच्चतमोनिहन्ता व्यासावतारो हरिरात्मभास्करः । जयत्यजोऽक्षीणसुखात्मबिम्ब: स्वैश्वर्यकान्तिप्रतत: सदोदितः । स्वभक्तसन्तापदुरिष्टहन्ता रामावतारो हरिरीशचन्द्रमाः । जयत्यसङ्ख्योरुबलाम्बुपूरो गुणोच्चरत्नाकर आत्मवैभवः । सदा सदात्मज्ञनदीभिराप्यः कृष्णावतारो हरिरेकसागरः ।। इति धूपं समर्प्य, बहुनीराजनानि च समर्पयेत् । नीराजनसमर्पणकाले भगवन्मुखं अवश्यमवलोकनीयम् । अर्व॑त॒ प्राच॑त॒ प्रय॑मेधासो अर्चत । अर्चन्तु पुत्रका उ॒त पुरं न घृष्व॑र्चत । (८/६८/८ ) नि षु सीद गणपते गणेषु त्वाम॑ह॒विप्र॑तमं कवी॒नाम् । न ते त्वत् क्रियते॒ किं च॒नारे म॒हाम॒क॑ म॑घवचि॒त्रम॑र्च ॥ ( १० / ११२ / ९) वय॑ सुप॒र्णा उप॑ सेदु॒रिन्द्र॑ प्रि॒यमे॑था॒ ऋष॑यो॒ नाध॑मानाः । अप॑ ध्वान्तर्मूर्णुहि पूर्व चक्षु॑र्मुमुग्ध्यस्मान् नि॒धये॑व बुद्धान् । ( १०/७३ / ११)86 ततः ‘अर्चत प्रार्चत’ श्रिये जातः श्रिय आ निरि॑याय॒ श्रियं वयो॑ जरि॒तृभ्यो दधाति । श्रियं॒ वसा॑ना अमृत॒त्वम॑य॒न् भव॑न्ति स॒त्या स॑मि॒था मितद्रौ ॥ ( ९ / ९४/४) श्रिय एवैनं तच्छ्रियमादधाति सन्ततमृचा वषट्कृत्यं सन्तत्यै सन्धीयते प्रजया पशुभिः य एवं वेद । नारायणं सुरगुरं जगदेकनाथं भक्तप्रियं सकललोकनमस्कृतं च । त्रैगुण्यवर्जितमजं विभुमाद्यमीशं वन्दे भवघ्नममरासुरसिद्धवन्द्यम् ॥ अहिंसा प्रथमं पुष्पं पुष्पमिन्द्रियनिग्रहः । सर्वभूतदयापुष्पं क्षमापुष्पं ततः परम् ।। ज्ञानपुष्पं तपःपुष्पं ध्यानपुष्पं तु सप्तमम् । सत्यं चैवाष्टमं पुष्पं एभिस्तुष्यति केशवः ।। इति समर्प्य मन्त्रपुष्पम् नमो॑ म॒हद्भ्यो नमो॑ अर्धकेभ्यो॒ नमो॒ो युव॑भ्यो नम॑ आशु॒नेभ्यः । यज॑ दे॒वान् यदि॑ श॒क्रवा॑म॒ मा ज्याय॑स॒ः श॑स॒मा वृद्धि देवाः । (१/२७/१३ ) म॒मत्तु॑ नः॒ परि॑ज्मा वस॒र्हा म॒मत्तु॒ वातो॑ अ॒पां वृष॑ण्वान् । श॒श॒तमि॑न्द्रपर्वता यु॒वं न॒स्तन्नो विश्वे॑ वरिवस्यन्तु देवाः ।। ( १ / १२२ / ३ ) क॒था ते॑ अग्ने शुचय॑न्त आ॒योद॑दा॒शुर्वाजैभिराशुषा॒णाः । उ॒भे यत् तोके तन॑ये॒ दधा॑ना ऋ॒तस्य॒ साम॑न् र॒णय॑न्त दे॒वाः । (१ / १४७ /१) य॒ज्ञेन॑ य॒ज्ञम॑यजन्त दे॒वास्तानि॒ धर्म॑णि प्रथ॒मान्या॑सन् । ते हु नाके॑ महि॒मान॑ः सचन्त॒ यत्र॒ पूर्वे॑ सा॒ध्याः सन्ति दे॒वाः । (१०/९०/१६ ) राजा॒धि॒रा॒जाय॑ प्रसह्यसा॒हिने॑ । नमो॑ व॒यं वैश्रव॒णाय॑ कुर्महे । स मे कामान् काम॒कामा॑य॒ मह्य॑म् का॒मे॒श्व॒रो यै॑श्रव॒णो द॑दातु । कुषे॒राय॑ वैश्रव॒णाय॑ म॒हारा॒जाय॒ नम॑ः । (वैति. आर. १/३१/६) । साम्राज्यं भौज्यं स्वाराज्यं वैराज्यं पारमेष्ठ्यं राज्यं महाराज्यं अयं समन्तपर्यायी स्यात् सार्वभौमः सार्वायुषः आन्तात् आ परार्घात् पृथिव्यै समुद्रपर्यन्ताया एकराळिति (ऐ.ब्रा.८/४/(१५) १) ‘अर्चत प्रार्चत’ 87 तदप्येष श्लोकोऽभिगीतः । मरुतः परिवेष्टारो मरुत्तस्यावसन् गृहे आविक्षितस्य कामप्रेः विश्वे देवाः सभासद इति। (ऐ.ब्रा.८/४/(२१)/७) इति मन्त्रपुष्पं समर्पयेत्। ततः चामरं दर्पणं व्यजनं वाहनानि आभरणानि ध्वजपताका गीतवाद्य-नृत्यकानि त्रिवारं पुष्पांजलिं च समर्पयेत् । पठेत् । विष्णुसहस्रनामस्तोत्रं गीतां अनुस्मृतिं भीष्मस्तवराजं गजेन्द्रमोक्षं इत्येवं पञ्चस्तवान् ततः शङ्खभ्रमणार्थं शङ्खं शुद्धतोयेन पूरयित्वा शङ्खाग्रे शङ्खमुद्रां, मध्ये धेनुमुद्रां, पृष्ठे चक्रमुद्रां प्रदर्श्य, मूलेन अष्टवारं अभिमन्त्र्य, दुष्टराक्षसपिशाचमुखानां हरिगुहां दृष्टिविनाशाय शङ्खभ्रमणं करिष्ये इति सङ्घल्प्य इमा आप: शिवतमाः शुभाः शीतलाः सन्तु पूताः सूर्यस्य रश्मिभिः । इति मन्त्रेण पादादिमुकुटपर्यन्तं नाभ्यादिमुकुटपर्यन्तं हृदयादिमुकुटान्तं इति त्रिः प्रदक्षिणं भ्रामयित्वा तज्जलं पात्रान्तरे निक्षिपेत् । पुनः नीराजनं कुर्यात् । रमादिनैवेद्यम् तदनन्तरं रमावाय्वादीनां (निर्माल्याभिषेककाले सूक्तादिपाठपुरःसरं शुद्धाभिषेको यदि न कृतः तर्हि अधुना तं कृत्वा) तीर्थं त्रि: समर्प्य, निर्माल्यगन्घतुलसीपुष्पाणि समर्प्य, विशिष्य रमायै हरिद्राकुंकुमे समर्पयेत् । रमाब्रह्मादयो देवाः सनकाद्याः शुकादयः । श्रीनृसिंहप्रसादोऽयं सर्वे गृह्णन्तु वैष्णवाः।। इति रमादिनैवेद्यं कुर्यात् । (तत्रैवं व्यवस्था । भगवते निवेदितमेवात्रं वैश्वदेवार्थं ग्राह्यम्। परन्तु रमादिभ्यः अपि निवेदितं चेत् तदन्नं वैश्वदेवाय न ग्राह्यम् । अतः भगवते निवेदितात् अन्नात् किञ्चिदन्नं वैश्वदेवार्थं रमादिनैवेद्यात्पूर्वमेव पृथक् संस्थापयेत्। पृथक् संस्थापितात् अन्नात् अन्यत् समग्रं अन्नादिकं रमायै वायवे च निवेदयेत् । ततः रमावायुनिवेदितात् अन्नात् किञ्चित्किञ्चिदनादिरूपं भागं पृथक्कृत्य शेषादिभ्यः सनकादिभ्यश्च नैवेद्यं समर्पयेत् । अवशिष्टं ( रमा वायु निवेदितं शेषादिभ्यः अनिवेदितं च) यदत्रादिकं तदेव अस्माभिः भोजनीयम् । न तु शेषादिभ्यो ऽपि निवेदितम् ।) ततः गण्डूषं दन्तधावनं पादप्रक्षालनं च दद्यात् । ततः सपरिवाराय विष्णवे चतुरधिकाः प्रदक्षिणाः, पञ्चाधिकान् नमस्कारांश्च कुर्यात् । पुनः वेदिकां आरुह्य पूजासाद्गुण्यसिद्ध्यर्थं मूलमन्त्रं अष्टोत्तरशतवारं जपेत् । 88 ‘अर्चत प्रार्चत’ विसर्जनम् प्रतिमायां तत्त्वमातृकान्यासौ विधाय क्रुद्धोल्काद्यङ्गन्यासं अष्टाक्षरन्यासं ‘उद्यद्भास्वत्’ इति ध्यानं च कृत्वा ‘आत्मा देवानां’ ‘यज्ञेन यज्ञं’ इति मन्त्रद्वयं पठित्वा अवगुण्ठन- सम्मुखीकरण - सन्निरोधन- सन्निधापन - स्थापन - आवाहनमुद्राः (इत्येवं व्युत्क्रमेण) प्रदर्श्य, याचेऽहं त्वां हृषीकेश नमामि पुरुषोत्तम । हदि मे कुरु संवासं श्रिया सह जगत्पते ।। इति प्रार्ध्य अंजलिं वामनासापुटेन योजयित्वा तद्द्वारा अन्तः प्रविष्टं देवं स्वशिरसि ब्रह्मरन्ध्रे संस्थाप्य सुषुम्नामार्गेण हृत्पद्यं प्रविश्य तत्रस्थरूपेण एकीभूतं चिन्तयित्वा चन्द्रस्थ वामन हरे सर्वलोकसुखप्रद । मुकुलीकुरु हत्कजं पूर्ववत् स्थापयस्व तत् । इति प्रार्थ्य स्वयमपि तत्त्वन्यासमातृकान्यासौ कृत्वा प्राणायामत्रयं कृत्वा द्वात्रिंशदपराधान् स्मृत्वा स्मृत्वा क्षमापयेत् । ततः नाहं कर्ता हरिः कर्ता तत्पूजाकर्म चाखिलम् । तथाऽपि मत्कृता पूजा तत्प्रसादेन नान्यथा ।। न जाने कर्म यत्किञ्चिन्नापि लौकिकवैदिके। न निषेधविधी विष्णो तव दासोऽस्मि केवलम् ॥ मन्त्रतस्तन्त्रतश्छिद्रं देशकालार्हवस्तुतः। सर्व करोति निश्छिद्रमनुसङ्कीर्तनं तव । । त्वद्भक्तिस्त्वतुला मह्यं त्वत्प्रसादात् पुनः पुनः । कर्मन्यासो हरावेवं विष्णोस्तृप्तिकरः सदा ।। मादृशो न परः पापी त्वादृशो न दयापरः । दासोऽयमिति मां मत्वा क्षमस्व पुरुषोत्तम ।। रक्षतीत्येव विश्वासः तदीयोऽहमिति स्मृतिः । शरणागतिरेषा स्यात् विष्णौ मोक्षफलप्रदा ।। स्थितिः सेवा गतिर्यात्रा मतिश्चिन्ता स्तुतिर्वचः । अहो सर्वात्मके विष्णौ सुधियां सर्वदाऽर्चनम् ।। यत्करोषि यदश्नासि यज्जुहोषि ददासि यत्। यत्तपस्यसि कौन्तेय तत्कुरुष्व मदर्पणम् ॥ ‘अर्चत प्रार्चत’ पश्यन् श्रुण्वन् स्पृशन् जिघन्नश्नन् गच्छन् स्वपन् श्वसन् । प्रलपन् विसृजन् गृह्णन् उन्मिषन्निमिषन्नपि ।। इन्द्रियाणीन्द्रियार्थेषु वर्तन्त इति धारयन् । ब्रह्मण्याधाय कर्माणि सङ्गं त्यक्त्वा करोति यः । लिप्यते न स पापेन पद्मपत्रमिवाम्भसा ।। कायेन वाचा मनसैन्द्रियैर्वा बुद्ध्यात्मना वाऽनुसृतः स्वभावम् ॥ करोमि यद्यत् सकलं परस्मै नारायणायेति समर्पयामि । महाकारुणिको विष्णुः यस्माद् भूतभविष्यगान्। कर्मसङ्घान् देवसङ्घान् दारापत्यधनादिकान्। सकृत्समर्पणादेव ह्यनन्तफलदो भवेत् । यस्य समॄत्या च नामोत्त्या तपः पूजाक्रियादिषु । न्यूनं सम्पूर्णतां याति सद्यो वन्दे तमच्युतम् । मन्त्रहीनं क्रियाहीनं भक्तिहीनं रमापते । यत्कृतं तु मया देव परिपूर्णं तदस्तु मे ।। 89 देशकालाधिपते देहेन्द्रियाधिपते मदन्तर्यामिन् त्वदाज्ञया त्वत्प्रसादात् त्वत्प्रेरणया त्वत्प्रीत्यर्थं त्वां उद्दिश्य त्वां अनुस्मरनेव त्वदाज्ञया नियतेन मन्नियामकेन सत्ताप्रदवायुनामक चेष्टाप्रदप्राणनामक धारणाप्रदधर्मनामक मुक्तिप्रदभक्तिनामक रूपविशेषैः महृदि स्थितेन, परमदयालुना क्षमासमुद्रेण भक्तवत्सलेन भक्तापराधसहिष्णुना सर्वस्वामिना सर्वप्रेरकेण सर्वतात्त्विक - देवताप्रेरकेण सर्वतात्त्विकासुरभञ्जकेन अत एव प्रमञ्जनशब्दवाच्येन प्रतिदिनं प्रतिक्षणं बुद्धिशोधकेन, सर्वकर्मकर्त्रा सर्वकर्मकारयित्रा सर्वकर्मस्वामिना सर्वकर्मसमर्पकेण सर्वकर्मफलभोक्त्रा सर्वकर्मफलभोजयित्रा सर्वकर्मप्रेरकेण सर्वकर्मोद्बोधकेन सर्वकर्मशुद्धिप्रदेन सर्वकर्मसिद्धिप्रदेन सर्वकर्मनिष्ठेन सर्वकर्मसाक्षिणा सर्वकर्मनिष्ठभगवद्रूपोपासकेन अशेषजीवनिःसङ्ख्यानादि कालीनधर्माधर्माद्रष्टुः स्वेच्छया उद्बोधकेन तत्पाचकपिलोपासकेन, रमाव्यतिरिक्तपूर्वप्रसिद्धव्यतिरिक्त अनन्तवेदप्रतिपाद्यमुख्यतमेन अनन्तगुणपरिपूर्णेन सर्वदोषदूरेण त्वच्चित्ताभिज्ञेन त्वच्चित्तानुसारिचित्तेन त्वत्परमानुग्रहपात्रभूतेन मद्योग्यताभिज्ञेन श्रीभारतीरमणेन रुद्राद्यशेषदेवतो- 90 ‘अर्चत प्रार्चत’ पासितचरणेन मम सर्वासु अवस्थासु चित्रघा विचित्रधा त्वदुपासकेन श्रीमुख्यप्राणेन प्रेरितेन, मया यथाशक्ति यथाज्ञप्ति यथावैभवं कृतया अनया पूजया अस्मदुर्वन्तर्गत तत्त्वदेवतान्तर्गत श्रीभारतीरमण मुख्यप्राणान्तर्गत बिम्बरूपाभिन्नः कुलदेवताभिन्नः श्री लक्ष्मीनारायणः प्रीयताम् । पूर्णः प्रेष्ठः परः स्वामी व्याप्तः कर्तोपकारकः । रक्षत्येव तदीयं मां कर्मार्थ्यो गुरुदेवगः ।। ॥ श्री कृष्णार्पणमस्तु ।। ‘अर्चत प्रार्चत’ 91 बिम्बरूपावहने अनुसन्धानविशेषाः आचार्य भगवत्पादानुगृहीतेषु भाष्यादिग्रन्थेषु श्रीमज्जयतीर्थचरणविरचितेषु त्रिविक्रमपण्डिताचार्यनारायणपण्डिताचार्यविरचितेषु यादवार्यादिविरचितेषु ग्रन्थेषु उपासकोद्दिधीर्षया भक्तानुकम्पया च निरूपिताः भगवतो रूपगुणक्रियादयः स्वयं अनुसन्धित्सया (अनुसन्धित्सूनां सौकर्याय च) किञ्चिदिव अत्र संगृह्यन्ते । १) जडप्रतिमान्तः स्थवायुरमागोलकद्वयम् । अन्तर्यामी नारायणश्च । २) देशे ३) काले, ४) शब्दे, ५) प्रकृत्यादौ, ६) कार्यकारणादौ, ७) कर्मसु ८) क्षेत्रप्रतिमासु ९ ) नानाजीवेषु, १०) जीवानां गुणादिषु, ११) तारतम्योपेतजीवेषु, १२) मुक्तेषु तद्गुणादिषु च विद्यमानाः भगवद्रूपविशेषाः, अथ १३) अन्ये ईश्वररूपविशेषाः १४) अवतारादयः १५) गुणाक्रिया - रूपात्मका: १६) सर्वमूलोक्ताः इतरे च । अथ प्रतिमायां वायुलक्ष्मीरूपगोलकद्वये हृदिस्थं भगवन्तं आवाह्य, विशेषतः सान्निध्याय तस्य रूपस्य अनन्तानन्तगुणक्रियोपेतेन अनन्तानन्तरूपजातेन अभेदं भूयो भूयः स्मरेत्। प्रतिमा- गोलकम् नित्यागणितगुणमाणिक्यविशदप्रभाजालोल्लसोपहतसकलावद्यतमसं भगवन्तं परिदृश्यमानायां प्रतिमायां आवाहयामः । तत्र प्रतिमाया अस्याः अनेकेंऽशाः सन्ति । तेषामंशानां अनन्ताः अंशा:, तेषां अनन्तांशा: इत्यपर्यवसितिः । तत्र समस्तेष्वपि अनन्तानन्तांशेषु अखिलविश्वव्याप्तः सकलजीवोत्तमः निखिलप्राणाधिपतिः पापाविद्धः दैत्यपूगाविद्धः परमशुद्धः ऋजुसार्वभौमः श्रीहरिपरिपूर्णकृपापात्रं मुख्यप्राणः व्याप्य तिष्ठति । सः प्रथमं गोलकं (प्रतिमा) । भगवत्प्रेष्ठतमा, अपूर्णाऽप्यनन्तगुणा, देशकालव्याप्तौ ईशसमा, भगवत्स्वरूपातिरिक्तस्य सर्वस्यापि मुख्याभिमानिनी महालक्ष्मीः प्रतिमास्य- मुख्यप्राणस्य अनन्तस्वरूपांशेषु संव्याप्य तिष्ठति । सा द्वितीयं गोलकं (प्रतिमा)। 92 ‘अर्चत प्रार्चत’ तस्याः निखिलेष्वपि चिदात्मकेषु अंशेषु निरवधिकेन स्वातन्त्र्येण निस्सीमया शक्त्या च रमारूपेभ्योऽपि अणुतरैः अणोरणीयोभिः अथापि निरवधिकद्रव्यपूर्तिमद्भिः निरवधिकानन्तैः रूपैः भगवान् मिश्रीभूय प्रतितिष्ठति । तत्र यथा कोशे कश्चन पदार्थो निघीयते, यथा वा ‘क्षुरघाने क्षुरोऽवहितः स्यात् एवं जडायाः शिलालोहमणिवासनादिमय्याः प्रतिमायाः अंशाः अपि साक्षात्प्राणस्य कोशभूताः, प्राणो लक्ष्म्याः कोश:, लक्ष्मीर्विष्णोः कोश: । ‘मर्ता सन् प्रियमाणो बिभर्ति इत्यविस्मर्तव्यम् । अन्तर्यामी नारायणः एवं सति प्रतिमासत्रिधातुः प्रतिमाकारस्य भगवतः समग्रस्वरूपचिन्तनात् पूर्व एकैकमङ्गं ध्यायेत् । एव। तस्मिंश्व एकैकस्मिन्नङ्गे अनन्ताः भगवतोऽंशाः सन्ति । ते पुनरंशाः समग्रभगवद्रूपाः तद्यथा प्रतिमायाः अक्षिणि भगवतः कपिलरूपं अक्षि सनिघते । तस्मिंश्च कपिलरूपे भगवदक्षिणि अनन्तांशाः सन्ति । ते खलु अनन्तांशाः स्वयं भगवद्रूपाः । परमाणोरणुतराणां तेषां रूपाणां शिरः अक्षिणी, बाहू, वक्षः, उदरं, कटिः, ऊरू, पादौ इति समस्ताः अवयवाः सन्ति । नैतावदेव अपि तु अनन्तानि शिरांसि असङ्ख्यानि अक्षीणि, अगणिता बाहवः, सङ्ख्यातीतानि वक्षांसि अपरिमितानि उदराणि, अप्रमेयाः कटयः, अपाराः ऊरवः, अमिताः पादाः सन्ति तस्याणोरणुतररूपस्य । एवं च अनन्तशिरआदिमदेकैकरूपनिकुरम्बप्रकरजालगणसंसिद्धः भगवतः एकैकः पादादिरवयवः। तादृशपादाद्युपेतमिदं रूपमिति भावयेत् । देश: किञ्च एकस्य परमाणोः अवस्थितये यावानाकाशः (देश:) आवश्यकः स परमाणुदेश: । एवं द्वयणुकदेशः, त्र्यणुकदेशः घटदेशः, गोदेशः, गजदेशः, गिरिदेशः, ब्रह्माण्डदेशः इत्यादिरपि ज्ञेयः । त इमे देशाः अनन्ताः अनन्तविषाश्च । परमाणोरनन्तानन्तांशमारभ्य अव्याकृतगगनपर्यन्तं यावन्तः अंशाः यावन्तच अनेकांशसिद्धाः अनन्तानन्ताः अनन्तानन्तविषाश्च संस्थानविशेषाः तदीयभिमानिनश्च ये ‘अर्चत प्रार्चत’ 93 देवा: अखिलेष्वपि तावत्सु विद्यमानाः तथा तत्तदीयानां अपर्यवसितानन्तानन्तानां अंशानां च नियामकाः, जनकाः, पालकाः, विनाशकाः, तदीयतत्तच्छक्तिप्रदाः, प्रेरकाः, प्रवर्तकाः, निवर्तकाः, तदाकाराः, तदाश्रयाः, तदाधाराः, तत्सत्ताप्रदाः, स्वाख्यरूपैः व्याप्य तेषु संस्थिताः, तदीयदोषास्पृष्टाः तदचिन्त्याः तदुत्तमाः तत्तदीश्वराः, तद्भोक्तारः, तदत्यन्तविलक्षणाः, तत्तच्छब्दवाच्याः, तद्गतधर्मसदृशैः अथापि तदत्यन्तविलक्षणैः तच्छब्दप्रवृत्तिनिमित्तभूतैः धर्मैः निरवधिकतया स्वातन्त्र्येण च परिपूर्णाः, तत्सेव्याः भगवद्रूपविशेषाः अनन्तानन्ताः । , कालः किञ्च परमव्याप्तस्य अनादेः अनन्तस्य महाकालस्य, तत्र अनाद्यनन्तकालेषु भूतानां भविष्यतां च अनन्तानन्तानां अनन्तदेशव्याप्तानां ब्रह्मकल्पानां, दिनकल्पानां, मन्वन्तराणां, महायुगानां युगानां, संवत्सराणां, ऋतूनां मासानां, दिनानां, मुहूर्तीनां, घटिकानां, लघूनां, काष्ठानां, क्षणानां निमेषाणां, लवानां, वेधानां त्रुटीनां त्र्यणुकानां, द्वयणुकानां, परमाणूनां (पूर्वपूर्वनिर्दिष्टकालसंस्थानानन्त्यापेक्षया बहुगुणाधिका - नन्त्योपेतानां उत्तरोत्तरनिर्ष्टिकालसंस्थानानां ) तथा एकैकस्य परमाणोः अपर्यवसितानन्तानन्तानां अंशानां तत्तदभिमानिनां च , , नियामकाः, जनकाः, पालकाः, विनाशकाः, तदीयतत्तच्छक्तिप्रदाः, प्रेरका:, प्रवर्तकाः, निवर्तकाः, तदाकाराः, तदाश्रयाः, तदाधाराः, तत्सत्ताप्रदाः, स्वाख्यरूपैः व्याप्य तेषु संस्थिताः, तदीयदोषास्पृष्टाः तदचिन्त्याः तदुत्तमाः तत्तदीश्वराः, तद्भोक्तारः, तदत्यन्तविलक्षणाः, तत्तच्छब्दवाच्याः, तद्गतधर्मसदृशैः अथापि तदत्यन्तविलक्षणैः तच्छब्दप्रवृत्तिनिमित्तभूतैः धर्मैः निरवधिकतया स्वातन्त्र्येण च परिपूर्णाः, तत्सेव्याः भगवद्रूपविशेषाः अनन्तानन्ताः । शब्द: किञ्च अनन्तानन्तानां वेदानां अनन्तानन्तानां तदंशभूतानां शाखानां, तदंशानां अष्टकानां, तदंशानां अध्यायानां तदंशानां सूक्तानां तदंशानां वर्गाणां, तदंशानां ऋचां तदंशानां अर्धर्चानां तदंशानां पादानां तदंशानां पदानां तदंशानां अनादीनां नित्यानां, परमव्याप्तानां, अविकारिणां पञ्चाशतां (वा पञ्चाशज्जातीयानां अनन्तानां वा ) वर्णानां तथा पूर्वपूर्वशब्दसमुदायरूपसंस्थानाभिमानिनियम्यानां उत्तरोत्तरशब्दसमुदायरूप- , 94 ‘अर्चत प्रार्चत’ संस्थानाभिमानिनां देवानां तथा वर्णाभिमानिरमारूपाणां तथा वर्णादिमहावेदान्तशब्द- समुदायवाच्यानां देवानां, तथा शतकोटिविस्तीर्णपञ्चरात्राणां शतकोटिविस्तीर्णपुराणानां, शतकोटिविस्तीर्णरामायणस्य, पञ्चाशत्कोटिविस्तीर्णब्रह्मतर्कस्य, शतकोटिविस्तीर्णबृहत्तर्कादिग्रन्थानां, ब्रह्ममीमांसाशास्त्रगतानां चतुर्णां अध्यायानां षोडशपादानां अधिकरणसूत्रपदवर्णानां तथा तदतिरिक्तस्य समस्तस्यापि लौकिकस्य वर्णात्मकस्य वाङ्मयप्रपञ्चस्य, तथा समुद्रघोषादिष्वन्यात्मकस्य शब्दजातस्य तत्तदीयानां अपर्यवसितानन्तानन्तानां अंशानां च नियामकाः, जनकाः, पालकाः, विनाशकाः, तदीयानादित्वनित्यत्व- व्याप्तत्वाविकारित्वबोधकत्वादितत्तच्छक्तिप्रदाः, प्रेरकाः, प्रवर्तकाः, निवर्तकाः, तदाकाराः, तदाश्रयाः, तदाधाराः, तत्सत्ताप्रदाः, स्वाख्यरूपैः व्याप्य तेषु संस्थिताः, तदीयदोषास्पृष्टाः तदचिन्त्याः तदुत्तमाः तत्तदीश्वराः, तद्भोक्तारः, तदत्यन्तविलक्षणाः, तत्तच्छब्दवाच्याः, तद्गतघर्मसदृशैः अथापि तदत्यन्तविलक्षणैः तच्छब्दप्रवृत्ति - निमित्तभूतैः धर्मैः निरवधिकतया स्वातन्त्र्येण च परिपूर्णाः, तत्स्तुत्याः, वर्णादिवेदान्तैः समग्रैः परममुख्यवृत्त्या वाच्याः, तत्सेव्याः भगवद्रूपविशेषाः अनन्तानन्ताः । प्रकृत्यादिः किञ्च अनन्तानन्तानां प्रकृत्यात्मकसूक्ष्मरजोरूपाणां भूतादिसूक्ष्माणां तथा अनन्तानन्तानां अतीतानां अनागतानां च परमाणूनां द्वयणुकानां, त्र्यणुकानां, खण्डावयवानां, घटपटादीनां, बीजाङ्करवृक्षशाखापत्रपुष्पफलकिसलयानां, भित्तिगेह-ग्रामनगरादीनां, वनगिरिनदीसमुद्रणां, मेरुमन्दरहिमालयविन्ध्यसह्यादिकुलाचलानां इलावृतभद्राश्वहरिवर्षकेतुमालरम्यकहिरण्मयकुरुकिम्पुरुषभरताख्यनववर्षाणां उत्तरोत्तरद्विगुणानां जम्बूप्लक्षशाल्मलकुशक्रौञ्चशाकपुष्कराख्यसप्तद्वीपानां लवणेसुसुरासर्पिक्षीरदधिस्वादूदकाख्यसप्तसागाराणां सूर्यसोममङ्गलबुषगुरुशुक्रादीनां ग्रहाणां ज्योतिर्मण्डलानां, अतलवितलसुतलतलातलरसातलमहातलपातालाख्यसप्ताघोलोकानां, भूर्भुवस्वर्महर्जनस्तप:सत्याख्यसप्तोर्ध्वलोकानां, ‘अर्चत प्रार्चत’ तदाधारस्य पञ्चाशत्कोटियोजनविस्तीर्णस्य ब्रह्माण्डस्य, शतकोटियोजनविस्तीर्णस्य आवरणभूतस्य पृथिवीतत्त्वस्य, सहस्रकोटियोजनविस्तीर्णस्य जलतत्त्वस्य, दशसहस्रकोटियोजनविस्तीर्णस्य तेजस्तत्त्वस्य, लक्षकोटियोजनविस्तीर्णस्य वायुतत्त्वस्य, दशलक्षकोटियोजनविस्तीर्णस्य आकाशतत्त्वस्य, तदुपरि किञ्चित्किञ्चिल्लक्षाद्यधिकयोजनविस्तीर्णस्य पञ्चतन्मात्रातत्त्वस्य उपस्थपायुपादपाणिवाग्घ्राणरसनाचक्षुस्त्वक्च्छ्रोत्राख्येन्द्रियतत्त्वस्य, आकाशतत्त्वाद्दशाधिकस्य कोटिकोटियोजनविस्तीर्णस्य अहङ्कारतत्त्वस्य, दशकोटिकोटियोजनविस्तीर्णस्य महत्तत्त्वस्य, शतकोटिकोटियोजनविस्तीर्णस्य तमोरजः सत्त्वात्मकत्रिगुणावरणस्य, 95 ततः अनन्तगुणितायाः अपरिच्छिन्नायाः अनादेः नित्यायाः परमसूक्ष्मायाः जडायाः मूलप्रकृतेः तथा तत्तदीयानां अपर्यवसितानन्तानन्तानां अंशानां च नियामकाः, जनकाः, पालकाः, विनाशकाः, प्रेरकाः, प्रवर्तका, निवर्तकाः, तदाकाराः, तदाश्रयाः, तदाधाराः, तत्सत्ताप्रदाः, तदीयपरिणामित्वादिशक्तिप्रदाः, तत्तदीश्वराः, तदीयदोषास्पृष्टाः तदचिन्त्याः तदुत्तमाः तदत्यन्तविलक्षणाः, प्रकृतिसत्त्वरजस्तमो- महदहङ्कारादिनामकैः व्याप्य तेषु संस्थिताः, तत्तच्छब्दवाच्याः, तच्छब्दप्रवृत्तिनिमित्तगुणैः निरवधिकतया स्वातंत्र्येण च परिपूर्णाः, तद्गतधर्मसदृशैः अथापि तदत्यंतविलक्षणैः धर्मैः निरवधिकतया स्वातन्त्र्येण च परिपूर्णाः, भगवद्रूपविशेषाः अनन्तानन्ताः । कार्यकारणादिः किञ्च बीजतन्तुतण्डुलकपालादिकारणगतानि, अंकुरपटानुघटादिकार्यगतानि, शिष्यदासपुत्रादिप्रेर्यगतरूपाणि, गुरुस्वामिपित्रादिप्रेरकगतरूपाणि, प्रजादिनियम्यगतरूपाणि, राजादिनियामकगतरूपाणि, अंशांशिगतरूपाणि, पोष्यपोषकगतानि, दुर्बलगतबाध्यत्वहिंस्यत्वनियामकानि बाध्यगतानि, प्रबलगतबाधकत्वहिंसकत्वनियामकानि बाघकगतानि,96 ‘अर्चत प्रार्चत’ आहितसहजानि, खण्डाखण्डानि तत्र तत्र स्थितानि विभूतिरूपाणि इत्येवं अनन्तानन्तानि भगवद्रूपाणि कर्माणि किञ्च उक्तरीत्या अनन्तानन्तैः जीवैः प्रतिक्षणं क्रियमाणानां अनन्तानां कर्मणां अनन्ता: अभिमानिनः । तैः अनन्तैः अभिमानिभिः स्वीयदेहेन्द्रियमनोभिः क्रियमाणानां अनन्तानां कर्मणां पुनः अनन्ताः अभिमानिनः, तैः अनन्तैः अभिमानिभिः स्वीयदेहेन्द्रियमनोभिः क्रियमाणानां अनन्तानां कर्मणां पुन: अनन्ता: अभिमानिनः इत्येवं अपर्यवसितानन्तानां कर्मणां तदभिमानिनां तद्देहेन्द्रियमनसां तथा तन्त्रियामकस्य वायोः तत्तदीयानां अपर्यवसितानन्तानन्तानां अंशानां च नियामकाः, जनकाः, पालकाः, विनाशकाः, तदीयतत्तच्छक्तिप्रदाः, प्रेरकाः, प्रवर्तकाः, निवर्तकाः, तदाकाराः, तदाश्रयाः, तदाधाराः, तत्सत्ताप्रदाः, स्वाख्यरूपैः व्याप्य तेषु संस्थिताः, तदीयदोषास्पृष्टाः तदचिन्त्याः तदुत्तमाः तत्तदीश्वराः, तद्भोक्तारः, तत्फलभोक्तारः तत्फलभोजयितारः तच्छुद्धिप्रदाः तत्सिद्धिप्रदाः तत्पाचकाः तत्साक्षिण: तदत्यन्तविलक्षणाः, तत्तच्छब्दवाच्याः, तद्गतधर्मसदृशैः अथापि तदत्यन्तविलक्षणैः तच्छब्दप्रवृत्तिनिमित्तभूतैः धर्मैः निरवधिकतया स्वातन्त्र्येण च परिपूर्णाः, तत्सेव्याः भगवद्रूपविशेषाः अनन्तानन्ताः । किञ्च सीतासमेतमूलरामः, क्षेत्रप्रतिमाः निरन्तरं वेदोक्ततदनुक्तभारतोक्ततद्नुक्तसम्प्रदायगतानन्तानन्त - गुणरूपक्रियाभिः भगवदुपासकाय स्वपरमप्रेष्ठभक्ताय भगवता वेदव्यासेन परमप्रसादपूर्वकं प्रदत्तासु अनुत्तमस्वसन्निघानोपेतव्यासशिलासु सन्निहितः भगवान् व्यासः, अनन्तानन्तगुणक्रियारूपोपासक श्रीमदानन्दतीर्थभगवत्पादाचार्यकर-पूजिताः नवप्रतिमासंस्थाः दिग्विजयरामादय: रजतपीठपुरस्थितः श्रीकृष्णः बदरी श्रीरंग वेंकटाचल कञ्ची अहोबिल श्रीमुष्ण सुब्रह्मण्य पण्ढरपुर अयोध्या काशी मथुरा द्वारका प्रयाग गया जगन्नाथपुरी प्रभृतिषु असंख्यक्षेत्रेषु विराजमानः कोटिकोटिशालिग्रामादिषु संस्थितः इत्येवं अनन्तानन्ताः भगवद्रूपविशेषाः ‘अर्चत प्रार्चत’ नाना जीवाः 97 किंच अनन्तानन्तानां अतीतानागतपरमाणूनां अतीतानागतक्षणानां च अपेक्षया आधिक्येन अनन्तानां चतुरधिकाशीतिलक्षयोनिजानां अण्डजस्वेदजोद्भिज्जजरायुजानां जीवानां अनन्तेषु स्तम्बप्लुषिमषकादिषु अणीयस्सु तिमिमाङ्गादिषु महीयस्सु च देहेषु, तथा पार्थिवेषु आप्येषु तैजसेषु च देहेषु, तदीयेषु शिरः पाणिपादाद्यवयवेषु, मस्तिष्कहृदयप्लीहयकृदुदरान्त्राद्यंगेषु, त्वक्चर्ममांसरुधिरमेदोमज्जास्नाय्वस्थिषु सार्धलक्षत्रयनाडीषु तत्तदीयानां अपर्यवसितानन्तानन्तानां अंशानां च नियामकाः, जनकाः, पालकाः, विनाशकाः, प्रेरकाः, प्रवर्तका, निवर्तकाः, तदाकाराः, तदाश्रयाः, तदाधाराः, तत्सत्ताप्रदाः, तदीयतत्तच्छक्तिप्रदाः, तत्तदीश्वराः, तदीयदोषास्पृष्टाः तदचिन्त्याः तदुत्तमाः तदत्यन्तविलक्षणाः, स्वाख्यरूपैः व्याप्य तेषु संस्थिताः, तत्तच्छब्दवाच्याः, तच्छब्दप्रवृत्तिनिमित्तगुणैः निरवधिकतया स्वातंत्र्येण च परिपूर्णाः, तद्गतधर्मसदृशैः अथापि तदत्यंतविलक्षणैः धर्मैः निरवधिकतया स्वातन्त्र्येण च परिपूर्णाः, भगवद्रूपविशेषाः अनन्तानन्ताः । जीवानां गुणादयः किञ्च अनन्तानन्तानां अतीतानागतानां परमाणूनां क्षणानां च अपेक्षया अतिशयेन अनन्तानां अनन्तब्रह्मणां अनन्तरुद्राणां अनन्तेन्द्राणां अनन्तकलीनां अनन्तकालनेमीनां अनन्तविप्रचित्तीनां इत्येवं उत्तमाधममध्यमजीवराशिगणानां सत्ता प्रध्वंसः ज्ञानं अज्ञानं सुखं दुःखं वैराग्यं कामः क्षमा क्रोध: भक्ति: द्वेषः प्राबल्यं दौर्बल्यं विनयः अहंकारः दया निर्दयत्वं औदार्यं कार्पण्यं सौजन्यं पारुष्यं सत्यमिथ्यावचनं दमः शमः भयं अभयं हिंसा अहिंसा यशः अयशः सम्पत् दारिद्र्यं श्रद्धा अश्रद्धा धृतिः अधृतिः दम्भः दर्पः जयः पराजयः स्थैर्यं चाञ्चल्यं रोगः आरोग्यं भोगः: त्यागः तुष्टिः तृष्णा विवेक: अविवेकः संशय: स्मृतिः भ्रान्तिः प्रत्यभिज्ञा जागर: स्वप्र: सुषुप्तिः मूर्छा समाधिः रूपं रसः गन्धः स्पर्शः शब्दः गुरुत्वं क्षुत् पिपासा श्रमः चिन्ता सन्तापः ग्लानिः उत्साहः दर्शनं श्रवणं आघ्राणनं स्पर्शनं रसनं गमनं ग्रहणं भाषणं 98 ‘अर्चत प्रार्चत’ विसर्जनं आनन्दनं भक्षणं पचनं श्वसनं उच्छ्वसनं निमेषणं इत्यादीनां जैवगुणानां मनोवृत्तीनां इन्द्रियवृत्तीनां देहधर्माणां तत्तदभिमानिनां च तत्तदीयानां अपर्यवसितानन्तानन्तानां अंशानां च नियामकाः, जनकाः, पालकाः, विनाशकाः, तदीयतत्तच्छक्तिप्रदाः, प्रेरकाः, प्रवर्तकाः, निवर्तकाः, तदाकाराः, तदाश्रयाः, तदाघाराः, तत्सत्ताप्रदाः, स्वाख्यरूपैः व्याप्य तेषु संस्थिताः, तदीयदोषास्पृष्टाः तदचिन्त्याः तदुत्तमाः तत्तदीश्वराः, तद्भोक्तारः, तदत्यन्तविलक्षणाः, तत्तच्छब्दवाच्याः, तद्गतधर्मसदृशैः अथापि तदत्यन्तविलक्षणैः तच्छब्दप्रवृत्तिनिमित्तभूतैः धर्मैः निरवधिकतया स्वातन्त्र्येण च परिपूर्णाः, तत्सेव्याः भगवदूपविशेषाः अनन्तानन्ताः । तारतम्यम् किञ्च स्तम्बगुल्मलतावृक्षादिषु स्थावरेषु भूचरेषु जलचरेषु खेचरेषु ३२) मनुष्योत्तमेषु ३१) चक्रवर्तिषु ३०) मनुष्यगन्धर्वेषु २९) देवगन्धर्वेषु २८) चिरपितृषु शतोनशतकोटिऋषिषु गोपिकासु अप्सरस्सु गन्धर्वेषु असुरेषु विद्याधरेषु २७) राक्षसेषु यक्षेषु चारणेषु किंपुरुषेषु गुह्यकेषु साध्येषु सिद्धेषु आजानजेषु २६) कर्माभिमानिनि पुष्करे २५) घराशनैश्चरयोः २४) नामाभिमानिन्यां उषायां, २३) जलाभिमानिनि बुधे, २२) मन्त्राभिमानिन्यां स्वाहायां, २१) कूर्माद्यनाख्यातदेवेषु, २०) मेघाभिमानिपर्जन्यगंगाशालासंज्ञारोहिणीविराडुषादेवतासु, दिगभिमानि/भोमपल्यबभिमानिदेवतासु, / चित्रगुप्ते, / बल्यादिसप्तेन्द्रेषु, / ‘अर्चत प्रार्चत’ 99 राहुकेतुमंगलशुक्रेषु, / अर्चिरादि धूमादि मार्गाभिमानिदेवेषु, / यज्ञसाधनाभिमानिदेवेषु, / अष्टगन्धर्वेषु, / द्विनवति अप्सरःसु / सप्तपितृषु, / एकादशमनुषु, / विश्वकर्मणि, चण्डकसुधामवप्त्रादिषु विष्णुपार्षदेषु, / सनकसनन्दनसनत्सुजातेषु / च्यवनोचथ्यकर्दमादिषु द्विनवतिऋषिषु, / प्रियव्रतोत्तानपादगयमांधातृध्रुवपृथुशशबिंदुकार्तवीर्यककुत्स्थ दौष्यन्तिभरतपरीक्षिज्जनकहैहयार्षभभरतादिषु शतचक्रवर्तिषु / वायुपुत्रमरीचि / अग्रिपुत्रपावक / इन्द्रपुत्रजयन्तेषु, / जयविजयादिषु षट्पञ्चाशद् द्वारपालेषु, / कर्मजदेवेषु, १८) विष्वक्सेनाश्विनिगणपतिकुबेरादिषु पञ्चाशीतिषु शेषशतस्थदेवेषु, १७) मित्रनिर्ऋतिप्रावहीतारासु, १६) प्रल्हादमरीचिपुलस्त्यात्रिपुलह - अंगीरसक्रतुवसिष्ठवैवस्वतमनुविश्वामित्रेषु, १५) अग्निभृगुप्रसूतिषु, १४) नारदे, १३) वरुणे, १२) सूर्यचन्द्रयमशतरूपासु, ११) प्रवहवायौ, १०) स्वायम्भुवमनुदक्षबृहस्पत्यनिरुद्धशचिरतिषु, ९) आहंकारिकप्राणे, ८) कामे इन्द्रे च ७) सुपर्णीवारुणीपार्वतीषु, ६) जाम्बवतीभद्रानीलाकालिन्दीमित्रविन्दालक्षणासु, ५) गरुडशेषरुद्रेषु ४) परशुक्लेषु भारतीसरस्वत्योः, ३) वायुब्रह्मणो:, २) लक्ष्म्यां तथा तदीयेषु अभिमन्यमानवस्तुव्याप्तेषु सदेहेन्द्रियादिषु अनन्तानन्तेषु अंशेषु तथा अनन्तानां तेषां अनन्तशक्ति, अपरिमितगुण, अद्भुतबल, यथायोग्यस्वातन्त्र्य, स्वामित्व, 100 ‘अर्चत प्रार्चत’ निरुपमसौन्दर्य, अप्रतिहतैश्वर्य, अगाघानन्द, अमिततेजः, अपारदयाद्यनन्तगुणेषु, अभिमतवस्तूनां नियामकत्व प्रेरकत्व प्रवर्तकत्व निवर्तकत्व कारकत्व उत्पादकत्व पालकत्व विनाशकत्व तत्सत्ताप्रदत्व तदाधारत्व तदाकारत्वादिधर्मेषु, नियामकाः, जनकाः, पालकाः, विनाशकाः, तदीयतत्तच्छक्तिप्रदाः, प्रेरकाः, प्रवर्तकाः, निवर्तकाः, तदाकाराः, तदाश्रयाः, तदाघाराः, तत्सत्ताप्रदाः, स्वाख्यरूपैः व्याप्य तेषु संस्थिताः, तदीयदोषास्पृष्टाः तदचिन्त्याः तदुत्तमाः तत्तदीश्वराः, तद्भोक्तारः, तदत्यन्तविलक्षणाः, ततच्छब्दवाच्याः, तद्गतधर्मसदृशैः अथापि तदत्यन्तविलक्षणैः तच्छब्दप्रवृत्तिनिमित्तभूतैः धर्मैः निरवधिकतया स्वातन्त्र्येण च परिपूर्णाः, तत्सेव्याः भगवद्रूपविशेषाः अनन्तानन्ताः । मुक्ताः तद्गुणादयश्च किञ्च मुक्तानां अनन्तानां ब्रह्मणां अनन्तानां शेषादीनां अनन्तानां इन्द्रादीनां सहस्त्रलक्षकोट्यादिविधेषु अतिविपुलानन्देषु अतिप्रभूतज्ञानेषु अतिप्राज्यभोगेषु अतिबहुलसंकल्पेषु अतिमहत्सु भक्त्याद्यनन्तगुणेषु नियामकप्रेरकादयः भगवद्रूपविशेषाः अनन्तानन्ताः । ईश्वररूपविशेषा: किश्च नारायणाख्यं निरुपचरितमूलरूपं, तस्यैव अवस्थाविशेषस्थितं पुरुषरूपं, वासुदेवपुरुषरूपं, संकर्षणप्रद्युनानिरुद्धरूपाणि, विश्व: तैजसः प्राज्ञ: तुरीयः आत्मा अन्तरात्मा परमात्मा ज्ञानात्मा इत्यष्टरूपाणि, क्रुद्धोल्क: महोल्कः वीरोल्कः द्यूल्कः सहस्रोल्कः इति पञ्चरूपाणि, अत्रमयः प्राणमयः (वाङ्मयः श्रोत्रमयः, चक्षुर्मयः) मनोमय: विज्ञानमय: आनन्दमयः इति पच (अष्ट) रूपाणि, प्राण: अपानः व्यानः उदानः समानः इति पञ्चरूपाणि, गायत्री भूतं वाक् पृथिवी शरीरं हृदयं इति षड्पाणि, देहव्याप्त: देहहृदयान्तर्गत: जीवव्याप्तः जीक्हृदयान्तर्गत: इति चतूरूपाणि, श्वेतद्वीपानन्तासन वैकुण्ठस्थितानि वासुदेवनारायणविकुष्ठनामकत्रिरूपाणि, ‘अर्चत प्रार्चत’ 101 लोकवेदसमीररमान्तर्गतानि चतूरूपाणि, विमला उत्कर्षिणी ज्ञाना क्रिया योगा प्री सत्या ईशाना अनुग्रहा इत्येवं नवरूपाणि, तेषामेव ज्ञानेच्छाक्रियात्मकतया सप्तविंशतिरूपाणि मोचिका सूक्ष्मा सूक्ष्मामृता ज्ञानामृता घ्यायन्ती व्यापिनी व्योमरूपिणी अनन्ता इत्येवं अष्टरूपाणि, अणिमा महिमा लघिमा गरिमा प्राप्तिः प्राकाश्यं ईशित्वं वशित्वं इत्यष्टशक्तिरूपाणि, मत्स्यादिदशरूपाणि, केशवादिद्वादशरूपाणि, हंस शुचिषत् वसु अन्तरिक्षसत् होता वेदिषत् अतिथि दुरोणसत् नृषत् वरसत् ऋतसत् अब्जा: गोजाः ऋतजा: अद्रिजाः ऋतं बृहत् इत्यष्टादशरूपाणि, केशवादि चतुर्विंशतिरूपाणि, अजानन्दादिपञ्चाशद्रूपाणि, नरनारयणादिशतरूपाणि, विश्वादिसहस्ररूपाणि, परादिबहुरूपाणि, अजिताद्यनन्तरूपाणि, द्वासप्ततिसहस्रनाडीगतरूपाणि, पश्चक्रतुस्थितत्रिंशदूपाणि, इत्येवं अनन्तानन्तानि भगवद्रूपाणि अवतारादयः किश्च नारायणः हरिः कृष्णः तापसमनुः यज्ञः धन्वन्तरिः हंसः दत्तात्रेयः कपिलः महिदासः नारायणी मोहिनी हयग्रीवः वेदव्यासः उपेन्द्रः अजितः श्रीकर: त्रिविक्रम: शिंशुमार: सनत्कुमारः वैश्वानरः अर्धनारीनारायणः मूर्धत्रयेण त्रिघामधारी त्रिमूर्धा, ब्रह्माण्डान्तर्व्यापी विराट्, ब्रह्माण्डाविष्टः विष्णुः, ब्रह्माण्डाघारो विष्णुकूर्मः, अगाधजलस्थितो विष्णुकूर्मः, सृष्टिसंहाराद्यर्थं ब्रह्मशिवादिषु प्रविष्टाः ब्रह्मशिवादिनामकरूपविशेषाः, 102 ‘अर्चत प्रार्चत’ अग्न्याद्यन्तर्गताः अग्न्याद्यनन्तर्गताश्च अनन्ताः अग्न्यादिनामकाः भगवद्रूपविशेषाः इत्येवं अनन्तानन्ताः भगवद्रूपविशेषाः गुणक्रियारूपात्मकाः किञ्च अनन्तानन्तानां अनन्तविधानां आनन्दज्ञानबलधृतिशौर्यधैर्यसाहस पराक्रमवीर्यतेजोदयाक्षमासहः कान्तिसौन्दर्यगाम्भीर्योदार्योत्साहवैराग्यलीला प्रागल्भ्याष्टैश्वर्यव्याप्तिस्वातन्त्र्यादिगुणात्मकाः तथा सृजन पालन हनन नियमन ज्ञानाज्ञानसुखदुःखलाभहानियशोऽयशोदान बन्धनमोचनाद्यनन्तक्रियात्मकाः तथा रामस्य (रामोद्भूतानि एवं अन्यत्रापि ज्ञेयं) रामकृष्ण - वेदव्यासाद्यनन्तरूपाणि, रामवेदव्यासस्य रामकृष्णकपिलवेदव्यासाद्यनन्तरूपाणि, रामवेदव्यासकपिलस्य केशवाद्यनन्तरूपाणि इत्येवं अनन्तरूपाणां अनन्तरूपाणि, तथा रामस्य ज्ञानानन्दबलाद्यनन्तगुणात्मकरूपाणि, रामज्ञानस्य ज्ञानानन्दाद्यनन्तगुणात्मकरूपाणि, रामज्ञानबलस्य अनन्तगुणात्मकरूपाणि तथा ज्ञानस्य रामादिरूपाणि, ज्ञानरामस्य सृष्ट्यादिरूपाणि, ज्ञानरामसृष्टेः केशवादिरूपाणि इत्येवं अनन्तरूपाणि तथा गुणविशिष्टगुणात्मकाः गुणविशिष्टक्रियात्मकाः गुणविशिष्टरूपात्मकाः, क्रियाविशिष्टगुणात्मका: क्रियाविशिष्टक्रियात्मका: क्रियाविशिष्टरूपात्मकाः, रूपविशिष्टगुणात्मका: रूपविशिष्टक्रियात्मकाः रूपविशिष्टरूपात्मकाः इत्येवं अनन्तरूपाणि अन्ये सर्वमूलोक्ताः विशेषतः एकैकस्मिन् मनुष्यदेहे मज्जायां स्थितानि अशीत्युत्तरसहस्ररूपाणि, अस्थिगतानि षष्ट्युत्तरशतत्रयरूपाणि, तथा द्वासप्ततिसहस्रनाडीषु सव्यदक्षिणभेदेन स्त्रीपुमात्मना संस्थितानि, तत्राडीगतरमामुख्यप्राणादिसमस्तदेवतानियामकानि, पुरुषायुषीयशतवर्षाहोरात्र - संस्थितानि तन्त्रियामकानि सूर्यमण्डलस्थितानि बृहतीसहस्रस्वरव्यञ्जनवाच्यानि द्वासप्ततिसहस्ररूपाणि, तथा बृहतीसहस्रमन्त्रप्रतिपाद्यानि विश्वादिसहस्ररूपाणि तथा शरीरपुरुषछन्दः पुरुषवेदपुरुषमहापुरुषानां रसभूताः अशरीर- प्रज्ञात्माकारत्ब्रह्मादित्यनामकाः वासुदेवादयः ‘अर्चत प्रार्चत’ 103 तथा पूर्वोत्तरवर्णसन्धिसन्धानेषु स्थिताः तद्वाच्याः लोकज्योतिर्विद्याप्रजादेहेषु अघिष्ठिताः, नारायणादीनां पञ्चानां वासुदेवादयः, तथा पूर्वोत्तरवर्णसन्धिषु स्थिताः वराहवामननरसिंहाः वराहवामनवेदव्यासाः तथा निर्भुजप्रतृण्णनामकसंहितापदानां क्रमाणां च देवताः पृथिवीस्वर्गान्तरिक्षस्थाः वराहवामननरसिंहाः तथा प्रस्तावोद्गीथप्रतिहारोपद्रवनिघनाख्यपञ्चसामप्रतिपाद्याः आदिहिंकार- मिलितसप्तसामप्रतिपाद्याः वराहनरसिंहमिलितनारायणादि (पञ्च) सप्त- भगवद्रूपविशेषाः तथा सामसु संस्थितैः बहुकोटिभिः स्तोभशब्दैः पृथक् पृथक् वाच्याः बहुकोटयः प्रादुर्भावाः तथा त्रिवृत्पञ्चदशसप्तदशैकविंशपञ्चविंशेति पञ्चविधस्तोमवाच्याः अनिरुद्धस्य अनिरुद्धादयः तथा गायत्ररथन्तरबृहद्भद्धराजनाख्यपञ्चविघसामप्रतिपाद्या: प्रद्युम्नस्य अनिरुद्धादयः तथा भोक्तृसंस्थौ भोक्तृशक्तिप्रदौ संकर्षणप्रद्युम्रौ, भोग्यसंस्थौ तर्पकौ नारायणानिरुद्धौ, आकाशस्थः अवकाशप्रदः वासुदेवः तथा शतर्व्यादि सर्वऋष्यादिनामवाच्याः तत्संस्थाः तथा पृथिव्यग्निजनकं तत्सेव्यं च वागिन्द्रियं, अन्तरिक्षवायुजनकः तत्सेव्यः प्राणः, आदित्यद्युजनकं तत्सेव्यं च चक्षुः, दिक्चन्द्रमोजनकं तत्सेव्यं च श्रोत्रं, अप्शब्दितसर्वदेववरुणजनकं तत्सेव्यं च मनः तदात्मक भार्गवनरसिंहकपिलादयः तथा उष्णिग्गायत्रीत्रिष्टुबनुष्टुब्जगतीपंक्तिबृहतीनां छन्दसां आश्रयभूतानि लोमत्वङ्मांसस्नावास्थिमज्जाप्राणरूपाणि तथा प्रलीनाशेषकुत्सितः कुली, सर्वपालकः सर्वस्माद्विशिष्टः पविः, ओष्ठपिधानः सर्ववागीश्वरः सुवादकः वाक्संस्थः स्त्रीरूपो विष्णुः तथा णकारोक्तः बलरूपः, षकारोक्तः रमाब्रह्मेशपूर्वकस्य अखिलस्यैव प्रणेतृत्वात् 104 प्राणनामा, ‘अर्चत प्रार्चत’ सर्वगुणैः देशतः कालतश्च आततत्वात् आत्मानामा च विष्णुः तथा यदेतद्ह्रदयं मनश्चैतत् संज्ञानं आज्ञानं विज्ञानं प्रज्ञानं मेघा दृष्टिः धृतिः मति: मनीषा जूति: स्मृति: संकल्पः क्रतुः असुः कामः अवशः इति श्रुतिप्रतिपादिताः गुणात्मकभगवद्रूपविशेषाः तथा सर्वाभिः ऋग्भिः सर्ववेदैः सर्वघोषैः प्रतिपाद्यः तथा सर्वभक्षक: अदितिः, सप्तान्नजनक : अक्षितिनामा, चातुर्वर्ण्यजनकः, मध्यमाख्यशिशुप्राणस्य रमारूपदामद्वारा धारकः स्थूणानारायणः, तथा लोक वृष्टि जल ऋतु पशु प्राणेषु संस्थिताः पञ्चविघसामप्रतिपाद्याः तथा वागादित्य प्राण यज्ञ मिथुनादित्य पर्जन्य ऋतु लोक पशु देहांग देवतासु संस्थिताः सप्तविधसामप्रतिपाद्याः तथा वसुरुद्रादित्यान्तर्गताः तन्नामकाः प्रातर्माध्यन्दिनसायंसवनेषु यजमानानां उपतापादिपरिहारकाः रूपविशेषा: तथा प्रकाशवान् अनन्तवान् ज्योतिष्मान् आयतनवान् तथा वामनिः भामनिः तथा द्यु पर्जन्य पृथिवी पुरुष योषाख्य पञ्चानिषु संस्थिताः नारायणादयः एवं तदीयेषु समिद्धमार्चिचन्द्रांगारविस्फुलिंगेषु च संस्थिताः नारायणादयः तथा सत्य विज्ञान मति श्रद्धा निष्ठा कृति सुख भूमा अहंकार आत्मनामकाः भगवद्रूपविशेषाः तथा आदित्यस्थमधुनामकः स्वायम्भुवादिचक्रवर्तिस्थितराजराजेश्वररूपं, मूर्तामूर्तरसरूपः, नेतिनेत्युक्तः, पतिजायापुत्रवित्तब्रह्मक्षत्रलोकदेवभूतसर्वेषां किंबहुना स्वात्मनः प्रियत्वादिप्रदः तथा “एतद्वै तदक्षरं गार्गि ब्राह्मणा अभिवदन्ति अस्थूलं अनणु अह्रस्वं अदीर्घ अलोहितं अस्नेहं अच्छायं अतमः अवायु अनाकाशं असंगं अरसं अगन्धं अचक्षुष्कं अश्रोत्रं अवाक् अमनः अतेजस्कं अप्राणं अमुखं अमात्रं अनन्तरं अबाह्यं न तदश्नाति किञ्चन न तदश्नाति कश्चन” इति ‘अर्चत प्रार्चत’ 105 तथा " स एष नेति नेति आत्मा अगृह्यो नहि गृह्यते अशीर्यो नहि शीर्यते असंगो नहि सज्जते असितो न व्यथते न रिष्यति” इति तथा य एषोऽन्तरादित्ये हिरण्मयः पुरुषः दृश्यते हिरण्यश्मश्रुः हिरण्यकेशः आप्रणखात् सर्व एव सुवर्णः तस्य यथा कप्यासं पुण्डरीकं एवमक्षिणी तस्य उदिति नाम स एष सर्वेभ्यः पाप्मभ्यः उदितः” इति श्रुत्युक्तमहिमा तथा “मनोमय: प्राणशरीरः भारूपः सत्यकामः सत्यसंकल्पः आकाश आत्मा सर्वकर्मा सर्वकामः सर्वगन्धः सर्वरसः सर्वमिदमभ्यात्तः अवाक्यनादरः एष म आत्मा अन्तर्हृदये अणीयान् व्रीहेर्वा यवाद्वा सर्षपाद्वा शामाकाद्वा शामाकतण्डुलाद्वा” इति तथा “तस्य प्राची दिक् जुहूर्नाम सहमाना नाम दक्षिणा राज्ञीनाम प्रतीची सुहूतानाम उदीची तस्य वायोर्वत्सः स य एतमेवं वायुं दिशां वत्सं वेद न पुत्ररोदं रोदिति सोऽहमेतमेवं वायुं दिशां वत्सं वेद मा पुत्ररोदं रुदन्” इति श्रुत्युक्तमहिमा तथा “तमेवं प्रादेशमात्रं अभिविमानं आत्मानं वैश्वानरं उपास्ते स सर्वेषु लोकेषु सर्वेषु भूतेषु सर्वेषु आत्मसु अन्नमत्ति तस्य ह वा एतस्य आत्मनो वैश्वानरस्य मूर्धेव सुतेजा:, चक्षुर्विश्वरूप:, प्राण: पृथग्वर्त्मा, सन्दोहो बहुलः, बस्तिरेव रयिः, पृथिव्येव पादौ, उर एव वेदिः, लोमानि बर्हिः, हृदयं गार्हपत्यः, मनः अन्वाहार्यपचनः, आस्यमाहवनीयः” इति श्रुत्युक्तमहिमा इत्येवं अनन्तानन्ताः भगवद्रूपविशेषाः निरवधिकानन्तशक्तिमत्वात् निरवधिकपूर्णानन्तस्वातन्त्र्यात् अनन्तदेशकालव्याप्तत्वात् देशकालवस्तुस्वभाव- कृतव्यवघानशून्यत्वात् तत्तद्देशकालस्थितिं अविहायैव स्वीयाचिन्त्याद्भुतशक्त्या प्रतितिष्ठन्त्वस्यां प्रतिमायां तत्संस्थेन रूपेण अभिन्नाः सन्तः । पूर्ण: प्रेष्ठः परः स्वामी व्याप्तः कर्तोपकारकः । रक्षत्येव तदीयं मां कर्मार्थ्यो गुरुदेवगः । श्रीकृष्णार्पणमस्तु ।106 ‘अर्चत प्रार्चत’ नैवेद्यम् अत्रान्तरेऽनुसन्धेयः त्रैलोक्याचार्य श्रीचरणानुगृहीतः प्रमेयग्रामः । नित्यनिर्दोषनिश्छिद्रनिरवधिकनिरतिशयनिर्दुःखसम्भेद- निर्ह्रासवृद्धिकस्वाभाविकशाश्वतैकप्रकाराचिन्त्याद्भुतानाद्यनन्याधीनाप्राकृता- लौकिकानितरसाघारणानन्तानन्तविधानन्दसम्परितुष्टवपुरपि अत एव परमाप्तकामोऽपि नारायणः केवलं लीलया इच्छति क्रीडया च मुळे। न जातु तस्य भोगे वृद्धिः अभोगे क्षयः । किञ्च भोग्येष्वपि तस्य स्वस्वरूपमेव निरतिशयप्रधानम् । भुळे खलु हरिः स्वरूपभूतान् विविधान् विषयान् । ते च विषयाः अनन्तविधाः । यथा रूपं चक्षुषैव ग्राह्यं न घ्राणेन । यथा वा गन्धः घ्राणेनैव ग्राह्यः न चक्षुषा, विविधत्वात् । एवं भगवदाख्याः भगवद्भेोग्याः अनन्तविघत्वात् अनन्तेन्द्रियसम्भोग्याः। तादृशनिरवधिकानन्तेन्द्रियाणि च भगवत एवेति तस्यैव ते भोग्याः । त इमे रमादिभिरचिन्त्याः अतर्क्याः। नामी रसगन्धादयः लौकिका अपि तु लोकतो ऽत्यन्तविलक्षणाः । रमादीनामपि महत्तममाश्चर्यं जनयन्त्येते । भगवान् शब्दस्पर्शरूपरसगन्धाद्याकृतिः । एत एव शब्दाद्याः स्वाख्या इति आख्यायन्ते । किञ्च स्वयं शब्दरूपोऽपि भगवान् शब्दरूपं स्वात्मानमत्ति । स्पर्शादिरूपो भगवान् शब्दमत्ति । शब्दादिरूपः स्पर्शमतीत्येवं स्वभोग्यत्वमन्योन्यभोग्यत्वं च एकैकशब्दादिरूपोऽपि स्पर्शाद्यनन्तगुणात्मकः । तेऽपि भोग्याः भवन्तीति नात्र विस्मर्तव्यम् । सोऽयमेकः शब्दरूपो भगवान् अनन्तविधः अनन्तजातीयः । एवं स्पर्शरूपरसगन्धादिष्वपि ज्ञेयम् । किञ्च भगवतः आनन्दः, ज्ञानं, द्युतिः, बलं, सौन्दर्य, औदार्य, वीर्य, स्वातन्त्र्यं, प्रागल्भ्यं इच्छा, दया, प्रीति:, क्षमा, कृति:, तेज:, कान्ति:, स्वामित्वमित्यादयः गुणाः सृष्टिः, स्थितिः, संहतिः, नियतिः, धृतिः, प्रेरणं, बोधनं, बन्धनं, मोचनं, गतिरित्यादयः क्रियाश्च स्वयं भगवद्रूपाः । ‘अर्चत प्रार्चत’ 107 सर्वे ते अनन्तगुणात्मकाः, अनन्तक्रियात्मकाश्च । सर्वे ते स्वाख्याः, भगवद्भेोग्याः, परस्परभोग्याश्च । किञ्च रमाऽपि भगवद्वोग्या । साऽपि शब्दस्पर्शरूपरसगन्धादिरूपा । फलपुष्पस्रक्चन्दनासनशयनवाहनप्रासादनदीसमुद्रवनगिरितरुगुल्मलताकुञ्जदीप- धूपपादुकाछत्रचामरमणिकनकरजतादिरूपा च । त इमे तानि इमानि च रमारूपाणि, रमायाः स्वाख्यानि । किञ्च रमायाः भक्तिः आनन्दः, ज्ञानं, द्युतिः, बलं, सौन्दर्य, औदार्य, वीर्य, प्रागल्भ्यं इच्छा, दया, प्रीतिः, क्षमा, कृतिः, तेज:, कान्तिः, स्वामित्वमित्यादयः गुणा: सृष्टिः, स्थितिः, संहृतिः, नियतिः, धृतिः, प्रेरणं, बोधनं, बन्धनं, मोचनं, गति: विलासः, मन्दहासः, नृत्तं, गानं, चञ्चलापाङ्गनीराजनं इत्यादयः क्रियाश्च स्वयं रमारूपा एव। त इमे गुणाः ता इमाः क्रियाश्च अद्भुतकौतुकोपेताः । परस्परात्मका अनन्तगुणक्रियात्मकाश्च । किञ्च परमाणोरनन्तांशमारभ्य अनन्ताकाशपर्यन्तं तत्र तत्र व्याप्तानि भगवत्याः रमायाः अनन्तानि रूपाणि ब्रह्माद्यचिन्त्यानि भुळे पूर्णशक्तिः । तत्र रमारूपरसभोगः आघ्राणनाख्यः। तत्रापि यन्महद्विचित्रं तच्छास्त्रतोऽनुसन्धेयम् । किश्च मुक्तानामपि तरतमभावेन विद्यमानानि उक्तविधानि गुणादीनि हरिर्मु । तथा हि तस्येयं पृथिवी वित्तस्य पूर्णा स्यात् । स एको मानुष आनन्दः । तच्छतगुणः मनुष्यगन्धर्वाणां, तच्छतगुणः देवगन्धर्वाणां, तच्छतगुणः पितॄणां तच्छतगुणः आजानजानां, तच्छतगुणः कर्मदेवानां, तच्छतगुणः देवानां तच्छतगुणः दक्षस्य, ततोऽधिक इन्द्रस्य ततोऽधिकः रुद्रस्य, ततोऽधिकः ब्रह्मण:, तत अनन्तगुणितः रमायाः ।

तेऽमी सर्वे प्रतिक्षणं भगवत आनन्दभिक्षां मिक्षित्वा भुञ्जते। " एषाऽस्य परमा गतिः, एषाऽस्य परमा सम्पत्, एषोऽस्य परमो लोकः, एषोऽस्य परम आनन्दः एतस्यैवानन्दस्य अन्यानि भूतानि मात्रामुपजीवन्ति । (बृ. उ) प्रतिबिम्बरूपविप्लुट्कान् तदानन्दस्य चाखिलाः । मुक्ता ब्रह्मादयोऽश्नन्ति तारतम्येन नित्यदा ।। (बृ.भा)" इत्युक्तदिशा अनन्तानन्तानां रमाब्रह्मशेषादिमुक्तगणानां यावानयमानन्दसन्दोहसन्दर्भः सोऽयं बिन्दुरिव भोग्य इत्यहो महदाश्चर्यम्। एवं मुक्तानां ज्ञानादिगुणानामपि भोगो द्रष्टव्यः । किञ्च सांसारिकाः ब्रह्मादयोऽपि उक्तरीत्या जडेषु फलपुष्पस्रक्चन्दनादिषु अनपायसशाकसूपदघिक्षारक्षीरभक्ष्यभोज्यलेह्यपेयादिषु स्थितानि तदभिमानि भूतानि अनन्तानि स्वस्वरूपाणि भगवते समर्पयन्ति । सांसारिकब्रह्मादिरूप- रसभोगस्तु दृष्ट्याख्यः । 108 ‘अर्चत प्रार्चत’ किञ्च स्तम्बप्लुषिकीटादिभिः रुद्रवायुब्रह्मपर्यन्तैः अणुतराणुतमैः महत्तरमहत्तमैश्च जीवैः सर्वैः सर्वेन्द्रियैर्भुज्यमानमपि धुळे । परं शुभं भुळे नाशुभम् किञ्च अनन्तं देशं, अनन्तं कालं तत्तदीयान् अणुतराणुतमान् अंशान् तत्र तत्र स्वाख्यदेशकालादिरूपैः स्थित्वा भु े। किञ्च अनन्तानन्तब्रह्मकल्पेभ्यः परं आगमिष्यत् सुखं, अनन्तानन्तब्रह्मकल्पेभ्यः पूर्वं अतीतं च सुखं सर्वदा क्षणस्यानन्तानन्तांशेऽपि अनुभवति । अहो अद्भुतम् । किञ्च तामसानां अज्ञानं, द्वेषं, प्रान्तिं क्रौर्य, कौटिल्यं, दम्भं, दर्प, क्रोधं, पारुष्यं, जरामरणरोगादीन्, दुःखं, किं बहुना अन्धे तमसि अनुभूयमानं नितान्तं प्रखरं सान्द्रं दुःसहदुःखजम्बालं च सानन्दमनुभवति । अहो अहो आश्चर्यम् । किञ्च भगवते निवेदनीयं अन्नादिकं समस्तं भगवतः अधीनं, तन्त्रियम्यं, तदुत्पाद्यं, तदाघारं, तदाकारं भवतीत्यविस्मर्तव्यम् । किञ्च मुखाज्जातौ पृथिवी च अग्रिश्च । स्वपितरं विष्णुमुखं परिचरितुमेव सा धान्यमुत्पादयति, सः धान्यं पाचयति च । किञ्च आ सृष्टेः आ लयात् अनन्तानन्तानां भूतानां प्रतिजन्म अवश्यम्भावि अन्नादिकं प्रजनयति प्रदापयति च भूतधात्र्या पुरुषो वा अक्षिति: “कस्मात्तानि न क्षीयन्ते अद्यमानानि सर्वदेति । पुरुषो वा अक्षितिः स हीदमन्त्रं पुनः पुनर्जनयते …. यद्वैतन्न कुर्यात् न क्षीयेत ।” इति किञ्च एकस्माद् बीजात् यद्येक एव कणः उत्पद्यतां इति ईशनियतिः हन्त तर्हि कः कणः उप्यतां को वा कणो भुज्यतामित्यहो महत कष्टां दशामापत्रा: अभविष्याम । किञ्च लक्षलक्षसंवत्सरस्थायीनि वज्रवत् द्रढिष्ठानि अस्थीनि, ललिताः कुसुमवत् कोमलाः सहस्रशो नाड्यः, प्रतिक्षणं उत्पद्यविनश्यन्तः मस्तिष्कगताः कोटिकोटयो जीवकोशाश्च एकस्मादेवात्रात् निष्पद्यन्ते इति नूनं अचिन्त्यमहिमा तस्येश्वरस्य । अत ईशावास्यमिदं सर्वम् । किञ्च पादे स्रुतं जलं नारिकेलपादपः मूले काण्डे त्वचि शाखायां पत्रे पुष्पे खपरे च अनिषाय केवलं फलान्तरेव मधुरीकृत्य कथङ्कारं निदध्यात् ईश्वरेच्छां विना । एवमाम्रफलादिष्वपि ज्ञेयम् । किञ्च दशनावलिभ्यां खण्डनेऽपि कठिना: अपूर्णचूर्णीकृताः शष्कुलीखण्डादयः अविच्छिद्य नालिका: अभ वा औदर्य आन्तरं कोमलं चर्म कथं वा पच्यन्तां ऐश्वरों व्यवस्थां विना । ‘अर्चत प्रार्चत’ 109 किञ्च उक्तदिशा आ सृष्टेः आ लयाच्च जातानां जायमानानां जनिष्यमाणानां च अनन्तानन्तपरमाणुकालक्षणाद्यपेक्षया आधिक्येनानन्तानां जीवानां सामान्यतः चतुरधिकाशीतिलक्षविषयोनिजानां तत्तद्योनिवयोऽवस्थायोग्याहारान यावत्तत्तज्जीवीयमरणं निरन्तरं प्रददान एव विराजते इत्यहो भागवती कृपा । अस्ति । एवं परमाय महोपकारकृते सर्वभुजे भगवते समर्पणीयं अस्मदायत्तं किं वै सावरणं हिरण्यगर्भाण्डमपि यदुदरकोणकोट्यंशलेशपूरणाय अकल्पं तस्य अव्याकृतगगनोदरस्य ह्रीदायिना अल्पेनान्नादिना कथं जातु तृप्तिः स्यात् स्वयं तस्य आप्तकामतां आत्मकामतां च विना । अहो बतायं महाकारुणिकः क्षमाम्भोनिधिः श्रीहरिः स्वस्य समग्राया अपि सपर्यायै नेच्छति भक्तानां द्रव्यद्रविणसम्पादनायासम् । विना द्रव्यं सुखागतैरेव कन्दमूलफलादिभिः पत्रपुष्पफलतोयादिभिः सभक्तिभारं समर्पितैः तुष्यति हृष्यति च । हन्त ! नैतावदेव ! नैतान्यपि कन्दमूलफलादीनि अपेक्षते आत्मतृप्तः । मनसैव निर्मितान् केवलं वासनामयान् प्रविविक्ततरान् अत एव उपचारप्रवेकान् अलौकिकान सभक्ति सश्रद्धं सादरं सप्रेमं समर्पितान् भोज्यान् अन्नादीन् भोग्यान् फलपुष्पस्रक्चन्दनासनशयनवाहनप्रासादनदीसमुद्रवनगिरितरुगुल्मलताकुञ्जदीप- धूपपादुकाछत्रचामरमणिकनकरजताभरणादिरूपान् तद्गतानि तदभिमानि ब्रह्मादिस्वरूपाणि तदन्तः स्थानि रमारूपाणि तत्सर्वनियामकानि अनन्तानि स्वस्वरूपाणि स्वीयाचिन्त्यशक्त्या बोभुञ्जान: नितान्तं तुष्यतितमां प्रभूतं हृष्यतितमां अत्यर्थं प्रसीदतितमाम् । पूर्ण: प्रेष्ठः परः स्वामी व्याप्तः कर्तोपकारकः । रक्षत्येव तदीयं मां कर्माय गुरुदेवगः । श्रीकृष्णार्पणमस्तु । ಪೂಜಾ ರಹಸ್ಯ 113 ಪೂಜಾ ರಹಸ್ಯ ಲೇಖಕ- ಅಂತರಾತ್ಮಾ ಅಧಿಷ್ಠಾನ- ಬ್ರಹ್ಮಾತ್ಮದಾಸ ಪಂ. ವಿದ್ಯಾಸಿಂಹಾಚಾರ್ಯ ವಿಶ್ವಾತೀತ ಪರತತ್ವವೇ ಪರಮಾತ್ಮ, ಮೂರು ಕಾಲದ ಸಂಕೋಲೆಯನ್ನು ಇಲ್ಲವಾಗಿಸಿದ ಕಾಲಾತೀತ, ಅಕ್ಷರ. ಇಡಿಯ ವಿಶ್ವದ ಒಳ ಹೊರಗನ್ನು ತುಂಬಿದ ಬ್ರಹ್ಮ. ಅಂಕೆಗೆ ಸಿಗದ ಆನಂದ, ಜ್ಞಾನ, ಬಲ, ತೇಜಸ್ಸು, ವೀರ್ಯ, ದಯೆ, ಕ್ಷಮೆ, ಪರಾಕ್ರಮ, ಓಜಸ್ಸು, ಸೌಂದರ್ಯ, ಔದಾರ್ಯ, ಲಾವಣ್ಯ, ಕಾಂತಿ, ಐಶ್ವರ್ಯ, ಸ್ವಾತಂತ್ರ, ಸ್ವಾಮಿತ್ವ, ಸಹಸ್ಸು, ವ್ಯಾಪ್ತಿ, ಕರ್ತೃತ್ವ, ರಕ್ಷಕತ್ವ, ಪ್ರೇಷ್ಠತ್ವ ಮುಂತಾದ ಗುಣಮಣಿಮಂಡಿತನಾದ ಪೂರ್ಣಬ್ರಹ್ಮ ಎಲ್ಲೆ ಮೀರಿದ ವಾಗೃಹವು ಹೊಗಳುವ ಓಂಕಾರ. ಸಿರಿ, ವಿಧಿ, ವಾಯು, ಶಿವ, ದೇವ, ದಾನವ, ಮಾನವ, ಪಶುಪಕ್ಷಿ, ಕ್ರಿಮಿ, ಕೀಟ ಮುಂತಾದ ಎಣಿಕೆ ಇಲ್ಲದ ಆತ್ಮರನ್ನು ನಿಯಮಿಸುವ ಅಂತರಾತ್ಮ ಎಲ್ಲರಿಗೂ ಅರಿವು ಇಚ್ಛೆ ಯತ್ನಗಳನ್ನು ಕೊಟ್ಟು ಕ್ರಿಯಾಶೀಲರನ್ನು ಮಾಡುವ ಸರ್ವಕ್ರ. ಅನಾದಿಯಿಂದ ಅನಂತದವರೆಗೆ ಎಂದೆಂದಿಗೂ ಹುಸಿಹೋಗದ ಸಂಕಲ್ಪ ಈತನದು. ಅಂತೆಯೇ ಇವನು ಸತ್ಯಕಾಮ, ಸತ್ಯ ಸಂಕಲ್ಪ. ದೇಹದಲ್ಲಿದ್ದರೂ ದೇಹದ ಅಳಿವಿನಿಂದ ಅಳಿದುಹೋಗುವವನಲ್ಲ ಜೀವರಲ್ಲಿದ್ದರೂ ಜೀವರ ದೋಷಗಳಿಂದ ಕೊಳೆಯಾಗುವವನಲ್ಲ. ಎಲ್ಲ ಜೀವರಿಗೂ ಇರವು, ಅರಿವು, ಒಳಿತು, ಏಳಿಗೆಗಳನ್ನು ಕೊನೆಯಲ್ಲಿ ಮುಕ್ತಿಯನ್ನೂ ದಯಪಾಲಿಸುವ ಮಹೋಪಕಾರಿ ದೊರೆ. ಅವನಿಚ್ಛೆಯೇ ನಮ್ಮ ಅಸ್ತಿತ್ವದ ಆಸರೆ, ಅವನು ಬಿಂಬ, ನಾವು ಪ್ರತಿಬಿಂಬರು. ಅವನಿಂದಾಗಿ ನಾವು; ನಮ್ಮಿಂದಾಗಿ ಅವನಲ್ಲ. ಅವನಾಡಿದರೆ ಆಡಿ, ನುಡಿದರೆ ನುಡಿದು, ನಡೆದರೆ ನಡೆಯುತ್ತಿರುವ ಚೈತನ್ಯದ ಗೊಂಬೆಗಳು. 1'4 ಪೂಜಾ ರಹಸ್ಯ ಆತ ಇಡಿಯ ವಿಶ್ವಕ್ಕೆ ಒಡೆಯ. ಅಂತೆಯೇ ಇಡಿಯ ಪ್ರಪಂಚ ಆತನದು, ಆದ್ದರಿಂದಲೇ ಅವನಿಗಿಲ್ಲದ್ದನ್ನು ಅವನದಲ್ಲದ್ದನ್ನು ಅವನಿಗರ್ಪಿಸಿ ಅವನನ್ನು ಪೂಜಿಸುವಂತಿಲ್ಲ. ಕಾರಣ ಅವನನ್ನು ಅವನಲ್ಲಿರುವದನ್ನು ಹಾಗೂ ಅವನರನ್ನು ಕಾಣುವರೇ, ಕಂಡು ಮೆಚ್ಚುವದೇ ಅವನರ್ಚನೆ. ಬಿಡದೆ ಕಂಡರೂ ನೂತನ. ದೇವರಲ್ಲಿ ಮಾಸಿದ್ದಿಲ್ಲ, ಹಳಸಿದ್ದಿಲ್ಲ. ಅಂತೆಯೇ ವಿಶ್ವದ ಆಸರೆಯಾದ ಸಿರಿಯು ತುಂಬು ಪ್ರೇಮದ ತನ್ ಕಣೋಟದಿಂದ ಅವನನ್ನು ಅರ್ಚಿಸಿ ಮೆಚ್ಚಿಸುವಳು. ಇಂದಿರಾಚಂಚಲಾಪಾಂಗನೀರಾಜಿತಂ’’ ‘‘ದೃಶ್ಯತಾಂ ದೃಶ್ಯತಾಂ ಇತ್ಯದೇಶಾರ್ಚಿತು” ಎಂದರು ಆಚಾರ್ಯರು. ಅವನದು ಅನಂತ; ಅವನು ಅನಂತಾನಂತ, ಅಂತೆಯೇ ಅವನು ಆಪ್ತಕಾಮ. ಅಂಥ ಅನಂತನನ್ನು ಒಲಿಸುವದೇ, ಒಲಿಸಿ ಅವನ ಪ್ರೇಮವಾಹಿನಿಯಲ್ಲಿ ಮೀಯುವದೇ, ತನ್ನ ಉಸುರಿನ ಉದ್ದೇಶವೆಂದು ಸಿರಿ ಬಗೆಯಲ್ಲಿ ಬಗೆಯುವಳು. ನಿಖಿಲ ಚೇತನರಲ್ಲಿ ತನ್ನನ್ನು ಉತ್ತಮ ಗೊಳಿಸಿದ್ದು ಈ ಪ್ರಾಣನಾಥನ ಕಿರುನೋಟದ ಪ್ರಸಾರ. ಕಾರಣ ಅವನ ಸೇವೆಯಲ್ಲಿ ಅಷ್ಟು ತವಕ ಆಕೆಗೆ “ಆದರಾರಲೋಪಃ” ಎಂದರು ಭಗವಾನ್ ವ್ಯಾಸರು. ಹೀಗಿರುವಾಗ ವಿಧಿ, ವಾಯು, ವಾಣಿ, ಭಾರತಿ ಮುಂತಾರ ಅಮರರೆಲ್ಲ ಆ ಸರ್ವೋತ್ತಮನನ್ನು ಭಕ್ತಿಯಿಂದ ಭಜಿಸಿ, ಸೇವಿಸುವರರಲ್ಲಿ ತಮ್ಮ ಬಾಳಿನ ಪರಮಧನ್ಯತೆಯನ್ನು ಅನುಭವಿಸುತ್ತಿರುವುದು ಏನು ಅಚ್ಚರಿ? ಇವರೆಲ್ಲರೂ ಪೂಜಿಸುವುದು ರನ್ನ ಹೊನ್ನು ಹವಳಗಳಿಂದ ಮಾತ್ರವಲ್ಲ. ಮೇರುವ ಮಂದಿರ, ಅದರ ಶೃಂಗವೇ ಮಂಟಪ, ಸೂರ್ಯಚಂದ್ರರೇ ದೀವಿಗೆ, ಅನಂತಜ್ಯೋತಿರ್ಮಂಡಲಗಳೇ ಸಾವಿರದ ಸಾಲುದೀಪ, ಸುರಿವ ಮಳೆ ಅಭಿಷೇಕ, ಹರಿವ ನದಿ ಪಾನೀಯ, ಬೆಳೆವ ಆಹಾರ ನೈವೇದ್ಯ, ನಡೆವ ನಡೆ ಪ್ರದಕ್ಷಿಣೆ ಮುಂತಾಗಿ ಭಾವಿಸುವರು ಅವರು. ಆ ಸಾಲದುದಕ್ಕೆ ಈ ದೇವತಾಮಣಿಗಳು ತಮ್ಮಧೀನವಾದ ಪ್ರಕೃತಿ, ಮಹತ್, ಅಹಂ ಮುಂತಾದ ತತ್ತ್ವಗಳನ್ನೂ ಆ ತತ್ತ್ವಗಳಿಂದ ಸೃಷ್ಟಿಗೊಂಡ ಇಡಿಯ ಬ್ರಹ್ಮಾಂಡವನ್ನೂ ಹೆಚ್ಚೇನು ತಮ್ಮ ಸಿರಿ, ಸಂಪತ್ತು, ಸೌಭಾಗ್ಯ, ಸಂತಸ, ಆಸ್ತಿ ಅಂತಸ್ತು, ಅಧಿಕಾರ, ಪರವಿ, ಒಡೆತನಗಳನ್ನು ತಮ್ಮ ವೀರ್ಯ, ಶೌರ್ಯ, ಧೈರ್ಯ, ದಯೆ, ಕ್ಷಮೆ, ಜ್ಞಾನ, ಕಾಮ, ಭಕ್ತಿಗಳ ಜೊತೆ ತಮ್ಮನ್ನೇ ತಾವು ಸರ್ವಥಾ ದಾಸದಾಸರೆಂದು ದೇವರಡಿಗರ್ಪಿಸಿ ಭಾವಿಸಿ ಭಜಿಸುವರು. ಸಿರಿಯರಸ ಭಗವಂತ ಎಲ್ಲೆಲ್ಲೂ ವ್ಯಾಪ್ತ, ಎಂದೆಂದಿಗೂ ಇರುವ, ಅವನಿಲ್ಲದ ಕಣವಿಲ್ಲ. ಅವನಿರದ ಕ್ಷಣವಿಲ್ಲ. ಎಲ್ಲೆಡೆಯಲ್ಲಿ ಎಲ್ಲ ಕಾಲದಲ್ಲಿದ್ದು ಎಲ್ಲವನ್ನೂ ನಿಯಮಿಸುವನಾತ. ಪೂಜಾ ರಹಸ್ಯ 115 ಎಲ್ಲ ಚೇತನರೂ, ಎಲ್ಲ ಜಡಗಳೂ ದೇವರ ಇಚ್ಛೆಗೆ ವಶಂವದಗಳು. ಎಲ್ಲದಕ್ಕೂ ಅವನೇ ದೊರೆ, ಅವನೇ ಸ್ವಾಮಿ, ಬೀಜ, ಅಂಕುರ, ಮರ, ನೆಲ, ನೀರು, ಅನಲ, ಅನಿಲ, ನಭಸ್ಸು, ದೇಹ, ಇಂದ್ರಿಯ, ಮನಸ್ಸು ಮುಂತಾದವೆಲ್ಲ ದೇವರ ನಿಯತಿಗೆ ಒಳಪಟ್ಟಿರುವವು. ಎಲ್ಲವನ್ನೂ ಸೃಜಿಸಿ, ಇರಿಸಿ, ನಿಯಮಿಸುತ್ತಿರುವ ಆತ ವಿಶ್ವನಾಥ, ಪ್ರೇಮದಿಂದ ಪಾದಮುಟ್ಟಿ ಭಜಿಸುವವರಿಗೆ ಕೈವಲ್ಯ ಪದವನ್ನೀವ ಮಹೋಪಕಾರಿ. ಸಮಸ್ತ ಪ್ರಾಣಿಗಳಿಗೆ ಉಸಿರು, ಅನ್ನ, ನೀರು, ನೆಲ, ಗಾಳಿ, ಬೆಳಕು ಇವುಗಳನ್ನೆಲ್ಲ ಕೊಟ್ಟ ಆ ಪರಮಾತ್ಮ ಪರಮಪ್ರಿಯಮಿತ್ರ, ಆಪ್ತಬಂಧು, ಅನಾಥಬಂಧು. ಇವನನ್ನು ಪಾಮರ ಮಾನವ ಹೇಗೆ ಅರ್ಚಿಸಬಹುದು? ಹೇಗೆ ಮೆಚ್ಚಿಸಬಹುದು? ಮಾನವ ಸ್ವತಃ ಅಜ್ಞಾನಿ, ದರಿದ್ರ, ಶಕ್ತಿಹೀನ, ಪಾಪಿಷ್ಠ, ದುಷ್ಪಜ್ಞ ಕೃತಘ್ನ ಕಾಮುಕ, ಅಹಂಕಾರಿ, ಮುಂಗೋಪಿ, ಭ್ರಷ್ಟ ದುರಾಚಾರಿ, ತಿಲಮಾತ್ರವೂ ಭಕ್ತಿ ಇಲ್ಲದವ. ಹೀಗಾಗಿ ದೇವರ ಪೂಜೆಗೆ ತುಸು ಅಧಿಕಾರವೂ ಇಲ್ಲದವನಾತ, ಎಂದ ಮಾತ್ರಕ್ಕೆ ಭಗವಂತನ ಪೂಜೆಯನ್ನು ತಪ್ಪಿಸಲೂ ಸಾಧ್ಯವಿಲ್ಲ. ಭಗವಂತನ ಪೂಜೆ ಅಗತ್ಯವಾದ ವಿಹಿತಕರ್ಮವಲ್ಲವೇ?. ಶ್ರೀಮದ್ಭಗವತ್ಪಾದಾಚಾರ್ಯರ ‘ತಂತ್ರಸಾರಸಂಗ್ರಹ’ ಗುರುಸಾರ್ವಭೌಮ ರಾರ ಶ್ರೀಜಯತೀರ್ಥರ ‘‘ಪದ್ಯಮಾಲಾ’’ ನಾರಾಯಣಪಂಡಿತಾಚಾರ್ಯರ “ಯೋಗದೀಪಿಕಾ” ಮುಂತಾದ ಗ್ರಂಥಗಳಲ್ಲಿ ಹೇಳಿದ ಪೂಜಾ ವಿಧಾನವನ್ನು ಇಲ್ಲಿ ತಿಳಿಯೋಣ. ನಿದ್ರೆಯಿಂದ ಎಚ್ಚತ್ತ ಕೂಡಲೇ ಹರಿಯನ್ನು ಸ್ಮರಿಸಬೇಕು. ನಿದ್ರೆಯನ್ನು ಕೊಟ್ಟ ದೇವರು ಪ್ರಾಜ್ಞ ಆ ಪ್ರಾಜ್ಞನಿಂದ ಹೊರಬಿದ್ದ ವಿಶ್ವನೇ ಜೀವನ ಜಾಗರಕ್ಕೆ ಕಾರಣ. ವಿಶ್ವನು ವಾಸವಾಗಿರುವದು ಜೀವರ ಕಣ್ಣಿನಲ್ಲಿ, ಇಲ್ಲಿಯವರೆಗೆ ಪ್ರಾಜ್ಞ ಜೀವನನ್ನು ಬಿಗಿಯಾಗಿ ಆಲಿಂಗಿಸಿ ಗಾಢವಾಗಿ ನಿದ್ರೆಕೊಟ್ಟಿದ್ದ ಈಗ ಆ ಪ್ರಾಜ್ಞ ನನ್ನನ್ನು ಹೊರಕಳುಹಿದ. ಬಳಿಕ “ಸತಃ ಆಗಚ್ಛಾಮಹೆ” ಇನ್ನು ಮೇಲೆ ವೈಶ್ವಾನರನ ದಿವ್ಯಲೀಲಾರಂಭ. ಇದುವೇ ಜಾಗರಾವಸ್ಥೆ ಸ್ವಾಮಿನ್ ದಾಸೋಸ್ಮಿ ತೇ ನಿತ್ಯಂ ಪ್ರಿಯಂ ಕಿಂ ತೇ ಕರೋಮ್ಯಹಂ। ಅಪ್ರಿಯೇ ಭವತೋ ನಾಥ ಮಾಗಾನ್ನೇ ಮನ ಆದಿಕಂ” ಎಂಬುದಾಗಿ ಕೈ ಮುಗಿದು, ಮೈ ಮರೆತು ದೇವರನ್ನು ಹಾಡಬೇಕು. ದೇವರನ್ನು ಕೈ ಮೈ ಬೇಡಬೇಕು. ನಂತರ ಭಗವಾನ್ ಕಪಿಲರು ತನ್ನ ತಾಯಿ ದೇವಹೂತಿಗೆ ವಿವರಿಸಿದಂತೆ ಭಗವಂತನನ್ನು ಅಡಿಯಿಂದ ಮುಡಿಯವರೆಗೆ ಚಿಂತಿಸಬೇಕು. 115 ಪೂಜಾ ರಹಸ್ಯ ಮುಂದೆ ಧ್ಯಾನಸ್ನಾನ. ಚತುರ್ಭುಜ ಭಗವಂತ ತನ್ನ ತಲೆಯ ಮೇಲೆ ನಿಂತಿರುವನೆಂದು ಭಕ್ತಿಯಿಂದ ಸ್ಮರಿಸಬೇಕು. ಆತನ ಪಾವನ ಪಾದಗಳಿಂದ ಹರಿದ ಪಾದಬಲವು, ಮೂರ್ಧನ್ಯ ನಾಡಿಯಿಂದ ಒಳಹೊಕ್ಕು ನಾಡಿಮೂರರಲ್ಲಿ ತುಂಬಿದೆ ಎಂದು ಭಾವಿಸಬೇಕು. ಈ ಪಾದತೀರ್ಥವೇ ಒಳಗಣ ಮನ-ಇಂದ್ರಿಯಗಳ ಮಾಲಿನ್ಯವನ್ನು, ಹೊರಗಿನ ಮೈಲಿಗೆಯನ್ನು ತೊಳೆಯುವದು. ಮೂರೂವರೆ ಕೋಟಿ ತೀರ್ಥಕ್ಕಿಂತಲೂ ಮಿಗಿಲಾಗಿ ಪವಿತ್ರವಾದುದು ಧ್ಯಾನದಿಂದ ಹರಿದ ಈ ಪಾದತೀರ್ಥ. ಆಮೇಲೆ, ಭಕ್ತಿಗೆ ಬಾಗಿದ ಭಗವಂತ ಗಜೇಂದ್ರನನ್ನು ಮೋಕ್ಷಗೊಳಿಸಿದ ಉಪಾಖ್ಯಾನವನ್ನು ಸ್ಮರಿಸಬೇಕು. ಶ್ರೀಮದ್ ರಾಘವೇಂದ್ರಸ್ವಾಮಿಗಳವರ ಪರಮಪ್ರಸಾದವೆನಿಸಿದ ಪ್ರಾತಃಸಂಕಲ್ಪಗದ್ಯವನ್ನು ಪಠಿಸದೇ ಒಂದೂ ದಿನ ಇರಬಾರದು. ಸಮಗ್ರ ಸರ್ವಮೂಲದ ಪ್ರಧಾನಸಾರವನ್ನು ಸಂಕ್ಷಿಪ್ತವಾಗಿ ನಿರೂಪಿಸುವಲ್ಲಿ ಸಮರ್ಥವಾಗಿದೆ ಈ ಕೃತಿ. ಮಾಧವ ಮಧ್ವರನ್ನು ಮೆಚ್ಚಿಸುವ ಪುಟ್ಟನುಡಿ. ಮುಂದೆ, ಸಮಗ್ರ ಸೃಷ್ಟಿಯ ಚಿಂತನ, ದೇಹಸ್ಥ ರೂಪಗಳ ಚಿಂತನ ಮಾಡಬೇಕು. ಅ೦ದ೦ರು ಮಾಡುವ ಕರ್ಮಗಳೆಲ್ಲ ಗುರುದೇವ ತಾಂತ ಮುಖ್ಯಪ್ರಾಣಾಂತರ್ಯಾಮಿ ಬಿಂಬರೂಪಿಯಾದ ಸಚ್ಚಿದಾನಂದಾತ್ಮ ಭಗವಂತನ ಪೂಜೆ ಎಂದು ಸಂಕಲ್ಪಿಸಬೇಕು. ಬಳಿಕ ಸ್ನಾನವಿಲ್ಲದೇ ಹೂ ತೆಗೆದು, ಆಮೇಲೆ ಸ್ನಾನ, ಪ್ರಾತರಾಕ ಮುಗಿಸಿ, (ತುಲಸ್ಯಾರೇ ಪರ್ಯುಷಿತತೈಪಿ ದೋಷೋ ನಾಸ್ತಿ ಪೂ.ಕ. ಬಳಿಕ ಸ್ನಾನವಿಲ್ಲದೇ ಹೂ ತೆಗೆದು, ಆಮೇಲೆ ಸ್ನಾನ, ಪ್ರಾತರಾಕ ಮುಗಿಸಿ, ತುಲಸ್ಯಾರೇ ಪರ್ಯುಷಿತತೈಪಿ ದೋಷ ನಾಸ್ತಿ ಪೂ.ಕ. ವಚನಾನುಸಾರ ತುಲಸಿ ಪರ್ಯುಷಿತವಾದರೂ ದೋಷವಿಲ್ಲರ ಕಾರಣ ಹಿಂದಿನ ದಿನ ತೆಗೆದ ತುಲಸಿಯಿಂದಲೇ ಪೂಜೆ ಮಾಡಬಹುದು.) ನಿರ್ಮಾಲ್ಯ ವಿಸರ್ಜನಪೂಜೆಯನ್ನು ಮಾಡಿ, ಪಾಠಪ್ರವಚನಾದಿಗಳನ್ನು ಮಾಡಬೇಕು. ತುಲಸಿಯನ್ನು ತೆಗೆದು, ಮಧ್ಯಾಹ್ನ ಸ್ನಾನ ಮಾಡಿ ಆಸ್ಮಿಕವನ್ನು ಮುಗಿಸಿ ಮಹಾಪೂಜೆಯನ್ನು ಮಾಡಬೇಕು. ತುಲಸಿಯ ಆವಶ್ಯಕತೆ ದಾಸರೆನ್ನುತ್ತಾರೆ. ‘ಎಲ್ಲ ಸಾಧನವಿದ್ದು ತುಲಸಿ ಇಲ್ಲದ ಪೂಜೆ ಒಲ್ಲನೋ ಹರಿ ತಾ ಕೊಳ್ಳನೋ’. ಇದರಭಿಪ್ರಾಯವನ್ನು ನಾವು ಹೀಗೆ ತಿಳಿಯಬಹುದು. ದೇವರಲ್ಲಿ ದೇವತೆಗಳಲ್ಲಿ ಭಕ್ತಿ, ಸರ್ವೋತ್ತಮತ್ವ, ಜೀವೋತ್ತಮತ್ವ, ತಾರತಮ್ಯಗಳ ದೇವರ ಸರ್ವಕರ್ತೃತ್ವ, ಸ್ವತಂತ್ರತ್ವ, ಜೀವರ ಪಾರತಂತ್ರ, ಸರ್ವಪದಾರ್ಥಗಳಲ್ಲಿ ಭಗವಂತನ ವ್ಯಾಪ್ತಿ, ಸ್ವಾಮಿತ್ವ ಮುಂತಾದವುಗಳ ಅನುಸಂಧಾನ, ಪೂಜಾ ರಹಸ್ಯ 117 ಪ್ರತಿಮೆಯಲ್ಲಿ ವಾಯು, ರಮಾ ಎಂಬ ಎರಡು ಗೋಲಕಗಳ ಚಿಂತನ ನಾರಾಯಣಮಂತ್ರ, ವಿಷ್ಣುಸಹಸ್ರನಾಮ, ಪುರುಷಸೂಕ್ತ ಮುಂತಾದ ಮಂತ್ರಗಳು ಪೂಜೆಗೆ ಅತಿ ಪ್ರಧಾನವಾದ ಅಂಗಗಳು. ಇವು ಅಂತರ್ ಅಂಗಗಳು, ಬಹಿರ್ ಅಂಗಗಳಲ್ಲಿ ಸರ್ವೋತ್ತಮವಾದುದು ತುಲಸಿ, ಹಾಲು, ಮೊಸರು, ಸ್ವಾದೂದಕ, ಗಂಧ, ವಸ್ತ್ರ ಆಭರಣ, ಧೂಪ, ದೀಪ ಮುಂತಾದ ಉಳಿದೆಲ್ಲ ಉಪಕರಣಗಳಿಗಿಂತಲೂ ತುಲಸಿಯು ಅತಿಶ್ರೇಷ್ಠವಾದುದು. ಹಿಂದೆ ಹೇಳಿದ ಎಲ್ಲ ಉಪಕರಣಗಳಿದ್ದರೂ ತುಲಸಿ ಇಲ್ಲದ ಪೂಜೆಯನ್ನು ಭಗವಂತ ಎಂದಿಗೂ ಒಲ್ಲ. ಹಾರದಲ್ಲಿ ನವರತ್ನಗಳಿದ್ದರೂ ತುಲಸಿ ಇಲ್ಲದಿದ್ದರೆ ಅದು ವೈಜಯಂತಿಯಲ್ಲ. ತುಲಸಿದಲವಿಲ್ಲದಿದ್ದರೆ ಎಲೆಗಳಿಂದ ಪೂಜಿಸಬಹುದು. ಅದೂ ಇಲ್ಲದಿದ್ದರೆ, ಒಣಗಿದ ತುಲಸಿಯಿಂದ, ಅಥವಾ ಮೂರು ಸಲ ತೊಳೆದ ನಿರ್ಮಾಲ್ಯ ತುಲಸಿಯಿಂದ, ಅಥವಾ ತುಲಸಿಯ ಕಾವ್ಯ, ಮೃತ್ತಿಕೆಗಳಿಂದಲೂ ಪೂಜಿಸಬಹುದು. ಕೊನೆಯ ಪಕ್ಷ ‘ತುಲಸೀ’ ‘ತುಲಸೀ’ ಎಂದು ಸ್ಮರಣೆಯಾದರೂ ಮಾಡಿ ಜಲಜಾಕ್ಷನ ಅರ್ಚಿಸಿರಯ್ಯ” ತುಲಸ್ಯಾಹರಣ, ತುಲಸಿ ತೆಗೆಯುವದಕ್ಕೆ ನಿಷಿದ್ಧವಾದ ಕಾಲ. ಮಂಗಲ, ಶುಕ್ರ ಭಾನುವಾರಗಳು. ವ್ಯತೀಪಾತ, ವೈಧೃತಿ, ಪೂರ್ಣಿಮಾ, ಅಮಾವಾಸ್ಯಾ, ಸಂಕ್ರಾಂತಿ, ಯುಗಾದಿ, ಮಧ್ಯಾಹ್ನದ ನಂತರದ ಕಾಲ ಹಾಗೂ ದ್ವಾದಶೀತಿಥಿ. ಈ ಎಲ್ಲ ಸಮಯಗಳು ನಿಷಿದ್ಧ ಕೆಲವು ಸ್ಮತಿವಾಕ್ಯಗಳ ಅನುಸಾರವಾಗಿ ಮೇಲೆ ಹೇಳಿದ ಎಲ್ಲ ಸಮಯವು ವಿಷ್ಣುಪೂಜೆಗಾಗಿ ತುಲಸಿ ತೆಗೆಯುವದಕ್ಕೆ ನಿಷಿದ್ಧವಾಗದಿದ್ಧರೂ ದ್ವಾದಶೀತಿಥಿ ಮಾತ್ರ ನಿಷಿದ್ಧ. ಕೆಲವರ ಪ್ರಕಾರ ದ್ವಾದಶೀತಿಥಿಯೂ ನಿಷಿದ್ಧವಲ್ಲ) ಮೊದಲು ಪ್ರಾರ್ಥನೆ. ತುಲಸಿ ತೆಗೆಯುವ ಕ್ರಮ Seat: gabe…"- ‘ಹೇ ತುಲಸಿ ನೀನು ನಾರಾಯಣ ಪ್ರಿಯಳು. ಸಿರಿಗೂ ಮೆಚ್ಚಿನವಳು. ಸಿರಿಯ ಸನ್ನಿಧಾನವೂ ನಿನ್ನಲ್ಲಿದೆ. ನಾನು ಭಕ್ತಿಯಿಂದ ಸಲ್ಲಿಸುವ ಅರ್ಘವನ್ನು ಪ್ರೀತಿಯಿಂದ ಸ್ವೀಕರಿಸು. ‘ಮನಃಪ್ರಸಾದ…’- ‘ಹೇ ತುಲಸಿ, ಮನಸ್ಸಿಗೆ ಪ್ರಸನ್ನತೆಯನ್ನು ನೀಡುವ ಓ ಮಹಾತಾಯಿ, ಓ ಸುಖಸೌಭಾಗ್ಯವನ್ನು ಬೆಳೆಸುವ ದೇವಿ, ನನ್ನ ಮನದ ಪೀಡೆಯನ್ನು ದೇಹದ ರೋಗವನ್ನು ಕಳೆದು ಹಾಕು. ನಾನು ನಿನ್ನನ್ನು ವಂದಿಸುವೆ.’ ‘ಶ್ರೀಯಂ ದೇಹಿ…’. ‘ಓ ತುಲಸಿ, ಸಿರಿ ಯಶಸ್ಸು, ಕೀರ್ತಿ, ಆಯುಸ್ಸು, ಸುಖ, ಬಲ, ಸಂತೋಷ, ಧರ್ಮಗಳನ್ನು ನನಗೆ ದಯಪಾಲಿಸು.’ ‘ಪ್ರಸೀದ ಮಮ…’- ‘ಓ ದೇವೋತ್ತಮಳೇ, ಹರಿಪ್ರಿಯಳೇ, ಹಾಲುಗಡಲು ಕಡೆದಾಗ ಪ್ರಕಟನಾದ ಧನ್ವಂತರಿಯ ಆನಂದಾಶ್ರುಗಳಿಂದ ಉದ್ಭವಿಸಿದವಳೇ, ನೀನು ಪ್ರಸನ್ನಳಾಗು.‘118 ಪೂಜಾ ರಹಸ್ಯ ‘ತುಲಸ್ಯಮೃತ…’- ‘ಓ ತುಲಸಿ, ನೀನು ಅಮೃತಜನ್ಮಳು. ನೀನು ಎಂದೆಂದಿಗೂ ಹರಿಪ್ರಿಯಳು. ದೇವರಿಗಾಗಿ ನಿನ್ನ ದಲಗಳನ್ನು ತೆಗೆಯುವೆ. ವರನೀಡು. “ಮೋಕ್ಷಕಹೇತೋಃ-…’ ‘ಓ ತುಲಸಿ, ಮೋಕ್ಷವನ್ನು ದಯಪಾಲಿಸುವ ಭಗವಂತನ ಆರಾಧನೆಗಾಗಿ ನಿನ್ನ ದಲಗಳನ್ನು ತೆಗೆಯುವೆ. ದಯೆಯಿಂದ ಕ್ಷಮಿಸು. ಹೀಗೆಂದು ಪ್ರಾರ್ಥಿಸುತ್ತ ತುಲಸಿಯ ಪಾದಗಳಿಗೆ ನೀರೆರೆದು, ತುಲಸಿಗೆ ಉಗುರು ತಾಕಿಸದೇ ದಲಗಳನ್ನು ತೆಗೆಯಬೇಕು. ಅಗೋದಕ, ಮಧ್ಯಾಹ್ನದ ಸ್ನಾನವಾದ ಬಳಿಕ ಕಲಶಗಳಲ್ಲಿ ವಸ್ತ್ರದಿಂದ ನೀರನ್ನು ಶೋಧಿಸಿ, ನಾರಾಯಣಮಂತ್ರದಿಂದ ತುಂಬಬೇಕು. ಕಲಶದ ಮುಖವನ್ನು ಬಟ್ಟೆಯಿಂದ ಮುಚ್ಚಿ ಬಲಗೈಯಲ್ಲಿ ಇಲ್ಲವೇ ತಲೆಯ ಮೇಲಿಟ್ಟಕೊಂಡು ತರಬೇಕು. ತರುವಾಗ ಮನುಷ್ಯರ ನೆರಳು ಬೀಳದಂತೆ, ನೀರಿಗೆ ಉಗುರು ತಾಕದಂತೆ ಎಚ್ಚರ ವಹಿಸಬೇಕು. ಮನೆಗೆ ತಂದ ಅನ್ನೋದಕಕಲಶವನ್ನು ಶುದ್ಧದೇಶದಲ್ಲಿ ಇಡಬೇಕು. ಕೈಕಾಲು ತೊಳೆದು ದೇವರ ಮನೆಯ ಸಮೀಪಕ್ಕೆ ಬರಬೇಕು. ದ್ವಾರಪಾಲನಮನ ಅಖಿಲಾಂಡಕೋಟಿಬ್ರಹ್ಮಾಂಡನಾಯಕನಾದ ಭಗವಂತನ ಪವಿತ್ರಕ್ಷೇತ್ರವೆನಿಸುವ ಪಾವನ ಪೂಜಾಗೃಹದಲ್ಲಿ ಪ್ರವೇಶಮಾಡಬೇಕು. ಆ ದೇವಗೃಹಕ್ಕೆ ನಾಲ್ಕು ಪ್ರಾಕಾರಗಳು, ನಾಲ್ಕು ಪ್ರಾಕಾರಗಳಿಗೆ ನಾಲ್ಕು ದಿಕ್ಕುಗಳಲ್ಲಿ ಒಂದೊಂದು ದ್ವಾರಗಳು. ಹೀಗೆ ಒಟ್ಟು ಹದಿನಾರು ದ್ವಾರಗಳು. ಆ ಎಲ್ಲ ದ್ವಾರಗಳಿಗೆ ಪಾಲಕದೇವತಗಳಿರುವರು. ದ್ವಾರ ೧) 2) ಪೂರ್ವ ಶ್ರೀ ದ್ಯು(ಭಾರತೀ) ಪ್ರಾಣ-ಚಕ್ಷು-ಸೂರ್ಯ ಜಯ-ವಿಜಯ ದಕ್ಷಿಣ ಶ್ರೀ ದಿಕ್(ಭಾರತೀ) ವ್ಯಾನ-ಶೋತ್ರ-ಸೋಮ ಬಲ-ಪ್ರಬಲ ಪಶ್ಚಿಮ ಶ್ರೀ ಪೃಥಿವೀ@ ಅಪಾನ-ವಾಕ್-ಅಗ್ನಿ ನಂದ -ಸುನಂದ ಉತ್ತರ ಶ್ರೀ ವಿದ್ಯುತ್(ಭಾರತೀ) ಸಮಾನ-ಮನ-ಇಂದ್ರಕುಮುದ-ಕುಮುದಾಕ್ಷ ಈ ದೇವತೆಗಳು ಭಗವಂತನಿರುವ ನಮ್ಮ ಹೃನ್ಮಂದಿರಕ್ಕೂ ದ್ವಾರಪಾಲರಾಗಿದ್ದಾರೆ. ಈ ಎಲ್ಲ ಮಹಾದೇವತೆಗಳನ್ನು ಹಾಗೂ ಉಪದೇವತೆಗಳನ್ನು ಮನಸಾರೆ ಸಾಷ್ಟಾಂಗವಾಗಿ ನಮಿಸಬೇಕು. “ಅಖಿಲಾಂಡಕೋಟಿಬ್ರಹ್ಮಾಂಡನಾಯಕ ಸರ್ವೋತ್ತಮನಾದ ದೇವರ ಸನ್ನಿಧಾನವಿರುವ ದೇವಗೃಹದಲ್ಲಿ ಪ್ರವೇಶಿಸುವವರಿದ್ದೇವೆ. ಪೂಜಾ ರಹಸ್ಯ 119 ಅಂಥಲ್ಲಿ ಪ್ರವೇಶಿಸಲು ನಮಗೇನಧಿಕಾರ? ನಾವು ಎಷ್ಟರವರು? ಹೀನಮಾನವಯೋನಿಯಲ್ಲಿ ಹುಟ್ಟಿದ ನಾವು ದಿವ್ಯತ್ತಮನಾದ ಭಗವಂತನ ಭವನದಲ್ಲಿ ಹೆಜ್ಜೆ ಇಡಲು ದ್ವಾರಪಾಲರ ಅನುಜ್ಞಬೇಡವೇ? ಕಾರಣ ಆ ದೇವತೆಗಳನ್ನು ದಯಮಾಡಿ ಅನುಜ್ಞೆಯನ್ನು ನೀಡಿರಿ” ಎಂದಾಗಿ ಭಕ್ತಿಯಿಂದ ಪ್ರಾರ್ಥಿಸಬೇಕು. ಅವರೆಲ್ಲರು ಭಗವಂತನಿಗೆ ಅತಿಸನಿಹದ ಭಕ್ತರು. ಅವರು ಭಗವಂತನ ಬಗೆಯನ್ನು ಬಲ್ಲವರು. ದೇವರ ಇಂಗಿತವನ್ನು ತಿಳಿದು ಅತ್ಯಲ್ಪ ಭಕ್ತರಾದ ನಮ್ಮ ಮೇಲೆ ಅನುಗ್ರಹಿಸುವರು ಹಾಗೂ ಅನುಮತಿಸುವರು ಎಂದು ತಿಳಿಯಬೇಕು. ಈ ““ವಾಯವಾಯಾಹಿ…’…’- ಈ ಮಂತ್ರದಿಂದ ದೇವಮಂದಿರದ ಬಾಗಿಲನ್ನು ತೆರೆಯಬೇಕು. (ಮಂತ್ರಾರ್ಥ ವಿವರ ಪರಿಶಿಷ್ಟರಲ್ಲಿದೆ) ‘ವಂದೇ ವಿಷ್ಣುಂ…’- ಭಗವಂತ ಶ್ರೀ ಭೂ ದೇವಿಯರು ಬ್ರಹ್ಮ ವಾಯು ಸರಸ್ವತೀ ಭಾರತೀ ಗರುಡ ಶೇಷ ರುದ್ರ ಸುಪರ್ಣಿ ವಾರುಣೀ ಪಾರ್ವತೀ ಇಂದ್ರ ಕಾಮ ಮುಂತಾದ ಸಕಲ ದೇವತೆಗಳನ್ನು, ಎಲ್ಲ ಗುರುಗಳನ್ನು ವಂದಿಸಬೇಕು. ನಂತರ ಮೂರು ಬಾರಿ ಚಪ್ಪಾಳೆ ತಟ್ಟಿ ಹೊಸ್ತಿಲನ್ನು ಕಾಲಿನಿಂದ ಮೆಟ್ಟರೆ, ಬಲಗಾಲಿನಿಂದ ಒಳಗೆ ಪ್ರವೇಶಿಸಬೇಕು. ‘ಯಚ್ಚ ಕಿಂಚಿಜ್ಜಗತ್ಸರ್ವಂ…’’ (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ) ಪ್ರವೇಶಿಸುವಾಗ ಈ ಮಂತ್ರವನ್ನು ಪಠಿಸಿ ಅನುಸಂಧಾನಗೈಯಬೇಕು. ದೇವರು ಈ ದೇಗುಲದ ಒಳಗೆ ಎಲ್ಲೆಡೆ ತುಂಬಿದ್ದಾನೆ. ಆತ

ನಿಂತ ನೆಲ, ಸುತ್ತಣ ಗೋಡ, ಹೊರಗಣ ಬಾಗಿಲು, ಏರುವ ವೇದಿಕೆ, ಸುಂದರ ಮಂಟಪ, ಎತ್ತರದ ಸ್ತಂಭ, ನಿರ್ಮಲ ನೀರು, ಬಳಸುವ ಪಾತ್ರೆ, ಅರ್ಚಿಸುವ ಹೂ, ಅರ್ಪಿಸುವ ಹಣ್ಣು ಪೂಸುವ ಗಂಧ, ಬೆಳಗುವ ದೀಪ, ಸೂಸುವ ಧೂಪ, ಮಾಡುವ ನೈವೇದ್ಯ ಹಾಗೂ ಅರ್ಚನೀಯ ಪ್ರತಿಮೆ, ಅದಕ್ಕೂ ಮಿಗಿಲಾಗಿ ಅರ್ಚಕನ ಅಂಗಾಂಗಗಳು ಹಾಗೂ ಹೃದಯಾಂತರಂಗ ಇವುಗಳಲ್ಲೆಲ್ಲ ಅಂತರ್ಯಾಮಿಯಾಗಿ ಇರುವನು. ಇದೆಲ್ಲ ಅವನ ಅಧೀನ. ಇದಕ್ಕೆಲ್ಲ ಅವನೇ ನಿಯಾಮಕ. ಇದನ್ನೆಲ್ಲ ಅವನೇ ನಿರ್ಮಿಸಿರವ. ಅಂತೆಯೇ ಅವನಿಗಾಗಿ ಇದೆಲ್ಲ ಎಂಬ ಅನುಸಂಧಾನ ಪೂಜೆಯ ಪ್ರಧಾನವಾದ ಅಂಗ, “ಅಗ್ನಿನಾಗ್ನಿ: ಸಮಿದ್ಧತೇ…’’ (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ ಒಳಗೆ ಹೋಗುತ್ತಲೇ ಈ ಮಂತ್ರದಿಂದ ದೀಪವನ್ನು ಬೆಳಗಬೇಕು. ಈ ಬೆಳಗುವರು. ಮೇಲಾಗಿ ದೀಪದ ಅಭಿಮಾನಿಗಳಾದ ನಕ್ಷತ್ರದೇವತೆಗಳು ಬೆಳಗುವರು. ತ್ರೈಲೋಕ್ಯದ ಆಚೆಗೂ ಈಚೆಗೂ ಬೆಳಕು ಬೀರುವ ಲಕ್ಷ್ಮೀನಾರಾಯಣರು ದೀಪದಲ್ಲಿ ಇದ್ದು ಈ ಮಂದಿರವನ್ನೂ ಬೆಳಗುವರು ಎಂದು ಸ್ಮರಿಸಿ ಅವರನ್ನು ವಂದಿಸಬೇಕು. 120 ಪೂಜಾ ರಹಸ್ಯ ವಿಘ್ನನಿವಾರಣ-ಭೂತೋಚ್ಚಾಟನ ದ್ಯುಲೋಕ, ಅಂತರಿಕ್ಷ ಹಾಗೂ ಭೂಮಿಗಳಲ್ಲಿ ಬಗೆಬಗೆಯ ವಿಘ್ನಗಳು ಇರುವ ಸಂಭವವಿದೆ. ದ್ಯುಲೋಕಸ್ಥ ವಿಘ್ನಗಳನ್ನು ಕಣೋಟದಿಂದ, ಅಂತರಿಕ್ಷದಲ್ಲಿರುವ ವಿಘ್ನಗಳನ್ನು ಹೂ ಚೆಲ್ಲಿ ಭೂಮಿಯಲ್ಲಿರುವ ವಿಷ್ಣುಗಳನ್ನು ಕಾಲಿನ ಹಿಂಬಡವನ್ನು ಮೂರು ಸಲ ನೆಲಕ್ಕೆ ಬಡಿದು ಉಚ್ಚಾಟನೆ ಮಾಡಬೇಕು. ‘ಅಪಸರ್ವಂತು…’ ಎಂಬ ಮಂತ್ರದಿಂದ ಮೂರು ಬಾರಿ ಚಪ್ಪಾಳೆ ತಟ್ಟಿ ಭೂತಗಳ ನಿವಾರಣೆ ಮಾಡಬೇಕು. ನಾರಾಚ ಮುದ್ರೆಯಿಂದ ಎಲ್ಲ ದಿಕ್ಕುಗಳನ್ನು ಬಂಧಿಸಬೇಕು. ಸಾಮಾನ್ಯವಾಗಿ ಸತ್ಕಾರ್ಯಗಳಿಗೆ ಬಗೆಬಗೆಯ ವಿಘ್ನಗಳು ನಿಶ್ಚಿತ. ಎಡರುಗಳನ್ನು ತಂದಿಡುವವರು ಅಸುರರು, ಭೂತರು, ಪಿಶಾಚರು. ಅದರಲೂ ದೇವತಾರ್ಚನೆ ಮುಂತಾದ ಸತ್ಕರ್ಮಗಳಿಗೆ ಸಾಕಷ್ಟು ವಿಘ್ನಕರ್ತರು ಇರುತ್ತಾರೆ. ಅವರನ್ನು ಪರಿಹರಿಸಿಕೊಳ್ಳದಿದ್ದರೆ ದೇವತಾರ್ಚನೆಗೆ ವಿಘ್ನವಾಗುವದು ನಿಶ್ಚಿತ. ಕಾರಣ ರುದ್ರದೇವ, ತರಂತರ್ಯಾಮಿ ವಾಯು, ತದಂತರ್ಯಾಮಿ ನೃಸಿಂಹದೇವರನ್ನು ವಿಷ್ಣುಗಳ ಪರಿಹಾರಕ್ಕಾಗಿ ಪ್ರಾರ್ಥಿಸಬೇಕು. ಎಲ್ಲ ವಿಘ್ನಗಳ ನಿವಾರಣೆಗಾಗಿ ‘ಸಾಂತ್ವಸ್ಕಾನ್’ ಎಂಬ ಎರಡು ಶ್ಲೋಕಗಳನ್ನು ಪಠಿಸಬೇಕು. ರುದ್ರದೇವರು ತರಂತರ್ಯಾಮಿ ಭಾರತೀರಮಣ ಮುಖ್ಯಪ್ರಾಣಾಂತರ್ಗತ ನರಸಿಂಹ ಈ ವಿಷ್ಣುಗಳನ್ನೆಲ್ಲ ಪರಿಹರಿಸಿ ಅರ್ಚನೆಗೆ ಅನುಕೂಲ ಮಾಡುವನು ಎಂದು ಅನುಸಂಧಾನಿಸಬೇಕು. ಪ್ರಾರ್ಥನೆ “ಲಕ್ಷ್ಮೀಕಾಂತ ನಮಸ್ತೇ…’ ‘ಓ ಇಡಿಯ ಜಗತ್ತಿನೊಡೆಯ! ಓವೋ ಸಿರಿಯರಸ, ಭಗವನ್! ನಿನಗೆ ನಮನ, ಸ್ವಾಮಿನ್! ಸಂಸಾರಸಾಗರದಿಂದ ನಾನು ಬಳಲಿ ಬೆಂಡಾಗಿರುವೆ, ಓ ಸರ್ವಶ! ಸರ್ವೋತ್ತಮ! ಇಂದು ನಾ ನಿನ್ನನ್ನು ಪೂಜಿಸುವೆ. ನನ್ನ ಮೇಲೆ ದಯೆತೋರು. ‘ತ್ವಾಮೇವ ಶರಣಂ…’- ‘ಓ ಶರಣಾಗತವತ್ಸಲ! ನೀನೇ ನನಗೆ ಶರಣು. ನನಗಿನ್ನಾರು ಗತಿಯಿಲ್ಲ. ಓ ಫಲಪ್ರದವಾಸುದೇವ! ನಾ ಮಾಡುವ ಪೂಜೆಯನ್ನು ಸಫಲಗೊಳಿಸು. ಸಿರಿಕರಪೂಜಿತನೇ! ನಾನು (ಪಾಮರ, ಅಮ್ಮ ಮೂಢ, ಕಾಮಾದಿಗಳಿಂದ ಬೆಂದವ, ಅಹಂಕಾರಿ, ನೃಶಂಸ, ಭಕ್ತಿಹೀನ, ಪೂಜೆಗೈಯಲು ಏನೂ ಯೋಗ್ಯತೆ ಇಲ್ಲದವ. ನನ್ನನ್ನು ಯೋಗ್ಯನನ್ನು ಮಾಡು, ದಯೆತೋರು “ಕಾಯಿಕಾನ್ ವಾಚಿಕಾನ್…’- ಬುದ್ಧಿಪೂರ್ವಕವೂ, ಅಬುದ್ಧಿಪೂರ್ವಕವೂ, (ತಿಳಿದ, ತಿಳಿಯದೆಯೂ) ಅಶಕ್ತಿಯಿಂದಲೂ, ಆಲಸ್ಯದಿಂದಲೂ, ದುರ್ಭಾವನೆಯಿಂದಲೂ ನಾನು ಮಾಡಿದ ದೈಹಿಕ ವಾಚಿಕ ಮಾನಸಿಕ ಅಪರಾಧಗಳನ್ನು ಕ್ಷಮಿಸು. ಇದು ರಹಸ್ಯ 121 ಅದರಲ್ಲೂ ವಿಷ್ಣು ವೈಷ್ಣವ ದ್ವೇಷದಿಂದ ಆದ ಹಾಗೂ ಅಂಥ ದ್ವೇಷವನ್ನು ನನ್ನಿಂದ ಮಾಡಿಸುವ ಪಾಪಗಳನ್ನು ಸುಟ್ಟು ಬೂರಿಮಾಡು, ‘ಅಪರಾಧಸಹಸ್ರಾಣಿ…’- ಇರುಳು ಹಗಲು ಸಾವಿರ ಸಾವಿರ ಅಪರಾಧಗಳನ್ನು ನಾನು ಮಾಡುತ್ತಲಿರುವೆ. ಅವನ್ನೆಲ್ಲ ಕ್ಷಮಿಸು. ಅನ್ಯಥಾ ಶರಣಂ ನಾಸ್ತಿ…’- ನನಗೆ ಬೇರೊಬ್ಬರು ಗತಿಯಿಲ್ಲ. ನೀನೇ ಎನಗೆ ಶರಣು, ಆದುದರಿಂದ ಕರುಣೆಯಿಂದ ನನ್ನನ್ನು ಕಾಪಾಡು, ಕಾಪಾಡು. ಹೀಗೆ ಪುನಃ ಪುನಃ ತನ್ನ ದೋಷಗಳನ್ನು ವಿಜ್ಞಾಪಿಸಿ ಕ್ಷಮಿಸಲು ಪ್ರಾರ್ಥಿಸಬೇಕು. ದಯೆಯ ಕಡಲು ಭಗವಂತ, ವಿನಯರಿಂದ ಬಾಗಿ ಬೇಡಿದವರ ಪಾಪಗಳನ್ನು ಪರಿಹರಿಸುವನು. ಸಂದೇಹವಿಲ್ಲ. ಮಾತ್ರ, ಪ್ರಾರ್ಥನೆಯ ಹಿನ್ನೆಲೆಯಲ್ಲಿ ಆರ್ತತೆಯ ಆಳವಿರಬೇಕು. ಪ್ರಾಮಾಣಿಕ ಉದ್ಧಾರಾಕಾಂಕ್ಷೆ ಇರಬೇಕು. ನಾಲಿಗೆಯ ಭಾಷೆ ಸಾಲದು; ಮನಸ್ಸಿನ ಭಾವ ಬೇಕು. ಕೆಲವರು ಮಂತ್ರದಲ್ಲಿ ಮಾತ್ರ ಪಂಡಿತರು ಮನಸ್ಸಿನಲ್ಲಿ ಅಗಾಧರಲ್ಲ. ಕೆಲವರಿಗೆ ಮನಸ್ಸ ಇಲ್ಲ ಮಂತ್ರವೂ ಮನುಷ್ಯಗಂಧ ನಿವಾರಣ ನಾವೆಲ್ಲರೂ ಮಾನವರು. ನಮ್ಮ ಶರೀರ ಮರ್ತ್ಯ, ದುರ್ಗಂಧಿ, ಕೊಳೆ ತುಂಬಿಹೊರದ್ದು. ಭಗವಂತ ಅಪ್ರಾಕೃತ, ‘ಪುಣ್ಯ ಗಂಧ’, ಪರಮಾತ್ಮನೇ ಭಾಗ್ಯಸ್ವರೂಪ. ಅಂಥ ದೇವರ ಸನಿಹದಲ್ಲಿ ನಮ್ಮಂಥವರು ಹೋಗುವದು ಮಹಾಪರಾಧ. ನಿಯಮದ ಪ್ರಕಾರ ಸಾಮಾನ್ಯ ದೇವತೆಗಳೇ ದುರ್ಗ೦ಧಿ ಮರ್ತ್ಯರಿಂದ ದೂರವಿರುವರು ಎಂದಮೇಲೆ ಎಂದಮೇಲೆ ದೇವತಾಚೂಡಾಮಣಿಯಾದ ಭಗವಂತ ತೀರದೂರವಿರುವನು. ಹಾಗಿದ್ದರೂ ನಾವು ದೇವರ ಸಮೀಪಕ್ಕೆ ಹೋಗದೇ ದೇವರನ್ನು ಪೂಜಿಸಲು ಸಾಧ್ಯವಿಲ್ಲ. ಆದ್ದರಿಂದ ಭಗವಂತನಿಗೆ ನಾವು ಕ್ಷಮೆಯನ್ನು ಯಾಚಿಸಬೇಕು. ‘ವ್ಯೂಹ ವೈ…’ ‘ಯೇಲ್ಲೋ ಮಾತಾ… ‘ಏವಾ ಪಿತ್ತೇ…’ (ಈ ಮೂರರ ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ) “ಮಾನುಷ…’ ಎಂಬ ಮಂತ್ರಗಳನ್ನು ಪಠಿಸಬೇಕು. ದುರ್ಗಂಧಪದಾರ್ಥದಲ್ಲಿ ಇದ್ದರೂ ದೇವರಿಗೆ ಕೆಟ್ಟ ವಾಸನೆಯಿಂದ ದುಃಖವಿಲ್ಲ. ಹೀಗೆಂದ ಮಾತ್ರಕ್ಕೆ ದುರ್ಗಂಧಗಳ ಮಧ್ಯದಲ್ಲಿ ಇಡುವದು ಕ್ಷಮ್ಯವಲ್ಲ. ಆದ್ದರಿಂದ ಈ ಪ್ರಾರ್ಥನೆ. 122 ಪೂಜಾ ರಹ ಬಳಿಕ ದೇವರಿಗೂ ನಮಗೂ ಮಧ್ಯದಲ್ಲಿ ಜವನಿಕೆಯನ್ನು ತೆರೆಯನ್ನು ಕಲ್ಪಿಸಬೇಕು. ನಂತರ ವೇದಿಕೆಯನ್ನು ಏರಿಕೂಡುವದು. ಮುಂದೆ ಬ್ರಹ್ಮಪಾರಸ್ತವವನ್ನು ಪಠಿಸಬೇಕು. ಕಂಡುಋಷಿಗಳು ಕಂಡ ಸ್ತುತಿ ಅರು, ಅಮೋಘವಾದುದು. ಈ ಸ್ತವನದಿಂದ ಭಗವಂತನಿಗೆ ಅಪಾರ ಮೆಚ್ಚುಗೆಯಂತೆ. ಅಂತೆಯೇ ಇದನ್ನು ಭಕ್ತಿಯಿಂದ ಪಠಿಸಿದ ಮಾತ್ರಕ್ಕೆ ದೇವರು ತುಷ್ಟನಾಗಿ ಬ್ರಹ್ಮಹತ್ಯೆಯಂಥ ಮಹಾಪಾತಕವನ್ನು ಹೊಡೆದೋಡಿಸುವನು. ಈ ಸ್ತುತಿ ಮನುಷ್ಯನಲ್ಲಿರುವ ರಾಗ, ದ್ವೇಷ, ಅಸೂಯೆ, ಅಹಂಕಾರ, ಮೋಹ, ಮಮತ ಮುಂತಾದವನ್ನು ದೂರಮಾಡುವದರಲ್ಲಿ ಬಲು ಸಮರ್ಥವಾಗಿದೆ. ಇದು ದೇವರ ಆರಾಧನೆಯ ಮುಖ್ಯಸಾಧನ. ಇದುವೇ ಪರಮಸಿದ್ಧಿಯ ತೀರ ಮುಖ್ಯಕಾರಣ. ಇದನ್ನು ಪಠಿಸರವ ಪೂಜೆಗೆ ಅಧಿಕಾರಿಯಲ್ಲ. ಇದನ್ನು ಜಪಿಸಿ, ದೋಷಮುಕ್ತನಾಗಿ ಪೂಜಿಸಬೇಕು. ದೇವರಿಗೆ ಹೆಚ್ಚಿನ ಮೆಚ್ಚುಗೆ. ಬ್ರಹ್ಮಪಾರಸ್ತೋತ್ರದ ಅರ್ಥ “ಬ್ರಹ್ಮಪಾರಂ ಮುನೇ…’ ಬ್ರಹ್ಮರುದ್ರಾದಿಗಳ ಒಡೆಯನಾದ ದೇವ ಕೇಶವನನ್ನು ಮೆಚ್ಚಿಸಿದ ಕಂಡುಯಷಿಗಳು ಜಪಿಸಿದ ಬ್ರಹ್ಮಪಾರವೆಂಬ ಪರಮಸ್ತವವನ್ನು ಶ್ರವಣ ಮಾಡಲು ಇಚ್ಛಿಸುತ್ತೇವೆ. ‘ಪಾರಃ ಪರಂ ವಿಷ್ಣು…’- (ಪರಂ ತಂ ಪಾರೋ ವಿಷ್ಣು ವಿಶ್ವದ ಪರತತ್ತವೇ ಪರಿಪೂರ್ಣ ವಿಷ್ಣುವ. (ಅಪಾರವಾರ) ಇವನ ಪೂರ್ಣತೆಗೆ ಪರಿಮಿತಿಯಿಲ್ಲ. (ಪರಾಣುಮಪಿ ಪರು ಪಾರಪಾರ) ದೇವತೋತ್ತಮರಾದ ಬ್ರಹ್ಮರುದ್ರಾದಿಗಳನ್ನು ಭವದ ಕಡಲಿನ ದಡಕ್ಕೆ ಪಾರಗಾಣಿಸುವ ದೊರೆ ಈತ. (ಸು ಬ್ರಹ್ಮಪಾರ) ಈ ಗುಣಪೂರ್ಣನೇ ಸಂಸಾರಸಾಗರರ ಆಚರ. (ಪರಸ್ವ ಪಾರಭೂತ) ಈತನೇ ಉತ್ತಮತ್ವರ ಸಾ ಕಾಷ್ಠಾ ಸಾ ಕರಾ ಗ (ಪರೇಭ್ಯ ಪರ ಪರಮಾರ್ಥರೂಪಿ) ಏಕಾಂತಭಕ್ತರೆನಿಸಿದ ಉತ್ತಮರಿಗೆ ಲೋಕಾತೀತ ಪರಮಪುರುಷಾರ್ಥ, ಇಷ್ಟತಮ ಹೆದೈವ. ‘ಸ ಕಾರಣಂ ಕಾರಣತು…’’ (ಸು ಕಾರಣಂ) ಈತ ವಿಶ್ವದ ಕಾರ್ಯಗಳಿಗೆ ಕಾರಣ. (ಕಾರಣತಃ ಅಪಿ ತತ) ವಿಶ್ವದ ಕಾರ್ಯಗಳಿಗೆ ಕಾರಣವೆಂದು ಕಂಡವುಗಳಿಗಿಂತಲೂ ವ್ಯಾಪ್ತನಾಗಿರುವ (ತಸ್ಯಾಪಿ ಹೇತು) ಆ ಇವನೇ ಕಾರಣ. ಪರಹೇತುಹೇತು) ಇದೆಲ್ಲದಕ್ಕೂ ಕಾರಣಳಾದ ಸಿರಿಗೂ ಕಾರಣ. ಕಾರಣಗಳಿಗೂ (ಸ ಹಿ ಕಾರ್ಯಷು ಕರ್ತವ್ಯಷು ಕೃತೇಷು ನಾ ಸತ್ತು) ಕರ್ಮಕರ್ತ್ಯರೂಪ ಸರ್ವಂ ಅಮ) ಈ ದೇವರು ಕಾರ್ಯವನ್ನು ಹುಟ್ಟಿಸುವದಕ್ಕೆ ಮುಂಚೆ ಹಾಗೂ ಬಳಿಕ ಎಲ್ಲ ಕರ್ತೃ ಕರ್ಮ ಕರಣ ಉಪಾದಾನ ಮುಂತಾದವುಗಳಲ್ಲಿ ಸ್ವಾಖ್ಯ ಕರ್ತೃಕರ್ಮಾದಿರೂಪಗಳಿಂದ ಪ್ರವೇಶಿಸುತ್ತಾನೆ ಹಾಗೂ ರಕ್ಷಿಸುತ್ತಾನೆ. ಪೂಜಾ ರಹಸ್ಯ 123 ‘ಬ್ರಹ್ಮಪ್ರಭುಬ್ರ್ರಹ್ಮ…’’ (ಸ ಬ್ರಹ) ದೇವರು ಗುಣಪೂರ್ಣ. (ಬ್ರಹ್ಮಪ್ರಭು ವಿಧಿಯೊಡೆಯ. (ಸರ್ವಭೂತು ಎಲ್ಲಕ್ಕೂ ಆಶ್ರಯ. (ಪ್ರಜಾನಾಂ ಬ್ರಹ್ಮ ಪತಿ) ಜೀವರೆಲ್ಲರಿಗೆ ಎಂದೆಂದಿಗೂ ಎಲ್ಲೆಲ್ಲೂ ಇರುವ ಗುಣಪೂರ್ಣ ನಾದೊಡೆಯ. (ಅಥವಾ ಬ್ರಹ್ಮಪ್ರಜಾನಾಂ ಪತಿ) ತನ್ನ ಭಕ್ತರ ಪಾಲಕ. (ಅಚ್ಯುತ) ಸರ್ವೋತ್ತಮಪದದಿಂದ ಚ್ಯುತನಲ್ಲ. (ಸ ವಿಷ್ಣು ಅವ್ಯಯಂ ಬ್ರಹ) ಆ ದೇವರು ಎಂದಿಗೂ ಹ್ರಾಸವಾಗದೇ ಪೂರ್ಣನಾಗಿರುವ. (ಅಜಂ) ಜನ್ಮವಿಲ್ಲದವ. ನಿತ್ಯಂ) ನಾಶರಹಿತ, (ಅಪಕ್ಷಯಾದ್ಯ ಅಖಿಲೈ: ಅಸಂಗಿ) ಜೀವರಲ್ಲಿ ಜಗತ್ತಿನಲ್ಲಿ ಸನ್ನಿಹಿತನಾಗಿದ್ದರೂ ಅವರ ನಾಶಕೇಶಗಳ ಸೋಂಕಿಲ್ಲದವ. “ಬ್ರಹ್ಮಾಕ್ಷರಮಜಂ…’- ಈ ಪುರುಷೋತ್ತಮನು ಜನ್ಮ ಕ್ಷಯ ಮರಣ ಗಳಿಲ್ಲದವ, ಗುಣಪೂರ್ಣ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿ ಅಂಥ ಪುರುಷೋತ್ತಮನ ಜ್ಞಾನದಿಂದ ನನ್ನ ರಾಗದ್ವೇಷಾದಿ ದೋಷಗಳೆಲ್ಲವೂ ಕಳೆದು ಹೋಗಲಿ, “ಏನ ವೈ ಬ್ರಹ್ಮತಾರಾ…”- ಇನಿತು ಬ್ರಹ್ಮಪಾರವೆಂಬ ಉತ್ತಮಸ್ತವ ವನ್ನು ಜಪಿಸುತ್ತಾ ಕಂಡುಋಷಿಗಳು ಕೇಶವನನ್ನು ಆರಾಧಿಸಿ ಪರಮಸಿದ್ಧಿಯನ್ನು ಪಡೆದರು. ಘಂಟಾನಾದವ ‘ತಾಕಿರೀಟ…’- ಗಂಟೆಯಲ್ಲಿ ಬ್ರಹ್ಮದೇವರು, ಮೇಲಿನ ಕಿರೀಟರಲ್ಲಿ ಗರುಡ, ಮಧ್ಯರ ದಂಡದಲ್ಲಿ ನಾಗ, ಸ್ವರದಲ್ಲಿ ವಾಗ್ಗೇವೀ, ನಾಲ)ದದಲ್ಲಿ ಪ್ರಜಾಪತಿಗಳನ್ನು ಆವಾಹಿಸಿ ಅವರನ್ನು ವಂದಿಸಬೇಕು. ನಂತರ ಗಂಟೆಯನ್ನು ಬಾರಿಸಬೇಕು. ಈ ಎಲ್ಲ ದೇವತೆಗಳ ಪ್ರೇರಣೆಯಿಂದ ಹಾಗೂ ಅನುಗ್ರಹದಿಂದ ಘಂಟಾನಾದದ ಫಲದೊರೆಯುವದು. ಆರಂಭದ ಘಂಟಾನಾದದಿಂದ ದೇವತೆಗಳ ಮತ್ತು ದೈವೀಶಕ್ತಿಯ ಆಗಮನ ಹಾಗೂ ರಾಕ್ಷಸರ ದೂರೀಕರಣ ಆಗುವವು. ಕಂಚಿನ ಗಂಟೆಯನ್ನು ಬಾರಿಸದಿದ್ದರೆ ಸುತ್ತಮುತ್ತ ರಾಕ್ಷಸರು ಉಳಿಯುವರು. ಆದ್ದರಿಂದಲೇ ಕಂಚಿನ ಗಂಟೆಯನ್ನು ಬಾರಿಸುವದು ಅವಶ್ಯ ಎಂದು ಶಾಸ್ತ್ರ ನಂತರ ಜವನಿಕೆ (ತೆರೆಯನ್ನು ಸರಿಸಬೇಕು. ಮಂಟಪಧ್ಯಾನ ನಂತರ ದೇವರ ಮಂಟಪವನ್ನು ಧ್ಯಾನಿಸಬೇಕು. ಭಗವಂತನ ಮನೆಗೆ ಚಿನ್ನದ ಬಾಗಿಲು, ಹೊಳಪಿನ ರತ್ನದ ಕೆತ್ತನೆ, ಹೀರಕದ ಹಾರಗಳು, ಸ್ಪಟಿಕದ ಹೊಸ್ತಿಲು. ಹೊರಪ್ರಾಕಾರದಲ್ಲಿ ಹಂಸ, ಶುಕ, ಪಿಕ, ಮುಂತಾದ ಪಕ್ಷಿಗಳು ಇನಿದನಿ ಮಾಡುತ್ತಿವೆ. ವಿಹರಿಸುತ್ತಿವೆ. ರಮ್ಯವಾದ ಕೆರೆಗಳಲ್ಲಿ ತಾವರೆ ಅರಳಿನಿಂತಿವೆ ಸುಗಂಧ ಬೀರುತ್ತಿವೆ. ಎಲ್ಲೆಡೆಯೂ ಅಗರು ಚಂದನ ಕುಂಕುಮ ಕಸ್ತೂರಿ ಮುಂತಾದವುಗಳ ಘಮಘಮ ಪರಿಮಳ ಆ ಪರಿಸರವನ್ನೇ ಸುರಭಿಗೊಳಿಸಿದೆ. 124 ಪೂಜಾ ರಹಸ್ಯ ಸಾಲು ಸಾಲು ರತ್ನದೀವಿಗೆಗಳು ಹೊಂಬೆಳಕಿನ ಹೊನಲು ಹರಿಸಿವೆ. ತಂಪನೆಯ ವಾಯು ಈ ಸುಗಂಧಿಗಳ ಆಮೋರವನ್ನು ಸುತ್ತ ಬಿತ್ತರಿಸಿದೆ. ಒಳಗೆ ಹೋದಂತೆ ಪುಟಕ್ಕೆ ಹಾಕಿ ತೆಗೆದ ಹೊಳಪಿನ ಹೊನ್ನದ ಎತ್ತರವಾದ ವೇದಿಕೆ, ಸ್ಪಟಿಕದ ಗೋಡೆಗಳು, ಚಿನ್ನದ ಸ್ತಂಭಗಳು, ಮುತ್ತಿನ ಗೊಂಚಲುಗಳು. ವಜ್ರಸ್ಪಟಿಕಗಳ ಸೋಪಾನ, ರತ್ನಮಯ ಪೀಠ, ನವರತ್ನದ ಹಾರಗಳು, ಚಿನ್ನದ ಮಂಟಪ, ಚತುಸ್ತಂಭಗಳ ಮೇಲೆ ಮಂಟಪದ ಕಿರೀಟ, ಸ್ತಂಭಗಳಿಗೆ ಪರಮಧವಲ ಚಾಮರಗಳು, ಅರಕ್ಕೆ ಹೂವಿನ ಅಲಂಕಾರ, ಸುತ್ತಲೂ ತೋರಣ, ಇಂತಹ ಪೀಠದಲ್ಲಿ ಭಗವಂತನ ಆಸನವು ಸಜ್ಜಾಗಿದೆ. ಸಿರಿಯರಸನ ಮಂಟಪ ಮತ್ತು ಪರಿಸರಗಳ ಶ್ರೀಮಂತಿಕೆಯನ್ನು ಹೀಗೆ ಕೇವಲ ಭಾವಶೀಲಮನಸ್ಸಿನಿಂದ ಭಕ್ತಿಪೂರ್ಣಹೃದಯದಿಂದ ವಾಸನಾಮಯವಾಗಿ ನಿರ್ಮಿಸಿದರೆ ಸಾಕು, ಶ್ರೀಹರಿ ಆನಂದದಿಂದುಬ್ಬಿ ನಲಿವ. ಮೆಚ್ಚಿ ಕುಣಿವ ಒಲ್ಲ. ಭಾವವಿಲ್ಲದ ಬಂಗಾರ, ಪ್ರೇಮವಿಲ್ಲದ ಶೃಂಗಾರ ಭಗವಂತ ಎಂದೆಂದಿಗೂ ‘ಸಕ್ತುಮಿವ…’’ (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ ಈ ಮಂತ್ರದಿಂದ ಪ್ರತಿಮೆಯ ವಸ್ತ್ರವನ್ನು ತೆಗೆಯಬೇಕು. ‘ಹಿರಣ್ಯವರ್ಹಾಂ…’- (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ ಎಂದು ಪ್ರತಿಮೆಯನ್ನು ವೀಕ್ಷಿಸಬೇಕು. ‘ಕೃತಯೋತ್ಮೀಯತಾಂ…’ “ಓ ಶ್ರೀಹರಿಗೆ ಸಿರಿಯು ನಿನ್ನ ಪ್ರೇಮದ ಪುತ್ಥಳಿ, ತೋಳುಬಳ್ಳಿಯ ತೆಕ್ಕೆಯಲ್ಲಿ ಅವಳು ನಿನ್ನ ಬಂಧಿಸಿರುವಳು. ಶಯ್ಕೆಯಿಂದ ಎದ್ದೇಳು. ಸಿರಿಯ ತೋಳು ಬಂದಿಯನ್ನು ಬಿಟ್ಟೇಳು (ಮುಂಚ ಬಾಹುಲತಾಪಾಶ). ನಿನ್ನರ್ಚಿಸುವ ಹಂಬಲ ನನಗೆ, ನಿನ್ನೆಬ್ಬಿಸುವ ಆಸೆ ನನಗೆ, ಈ ಹಂಬಲ ನಿನ್ನ ಪ್ರೇರಣೆಯಿಂದ ಈ ಆಸೆ ನಿನ್ನ ಪ್ರೀತಿಗಾಗಿ.’ ‘ಆಯತಾಭ್ಯಾಂ…’’ ‘ಹೇ ಭಗವನ್ ದೀರ್ಘವೂ ವಿಶಾಲವೂ ಸೌಮ್ಯವೂ ಆರುದು ನಿನ್ನ ಕಣ್ಣು ಅಂಥ ಕರುಣಾರಸಪೂರ್ಣವಾದ ಕಣ್ಣಳಿಂದ ನನ್ನನ್ನು ನೋಡು, ಕರುಣೆಯ ಕಿರಣವನ್ನರಿಸು. ಎನ್ನನುದ್ಧರಿಸು ಹೀಗೆಂದು ಕೈ ಜೋಡಿಸಿ, ಪ್ರಾರ್ಥಿಸಿ ಭಗವಂತನನ್ನು ಎಬ್ಬಿಸಬೇಕು. ಪ್ರತಿಮೆಯನ್ನು ಎತ್ತಿ ಮಂಟಪದಲ್ಲಿ ಕೂಡಿಸಬೇಕು. ನಿರ್ಮಾಲ್ಯ ವಿಸರ್ಜನ “ದೇವರ ಎಡಭಾಗದಲ್ಲಿ ರುದ್ರದೇವರಿದ್ದಾರೆ. ಅವರಿಗೆ ದೇವರ ನಿರ್ಮಾಲ್ಯ ಬೇಕು. ಅಂತೆಯೇ ತಲೆಯ ಮೇಲೆ ಪಾತ್ರೆಯನ್ನು ಧರಿಸಿ ನಿಂತಿರುವರು. ಹೀಗೆಂದು ಅನುಸಂಧಾನಿಸಿ ಎಡಭಾಗದಲ್ಲಿಟ್ಟ ಪಾತ್ರೆಯಲ್ಲಿ ದೇವರ ನಿರ್ಮಾಲ್ಯವನ್ನು ವಿಸರ್ಜಿಸಬೇಕು. ಪೂಜಾ ರಹಸ್ಯ 125 ‘ಅಹಂ ರುದ್ರೇಛಿ…’ ಎಂಬ ಅಂಭ್ಯಣೀಸೂಕ್ತವನ್ನು ನಿರ್ಮಾಲ್ಯವಿಸರ್ಜನ ಕಾಲದಲ್ಲಿ ಪಠಿಸಬೇಕು. “ಸಹಸ್ರಶೀರ್ಷಾ ಪುರುಷ…’- ಎಂಬ ಪುರುಷಸೂಕ್ತ ಮತ್ತು ‘ಋಷಭಂ ಮಾ ಸಮಾನಾನಾಂ…’ ಎಂಬ ಋಷಭಸೂಕ್ತದಿಂದ ನಿರ್ಮಾಲ್ಯಾಭಿಷೇಕವನ್ನು ಮಾಡಬೇಕು. ಇದೇ ಸಮಯದಲ್ಲಿ ಲಕ್ಷ್ಮೀ ವಾಯು ಶೇಷಗರುಡರ ಪ್ರತಿಮೆಗಳಿಗೂ ನಿರ್ಮಾಲ್ಯ ವಿಸರ್ಜನ ಹಾಗೂ ಅಭಿಷೇಕಗಳನ್ನು ಮಾಡಬೇಕು. ಕೆಲವರು ಇದರ ಜೊತೆಯಲ್ಲಿಯೇ ಶ್ರೀಸೂಕ್ತ ವಾಯುಸ್ತುತ್ಯಾದಿಗಳಿಂದ ಶುದ್ಧಾಭಿಷೇಕವನ್ನೂ ಮಾಡುತ್ತಾರೆ. ಆದರೆ ಕೆಲವರು ಈಗ ಕೇವಲ ನಿರ್ಮಾಲ್ಯಾಭಿಷೇಕವನ್ನು ಮಾಡಿ, ಭಗವಂತನ ಪೂಜೆ ಆದ ಬಳಿಕವೇ ಶುದ್ಧಾಭಿಷೇಕವನ್ನು ಮಾಡುವರು. ಎರಡೂ ಸರಿಯೇ. ಆದರೆ ಶುದ್ಧಾಭಿಷೇಕಕ್ಕಿಂತಲೂ ಮೊದಲು ಲಕ್ಷ್ಮೀ, ವಾಯು, ಶೇಷಾದಿ ಪ್ರತಿಮೆಗಳಲ್ಲಿ ಆಯಾ ದೇವತೆಗಳನ್ನು ಆವಾಹಿಸುವದು ಅಗತ್ಯ. ದೇವತೆಗಳನ್ನು ಆವಾಹಿಸುವಾಗ ಪ್ರತಿಮೆಗಳಲ್ಲಿ ತತ್ತ್ವನ್ಯಾಸ, ಮಾತೃಕಾನ್ಯಾಸಗಳನ್ನು ಮಾಡಬೇಕು. ಇಲ್ಲಿ ಕೆಲವು ತತ್ತ್ವಗಳನ್ನು ತಿಳಿಯುವರು ಅತ್ಯಗತ್ಯ. ‘ದುರ್ಗಾಶಿವಸ್ಕಂದ….ತಸ್ಮಾತ್ ಧೈಯೋ ಹರಿಃ ಸದಾ…’.. ಲಕ್ಷ್ಮೀ, ವಾಯು, ಶೇಷ, ಗರುಡ, ಶಿವ, ದುರ್ಗಾ, ಸ್ಕಂದ, ಸೂರ್ಯ, ಚಂದ್ರ, ಗಣಪತಿ, ಮಂಗಳ, ಶನಿ ಮುಂತಾದ ಯಾವುದೇ ದೇವತೆಗಳ ಪ್ರತಿಮೆಗಳನ್ನು ಪೂಜಿಸುವಾಗ ಆ ಪ್ರತಿಮೆಯಲ್ಲಿ ಅತಿಪ್ರಧಾನವಾಗಿ ಭಗವಂತನನ್ನೇ ಆವಾಹಿಸಿ ಪೂಜಿಸಬೇಕು. ವಿಷ್ಣುವೇ ಸರ್ವೋತ್ತಮ, ಅವನೇ ಸ್ವತಂತ್ರ. ಅವನೇ ಅಂತಿಮಫಲಪ್ರದ. ಅವನೇ ಸರ್ವಾಂತರ್ಯಾಮಿ. ಅಂದ ಮೇಲೆ ಅವನನ್ನು ಸರ್ವೋತ್ತಮನೆಂದು, ಸ್ವತಂತ್ರನೆಂದು, ಸರ್ವಾಂತರ್ಯಾಮಿಯೆಂದು, ಸರ್ವಸ್ವಾಮಿಯೆಂದು ಪೂಜಿಸದೆ ಈ ದೇವತೆಗಳನ್ನು ಪೂಜಿಸಿದರೆ ಏನು ಫಲ? ಇದಕ್ಕೆ ವಿಪರೀತವಾಗಿ ದೇವರನ್ನು ಸರ್ವೋತ್ತಮ, ಸರ್ವಸ್ವಾಮಿ, ಸರ್ವಾಂತರ್ಯಾಮಿಯೆಂದು ನೆನೆಯದೆ ಲಕ್ಷ್ಮೀ, ವಾಯು ಮುಂತಾದ ಬೇರೆ ದೇವತೆಗಳನ್ನು ಭಜಿಸುವದು ಮಹಾ ಅನರ್ಥಸಾಧನ. ಆದ್ದರಿಂದ ಲಕ್ಷ್ಮಿ, ಬ್ರಹ್ಮ ವಾಯು, ಶೇಷ, ಗರುಡ, ಶಿವ, ದುರ್ಗಾ, ಸ್ಕಂದ, ಸೂರ್ಯ, ಚಂದ್ರ, ಗಣಪತಿ, ಮಂಗಳ, ಶನಿ, ಮುಂತಾದ ಎಲ್ಲ ದೇವತೆಗಳನ್ನೂ ಭಗವಂತನ ಅಧಿಷ್ಠಾನರು, ಭಗವಂತನ ಭಕ್ತರು, ಭಗವಂತನ ಅಧೀನರು, ಭಗವಂತನ ಪರಮಪ್ರಿಯರು ಎಂದೇ ಪೂಜಿಸತಕ್ಕದ್ದು, 126 ಪೂಜಾ ರಹಸ್ಯ ಇದಕ್ಕೆ ಹೊರತಾಗಿ ಅವರೇ ಸ್ವತಂತ್ರರು, ಸರ್ವೋತ್ತಮರು, ಸರ್ವಸ್ವಾಮಿ, ಸರ್ವಾಂತರ್ಯಾಮಿಗಳು ಎಂದಾಗಲಿ, ವಿಷ್ಣುವಿನ ಸಮಾನರು ಎಂದಾಗಲಿ, ವಿಷ್ಣುವಿನಿಂದ ಅಭಿನ್ನರು ಎಂದಾಗಲಿ ತಿಳಿದು ಅವರನ್ನು ಪೂಜಿಸಿದರೆ ಅಂಧಂತಮಸ್ಸು ಕಟ್ಟಿಟ್ಟದ್ದು. ಇದರಲ್ಲಿ ಸಂಶಯವಿಲ್ಲ. ‘ಭಕ್ತಿಂ ಕೃತ್ವಾನ್ಯದೇವೇನು…’- ಬೇರೆ ದೇವತೆಗಳಲ್ಲಿ ಭಕ್ತಿಯನ್ನು ಮಾಡಿದರೂ ವಿಷ್ಣುವಿನಲ್ಲಿ ಭಕ್ತಿಯನ್ನು ಮಾಡದೇ ಸದ್ಗತಿ ಆಗುವದು ಸಾಧ್ಯವೇ ಇಲ್ಲ. ‘ವ ಯಜ್ಞಾ ನ ಚ ತೀರ್ಥಾನಿ…’- ಎಷ್ಟೇ ಯಜನ ಯಾಜನ ಮಾಡಿದರೂ, ತೀರ್ಥಕ್ಷೇತ್ರಗಳನ್ನು ಅಲೆದರೂ, ಉಪವಾಸ ವ್ರತಗಳಿಂದ ಬೆಂಡಾದರೂ, ಮೂಲೆ ಮೂಲೆಯ ದೇವತೆಗಳನ್ನು ಕಂಡ್ಲುಡುಕಿ ಪೂಜಿಸಿದರೂ ತಿಲಮಾತ್ರವೂ ಫಲವಿಲ್ಲ. ಈ ಮಾನವನನ್ನು ಯಾರೂ ಕಾಪಾಡಲಾರರು. ‘ಹರಿರ್ಹಿ ಸರ್ವದೇವಾನಾಂ…’’ ಶ್ರೀಹರಿಯೆ ಸರ್ವದೇವತೆಗಳಿಗಿಂತ ಉತ್ತಮ. ಅನಂತಶಕ್ತಿಶಾಲಿ, ಅಂತೆಯೇ ಸ್ವತಂತ್ರ. ಅವನೇ ಜಗದ್ಗುರು. ಸಿರಿ ವಿಧಿ ಮುಂತಾದವರೆಲ್ಲ ಅವನಧೀನರು, ರುಲರು, ದಾಸರು, ‘ಮತ್ಸಂಪತ್ಯಾ…’- ಯಾವುದೇ ದೇವತೆಯ ಪೂಜೆಯನ್ನಾಗಲಿ, ಗುರುಗಳ ಮದನೆಯನ್ನಾಗಲಿ ಆ ದೇವತೆ ಹಾಗೂ ಆ ಗುರುಗಳಲ್ಲಿ ಅಂತರ್ಯಾಮಿಯಾಗಿದ್ದ ಭಗವಂತನಿಗೇ ಮುಖ್ಯವಾಗಿ ಸಲ್ಲಿಸಬೇಕೇ ಹೊರತು ಕೇವಲ ಆ ದೇವತೆ, ಆ ಗುರುಗಳಿಗೆ ಸಲ್ಲಿಸತಕ್ಕದ್ದಲ್ಲ. ‘ಉಱಕ್ರಮಾಂತಗತೇನ…’- ಒಬ್ಬರ ಮೇಲೊಬ್ಬರೆಂಬಂತೆ ದೇವತೆಗಳಲ್ಲಿ ತಾರತಮ್ಯವನ್ನು ತಿಳಿದು ಅದರ ಅಂತಿಮಾವಧಿಯಾಗಿ ‘ಸಾ ಕಾಷ್ಠಾ’ ಎಂಬಂತೆ ಭಗವಂತವನ್ನು ತಿಳಿದು ಭಜಿಸಬೇಕು. ಅರ್ಥಾತ್ ಲಕ್ಷ್ಮೀ, ಬ್ರಹ್ಮ ವಾಯ್ಯಾರಿಗಳೆಲ್ಲರೂ ಶ್ರೀಹರಿಯ ದಾಸಾನುದಾಸರೆಂದು ತಿಳಿದರ್ಚಿಸಬೇಕು. ‘ಸ್ವತಂತ್ರಪೂಜ್ಯತಾಬುದ್ಧಾ…- ಲಕ್ಷ್ಮೀ, ಬ್ರಹ್ಮಾದಿಗಳು ಭಗವದಧೀನರಲ್ಲ, ಭಗವದ್ಭಕ್ತರಲ್ಲ. ಅವರೆಲ್ಲರು ಸ್ವತಂತ್ರವಾಗಿ ಪೂಜ್ಯರು ಎಂದು ತಿಳಿದು ಮಾಡಿದ ಅವರ ಅರ್ಚನೆ, ಯಜ್ಞ ತಪಸ್ಸು ಮುಂತಾದವುಗಳನ್ನು ಅವರು ಎಂದೆಂದಿಗೂ ಸ್ವೀಕರಿಸುವದಿಲ್ಲ. ಇಂಥ ಅರ್ಚನೆ, ಯಜ್ಞ ತಪಸ್ಸುಗಳನ್ನು ಭಗವದ್ಭಕ್ತರಲ್ಲದ ಬ್ರಹ್ಮ ರುದ್ರ ಮುಂತಾದ ಹೆಸರುಗಳಿಂದಲೇ ಕರೆಯಲ್ಪಡುವ ಮಹಾದೈತ್ಯರು ಸೆಳೆದೊಯ್ಯುವರು. ಆದ್ದರಿಂದ ಲಕ್ಷ್ಮೀ, ವಾಯು, ಶೇಷಾದಿ ಸಮಸ್ತದೇವತಾಪ್ರತಿಮೆಗಳಲ್ಲೂ ಶ್ರೀಹರಿಯೇ ಸರ್ವಪ್ರಧಾನವಾಗಿ ಅಧಿಷ್ಠಾತೃವು ಎಂದು ತಿಳಿದು ಅವನನ್ನೇ ಪರಮಮುಖ್ಯವಾಗಿ ಆವಾಹಿಸಿ ಪೂಜಿಸಬೇಕು. ಭಗವಂತನ ಭಕ್ತರು ಭಗವಂತನ ಅಧಿಷ್ಠಾನರೆಂದಾಗಿ ಲಕ್ಷ್ಮೀ, ವಾಯ್ಯಾದಿ ದೇವತೆಗಳನ್ನೂ ಆಯಾ ಪ್ರತಿಮೆಗಳಲ್ಲಿ ಪೂಜಿಸುವದು ಅವಶ್ಯಕ. ಪೂಜಾ ರಹಸ್ಯ ಗೋಲಕಚಿಂತನ 127 ಅಲ್ಲದೇ, ಪ್ರತಿಮೆ, ಅಗ್ನಿ ಮುಂತಾದ ಯಾವುದೇ ಅಧಿಷ್ಠಾನಗಳಲ್ಲಿ ಶ್ರೀಹರಿಯನ್ನು ಪೂಜಿಸಬೇಕಾದರೆ ಎರಡು ಅಥವಾ ಮೂರು ಗೋಲಕಗಳನ್ನು (ಎಂದರೆ ಅಧಿಷ್ಠಾನಗಳನ್ನು ಚಿಂತಿಸಲೇಬೇಕು. ವಿಷ್ಣು ಲಕ್ಷ್ಮೀ, ವಾಯು ಈ ಮೂವರ ಪ್ರತಿಮೆಗಳಲ್ಲಿ ಆವಾಹಿಸಲ್ಪಡುವ ಭಗವಂತನಿಗೆ ಎರಡು ಗೋಲಕಗಳು. ಶೇಷಗರುಡಾದಿ ಪ್ರತಿಮೆಗಳಲ್ಲಿ ನಾವು ಆವಾಹಿಸುವ ದೇವರಿಗೆ ಮೂರು ಗೋಲಕಗಳು. ವಿಷ್ಣು ಲಕ್ಷ್ಮೀ, ವಾಯು ಈ ಮೂವರ ಪ್ರತಿಮೆಗಳಲ್ಲಿ ವಾಯುದೇವರು ಮೊದಲನೆಯ ಗೋಲಕ, ಆ ವಾಯುಗೋಲಕದಲ್ಲಿ ಚಿನ್ಮಯ ಲಕ್ಷ್ಮೀ ದೇವಿಯು ಎರಡನೆಯ ಗೋಲಕವಾಗಿ ಇರುವಳು ಎಂದು ಧ್ಯಾನಿಸಬೇಕು. ಆ ಚಿನ್ಮಯಲಕ್ಷ್ಮೀಗೋಲಕದಲ್ಲಿ ಅನಂತಗುಣಪೂರ್ಣ ಸಚ್ಚಿದಾನಂದಾತ್ಮ (ಲಿಂಬರೂಪಿ) ಭಗವಂತನು ಸನ್ನಿಹಿತನಾಗಿರುವನೆಂದು ಚಿಂತಿಸಬೇಕು. ಶೇಷಾದಿ ಉಳಿದೆಲ್ಲ ದೇವತೆಗಳ ಪ್ರತಿಮೆಗಳಲ್ಲಿ, ಆಯಾ ದೇವತೆಗಳು ಮೊದಲನೆಯ ಗೋಲಕ, ವಾಯುದೇವರು ಎರಡನೆಯ ಗೋಲಕ, ಲಕ್ಷ್ಮೀದೇವಿಯು ಮೂರನೆಯ ಗೋಲಕ ಎಂದು ಧ್ಯಾನಿಸಬೇಕು.

‘ವಿನಾ ಪ್ರತೀಕ ಪ್ರಾಣಸ್ಯ… ಇದಕ್ಕೆ ಕಾರಣವಿಷ್ಟು ಲಕ್ಷ್ಮೀವಾಯು ಗಳೆಂಬ ಗೋಲಕಗಳನ್ನು ಸ್ಮರಿಸದಿದ್ದರೆ ಭಗವಂತ ಆ ಪ್ರತಿಮೆಯಲ್ಲಿ ಎಂದೆಂದಿಗೂ ಸನ್ನಿಹಿತನಾಗುವದಿಲ್ಲ. ನಾವು ಮಾಡಿದ ಯಾವ ಪೂಜೆಯನ್ನೂ ಸ್ವೀಕರಿಸುವದಿಲ್ಲ. ಅವನಿಗೆ ಅತ್ಯಂತ ಪ್ರಿಯವಾದ ಯಾವ ವಸ್ತುವನ್ನು ಸಮರ್ಪಿಸಿದರೂ ಅದನ್ನು ಕೈಗೊಳ್ಳುವದಿಲ್ಲ. ವಾಯುಲಕ್ಷ್ಮೀ ಅಧಿಷ್ಠಾನವನ್ನು ಬಿಟ್ಟು ಮಾಡುವ ಪೂಜೆಯು ಪರಮಾತ್ಮನಿಗೆ ಅತ್ಯಂತ ಅಪ್ರಿಯವಾದದ್ದು. ಇದರಿಂದಾಗಿ ನರಕಾದಿಗಳಾಗುವದು ನಿಶ್ಚಿತ. ಆದ್ದರಿಂದ ಪ್ರತಿಯೊಂದು ಪ್ರತಿಮೆಯಲ್ಲಿ ವಾಯುದೇವರನ್ನು ಲಕ್ಷ್ಮೀ ದೇವಿಯನ್ನು ಧ್ಯಾನಿಸಿ ಅವರಲ್ಲಿ ಭಗವಂತನನ್ನು ಆವಾಹಿಸಬೇಕು. ಬಳಿಕವೇ ಅಲ್ಲಿ ಭಗವಂತನು ಸನ್ನಿಹಿತನಾಗುವ, ಫಲಪ್ರದನಾಗುವ. ಗೋಲಕಚಿಂತನಕ್ರಮ ಹೀಗಿರುವ ಕಾರಣ ಆಯಾ ಪ್ರತಿಮೆಗಳಲ್ಲಿ ಆವಾಹಿಸುವ ಕ್ರಮವನ್ನು ತಿಳಿಯಬೇಕು. ಮೊದಲು ಲಕ್ಷ್ಮೀಪ್ರತಿಮೆಯಲ್ಲಿ ಮಾಡುವ ಆವಾಹನ ಕ್ರಮ. ಮೊದಲು ‘ಉದ್ಯದ್ರವಿಪ್ರಕರ…’ ಎಂದು ವಾಯುದೇವರನ್ನು ಧ್ಯಾನಿಸಿ ಲಕ್ಷ್ಮೀಪ್ರತಿಮೆಯಲ್ಲಿ ಆವಾಹಿಸಬೇಕು. ಬಳಿಕ ಕೌಶಯಪೀತವಸನಾಂ…’ ಎಂದು ಲಕ್ಷ್ಮಿಯನ್ನು ಧ್ಯಾನಿಸಿ ಆವಾಹಿಸಬೇಕು.128 ಪೂಜ ರಹಸ್ಯ ಕೊನೆಯಲ್ಲಿ ‘ಉದ್ಯದ್ಭಾಸ್ಕತ್ಸಮಾಭಾಸ…’ ಎಂದು ನಾರಾಯಣನನ್ನು ಧ್ಯಾನಿಸಬೇಕು. ‘ಉದ್ಯದ್ರವಿಕ್ಷಕರ…’’ ‘ನಾವು ಮುಖ್ಯಪ್ರಾಣದೇವರನ್ನು ಧ್ಯಾನಿಸಬೇಕು. ಅವರು ಇದೀಗ ಉದಿಸುವ ಅನಂತಭಾನುಗಳಂತೆ ಭಾಸಮಾನರಾದವರು. ಶ್ರೀಹರಿಯ ತೊಡೆಯಲ್ಲಿ ವಿರಾಜಮಾನರಾದವರು. ಆ ದೇವರ ನಿತ್ಯಸ್ತುತಿಯಲ್ಲಿ ತೊಡಗಿದವರು. ಒಂದು ಕೈಯಲ್ಲಿ ಗರ; ಇನ್ನೊಂದರಲ್ಲಿ ಅಭಯಮುದ್ರೆ, ಇನ್ನೆರಡು ಕೈಗಳಿಂದ ಬದ್ಧಾಂಜಲಿಯಾಗಿ ಭಗವಂತನನ್ನು ವಂದಿಸುತ್ತಿರುವರು. ಭಕ್ತಿಯಿಂದ ಭಗವಂತನ್ನು ಭಜಿಸಲೋಸುಗ ಇಷ್ಟವಾದಂತೆ ಅನೇಕರೂಪಗಳನ್ನು ತಾಳಿದವರು. ಯಥೇಷ್ಟ ವಿಶಾಲವಾದ ದೇಹವುಳ್ಳವರು. ದೇವರ ಹಾಗೂ ತಮ್ಮಿಚ್ಛೆಯಂತೆ ಅನೇಕಾಮಾರಗಳನ್ನು ತಳೆದವರು. ಅನಂತ ಉನ್ನತ ಕರ್ಮಶಕ್ತಿಯಿರುವವರು. “ಕೀಯತವಸನಾಂ…’, ‘ದೇವಿ ಮಹಾಲಕ್ಷ್ಮಿಯನ್ನು ನಾವೆಲ್ಲರೂ ಧ್ಯಾನಿಸಬೇಕು. ಆಕ ರೇಷ್ಮೆಯ ಪೀತಾಂಬರವನ್ನು ಧರಿಸಿರುವಳು. ತಾವರೆಯಂಥ ಕಣ್ಣು ಆಕೆಗೆ, ಅವಳ ಕೈ ಕಮಲದಂತೆ ಕೋಮಲ. ಎರಡು ಕೈಗಳಲ್ಲಿ ಪದ್ಯಗಳನ್ನು ಇನ್ನೆರಡು ಕೈಗಳಲ್ಲಿ ಅಭಯ ವರ ಮುದ್ರಗಳನ್ನು ಧರಿಸಿರುವಳು. ಉರಿಸುವ ಅನಂತ ರವಿಗಳಂತೆ ತೇಜಃಪುಂಜಳು, ಭಗವಂತನ ತೊಡೆಯಲ್ಲಿ ಕುಳಿತವಳು. ಬ್ರಹ್ಮ ರುದ್ರ ಮುಂತಾದವರು ಇವಳ ಪಾದಗಳಿಗೆ ವಂದಿಸುವರು. ಇವಳೇ ಎಲ್ಲರ ತಾಯಿ. ‘ಉದ್ಯಾನ್ಹತಮಾಭಾಸು…’ ಬಳಿಕ ಆ ಬಳಿಕ ಆ ನಾರಾಯಣನ ಧ್ಯಾನ. ‘ಆತನ ಪ್ರಭೆ ಇದೀಗ ಉದಯಿಸುತ್ತಿರುವ ಭಾನುವಿನಂತೆ. ಜ್ಞಾನ, ಆನಂದ, ಲ, ಔದಾರ್ಯ ಮುಂತಾದ ಸದ್ಗುಣಗಳೇ ಆತನ ಮೂರ್ತಿ, ಅವನಿಗೆ ನಾಲ್ಕು ಕೈಗಳು. ಅವುಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಗಳನ್ನು (ಬಲರ ಮೇಲುಗೈ ಎಡದ ಮೇಲುಗೈ ಎಡದ ಕೆಳಗೈ, ಬಲದ ಕೆಳಗೈಗಳಲ್ಲಿ ಧರಿಸಿರುವನು. ರತ್ನಪೂಣವಾದ ಚಿನ್ನದ ಪೀಠದಲ್ಲಿ ಕುಳಿತಿರುವನು. ಶ್ರೀಭೂದೇವಿಯರು ನಿತ್ಯನೂತನವಾದ ಈತನ ಪರಮಸೌಂದರ್ಯ ಹಾಗೂ ದಿವ್ಯಲಾವಣ್ಯಗಳಿಗೆ ಮಾರು ಹೋಗಿ ಇವನನ್ನು ಆಲಿಂಗಿಸಿ ಕುಳಿತಿರುವರು. ಇವನ ಸುತ್ತಲೂ ಕುಗ್ಗೋಲ್ಕಾಗಿ, ವಾಸುದೇವಾದಿ, ಕೇಶವಾದಿ, ಮತ್ಯಾರಿ ರೂಪಗಳು ವ ವಿಧಿ, ವಾಯು, ಶಿವ, ಶೇಷ, ಸುಪರ್ಣರು ಹಾಗೂ ಇಂದ್ರಾದಿದೇವತೆಗಳು ಮಡರಿಯರಿಂದೊಡಗೂಡಿ ದೇವರನ್ನರ್ಚಿಸುತ್ತಿರುವರು. ಹೀಗೆಂದು ಬರೂ ನಾರಾಯಣನನ್ನು ನೆನೆಯುವದು. ಆಮೇಲೆ ಪ್ರಾರ್ಥನೆ. “ಓ ಭಗವನ್! ಸಿರಿಯರಸ ನನ್ನೆದೆ ತಾವರೆಗದ್ದುಗೆಯ ದೇವ! ಈ ಪ್ರತಿಮೆಯಲ್ಲಿ ಕಣ ಕಣಗಳಲ್ಲಿಯೂ ವ್ಯಾಪಿಸಿ ಮುಖ್ಯಪ್ರಾಣರಿದ್ದಾರೆ. ಪೂಜಾ ರಹಸ್ಯ 129 ಅವರ ಎಲ್ಲ ಪರಮ ದಿವ್ಯ ಅಂಗಾಂಗಗಳಲ್ಲಿಯೂ ಅಂಶಾಂಶಗಳಲ್ಲಿಯೂ ಲಕ್ಷ್ಮೀದೇವಿ ವ್ಯಾಪಿಸಿ ಇದ್ದಾಳೆ. ‘ಆ ಶ್ರೀದೇವಿ ನಿನ್ನ ನೆರೆಮೆಚ್ಚುಗೆಯ ಪ್ರತಿಮೆ. ಗುಣಪೂರ್ಣ, ನಿರ್ಮಲ, ಚಿನ್ಮಯ ರಮಾದೇವಿಯೆಂಬ ಪ್ರತಿಮೆಯಲ್ಲಿ ರಮಾಂತರ್ಗತನಾದ ನಿನ್ನನ್ನಾವಾಹಿಸುವೆ. “ನೀನು ರಮಾದೇವಿಯ ನಿಯಾಮಕ, ಪಾಲಕ, ಸಾಕ್ಷಾದಾಶ್ರಯ, ಆಧಾರ, ಪ್ರೇರಕ, ಅವಳಿಗೆ ಅಸ್ತಿತ್ವವನ್ನು ದಯಪಾಲಿಸಿದವ, ರಮಾದಿನಾಮಕ, ಅವಳ ಆಕಾರದವ, ರಮೆಯಲ್ಲಿದ್ದರೂ ಅವಳ ಪಾರತಂತ್ರ, ಅಪೂರ್ಣತ್ವ ಮುಂತಾದ ದೋಷಗಳಿಲ್ಲದವ, ಅವಳಿಂದ ಅಚಿಂತ್ಯ, ರಮೆಗಿಂತಲೂ ಅನಂತಮಡಿ ಮಿಗಿಲಾದವ ರಮಾನಾಥ, ರಮೇಶ. ಹೀಗೆ ರಮಾದೇವಿಯ ಪ್ರತಿಮೆಯಲ್ಲಿ ವಾಯುವನ್ನು, ಬಳಿಕ ತದಂತರ್ಗತ ರಮಾದೇವಿಯನ್ನು ನಂತರ ತರಂತರ್ಗತ ನಾರಾಯಣನನ್ನು ಆವಾಹಿಸಬೇಕು. ಇದೇ ತೆರನಾಗಿ ವಾಯುಪ್ರತಿಮೆಯಲ್ಲಿಯೂ ‘ಓ ಭಗವನ್!………….. ವಾಯ್ಕಂತರ್ಗತನಾದ ನಿನ್ನನ್ನು ಆವಾಹಿಸುವೆ.’ ಶೇಷ, ಗರುಡ, ಶಿವ, ದುರ್ಗಾ, ಸ್ಕಂದ, ಇಂದ್ರ, ಸೂರ್ಯ, ಚಂದ್ರ, ಗಣಪತಿ, ಶನಿ, ಮುಂತಾದ ದೇವತೆಗಳಲ್ಲಿ ಮೊದಲು ಆಯಾ ದೇವತೆಗಳನ್ನು ಧ್ಯಾನಿಸಿ ಆವಾಹಿಸಬೇಕು. ಆ ದೇವತೆಗಳಲ್ಲಿ ವಾಯುದೇವರನ್ನು, ಮುಂದೆ ಲಕ್ಷ್ಮೀದೇವಿಯನ್ನು ಧ್ಯಾನಿಸಿ ಆವಾಹಿಸಿ, ಅವಳಲ್ಲಿ “ಓ ಭಗವನ್! ಶೇಷದೇವರ ನಿಯಾಮಕನೂ, ಶೇಷಾಂತರ್ಗತನಾದ ನಿನ್ನನ್ನು ಆವಾಹಿಸುವೆ.’ ಹೀಗೆಯೇ ಗರುಡಾಂತರ್ಗತ/ ಶಿವಾಂತರ್ಗತ ಮುಂತಾಗಿ ಅಂದು ಆವಾಹಿಸಬೇಕು. ಹೀಗೆ ಆವಾಹಿಸಿದ ಬಳಿಕ ಶ್ರೀಸೂಕ್ತ ಅಂಭ್ಯಸೂಕ್ತ ಲಕ್ಷ್ಮೀಹೃದಯ, ವಾದಿರಾಜರ ಶ್ರೀಶ್ರೀಶಗುಣದರ್ಪಣ, ಯಾದವಾರ್ಯರ ಲಕ್ಷ್ಮಿ ಅಷ್ಟಕ ಮುಂತಾದ ಮಂತ್ರಗಳನ್ನು ಪಠಿಸಿ, ಲಕ್ಷ್ಮೀದೇವಿಯ ಅಭಿಷೇಕಮಾಡಬೇಕು. ಆಮೇಲೆ ಪವಮಾನ, ಬಳಿತ್ಸಾಸೂಕ್ತ ಸುಂದರಕಾಂಡ (ತಾತ್ಪರ್ಯ ನಿರ್ಣಯ), ವಾಯುಸ್ತುತಿ, ಸುಮಧ್ವವಿಜಯ ಮುಂತಾದ ಮಂತ್ರಗಳಿಂದ ವಾಯುದೇವರ ಅಭಿಷೇಕಮಾಡಬೇಕು. ಶೇಷಗರುಡರ ಮಂತ್ರಗಳಿಂದ ಅವರ ಅಭಿಷೇಕಮಾಡಬೇಕು. ಇಲ್ಲಿ ಇನ್ನೊಂದಂಶ, ಲಕ್ಷ್ಮೀತೀರ್ಥವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವದು ಶಾಸ್ತ್ರವಿಹಿತವಲ್ಲ. ಆದುದರಿಂದ ರಮಾದೇವಿಗೆ ಅಭಿಷೇಕಮಾಡಿದುದನ್ನು ಪ್ರೋಕ್ಷಣೆ ಮಾಡಿಕೊಂಡು ಬೇರೆ ಪಾತ್ರದಲ್ಲಿ ಹಾಕಬೇಕು. ಶೇಷಗರುಡಾರಿಗಳ ಅಭಿಷೇಕಜಲವನ್ನೂ ಕೇವಲ ಪ್ರೋಕ್ಷಣೆ ಮಾಡಿಕೊಳ್ಳಬೇಕು. ತೀರ್ಥಪ್ರಾಶನ ಮಾಡಬಾರದು. 130 ಪೂಜಾ ರಹಸ್ಯ ಆದರೆ ಮುಖ್ಯಪ್ರಾಣದೇವರ ತೀರ್ಥವನ್ನು ಮಾತ್ರ ಅವಶ್ಯವಾಗಿ ಸ್ವೀಕಾರ (ಪ್ರಾಶನ) ಮಾಡಬೇಕು. ಅರಕ್ಕಾಗಿ ವಾಯುದೇವರ ತೀರ್ಥವನ್ನು ಪ್ರತ್ಯೇಕವಾಗಿ ಪಾತ್ರೆಯಲ್ಲಿ ತೆಗೆದಿಡುವರು ಆವಶ್ಯಕ. ಲ್ಲಿ ಗಮನಿಸಬೇಕಾದ ಇನ್ನೊಂದು ಮಹತ್ವದ ಸಂಗತಿ. ಲಕ್ಷ್ಮೀ, ವಾಯು, ಶೇಷ, ಗರುಡ ಈ ದೇವತೆಗಳನ್ನು ಬಿಟ್ಟು ಇನ್ನಾವ ದೇವತೆಗಳನ್ನೂ ದೇವರ (ಪೂಜೆಯನ್ನು ಮಾಡುವಾಗ) ಎದುರಿನಲ್ಲಿ ಪೂಜಿಸತಕ್ಕದ್ದಲ್ಲ. ಶಿವ, ದುರ್ಗಾ, ನವಗ್ರಹ, ಗಣಪತಿ ಮುಂತಾದ ದೇವತೆಗಳ, ಋಷಿಗಳ ಹಾಗೂ ಪದ್ಮನಾಭತೀರ್ಥ, ಜಯತೀರ್ಥ, ವ್ಯಾಸರಾಜ, ವಾದಿರಾಜ, ರಘುತ್ತಮ, ರಾಘವೇಂದ್ರ ಮುಂತಾದ ಎಲ್ಲ ಗುರುಗಳ ಪೂಜೆ, ಆರಾಧನೆಗಳನ್ನು ದೇವರ ಪೂಜೆ ಮುಗಿಸಿದ ಬಳಿಕವೇ ಮಾಡಬೇಕು. ಇದಕ್ಕೆ ಹೊರತಾಗಿ ದೇವರ ಎದುರಿನಲ್ಲಿ ಲಕ್ಷ್ಮೀ, ವಾಯು, ಶೇಷ, ಗರುಡರಂತ ಉಳಿದ ದೇವತೆ ಋಷಿ ಗುರುಗಳ ಪೂಜೆಮಾಡುವರು ಶಾಸ್ತ್ರವಿರುದ್ಧವಾದದ್ದು. ಅಂದರೆ ದೇವರ ಪ್ರತಿಮಾ, ಶಾಲಿಗ್ರಾಮಾದಿಗಳನ್ನು ಪೆಟ್ಟಿಗೆಯಲ್ಲಿ ಭುಜಂಗಿಸಿದ ಮೇಲೆಯೇ ಈ ಉಳಿದ ದೇವತೆಗಳ ಪೂಜೆ ಮಾಡಬೇಕು ಎಂದರ್ಥ. ಇಲ್ಲಿ ತಿಳಿಯಬೇಕಾದ ಕೆಲವು ಸೂಕ್ಷಾಂಶಗಳನ್ನು ಮುಂದೆ ಭಗವಂತನ ನೈವೇದ್ಯದ ಸಮಯದಲ್ಲಿ ವಿವರಿಸುವವು. ಅದಕ್ಕಾಗಿ ಅಲ್ಲಿ ಈ (page)* egg eh ಚಿಹ್ನೆಯನ್ನು ನೋಡಿ, ಕುಳಿತಲ್ಲಿಯೇ ‘ಅಪಕ್ರಾಮಂತು…’ ಎಂದಂದು ಛೋಟಿಕಾ ಮುದ್ರೆಯಿಂದ (ಬೆರಳ ಚಿಟಿಕೆ ಬಾರಿಸಿ) ಭೂತೋಚ್ಚಾಟನವನ್ನು ಮಾಡಬೇಕು. ‘ಪೃಥ್ವಿ ತ್ವಯಾ…’- ‘ಓ ದೇವಿ, ನೀನೇ ಎಲ್ಲ ಲೋಕಗಳನ್ನು ಧರಿಸಿರುವಿ. ಓ ದೇವಿ, ನಿನ್ನನ್ನು ವಿಷ್ಣುವು ಧರಿಸಿರುವನು. ಓ ದೇವಿ, ನೀ ನನ್ನನ್ನು ಧರಿಸು. ನನ್ನ ಆಸನವನ್ನು ಪಾವನಗೊಳಿಸು. ಜೊತೆಯಲ್ಲಿ ನನ್ನನ್ನೂ ಪವಿತ್ರಮಾಡು. ನಾನು ನಿನಗೆ ಭಕ್ತಿಯಿಂದ ನಮಿಸುವೆ.’ ಎಂದಾಗಿ ಪೃಥ್ವಿಯನ್ನು ಪ್ರಾರ್ಥಿಸಬೇಕು. ಆಸನ ಸಿದ್ಧತೆ ಕೆಳಗೆ ದರ್ಭೆಯ ಆಸನ, ಮೇಲಿ ಕೃಷ್ಣಾಜಿನ, ಅದರ ಮೇಲೆ ಬಟ್ಟೆ, ಹೀಗೆ ಆಸನವನ್ನು ಸಜ್ಜಗೊಳಿಸಬೇಕು. ಬಳಿಕ ‘ಪರಮಪುರುಷ, ಆಧಾರಶಕ್ತಿ, ಮಂಡೂಕ, ಕೂರ್ಮ, ವರಾಹ, ಶಿವ, ಕಾಲಾಗ್ನಿರುದ್ರ, ವಜ್ರ ಹಾಗೂ ಪೃಥಿವೀ’ ಎಂಬ ದೇವತೆಗಳನ್ನು ಸ್ಮರಿಸಿ ವಂದಿಸಬೇಕು. ಪೂರ್ವಾರಿ ದಿಕ್ಕುಗಳಲ್ಲಿ ಎಲ್ಲೆಲ್ಲೂ ಸುದರ್ಶನಚಕ್ರವು ನಿಂತು ರಕ್ಷಿಸುತ್ತಿದೆಯೆಂದು ಧ್ಯಾನಿಸಬೇಕು. ನಂತರ ಪ್ರಾಣಾಯಾಮ ಮಾಡಿ ದೇಶಕಾಲ ಸಂಕೀರ್ತನಮಾಡಿ ಸಂಕಲ್ಪ ಮಾಡುವರು. ಪೂದು ರಹಸ್ಯ ಸಂಕಲ್ಪ 131 ‘ಅನಂತಕಲ್ಯಾಣಗುಣೈಕಸಿಂಧು…’- ‘ದೇವರ ಪ್ರೇರಣೆ ಇಲ್ಲದಿರೆ ಸಿರಿಗೂ, ವಿಧಿಗೂ, ವಾಯುವಿಗೂ ಸ್ಪಂದಿಸಲೂ ಸಾಧ್ಯವಿಲ್ಲ. ಎಂದಮೇಲೆ ಇಡಿಯ ವಿಶ್ವದಲ್ಲಿ ಪರಮಕ್ಷುದ್ರರೂ, ಅತ್ಯಲ್ಪರೂ ಆದ ನಮ್ಮಂಥ ಜಂತುಗಳಿಗೆ ಎಲ್ಲಿಯ ಸಾಮರ್ಥ್ಯ? ಆದ್ದರಿಂದ ನಾವು ಮಾಡುವ ಎಲ್ಲ ತೆರನಾದ ಕರ್ಮಗಳನ್ನು ಭಗವಂತನೇ ಮಾಡಿಸುತ್ತಾನೆ. ದೇವರು ಲಕ್ಷ್ಮೀಬ್ರಹ್ಮಾದಿ ಸಕಲ ದೇವವರ್ಗವನ್ನು ಪ್ರೇರಿಸಿ ನಮ್ಮಿಂದ ಕರ್ಮಮಾಡಿಸುವನು. ಆರ. ಪುರುಷೋತ್ತಮನ ಪ್ರೇರಣೆ ಇಲ್ಲವಾದರೆ ಯಾವ ಚೇತನನೂ ಏನೂ ಮಾಡಲು ದೇವರ ಬಲದಿಂದ ನಮಗೆ ಬಲ. ದೇವರ ವೀರ್ಯದಿಂದ ನಮ್ಮ ವೀರ್ಯ ಆತನ ತೇಜಸ್ಸಿನಿಂದ ನಮ್ಮ ತೇಜಸ್ಸು, ಅವನು ಕ್ರಿಯೆಮಾಡಿದರೆ ನಮಗೆ ಕ್ರಿಯೆ. ದೇವನ ಆಜ್ಞೆಯಿಂದ ಅವನಿ, ಬಲವೀರ್ಯಗಳಿಂದ ಅವನ ಪ್ರೀತ್ಯರ್ಥವಾಗಿ ದೇಹೇಂದ್ರಿಯಮನಪ್ರೇರಕನಾದ ಅವನು ನಡೆಸಿದಂತೆ ನಡೆದು ಅವನ ಪೂಜೆಯನ್ನು ನನ್ನ ಶಕ್ರನುಸಾರವಾಗಿ ದೊರೆತ ಉಪಕರಣಗಳಿಂದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ತಂತ್ರಸಾರದಲ್ಲಿ ಆದೇಶಿಸಿದಂತೆ ಭಕ್ತಿಯಿಂದ ಪೂಜಿಸುವೆ’. ಹೀಗೆ ಸಂಕಲ್ಪವನ್ನು ಮಾಡಬೇಕು. ನಾರಾಯಣಮಂತ್ರಜಪ ಪೂಜೆ ಮಾಡುವದಕ್ಕೆ ಮೊದಲು ಅಧಿಕಾರಸಿದ್ಧಿಗಾಗಿ ‘ನಾರಾಯಣ” ಮಂತ್ರವನ್ನು ಜಪಿಸಬೇಕು. ಅನೇಕರು ದೇವರ ಪೂಜೆಯನ್ನೇ ಮಾಡುವದಿಲ್ಲ. ಮಾಡುವವರೂ ಯಾಂತ್ರಿಕವಾಗಿ ಮಾಡಿ ಮುಗಿಸಿಬಿಡುತ್ತಾರೆ. ಕಾಡಾಟವೆಂದು ತಿಳಿಯುತ್ತಾರೆ. ಅವರಿಗೆ ಅದು ಅಪರಿಹಾರ್ಯಪೀಡೆ. ಇನ್ನು ಕೆಲವರಿಗೆ ಪೂಜೆಯಲ್ಲಿ ಔದಾಸೀನ್ಯ, ಭಕ್ತಿಯಿಂದ ಅನುಸಂಧಾನವಿಟ್ಟು ಮಾಡುವವರು ಬಹಳ ವಿರಳ. ಬೇರೆ ಕಾಲದಲ್ಲಿ ಅಲ್ಪ ಸ್ವಲ್ಪ ವಿಶ್ವಾಸ ಇರುವವರಿಗೂ ಪೂಜೆಯ ಸಮಯದಲ್ಲಿ ತನ್ಮಯತೆ ಇರುವದಿಲ್ಲ. ಆದರೆ ಭಕ್ತಿಯಿಲ್ಲದ ಬಗೆಯಿಂದ, ಶ್ರದ್ದೆಯಿಲ್ಲರ ಹೃದಯದಿಂದ, ಐಕಾಗ್ರ ವಿಲ್ಲದ ಮನಸ್ಸಿನಿಂದ ಮಾಡಿದ ಪೂಜೆ ನಿಷ್ಪಲ, ತುಸು ಫಲ ದೊರಕಬೇಕಾದರೂ ತುಸುವೇ ಭಕ್ತಿಯು ಇರಲೇಬೇಕು. 132 ಪುಟ ರಹಸ್ಯ ಭಕ್ತಿ ಇಲ್ಲದೆ ಅಶ್ರದ್ಧೆಯಿಂದ ಮಾಡಿದ ಪೂಜೆ ಅಸತ್ಯಜಿ; ಅಸತ್ಕರ್ಮ, ಇದು ನಿರರ್ಥಕಮಾತ್ರವಲ್ಲ, ಅನರ್ಥಕಾರಿಯೂ ಹೌದು. ‘ಅಶ್ರದ್ಧಯಾ ಹುತ ಜಪ್ತಂ ತಪಸ್ತಪ್ತಂ ಕೃತಂ ಚ ಯತ್ ಅಸರಿತ್ಯುಚ್ಯತೇ ಪಾರ್ಥ ನ ಚ ತ, ಪ್ರೇತ್ಯ ನೋ ಇಹ ಅದಕ್ಕೆಂದೇ ನಾರಾಯಣಮಂತ್ರವನ್ನು ಜಪಿಸಲು ಹೇಳಿರುವರು. ಜಪವನ್ನು ಮಾಡುತ್ತಾ ಊಣಬಿಡದೆ ಮನದಲ್ಲಿ ನನಯಬೇಕು. “ದೇವರು (ಸತ್) ಅಸ್ವಾತಂತ್ರ್ಯ, ದುಃಖ ಮುಂತಾದ ದೋಷಗಳಿಲ್ಲದವ (ಆತ್) ಅನಂತಜ್ಞಾನಘನ, (ಆನಂದ) ಅಮಿತ ಆನಂದಮಯ. (ಆತ್ಮ) ಸರ್ವಸ್ವಾಮಿ. ಮರುಸ್ವಾಮಿ. “ಅಲ್ಲದೇ ಸಿರಿ ವಿಧಿ ಮುಂತಾದಲ್ಲರಿಗಿಂತಲೂ ಅನಂತ ಅನಂತ ಮಡಿ ಉತ್ತಮನಾದವ. ಅನಂತ ಗುಣ ರೂಪ ಕ್ರಿಯೆಗಳುಳ್ಳವ. ‘ಇಡಿಯ ವಿಶ್ವದ ಹುಟ್ಟು, ಸಾವು, ಇರವು, ನಿಯಮನ, ಜ್ಞಾನ, ಅಜ್ಞಾನ, ಬಂಧನ, ಮೋಚನಗಳನ್ನು ಕೊಡುವ ಮಹಾ ದೊರೆ. “ಎಲ್ಲ ಅಚೇತನಗಳಿಗೂ ಮುಕ್ತಾಮುಕ್ತ ಚೇತನರಿಗೂ ಹಿರಿಯೊಡೆಯ. ಸ್ವತಂತ್ರ ಎಲ್ಲರಿಗೆ ಅಸ್ತಿತ್ವವನ್ನು ಕೊಟ್ಟವ ಸರ್ವನಿಯಾಮಕ, ಪ್ರೇರಕ, ರಮಾಬ್ರಹ್ಮಾದಿಗಳೆಲ್ಲರಲ್ಲಿದ್ದು ಆಯಾ ಕ್ರಿಯೆಗಳನ್ನು ಮಾಡಿಸುವವ “ಅಣುರೇಣುವನ್ನಾರಂಭಿಸಿ ಇಡಿಯ ಬ್ರಹ್ಮಾಂಡ, ಅದರ ಹೊರ ಆವರಣಗಳನ್ನು, ಸಮಸ್ತ ಅವ್ಯಾಕೃತ ಆಕಾಶವನ್ನು ವ್ಯಾಪಿಸಿದವ. “ಅನಾದ್ಯನಂತ ಕಾಲದಲ್ಲಿ ಎಲ್ಲ ಜೀವರಿಗೆ ಅನಿಮಿತ್ತ ಮಹೋಪಕಾರಿ. ಅಂತೆಯೇ ಪರಮಪ್ರೇಷ್ಠ, ಎಲ್ಲ ಕರ್ಮಗಳಿಂದ ಪೂಜನೀಯ. ನಮ್ಮ ಗುರುಗಳಲ್ಲಿ ಹಾಗೂ ಸಮಸ್ತ ಗುರುಗಳಲ್ಲಿ ಮತ್ತು ದೇವತೆಗಳಲ್ಲಿ ಅಂತರ್ಯಾಮಿಯಾಗಿರುವವ. “ನಮ್ಮಾರ್ತದನಿ ಕೇಳುವವ, ಕೇಳಿ ಕರುಣಿಸುವವ, ಶರಣುಹೊಕ್ಕವರಿಗೆ ಮರೆಯಾಗುವವ ಅವನಿಂದ ನಮಗಾಗುವ ಉಪಕಾರ ಅನಂತ.” ಹೀಗೆಲ್ಲ ನೆನೆಯುತ್ತಾ ನಮ್ಮ ಮನಸ್ಸಿನಲ್ಲಿ ಬಿಂಬರೂಪಿಯಾರ) ಭಗವಂತನ ವಾಸನಾಮಯ ರೂಪವನ್ನು ಹಾಗೂ (ಪೀಠ) ಆವರಣದೇವತೆಗಳ ರೂಪಗಳನ್ನೂ ನಿರ್ಮಿಸಬೇಕು. ಆದರೆ ಆ ರೂಪವೇ ದೇವರೆಂದು ತಿಳಿಯಬಾರದು. ಆ ಮಾನಸ ರೂಪದಲ್ಲಿ ವಾಯು ಲಕ್ಷ್ಮೀದೇವಿಯರನ್ನು (ಗೋಲಕಗಳನ್ನು ಸ್ಮರಿಸಿ ಆವಾಹಿಸಿ ಅಲ್ಲಿ ಚಿನ್ಮಯ ಭಗವಂತನನ್ನು ಆವಾಹಿಸಿ ಉಪಾಸನೆ ಮಾಡಬೇಕು. ಅವನ ಸುಂದರತಮ ಲಾವಣ್ಯಮೂರ್ತಿಯನ್ನು ಸ್ಮರಿಸಬೇಕು.ಈ ತೆರನಾದ ನೆನಹು ದೇವರಲ್ಲಿ ಭಕ್ತಿ ನೀಡಿ ನಮ್ಮ ಮನವನ್ನು ಹದಗೊಳಿಸುವದು. ಬಳಿಕ ಭಾವಪೂರ್ಣ ಮನಸ್ಸಿನಿಂದ ಪೂಜೆ ಸಾಧ್ಯವಾಗುವದು. ಅಂತೆಯೇ ಜಪವು ಆರಿಯಲ್ಲಿ ಅಗತ್ಯ. (ನಾರಾಯಣಮಂತ್ರಜಪಕ್ರಮ ಹಾಗೂ ಅದರ ಪೂರ್ವೋತ್ತರಾಂಗಗಳನ್ನು ಈ ಮೊದಲೇ ಪ್ರತ್ಯೇಕವಾಗಿ ಇದೇ ಪುಸ್ತಕರಲ್ಲಿ ಮುದ್ರಿಸಿದ್ದೇವೆ ಇದು ರಹಸ್ಯ ಪ್ರಾರ್ಥನ 133 “ನಿಘುಸೀದ ಗಣಪತೇ…’- “ಭಗವನ್, ಸ್ವಾಮಿನ್, ಆರಾಧ್ಯದೇವ, ಎಲ್ಲಕ್ಕೂ ನೀನು ನಿಯಾಮಕ, ಸಿರಿ, ವಿಧಿ, ವಾಯು ಮುಂತಾದ ಅಮರಗಣದಲ್ಲಿ ನಿಂತು ನೀ ಎನ್ನ ಪ್ರೇರಿಸು. ಮಾಡು. ಬಂಧು ಬಾಂಧವರ ಇಷ್ಟಮಿತ್ರರ ಗಣದಲ್ಲಿ ನಿಂತು ಸಾಧನೆಗೆ ಅನುಕೂಲ ಮನಸ್ಸಿನ ನಾನಾವೃತ್ತಿಗಳ ಗಣದಲ್ಲಿ ಇದ್ದು ಸತ್ಪವೃತ್ತಿಯನ್ನು ಹೆಚ್ಚಿಸು. ಇಂದ್ರಿಯಗಣಗಳಲ್ಲಿ ಅಧಿಷ್ಠಿತನಾಗಿದ್ದು ಸತ್ಕಾರ್ಯಗಳನ್ನು ಮಾಡಿಸು. ನಾನುಣ್ಣುವ ಭೋಗ್ಯಪದಾರ್ಥಗಳ ಗಣದಲ್ಲಿದ್ದು ಪವಿತ್ರಗೊಳಿಸು. ವೇದಾದಿ ಸಚ್ಛಾಸ್ತ್ರಗಳ ಗಣದಲ್ಲಿ ನೀನಿದ್ದು ತತ್ವವನ್ನು ತಿಳಿಪಡಿಸು. { ನೀನು ಶ್ರೇಷ್ಠರಿಗಿಂತಲೂ ಶ್ರೇಷ್ಠ, ಪರತರ, ಸರ್ವೋತ್ತಮ ಎಂದು ಕವಿಗಳಿಗೆ ಒಮ್ಮತದಿಂದ ಸಮ್ಮತ ನಿನ್ನ ಆಜ್ಞೆ ಪ್ರೇರಣೆ, ಶಕ್ತಿಪ್ರಚೋದನೆ, ಅನುಗ್ರಹಗಳಿಲ್ಲದಿದ್ದರೆ ಯಾವ ಕಾರ್ಯವೂ ಆಗುವಂತಿಲ್ಲ. ಅತಿ ಹತ್ತಿರದಲ್ಲಾಗಲಿ, ಬ್ರಹ್ಮಾಂಡದ ಆಚೆ ದೂರದಲ್ಲಾಗಲೀ, ಇಂದಾಗಲಿ, ಅನಂತಕಾಲದ ಹಿಂದು ಮುಂದಾಗಲೀ, ಯೋಗ್ಯತೆಯಲ್ಲಿ ಅತಿ ಹತ್ತಿರದವರಾದ ಸಿರಿ, ವಾಯುಗಳಿಂದಾಗಲಿ, ಯೋಗ್ಯತೆಯ ಗಣನೆಯಲ್ಲಿ ಅತಿ ದೂರರಾದ ಕ್ಷುದ್ರ ಜೀವಿಗಳಿಂದಾಗಲೀ ಯಾವ ಕಾರ್ಯವೂ ಆಗಲು ಸಾಧ್ಯವಿಲ್ಲ. ನಿನ್ನ ಕೃಪೆಯಿದ್ದರೆ ಶ್ವಪಚನೂ ಬ್ರಹ್ಮನಾಗುವನು. ಇರದಿದ್ದರೆ ಬ್ರಹ್ಮನೂ ಶ್ವಪಚನಾಗುವನು. ಎಲೆಯ ಅಲುಗಾಟ, ಹುಲ್ಲಿನ ಹಾರಾಟ, ಕಣಗಳ ತೂರಾಟ ಯಾವುದೂ ಸಾಧ್ಯವಿಲ್ಲ. ಅಂತೆಯೇ ನೀನು ಮಹನೀಯ, ಸರ್ವೋತ್ತಮ. ನಾನು ಅತಿ ಕ್ಷುದ್ರ ಜಂತು, ದುರ್ಬಲ, ಶಕ್ತಿಹೀನ, ಸ್ವತಃ ಕಿಂಚಿತ್ತಾದರೂ ಸಾಮರ್ಥ್ಯವಿಲ್ಲದವ. ಹಾಗಾಗಿ ಅಸ್ವತಂತ್ರತಮ. ಏನನ್ನೂ ಮಾಡಲಾರೆ, ಯಜ್ಞ, ಯಾಗ, ದಾನ, ತಪಸ್ಸು, ಹೋಮ, ಪೂಜೆ, ತೀರ್ಥಾಟನ ಮುಂತಾದ ವಿಹಿತಕರ್ಮಗಳಾಗಲಿ, ತಿರುಗುವರು, ಮಾತಾಡುವದು, ಕೊಡುವದು, ಕೊಂಬುವದು, ಬೆಟ್ಟ ಏರುವದು, ಸಮುದ್ರ ಈಜುವರು ಮುಂತಾದ ಕರ್ಮಗಳಾಗಲಿ, 134 ಪ ರಹಸ್ಯ ಕಣ್ಣಳಿಂದ ದರ್ಶನ, ಕಿವಿಗಳಿಂದ ಶ್ರಮ, ಕೈಗಳಿಂದ ಸ್ಪರ್ಶನ, ಅಥವಾ ರೆಪ್ಪೆಗಳ ಸ್ಪಂದನ, ಶ್ವಸನ ಉಚ್ಛಸನ ಮುಂತಾದ ಅತಿ ಹಗುರಾದ ಕರ್ಮಗಳೇ ಆಗಲಿ ಕೇವಲ ನನ್ನಿಂದ ಮಾಡಲು ಸಾಧ್ಯವಿಲ್ಲ. ನೀ ನಿನ್ನ ಪ್ರೇರಣೆ, ನೀ ಕೊಟ್ಟ ಶಕ್ತಿ ನೀ ನೀಡಿದ ಪ್ರವೃತ್ತಿ ನಿನ್ನನುಗ್ರಹ ಇವುಗಳಿಂದಲೇ ಆಗಬೇಕು. ನೀನು ಸಿರಿ, ವಿಧಿ, ವಾಯುಗಳಿಗೂ ಪ್ರೇರಕ, ಪ್ರವರ್ತಕ, ಅನುಗ್ರಾಹಕ, ಶಕ್ತಿ ಪ್ರಚೋದಕ. ಎಲ್ಲರೂ ನಿನ್ನ ಹಂಗಿನಲ್ಲಿ ಇರುವರು. ನಿನಗೆ ಮಾತ್ರ ಯಾರ ಹಂಗೂ ಇಲ್ಲ. ನೀನೊಬ್ಬನೇ ಸ್ವತಂತ್ರ, ಪರರೆಲ್ಲ ಪರತಂತ್ರರು. ಓ ಸಿರಿವಂತನೇ ಈ ಪರಿಯ ಸೊಬಗಾವ ರನರಲ್ಲೂ ನಾ ಕಾಣೆ. ಅಸ್ವತಂತ್ರನಾದ ನಾನು ನಿನ್ನನ್ನು ಪೂಜಿಸಲಾರೆ. ನೀನೇ ನಿನ್ನನ್ನು (ನನ್ನಧಿಷ್ಠಾನದಲ್ಲಿದ್ದು) ಪೂಜಿಸಿಕೊ, ಫಲಮಾತ್ರ ನನಗೆ ನೀಡು, ಮಿಗಿಲಾಗಿ ದಯಮಾಡು. ತನ್ನನ್ನು ತಾನು ಪೂಜಿಸಿಕೊಳ್ಳುವದೂ ವಿಚಿತ್ರ. ಒಬ್ಬರು ಪೂಜಿಸಿದಾಗ ಮತ್ತೊಬ್ಬರಿಗೆ ಫಲನೀಡುವದು ಇನ್ನೂ ವಿಚಿತ್ರ ಚಿತ್ರಂ ಅರ್ಥ". “ಆರಾಧ್ಯಸೇ ಪ್ರಾಣಧೃತಾಂ…’- ‘ಓ “ಓ ನಾರಾಯಣ! ನಾರಾಯಣ। ದೋಷದೂರ ಜ್ಞಾನಪೂರ್ಣ! ಸುಖಪೂರ್ಣ! ಓ ಎನ್ನೊಡೆಯ ನಿನ್ನನ್ನು ಮುಖ್ಯಪ್ರಾಣ ಆರಾಧಿಸುವನು. ನಿನ್ನನ್ನು ಪೂಜಿಸುವ ಸಾಮರ್ಥ್ಯ ನನಗೆಲ್ಲಿ? ಆ ಮುಖ್ಯಪ್ರಾಣ ಸರ್ವರಿಗೂ ಪ್ರೇರಕ. ಎಲ್ಲ ಪ್ರಾಣಿಗಳ ಪ್ರಾಯಕ, ಪ್ರಾಣಾದಿಗಳಿಗೆ ಹಿರಿಯ ಒಡೆಯ. ಅಂಥ ವಾಯುದೇವರಿಂದ ಪೂಜಿಸಲ್ಪಡುವ ಸರ್ವಸ್ವಾಮಿಯೇ! ಓ ಸಿರಿಯೊಡೆಯ! ನನ್ನಲ್ಲಿ ಪ್ರಸನ್ನನಾಗು.’ “Dodoch…”. “ಲಿಂಸಿ…’…’- (ದೇವರು ಬಿಂಬ, ನಾವವನ ಪ್ರತಿಬಿಂಬರು. ಪ್ರತಿಬಿಂಬ ಎನ್ನುವದಕ್ಕೆ ಇಷ್ಟು ಅರ್ಥ. ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವು ತೋರುವುದು. ಬಿಂಬರಾದ ನಾವು ಚಲಿಸಿದಂತೆ ಆ ಪ್ರತಿಬಿಂಬವು ಚಲಿಸುವರು. ಲಿಂಬ ಚಲಿಸರಿಗೆ ಪ್ರತಿಯಿಂಬವೂ ಚಲಿಸುವದಿಲ್ಲ. ಬಿಂಬದಲ್ಲಿರುವ ಗುಣಧರ್ಮಗಳು ಪ್ರತಿಬಿಂಬದಲ್ಲಿ ಕಾಣಿಸುವವು. ಬಿಂಬದಲ್ಲಿ ಇಲ್ಲದ ಗುಣ ಪ್ರತಿಯಿಂಬದಲ್ಲಿ ಕಾಣಲು ಸಾಧ್ಯವಿಲ್ಲ. ಶಾಸ್ತ್ರಗಳು ಈ ನಿಟ್ಟಿನಲ್ಲಿ ಚೇತನರನ್ನು ಚೇತನೋತ್ತಮನ ಪ್ರತಿಬಿಂಬರೂಪರೆಂದು ಬಣ್ಣಿಸುತ್ತವೆ. ಜೀವ ದೇವರಂತೆ ಇರುವ ದೇವರಧೀನನಾಗಿರುವ, ಅಂತೆಯೇ ದೇವರ ಪ್ರತಿಬಿಂಬ) 135 “ಓ ದೇವ। ನೀನು ಬಿಂಬ, ನಾನು ಪ್ರತಿಬಿಂಬ. ಆದರೆ, ನೀನು ನಿನ್ನ ನಾನು ಸದೋಷ. ನೀನು ಅನಂತ ನಾನು ಸಾಂತ, `ನೀನು ಆನಂದಪೂರ್ಣ ನಾನು ದುಃಖಭರಿತ, ನೀನು ಜ್ಞಾನಮಯ ನಾನು ಅಜ್ಞಾನಘನ. ನಾನು ಎಣಿಕೆ ಇಲ್ಲದ ದೋಷಗಳ ಗಣಿ, ಅಜ್ಞಾನ, ಮಿಥ್ಯಾಜ್ಞಾನ, ಸಂಶಯ, ಕಾಮ, ಕ್ರೋಧ, ಮದ, ಮಾತ್ಸರ್ಯ, ಮೋಹ, ಮಮಕಾರ, ಕಪಟ, ಕ್ರೌರ್ಯ, ದೌರ್ಜನ್ಯ, ಕೌಟಿಲ್ಯ, ಕೃತಘ್ನತೆ, ಪಾರುಷ್ಯ, ನೃಶಂಸತ್ವ ಮುಂತಾದ ದೋಷಗಳಿಗೆ ತವರು ನಾನು. ಓ ಸ್ವಾಮಿನ್, ನಿರ್ದೋಷನೆ ಈ ಎಲ್ಲ ದೋಷಗಳು ನನ್ನನ್ನು ಅನಾರಿಯಿಂದ ಮೆತ್ತಿಕೊಂಡಿವೆ, ಸುತ್ತಗಟ್ಟಿ ಮುತ್ತಿಹಾಕಿವೆ. ನಾನು ಪರಮದುರ್ಬಲನಾದುದರಿಂದ ಏನೂ ಮಾಡುವಂತಿಲ್ಲ. ನೀನಾದರೂ ‘ವಿಪ್ರತಮ’ ಪ್ರಬಲತಮ. ಅನಾದಿ ನಿಬಿಡ ಅವಿದ್ಯಾಂಧಕಾರವನ್ನೇ ನಿನ್ನ ಪಾದದರ್ಶನ ನೀಡಿ ಸಿಡಿಲಿನಂದದಿ ಸೀಳಿಹಾಕುವ ಓ ಅನಂತಶಕ್ತಿ! ಓವೋ ಮಾಯಾಪ। ನಿನಗೆ ಈ ದೋಷಗಳು ಕ್ಷುದ್ರವೇ ಸರಿ. ದಯಾಘನ ನನ್ನೀ ದೋಷಗಳನ್ನು ಮರಳಿಬಾರದಂತೆ ತೊಲಗಿಸು. ಆ ಆ ಉಪಕಾರಕ್ಕೆ ಪ್ರತಿಯಾಗಿ ‘ಭೂಯಿಷ್ಠಾಂತ ನಮ ಉಕ್ತಿಂ ವಿಧೇಮ” “ನಾನೆಂದಿಗೂ ಮರ ಯೆ ನೀ ಮಾಡಿರುವಕಾರ.’ “ಭಗವನ್ ಯನ್ಮಯಾ…’ ‘ಭಗವನ್! ನೀನು ನನ್ನಿಂದ ಮಾಡಿಸುವ ಶುಭಕರ್ಮಗಳೆಲ್ಲವೂ ನಿನ್ನ ಪೂಜೆಯಾಗಲಿ.’

[ಕೆಲವರ ವಾದ ದೇವರು ನಮ್ಮಿಂದ ಮಾಡಿಸುವ ಅಶುಭಕರ್ಮಗಳು (ನಿಷಿದ್ಧಕರ್ಮಗಳು) ಮತ್ತು ಸ್ವಾರ್ಥದ ಕರ್ಮಗಳೂ ದೇವರಿಗೆ ಸಮರ್ಪಿಸಿದ ಮಾತ್ರಕ್ಕೆ ಅವನ ಪೂಜಾರೂಪವಾಗುವವೆಂದು ಹೇಳುತ್ತಾರೆ. ತಾವು ಬಿಡಲಾರದ ಪಾಪಕರ್ಮಗಳಿಗೆ ಧರ್ಮದ ಅ ತಾವು ಧಾರ್ಮಿಕರು, ಭಗವದ್ಭಕ್ತರು ಎಂದು ಮುಖವಾಡವನ್ನು ಹಾಕುವ ಆತ್ಮವಂಚನೆಯ ಪ್ರಯತ್ನ ಮಾತ್ರವಿದು. ಆದರೆ ಇದು ಪೂರ್ಣ ತಪ್ಪು, ಏಕೆಂದರೆ ವಿಹಿತಕರ್ಮಗಳು ಮಾತ್ರ ಭಕ್ತಿಯಿಂದ ಮಾಡಿ ಸರ್ಮಸಿದಾಗ ಪೂಜೆಯಾಗುವದು. ಹೊರತು, ನಿಷಿದ್ಧವಾದ ಕರ್ಮಗಳು ಹಾಗೂ ಸ್ವಾರ್ಥದಿಂದ ಮಾಡಿದ ಕರ್ಮಗಳು ಎಂದೆಂದಿಗೂ ಎಷ್ಟೇ ಭಕ್ತಿಯಿಂದ ಮಾಡಿ ಸಮರ್ಪಿಸಿದರೂ ಈಶ್ವರಪೂಜೆಯಾಗಲು ಸಾಧ್ಯವಿಲ್ಲ. 136 ಪೂಜಾ ರಹ ಆದ್ದರಿಂದ ಭಗವಂತನ ಕರ್ತೃತ್ವದ ಅನುಸಂಧಾನಮಾಡಿ ಭಕ್ತಿಯಿಂದ ಸಮರ್ಪಿಸಿದಮಾತ್ರಕ್ಕೆ ನಿಷಿದ್ಧವಾದಕರ್ಮಗಳು ಭಗವತ್ತೂಜಿಯಾಗುವದು ಎಂಬ ವಾದ ಮೂಢಸಾಹಸದ ವಾರ, ರುಷ್ಪಜ್ಞಾನಾದ. ಈ ವಾದ ತಪ್ಪು ಎನ್ನುವದಕ್ಕೆ ನೂರಾರು ಪ್ರಮಾಣಗಳುಂಟು. ಕೆಲವನ್ನು ಮಾತ್ರ ಇಲ್ಲಿ ಉದಾಹರಿಸೋಣ. ಮೇಲೆ ಕಾಣುವ ಶ್ಲೋಕದಲ್ಲಿ ‘ಶುಭಂ ಕಾರಯಸಿ ಪ್ರಭೋ’, ಎಲ್ಲವನ್ನೂ ದೇವರು ಮಾಡಿಸುವ ಎಂಬ ಅನುಸಂಧಾನದಿಂದಲೇ ಕರ್ಮವು ದೇವರ ಪೂಜೆಯಾಗುವದಾದರೆ ಶುಭಂ ಎಂಬ ಶಬ್ದವೇ ಅನಾವಶ್ಯಕ. ಗೀತಾ ತಾತ್ಪರ್ಯ- ‘ಸ್ವವಿಹಿತವೃತ್ಯಾ ಭಕ್ತಾ ಭಗವರಾರಾಧನಮೇವ ಪರಮೋ ಧರ್ಮಃ ತದ್ವಿರುದ್ಧ ಸರ್ವೋಪ್ಯಧರ್ಮಃ” ಭಕ್ತಿಯಿಂದ ಆರಾಧಿಸಿದ ಮಾತ್ರಕ್ಕೆ ಪರಮಧರ್ಮವಾಗುವದಾದರೆ ಸ್ವವಿಹಿತ ವೃತ್ತಿ ಎಂಬ ಶಬ್ದವು ಸರ್ವಥಾ ಅನಾವಶ್ಯಕ. ನ್ಯಾಯದೀಪಿಕಾ- ‘ನನು ಯುದ್ಧಾರಿ ಸ್ವವಿಹಿತವೃತ್ತಿನಿವೃತ್ತೋಪಿ ಅರ್ಜುನಃ ನ ಪರಧರ್ಮನಿವೃತ್ತ ಭಾದಿಮಾತ್ | ಅತ ಕಿಂ ಬೋಧ್ಯತೆ ಇತ್ಯತಃ ಆಹ ತರಿ ನ ಭಕ್ಕಾಧಿಕಂ ಪ್ರತ್ಯೇಕಂ ಪರಮಧರ್ಮ ಯೇನ ತಾವತಾ ತಸ್ಯ ನ ಪರಮಧರ್ಮನಿವೃತ್ತಿ ಕಿಂತು ಮಿಲಿತಮೇವ ಅತ ಅನ್ಯತಮಾಭಾವೇ ಪರಧರ್ಮನಿವೃತ್ತ ಯುಕ್ತಂ ತದ್ಯೋಧನಮಿತಿ ಭಾವ ಯೋಗರೀಪಿಕಾ- ‘ತಥಾ ನಿಷೇಧತಸ್ಯಕಾನ್ ಸರ್ವಾನ್ ತಸ್ಥೆ ಸಮರ್ಪಯೇತ್ ಸಮರ್ಪಣೆ ಮಾಡಿದ ಮಾತ್ರಕ್ಕೆ ಎಲ್ಲ ಕರ್ಮಗಳಿಂದಲೂ ಹರಿಪ್ರೀತಿಯಾಗುವದಾದರೆ ನಿಷೇಧತಸ್ಯಕ್ತಾನ್ ಎಂಬ ನಿಷಿದ್ಧಗಳ ತ್ಯಾಗರ ಮಾತನ್ನೇ ಆಡಬಾರದಾಗಿತ್ತು. ಹೀಗೆ ಅನೇಕಾನೇಕ ಪ್ರಮಾಣಗಳನ್ನು ಈ ವಿಷಯದಲ್ಲಿ ತಿಳಿಯಬಹುದು. ಇನ್ನೊಂದು ಪ್ರಮಾಣ, ಗೀತಾ- “ಯಸ್ಯ ನಾಹಂಕೃತೋ ಭಾವ ಬುದ್ದಿರ್ಯಸ್ಯ ನ ಲಿಪ್ಯತೇ ಹತ್ವಾಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬದ್ಧತೇ” ಗೀತಾ ತಾತ್ಪರ್ಯ ‘ಯಸ್ತದರ್ಥಂ ಸಮುತ್ಪನ್ನ: ಯಥಾ ರುದ್ರೋ ಯಥಾ ಯಮು ಹತ್ಯಾಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬದ್ಧತೆ ಅನ್ನ ತದರ್ಥಂ ಜಾತೋಪಿ ಬದ್ಧತೇ ದೈತ್ಯವತ್ ಧ್ರುವ ಅಪರೋಕ್ಷದೃಟ್ ನ ಜಾತೋ ಯ ತದರ್ಥಂ ಮುಕ್ತಿಗಂ ಸುಖಂ ನ ಯಃ ಪ್ರಸೇತ್ತಸ್ಯ ಪರೋಕ್ಷಕ್ಕೆ ಕಿಂಚಿದ್ದೋಷೇಣ ಲಿಪ್ಯತೇ’‘ಇತಿ ಈ ಎಲ್ಲ ಮಾತುಗಳಿಂದ ‘ನಿಷಿದ್ಧಕರ್ಮಗಳನ್ನು ದೇವರು ಮಾಡಿಸಿದನೆಂದು ಸಮರ್ಪಿಸಿದ ಮಾತ್ರಕ್ಕೆ ಆ ಪಾಪವೆಲ್ಲವೂ ಪೂರ್ಣ ನಿರ್ಮೂಲವಾಗುವವು’ ಎಂಬ ವಾರವು ಸರಿಯಲ್ಲವೆಂದು ನಿಶ್ಚಯಿಸಿಕೊಳ್ಳಬಹುದು.] ಇದು ರಹ 137 ‘ಅನಂಶಸ್ಥಾಪಿ…’- (ನಾವು ಭಾರವಾದ ಬಂಡೆಯನ್ನು ಎತ್ತುವಾಗ ಬಳಿಸುವ ಶಕ್ತಿಯನ್ನು ಹುಲ್ಲು ಎತ್ತುವಾಗ ಬಳಸುವದಿಲ್ಲ. ಅಂದಮೇಲೆ ಹೆಚ್ಚು ಶಕ್ತಿಯನ್ನು ಒಮ್ಮೆ ಕಡಿಮೆ ಶಕ್ತಿಯನ್ನು ಒಮ್ಮೆ ಬಳಸುವದು ನಮ್ಮ ಅನುಭವಕ್ಕೆ ಸಿದ್ಧ ಆದರೆ ತಾತ್ವಿಕವಾಗಿ ಇದು ಸಾಧ್ಯವಿಲ್ಲ. ಜೀವನಿಗೆ ಒಂದೇ ಶಕ್ತಿ, ಹೆಚ್ಚು ಶಕ್ತಿ ಒಂದು, ಕಡಿಮೆ ಶಕ್ತಿ ಒಂದು ಎಂದು ವಿಭಾಗವಿಲ್ಲ. ಶಕ್ತಿಯೇ ಜೀವ, ಜೀವವೇ ಶಕ್ತಿ. ಜೀವ ಶಕ್ತಿಗಳಿಗೆ ಅಭೇದ, ಒಂದೇ ಜೀವದಲ್ಲಿ ಸ್ವಲ್ಪ ಜೀವ, ಹೆಚ್ಚು ಜೀವ ಎಂಬ ವಿಭಾಗ ಸಲ್ಲದು. ಅಂದ ಮೇಲೆ ಜೀವನಿಂದ ಅಭಿನ್ನವಾದ ಒಂದು ಶಕ್ತಿಯಲ್ಲಿಯೂ ಹೆಚ್ಚು ಕಡಿಮೆ ಎಂಬ ವಿಭಾಗ ಸಲ್ಲದು. ಹಾಗಾಗಿ ಹೆಚ್ಚು ಶಕ್ತಿಯನ್ನು ಬಳಸಿ ಬಂಡೆಯನ್ನು, ಕಡಿಮೆ ಶಕ್ತಿಯನ್ನು ಬಳಸಿ ಹುಲ್ಲನ್ನು ಎತ್ತುವದಾಗಲಿ ಸಾಧ್ಯವಿಲ್ಲವೆಂದಾಯಿತು. ಇದು ಸಾಧ್ಯವಾಗಬೇಕಾಗಿದ್ದರೆ ಜೀವನಲ್ಲಿ ತುಂಡುಗಳು ಇವೆ ಎಂದು ಒಪ್ಪಬೇಕಾದೀತು. ಈ ತೆರನಾದ ವಾಸ್ತವಿಕ ಬಿಕ್ಕಟ್ಟಿನಲ್ಲಿ ದೇವರು ಜೀವರ ಅಂಶಗಳಲ್ಲಿ ಭೇದಗೊಳಿಸುವದಿಲ್ಲ. ಅತ್ಯಂತ ಅಭೇದವನ್ನೇ ಉಳಿಸುವನು. ಆದರೂ ಅಚ್ಛೇದ್ಯ ಅವಿಭಾಜ್ಯರಾದ ಜೀವರಲ್ಲಿ ಅಭಿನ್ನವಾದ ತುಂಡು ತುಣುಕುಗಳನ್ನು ಮಾಡುವನು. ಇದು ಕೇವಲ ದೇವರ ಅಚಿಂತ್ಯವಾದ ಶಕ್ತಿಗೆ ಮಾತ್ರ ನೀಗುವದು. ಹೀಗೆ ‘ಅವಿಭಾಜ್ಯರಾದ ಜೀವರ ಶಕ್ತಿಯಲ್ಲಿ (ಹೆಚ್ಚು ಕಡಿಮೆ ಎಂಬುದಾಗಿ ಭಾಗಗಳನ್ನು ಮಾಡಿ ಆ ಆ ಕಾರ್ಯಕ್ಕೆ ಬೇಕಾಗುವ ತಕ್ಕ ಶಕ್ತಿಯನ್ನು ಜೀವನಿಗೆ ಒದಗಿಸಿ ಕಾರ್ಯವನ್ನು ಮಾಡಿಸುವ ಓ ಸ್ವತಂತ್ರ ಪ್ರಭುವೇ! ನಿನಗೆ ನನ್ನ ಕೋಟಿ ಕೋಟಿ ಪ್ರಣಾಮ, ಅನಂತ ನಮನ.’ “ಸ್ವವಂದನಂ ಯಥಾ…’- ‘ತಂದೆ ತನ್ನ ಮಗುವಿನ ಕತ್ತುಬಾಗಿಸಿ ವಂದನೆ ಮಾಡಿಸಿಕೊಂಡು ತಾನೇ ಹರಸಿ ಆಶೀರ್ವದಿಸುವನು. ಅಂತೆಯೇ ಭಗವಂತ ನಮ್ಮ ದೇಹ, ಇಂದ್ರಿಯ, ಮನಸ್ಸುಗಳನ್ನು ಮತ್ತು ಆತ್ಮನನ್ನು ಹಾಗೂ ಇವೆಲ್ಲದರ ಅಭಿಮಾನಿ ದೇವತೆಗಳನ್ನು ತಾನೇ ಪ್ರೇರಿಸಿ ನಮ್ಮಿಂದ ಪೂಜೆ ಮಾಡಿಸಿಕೊಂಡು ನಮ್ಮನ್ನು ಅನುಗ್ರಹಿಸುತ್ತಾನೆ. ಇಲ್ಲಿ ನಿಜವಾಗಿ ದೇವರೇ ಮಾಡಿದರೂ (ಪರಾಧೀನರಾಗಿ ನಾವು ಮಾಡಿದೆವು ಎಂಬ ಮಾತು ತಪ್ಪಲ್ಲ.’ ‘ಜಯಾಚ್ಯುತ…’- ‘ಅಚ್ಯುತನಿಗೆ ಜಯವಾಗಲಿ! ಅನಂತನಿಗೆ ಜಯವಾಗಲಿ ಓ ಪ್ರಭುವೇ, ಓ ಹರಿಯೇ, ಓ ಕೃಷ್ಣನೇ ನೀನು ಜಯಶೀಲನಾಗು. ಸಿರಿಯೊಡೆಯ, ಕೇಶವ ನೀನು ಜಯಶೀಲನಾಗು.138 ಪೂಜಾ ರಹಸ್ಯ ‘ಮಯಿ ಸ್ಥಿತೋ…’. ‘ನನ್ನಲ್ಲಿಯೂ ನನ್ನ ಅಂಗಗಳಲ್ಲಿಯೂ ನಿಂತಿರುವ, ಎಲ್ಲವನ್ನೂ ತುಂಬಿರುವ ಶ್ರೀಹರಿಯು ಸ್ವತಂತ್ರನು. ಜನ್ಮಮೃತಿ ಮೊದಲಾದ ರೋಷವಿಲ್ಲದ ಭಗವಂತ ಅಸ್ವತಂತ್ರನಾದ ನನ್ನನ್ನು ತನ್ನ ಮನಬಂದಂತೆ ನನ್ನ ಕರ್ಮಾನುಸಾರ) ಪ್ರೇರಿಸುವನು.’ ‘ಸ್ವಾತ್ಮನಸ್ತಸ್ಯ ಪೂಜಾ…’, ‘ನನ್ನ ಮನ ಮೈ ಮಾತುಗಳ ಕ್ರಿಯೆಗಳನ್ನೆಲ್ಲ ದೇವರು ತನ್ನ ಪೂಜೆಗಾಗಿ ಮಾಡಿಸುವನು. ಅಂತೆಯೇ ವಿಶ್ವದಲ್ಲಿ ನಡೆಯುವ ಎಲ್ಲ ಕ್ರಿಯೆಗಳಿಗೆ ದೇವರೇ ಕರ್ತ್ಯ, ದೇವರೇ ಉದ್ದೇಶ’ ದೇವರಾಳುವ ಈ ವಿಶ್ವದಲ್ಲಿ ದೇವರ ಮನಸ್ಸಿಗೆ ಒಪ್ಪಿಗೆಯಾಗದಿದ್ದರು ಒಂದೂ ನಡೆಯುವಂತಿಲ್ಲ. ಹಾಗೇನಾದರೂ ಆದಲ್ಲಿ ದೇವರು ಸ್ವತಂತ್ರನಾಗಲಾರ. ಕಾರಣ ಎಲ್ಲ ಕರ್ಮಗಳನ್ನೂ ತನ್ನಿಚ್ಛೆಯಂತೆಯೇ ಮಾಡಿಸುವ, ಇಡಿಯ ಪ್ರಪಂಚದಲ್ಲಿ ನಡೆಯುವ ಯಾವುದೊಂದು ಕ್ರಿಯೆಯೂ ದೇವರಿಗೆ ಬೇಡವಾದದ್ದಲ್ಲ. ದೇವರಿಗೆ ಬೇಜಾರು ತರಿಸುವದಲ್ಲ. ಎಲ್ಲ ಕ್ರಿಯೆಯಿಂದಲೂ ರೇವರಿಗೆ ಪ್ರೀತಿ, ಪ್ರೀತಿ ತರಿಸುವ ಕ್ರಿಯೆಯೇ ಪೂಜೆ ಎಂದ ಮೇಲೆ ಎಲ್ಲ ಕ್ರಿಯೆಯೂ ಪ್ರೀತಿ ತರಿಸುವರು. ಹಾಗಾಗಿ ಎಲ್ಲ ಕ್ರಿಯೆಯೂ ದೇವರ ಪೂಜೆ. ಆದರೆ ಇದು ದೇವರ ಹಾಗೂ ದೇವತೆಗಳ ದೃಷ್ಟಿಯಲ್ಲಿ ಮಾತ್ರ. “ಅಸತಾಮಧಮಾಚಾರ ಹರಿದೃಷ್ಟಾ ಆತ್ಮಪೂಜನಂ। ದೇವರಿಂದಲೂ ದೇವತೆಗಳಿಂದಲೂ ಪ್ರೇರಿತನಾಗಿ ನಿಷಿದ್ಧಕರ್ಮಗಳನ್ನು ಮಾಡುವ ವ್ಯಕ್ತಿಯ ದೃಷ್ಟಿಯಿಂದ ಸರ್ವಥಾ ಅಲ್ಲ. ದೇವರಿಗಾಗಲಿ ಏಕೆಂದರೆ ಈ ಕರ್ಮಗಳೆಲ್ಲವೂ ಅವನಿಗೆ ನಿಷಿದ್ಧವಾದವುಗಳು, ಕರ್ಮಾನುಸಾರವಾಗಿ ಪ್ರೇರಿಸಿ ಅವರವರಿಂದ ನಿಷಿದ್ಧಕರ್ಮಗಳನ್ನು ಮಾಡಿಸುವ ದೇವತೆಗಳಿಗಾಗಲಿ ಇವು ಸತ್ಕರ್ಮಗಳೇ. ಆದ್ದರಿಂದಲೇ ನಿಷಿದ್ಧಕರ್ಮಗಳನ್ನು ಮಾಡುವ ವ್ಯಕ್ತಿಗೆ ಅಧೋಗತಿಯಾಗುವದರಲ್ಲಿ ಸಂದೇಹವಿಲ್ಲ. ‘ತಸ್ಯ ಅರೋಗಮನಾಯೇತಿ. ನಿಷಿದ್ಧಕರ್ಮಗಳನ್ನು ಪ್ರೇರಿಸಿದರೂ ದೇವತೆಗಳಿಗೆ ಅದರಿಂದ ಪಾಪಲೇಪವಿಲ್ಲ. ‘ಜ್ಞಾನಕರ್ಮೇಂದ್ರಿಯಗತ್ಯ’ “ಓ ಸಿರಿಯೊಡೆಯ, ಜ್ಞಾನೇಂದ್ರಿಯ ಕರ್ಮೇಂದ್ರಿಯಗಳಲ್ಲಿ ಅಭಿಮಾನಿಗಳಾಗಿ ನಿಯಮಿಸುತ್ತಿರುವ ಬ್ರಹ್ಮ ರುದ್ರಾದಿಗಳಿಂದ ಸನ್ಮಾರ್ಗದಲ್ಲಿ ಪ್ರೇರಿತನಾದ ನಾನು ಇಂದು ನಿನ್ನನ್ನು ಪೂಜಿಸುವೆ. ಕಲಶಪೂಜಾ ಇದಾದ ಬಳಿಕ ಕಲಶ ಪೂಜೆ, ಜಲಾಶಯದಿಂದ ಪ್ರತ್ಯೇಕವಾಗಿ ಪಾತ್ರೆಗಳನ್ನು ನೀರು ತುಂಲಿ ತರುವುದೇ ಮೇಲು, ಪ ರ 139 ಒಂದೇ ಪಾತ್ರವನ್ನು ತುಂಬಿ ತಂದು ಬೇರೆ ಬೇರೆ ಪಾತ್ರಗಳಲ್ಲಿ ವಿಭಾಗಗೈಯುವುದು ಅನಿವಾರ್ಯ ಪಕ್ಷ ೧) ಪೂರ್ಣಕುಂಭ ೨) ಸ್ನಾನಕುಂಭ ೩) ನಿರ್ಮಾಲ್ಯಾಭಿಷೇಕ, ೪)ನೈವೇದ್ಯಪ್ರೋಕ್ಷಣ, ೫) ಅರ್ಭ್ಯಾದಿ ಪಾತ್ರಗಳನ್ನು ತುಂಬುವದು, ೬)ಪಾನೀಯ, ) ನಮ್ಮ ಕೈ ತೊಳೆಯುವದಕ್ಕಾಗಿ [೮)ಶಂಖಭ್ರಮಣ ೯) ಗಂಧವನ್ನು ತೇಯುವದಕ್ಕೆ ಹೀಗೆ ಅನೇಕ ಬಗೆಯ ಪಾತ್ರಗಳಲ್ಲಿ ನೀರು ತುಂಬಿ ತರಬೇಕು. ಇವುಗಳಲ್ಲಿಯ ಎರಡು ಕಲಶಗಳನ್ನು ಪೂಜಿಸುವದು. ಒಂದು ಸ್ನಾನೀಯ ಬೃಹತ್‌ಕಲಶ. ಇನ್ನೊಂದು ಅದಕ್ಕೂ ಚಿಕ್ಕದಾರ ಪೂರ್ಣ ಕಲಶ. ಮೊದಲನೆಯ ಕಲಶಜಲವನ್ನು ಶಂಖರಿಂದ ಅಭಿಷೇಕ ಮಾಡಬೇಕು. ಎರಡನೆಯದನ್ನು ಕುಂಭವನ್ನೇ ಎತ್ತಿ ಅಭಿಷೇಕ ಮಾಡಬೇಕು. ಬಳಿಕ ಶಂಖ, ಚಕ್ರ, ಗದಾ, ಪದ್ಮ, ಧೇನು, ಗರುಡ, ಚಂದ್ರ, ನಾರಾಚ, ಹಂಸವೆಂಬ ಮುದ್ರೆಗಳನ್ನು ತೋರಿಸಬೇಕು. ಗರುಡ ಮುದ್ರೆಯಿಂದ ವಿಷನಿವಾರಣೆ, ಧೇನುಮುದ್ರೆಯಿಂದ ಅಮೃತಪರಿಪೂರಣ, ಶಂಖಮುದ್ರೆಯಿಂದ ಪವಿತ್ರೀಕರಣ, ಚಕ್ರಮುದ್ರೆಯಿಂದ ಸಂರಕ್ಷಣ, ಗರಾ ಮುದ್ರೆಯಿಂದ ದಿಬ್ಬಂಧನ, ಪದ್ಮ ಮುದ್ರೆಯಿಂದ ಜಲಶೋಧನ, ಕಲಶದಲ್ಲಿ ತುಂಬಿದ ನೀರಿನ ಮೇಲ್ಬಾಗದಲ್ಲಿ ಆರುದಲದ ತಾವರೆಯನ್ನು ತುಲಸೀರಲದಿಂದ ಚಿತ್ರಿಸಿ ಕಲಶಗಳ ಮುಖದ ಮೇಲೆ ಬಲಗೈ ಇಡಬೇಕು. ಬುಧ ವರುಣರು ಜಲದೇವತೆಗಳು, ಜಲದಲ್ಲಿ ಅವರನ್ನು, ಅವರಿಬ್ಬರ ಅಂತರ್ಗತ ಭಾರತೀರಮಣಮುಖ್ಯ ಪ್ರಾಣಾಂತರ್ಯಾಮಿಯಾದ ಲಕ್ಷ್ಮೀನಾರಾಯಣನನ್ನೂ ಆವಾಹಿಸಬೇಕು. ಆ ಕಲಶದಲ್ಲಿ ತುಲಸೀಪುಷ್ಪಗಳನ್ನು ಹಾಕಿ ಬಲಗೈಯಿಂದ ಕಲಶವನ್ನು ಸ್ಪರ್ಷಿಸಬೇಕು. ಕಲಶರ ಮುಖದಲ್ಲಿ ವಿಷ್ಣು ಕಂಠದಲ್ಲಿ ರುದ್ರ, ಮೂಲದಲ್ಲಿ ಬ್ರಹ್ಮ ಮಧ್ಯದಲ್ಲಿ ವರ್ಣದೇವತೆಗಳು ಇರುವರು. ‘ಏಳು ಸಾಗರ, ಏಳುದ್ವೀಪ, ಇಡಿಯ ಪೃಥ್ವಿ, ಋಗ್ವರ, ಯಜುರ್ವೇದ, ಸಾಮವೇದ, ಅಥರ್ವವೇದ, ಶಿಕ್ಷಾ ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ್ಯ ಎಂಬ ಆರು ವೇದಾಂಗಗಳು’ ಇದೆಲ್ಲದರ ಅಭಿಮಾನಿದೇವತೆಗಳು ಕಲಶದ ಕುಕ್ಷಿಯಲ್ಲಿ ನೆಲೆಸಿರುವರು ಎಂದು ಚಿಂತಿಸಬೇಕು. ಇದಲ್ಲದೇ ಗಾಯತ್ರಿ, ಸಾವಿತ್ರಿ, ಪುಷ್ಟಿಕರೀ, ಶಾಂತಿ ಎಂಬ ಎಲ್ಲ ದೇವತೆಗಳು ದೇವರ ಪೂಜೆಗಾಗಿ ನನ್ನ ದುರಿತವನ್ನು ದೂರಮಾಡುವದಕ್ಕಾಗಿ ಬರಲಿ ಎಂದು ಪ್ರಾರ್ಥಿಸಬೇಕು. 140 ಪದ ರಹಸ್ಯ ಗಂಗೆ, ಯಮುನೆ, ಸರಸ್ವತಿ, ಶುತುರಿ, ಅಸಿ, ಗೋದಾವರೀ, ನರ್ಮದ, ಸಿಂಧು, ಕಾವೇರಿ ಈ ಎಲ್ಲ ನರೀದೇವತೆಗಳು ಕಲಶಬಲದಲ್ಲಿ ಸನ್ನಿಹಿತರಾಗಲಿ ಎಂದು ಪ್ರಾರ್ಥಿಸಬೇಕು. ಎಲ್ಲ ಸಮುದ್ರ, ನದಿ, ನರ, ತೀರ್ಥಗಳ ಅಭಿಮಾನಿ ದೇವತೆಗಳೆಲ್ಲ ದೇವರ ಪೂಜೆಯಲ್ಲಿ ಅಭಿಷೇಕಕ್ಕಾಗಿ ಅತ್ಯಾದರದಿಂದ ಬಂದು ನೆಲೆಗೊಳ್ಳಲಿ ಎಂದು ಕೇಳಿಕೊಳ್ಳಬೇಕು. ಬಳಿಕ ಸ್ನಾನೀಯ ಬೃಹತ್‌ಕಲಶದ ಪೂರ್ವಾದಿ ನಾಲ್ಕು ದಿಕ್ಕುಗಳಲ್ಲಿ ನಾರಾಯಣ, ವಾಸುದೇವ, ಪ್ರದ್ಯುಮ್ನ ಅನಿರುದ್ಧರನ್ನು ಗಂಧಸಹಿತ ತುಲಸೀದಲದಿಂದ ಪೂಜಿಸಬೇಕು. ನಂತರ ಎರಡೂ ಕಲಶಗಳ ನೀರಿನಲ್ಲಿ ಮುಂದೆ ನಿರೂಪಿಸುವಂತೆ ಪೀಠಪೂಜೆಯನ್ನು ಮಾಡಬೇಕು. “ಓ ನಾರಾಯಣ, ಸೂರ್ಯಾಂತರ್ಗತ ಅಜಾರಿ ನೂರುದೇವತೆಗಳಿಂದ ಒಡಗೂಡಿ ಸ್ನಾನೀಯಬೃಹತ್ ಕಲಶದಲ್ಲಿ ಸನ್ನಿಹಿತನಾಗು’ ಎಂದು ಯಾಚಿಸಬೇಕು. ಬಳಿಕ ಅಜ, ಆನಂದಾರಿ ರೂಪಗಳನ್ನು ಕಲಶದಲ್ಲಿ ಆವಾಹಿಸಬೇಕು. ಈ ಅದ ಆನಂದಾದಿರೂಪಗಳೆಲ್ಲವೂ ಸೂರ್ಯನಿಂದ ಹೊರಹೊಮ್ಮಿ ಎರಡೂ ಕಲಶಗಳಲ್ಲಿ ಪ್ರವೇಶಿಸುತ್ತವೆ ಎಂದು ಭಾವಿಸಬೇಕು. ಮೂಲನಾರಾಯಣನ ಜೊತೆಯಲ್ಲಿ ಅಜಾದಿ ಶಿಂಶುಮಾರಾಂತ ದೇವತೆಗಳನ್ನು ಸ್ನಾನೀಯ ಬೃಹತ್ ಕಲಶದಲ್ಲಿ ಕ್ರಮವಾಗಿ) ಹಾಗೂ ಶಿಂಶುಮಾರಾಗಿ ಅಜಾಂತ ದೇವತೆಗಳನ್ನು ಪೂರ್ಣಕುಂಭದಲ್ಲಿ ಇತಮವಾಗಿ) ಅವಾಹಿಸಬೇಕು. ಆಮೇಲೆ ಮಾತೃಕಾನ್ಯಾಸ, ತತ್ವನ್ಯಾಸ ಕ್ರುದ್ಧೋಲ್ಕಾದಿ ಪಂಚಾಂಗನ್ಯಾಸ, ಅಷ್ಟಾಕ್ಷರನ್ಯಾಸಗಳನ್ನು ಮಾಡಬೇಕು. “ಉದ್ಯದ್ಯಾಸ್ಟತ್’ ಎಂಬ ಶ್ಲೋಕಗಳಲ್ಲಿ ಹೇಳಿದಂತೆ ಧ್ಯಾನಿಸಬೇಕು. ಎರಡೂ ಕಲಶಗಳನ್ನು ಮುಟ್ಟಿ ಭಗವಂತನ ವಿಶೇಷ ಸನ್ನಿಧಾನಕ್ಕಾಗಿ ಹನ್ನೆರಡು ಬಾರಿ ಮೂಲ ಮಂತ್ರವನ್ನು ಜಪಿಸಬೇಕು. “ಓ ದೇವತೆಗಳೇ! ಪೂಜೆ ಮುಗಿಯುವವರೆಗೆ ಈ ತಾಣದಲ್ಲಿಯೇ ನೆಲೆ ನಿಂತು ಭಕ್ತಿಯಿಂದ ನಾನು ಮಾಡುವ ಪೂಜೆಯನ್ನು ಸ್ವೀಕರಿಸಿ ಕಾಪಾಡಿರಿ’ ಎಂದು ಪ್ರಾರ್ಥಿಸಬೇಕು. ಬಳಿಕ ಆವಾಹನ, ಸ್ಥಾಪನ, ಸನ್ನಿಧಾನ, ಸಮ್ಮುಖೀಕರಣ, ಸನ್ನಿರೋಧನ, ಅವಗುಂಠನ ಎಂಬ ಆರು ಮುದ್ರಗಳನ್ನು ತೋರಿಸಬೇಕು. 凼 ಮುದ್ರೆಗಳನ್ನು ತೋರಿಸುವಾಗ ನಾರಾಯಣ ಮಂತ್ರವನ್ನು ಪಠಿಸಬೇಕು. ఎల ಈ ದೇವತೆಗಳಿಗೆ ಮೂಲ (ನಾರಾಯಣ) ಮಂತ್ರದಿಂದ ಅರ್ಘ, ಪಾದ್ಯ, ಆಚಮನ, ಮಧುಪರ್ಕ, ಪುನರಾಚಮನ, ಸ್ನಾನ, ವಸ್ತ್ರ ವಿಭೂಷಣ, ಉಪವೀತ, ಆಸನಗಳೆಂಬ ದಶೋಪಚಾರಗಳನ್ನು ಹೂವಿನಿಂದಾಗಲೀ, ಪ್ರತ್ಯೇಕವಾದ ಪಾತ್ರೆಯಲ್ಲಿಯ ನೀರು ಹಾಕುತ್ತಲಾಗಲೀ ಸಮರ್ಷಿಸಬೇಕು. ಪೂಜಾ ರಹಸ್ಯ 141 ನಂತರ ಗಂಧವನ್ನು, ತುಲಸೀಪುಷ್ಪಗಳನ್ನು ಸಮರ್ಪಿಸಬೇಕು. ಕಲಶದಲ್ಲಿರುವ ಮೂಲದೇವರ ಆವರಣಪೂಜೆಯನ್ನು ಮಾಡುವದು. (ಆವರಣ ಪೂಜೆಯನ್ನು ಮುಂದೆ ವಿವರವಾಗಿ ವರ್ಣಿಸುವವು) ಈ ಆವರಣ ದೇವತೆಗಳಿಗೆ ಪುನಃ ಅರ್ಥ, ಪಾದ್ಯ, ಆಚಮನ, ಮಧುಪರ್ಕ, ಪುನರಾಚಮನ, ಸ್ನಾನ, ವಸ್ತ್ರ ವಿಭೂಷಣ, ಉಪವೀತ, ಆಸನ, ಗಂಧ, ಪುಷ್ಪಗಳಿಂಬ ಹನ್ನೆರಡು ಉಪಚಾರಗಳನ್ನು ಪ್ರತ್ಯೇಕವಾಗಿ ಸಮರ್ಪಿಸುವದು. ಇಷ್ಟಾದ ಮೇಲೆ ಪೀಠ ದೇವತೆಗಳಿಗೂ ಆವರಣ ದೇವತೆಗಳಿಗೂ ಹಾಗೂ ಮೂಲರೂಪಕ್ಕೂ ಮಿಲಿತವಾಗಿ ಧೂಪ, ದೀಪ, ನೈವೇದ್ಯ, ನಮಸ್ಕಾರಗಳೆಂಬ ನಾಲ್ಕು ಉಪಚಾರಗಳನ್ನು ಸಮರ್ಪಿಸಬೇಕು. ‘ಕಲು ಕೀತಿ೯೦…’ - ನಾವು ಪೂಜಿಸಿದ ಕಲಶವು ಅರ್ಥಾತ್ ಈ ಎಲ್ಲ ದೇವತೆಗಳು ಭಕ್ತಿನಿಗೆ ಧವಲಕೀರ್ತಿ, ದೀರ್ಘ ಆಯುಷ್ಯ, ಶುದ್ಧವಿದ್ಯೆ, ವಿಪುಲ ಮೇಧಾಶಕ್ತಿ, ಸಮೃದ್ಧ ಐಶ್ವರ್ಯ, ಅತುಲ ಬಲ, ಯೋಗ್ಯತೆಯ ಅಭಿವ್ಯಕ್ತಿ ಪಾಪದ ಹಾನಿ, ಹಾಗೂ ಪುಣ್ಯದ ವೃದ್ಧಿಯನ್ನು ದಯಪಾಲಿಸುವರು. ““ಸರ್ವದೇವಮಯೋ…’ - ಪೂರ್ಣಕುಂಭರಲ್ಲಿ ಎಲ್ಲ ಕ್ಷೇತ್ರಾಭಿಮಾನಿಗಳೂ, ಎಲ್ಲ ದೇವತೆಗಳೂ ಸನ್ನಿಹಿತರಾಗಿರುವರು. “ಕ್ಷೇತ್ರದೇವತೆಗಳು ಹೇಗೆ ಹರಿಪ್ರಿಯರೋ ಹಾಗೆ ಓ ಪೂರ್ಣಕುಂಭವೇ ನೀನೂ ಭಗವಂತನಿಗೆ ಪ್ರಿಯ. ಕಾರಣ ನಾನು ನಿನಗೆ ನಮಿಸುವೆ. ನೀನು ನನ್ನ ಮೇಲೆ ದಯ ತೋರು.’ ಇದು ಕಲಶ ಪೂಜಾ ವಿಧಿ. ವಿಷ್ಣುವಿನ ಪೂಜೆಯನ್ನು ಶಂಖದಿಂದಲೇ ಮಾಡಬೇಕು. ಶಂಖದಿಂದ ವಿಷ್ಣುವನ್ನು ಮಾತ್ರ ಪೂಜಿಸಬೇಕು. ಈ ಎರಡೂ ನಿಯಮಗಳು ಮಹತ್ವಪೂರ್ಣವಾದದ್ದು ಶಂಖವಿಲ್ಲದೇ ದೇವರು ಎಂದೆಂದಿಗೂ ಪೂಜೆಯನ್ನು ಸ್ವೀಕರಿಸುವರಿಲ್ಲ, ಶಂಖದಲ್ಲಿ ಲಕ್ಷ್ಮೀಸನ್ನಿಧಾನ ಶಾಸ್ತ್ರಸಿದ್ಧ ಲಕ್ಷ್ಮಿಯ ಮುಖಾಂತರವೇ ಭಗವಂತ ಸೇವೆಯನ್ನು ಕೈಕೊಳ್ಳುವ. ಸಿರಿಯ ದ್ವಾರದಿಂದ ಶ್ರೀಹರಿಗೆ ಸಮರ್ಪಿಸಿದ ಸೇವೆ ಅನಂತ ಪುಣ್ಯಪ್ರದ ಸಿರಿಯನ್ನು ಬಿಟ್ಟು ನೇರವಾಗಿ ಸಮರ್ಪಿಸಿದ ಸೇವೆ ಅಲ್ಪಫಲ, ಅಫಲ. ಅಲ್ಲದೆ, ಸಿರಿಯು ಶ್ರೀಹರಿಯನ್ನೇ ಪೂಜಿಸುವಳು. ಪರರನ್ನಲ್ಲ. ಎಂದಮೇಲೆ ಸಿರಿಯ ಪ್ರತೀಕವಾದ ಶಂಖದಿಂದ ಬೇರಾವ ದೇವತೆಗಳನ್ನು ಸರ್ವಥಾ ಪೂಜಿಸಬಾರದು. ಶಂಖದಿಂದ ಬೇರೆಯವರನ್ನು ಪೂಜಿಸಿದರೆ ಸಿರಿಯಿಂದ ಬೇರೆಯವರನ್ನು ಪೂಜೆಮಾಡಿಸಿದಂತೆ. ಇದು ಮಹಾ ಅನರ್ಥಸಾಧನ. ಆದ್ದರಿಂದ ಎಂದಿಗೂ ಮಾಡತಕ್ಕದ್ದಲ್ಲ. ಓ ಶಂಖವೇ ಸಾಗರದಿಂದ ‘ತ್ವಂ ಪುರಾ ಸಾಗರೋತೃನೋ…’ ‘ಓ 142 ಪೂಜಾ ರ‍ ಹುಟ್ಟಿದ ನಿನ್ನನ್ನು ವಿಷ್ಣುವು ಕೈಯಲ್ಲಿ ಧರಿಸಿರುವ. ಎಲ್ಲ ದೇವತೆಗಳು ನಿನ್ನನ್ನು ನಮಿಸುವರು. ಪಾಂಚಜನ್ಯ ನಿನಗೆ ಎನ್ನ ನಮನ. ‘ಗರ್ಭಾ ದೇವಾರಿನಾರೀತಂ…’- ‘ಪಾತಾಲದಲ್ಲಿರುವ ಸಾವಿರ ಸಾವಿರ ದೈತ್ಯರ ಮಡದಿಯರ ಗರ್ಭಗಳು ನಿನ್ನ ನಾದ ಕೇಳಿ ವಿಶೀರ್ಣವಾಗುತ್ತವೆ.’ ‘ತವ ನಾದೇನ…’’ ‘ಹತ್ತಾರು ಸಾವಿರ ಚಂದ್ರಮರ ಬೆಳಕಿನಂತೆ ಕಾಂತಿಯುಳ್ಳ ಪಾಂಚಜನ್ಯವೇ। ನಿನಗೆ ನನ್ನ ನಮನ.’ ‘ದರ್ಶನೇನ ಹಿ ಶಂಖಸ್ಯ… ‘ಸೂರ್ಯ ಉರಿಸಿದಾಗ ಮಂಜು ಕರಗುವಂತ ಶಂಖದ ದರ್ಶನದಿಂದಲೇ ಪಾಪಗಳೆಲ್ಲವೂ ಕರಗುವವು; ಸ್ಪರ್ಶದಿಂದ ಇನ್ನೇನು.’ ‘ವಾ ಶಂಖಂ…’- ‘ಈ ಮಂತ್ರಗಳಿಂದ ಶಂಖವನ್ನು ನಮಿಸಿ, ಕೈಯಲ್ಲಿ ಧರಿಸಿ, ದೇವರ ಅಭಿಷೇಕಮಾಡುವ ವಿಷ್ಣುಭಕ್ತನ ಪುಣ್ಯಕ್ಕೆ ಎಣೆಯಿಲ್ಲ.’ “ತ್ರಿಲೋಕ್ಯಾಂ ಯಾನಿ…’, ‘ಮೂರ್ಲೋಕಗಳಲ್ಲಿರುವ ತೀರ್ಥ ದೇವತೆಗಳೆಲ್ಲ ದೇವರ ಆಜ್ಞೆಯಿಂದ ಶಂಖದಲ್ಲಿ ಸನ್ನಿಹಿತರಾಗಿರುವರು. ಕಾರಣ ಶಂಖವನ್ನು ಪೂಜಿಸಬೇಕು.’ ‘ಶಂಖಂ ಚಂದ್ರಾರ್ಕದೇವತ್ಯಂ…’- ‘ಶಂಖಕ್ಕೆ ಚಂದ್ರ ಮತ್ತು ಸೂರ್ಯರು ದೇವತೆಗಳು, ಶಂಖದ ಮಧ್ಯಕ್ಕೆ ವರುಣ, ಬೆನ್ನಿನಲ್ಲಿ ಪ್ರಜಾಪತಿ, ತುದಿಯಲ್ಲಿ ಗಂಗಾ ಸರಸ್ವತಿಯರು ಇರುವರು. ಹೀಗೆ ಶಂಖವನ್ನು ಸ್ತುತಿಸಿ ಪ್ರಾರ್ಥಿಸಬೇಕು. ಸ್ನಾನಿಯ ಬಲವನ್ನು ಉದ್ಧರಣೆಯಿಂದ ಶಂಖದಲ್ಲಿ ತುಂಬಿ, ತುಲಸಿ ಪುಷ್ಪಗಳನ್ನು ಹಾಕಿ, ‘ಓಂ ನಮೋ ಭಗವತೇ ಪಾಂಚಜನ್ಯಾಯ’ ಹಾಗೂ ‘ಪಾಂಚಜನ್ಯಾಯ ವಿದ್ಯಹೇ (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ) ಎಂಬ ಮಂತ್ರಗಳಿಂದ ಮೂರು ಬಾರಿ ಅಭಿಮಂತ್ರಿಸಬೇಕು. ಧ್ಯಾನ, ಆವಾಹನ, ಆಸನ, ಅರ್ಘ, ಪಾದ್ಯ, ಆಚಮನ, ಮಧುಪರ್ಕ, ಪುನರಾಚಮನ ಎಂಬ ಎಂಟು ಉಪಚಾರಗಳನ್ನು ಸಮಿರ್ಶಸಬೇಕು. ದೇವಪೂಜೆಯನ್ನು ಮಾಡಲು ನೀನು ಅನುಗ್ರಹಿಸು ಎಂದು ಕೇಳಿಕೊಳ್ಳಬೇಕು. ಅರ್ಘಾದಿಪಾತ್ರಪೂಜೆ ಪಾತ್ರ ದಿಕ್ಕು ದೇವತ ಮುದ್ರೆ ವಾಯವ್ಯ ಶ್ರೀ ದಾನಮುದ್ರಾ ಪಾದ್ಯ ನೈರುತ್ಯ ಸರಸ್ವತಿ ಅಂಜಲಿಮುದ್ರಾ ಆಚಮನೀಯ ಈಶಾನ್ಯ ಗೋಕರ್ಣಮುದ್ರಾ ಸ್ನಾನೀಯ ಆತ್ಮೀಯ ಹಂಸಮುದ್ರಾ ಮಧುಪರ್ಕ ಮಧ್ಯ ಬ್ರಹ್ಮ ಸೂಕರೀಮುದ್ರಾ ಪುನರಾಚಮನ ಮಧ್ಯ ಶಾಂತಿ ಹಂಸಮುದ್ರಾ ಪೂಜಾ ರಹಸ್ಯ 143 ಅರ್ಫ್ಯಾದಿಪಾತ್ರಗಳಲ್ಲಿಯ ದೇವತೆಗಳಿಗೆ ಸಮರ್ಪಣೀಯ ದ್ರವ್ಯ. ಅರ್ಘದಲ್ಲಿ ಕುಶದ ಅಗ್ರಭಾಗ, ಸಾಸಿವೆ, ಎಳ್ಳು, ಹಣ್ಣು ಹೂವು, ಅಕ್ಷತಾ, ಯವ, ಗಂಧ. ಚಂದನ. ಪಾದ್ಯದಲ್ಲಿ ವಿಷ್ಣುಪರ್ಣಿ, ಎಳ್ಳು, ದೂರ್ವಾ, ಶಾಮಾಕ ಪದ್ಮ ಅಕ್ಷತಾ, ಆಚಮನದಲ್ಲಿ ಲವಂಗ, ಜಾಜೀಕಾಯಿ, ಕಂಕೋಲ, ಯಾಲಕ್ಕಿ, ಕರ್ಪೂರ, ಮಧುಪರ್ಕದಲ್ಲಿ ದಧಿ ಮತ್ತು ಮಧು ಸ್ನಾನೀಯದಲ್ಲಿ ಮಕರಂದ, ದೇವದಾರು, ಪ್ರವಾಳ, ಸುರಚಂದನ, ಧಾತ್ರಿ, ಪುನರಾಚಮನದಲ್ಲಿ ಲವಂಗ, ಜಾತಿ, ಕಂಕೋಲ, ಗಂಧಪುಷ್ಪ ಈ ಪದಾರ್ಥಗಳೆಲ್ಲವೂ ಸಿಗದಿರುವಾಗ ಗಂಧ ತುಲಸೀ ಪುಷ್ಪಗಳನ್ನು ಸಮರ್ಪಿಸಿದರೂ ಸಾಕು. ಇಷ್ಟಾದ ಬಳಿಕ ಶಂಖಪೂಜೆ ಮಾಡುವಾಗ ಶಂಖದಲ್ಲಿ ಹಾಕಿ ಅಭಿಮಂತ್ರಿಸಿದ ನೀರಿನಿಂದ ಹೂವು ಹಣ್ಣು ಗಂಧ ನೈವೇದ್ಯ ಮುಂತಾದ ಪೂಜಾ ಸಾಧನೆಗಳನ್ನು ಅಲ್ಲದೇ (ತನ್ನನ್ನು ದೇವರ ಪ್ರತಿಮೆಯನ್ನು ಮೂರು ಸಲ ಪ್ರೋಕ್ಷಿಸಬೇಕು. ಪಂಚಾಮೃತ ದ್ರವ್ಯಗಳ ಪೂಜೆ ಭಗವದ್ರೂಪ ದಿಕ್ಕು ಪದಾರ್ಥ ಮಧ್ಯ ಹಾಲು ಗೋವಿಂದ ಪೂರ್ವ ಮೊಸರು ವಾಮನ ದಕ್ಷಿಣ ಪಶ್ಚಿಮ ದೇನು ಉತ್ತರ ಸಕ್ಕರೆ ಮಧುಸೂದನ ಅಚ್ಯುತ ಈ ದೇವತೆಗಳನ್ನು ಪೂಜಿಸಬೇಕು. ಬಳಿಕ ಗರುಡ ಧೇನು ಶಂಖ ಚಕ್ರ ಗದಾ ಎಂಬ ಐದು ಮುದ್ರೆಗಳನ್ನು ಆಯಾ ಮಂತ್ರಗಳಿಂದ ತೋರಿಸಬೇಕು. ತುಲಸೀ ಪುಷ್ಪಗಳನ್ನು ಹಾಕಬೇಕು. ಮೂಲಮಂತ್ರದಿಂದ ಹಾಗೂ ವಿಷ್ಣುಗಾಯತ್ರಿಯಿಂದ ಅಭಿಮಂತ್ರಿಸಿ ನಮಸ್ಕರಿಸಬೇಕು. ಪೂಜೆಯ ಪೂರ್ವಾಂಗ ಇನ್ನು ಭಗವಂತನ ಪೂಜೆ ಆರಂಭವಾಗುವದು. ಅದಕ್ಕಾಗಿ ಮನಸ್ಸಿನ ಭಾವಿಕ ಸಿದ್ಧತೆ ಬೇಕು. ಅನಂತಶಕ್ತಿ, ಅಪರಿಮಿತ ಗುಣ, ಅದ್ಭುತ ಬಲ, ನಿರವಧಿಕ ಸ್ವಾತಂತ್ರ ನಿರುಪಮ ಸೌಂದರ್ಯ, ನಿಸ್ಸಿಮ ವ್ಯಾಪ್ತಿ, ನಿರರ್ಗಳ ಐಶ್ವರ್ಯ, ಅಪ್ರತಿಹತ ಸಂಕಲ್ಪ, ಅಗಾಧವಾದ ಆನಂದ, ಅಮಿತ ತೇಜಸ್ಸು, ಅನಂತ ಔದಾರ್ಯ, ಅಪಾರ ದಯೆ ಇತ್ಯಾದಿ ಗುಣಗಳುಳ್ಳವನು ಆ ದೇವ 144 ಇದು ರಮ ಹುಟ್ಟು ಸಾವು, ನೋವು, ದುಃಖ, ರೋಗ, ಮುಪ್ಪು, ಚಿಂತೆ, ಸಂತಾಪ ಅಧಾನ, ಅಶಕ್ತಿ, ವೈಷಮ್ಯ, ನೈರ್ಫಣ್ಯ, ಪರಾಜಯ, ಪರಾಧೀನತೆ, ಮುಂತಾದ ಯಾವ ದೋಷಗಳೂ ಇಲ್ಲದವ ಆತ. ಸಿರಿ ವಿರಿಂಚ ಹರಾರಿ ಅನಂತಾನಂತ ಜೀವನಿಯಾಮಕನಾದ ಸರ್ವಶ ಸರ್ವೋತ್ತಮ, ಸರ್ವಕರ್ತೃ, ಸವನಿಯಾಮಕ, ಸರ್ವಪ್ರೇರಕನಾಗಿರುವ ಭಗವಂತ, ಅಂಥ ದೇವರ ಪೂಜೆಯನ್ನು ಮಾಡಲು ಹೊರಟಿದ್ದೇವೆ ಎನ್ನುವುದು ಕ್ಷಣಕ್ಷಣಕ್ಕೂ ಎಚ್ಚರವಿರಬೇಕು. ಸಾಮಾನ್ಯವ್ಯಕ್ತಿಯ ಪೂಜೆಯಲ್ಲ ಇದು. ಗುರುಹಿರಿಯರ ವಂದನೆಯೂ ಅಲ್ಲ. ನವಗ್ರಹಗಳ ಅಥವಾ ಇಂದ್ರ ಶೇಷಾದಿಗಳ ಪೂಜೆಯೂ ಅಲ್ಲ. ಲಕ್ಷ್ಮೀ ಬ್ರಹ್ಮಾದಿಗಳಿಂದ ನಿರಂತರ ಅನಂತವೈಭವಗಳಿಂದ ಪೂಜೆಗೊಳ್ಳುವ, ಇಷ್ಟಿದ್ದರೂ ಆ ಪೂಜೆಯಲ್ಲಿ ‘ಅನಾದರು’ ಆಸಕ್ತಿಮೋಹಗಳಿಲ್ಲರ ಭಗವಂತನನ್ನು ಪೂಜಿಸುತ್ತಿದ್ದೇವೆ. ‘ಯಾತರವ ನಾನಯ್ಯ ಇಂದಿರೇಶ’ ಇಡಿಯ ವಿಶ್ವವೇ ಆತನ ಅಧೀನವಾಗಿರುವಾಗ ನನಗಲ್ಲಿ ಕರ್ತೃತ್ವ? ನನ್ನದಲ್ಲಿ ಪೂಜಾಸಾಧನಗಳು? ದೇವರನ್ನು ಪೂಜಿಸಲು, ಭಗವಂತನನ್ನು ಯಜಿಸಲು ಬ್ರಹ್ಮದೇವರಿಗೇ ಸಾಧನಗಳು ದೊರೆಯಲಿಲ್ಲ. ದೇವರದ್ದಲ್ಲದನ್ನು ಒಂದನ್ನಾದರೂ ದೇವರಿಗೆ ಸಮರ್ಪಿಸೋಣ ಎಂದು ಪ್ರಪಂಚದ ಆಚೆ ಈಚೆ ಪರರಾಡಿ ಹುಡುಕಿದರೂ ಸಿಗಲಿಲ್ಲ. ಪೂಜಾ ಯಜ್ಞಗಳ ಸಾಧನಗಳೆಲ್ಲವೂ ದೇವರಿಂದ ಹುಟ್ಟಿವೆ, ದೇವರನ್ನು ಆಶ್ರಯಿಸಿವೆ. ದೇವರ ಅಧೀನವಾಗಿವೆ. ಅಶ್ವಮೇಧಾರಿ, ಪ್ರಯಾಕಾರಿ ಯಜ್ಞ, ಆಡು ಮೇಕೆ ಮುಂತಾದ ಪಶು, ಅಶ್ವತ್ಥಾರಿ ವನಸ್ಪತಿ, ಬಗೆ ಬಗೆಯ ಕುಕ, ಯಜ್ಞಭೂಮಿ, ವಸಂತಾದಿ ಕಾಲ, ಯಜ್ಞಕ್ಕೆ ಬೇಕಾದ ಧನ, ಶ್ರೀಹಿ ಮುಂತಾದ ಓಷಧಿ, ಆಜ್ಯ ಮುಂತಾದ ಸ್ನೇಹದ್ರವ್ಯ, ಮಧುರಾರಿ ರಾದಿ ರಸ, ಕಬ್ಬಿಣ ಮುಂತಾದ ಲೋಹ, ಇಟ್ಟಿಗೆ ಮೊದಲಾದುದಕ್ಕೆ ಸಾಧನವಾದ ಮೃತ್, ಗಂಗಾದಿ ಜಲ, ಋಕ್, ಯಜು, ಸಾಮ, ಹೋತ್ಯ ಅಧ್ವರ್ಯು, ಉದ್ಧಾತ್ಮ, ಬ್ರಹ್ಮರೆಂಬ ನಾಲ್ವರು ಮಾಡಬೇಕಾದ ಕರ್ಮವೆಂಬ ಚಾತುರ್ಹೋತ್ರ, ಜ್ಯೋತಿಮ, ಅಗ್ನಿಷ್ಟೋಮ ಅಥವಾ ಇಂದ್ರ, ಅಗ್ನಿ ಮುಂತಾದ ನಾಮಧೇಯ, ಹೋಮಾರಿಗಳಲ್ಲಿ ಬಳಸುವ ಮಂತ್ರ, ಯಜ್ಞದ ಸಾಂಗತೆಗೆ ಕೊಡಬೇಕಾರ ದಕ್ಷಿತ, ಬ್ರಹ್ಮಚರ್ಯಾದಿ ವ್ರತ, ಇಂದ್ರಾದಿದೇವತೆಗಳ ತಾರತಮ್ಯ (ಅಥವಾ ಪೂರ್ವೋತ್ತರೀಭಾವು ಎಂಬ ರೇಮಾನುಕ್ರಮ, ಯಜ್ಞಪ್ರಯೋಗದ ವಿಧಿಯನ್ನು ತಿಳಿಸುವ ಆಶ್ವಲಾಯನಾದಿ ಶೌತಸೂತ್ರಗಳೆಂಬ ಕಲ್ಪ, ‘ಈ ಯಾಗವನ್ನು ನಾನು ಮಾಡುವ’ ಎಂಬ ಮಾನಸ ವಾಚಿಕ ಸಂಕಲ್ಪ, ಕರ್ಮ ದೇವತಾ ಬ್ರಹ್ಮ ಮೀಮಾಂಸೆಗಳ ಸೂತ್ರ, ಸ್ವರ್ಗಾರಿಫಲಗಳೆಂಬ ಗತಿ, ದೇವಾ ಧ್ಯಾನಾರಿರೂಪ ಮತಿ, 145 ಎಂಬ ಇಲ್ಲಿ ಹೇಳಿದ್ದು ಸತ್ಯ’ ‘ಇದರಿಂದ ನನಗೆ ಮಹಾಲಾಭ’ ಆಸ್ತಿಬುದ್ಧಿರೂಪವಾದ ಶ್ರದ್ಧೆ, ಕರ್ಮಗಳಲ್ಲಿ ನಡೆದ ತಪ್ಪುಗಳನ್ನು ತೊಡೆದು ಹಾಕುವದಕ್ಕೆ ಮಾಡುವ ಕರ್ಮವೆಂಬ ಪ್ರಾಯಶ್ಚಿತ್ತ, “ನಾಹಂ ಕರ್ತಾ ಹರಿಃ ಕರ್ತಾ’ ಎಂಬ ಅನುಸಂಧಾನಪೂರ್ವಕವಾಗಿ ಹರಿಪ್ರೀತಿ ಪ್ರಾರ್ಥನಾರೂಪವಾದ ಸಮರ್ಪಕ ಮುಂತಾದ ಎಲ್ಲ ಯಜ್ಞ ಪೂಜಾಧಿಸಾಧನೆಗಳು ದೇವರಿಂದ ಹುಟ್ಟಿದೆ. ದೇವರಿಗೆ ಅಧೀನವಾಗಿವೆ. ದೇವರನ್ನು ಆಶ್ರಯಿಸಿದೆ. ದೇವರು ಪ್ರೇರಿಸಿದಾಗ ಕಾರ್ಯಕಾರಿ ಆಗುವವು, ದೇವರು ಇಲ್ಲದಾಗಿದಾಗ ಇಲ್ಲವಾಗುತ್ತದೆ. ಹೀಗಾಗಿ ದೇದರ ಅಧೀನವಾಗದ, ದೇವರಿಂದ ಹುಟ್ಟದ, ದೇವರ ಪ್ರೇರಣೆಯಿರದಿದ್ದರೂ ಕಾರ್ಯಕಾರಿ ಆಗುವ ಒಟ್ಟಾರೆ ದೇವರ ಹಂಗಿಲ್ಲದೆ ತಾವೇ ತಾವು ಪಡೆಯಬಹುದಾದ ಹುಲ್ಲು ಮಣ್ಣು ಮುಂತಾದ ಅತಿ ಕ್ಷುದ್ರ ಪದಾರ್ಥವೂ ಜಗದ್ವಿಧಾತೃವಾದ ಬ್ರಹ್ಮದೇವರಿಗೇ ದೊರೆಯದಿರುವಾಗ ನಮ್ಮದೇನು ಪಾಡು? ನಾವು ಪೂಜೆಗಾಗಿ ಬಳಸುವ ಯಾವ ಪದಾರ್ಥ ನಮ್ಮದು? ಪೂಜಾಸಾಧನಗಳಲ್ಲಿ ಯಾವುದನ್ನು ನಾವೇ ನಾವಾಗಿ ನಿರ್ಮಿಸಿದ್ದೇವೆ? ಅಭಿಷೇಚನೆಯ ಜಲ, ಜಲದಲ್ಲಿಯ ರಸ, ಚಂದನದ ಕೊರಡು, ಕೊರಡಿನಿಂದ ಹೊರಡುವ ಗಂಧ ಗಂಧದ ಪರಿಮಳ, ಅರ್ಚನೆಗೆ ತಂದ ಹೂವು, ಹೂವಿನ ಕೂಮಲತ, ಜೊತಗಿರುವ ಸೌರಭ ಸೌಂದರ್ಯ, ನಿವೇದಿಸುವ ಆಹಾರ, ಅವುಗಳನ್ನು ಸಿದ್ಧಪಡಿಸುವ ಧಾನ್ಯ ಕಾಳುಗಳು, ಹೊತ್ತಿಸಿ ಬೆಳಗುವ ದೀಪ, ಅದಕ್ಕಿರುವ ಪ್ರಕಾಶ ಇತ್ಯಾದಿ ಇತ್ಯಾದಿ ನೂರಾರು ಸಹಸ್ರಾರು ಕರಣ ಉಪಕರಣಗಳಲ್ಲಿ ಯಾವುದನ್ನು ನಾವು ‘ನಮ್ಮ ಸ್ವಂತ’ ಎಂದು ಹೇಳಬಹುದು? ಇವೆಲ್ಲ ನಮ್ಮದೇ? ಇದೆಲ್ಲವನ್ನು ನಿರ್ಮಿಸಿದವರು ನಾವೇ? ಇವುಗಳ ಕ್ರಿಯಾಶೀಲತೆಗೆ ನಾವು ಕಾರಣರೇ? ಇದೆಲ್ಲ ವಿಶ್ವ ವಿಶ್ವನಾಥನ ಒಡೆತನಕ್ಕೆ ಸೇರಿದ್ದು, ಅವನ ಆಸ್ತಿ. ಅದನ್ನು ನಾವು ನಮ್ಮ ಆಸ್ತಿಯೆಂದು ಭಾವಿಸಿ, ಭ್ರಮಿಸಿ ದೇವರಿಗೆ ಸಮರ್ಪಿಸುತ್ತಿದ್ದೇವೆ ಎಂಬ ಎಚ್ಚರವಿರಬೇಕು. ಅದಕ್ಕೆಂದೇ ‘ಈಶಾವಾಸ್ಯಮಿದಂ ಸರ್ವಂ’ ಎಂದಿತು ಉಪನಿಷತ್ತು, ‘ನಿನ್ನಾಧೀನ ಈ ಜಗವಲ್ಲ’ ಎಂದರು ದಾಸರು. ಈ ಚಿಂತನ ಮನದ ಆಳದಲ್ಲಿ ಸುಳಿಯುತ್ತಿರುವಾಗಲೇ ದೇವರ ಪೂಜೆ ಸಾಗಬೇಕು. ಇದು ಮರ್ತ್ಯದೇಹರಲ್ಲೂ ಅಮೃತಾನುಭವ. ಈ ಅನುಭವ ಪರಮರೋಮಾಂಚಕಾರಿ, ಈ ಅನುಸಂಧಾನ ನಮ್ಮನ್ನು ಈ ಲೋಕದಿಂದ ಆಕೆ ಒಯ್ಯುವದು. 146 ಪೂದು ರ ಪೀಠಪೂಜೆ ದೇವರು ಸರ್ವೋತ್ತಮ, ಗುಣಪೂರ್ಣ, ವೇದವೇದ್ಯ, ರೇವನಾಥ, ರಮಾ ವಿರಿಂಕಾರಿಗಳಿಂದ ಅರ್ಜಿತ, ವಿಶ್ವವ್ಯಾಪ್ಪ ಅಸಂಗ, ಇಂಥ ಭಗವಂತನನ್ನು ಕುಳ್ಳಿರುಸುವದಕ್ಕೆ ಪೀಠವನ್ನು ಪರಿಕಲ್ಪಿಸಬೇಕು. ಮನೆಗೆ ಚಿಕ್ಕವರು ಬಂದಾಗ ಚಿಕ್ಕ ಮನೆಯಿಡುತ್ತೇವೆ. ದೊಡ್ಡವರಿಗೆ ದೊಡ್ಡ ಆಸನ. ಗುರುಗಳಿಗೆ ಗುರುತರ ಪೀಠ, ರಾಜನಿಗೆ ಸಿಂಹಾಸನ. ಹೀಗೆ ಹಿರಿತನ ಒಡೆತನಗಳಿಗೆ ತಕ್ಕಂತೆ ಅವರವರಿಗೆ ಪೀಠ ಎಂಬುದು ಲೋಕಶಾಸ್ತ್ರಸಿದ್ಧ ಈ ನಿಟ್ಟಿನಲ್ಲಿ ಎಣಿಕಿ ಹಾಕುತ್ತ ಗುಣಿಸುತ್ತ ಹೊದಂತೆ ನಿರವಧಿಕಾನಂತಗುಣಮಯನಾದ ದೇವರಿಗೂ ತಕ್ಕುದಾರ ಪೀಠವನ್ನು ಸಮರ್ಪಿಸಬೇಕಲ್ಲವೇ? ಅಖಿಲಾಂಡಕೋಟೆಬ್ರಹ್ಮಾಂಡನಾಯಕ ದೇವದೇವೋತ್ತಮನಾದ, ಸಿರಿಯರಸ ಭಗವಂತನಿಗೆ ತಕ್ಕುದಾದ ಒಡಪೀಠವು ಇಡಿಯ ವಿಶ್ವದಲ್ಲಿ ಎಲ್ಲಾದರೂ ಸಿಗಲು ಸಾಧ್ಯವೇ? ಆದ್ದರಿಂದ ದಿವ್ಯದೇವತಾಮಯವಾಗದ ಕೇವಲ ಜಡಪೀಠವನ್ನು ದೇವರಿಗೆ ಸಮರ್ಪಿಸುವರು ಉಪಚಾರದ ಹೆಸರಿನಲ್ಲಿ ಮಾಡುವ ಮಹಾ ಅಪಚಾರವೇ ಸರಿ. ಇನ್ನು ದೇವತಾಮಯವಾದ ಪೀಠವೂ ಭಗವಂತನಿಗೆ ತಕ್ಕುದಾದುದಿಲ್ಲ. ಆದರೂ ಅನಿವಾರ್ಯವಾದುದರಿಂದ ಶಾಸಕಾರರರು ಮಹಾಮಹಾದೇವತೆಗಳಿಂದ ನಿರ್ಮಿತವಾದ ಭಗವಂತನ ಅದ್ಭುತಪೀಠದ ಪೆರಿಕಲ್ಪನೆಯನ್ನು ತಿಳಿಸಿರುವರು. ಅವರು ತಿಳಿಸಿದ ಬಗೆಯನ್ನು ಬಗೆಯಲ್ಲಿ ಸ್ಮರಿಸಿ ನಮಿಸಿ ಕೃತಾರ್ಥರಾಗೋಣ. ಹೀಠಕ್ಕೆ ನಾಲ್ಕು ಕಾಲುಗಳು, ನಾಲ್ಕು ಪಾದಗಳಲ್ಲಿ ಕೆಳಗಣ ಮತ್ತು ಮೇಲಣ ಎಂಬ ಎರಡು ಭಾಗಗಳು, ಆ ಪಾದಗಳ ಮೇಲೆ ವಿಶಾಲವಾದ ಫಲಕ, ಪೀಠದ ಮಧ್ಯದಲ್ಲಿ ಪೂಜನೀಯ ಪರಮಾತ್ಮನನ್ನು ಸ್ಥಾಪಿಸಬೇಕು. ದೇವರ ಎಡರಲ್ಲಿ ಪೀಠದ ಹೊರಗೆ ಸರ್ವರಿಗೂ ಗುರುವಾರ ವಾಯುದೇವರು. ದೇವರ ಬಲದಲ್ಲಿ ಪೀಠದ ಹೊರಗೆ ಸರ್ವದೇವತೆಗಳು ಬ್ರಹ್ಮ ವಿಷ್ಣು ಮಹೇಶ್ವರರು). ಪುನಃ ಪೀಠದ ಹೊರಗೆ ದೇವರ ಎಡದಲ್ಲಿ ಸರ್ವಗುರುಗಳು (ಅಂದರೆ ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತ). ‘ಗುರುಗಳ ಮೈಬಣ್ಣ ಬೆಳ್ಳಗೆ, ಬಟ್ಟೆ ಬೆಳ್ಳಗೆ, ಒಂದು ಕೈಯಲ್ಲಿ ಪುಸ್ತಕ. ಇನ್ನೊಂದು ಕೈಯಲ್ಲಿ ವ್ಯಾಖ್ಯಾನ ಮುದ್ರೆ, ತಮ್ಮ ಬಿಂಬರೂಪಿಯಾದ ಪರಮಾತ್ಮನನ್ನು ಧ್ಯಾನಿಸುತ್ತಿರುವರು.’ ಎಂದು ಇವರನ್ನು ಧ್ಯಾನಿಸಬೇಕು. ಪೂಜಾ ಕರ್ಮಗಳ ಆರಂಭದಲ್ಲಿ ಗುರುಗಳ ಧ್ಯಾನ ಅಗತ್ಯ. ಹೀಗೆ ಧ್ಯಾನಿಸಲು ಮಾನವ ಜ್ಞಾನವಂತನಾಗುವ. ಪೂಜು ರ ಪೀಠದ ಪಾದದ 147 ಕಳದೇವತೆಗಳು. (ಆಗೇಯ) ಗರುಡ, ನೈರುತ್ಯ) ವೇದವ್ಯಾಸ, ವಾಯವ್ಯ )ದುರ್ಗಾ, (ಈಶಾನ್ಯ) ಸರಸ್ವತಿ. ಹೀಠದ ಪಾದದ ಮೇಲು ದೇವತೆಗಳು (ಆಗೇಯ) ಧರ್ಮಾಭಿಮಾನಿ ಎತ್ತಿನವೇಷ ಕಂಪುಬ (ನೈರುತ್ಯ) ಜ್ಞಾನಾಭಿಮಾನಿ ವಾಯು ಸಿಂಹದೇಹ ಶ್ಯಾಮವಣ. (ವಾಯವು ವೈರಾಗ್ಯಾಭಿಮಾನಿ ಭೂತಾಕಾರ ಹಳದಿಬಣ (ಈಶಾನ್ಯ) ಐಶ್ಚರ್ಯಾಭಿಮಾನಿ ಇಂದ್ರ ಗದೇಕ ಕಪ್ಪುಬ ಪೀಠದ ಫಲಕದೇವತೆಗಳು, (ಪೂರ್ವ) ಅಧರ್ಮಾಭಿಮಾನಿ ನಿಯ (ರಕ್ಷಿಣ) ಅವೈರಾಗ್ಯಾಧಿಪತಿ ಕಾಮ (ಪಶ್ಚಿಮ) ಅಜ್ಞಾನಾಭಿಮಾನಿ ದುರ್ಗ (ಉತ್ತರ) ಅನೈಶ್ಚರ್ಯಾಭಿಮಾನಿ ರುದ್ರ ಅನಂತಗುಣಪೂರ್ಣನಾದ ಭಗವಂತನನ್ನು ಮೆಚ್ಚಿಸುವಂತೆ ವಿಧಿದತ್ತಾಗಿ ನಾವು ಪೂಜೆಯನ್ನು ಮಾಡಬೇಕಾಗಿದೆ. ಭಗವಂತ ಮೆಚ್ಚುವದು ಭಕ್ತಿಗೆ ಹಾಗೂ ಧರ್ಮ, ಜ್ಞಾನ, ಟೈರಾಗ್ಯ ಮುತ್ತು ಐಶ್ವರ್ಯಗಳಿಗೆ ಮಾತ್ರ. ಆದ್ದರಿಂದ ಭಕ್ತಿಯನ್ನು ಸಂಪಾದಿಸುವಂತೆ ಧರ್ಮ, ವಿಜ್ಞಾನ, ವೈರಾಗ್ಯ, ಐಶ್ವರ್ಯಗಳನ್ನು ಗಳಿಸುವದು ಅಷ್ಟೇ ಅಗತ್ಯ ಜೊತೆಗೆ ಅಧರ್ಮ, ಅಜ್ಞಾನ, ಅವೈರಾಗ್ಯ ಅನೈಶ್ವರ್ಯಗಳನ್ನು ಹೋಗಲಾಡಿಸುವರೂ ಆವಶ್ಯಕ. ಧರ್ಮಾದಿ ನಾಲ್ಕು ಗುಣಗಳಿದ್ದಲ್ಲಿ ಭಗವಂತನ ಅಧಿಷ್ಠಾನವಿರುವದು ಎನ್ನುವದಕ್ಕೆ ಇದೊಂದು ಸಾಂಕೇತಿಕ ನಿರಶನ. ‘ಜ್ಞಾನಮಪ್ರತಿಫ ಯಸ್ಯ ವೈರಾಗ್ಯಂ ಚ ಜಗತ್ಪತ ಐಶ್ವರ್ಯಂ ಚೈವ ಧರ್ಮಶ್ಚ ಸಹಸಿದ್ಧಂ ಚತುಷ್ಟಯಂ’ ಎಂದು ಹೇಳಿದಂತೆ ಬ್ರಹ್ಮವಾಯುದೇವರಿಗೆ ಸ್ವಾಭಾವಿಕವಾದ ಈ ನಾಲ್ಕು ಗುಣಗಳು ಅತೀ ಹೆಚ್ಚಿನ ಮಟ್ಟದಲ್ಲಿ ಇವೆ. ಆದುದರಿಂದಲೇ ಅವರು ಭಗವಂತನ ಸರ್ವೋತ್ತಮ ಅಧಿಷ್ಠಾನರು. ಅವರಲ್ಲಿ ಇರುವಷ್ಟು ದೇವರ ಸನ್ನಿಧಾನ ಇನ್ನಾರಲ್ಲೂ ಇಲ್ಲ. ಅಂತೆಯೇ ‘ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ’ ಎಂಬ ವೇದವಾಣಿಯು ಪ್ರವೃತ್ತವಾಗಿದೆ.148 ಪೂಜಾ ರಹ ಈ ಕಾರಣದಿಂದಾಗಿ ಗುರುಭೋ ನಮಃ ಎಂಬುದಾಗಿ ಧರ್ಮವಿಜ್ಞಾನ ಈ ವೈರಾಗ್ಯಪರಮೈಶ್ವರ್ಯಶಾಲಿ ವಾಯುದೇವರನ್ನು ಮೊದಲು ನಮಿಸಬೇಕು. ಅವರ ಕಾರುಣ್ಯ ನಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸಬೇಕು. ಇದೇ ರೀತಿ ಸರ್ವದೇವತಾಯ್ಯೋ ನಮಃ ಎಂದು ಬ್ರಹ್ಮ ವಿಷ್ಣು ಮಹೇಶ್ವರರನ್ನು ನಮಿಸಿ, ಪ್ರಾರ್ಥಿಸಬೇಕು. ಬಳಿಕ, ಧರ್ಮಕ್ಕೆ ಯಮರಾಜನು ಅಭಿಮಾನಿ, ಅಂತೆಯೇ ಧರ್ಮಾಧರ್ಮಗಳ . ಶಾಸನೆಯನ್ನು ಯಮಧರ್ಮನು ಮಾಡುವನೆಂದು ಶಾಸ್ತ್ರಪುರಾಣಗಳಲ್ಲಿ ಕೇಳುತ್ತೇವೆ. ವಿಜ್ಞಾನಕ್ಕೆ ವಾಯುದೇವರು ಅಭಿಮಾನಿ. ಆದ್ದರಿಂದಲೇ ‘ವಾಯು’ ಶಬ್ದರಲ್ಲಿಯೇ ಜ್ಞಾನಗುಣವನ್ನು ‘ವಾ’ಕಾರವು ಸೂಚಿಸುವದು. ವಾಸ್ತವದಲ್ಲಿ ವಾಯುದೇವರು ಎಲ್ಲ ಗುಣಗಳಿಗೆ ಅಭಿಮಾನಿಗಳು, ವೈರಾಗ್ಯಕ್ಕೆ ಶಿವನು ಅಭಿಮಾನಿ.. ಆದ್ದರಿಂದಲೇ ಭಸ್ಮ ಬಡಿದುಕೊಂಡು ಸ್ಮಶಾನದಲ್ಲಿ ಕಪಾಲಧರಿಸಿ ವಾಸವಾಗಿದ್ದಾನೆ. ಐಶ್ವರ್ಯಕ್ಕೆ ಇಂದ್ರ ಅಭಿಮಾನಿ, ಸ್ವರ್ಗಲೋಕದ ಅಮರಾವತಿಯಲ್ಲಿ ಅಪಾರ ಐಶ್ವರ್ಯ ಶಾಸ್ತ್ರಸಿದ್ಧ. ಆದ್ದರಿಂದ ಧರ್ಮಜ್ಞಾನಾದಿಗುಣಗಳ ಲೋಭ ಇದ್ದವರು ಈ ದೇವತೆಗಳನ್ನು ಲೋಪ ಮಾಡದೇ ಭಜಿಸಬೇಕು. ಅವರ ಕೃಪೆಯಿಂದ ಆ ಗುಣಲಾಭವಾಗುವದು ನಿಶ್ಚಿತ. ಈ ನಾಲ್ಕು ಗುಣಗಳಲ್ಲಿ ಎರಡು ಜೊತೆ ಇದೆ. ಧರ್ಮವಿಜ್ಞಾನಗಳ ಒಂದು ಜೊತ. ವೈರಾಗ್ಯಐಶ್ವರ್ಯಗಳ ಇನ್ನೊಂದು ಜೊತೆ. ಇದು ತುಂಬ ಸಾಂಕೇತಿಕ, ಕೇವಲ ಧರ್ಮ ಅಂಧಶ್ರದ್ಧೆಯಾದರೆ, ಕೇವಲ ಐಶ್ವರ್ಯ ಭೋಗಲೋಲುಪತೆಯಾದೀತು. ಕೇವಲ ಧರ್ಮವಿದ್ದು ಲಾಭವಿಲ್ಲ. ಅದಕ್ಕೆ ಜ್ಞಾನದ ಬೆಂಬಲಬೇಕು. ಕೇವಲ ಐಶ್ವರ್ಯವಿದ್ದರೆ ಸಾಲದು. ಅದನ್ನು ಅನುಭವಿಸುವಲ್ಲಿ ವೈರಾಗ್ಯವೂ ಬೇಕು. ಆದ್ದರಿಂದ ಧರ್ಮಕ್ಕೆ ಜ್ಞಾನರಬಲ, ಐಶ್ವರ್ಯಕ್ಕೆ ವೈರಾಗ್ಯದ ನಿಯಂತ್ರಣ ಅಗತ್ಯ. ಹಾಗೆಯೇ, ಕೇವಲ ಜ್ಞಾನ ಬರುಡು ಪಾಂಡಿತ್ಯವಾದರೇ ಕೇವಲ ವೈರಾಗ್ಯ ಅಭಾವವೈರಾಗ್ಯವಾದೀತು. ಈ ಜ್ಞಾನವೈರಾಗ್ಯಗಳನ್ನು ಸಮಗ್ರಗೊಳಿಸುವದಕ್ಕಾಗಿಯೇ ಧರ್ಮ ಐಶ್ವರ್ಯಗಳೂ ಅನಿವಾರ್ಯವಾಗಿವೆ. ಇದೇರೀತಿ ಅಧರ್ಮ, ಅವಿಜ್ಞಾನ, ಅವೈರಾಗ್ಯ, ಅನೈಶ್ವರ್ಯಗಳನ್ನು ನೀಗಿಹಾಕುವುದು ತುಂಬ ಅಗತ್ಯ ಅಧರ್ಮಕ್ಕೆ ನಿರ್ಯತ ಅಭಿಮಾನಿ, ಋತ ಎಂದರೆ ಧರ್ಮ, ನಿರ್ಮತಿ ಎಂದರೆ ಅಧರ್ಮ, ಪಾಪ. ಆ ದೇವತೆಯು ಪಾಪನಲ್ಲ ಆದರೆ ಅವನು ಪಾಪದ ಅಭಿಮಾನಿ ಪೂಜಾ ರಹಸ್ಯ 149 ದುರ್ಗೆ ತಮೋಗುಣದ ದೇವತೆ, ಅಜ್ಞಾನದ ತವರು ತಮೋಗುಣ. ಕಾರಣ ದುರ್ಗೆ ಅಜ್ಞಾನದ ದೇವತೆ, ಕಾಮ ಅವೈರಾಗ್ಯಕ್ಕೆ ಅಭಿಮಾನಿಯನ್ನುವದು ಸ್ವತ ಅನೈಶ್ಚರ್ಯ ಎಂದರೆ ದಾರಿದ್ರ ಅದಕ್ಕೆ ಮೇಲೆ ಹೇಳಿದಂತೆ ಸ್ಮಶಾನವಾಸಿ ಕಪಾಲಧಾರಿ ಭಿಕ್ಷುಕವೃತ್ತಿಯಲ್ಲಿರುವ ಮಹಾದೇವರು ಅಭಿಮಾನಿದೇವತೆ. ವಾಯುದೇವರ ಬಳಿಕ ಸರ್ವಜೀವರಿಗಿಂತಲೂ ಉತ್ತಮರಾದ ಈ ಮಹಾದೇವರು ದುರ್ದೈವದಿಂದಾಗಿ ಸ್ಮಶಾನದಲ್ಲಿ ದಾರಿದ್ರವನ್ನನುಭವಿಸುತ್ತಿಲ್ಲ. ಆದರೆ ಭಗವಂತನ ಸಂಕಲ್ಪದ ಪ್ರಕಾರ ತಾವೇ ಸ್ಟೇಚ್ಛೆಯಿಂದ ಈ ವೃತ್ತಿಯನ್ನು ಅವಲಂಬಿಸಿದ್ದಾರೆ. ಈ ಮಾತನ್ನು ನಿಖರವಾಗಿ ತಿಳಿಯುವದು ಅಗತ್ಯ ಅಧರ್ಮಾರಿಗಳಿಗೆ ಅಭಿಮಾನಿಗಳಾದ ನಿರ್ಯತಿ, ದುರ್ಗಾ, ಕಾಮ, ಶಿವ ಎಂಬ ಈ ನಾಲ್ಕು ದೇವತೆಗಳನ್ನು ಪೂಜಿಸಬೇಕು. ಅವರನ್ನು ಪೂಜಿಸಿದರೆ ಅವರು ನಮ್ಮಲ್ಲಿರುವ ಅಧರ್ಮಾದಿಗಳನ್ನು ಅಟ್ಟಿ ಬೀಸಾಡುವರು. ಪೂಜಿಸದಿದ್ದರೆ ಅಧರ್ಮಾದಿಗಳಿಂದ ಅವರು ನಮ್ಮನ್ನು ಬಳಲಿಸುವರು. ಆದ್ದರಿಂದ ಅವರ ಪೂಜೆ ಅಗತ್ಯ. ಈ ಎಲ್ಲ ದೇವತೆಗಳನ್ನು ನಾವಿಡುವ ಭಗವಂತನ ಪೀಠದಲ್ಲಿ ಸನ್ನಿಹಿತರಾಗಲು ಪ್ರಾರ್ಥಿಸಬೇಕು. ಅವರೆಲ್ಲ ಭಗವಂತನ ಸೇವೆಗಾಗಿಯೂ ನಮ್ಮನ್ನು ಅನುಗ್ರಹಿಸುವದಕ್ಕಾಗಿಯೂ ಮಾನವಾದಿಗಳಿಗೆ ಅಚಿಂತ್ಯವಾದ ತಮ್ಮ ಶಕ್ತಿಯಿಂದ ಆ ಅಧಿಷ್ಠಾನಗಳಲ್ಲಿ ಒಂದಂಶದಿಂದ ಸನ್ನಿಹಿತರಾಗುವರು. ಇದಾದ ಬಳಿಕ ಬ್ರಹ್ಮಾಂಡದ ಕೆಳಗಡೆಯಿಂದ ಇತ್ತ ಪೀಠವಿರುವವರೆಗೆ ಒಬ್ಬರ ಮೇಲೊಬ್ಬರಾಗಿ ಇರುವ ದೇವತೆಗಳನ್ನು ಸ್ಮರಿಸಿ ಪೂಜಿಸಬೇಕು. ಇಲ್ಲಿ ತಿಳಿಯಬೇಕಾದದ್ದಿಷ್ಟು ನಾವಿರುವದು ಭೂಲೋಕದಲ್ಲಿ, ಅದಕ್ಕೆ ಕೆಳಗೆ ಏಳು ಲೋಕ, ಅದರ ಬುಡದಲ್ಲಿ ಅಗಾಧ ಜಲ, ಅದನ್ನು ಧರಿಸಿದ್ದು ಬ್ರಹ್ಮಾಂಡದ ಖರ್ಪರ. ಅದರಾಚೆ ಪೃಥಿವೀ ತತ್ವದ ಆವರಣ. ಅದರ ಹೊರಗೆ ನೀರು, ಅಗ್ನಿ, ವಾಯು, ಆಕಾಶ, ಅಹಂಕಾರ, ಮಹತ್ತತ್ವ (ತಮಸ್, ರಜಸ್, ಸತ್ಯ) ತಗುಣ್ಯ ಹೀಗೆ ಏಳು ಆವರಣಗಳು. ಒಂದರ ಹೊರಗೆ ಒಂದು, ಹಿಂದಿನದರ ಹತ್ತು ಪಟ್ಟು ವಿಸ್ತಾರವಾಗಿ ಮುಂದಿನ ಅವರಣಗಳು ಇವೆ. ಇಡಿಯ ಬ್ರಹ್ಮಾಂಡವನ್ನು ಹಾಗೂ ಅದರ ಹೊರಗಿರುವ ಈ ಏಳು ಆವರಣಗಳನ್ನು ಅಚಿಂತ್ಯ, ಅನಂತ, ಅದ್ಭುತಶಕ್ತಿಯ ಲೇಶಾತಿಲೇಶದಿಂದ ಧರಿಸಿರುವನು ಪರಮಪುರುಷ ನಾರಾಯಣ. ಆ ನಾರಾಯಣನನ್ನವಲಂಬಿಸಿ ಅವನ ಮೇಲೆ ಆಧಾರಶಕ್ತಿ ನಾಮಕಳಾದ ರಮ ಇರುವಳು. 150 ಪೂಜಾ ರಹಸ್ಯ ಅವಳ ಮೇಲೆ ಇಡಿಯ ಬ್ರಹ್ಮಾಂಡವನ್ನು ಹೊತ್ತ ಕೂರ್ಮರೂಪನಾದ ವಿಷ್ಣು ಅವನ ಬೆನ್ನೇರಿ ನಿಂತಿದೆ ಬ್ರಹ್ಮಾಂಡ ಖರ್ಪರ. ಅದರೊಳಗೆ ಅಗಾಧ ಜಲ ಉಂಟು, ಅದರ ಆಧಾರನಾಗಿ ಕೂರ್ಮರೂಪನಾರ ವಿಷ್ಣುವು ಇರುವ ಅವನ ಬಾಲವನ್ನಾಶ್ರಯಿಸಿ ಕೂರ್ಮರೂಪರಾದ ವಾಯುದೇವರಿರುವರು. ವಾಯುಹೂರ್ಮನ ಬಾಲವನ್ನವಲಂಬಿಸಿ ಅದ್ಭುತಶಕ್ತಿಯ ಸಾವಿರಹೆಡೆಯ ಶೇಷ ನಿಂತಿರುವ, ಶೇಷದೇವರಿಗೆ ಸಾವಿರ ಹೆಡೆಗಳು, ಸಾವಿರದಲ್ಲಿಯ ಒಂದು ಕಡೆಯ ಮೇಲೆ ಸಾಸಿವೆಯಂತೆ ನಿಂತಿದೆ ಈ ಚತುರ್ದಶಭುವನಾತ್ಮಕ ಪೃಥಿವೀ, ಅದಕ್ಕೆ ಅಭಿಮಾನಿನೀ ಧರಾರವಿ. ಅದಕ್ಕೆ ಮೇಲೆ ಕ್ಷೀರಸಾಗರಾಭಿಮಾನಿಯಾದ ವರ, ಆ ಮೇಲೆ ರಮಾರೂಪವಾದ ಶ್ವೇತದ್ವೀಪ. ಅಲ್ಲಿ ದಿವ್ಯರತ್ನಖಚಿತವಾದ ಹೊನ್ನದ ಮಹಾಮಂಟಪ, ಮಹಾಮಂಟಪದ ರೂಪವನ್ನು ಧರಿಸಿ ಸಿರಿದೇವಿ ದೇವರನ್ನು ಸೇವಿಸುತ್ತಿರುವಳು. ಆ ಮಂಟಪದಲ್ಲಿ ಪದ್ಯ ಅದೂ ರಮಾದೇವಿಯೇ, ಆ ತಾವರೆಗೆ ಆರು ರಲಗಳು, ಮುಂದೆ ಮೂರು, ಹಿಂದೆ ಮೂರು. ಹಿಂದಿನ ಎಡದಲದಲ್ಲಿ ಸತ್ಯಾಭಿಮಾನಿ ಶ್ರೀದೇವಿ. ಮಧ್ಯದಲ್ಲಿ ರಜೋಭಿಮಾನಿ ಭೂದೇವಿ. ಬಲದಲರಲ್ಲಿ ತಮಭಿಮಾನಿ ದುರ್ಗಾದೇವಿ. ಎದುರಿನ ಎಡರಲರಲ್ಲಿ ಸೂರ್ಯ ಮಧ್ಯ ರಲದಲ್ಲಿ ಚಂದ್ರ ಬಲ ರಲದಲ್ಲಿ ಅಗ್ನಿ ಈ ಆರುರಲದ ತಾವರೆಯ ಮಧ್ಯದಲ್ಲಿ ಅಷ್ಟದಲದ ಕಮಲ, ಎತ್ತರವಾದ ಅಷ್ಟರಲದ ಕಮಲವನ್ನು ವಿರುವದಕ್ಕೆ ನಾಲ್ಕು ದಿಕ್ಕಿನಲ್ಲಿ ಸೋಪಾನಗಳು. ಆತ್ಮ ಅಂತರಾತ್ಮ ಪರಮಾತ್ಮ ಜ್ಞಾನಾತ್ಮರೆಂಬವು ಭಗವಂತನ ನಾಲ್ಕು ರೂಪಗಳು. ರೂಪಗಳು (ಮೆಟ್ಟಲಿನ) ಸೋಪಾನದ ರೂಪದಲ್ಲಿ ನಿಂತಿವೆ ಪೂರ್ವದಲ್ಲಿ ಆತ್ಮ ದಕ್ಷಿಣದಲ್ಲಿ ಅಂತರಾತ್ಮ ಪಶ್ಚಿಮದಲ್ಲಿ ಪರಮಾತ್ಮ ಉತ್ತರದಲ್ಲಿ ಜ್ಞಾನಾತ್ಮ ಬಳಿಕ, ಎಂಟು ದಳದ ಕಮಲ. ಆ ದಲಗಳಲ್ಲಿ ಕ್ರಮವಾಗಿ ವಿಮಲಾ, ಉತ್ಕರ್ಷಿಣೀ, ಜ್ಞಾನಾ, ಕ್ರಿಯಾ, ಯೋಗಾ, ಪ್ರಜ್ಞ, ಸತ್ಯಾ, ಈಶಾನಾ, ಕರ್ಣಿಕೆಯಲ್ಲಿ (ಕಮಲದ ಮಧ್ಯಭಾಗದಲ್ಲಿ ಅನುಗ್ರಹಾ ವಿಮಲಾದೇವತೆ ಛತ್ರವನ್ನು ಧರಿಸಿರುವಳು. ಉತ್ಕರ್ಷಿಣೀ ಚಾಮರವನ್ನು ಹಾಕುವಳು, ಜ್ಞಾನಾ ವ್ಯಜನ ಬೀಸುವಳು. ಕ್ರಿಯಾ ದರ್ಪಣ ತೋರಿಸುವಳು. ಯೋಗಾ ಗಾನ ಮಾಡುವಳು. ಪ್ರಜ್ವ ನೃತ್ಯ ಮಾಡುವಳು. ಸತ್ಯಾ ವಾದ್ಯ ಬಾರಿಸುವಳು. ಈಶಾನಾ ಸ್ತುತಿಸುವಳು. ಅನುಗ್ರಹಾ ಇವರೆಲ್ಲ ಮಾಡುವ ಸೇವೆಯನ್ನು ಸಮರ್ಪಿಸುವಳು. ಈ ಒಂಬತ್ತು ರೂಪಗಳಲ್ಲಿ ಇಚ್ಛಾ ಜ್ಞಾನ, ಕ್ರಿಯಾ ಎಂಬ ಮೂರು ಬಗೆಗಳಿವೆ. ಎಂದರೆ ವಿಮಲಾಜ್ಞಾನಾ, ವಿಮಲಾಕ್ರಿಯಾ, ವಿಮಲೇಚ್ಛಾ ಇತ್ಯಾದಿ. ಅಂದರೆ ಒಟ್ಟಿನಲ್ಲಿ ಇಪ್ಪತ್ತೇಳು ರೂಪಗಳಾದವು. ಪೂಜಾ ರಹಸ್ಯ 151 ಅಲ್ಲ ಸಾಕ್ಷಾತ್ ಭಗವಂತನ ರೂಪಗಳೇ, ಅಲ್ಲದೆ ಭಗವಂತನಿಗೆ ವಿಮಲಾದಿ ರೂಪಗಳು ಇರುವಂತೆ) ಲಕ್ಷ್ಮೀ, ಬ್ರಹ್ಮ, ವಾಯು, ಶೇಷ, ಗರುಡ ಈ ಐವರಿಗೂ ಪ್ರತ್ಯೇಕವಾಗಿ ವಿಮಲಾದಿ ಇಪ್ಪತ್ತೇಳು ರೂಪಗಳು ಇವೆ. ಒಟ್ಟು ಒಂದುನೂರ ಅರವತ್ತೆರಡು(೧೬೨) ರೂಪಗಳಾದವು. ಇಷ್ಟೆಲ್ಲ ಸ್ಮರಿಸುವದು ವಿಶೇಷಫಲ. ಮುಂದೆ, ಅನುಗ್ರಹಾ ದೇವತೆಯ ಮೇಲೆ ದಿವ್ಯರತ್ನಮಯರಾರ ಯೋಗಪೀಠಸ್ವರೂಪರಾದ ಶೇಷದೇವರನ್ನು ಸ್ಮರಿಸಬೇಕು. ಆ ಶೇಷದೇವರಲ್ಲಿ ರತ್ನಗಂಬಳಿ, ಮಂಚ, ತಲ್ಪ, ತಲೆಗಿಂಬು ಇವೆಲ್ಲ ರೂಪಗಳಿಂದ ಲಕ್ಷ್ಮೀದೇವಿಯೇ ಇರುವಳು. ಭಗವಂತ ಅಲ್ಲಿ ಕುಳಿತಿರುವ, ಬ್ರಹ್ಮಾಂಡದ ಹೊರಗಿರುವ ಪರಮಪುರುಷನಿಂದ ಭಗವಂತನ ಪೀಠದವರೆಗಿರುವ ಎಲ್ಲ ದೇವತೆಗಳನ್ನು ಸರಿಸಿ ನಮಿಸಿ ಆವಾಹಿಸಬೇಕು. ಈ ಎಲ್ಲ ಪೀಠದೇವತೆಗಳ ಮಧ್ಯದಲ್ಲಿ ನಮ್ಮ ಅಂತರ್ಯಾಮಿಯಾದ ಬಿಂಬರೂಪೀ ಪರಮಾತ್ಮನನ್ನು ಆವಾಹಿಸಬೇಕು. ಅಂತರ್ಯಾಮಿ-ಬಿಂಬರೂಪ ವಿಶ್ವಗುರುಗಳಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು, ಗುರುಸಾರ್ವಭೌಮರಾದ ಶ್ರೀ ಜಯತೀರ್ಥರು, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು, ಶ್ರೀನಾರಾಯಣಪಂಡಿತಾಚಾರ್ಯರು, ಶ್ರೀ ವ್ಯಾಸರಾಜರು ಶ್ರೀ ವಾದಿರಾಜರು, ಶ್ರೀ ರಘೋತ್ತಮರು, ಶ್ರೀ ರಾಘವೇಂದ್ರರು, ಶ್ರೀ ಯಾದವಾರ್ಯರು, ಶ್ರೀ ವ್ಯಾಸತತ್ವಜ್ಞರು, ಶ್ರೀ ವಿಷ್ಣುತೀರ್ಥರು, ಶ್ರೀ ವಿಜಯದಾಸರು ಮತ್ತು ಶ್ರೀ ಜಗನ್ನಾಥದಾಸರು ಇವರೆಲ್ಲರನ್ನು ವಿಶ್ವವಿಭೂತಿಗಳೆನಿಸಿದ ಅನನ್ಯಸಾಧಾರಣ ಕಾರ್ಯವನ್ನು ಮಾಡಿದ ಮಾಡಿದ ಈ ಶತಮಾನದಲ್ಲಿ ವೈಷ್ಣವ ಸಿದ್ಧಾಂತವನ್ನು ಜೀವಂತವಾಗಿ ಉಳಿಸಿದ ನನ್ನ ಪರಮಗುರುಗಳಾದ ಶ್ರೀ ಶ್ರೀ ಸತ್ಯಧ್ಯಾನತೀರ್ಥ ಶ್ರೀಪಾದಂಗಳವರನ್ನು ತಪೋವಿದ್ಯಾವಿಭೂತಿಗಳಾದ ಭಕ್ತಕೋಟಿಯನ್ನು ತಮ್ಮ ತಪಃಶಕ್ತಿಯಿಂದ ಅನುಗ್ರಹಿಸಿ ಉದ್ಧಾರ ಮಾಡಿದ, ವಿಶೇಷವಾಗಿ ನನ್ನ ಮೇಲೆ ಪರಮಾನುಗ್ರಹಗೈದ, ನನ್ನ ಮಹಾ ಗುರುಗಳಾದ ಶ್ರೀ ಶ್ರೀ ಸತ್ಯಪ್ರಮೋದತೀರ್ಥ, ಶ್ರೀಪಾದಂಗಳವರನ್ನು, ಅದ್ಭುತ ಜ್ಞಾನ, ಪ್ರಕಾಂಡ ಪ್ರತಿಭೆ, ಪರಮ ವೈರಾಗ್ಯ, ಸಿದ್ಧಾಂತ ಪ್ರಚಾರದ ಅರಮ್ಯ ದೀಕ್ಷೆ, ಸಮಾಜದ ಪ್ರಾಮಾಣಿಕ ಉದ್ಧಾರಾಕಾಂಕ್ಷೆ ಮುಂತಾದ ಗುಣಗಳುಳ್ಳ ಗುರುವರೇಣ್ಯರಾದ ಶ್ರೀ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರನ್ನು ಶ್ರೀ ಶ್ರೀ ಮತ್ತು ನನ್ನ ಲಕ್ಷ ಕೋಟಿ ಜನ್ಮಗಳ ಪುಣ್ಯದಿಂದ ದೇವರು ನನಗೆ ಕರುಣಿಸಿದ ನನ್ನ ಸ್ವರೂಪೋದ್ಧಾರಕರೂ ನನ್ನ ಪ್ರಾಣಸರ್ವಸ್ವರೂ ಆದ ಪರಮಪೂಜ್ಯ (ನನ್ನ ಪಿತೃಪಾದರು ಮಾಹುಲಿ ಗೋಪಾಲಾಚಾರ್ಯರು) ಗುರುಗಳನ್ನು ಭಕ್ತಿಯಿಂದ ನನ ನೆನೆದು ವಂದಿಸಿ ಹಾಗೂ ವಿಷ್ಣುಭಕ್ತರಾದ ಸಕಲ ವಿದ್ವದ್ವರೇಣ್ಯರಿಗೂ ದಾಸಶ್ರೇಷ್ಠರಿಗೂ ನಮಿಸಿ ಲಿಂಬರೂಪ, ಚಿಂತನ ಮತ್ತು ಆವಾಹನಕ್ರಮವನ್ನು ವರ್ಣಿಸುವ. 152 ಪೂ ರಹಸ್ಯ ದಿಂಬಾಧೀನತೆ “ನಾನು ಅಮ್ಮ’ ಎಂಬ ನುಡಿಗೆ ನಾವು ನಮ್ಮ ಬಿಂಬರೂಪಗಳ ಕುರಿತಾಗಿ ತಿಳಿಯುವುದು ಅತ್ಯಂತ ಅಗತ್ಯ ಅವನು ಅಸ್ತಿ” ಎನ್ನುವುದೇ ಅಸ್ತಿತಾರ. ನಮ್ಮ ಅಸ್ತಿತ್ವಕ್ಕೆ ಅವನ ಇಚ್ಛೆಯೇ ಮೂಲ. ನಮ್ಮ ಉಸಿರಾಟಕ್ಕೆ ಅವನೇ ಆಧಾರ. ನಮ್ಮ ಅರಿವಿಗೆ ಅವನೇ ಆಲಂಬನ, ನಮ್ಮ ಕ್ರಿಯೆಗೆ ಅವನೇ ನಿದಾನ. ನಮ್ಮ ಮನಸ್ಸು ಇಂದ್ರಿಯ ದೇಹಗಳೆಲ್ಲ ಅವನಧೀನ. ಇದನ್ನು ಸ್ವಲ್ಪ ವಿವರದೊಂದಿಗೆ ತಿಳಿಯೋಣ. ನಮ್ಮ ಮಸ್ತಿಷ್ಕ (Brain) ಎಂಥ ವಿಚಿತ್ರ ಅದನ್ನು ಯಾವ ವಿಜ್ಞಾನಿಯೂ ಪೂರ್ಣಮಟ್ಟದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಲ್ಲಿ ಯಾವುದೇ ಸಣ್ಣ ಕೊರತೆಯೂ ಬದುಕಿನ ಶಾಪವಾಗಬಹುದು. ಮೆದುಳಿನಲ್ಲಿ ನಿತ್ಯವೂ ಅಬ್ಬ ಅಬ್ಬ ಸಂಖ್ಯೆಯಲ್ಲಿ ಹುಟ್ಟಿ ಸಾಯುವ, ಸತ್ತು ಹುಟ್ಟುವ ಜೀವಕೋಶಗಳು (Cells) ಅಗಾಧ ಪ್ರಪಂಚವನ್ನೇ ತೆರೆಯುತ್ತವೆ. ಒಂದೊಂದು (Cell) ಜೀವಕೋಶವೂ ಹೊರಲಾಗದಷ್ಟು ಮಾಹಿತಿಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ. ಹತ್ತು ಇಪ್ಪತ್ತು ಎಪ್ಪತ್ತು, ಎಂಬತ್ತುವರ್ಷಗಳ ಹಿಂದಿನ ಅನುಭವಗಳ ಸಂಸ್ಕಾರಗಳನ್ನು ಶೇಖರಿಸುವಲ್ಲಿ ಉಪಕಾರಕವಾಗಿವೆ. ಅತಿ ಬೃಹದಾಕಾರದ ಭಾರೀ ಸೌಕರ್ಯಗಳಿರುವ (Computer) ಗಣಕಯಂತ್ರಕ್ಕಿಂತಲೂ ಅತ್ಯದ್ಭುತವಾಗಿದೆ ಮಾನವನ ಮಸ್ತಿಷ್ಕ ಇದರ ಒಂದೊಂದವಸ್ಥೆಯೂ ಅಚ್ಚರಿಗೊಳಿಸುವಂಥದು. ಎಚ್ಚರ (ಜಾಗರ) ಒಂದು ಅವಸ್ಥೆಯಾದರೆ ಸ್ವಪ್ನ ಅದಕ್ಕೆ ತೀರ ಹೊರತಾದ ಅವಸ್ಥೆ ಮಾನವ ಎಷ್ಟು ಪ್ರಯತ್ನ ಮಾಡಿದರೂ ಎಚ್ಚರವಿರುವಾಗ ಅರ್ಥಾತ್ ಮಸ್ತಿಷ್ಕ ಪೂರ್ಣ ಕ್ರಿಯಾಶೀಲವಾಗಿರುವಾಗ, ಸ್ವಪ್ನವನ್ನು ಕಾಣಲು ಸಾಧ್ಯವಿಲ್ಲ. ನಿದ್ರೆ (ಸುಷುಪ್ತಿ) ಇದಕ್ಕೂ ಹೊರತಾಗಿರುವ ಅವಸ್ಥೆ ಮೂರ್ಛ ಇದೆಲ್ಲವನ್ನೂ ಮೀರಿದ ಸ್ಥಿತಿ. ಇದಲ್ಲದಂತೆ ಸ್ವಾಭಾವಿಕ ಒಲವುಗಳು (Instincts), ಸಂವೇದನೆ Sensa tion & Feeling), ಅನುಭವ (Experience), ವಿವೇಕ (Faculty of Dis- cretion), ಭಾವನೆ (Emotion), ಅವಧಾನ (ಏಕಾಗ್ರತೆ) (Attention), ನೆನಪು (Memory), ಗುರುತು ಹಿಡಿಯುವುದು (Recognition), ಸ್ಪುರಣ (Flash), ಅನುಭವಿಸಿದ ಸಂಗತಿಗಳಲ್ಲಿ ವಿಭಜನ (Classification & Analysis)), ಸಜಾತೀಯ ಸಂಯೋಜನ (Synthesis), ಭಾವೀಕರಣ (Abstraction), ವಿಮರ್ಶನ (Thinking) ಇತ್ಯಾದಿ ಇತ್ಯಾರಿ ಅಸಂಖ್ಯ ಸಂಮಿಶ್ರ ಸಂಕೀರ್ಣ ಸಾಮರ್ಥ್ಯಗಳು (Mixture of Faculties & Complex Faculties of mind) def Diby of ಮನಸ್ಸಿಗೆ ಇರುವವು. ಪೂಜಾ ರಹಸ್ಯ 153 ಇವುಗಳನ್ನೆಲ್ಲ ಬಳಸುವಾಗ ಆಶ್ಚರ್ಯವೆಂದು ತೋರದಿದ್ದರೂ ಅದರ ಕುರಿತು ಆಳವಾದ ಚಿಂತನ ನಡೆಸಿದಾಗ ಅತ್ಯದ್ಭುತ ಅತ್ಯಗಾಧ ಎಂದು ತೋರುವಲ್ಲಿ ಸಂದೇಹವಿಲ್ಲ. ಇಷ್ಟು ಮಾತ್ರವಲ್ಲ. ನಮಗಿರುವ ಪ್ರೇಮ-ದ್ವೇಷ, ವಿವೇಕ, ತಿಳಿವು, ದಯಾ-ಕ್ಷಮಾ, ಸತ್ಯ-ಸುಳ್ಳು, ದಮ, ಶಮ್ಮ, ಸುಖ-ದುಃಖ, ಇರವು-ಅಳಿವು, ಭಯ-ಅಭಯ, ಅಹಿಂಸಾ, ಸಂತೋಷ-ಅತೃಪ್ತಿ, ತಪಸ್ಸು, ಯಶ-ಅಪಯಶ, ಸಿರಿ-ದಾರಿದ್ರ ಸೌಭಾಗ್ಯ-ದೌರ್ಭಾಗ್ಯ, ರೋಗ-ಆರೋಗ್ಯ, ಸಿಟ್ಟು-ಸಹನೆ, ಸೊಕ್ಕು-ವಿನಯ, ಕುದ್ರತೆ-ಉದಾರತೆ, ಭೋಗ- ತ್ಯಾಗ, ಹಗೆತನ, ಭಕ್ತಿ, ವೈರಾಗ್ಯ, ಶ್ರದ್ದೆ ನಿ ಚಿಂತನ, ನೆನಪು, ಜಾಗರ, ಸ್ವಪ್ನ, ಸುಷುಪ್ತಿ, ಸಮಾಧಿ, ಮೂರ್ಛ, ಆಲಸ್ಯ-ಚಟುವಟಿಕೆ, ಕಠೋರತೆ-ಮಾರ್ದವ, ನಾಚಿಕೆ, ಸ್ಥಿರತೆ-ಚಾಂಚಲ್ಯ, ತೇಜಸ್ಸು ಧೈರ್ಯ ದಂಭ, ದರ್ಪ, ಕಾಮ, ಸಂಶಯ, ಭ್ರಾಂತಿ, ಪ್ರತ್ಯಭಿಜ್ಞಾ, ಜಯ-ಪರಾಜಯ, ಲಾಭ-ಹಾನಿ, ತಟಸ್ಥವೃತ್ತಿ, ಬಲ, ದೌರ್ಬಲ್ಯ, ದರ್ಶನ, ಸ್ಪರ್ಶನ, ಭಾಷಣ, ಶ್ರವಣ, ಭೋಜನ, ಗಮನ, ಗ್ರಹಣ, ಉಷಣ, ನಿಮೇಷಣ, ಉಪಣ, ಅಪಕ್ಷೇಪಣ, ಆಕುಂಚನ, ಪ್ರಸರಣ, ವರ್ಧನ, ಶಯನ, ಪೂಜನ, ಭೋಜನ, ಧ್ಯಾನ, ಇತ್ಯಾದಿ ಇತ್ಯಾದಿ ಗುಣಕ್ರಿಯೆಗಳೆಲ್ಲವನ್ನು ಆಳವಾಗಿ ಚಿಂತಿಸುವಾಗ ನಮ್ಮ ಮನ ಮಸ್ತಿಷ್ಕಗಳೇ ನಮಗೆ ಊಹಾತೀತ ಅದ್ಭುತವಾಗಿ ತೋರುವದು. ಇದಲ್ಲದೆ ಹೃದಯ, ಯಕೃತ್, ಕರುಳು, ಹೊಟ್ಟೆ, ಕಣ್ಣು, ಕಿವಿ, ಎಲುಬು, ತೊಗಲು, ನರಗಳು, ನಾಡಿಗಳು ಮುಂತಾದ ಒಂದೊಂದೂ ಊಹ ಮೀರಿದ ಅದ್ಭುತ! ಇದೆಲ್ಲದರ ಒಡೆಯನೆಂದು ಹಮ್ಮಿನಿಂದ ಹೇಳಿಕೊಳ್ಳುವ ಜೀವನಿಗೇ ಗೊತ್ತಿಲ್ಲದಂತೆ ಎಣಿಕೆಯಿಲ್ಲದ ಕ್ರಿಯೆ-ವಿಕ್ರಿಯೆಗಳು ಆಗುತ್ತಲೇ ಇವೆ. ಅಂದಮೇಲೆ ಎಲ್ಲಿಯ ಒಡೆತನ ಆ ಜೀವನಿಗೆ? ಎಲ್ಲಿಯ ಸ್ವತಂತ್ರತೆ? ಇದಕ್ಕೆಲ್ಲ ಕರ್ತೃ ಯಾರು? ಲಿಂಬರೂಪದೇವರು ರೂಪಾಂತರಗಳಿಂದ ಈ ಅಂಗದಲ್ಲಿ ಹಾಗೂ ಅದರ ಅಣುತರ ಅಂಶಗಳಲ್ಲಿ ಇದ್ದು ಕಾರ್ಯ ನಡೆಸುತ್ತಲಿರುವ, ಅನಾದಿ ಕಾಲದಿಂದ ಅನಂತಕಾಲದವರೆಗಿರುವ ನಮ್ಮ ಅಸಂಖ್ಯಾತ ತಂದೆ ತಾಯಿ ಅಕ್ಕ-ತಂಗಿ, ಅಣ್ಣ-ತಮ್ಮ, ಹೆಂಡತಿ-ಮಕ್ಕಳು, ಬಂಧು-ಬಳಗ, ಶತ್ರು-ಮಿತ್ರ, ಉದಾಸೀನ, ಮನೆ-ಮಣ್ಣು ಹೊಲ-ಹೊನ್ನು, ವ್ಯಾಪಾರ-ಉದ್ಯೋಗ, ಸಿರಿ-ಸಂಪತ್ತು, ರಾಜ್ಯ-ಅಧಿಕಾರ ರಾಜ್ಯ ಅಧಿಕಾರ ಇತ್ಯಾದಿಗಳು, ಹಾಗೂ ಇವುಗಳ ಬಗೆಗಿರುವ ಪ್ರೇಮ ಮೋಹ ಕಾಮ ದ್ವೇಷ ಔದಾಸೀನ್ಯಗಳನ್ನು ಕೊಟ್ಟವನೂ ಆ ಬಿಂಬರೂಪಿಯೇ ಅವನೇ ಇದಕ್ಕೆಲ್ಲ ಬುನಾದಿ, ಬೀಜ, ಆಸರೆ, ಆಧಾರ. ಹೀಗೆಂದಮೇಲೆ ನಾವೆಷ್ಟು ಅವನಧೀನರು! ನಮಗೆಷ್ಟು ಅವನುಪಕಾರು ಲೆಕ್ಕ ಹಾಕಬೇಕು. ಆದರೆ ಇದೆಲ್ಲ ಲೆಕ್ಕ ಮೀರಿದೆ. 154 ಪೂಜಾ ರಹ ಹೀಗೆ ಮೊದಲಿಲ್ಲದ ಕಾಲದಿಂದ ಕೊನೆಯಿಲ್ಲದ ಕಾಲದವರೆಗೆ ಎಂದೆಂದಿಗೂ ಆ ದೇವನೇ ಒಳಹೊರಗೆ ತುಂಬಿ ನಮ್ಮ ಅಂತರ್ಯಾಮಿಯಾಗಿದ್ದು ನಮ್ಮ ಪ್ರಾರಬ್ಧಕರ್ಮವನ್ನನುಸರಿಸಿ ತನ್ನ ಸ್ವತಂತ್ರ ಸತ್ಯಸಂಕಲ್ಪಾನುಸಾರ ನಾನಾವಿಧ ಪುಣ್ಯಾಪುಣ್ಯಕರ್ಮಗಳನ್ನು ಮಾಡಿ ಮಾಡಿಸುವನು. ಇದಲ್ಲದೇ ಇನ್ನೂ ಕೆಲವಂಶವನ್ನು ತಿಳಿಯಬೇಕಾದದ್ದುಂಟು. ಜೀವರು ಬಾಹ್ಯವಾಗಿ ಮಾತ್ರ ದೇವರ ಅಧೀನರಾಗಿರುವರಲ್ಲ. ಆದರೆ ಅತ್ಯಂತ ಆಂತರಿಕವಾಗಿಯೂ ಜೀವರು ಭಗವದಧೀನರು ಅವರ ಸ್ವರೂಪವೂ ಭಗವದಧೀನ.

ಅರ್ಥಾತ್ ಇದರ ತುಸು ವಿವರವನ್ನು ತಿಳಿಯೋಣ, ಜೀವರು ಅನಾದಿ ನಿತ್ಯರು. ಅವರ ಈ ಅನಾದಿ ನಿತ್ಯತ್ವವು ಅಕಸ್ಮಾತ್ತಾಗಿ ಬಂದದ್ದಲ್ಲ. ಜೀವರು ತಾವೇ ತಾವಾಗಿ ಪಡೆದುಕೊಂಡರೂ ಅಲ್ಲ. ತನ್ನಷ್ಟಕ್ಕೆ ತಾನೇ ಇರುವಂಥ ಸ್ವಭಾವವೂ ಅಲ್ಲ. ಏಕೆಂದರೆ ವಾಸ್ತವಿಕತೆಯಲ್ಲಿ ದೇವರ ಇಚ್ಛೆ ಇಲ್ಲದೆ ಯಾವುದೂ ಯಾರ ಸ್ವಭಾವವೂ ಆಗುವದಿಲ್ಲ. ಕಾರಣ ಭಗವಂತನ ಇಚ್ಛೆಯಿಂದಲೇ ಜೀವರ ಅನಾದಿನಿತ್ಯತ್ವವು ಇರುವರು. ದೇವರ ಇಚ್ಛೆ ಇಲ್ಲದೇ ರಮಾ ಬ್ರಹ್ಮಾದಿ ಯಾವ ಜೀವರೂ ಅನಾದಿ ನಿತ್ಯರಾಗಿರಲು ಸಾಧ್ಯವಿಲ್ಲ. ಜೀವರ ಸ್ವರೂಪವು ಧ್ವಂಸವಾಗಬಾರದು, ಅದನ್ನು ಧ್ವಂಸಗೊಳಿಸುವ ಯಾವ ಸಾಧನವೂ ಇರಬಾರದು ಎಂಬ ಭಗವಂತನ ಸತ್ಯ ಸಂಕಲ್ಪಕ್ಕನುಗುಣವಾಗಿ ಜೀವರು ನಿತ್ಯರಾಗಿರುವರು. ಆದುದರಿಂದ ಭಗವಂತನ ಅಧೀನರಾಗಿ ಅವನಿಚ್ಛೆಯಿಂದ ಜೀವರು ಅನಾದಿನಿತ್ಯರು. ಅವರ ಸ್ವರೂಪ ಅಪ್ರಾಕೃತ, ಅದು ಪ್ರಕೃತಿಯಿಂದ, ಸರಜಸ್ತಮೋಗುಣಗಳಿಂದ ಹುಟ್ಟಿದುದಲ್ಲ. ಅದು ಅಪ್ರಾಕೃತಚೈತನ್ಯಧಾತುಮಯ. ಆ ಚೈತನ್ಯಧಾತುವೇ ‘ಷೋಡಶೀಕಲಾ ಹರಿನಾರನಯ ಕಲೆ. ಇದು ಮುಖ್ಯಪ್ರಾಣದೇವರಿಂದ ಅಭಿಮನ್ಯಮಾನ, ಇದು ಜೀವನಿಂದ ಅಭಿನ್ನ. ಇದುವೇ ಪ್ರತಿಬಿಂಬನಾದ ಜೀವನ ನಿತ್ಯೋಪಾಧಿ. ಇದಕ್ಕೆ ಬಿಂಬ ಭಗವಂತ. ಆ ಬಿಂಬದೇವರು ಈ ಜೀವಸ್ವರೂಪರ ಅಂತರ್ಯಾಮಿಯಾಗಿರುವ ಬಿಂಬನಾದ ಭಗವಂತನು ನಿತ್ಯನಾದುದದರಿಂದ ಪ್ರತಿಬಿಂಬನಾದ ಜೀವನಿಗೆ ನಾಶವಿಲ್ಲ. ಲಿಂಬನಾದ ಭಗವಂತ ಜೀವರ ಸ್ವರೂಪದೇಹದ ಅಖಿಲ ಅಂಶಗಳಲ್ಲೂ ನಿದ್ರನಾಗಿ ವ್ಯಾಪಿಸಿ ಇರುವ, ಅಂತೆಯೇ ಏಕಾಂಶಕ್ಕೂ ನಾಶವಿಲ್ಲ. ತನ್ನ ಸನ್ನಿಧಾನದಿಂದ ಅಸ್ತಿತ್ವವನ್ನು ನೀಡಿ ಜೀವರನ್ನು ರಕ್ಷಿಸುವ ಬಿಂಬನ ಈ ವ್ಯಾಪಾರವು ಇಂದು ನಿನ್ನೆ ನಾಳೆ ಮಾತ್ರವಲ್ಲ. ಪೂಜಾ ರಹ 155 ಉಮೇದು ಉತ್ಸಾಹಗಳು ಉಬ್ಬಿದಾಗ ದೇವರನ್ನು ರಕ್ಷಿಸಿದ, ಆಲಸ್ಯ ಗ್ಲಾನಿಗಳು ಬಂದಾಗ ಅವರನ್ನು ಎತ್ತಿ ಬೀಸಿ ಎಸೆದ, ಸಿಟ್ಟಿನ ಕಾವೇರಿದಾಗ ಬೆಂಕಿಗೆ ನೂಕಿ ಬೂರಿ ಭಸ್ಮ ಮಾಡಿದ ಎಂದಲ್ಲ. ಅನಾದಿಕಾಲದಿಂದ ಅನಂತಕಾಲದವರೆಗೆ ಈ ಪರಿಯಲ್ಲೇ ಜೀವ ಸ್ವರೂಪದಲ್ಲಿ ತನ್ನ ಸನ್ನಿಧಾನವಿಟ್ಟು ತನ್ನ ಅಚಿಂತ್ಯ ಅದ್ಭುತ ಅನಂತ ಶಕ್ತಿಯ ಅನಂತಾಂಶಲೇಶದಿಂದ ಅವರನ್ನು ಒತ್ತಾಗಿ ರಕ್ಷಿಸುತ್ತಾ ಇರುವ ಅಂತೆಯೇ ಎಲ್ಲ ದೇವರೂ ಅನಾದಿ, ಅನಾಶಿ, ಅವಿಕಾರಿ, ನಿತ್ಯ, ಅಚ್ಛೇದ್ಯ, ಅಭೇದ್ಯ, ಅರಾಹ್ಯ, ಅಕ್ಷೇದ್ಯ, ಅಶೋಷ್ಯರಾಗಿರುವರು. ಬಿಂಬಸಾದೃಶ್ಯ ಇದರ ಜೊತೆಯಲ್ಲಿ ಎಲ್ಲ ಜೀವರು ಭಗವಂತನ ಸಾಧ್ಯ ಉಳ್ಳವರು. ಆದ ಕಾರಣವೂ ಎಲ್ಲ ಜೀವರೂ ಪ್ರತಿಬಿಂಬರೆಂದು ಕರೆಯಲ್ಪಡುವರು, ಸಾದೃಶ್ಯ ನಾನಾ ಬಗೆಯದು. ಆಕಾರ, ಜಾತಿ, ಸ್ತ್ರೀಪುರುಷತ್ವ, ಗುಣ, ಕ್ರಿಯಾ. ಬಿಂಬರೂಪಿಯ ಆಕಾರದಂತೆ ದೇವರೆಲ್ಲರ ಆಕಾರ ಬಿಂಬರೂಪನ ಜಾತಿಯಂತೆ ಜೀವರ ದೇವಮಾನವಪಶುಪಕ್ರಿಮಿ ಮುಂತಾದ ಜಾತಿಗಳು. ಬಿಂಬರೂಪದಂತ ಸ್ತ್ರೀರೂಪ ಲಿಂಬರೂಪದಂತ ಪುರುಷರೂಪ. ಬಿಂಬನಂತ ಸತ್ಯ ನಿತ್ಯ ಅಪ್ರಾಕೃತ ಅನಾದಿ ಆಗಿರುವರು ಹಾಗೂ ಜ್ಞಾನಸ್ವರೂಪರೂ, ಇಚ್ಛಾ ಪ್ರಯತ್ನ ಮುಂತಾದ ಗುಣಧರ್ಮಗಳುಳ್ಳವರೂ ಆಗಿರುವರು. ಬಿಂಬನು ಕುಳಿತಂತೆ ಕುಳಿತು, ನಿಂತಂತೆ ನಿಂತು, ನಡೆದಂತೆ ನಡೆದು, ನುಡಿದಂತೆ ನುಡಿದು, ನೋಡಿದಂತೆ ನೋಡಿ, ಉಂಡಂತೆ ಉಂಡು, ಓಡಾಡಿರಂತ ಓಡಾಡುವರು ಜೀವರು. ಹೀಗೆ ಬಿಂಬನ ಕ್ರಿಯೆಗಳಿಗೆ ಸದೃಶವಾದ ಕ್ರಿಯೆಗಳುಳ್ಳವರು. ಉತ್ತಮ ಜೀವರಂತೂ ಭಗವಂತನಿಗೆ ಸದೃಶವಾಗಿ ಶುಭಗುಣವಂತರೂ ದೋಷರಹಿತರೂ ಆಗಿರುವರು. ಅಪ್ರಾಕೃತ ಸ್ವರೂಪಾನಂದ, ದೈಹಿಕ ಸುಲಕ್ಷಣಗಳು, ಪ್ರೇಮ, ದಯಾ, ಕ್ಷಮಾ, ವೈರಾಗ್ಯ, ಸ್ನೇಹ, ಸೌಂದರ್ಯ, ದೀಪ್ತಿ, ಬಲ, ಓಜಸ್ಸು, ಸಹಸ್ಸು, ವಿವೇಕ, ತಿಳಿವು, ಸತ್ಯ, ದಮ, ಶಮ, ಅಭಯ, ಅಹಿಂಸಾ, ಸಂತೋಷ, ತೃಪ್ತಿ, ತಪಸ್ಸು, ಯಶ ಸಿರಿ, ಸೌಭಾಗ್ಯ, ವಿನಯ, ಉದಾರತೆ, ಭೋಗ, ತ್ಯಾಗ, ಭಕ್ತಿ, ವೈರಾಗ್ಯ, ಶ್ರದ್ಧ ನಿಷ್ಠೆ, ಮಾರ್ದವ, ಸ್ಥಿರತೆ, ತೇಜಸ್ಸು ಧೈರ್ಯ ವೀರ್ಯ, ಪರಾಕ್ರಮ, ಲಾವಣ್ಯ, ಕಾಂತಿ, ಐಶ್ವರ್ಯ, ಸೂಕ್ಷ್ಮ, ಸ್ವಾಮಿತ್ವ, ಪ್ರಾಗ, ವ್ಯಾಪ್ತಿ, ಸತ್ಯ ಸಂಕಲ್ಪತ್ಯ ಸತ್ಯಕಾಮತ್ವ, ಪುಣ್ಯಗಂಧತ್ವ, ಮುಂತಾದ ಕಲ್ಯಾಣಗುಣಗಳು; ಹಾಗೂ ಸ್ಪಧೆ, ಪಿಪಾಸೆ, ಸಂಗ, ಪಾಪ, ಮುಪ್ಪು, ಶೋಕ, ರೋಗ, ಪೂಣ, ಕಾಮೋಪದ್ರವ, ಸತ್ತಾರಿಗುಣಬಂಧ ಮುಂತಾದ ದೋಷಗಳಿಂದ ನಿರ್ಮುಕ್ತತೆ ಉತ್ತಮಜೀವರಿಗೂ ಸ್ವರೂಪದಲ್ಲಿವೆ. 156 ಪೂಜಾ ರ ರು ಆದುದರಿಂದ ಉತ್ತಮರು ಭಗವಂತನಿಗೆ ಸಮೀಪದ ಪ್ರತಿಬಿಂಬರೆಂದೆನಿಸುವರು. ಹೀಗೆ ಅನಾದ್ಯನಂತಕಾಲದಲ್ಲಿ ಸಕಲ ಚೇತನರೂ ಭಗವಂತನಿಗೆ ಅಧೀನರೂ, ಸದೃಶರೂ ಆಗಿರುವರು. ಇದುವೇ ಬಿಂಬಪ್ರತಿಬಿಂಬಭಾವ. ದೇವರಿಗೂ ನಮಗೂ ಇರುವ ನಾನಾ ಬಗೆಯಾದ ಸಾದೃಶ್ಯವನ್ನು ಹಾಗೂ ವಿಶೇಷವಾಗಿ ಕ್ಷಣ ಕ್ಷಣಕ್ಕೂ ನಮಗಿರುವ ಅನಂತ ಬಗೆಯಾದ ಬಿಂಬಾಧೀನತೆಯನ್ನು ಪ್ರತಿನಿತ್ಯವೂ ಪ್ರತಿಕ್ಷಣವೂ ಸಾಧ್ಯವಿದ್ದಷ್ಟು ಬಿಡಿ ಬಿಡಿಯಾಗಿ ನೆನೆದು, ನಮಗೂ ದೇವರಿಗೂ ಇರುವ ಬಿಂಬಪ್ರತಿಬಿಂಬಭಾವದ ಸಂಬಂಧವನ್ನು ಸ್ಮರಿಸಿ ಪೂಜಿಸಬೇಕು. ಇಂಥ ಬಿಂಬರೂಪ ಭಗವಂತನು ನಮ್ಮ ಇಡಿಯ ಭೌತಿಕ ದೇಹದಲ್ಲಿ ಭೌತಿಕದೇಹದ ಹೃದಯಕಮಲಕರ್ಣಿಕೆಯಲ್ಲಿ ಇಡಿಯ ಜೀವಚೈತನ್ಯದಲ್ಲಿ ಹಾಗೂ ಜೀವಚೈತನ್ಯದ ಹೃದಯದಲ್ಲಿ ಇರುವ ಹೃದಯದಲ್ಲಿ ಮೂರು ಮೂರ್ತಿಗಳು, ೧) ಪ್ರಾದೇಶ ೨) ಮೂಲೇಶ ೩) ಅಗ್ರೇಶ, ೧) ಪ್ರಾದೇಶನಾಮಕನು ಇಡಿಯ ಹೃದಯದಲ್ಲಿ ತುಂಬಿ ದೇವರಿಗೆ ಆಶ್ರಯದಾತೃವಾಗಿ ಅವರ ನಿವಾಸ ಸ್ಥಾನನಾಗಿರುವನು. ೨) ಮೂಲೇಶನು ಹೃದಯಕಮಲದ ಕರ್ಣಿಕೆಯ ಮೂಲದಲ್ಲಿರುವನು. ಜೀವನನ್ನು ಅತ್ತ ಇತ್ತ ಹೋಗದಂತೆ ಒತ್ತಾಗಿ ಧರಿಸಿರುವ, ಹೆಬ್ಬೆರಳಿನ ಅಗ್ರಭಾಗದಷ್ಟು ಇವನ ಗಾತ್ರ. ೩) ಅಗ್ರೇಶನು ಇಡಿಯ ಅಂಗುಟದಷ್ಟು ಪರಿಮಾಣವುಳ್ಳವ, ಹೃದಯಕಮಲ ಕರ್ಣಿಕೆಯ ಅಗ್ರದಲ್ಲಿರುವನು. ಸುಷುಪ್ತಿ ಕಾಲದಲ್ಲಿ ಜೀವರನ್ನು ಬಳಿ ಸೆಳೆದು ಬಿಗಿದಪ್ಪಿ ಗಾಢವಾಗಿ ನಿದ್ರಗೊಳಿಸುವ. ಇವನೇ ಪ್ರಾಜ್ಞನಾಮಕ, ಈ ಪ್ರಾಜ್ಞನಿಂದ ಹೊರ ಬಂದಾಗಲೇ ಜಾಗರ, ಇದೇ ಅಗ್ರೇಶನಾಮಕ ಪ್ರಾಜ್ಞರೂಪ ಭಗವಂತನನ್ನು ಈಗ ನಾವು ಪ್ರತಿಮೆಯಲ್ಲಿ ಆವಾಹಿಸುತ್ತಿರುವದು. ಇವನನ್ನು ಧ್ಯಾನಿಸಿ, ಹೃದಯದಲ್ಲೊಮ್ಮೆ ಪೂಜಿಸಿ, ಆವಾಹಿಸಬೇಕು. ಹೃದಯಕಮಲವಿಕಾಸ ಮೊದಲು ತನ್ನ ಬಿಂಬಮೂರ್ತಿಯನ್ನು ಸ್ಮರಿಸುವದು. ಈ ಬಿಂಬಮೂರ್ತಿಯ ಅಧಿಷ್ಠಾನ ಹೃದಯಕಮಲ, ಅದು ಅಧೋಮುಖವಾಗಿದೆ. ಕಮಲದಲಗಳ ತುರಿ ತುಸು ಒಳಗೆ ಮುದುಡಿದ ಎಂದರ್ಥ ಅಂತ ಕಿಂಚಿತ್ ಕುಂಚಿತಪತ್ರಾಗ್ರ). ಪೂಜಾ ರ 157 ಈ ಕಮಲವನ್ನು ‘ಯಂ’ ಎಂಬ ವಾಯುಬೀಜಾಕ್ಷರವನ್ನುಳ್ಳರಿಸಿ ಸಮ್ಮುಖ ಮಾಡಿಕೊಳ್ಳಬೇಕು. ಬಳಿಕ ಓಂ ಕಾರವನ್ನು ಶಠಿಸಿ ಒಳಗೆ ಕುಂಟಿತವಾದ ಕಮಲದಲಗಳ ಅಗ್ರಭಾಗವನ್ನು ಊರ್ಧ್ವಮುಖಗೊಳಿಸಬೇಕು. ನೆಟ್ಟಗೆ ಮಾಡಬೇಕು. ದೇವರ ಜ್ಞಾನವೆಂಬ ಸೂರನಿಂದ ಆ ತಾವರೆಯನ್ನು ಅರಳಿಸಬೇಕು. ಹಿಂದೆ ಹೇಳಿದ ಎಲ್ಲ ಪೀಠದೇವತೆಗಳನ್ನು ಆ ತಾವರೆಯಲ್ಲಿ ಮತ್ತೊಮ್ಮೆ ನೆನೆದು ಅವರೆಲ್ಲರ ಮೇಲೆ ವಿರಾಜಮಾನನಾದ ಬಿಂಬಮೂರ್ತಿಯನ್ನು ಸ್ಮರಿಸಬೇಕು. ಎಂಟುದಳದ ಕಮಲ, ಅದರಲ್ಲಿ ಒಂದರ ಮೇಲೊಂದರಂತೆ ಸೂರಮಂಡಲ ಚಂದ್ರಮಂಡಲ ವಹ್ನಮಂಡಲಗಳು ಇವೆ. ಅಲ್ಲೊಂದು ಪೀಠ, ಆ ಪೀಠದಲ್ಲಿ ವಿರಾಜಿಸುವ ಬಿಂಬಮೂರ್ತಿಯನ್ನು ಪಾದಪೀಠದಿಂದಾರಂಭಿಸಿ ಮುಡಿಯ ಮುಕುಟದವರೆಗೆ ಧೇನಿಸಬೇಕು. ಬಿಂಬರೂಪವರ್ಣನ ಇಡಿಯ ಜಗದೊಡೆಯರು ಸಿರಿವಿಧಿವಾಯು ಮುಂತಾದ ಅಮರರು, ಅಮರರ ಮಸ್ತಕದಲ್ಲಿ ದಿವ್ಯಕಿರೀಟ, ಕಿರೀಟಗಳಲ್ಲಿ ಝಗಝಗಿಸುವ ಮಾಣಿಕ್ಯಗಳು, ತಮ್ಮೊಡೆಯನ ದರ್ಶನಕ್ಕೆ ಕಾದ ದೇವತೆಗಳು ಲಗುಬಗೆಯಿಂದ ಬರುವರು. ದೇವರ ಪಾದಪೀಠಕ್ಕೆರಗುವರು. ಮಂಡಲಾಗಿ ನಮಸ್ಕರಿಸುವರು. ಕಿರೀಟಮಣಿಗಳ ಫರ್ಷಣೆಯಿಂದ ಫಳಫಳ ಹೊಳೆಯುತ್ತಿದ್ದ ಪಾದಪೀಠ. ಆ ಚಿನ್ನದ ಪಾದಪೀಠದಲ್ಲಿ ಕಂಗೊಳಿಸುತ್ತಿವ ಅಡಿದಾವರೆಗಳು, ಅಂಗಾಲುಗಳಲ್ಲಿ ವಜ್ರ, ಅಂಕುಶ, ಧ್ವಜ, ತಾವರೆಗಳ ಚಿಹ್ನೆಗಳಿವೆ. ಅವನಡಿಗಳು ಕಮಲದಂತ ಮಿಗಿಲಾಗಿ ಕೆಂಪು, ಮಾವಿನ ಚಿಗುರಿನಂತೆ ಅತಿಯಾಗಿ ಕೋಮಲ, ಎತ್ತರವಾದ ಕಾಲುಗಳು, ತೆಳ್ಳನೆಯ ಬೆರಳುಗಳು, ಎಲ್ಲಾ ಬೆರಳುಗಳಲ್ಲಿ ಉಂಗುರಗಳು. ಈ ಪಾದವನ್ನೇ ಪೂಜಿಸಿ ವಿಧಿ ಗಂಗೆಯನ್ನು ಹರಿಸಿದ. ಶಿವ ಶಿವ ಈ ಪಾದತೀರ್ಥವನ್ನು ಧರಿಸಿ ಶಿವನಾದ. ಈ ಪಾದಗಳು ಉರಿಸುವ ಭಾನುವಿನಂತೆ ಭಾಸಮಾನ, ಪ್ರಚಂಡ ತೇಜಃಪುಂಜ, ಒಂದೊಂದು ನಖಗಳಲ್ಲೂ ಅನಂತ ಸೂರ್ಯರಿಗಿಂತಲೂ ಮಿಗಿಲಾದ ಪ್ರಖರ ದೀಪ್ತಿ. ಅಷ್ಟಿದ್ದರೂ ಕೋಟಿ ಕೋಟಿ ಚಂದ್ರಮರನ್ನು ಮೀರಿಸುವ ಶಾಂತಕಾಂತಿ, ಇದರ ನೆನಹು ಬಗೆಯ ಅನಾದಿ ನಿಬಿಡ ಅವಿದ್ಯಾಂಧಕಾರಕ್ಕೆ ಪಂಜು, ಪಾಪದ ಬೆಟ್ಟಕ್ಕೆ ಭಾರಿಯಾದ ಸಿಡಿಲು. ಕಾಲಿನ ಕಿರುಗೆಜ್ಜೆಯ ನಿನಾದ ಅತಿಮಧುರ, ಗೆಜ್ಜೆಯ ಧ್ವನಿಯು ಕೇಳಿದವರ ಕಲೇವರವನ್ನೇ ಕಳೆಯುವದು. ದುಂಡಾಗಿದೆ. ಇವನ ಕಾಲಿನ ಮಣಿಗಂಟು, ಮಾಂಸಲ ಅಂಗದಲ್ಲಿ ಅವಿತು ಹೋಗಿದೆ.158 ಪೂಜಾ ರಹಸ್ಯ ಕ್ರಮವಾಗಿ ತೆಳ್ಳನಾಗುವ ಜಂಘಾಯುಗಲ ಆತನದು, ವಲಯಾಕಾರದ ಮೊಣಕಾಲು ಆನೆಯ ಸೊಂಡಿಲಿನಂತೆ ಕ್ರಮವಾಗಿ ಸಣ್ಣಕಾಗುವ ತೊಡೆಗಳು, ಬಾಳೆಯಕಂಬದಂತೆ ಕೋಮಲವೂ ದುಂಡನೆಯರೂ ಹೌದು. ಈ ತೊಡೆಗಳೆರಡನ್ನು ಎಡಬಲ ಧರಿಸಿ ಅ ಧನ್ಯ ಎಂದುಕೊಳ್ಳುತ್ತಾನೆ ಗರುಡದೇವ. ಮೇರುಗಟ್ಟದಲ್ಲಿ ಮೂಡಿ ಬಂದ ಜಾಂಬೂನದ ಹೊನ್ನದಂತೆ ಹೊಳಪಿನ ತಾಂಬರ ಉಟ್ಟಿರುವ ಸಿಂಹದಂತಹ ಕಟಿ ಸುಯನ್ನೂ ಮೋಹದ ಸೆರೆಯಲ್ಲಿ ಹಿಡಿಯುವುದು. ಚಿನ್ನದ ಉಡಿದಾರ, ಪೀತಾಂಬರವು ಪುಟಕ್ಕಿಟ್ಟ ಹೊನ್ನರಂತೆಯೋ, ಕಾರ್ಮೋಡಗಳಲ್ಲಿ ಕಂಗೊಳಿಸುವ ಮಿಂಚಿನಂತೆಯೋ ಹೊಳೆಯುತ್ತಿದೆ. ನಾಭಿಯು ಆಳವಾಗಿದೆ. ತೆಳ್ಳಗಾಗಿದೆ. ಬಲಕ್ಕೆ ಹೊರಳುವ ಅದರ ಸುಳಿ ಕಣ್ಣಿಗೆ ಆನಂದ ನೀಡುವದು. ವಿಶ್ವವಿಧಾತ್ಮವಾದ ಬ್ರಹ್ಮನನ್ನು ಹೆತ್ತ ತಾವರೆಯ ತವರು. ಹದಿನಾಲ್ಕು ಭುವನಗಳನ್ನು ನಿರ್ಮಿಸಿದ ಕಮಲದ ನಲಿ, ಎಲ್ಲಿ ಇಲ್ಲರ ಬ್ರಹ್ಮಾಂಡವನ್ನು ಹೊಟ್ಟೆಯಲ್ಲಿ ಮುಚ್ಚಿಹಾಕಿದರೂ ತಳ್ಳಗಿರ ಮನ ಉದರ, ಜೊತೆಗೆ ತುಂಬಿಕೊಂಡೂ ಇರ ಅಲ್ಲಿ ಮೂರು ತೆಳ್ಳನೆಯ ಗೆರೆಗಳು, ಈ ಸೊಂಟ ಹಾಗೂ ಉದರಗಳ ಲಾವಣ್ಯಕ್ಕೆ ಮಾರು ಹೋಗಿ ಎಡಬಲದ ಮಡದಿಯರು ಶ್ರೀಭೂದೇವಿಯರು ಆನಂದವಾಗಿ ಆಲಿಂಗಿಸಿದ್ದಾರೆ. ಮೇಲೆ ವಿಶಾಲವಾದ ವಕ್ಷಸ್ಸು, ಇದೇ ಸಿರಿಯ ಸೆರೆ, ಸಿರಿಯ ಆಸರೆ. ಇಲ್ಲಿಯೇ ಶ್ರೀ ಕಣ್ಮನಗಳಿಗೆ ಸಂತಸ ಸುರಿಯುವರು. ಸ್ವಯಂ ಅನಂತವಾದರೂ ವಕ್ಷಸ್ಥಲವು ಅಚಿಂತ್ಯಶಕ್ತಿಯಿಂದಾಗಿ ಎರಡು ಬಾಹುಗಳ ಮಧ್ಯದಲ್ಲಿದ್ದಂತೆ ತೋರುವರು. ಕಂಠದಲ್ಲಿ ಕಣ್ಮಣಿಯಾದ ಕೌಸ್ತುಭ. ಇದಕ್ಕೆ ಬ್ರಹ್ಮನೇ ಅಭಿಮಾನಿ, ಕೋಟಿ ಕೋಟಿ ಭಾಸ್ಕರರ ಕಿರಣಗಳನ್ನು ನುಂಗುವಂಥದು. ಅಂಥ ಕೌಸ್ತುಭಕ್ಕೆ ಬೆಳಕು ಕೊಟ್ಟ ಕಂಠ ಈತನದು. ಈತನಿಗೆ ನಾಲ್ಕು ಬಾಹುಗಳು. ಬಾಹುಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಗಳು. ನೂರು ಸುಳಿಯ ಶಂಖ ಲೆಕ್ಕವಿಲ್ಲದ ಚಂದ್ರಮರ ಕಾಂತಿಯನ್ನು ಧಿಕ್ಕರಿಸುವಂಥದು. ವೈಕುಂಠದಲ್ಲಿಯ ಶಂಖರ ಭೀಮಧ್ವನಿ ಪಾತಾಲದಲ್ಲಿಯ ದೈತ್ಯರ ಗರ್ಭಸ್ರಾವಕ್ಕೆ ಕಾರಣ, ಕ್ರೂರಘೋರದೃಷ್ಟಿಯುಳ್ಳ ಯಾತುಧಾನ, ಪ್ರಮಥ, ಪ್ರೇತ, ಮಾತೃ ಪಿಶಾಚ ಮೊದಲಾದವರನ್ನು ತನ್ನ ಭಯಾನಕ ಧ್ವನಿಯಿಂದ ದೂರ ಓಡಿಸುತ್ತದೆ. ನೆನೆದವರ ಪಾಪವನ್ನು ಬುಡಮೇಲೆ ಮಾಡುವರು. ಮೇಲಿನ ಎಡಗೈಯಲ್ಲಿ ಚಕ್ರ, ಚಕ್ರಕ್ಕೆ ಸಾವಿರ ಹಲ್ಲುಗಳು. ಒಂದೊಂದೂ ಹಲ್ಲು ಪ್ರಳಯರ ಕಾಲಾಗ್ನಿಯನ್ನು ಕಾರುತ್ತದೆ. ಅಸುರರ ಕತ್ತನ್ನು ಕತ್ತರಿಸುತ್ತದೆ. ಪೂಜ ರಹ 159 ದೈತ್ಯ-ಪಿಶಾಚರಿಗೆ ಅಸಹ್ಯವಾಗುವ ತೇಜಸ್ಸು ಈ ಚಕ್ರಕ್ಕೆ ಇದು ಮಹಾಪಾತಕನಾಶನ, ದಿವ್ಯಜ್ಞಾನಪ್ರದ. ಕೆಳಗಿನ ಎಡಗೈಯಲ್ಲಿ ಕೌಮೋದಕೀ ಗರ, ಅದಕ್ಕೆ ಅಸ್ತ್ರಗಳು ಎಂಟು, ಅದರ ವೇಗ ಸಿಡಿಲಿನಂತೆ, ಅದು ಕೂಷ್ಮಾಂಡ, ವೈನಾಯಕ, ಯಕ್ಷ, ರಾಕ್ಷಸ, ಭೂತ, ಗ್ರಹಗಳನ್ನು ಪೂರ್ಣಗೊಳಿಸುತ್ತದೆ. ಶತ್ರುಗಳ ನೆತ್ತರು ನೆಕ್ಕಿ ಕೆಂಪಾಗಿ ಕಾಣುತ್ತದೆ. ಬಲದ ಕೆಳಗೈಯಲ್ಲಿ ತಾವರೆ, ಆ ತಾವರೆಗೆ ಸಾವಿರ ದಲಗಳು. ಅದರ ಬಣ್ಣ ಪರಿಮಳ, ಕಾಂತಿ, ಲಾವಣ್ಯಗಳೆಲ್ಲ ಲೋಕಾತೀತ, ಲೋಕವಿಲಕ್ಷಣ. ಶಂಖಕ್ಕೆ ಅಭಿಮಾನಿದೇವತೆ ಶ್ರೀದೇವಿ ಹಾಗೂ ಅನಿರುದ್ಧ ಚಕ್ರಕ್ಕೆ ಅಭಿಮಾನಿದೇವತೆ ದುರ್ಗ ಹಾಗೂ ಕಾಮ, ಗದೆಗೆ ವಾಯುದೇವರು ಅಭಿಮಾನಿಗಳು. ಪರಕ್ಕೆ ಭೂದೇವಿ. ಈ ಶಂಖ, ಚಕ್ರ, ಗದಾ, ಪದ್ಮಗಳಿಗೆ ಸಹಮಾನಾ, ಜುಹೂ, ರಾಜ್, ಸುಭೂತ, ಎಂಬ ಹೆಸರುಗಳೂ ವ. ದೇವರ ನಾಲ್ಕು ಕೈಗಳಿಂದ ವಾಯುದೇವರು ಜನಿಸಿದರು. ಆ ವಾಯುದೇವರಿಗೆ (ಜುಹೂ) ಚಕ್ರವು ಧರ್ಮವನ್ನು, (ಸಹಮಾನ) ಶಂಖವು ಜ್ಞಾನವನ್ನು, (ರಾಜ್ಯ) ಗದೆಯು ವೈರಾಗ್ಯವನ್ನು, (ಸುಭೂತಾ) ಪದ್ಮವು ಐಶ್ವರ್ಯವನ್ನು ದಯಪಾಲಿಸಿವೆ. ಹೀಗೆ ವಾಯುದೇವರಲ್ಲಿ ಧರ್ಮ, ವಿಜ್ಞಾನ, ವೈರಾಗ್ಯ, ಐಶ್ವರ್ಯಗಳನ್ನು ತುಂಬಿವೆ ಈ ಬಾಹುಗಳು ಎಂದು ಸ್ಮರಿಸಬೇಕು. ಕ್ರಮವಾಗಿ ತೆಳ್ಳಗಾಗುವ ರಮ್ಯ ಬಾಹುಗಳು. ಮೇಲ್ಬಾಗದಲ್ಲಿ ಅಂಗದ ಅದರ ಕೆಳಕ್ಕೆ ನಾಗಮುರಿಗೆ, ಕೈಗಳಲ್ಲಿ ಕಂಕಣ. ಬೆರಳುಗಳಲ್ಲಿ ನವರತ್ನದ ಉಂಗುರ, ಉಗುರು ತೇಜೋಮಯ. ಅಂಗೈ ಮಿಗಿಲಾಗಿ ಕೆಂಪಾಗಿದೆ. ಸಂಸಾರ ಸಾಗರದಲ್ಲಿ ಬಳಲಿ ಬೆಂಡಾಗಿ ಮುಳುಗಿ ಹೋಗುತ್ತಿರುವವರಿಗೆ ತನ್ನಾಸರೆಯನ್ನು ಕೊಟ್ಟು ಮುಕ್ತಿಮಂದಿರಕ್ಕೆ ಎತ್ತಿ ಒಯ್ಯುತ್ತದೆ. ಅವನ ಕಂಠ ಶಂಖದಂತೆ ಚೆನ್ನು, ಕಂಠ ಸಾಕಷ್ಟು ಪ್ರಷ್ಟ, ಅಲ್ಲಿ ಮೂರು ರೇಖೆಗಳು, ಅದು ಅನಂತವೇದಗಳ ಉತ್ತಮ ಭೂಮಿ. ಕೊರಳಲ್ಲಿ ವೈಜಯಂತಿ, ಅವನ ಗದ್ದ ಮುದ್ದಾಗಿ ಎದ್ದು ಕಾಣುತ್ತದೆ. ಕೆನ್ನೆ ಹೊಳೆಯುತ್ತದೆ. ಅದರ ರೂಪ ಮೃದುವಾಗಿದೆ. ಕಿವಿಯಲ್ಲಿ ಮಕರಕುಂಡಲ. ತುಂಟ ತುಟಿ ಅವನದು, ಭಾರೀ ಕೆಂಪು, ವಿಶ್ವಾತೀತ ಚೆಲುವು ಮುಪ್ಪುರಿಗೊಂಡಿದೆ. ದಾಡಿಮ ಬೀಜದಂತಹ ನೆಟ್ಟನೆಯ ಪುಟ್ಟ ಹಲ್ಲುಗಳ ಸಾಲು, ಕೆಂಪು ನಾಲಿಗೆ ಸಂಪಿಗೆಯಂಥ ನಾಸಿಕ, ಅದು ದೀರ್ಘ, ನೆಟ್ಟಗೆ, ಎತ್ತರ. ಯಾರನ್ನೂ ಮೊಹಗೊಳಿಸುವದು. ತಾವರೆ ತನ್ನಾಕಾರವನ್ನು ಪಡೆಯಲು ಪ್ರಯತ್ನಿಸಿದ್ದೇ ದೇವರ ಕಣ್ಣಳನ್ನು ಕಂಡು, ಅದೇನು ಚೆಲುವು, ಅದೆಂಥ ಸೌಭಾಗ್ಯ! 160 ಪೂ ರಹಸ್ಯ ದೀರ್ಘವೂ ವಿಶಾಲವೂ ಶಾಂತ ಶೀತಕಾಂತಿಮಯವೂ ಆದ ಮೋಹಕಕಣ್ಣುಗಳು ಪ್ರಸಾದರಸವನ್ನು ಸಂತತ ಸುರಿಸಿದಂತೆ ತೋರುತ್ತದೆ. ಕಣ್ಣುಗಳ ಅಂಚಿನಲ್ಲಿ ಕೆಂಪು ಸುತ್ತಲೂ ಕಿರು ನೀಲ ಮಿಶ್ರವಾದ ಬಿಳಿ, ಮಧ್ಯದಲ್ಲಿ ಕಪ್ಪು, ಸೂರ್ಯ ಚಂದ್ರಮರ ತಾಯಿಮನೆ. ಈತನ ಹುಬ್ಬಿನ ಚೆಲ್ಲಾಟ ವಿಧಿ, ವಾಯು, ಶರ್ವ ಶಕ್ರಾದಿಗಳನ್ನು ಹಿರಿದಾರ ಪರದಲ್ಲಿ ಇರಿಸಿದೆ. ವಿಶ್ವದ ಹುಟ್ಟು ಅಳಿವು, ಇರುವುಗಳಿಗೆ ಇದೇ ಮೂಲಕಾರಣ. ಅರ್ಧ ಚಂದ್ರಮನಂತೆ ಇರುವ ವಿಶಾಲವಾದ ಹಣೆ ನಿರ್ಮಲ, ಶುಭ್ರವಾಗಿದೆ. ಸುತ್ತಣದ ಕಪ್ಪುಕೂದಲಿನ ಮಧ್ಯದ ಈ ಮುಖ ಕಪ್ಪು ಅಗಸದ ಮಧ್ಯದ ಚಂದ್ರನಂತೆ ಕಂಗೊಳಿಸುತ್ತಿದೆ. ಮುಖಮಂಡಲದಲ್ಲಿಯ ಮಂದಸ್ಮಿತವು ಉಕ್ಕಿಬಂದ ಅನಂತ ಸೌಭಾಗ್ಯದಂತಿದೆ. ಥ ಭಗವಂತನ ರೂಪದ ಮೂವತ್ತೆರಡು ಲಕ್ಷಣಗಳನ್ನೂ ಸ್ಮರಿಸಬೇಕು. ಮೂವತ್ತೆರಡು ಲಕ್ಷಣಗಳು. ೧) ಐದು ದೀರ್ಘ, ೨) ಐದು ಸೂಕ್ಷ್ಮ, ೩) ಏಳು ಕೆಂಪು, ೪) ಆರು ಎತ್ತರ, 24) ಮೂರು ವಿಶಾಲ, ೬) ಮೂರು ಕಿರಿದು, 2) ಮೂರು ಗಂಭೀರ. ೧) ಭುಜ, ನೇತ್ರ, ಗರ ತೊಡ, ನಾಸಿಕ ಇವು ಐದು ದೀರ್ಘವಾಗಿವೆ. ೨) ತೊಗಲು, ಕೂರಲು, ಬೆರಳು, ಹಲ್ಲು, ಬೆರಳುಗಳಲ್ಲಿನ ರೇಖೆ, ಇವು ಐದು ಸೂಕ್ಷ್ಮವಾಗಿವೆ. ೩) ಕಣ್ಣಿನ ಅಂಚು, ಉಗುರು, ಅಂಗೈ, ಅಂಗಾಲು, ತಾಲು(ನಾಲಿಗೆಯ ಮೇಲಿನ ಭಾಗ) ನಾಲಿಗೆ, ಕೆಳದುಟಿ ಇವು ಏಳು ಕೆಂಪಾಗಿವೆ. ೪) ಕಕ್ಷ ಕುಕ್ಕಿ ವಕ್ಷಸ್ಸು, ಮೂಗು, ಹೆಗಲು, ಹಣೆ ಇವು ಆರು ಉನ್ನತವಾಗಿವೆ. 24) ಹಣೆ, ಸೊಂಟ, ಎದೆ ಈ ಮೂರು ಸ್ಥಾನಗಳು ವಿಶಾಲವಾಗಿವೆ. ೬) ಕುತ್ತಿಗೆ, ಜನನೇಂದ್ರಿಯ, ಬೆನ್ನು ಇವು ಮೂರು ಪ್ರಸ್ವವಾಗಿವೆ. 2) ಸ್ವರ, ಶಕ್ತಿ ನಾಭಿ ಇವು ಮೂರು ಗಂಭೀರವಾಗಿವೆ. ಇಂಥ ಭಗವಂತನ ರೂಪವನ್ನು ಸಾಧ್ಯವಿದ್ದಷ್ಟು ಕಾಲದವರೆಗೆ ಸ್ಮರಿಸುತ್ತಿರಬೇಕು, ಧ್ಯಾನಿಸುತ್ತಿರಬೇಕು. ಬಿಂಬರೂಪನ ಮಾನಸಪೂಜೆ ಈ ಭಗವಂತನನ್ನು ಅಮಲಮಾನಸಮಂದಿರದಲ್ಲಿ ಪೂಜಿಸಬೇಕು. ಇದಕ್ಕೆ ಯಾವ ಹಣ ವೆಚ್ಚಮಾಡುವ ಅಗತ್ಯವಿಲ್ಲ. ಇದರಿಂದ ಯಾರಿಗೂ ಪೀಡೆಯಿಲ್ಲ. ಇದಕ್ಕಾಗಿ ಹೊರಗಿನ ಸಿರಿವಂತಿಕೆಗಿಂತ ಮನಸ್ಸಿನ ಸಿರಿವಂತಿಕೆ ಬೇಕು. ಹೊರಗಿನ ಹೂ-ಹಣ್ಣು-ಧೂಪ-ದೀಪಗಳಿಗಿಂತ ಅಂತಸ್ಸಂಪತ್ತು ವಿಪುಲವಾಗಿರಬೇಕು. ಭಕ್ತಿಯ ರಸ ಉಕ್ಕೇರಿದಾಗ, ಭಾವದ ಹೊಳೆ ಹರಿದಾಗ, ಮನೋವಿಲಾಸ ಮೆರೆದಾಗ ಈ ಬಗೆಯ ಪೂಜೆ ಸಾರ ಪೂಜಾ ರಹ 161 ಈ ಬಗೆಯ ಪೂಜೆ ಅತ್ಯಂತ ಅಗತ್ಯ, ಅನಿವಾರ್ಯ. ಈ ಪೂಜೆಯಿಂದ ಭಗವಂತನಿಗೆ ಬಹಳ ಮೆಚ್ಚುಗೆ, ದೇವರಿಗೆ ಬೇಕು ಮನಸ್ಸು, ವಾಕ್, ಪ್ರಾಣ. ನಾವು ಬಾಹ್ಯಪೂಜೆಯಲ್ಲಿ ಸಮರ್ಪಿಸುವ ಯಾವಪದಾರ್ಥಗಳೂ ದೇವರಿಗೆ ಬೇಕಾಗಿಲ್ಲ. ಆ ಎಲ್ಲ ಪದಾರ್ಥಗಳನ್ನೂ ನಮ್ಮ ಭಕ್ತಿಯ ಸಂಕೇತವಾಗಿ ಸಮರ್ಪಿಸಬೇಕು, ಅಷ್ಟೇ. ಹೀಗೆಂದಮಾತ್ರಕ್ಕೆ ಬಹಿರಂಗಪೂಜೆಯನ್ನು ಮಾಡುವರು ಅಗತ್ಯವಲ್ಲ, ಅನಿವಾರ್ಯವಲ್ಲ ಎಂದು ಸರ್ವಥಾ ತಿಳಿಯಬಾರದು. ಹಾಗಿದ್ದರೆ ಶ್ರೀಮದಾನಂದತೀರ್ಥರೂ ಕೇವಲ ಮಾನಸಪೂಜೆಯನ್ನೇ ಮಾಡಿ ಮುಗಿಸಬಹುದಿತ್ತು. ಬಾಹ್ಯಪೂಜೆಯನ್ನು ಸರ್ವಥಾ ಮಾಡಬಾರದಾಗಿತ್ತು. ಆ ಸರ್ವಜ್ಞಾಚಾರ್ಯರೇ ಸಣ್ಣ ಸಣ್ಣ ಶಾಸ್ತ್ರನಿಯಮವನ್ನೂ ಬಿಡದೇ ಬಾಹ್ಯಪೂಜೆಯನ್ನು ಆಚರಿಸಿರುವದೇ ಆದರ್ಶವಾಗಿದೆ. ‘ಆರ್ಚಾರೌ ಅರ್ಚಯೇತ್ ತಾವದೀಶ್ವರಂ ಮಾಂ ಸ್ವಕರ್ಮಕೃತ್ ಯಾವತ್ ನ ವೇದ ಸಹೃರಿ ಸರ್ವಭೂತೇಷ್ಟವಸ್ಥಿತಂ’ ಎಂದು ಭಾಗವತದಲ್ಲಿ ಹೃದಯದಲ್ಲಿ ಭಗವಂತನಿರುವನು ಎಂದು ತಿಳಿಯುವವರೆಗೆ ಪ್ರತಿಮೆಯಲ್ಲಿ ಪೂಜಿಸಬೇಕು. ತಿಳಿದಬಳಿಕ ಬಾಹ್ಯ ಪೂಜೆ ಅಗತ್ಯವಿಲ್ಲ ಎಂಬುದಾಗಿ ಹೇಳಿದಂತೆ ತೋರುತ್ತದೆ. ಅದರರ್ಥವನ್ನು ಸ್ಪಷ್ಟ ತಿಳಿಸುವದಕ್ಕೆ ಆಚಾರ್ಯರು ಈ ವಾಕ್ಯವನ್ನು ಉದಾಹರಿಸಿರುವರು. “ಅಜ್ಜ ಅರ್ಚಯೇದೇವ ಅರ್ಚಾಯಾಂ ಅನ್ಯಥಾ ದೋಷವಾನ್ ಭವೇತ್ ಇದ್ದು ಅರ್ಚಯನ್ ಸುಗುಣವಾನ್ ಅನ್ಯಥಾ ರೋಷವಾನ್ ನ ತ ತ ಇದರ ಅಭಿಪ್ರಾಯ ‘ಅಪರೋಕ್ಷಜ್ಞಾನವಾಗುವವರೆಗೆ ಪ್ರತಿಮೆಯಲ್ಲಿ ಪೂಜೆಯನ್ನು ಮಾಡಲೇಬೇಕು. ಸರ್ವಥಾ ಅನಿವಾರ್ಯ, ಮಾಡದಿದ್ದರೆ ಮಹಾದೋಷ ಬರುವದು. ಅಪರೋಕ್ಷಜ್ಞಾನವಾದ ಬಳಿಕ ಭಕ್ತನು ಪ್ರತಿಮೆಯಲ್ಲಿ ಭಗವಂತನನ್ನು ಪೂಜಿಸಿದರೆ ಹೆಚ್ಚಿನ ಲಾಭವಾಗುವದು. ಪೂಜಿಸದಿದ್ದರೆ ನರಕವಾಗುವದಿಲ್ಲ. ಮುಕ್ತಿಯಾಗುವದಾದರೂ ಮುಕ್ತಿಯಲ್ಲಿ ಆನಂದಹಾಸ ನಿಶ್ಚಿತ’ ಎಂದು. “ಅಜ್ಞಸ್ಯ ಕರ್ಮ ಲಿಷ್ಟೇತ ಕೃಷ್ಣಪಾಸ್ತಿಮಕುರ್ವತ ಜ್ಞಾನಿನೋಪಿ ಯತೋ ಹ್ರಾಸ ಆನಂರಸ್ಯ ಭವೇದ್ಭುವಮ್ ॥ ಅತೋ ಅಲೇಪೇಪಿ ಲೇಪಃ ಸ್ಯಾದತ ಕಾರ್ಯ್ಕವ ಸಾ ಸದಾ ‘ಅಪರೋಕ್ಷಜ್ಞಾನವಿಲ್ಲದವನು ಕರ್ಮಗಳನ್ನು ಮಾಡದಿದ್ದರೆ ನರಕಾದ್ಯನರ್ಥಗಳು ಆಗುವವು. ಮಾತ್ರವಲ್ಲ, ಅಪರೋಕ್ಷಜ್ಞಾನಿಯಾರವನಿಗೂ ಕರ್ಮಗಳನ್ನು ಬಿಟ್ಟಾಗ -ನರಕಾದ್ಯನರ್ಥಗಳೆಂಬ ಲೇಪವಾಗದಿದ್ದರೂ, ಮುಕ್ತಿಯಲ್ಲಿ ಆನಂದ ಪ್ರಾಸವೆಂಬ ಲೇಪವಾಗುವದು ಖಂಡಿತ. ಆದ್ದರಿಂದ ಕರ್ಮಗಳನ್ನಾಚರಿಸಲೇ ಬೇಕು.’ ಇಷ್ಟು ಮೇಲಿನ ವಾಕ್ಯದ ಅರ್ಥ. 162 ಪೂಜಾ ರಹ ಹೀಗಿರುವ ಕಾರಣ ಭಗವಂತನ ಸಾಕ್ಷಾತ್ಕಾರಕ್ಕಿಂತಲೂ ಮೊದಲು ಪ್ರತಿಮಾದಿಗಳಲ್ಲಿ ಪರಮಾತ್ಮನ ಪೂಜೆ ಅತ್ಯಂತ ಅನಿವಾರ್ಯ. ಇದಕ್ಕೆ ಹೊರತಾಗಿ ಹೇಳುವವರು ಹಾಗೂ ಮಾಡುವವರು ಮೂಢರು ಎಂದು ತಿಳಿಯಬೇಕು. ಪ್ರಕೃತ, ಬಹಿರಂಗಪೂಜೆ ಪೂರ್ಣಸಫಲವಾಗಬೇಕಾದರೆ ಅಂತರಂಗ ಪೂಜೆಯನ್ನು ಮಾಡಲೇಬೇಕು. ಅಂತರಪೂಜೆಯನ್ನು ಮಾಡದಿದ್ದರೆ ಎಷ್ಟೇ ವಿಸ್ತಾರದ ಬಹಿರಂಗಪೂಜೆಯು ಪೂರ್ಣವಾಗುವದಿಲ್ಲ. ಕೆಲವೊಮ್ಮೆ ಬಹಿರಂಗಪೂಜೆ ಯಾಂತ್ರಿಕವಾಗಿಬಿಡುತ್ತದೆ. ಅಲ್ಲದೇ ಬಿಂಬರೂಪನ ಉಪಾಸನೆ, ಪೂಜೆ ಮುಂತಾದವು ತೀರ ಅವಶ್ಯಕ. ಲಿಂಬೋಪಾಸನೆ ಮುತ್ತಿಗೆ ಪ್ರಧಾನವೂ, ಅತ್ಯಂತ ಅನಿವಾರ್ಯವೂ ಆರ ಸಾಧನೆ. ‘ಸ್ವಹೃದಿಸ್ಥಿತ ಸ್ವನಿಯಾಮಕಂ ಭಗವದ್ರೂಪಂ ಉಪಾಸ್ಯವ ಮೋಡೋ ಭವ ಯನಾಂ ಬಹಿರುಪಾಸನೇನ ಮೋಕ್ಷ, ತೇಷಾಮಪಿ ಹೃದ್ಯುಪಾಸನಂ ಕಿಂಚಿತ್ ಕರ್ತವ್ಯಮೇಳ" ಎಂದು ಆಚಾರ್ಯಚರಣರು ಆದೇಶಿಸಿದ್ದಾರೆ. ಎಲ್ಲ ಸಾಧನೆಗಳನ್ನು ಒಂದರ್ಥದಲ್ಲಿ ಸಾಂಗಗೊಳಿಸುವದು ಈ ಲಿಟೋಪಾಸನೆ, ಲಿಂಬನನ್ನು ಉಪಾಸಿಸದೇ, ಪೂಜಿಸದೇ, ಮಾಡಿದ ಉಳಿದೆಲ್ಲ ಸಾಧನೆಯು ಅಲ್ಪಫಲವಾಗುವರು, ವ್ಯಂಗವಾಗುವದು. ಆದುದರಿಂದಲೇ ಹೃದಯಮಂಟಪದಲ್ಲಿ ಮಾನಸಪೂಜೆಯನ್ನಾಚರಿಸಬೇಕು. ಇದಲ್ಲದೇ, ಮಾನಸಪೂಜೆಯಲ್ಲಿ ಅತಿಮಹತ್ವದ ವಿಶೇಷವಿದೆ. ಬಾಹ್ಯಪೂಜೆಯಲ್ಲಿ ನಾವು ಕೊಡುವ ಅರ್ತ್ಯಪಾದ್ಯಾದಿಗಳನ್ನು ಪ್ರತಿಮೆಯು ನಮ್ಮೊಟ್ಟಿಗೆ ಸ್ಪಂದಿಸುತ್ತ ಸ್ವೀಕರಿಸುವದಿಲ್ಲ. ಅಚಲವಾಗಿಯೇ ಇರುತ್ತದೆ. ಪ್ರತಿಮಾಸ್ತ್ರ ದೇವರು ಸ್ಪಂದಿಸುತ್ತ ಸ್ವೀಕರಿಸಿದರೂ ನಮಗರು ಕಾಣುವದಿಲ್ಲ. ಅಲ್ಲದೇ ಬಾಹ್ಯಪೂಜೆಯಲ್ಲಿ ಭಾರೀ ಭಾರೀ ಪದಾರ್ಥಗಳನ್ನು ಪರಮ ಅದ್ಭುತರೀತಿಯಲ್ಲಿ ಬಳಸಿ ದೇವರ ಪೂಜೆಯನ್ನು ಮಾಡುವದು ಸಾಧ್ಯವಿಲ್ಲ. ಈ ತರಹದ ಪೂಜೆಗೆ ದಾರಿದ್ರ ರೋಗ, ಅಸಾಮರ್ಥ್ಯ, ದೇಶಕಾಲ ಅವಸ್ಥೆಗಳ ಅನನುಕೂಲತೆ, ಇನ್ನಿತರ ಸಂಕೋಚ ಮುಂತಾದವೆಲ್ಲ ಅಡ್ಡಿಯಾಗುವವು. ಆದರೆ ಮನಸ್ಸಿನಲ್ಲಿ ಎಂಥ ಅದ್ಭುತ ಪೂಜೆಯನ್ನು ಮನದಣಿಯೆ ಮಾಡಬಹುದು. ಈ ನಿಟ್ಟಿನಲ್ಲಿ ಮಾನಸಪೂಜೆಯನ್ನು ಮಾಡುವಾಗ ಆಗುವ ತೃಪ್ತಿ ಬಾಹ್ಯಪೂಜೆಯ ತೃಪ್ತಿಗಿಂತಲೂ ಮಿಗಿಲಾದುದು. ಈ ಮಾನಸಪೂಜೆಯನ್ನು ಕೇವಲ ಕಲ್ಪನಾವಿಲಾಸಿಗಳೂ ಮಾಡಬಹುದು. ಆದರೇ, ಜ್ಞಾನಭಕ್ತಿಗಳಿಲ್ಲದೆ ಮಾನಸಪೂಜೆಯನ್ನು ಮಾಡಿ ಏನೂ ಪ್ರಯೋಜನವಿಲ್ಲ. ಅದು ತನು ಮನೋನಿಲಾಸವಾದೀತು. ಭಾನವಿಲ್ಲದ ಕಲ್ಪನೆ ವಿಭ್ರಮವೇ ಸರಿ. ಆದುದರಿಂದ ಭಕ್ತಿಜ್ಞಾನ ಪುರಸ್ಸರವಾಗಿ, ಹರವಾದ ಮನಸ್ಸಿನಲ್ಲಿ ವಾಸನಾಮಯ ಭಗವದ್ರೂಪವನ್ನೂ, ವಾಸನಾನಯ ಸದಾರ್ಥಗಳನ್ನೂ ನಿರ್ಮಿಸುತ್ತ ಭಗತನ ಅತಿ ಪ್ರೀತಿಕರವಾದ ಅರ್ಚನೆಯನ್ನು ಮಾಡಬೇಕು. ಇದು ರಹ 163 ಮಾನಸಪೂಜೆಯಲ್ಲಿಯೂ ಒಂದು ಬಾರಿ ಹಿಂದೆ ಹೇಳಿದ ಪೀಠದೇವತೆಗಳನ್ನು ಹೃದಯಕಮಲದಲ್ಲಿ ಪೂಜಿಸಬೇಕು. ಈ ಎಲ್ಲ ದೇವತೆಗಳನ್ನು ಸ್ಮರಿಸಬೇಕು ಎಂದಾಗ ಸಾಮಾನ್ಯವಾಗಿ ಆಯಾ ದೇವತೆಗಳ ಹೆಸರನ್ನು ಮನಸಾ ಸ್ಮರಿಸಿ ಮುಗಿಸಿಬಿಡುವದುಂಟು, ಅದು ದೇಮಾಸರಣವಲ್ಲ. ಅದು ಕೇವಲ ದೇವತಾನಾಮಸ್ಮರಣ. ಕೇವಲ ದೇವತಾನಾಮಸ್ಮರಣಮಾಡೆಂದು ಹೇಳಿಲ್ಲವಾದುದರಿಂದ ಆಯಾ ದೇವತೆಗಳ ಚಿತ್ರಗಳನ್ನೇ ಮನೋಭಿಯಲ್ಲಿ ರಚಿಸಿ ಸ್ಮರಿಸಬೇಕು. ಇದು ತುಂಬ ಮಹತ್ವದ ಮಾತು, ಮಧ್ಯದಲ್ಲಿ ದೇವರು. ಎಡರಲ್ಲಿ ಗುರು. ಬಲರಲ್ಲಿ ಸರ್ವದೇವತೆಗಳು, ಪುನು ಎಡರಲ್ಲಿ ಸರ್ವಗುರುಗಳು, ಪೀಠಪಾದದ ಕೆಳಭಾಗದಲ್ಲಿ ಗರುಡ, ವೇದವ್ಯಾಸ, ದುರ್ಗಾ, ಸರಸ್ವತಿಯರು. ಮೇಲ್ಬಾಗದಲ್ಲಿ (ಧರ್ಮ) ಯಮ, (ವಿಜ್ಞಾನ) ವಾಯು, ವೈರಾಗ) ವ (ಐಶ್ವರ್ಯ) ಗ್ರ. ಪೀಠದ ಫಲಕದಲ್ಲಿ (ಅಧರ್ಮ) ನಿರ್ಗತಿ, (ಅವಿಜ್ಞಾನ) ದುರ್ಗಾ, ಅವೈರಾಗ ಕಾಮ, (ಅನೈಶ್ವರ್ಯ) ಶಿವ ಬಳಿಕ ಬ್ರಹ್ಮಾಂಡದ ಆಕೆಯಿಂದ ಆರಂಭಿಸಿ ಪರಮಪುರುಷ, ಆಧಾರಶಕ್ತಿ ಹೊರಗಿನ ವಿಷ್ಣುಕೂರ್ಮ, ಅಂಡದೊಳಗಿನ ವಿಷ್ಣುಕೂರ್ಮ, ವಾಯುಕೂರ್ಮ, ಶೇಷ, ಪೃಥಿವಿ, ಕ್ಷೀರಸಾಗರ (ವರುಣ), ಶ್ವೇತದ್ವೀಪ (ರಮಾ), ಮಂಡಪ (ರಮಾ), ಪದ್ಮ (ರಮಾ), ದಲಗಳಲ್ಲಿ ಸತ್ವ, ರಜಸ್-ಭೂ, ತಮಸ್-ದುರ್ಗಾ, ಸೂರ್ಯ, ಸೋಮ, ಅಗ್ನಿ, ಸೋಪಾನ ದೇವತೆಗಳು ಆತ್ಮ, ಅಂತರಾತ್ಮ ಪರಮಾತ್ಮ ಜ್ಞಾನಾತ್ಮ ಅದಕ್ಕೆ ಮೇಲೆ ಎಂಟುರಳದ ಪದ್ಯ ಅಲ್ಲಿ ವಿಮಲಾ, ಉತ್ಕರ್ಷಿ, ಜ್ಞಾನಾ, ಕ್ರಿಯಾ, ಯೋಗ, ಪ್ರ, ಸತ್ಯಾ ಈಶಾನಾ, ಅನುಗ್ರಹಾ, ಅದರ ಮೇಲೆ ಯೋಗಪೀಠ ರೂಪನಾದ ಶೇಷ ಅಲ್ಲಿ ಈ ಬಿಂಬರೂಪಿಯಾದ ಪ್ರಾಜ್ಞನಾಮಕ ಅಗ್ರೇಶ ರಾರಾಜಿಸುತ್ತಿರುವ ಎಂದು ಸ್ಮರಿಸಬೇಕು. ಆ ಬಿಲರೂಪಿಯಾರ ಭಗವಂತನಿಗೆ ಮನಸ್ಸಿನಿಂದಲೇ ನೋಡಶೋಪಚಾರ ಪೂಜೆಯನ್ನು ಮಾಡಬೇಕು. ೧. ದೇವರಿಗೆ ಅರ್ಥ್ಯವನ್ನು ನೀಡುತ್ತಿದ್ದೇವೆ. ದೇವರು ಕೈಚಾಚಿ ಸ್ವೀಕರಿಸುತ್ತಿರುವ ೨. ಭಗವಂತನ ಪಾವನ ಪಾದಗಳಿಗೆ ಪಾದ್ಯಜಲವನ್ನು ಎರೆದು ತೊಳೆಯುತ್ತಿದ್ದೇವೆ. ಆ ಪಾರಗಳಿಗೆ ಕೋಟಿಸೂರ್ಯರಂತಹ ತಜ, ತಾವರೆಯಂತ ಕಲುವು. ಇದೇ ಪಾದವನ್ನು ತೊಳದು ಬ್ರಹ್ಮ ಧನ್ಯವಾದ. ಆ ತೀರ್ಥವನ್ನು ಧರಿಸಿ ಟ ಪುನೀತನಾರ 164 ಪೂಜ ರಹಸ್ಯ ನೆನೆದವರ ಮನದ ಅಜ್ಞಾನವನ್ನು ಪರಿಹರಿಸುವ ಪಾದವಿದು. ಅಂಥ ಪಾದವನ್ನು ತೊಳೆದು ಆ ಪಾದತೀರ್ಥವನ್ನು ಮನದಲ್ಲಿಯೇ ಮೈ ಮನೆಗಳಿಗೆಲ್ಲ ಪ್ರೋಕ್ಷಿಸುತ್ತಿದ್ದೇವೆ. ಧನ್ಯರೆಂದುಕೊಳ್ಳುತ್ತಿದ್ದೇವೆ. ೩. ಏಲಕ್ಕಿ, ಕರ್ಪೂರ, ಕೇಶರ, ಕಸ್ತೂರಿ ಇವುಗಳಿಂದ ಘಮಘಮಿಸುವ ಗಂಗೋದಕದ ಆಚಮನ ಭಗವಂತನ ಅಂಗೈಯಲ್ಲಿ ಹಾಕುತ್ತಿದ್ದೇವೆ. ದೇವರು ಸ್ವೀಕರಿಸುತ್ತಿರುವ ೪. ದಿವ್ಯ ಮಧುಪರ್ಕವನ್ನು ಸಮರ್ಪಿಸುತ್ತಿದ್ದೇವೆ. ದೇವರು ಸ್ವೀಕರಿಸುತ್ತಿರುವ, ೫. ಪುನರಾಚಮನವನ್ನು ನೀಡುತ್ತಿದ್ದೇವೆ. ನೂರಾ ಒಂದು ಕಲಶದೇವತೆಗಳ ಸನ್ನಿಧಾನವುಳ್ಳ ಸ್ನಾನಿಯಕುಂಭದಿಂದ ಶಂಖರಲ್ಲಿ ನೀರು ಅನಂತಶೀರ್ಷಾದಿಗಳುಳ್ಳ ಅನಂತರೂಪಿಯಾದ ಅಪ್ರಾಕೃತ ಸಚ್ಚಿದಾನಂದಮಯ ಭಗವಂತನಿಗೆ ‘ಸಹಸ್ರಶೀರ್ಷಾ ಪುರುಷ’ ಎಂದಂದು ಅಭಿಷೇಕ ಮಾಡುತ್ತಿದ್ದೇವೆ. ಭಕ್ತಿಹೀನನಾರ ಯಾವ ವ್ಯಕ್ತಿಯ ಮನದಲ್ಲೂ ಮೂಡದ ಭಗವಂತನನ್ನು ನನ್ನ ಕೈಯಾರ ಅಭಿಷೇಕ ಮಾಡುತ್ತಲಿರುವೆ. ಅಹೋ ಧನ್ಯ ಧನ್ಯ! ಭಗವಂತನ ಸಚ್ಚಿದಾನಂದಮಯವಾದ ವಿಗ್ರಹವನ್ನು ಬಟ್ಟೆಯಿಂದ ಒರಿಸುತ್ತಿದ್ದೇವೆ. ಭಗವಂತನ ಮೈ ಎಂಥ ಕೊಮಲ! ಎಂಥ ಮೃರು! ಅದ್ಭುತ! ೭ ಮರು ಬೆಟ್ಟದ ಮೇಲಿರುವ ಜಾಂಬೂನದ ಚಿನ್ನದ ಹೊಳಪಿನಂಥ ಪೀತಾಂಬರವನ್ನು ದೇವರಿಗೆ ನೀಡುತ್ತಿದ್ದೇವೆ. ಅದನ್ನು ಉಡುತ್ತಿದ್ದಾನೆ. ೮. ಅನಂತ ಶ್ರೀಮಂತನಾದ ಸಿರಿಯರಸನಿಗೆ ವಿಭೂಷಣಗಳನ್ನು ತೊಡಿಸುತ್ತಿದ್ದೇವೆ. ಕಾಲುಬೆರಳುಗಳಿಗೆ ಉಂಗುರಗಳು, ಕಾಲಿಗೆ ಮಧುರನಿನಾದದ ಕಿರುಗ ಕಿರುಪಂಡೆ, ಸೊಂಟಕ್ಕೆ ಉಡಿದಾರ, ಕಟಬಂಧ, ಕೈಬೆರಳುಗಳಲ್ಲಿ ಉಂಗುರ, ಕೈಗೆ ಕಂಕಣ, ಮೇಲೆ ನಾಗಮುರಿಗೆ, ಅಂಗದ, ಬಾಹುಭೂಷಣ, ಕೊರಳಿಗೆ ಚಿನ್ನ ರನ್ನ ನವರತ್ನಗಳ ಹಾರ, ವನಮಾಲೆ, ಕೊರಳಿಗೆ ಕೌಸ್ತುಭಮಣಿ, ಕರ್ಣಗಳಿಗೆ ಮಕರಕುಂಡಲ, ಭಾರಿಯಾದ ವಜ್ರದ ಕಿರೀಟ, ಕಾಲಿಗೆ ಹೊನ್ನದ ಪಾದುಕೆ ಇವುಗಳನ್ನೆಲ್ಲ ಸಮರ್ಷಿಸುತ್ತಿದ್ದೇವೆ. ಒಂದೊಂದು ಆಭರಣವನ್ನು ನೀಡಿದಾಗ ಆಪ್ತಕಾಮನಾದರೂ ಪರಮಾತ್ಮ ಕೌತುಕದಿಂದ, ಪ್ರೀತಿಯಿಂದ ಸ್ವೀಕರಿಸುತ್ತಲಿದ್ದಾನೆ. ೯. ಮೂರುವೇದದೇವತೆಗಳ ಸನ್ನಿಧಾನವುಳ್ಳ ಯಪವೀತವನ್ನು ಸಮರ್ಪಿಸಿದ್ದೇವೆ. ೧೦. ಕಸ್ತೂರೀ, ಕೇಸರ, ಕರ್ಪೂರ, ಪುನಗು, ಜಾಜಿ ಮಂತಾದವುಗಳಿಂದ ಸಿದ್ಧವಾದ ಪರಮಸುರಭಿ ಗಂಧವನ್ನು ಸ್ವಯಂ ಗಂಧಮಯವಾದ ಭಗವಂತನ ಚಿನ್ಮಯದೇಹಕ್ಕೆ ಲೇಪಿಸುತ್ತಿದ್ದೇವೆ. ೧೧. ಪರಮಾತ್ಮನ ಪ್ರಸಾದ ಸಾಧನವಾದ ತುಲಸಿಯಿಂದರ್ಚನೆಯನ್ನು ಪಾರಗಳಿಗೆ ಮಾಡುತ್ತಿದ್ದೇವೆ. ಪೂಜಾ ರಹಸ್ಯ 165 ನವತುಲಸಿಯ ಹಾರವನ್ನು ದೇವರ ಕೊರಳಿಗೆ ಹಾಕುತ್ತಿದ್ದೇವೆ. ಬಗೆ ಬಗೆಯ ಹೂಗಳನ್ನು ಹೂಗಳಹಾರಗಳನ್ನು ಸಮರ್ಪಿಸುತ್ತಿದ್ದೇವೆ. ತುಲಸೀಪುಷ್ಪ ಸಮರ್ಪಣೆಯ ಕಾಲದಲ್ಲಿ ಶತನಾಮ ಸಹಸ್ರನಾಮ ಮುಂತಾದವನ್ನೆಲ್ಲ ಸ್ಮರಿಸುತ್ತಿದ್ದೇವೆ. ಬಳಿಕ ಏಳು ಆವರಣಗಳ ದೇವತೆಗಳನ್ನು ಸ್ಮರಿಸಬೇಕು. ೧) ಶ್ರೀ ಭೂದೇವಿಯರು, ೨) ಕೃ, ಮಹೋಲ್ಕ, ವೀರೋ, ಡ್ಯೂಲ್ಯ, ಸಹ 2) ವಾಸುದೇವ-ಮಾಯಾ, ಸಂಕರ್ಷಣ-ಜಯಾ, ಪ್ರದ್ಯುಮ್ನ-ಕೃತಿ, ಅನಿರುದ್ಧ-ಶಾಂತಿ, ೪) ಕೇಶವನಿಂದ ದಾಮೋದರನ ವರೆಗೆ, ೫) ಮತ್ಸದಿಂದ ಕಲ್ಕಿಯವರೆಗೆ, ಜೊತೆಗೆ ವಿಶ್ವರೂಪ, ಅನಂತ. ೬) ಬ್ರಹ್ಮ -ಸರಸ್ವತಿ, ವಾಯು-ಭಾರತಿ, ಶೇಷ-ವಾರುಣೀ, ಶಿವ-ಪಾರ್ವತೀ, ಗರುಡ-ಸೌಪರ್ಣಿ 2) ಇಂದ್ರ, ಅಗ್ನಿ, ಯಮ, ನಿರ್ಯ, ವರುಣ, ವಾಯು, ಸೋಮ, ಈಶಾನ, ಅನಂತ, ಬ್ರಹ್ಮ, ಈ ಎಲ್ಲ ಆವರಣದೇವತೆಗಳಿಗೆ ಪ್ರತ್ಯೇಕವಾಗಿ ಅರ್ಘ ಮೊದಲು ಮಾಡಿ ಪುಷ್ಪದವರೆಗಿನ ಎಲ್ಲ ಉಪಚಾರಗಳನ್ನು ಮನಸ್ಸಿನಿಂದಲೇ ಅರ್ಪಿಸುತ್ತಿದ್ದೇವೆ. ೧೨. ಧೂಪವನ್ನು ಸಮರ್ಪಿಸುತ್ತಿದ್ದೇವೆ. ೧೩. ದೀಪವನ್ನು ಬೆಳಗುತ್ತಿದ್ದೇವೆ. ೧೪. ಚಿನ್ನಭಶ್ಚಂದ್ರಮಂಡಲದಿಂದ ಹರಿದುಬಂದ ಅಮೃತಸ್ಯಂದವನ್ನು ಹಾಗೂ ನಾನಾತರನಾದ ಅದ್ಭುತರಸಮಯ ಭಕ್ಷ್ಯಭೋಜ್ಯಾದಿಗಳನ್ನು ಮಣಿಗಣ ಖಚಿತವಾದ ಸೌವರ್ಣಪಾತ್ರಗಳಲ್ಲಿ ನೈವೇದ್ಯವಾಗಿ ಆಪ್ತಕಾಮ, ಅನಶನ, ಸರ್ವಭೋಜಿ, ಶುಭಭೋಜಿ, ನಿಸ್ಪೃಹ, ಕೇವಲ ಸ್ವಾಖ್ಯರಸತೃಪ್ತನಾದ ಭಗವಂತನಿಗೆ ನೀಡುತ್ತಿದ್ದೇವೆ. ಬಳಿಕ, ಕೋಟಿಸೂರ್ಯ ಪ್ರಭನಾದ ಸೂರ್ಯಾದಿ ಸಕಲ ತೇಜೋಮಂಡಲಗಳಿಗೆ ತೇಜಪ್ರದನಾರ ಆ ಹೆದೈವನಿಗೆ ಲಕ್ಟೋಪಲಕ್ಷ ಕಿರುದೀಪಗಳ ಸಾಲುಗಳನ್ನು ಸೇವೆಯಾಗಿ ಸಮರ್ಪಿಸುತ್ತಿದ್ದೇವೆ. ಮನದಲ್ಲಿಯೇ ಪ್ರದಕ್ಷಿಣೆ ಹಾಕಿ ನಮನಗಳನ್ನು ಅರ್ಪಿಸುತ್ತಿದ್ದೇವೆ. ನಾವು ಮಾಡಿದ ಈ ಮಾನಸಪೂಜೆಯಿಂದ ಮಿಗಿಲಾದ ಮೆಚ್ಚುಗೆಯಾಗಿ ಆ ಮಹಾದೊರೆ ತನ್ನ ಮುಖಮಂಡಲದಿಂದ ನಮ್ಮತ್ತ ಮುಗುಳುನಗೆಯನ್ನು ಹೊರಸೂಸುತ್ತಾ ನಮ್ಮನ್ನು ಹರಸುತ್ತಿದ್ದಾನೆ. ಹೀಗೆಲ್ಲ ಮನದಲ್ಲಿಯೇ ತುಂಬು ಭಕ್ತಿಯಿಂದ, ಭಾವಗಳಿಂದ ಚಿತ್ರಿಸಿದ ರೂಪವನ್ನು ಮನಸಾರೆ ಕಂಡು ಸಂತಸಪಡಬೇಕು. ಈ ವ್ಯಕ್ತಿ ವಾಚಾಶೀತ, 166 ಪದ ರಹಸ್ಯ ಇದುವೇ ‘ಹಸತ್ಯಥ ರೋದಿಸಿ ರೌತಿ ಗಾಯತಿ ಉನ್ಮಾದವನೃತ್ಯತಿ ಲೋಕಬಾಹ್ಯ’ “ನಗುವರೋ, ರೋರಿಸುವರೋ, ನಾಟ್ಯವಾಡುವರೋ’ ಎಂಬ ಲೋಕಬಾಹ್ಯಾವಸ್ಥೆಗೆ ಕಾರಣ. ಈ ರೀತಿ ಷೋಡಶೋಪಚಾರಗಳಿಂದ ಪೂಜಿಸಬೇಕು, ಬಿಂಬರೂಪಾವಾಹನ ಹೀಗೆ ಹೃದಯಾಂತರಂಗದ ಅಂಗಣದಲ್ಲಿ ಹೃದಯತಾವರೆಯರಸನನ್ನು ಅರ್ಚಿಸಿ, ಮೆಚ್ಚಿಸಿ, ಹೊರಪ್ರತಿಮೆಯಲ್ಲಿ ಬಂದು ನೆಲೆಸಲು ಅರ್ತಿಯಿಂದ ಪ್ರಾರ್ಥಿಸಬೇಕು. “ಓ ಬಿಂಬದೇವನ ಪೀಠಸ್ಥ ಪ್ರತಿಮೆಯಲ್ಲಿ ನಿನ್ನನ್ನಾವಾಹಿಸುವ. ಓ ಭಗವನ್ ಒಂದಂಶದಿಂದ ಹೊರಬಂದು ಪ್ರತಿಮೆಯಲ್ಲಿ ಸನ್ನಿಹಿತನಾಗು’ ಎಂದು ಯಾಚಿಸಬೇಕು. ಹೃದಯದಿಂದ ಸುಷುಮ್ನಾ ನಾಡಿಯ ಮಾರ್ಗದಿಂದ ಬ್ರಹ್ಮರಂಧ್ರಕ್ಕೆ ದೇವರನ್ನು ಕರೆತರಬೇಕು. ಬಳಿಕ ದೇವರು ಕೆಳಗಿಳಿದು ಎಡಮೂಗಿನ ಉಚ್ಛಾಸದಿಂದ ಹೊರಬಿದ್ದು ಅಂಜಲಿಯಲ್ಲಿರುವ ತುಲಸಿ ಪುಷ್ಪಗಳಲ್ಲಿ ಸನ್ನಿಹಿತನಾದ ಎಂದು ಭಾವಿಸಬೇಕು. ಅಂಜಲಿಯಲ್ಲಿರುವಾಗಲೂ ವಾಚಾ ಷೋಡಶೋಪಚಾರಗಳಿಂದ ಪೂಜಿಸಿ, ಪ್ರತಿಮೆಯಲ್ಲಿ ಸನ್ನಿಹಿತನಾಗಲು ಪ್ರಾರ್ಥಿಸಬೇಕು. ಇದರರ್ಥ ಪ್ರತಿಮೆಯಲ್ಲಿ ದೇವರ ಸನ್ನಿಧಾನವೇ ಇಲ್ಲವೆಂದಲ್ಲ. ಇರಲ್ಲದೆ ಎಲ್ಲೆಡೆಯಲ್ಲೂ ತುಂಬಿದ ಭಗವಂತ ನಾವು ಆವಾಹಿಸುವದಕ್ಕೂ ಮುಂಚೆ ಪ್ರತಿಮೆಯಲ್ಲಿ ಒಂದು ರೂಪದಿಂದ ಇದ್ದೇ ಇರುವನು. ಆದರೂ ವಿಶೇಷಸನ್ನಿಧಾನಕ್ಕಾಗಿ ಆವಾಹನ ಪ್ರಾರ್ಥನೆ. ಗೋಲಕ ಚಿಂತನ (ಈ ಮುಂದಿನಭಾಗ ಸಂಸ್ಕೃತದ ಅನುಸಂಧಾನವಿಶೇಷಾಃ ಎಂಬುದರ ವಿವರ ನಾವು ಹಿಂದೆ ತಿಳಿಸಿದಂತೆ ಭಗವಂತನನ್ನು ನೇರವಾಗಿ ಜಡಪ್ರತಿಮೆಯಲ್ಲಿ ಆವಾಹಿಸಕೂಡದು. ಭಗವಂತನಿಗೆ ಸಾಕ್ಷಾತ್ ಅಧಿಷ್ಠಾನಳು ರಮಾದೇವಿ. ಅವಳಿಗೆ ಅಧಿಷ್ಠಾನರು ಮುಖ್ಯಪ್ರಾಣದೇವರು. ಹೀಗಿರುವುದರಿಂದ ಮೊದಲು ವಾಯುದೇವರನ್ನು ಗೋಲಕವಾಗಿ ಪ್ರತಿಮೆಯಲ್ಲಿ ಆವಾಹಿಸಿ, ಬಳಿಕ ಆ ವಾಯುಗೋಲಕದಲ್ಲಿ ರಮಾದೇವಿಯನ್ನು ಗೋಲಕವಾಗಿ ಆವಾಹಿಸಬೇಕು. ಹೀಗೆ ಪ್ರತಿಮೆಯಲ್ಲಿ ವಾಯು ಲಕ್ಷ್ಮೀ ಎಂಬ ಎರಡು ಗೋಲಕ (ಅಧಿಷ್ಠಾನ ಗಳನ್ನು ತಿಳಿಯಬೇಕು. ವಾಯು ರಮಾ ನಾರಾಯಣರು ಇರುವ ಕ್ರಮವನ್ನು ಸ್ವಲ್ಪ ತಿಳಿಯೋಣ. ಪೂಜಾ ರಹಸ್ಯ 167 ಸ್ವತಃ ಪ್ರತಿಮೆಗೇ ಅನೇಕ ಅವಯವಗಳು. ಅವುಗಳಿಗೆ ಸಾವಿರಾರು ಭಾಗಗಳು. ಅಲ್ಲಿ ಹತ್ತಾರುಸಾವಿರ ತುಂಡುಗಳು, ಅದರಲ್ಲಿ ಲಕ್ಷಾಂತರ ತುಣುಕುಗಳು. ಅಲ್ಲಿ ನಮ್ಮ ಲೆಕ್ಕದಿಂದ ಕೊನೆಯಾದ ಪರಮಾಣುಗಳು, ಅವುಗಳನ್ನು ಛೇದಿಸಿ ಭಾಗಿಸಿದಾಗ ಕಂಡು ಬರುವದು ಅನಂತಾಂಶಗಳ ವಿಶ್ವ. ಹೀಗೆ ಅನೇಕ ಅಂಗಗಳು ಸಹಸ್ರಾರು ಭಾಗಗಳು, ಲಕ್ಷಾಂತರ ತುಂಡುತುಣುಕುಗಳು ಲೆಕ್ಕವಿಲ್ಲದ ಅನಂತ ಪರಮಾಣುಗಳು, ಅವುಗಳ ಒಡಲಲ್ಲಿ ಸಿಕ್ಕ ಅನಂತ ಅಂಶಗಳು. ಇವುಗಳಲ್ಲೆಲ್ಲಾ ಆಯಾ ಪರಿಮಾಣದ ಆಯಾ ರೂಪ, ಗುಣ, ಭಾರ ಇತ್ಯಾದಿಗಳುಳ್ಳವರಾಗಿ ವಾಯುದೇವರು ಅನಂತಾಂಶಗಳಿಂದ ಸನ್ನಿಹಿತರಾಗಿರುವರು. ಅವರು ನಿಖಿಲಜೀವೋತ್ತಮರು, ಪರಮಶುದ್ಧರು, ಋಜುಗಣದರಸರು, ಶ್ರೀಹರಿಯ ಪರಿಪೂರ್ಣ ಕೃಪಾಪಾತ್ರರು, ನಿಖಿಲವಿಶ್ವವ್ಯಾಪ್ತರು. ಇಂಥ ಪಾಪಾವಿದ್ದ ಅಖಿಲ ಜೀವೋತ್ತಮ ವಾಯುಪ್ರತಿಮೆಯ ಅನಂತಾಂಶಗಳಲ್ಲಿ ಶ್ರೀ ರಮಾದೇವಿಯು ತನ್ನ ಅಪ್ರಾಕೃತ ಕೇವಲಚಿನ್ಮಯ ಅನಂತಾಂಶಗಳಿಂದ ವ್ಯಾಪಸಿ ಇರುವಳು. ಇವಳು ಭಗವಂತನಿಗೆ ಪರಮ ಪ್ರಿಯತಮಳು, ಭಗವಂತನಿಗೆ ಅನಂತಾಂಶಗಳಿಂದ ಕಡಿಮೆಯಾದರೂ ಅನಂತಗುಣಪೂರ್ಣಳೂ, ದೇವರಂತೆ ದೇಶಕಾಲವ್ಯಾಪ್ತಳೂ, ಶ್ರೀಹರಿಯನ್ನು ಬಿಟ್ಟು ವಿಶ್ವದ ಎಲ್ಲ ವಸ್ತುಗಳಿಗೆ ಅಭಿಮಾನಿನಿಯೂ ನಿತ್ಯಮುಕ್ತಳೂ ಆಗಿರುವಳು. ಇವಳ ಈ ಎಲ್ಲ ಸೂಕ್ಷ್ಮಾತಿಸೂಕ್ಷ್ಮ ಅನಂತಾಂಶಗಳಲ್ಲಿ ನಿಸ್ಸಿಮಶಕ್ತಿಶಾಲಿ, ನಿರವಧಿಕಸ್ವತಂತ್ರ ಶ್ರೀಹರಿಯು ಅತಿಪರಮಸೂಕ್ಷ್ಮ ಅರಣೀಯ ನಿರವಧಿಕ ಅನಂತ ಪರಿಪೂರ್ಣಾಂಶಗಳಿಂದ ವ್ಯಾಪಿಸಿ ಪ್ರತಿಷ್ಠಿತನಾಗಿರುವ, ಇದೇ ಗೋಲಕದ್ವಯದಲ್ಲಿ ಭಗವಚ್ಚಿಂತನ. ಪ್ರತಿಮಾಸ್ಥ ಭಗವದ್ರೂಪ ಚಿಂತನ ನಾವು ಪೂಜಿಸುವ ಪ್ರತಿಮೆಯಲ್ಲಿ ಸನ್ನಿಹಿತನಾಗಿರುವ ಭಗವಂತನ ಒಂದು ರೂಪವು ಪ್ರತಿಮೆಯ ಸಮಾನಾಕಾರವಾದುದು. ಈ ಸಮಗ್ರ ಪ್ರತಿಮೆಯಲ್ಲಿ ವ್ಯಾಪಿಸಿದ ಒಂದು ಭಗವಂತನ ರೂಪಕ್ಕೆ ಅನೇಕ ಇಂದ್ರಿಯಗಳು ಹಾಗೂ ಅಂಗಗಳು ಇರುವವು. ಭಗವಂತನ ಬೇರೆ ಬೇರೆ ರೂಪಗಳೇ ದೇವರ ಇಂದ್ರಿಯಗಳು ಹಾಗೂ ಅಂಗಗಳು ಆಗಿವೆ. ಉದಾಹರಣೆಗೆ, ದೇವರ ಕಣ್ಣು ಕಪಿಲ, ಫ್ರಾಣ ನರಸಿಂಹ, ವಾಕ್ ಭಾರ್ಗವರಾಮ, ತಲೆ ಅನಿರುದ್ಧ ಬಲಗೈ ಎಡಗೈ ಪ್ರದ್ಯುಮ್ನ, ಎರಡು ಕಾಲುಗಳು ಸಂಕರ್ಷಣ, ಮಧ್ಯದೇಹ ವಾಸುದೇವ ಇತ್ಯಾದಿ ಇತ್ಯಾದಿ. ಈ ದೇವರ ಕಣ್ಣಾಗಿರುವ ಕಪಿಲದೇವರಿಗೂ ಕಣ್ಣು ಫ್ರಾಣ ವಾಕ್ ತಲೆ ಮುಂತಾದವುಗಳೆಲ್ಲ ಇವೆ. ಅವೂ ಎಲ್ಲವೂ ಕಪಿಲಾರಿಭಗವದ್ರೂಪಗಳೇ, ಪರಮಾಣುವಿಗಿಂತಲೂ ಅಣುತರವಾದ ರೂಪಗಳಲ್ಲೂ ಇದೇ ತರಹ ಶಿರಸ್ಸು, ಕಣ್ಣು ಬಾಹು, ವಕ್ಷಸ್ಸು, ಉದರ, ಕಟಿ, ತೊಡೆ, ಪಾದ ಎಂದಾಗಿ ಸಮಗ್ರ ಅಂಗಗಳು ನ168 ಪೂಜಾ ರಹಸ್ಯ ಇಷ್ಟು ಮಾತ್ರವಲ್ಲ, ಅರಣೀಯರೂಪಗಳಲ್ಲೂ ಅನಂತ ಶಿರಸ್ಸು ಅಸಂಖ್ಯ ಕಣ್ಣು ಅಗಣಿತ ಬಾಹು, ಅಪರಿಮಿತ ವಕ್ಷಸ್ಸು, ಲೆಕ್ಕವಿಲ್ಲದ ಉದರ, ಎಣಿಕೆ ಮೀರಿದ ಕಟಿ, ಅಪಾರ ತಡ, ಅಮಿತ ಪಾದಗಳು ಇವ. ಇಂಥ ಅಗೋರಣೀಯ ಅನೇಕ ರೂಪಗಳ ಸಮುದಾಯವೇ ಒಂದು ಅಣುವಿನ ಸಮಪರಿಮಾಣರೂಪ. ಇಂಥ ಅಣುಪರಿಮಾಣರೂಪಗಳ ಗುಂಪು ಒಂದು ಕಣಸಮ ಪರಿಮಾಣರೂಪ. ಅಂಥ ಅನೇಕಾನೇಕ ಕಣಸಮಪರಿಮಾಣರೂಪಗಳ ಸಮೂಹವೇ ಸಣ್ಣ ಪ್ರತಿಮೆಯಲ್ಲಿರುವ ಭಗವದ್ರೂಪದ ಪಾದರೂಪ. ಇಂಥ ಅನೇಕ ರೂಪಗಳ ಗಣವೇ ಆ ಪ್ರತಿಮೆಯಲ್ಲಿರುವ ಸಮಗ್ರರೂಪ. ನಾವು ಹೇಳಿದುರಷ್ಟೇ ಹೇಳಿದುದಷ್ಟೇ ಕೊನೆಯೆಂದು ತಿಳಿಯಬಾರದು. ಇದು ಕೇವಲ ತಿಳಿವಿಗಾಗಿ ಹೇಳಿದ ಮಾತು. ಇಂಥ ಭಗವದ್ರೂಪವನ್ನು ಪ್ರತಿಮೆಯಲ್ಲಿ ಸನ್ನಿಹಿತನಾಗಲು ಪ್ರಾರ್ಥಿಸಬೇಕು. ಅನೇಕ ಭಗವದ್ರೂಪಗಳ ಚಿಂತನ ಇರಲ್ಲದೇ, ಮಹಾಕಾಲ, ಅವ್ಯಾಕೃತಾಕಾಶ, ಶಬ್ದ, ಪ್ರಕೃತ್ಯಾರಿ ತತ್ವ, ಬ್ರಹ್ಮಾಂಡಗಳ ಪದಾರ್ಥ, ಆಯಾ ತೀರ್ಥಕ್ಷೇತ್ರ ಪ್ರತಿಮೆ, ಕಾರ್ಯಕಾರಣ, ಪ್ರೇರಕಪ್ರೇರ್ಯಾರಿಗಳು, ಅನಂತ ಜೀವರಾಶಿ, ಜೀವರ ಗುಣ, ಕರ್ಮ, ತರತಮಭಾವದಿಂದಿರುವ ಸಕಲ ದೇವರು, ಮುಕ್ತರು, ನಿತ್ಯ ಮುಕ್ತಳಾದ ಲಕ್ಷ್ಮೀ ಇವರೆಲ್ಲರಲ್ಲಿರುವ ಅಂತರ್ಯಾಮಿರೂಪಗಳು, ವಿಭೂತಿರೂಪಗಳು, ಹಾಗೂ ಅವತಾರಗಳು, ಸ್ವತಂತ್ರಭಗವದ್ರೂಪಗಳು ಗುಣಾತ್ಮಕ, ಕ್ರಿಯಾತ್ಮಕ ಭಗವದ್ರೂಪಗಳು ನಾನು ಪೂಜಿಸುವ ಈ ಪ್ರತಿಮೆಯಲ್ಲಿರುವ ಬಿಂಬರೂಪದೊಡನೆ ಅಭಿನ್ನರಾಗಿದ್ದು ಸನ್ನಿಹಿತರಾಗಬೇಕು ಎಂದು ಪ್ರಾರ್ಥಿಸಬೇಕು. ೧) ಕಾಲ- ಮಹಾಕಾಲ ಅನಾರಿ, ನಿತ್ಯ. ಎಲ್ಲ ದೇಶದಲ್ಲಿ ವ್ಯಾಪಿಸಿರುವುದು. ಈ ಮಹಾಕಾಲದ ಅಂಶಗಳು ನಾನಾ ಬಗೆ, ಬ್ರಹ್ಮಕಲ್ಪ, ದಿನಕಲ್ಪ, ಮನ್ವಂತರ, ಮಹಾಯುಗ, ಯುಗ, ವರ್ಷ, ಋತು, ಮಾಸ, ದಿನ, ಮುಹೂರ್ತ, ಘಟಿಕಾ, ಲಘು, ಕಾವ್ಯಾ ಕ್ಷಣ, ನಿಮೇಷ, ಲವ, ವೇಧ, ತುಟಿ, ತುಕ, ದ್ವಣುಕ, ಪರಮಾಣು ಹಾಗೂ ಆ ಪರಮಾಣುಕಾಲದ ಅಪರ್ಯವಸ್ಥಿತ ಅನಂತಾಂಶಗಳು. ಇವುಗಳೆಲ್ಲ ಮಹಾಕಾಲದ ಅಂಶಗಳು. ಈ ಪ್ರತಿಯೊಂದು ಕಾಲಾಂಶಗಳು ಅನಂತಾನಂತ, ಹಿಂದಿನ ಹಿಂದಿನ ಬೃಹತ್ ಕಾಲಾಂಶಗಳಿಗಿಂತಲೂ ಮುಂದಿನ ಮುಂದಿನ ಕಾಲಾಂಶಗಳ ಸಂಖ್ಯೆಯು ಹೆಚ್ಚು ಹೆಚ್ಚು ಇರುವದು. ಇವೆಲ್ಲದಕ್ಕೂ ರಮಾ ಬ್ರಹ್ಮ ಮುಂತಾದ ಅನೇಕಾನೇಕ ಅಭಿಮಾನಿ ದೇವತೆಗಳಿರುವರು. ಹೀಗಿರುವ ಅನಾದಿ ಅನಂತ ಮಹಾಕಾಲದ, ಪೂಜಾ ರಹಸ್ಯ 169 ಅನಂತಾನಂತಕಾಲಾಂಶಗಳ, ಇದೆಲ್ಲದರ ಅಭಿಮಾನಿದೇವತೆಗಳ ಸೃಷ್ಟಿ ನಿಯಮನ, ಪ್ರೇರಣೆ ಮಾಡತ್ತವೆ ಭಗವಂತನ ಅನಂತ ರೂಪಗಳು. ಅಲ್ಲದೇ ಯಾವುದೇ ಒಂದು ಕಾರ್ಯವು ಜನಿಸಲು ಕಾಲವು ನಿಮಿತ್ತವಾಗುವದು. ಆಯಾ ಕಾಲಗಳನ್ನು ನಿಮಿತ್ತ ಗೊಳಿಸಿ ಈ ಭಗವದ್ರೂಪಗಳೇ, ಸಾಮಾನ್ಯವಾಗಿ, ನಾವೆಲ್ಲರೂ ವರ್ಷ ದಿನ ತಾಸು ನಿಮಿಷಗಳನ್ನು ಅನುಭವಿಸುತ್ತೇವೆ. ಆದರೆ ಅತಿಸೂಕ್ಷ್ಮವಾದ ಕಾಲಾಂಶಗಳು (Fraction of second) ಸ್ಪಷ್ಟವಾಗಿ ನಮ್ಮ ಅನುಭವಕ್ಕೆ ಗೋಚರಿಸುವರಿಲ್ಲ. ದೇವರಿಗೆ ಮಾತ್ರ ಅನಂತಾನಂತಾಂಶಗಳೂ ಅನುಭವಕ್ಕೆ ಗೋಚರವಾಗುತ್ತವೆ. ಆದ್ದರಿಂದ ಆ ಆ ಸೂಕ್ಷಾಂಶಗಳಲ್ಲಿರುವ ಭಗವಂತನು ಆ ಆ ಕಾಲಾಂಶಭೋಕ್ತಾ ಎಂದು ಕರೆಯಲ್ಪಡುತ್ತಾನೆ. ದೇವರು ರಸದಲ್ಲಿ ರಸನಾಗಿ, ಶಬ್ದದಲ್ಲಿ ಶಬ್ದನಾಗಿ, ನೀರಿನಲ್ಲಿ ನೀರಾಗಿ ಮಣ್ಣಿನಲ್ಲಿ ಮಣ್ಣಾಗಿ ಇರುವನು. ಅಂತೆಯೇ ದೇಶದಲ್ಲಿ ದೇಶವಾಗಿ ಕಾಲದಲ್ಲಿ ಕಾಲವಾಗಿ ಇರುವನು. ಅಲ್ಲಲ್ಲಿ ಆಯಾ ತೆರನಾಗಿ ಇರುವ ರೂಪಗಳಿಗೆ ಸ್ವಾಖ್ಯರಸ, ಸ್ವಾಖ್ಯಶಬ್ದ ಸ್ವಾಖ್ಯದೇಶ, ಸ್ವಾಖ್ಯಕಾಲ ಎಂದು ಕರೆಯುತ್ತಾರೆ. ಕಾಲಕ್ಕೆ ವ್ಯಾಪ್ತತ್ವವನ್ನು, ಅನಾದಿನಿತ್ಯತ್ವವನ್ನು, ಉತ್ಪತ್ತಿವಿನಾಶವನ್ನು, ನಿಮಿತ್ತಕಾರಣತ್ವವನ್ನು ಕೊಟ್ಟ ಸರ್ವಕಾಲಾಂಶಗಳನ್ನು ಅನುಭವಿಸುವ, ಸಕಲಕಾಲನಿಯಾಮಕ ಪ್ರೇರಕ ಸ್ವಾಖ್ಯಕಾಲರೂಪಗಳು ಅನಾದಿ ಅನಂತ ವ್ಯಾಪ್ತಿ ಹಾಗೂ ಗುಣಪೂರ್ಣ ಆಗಿದೆ. ೨) ದೇಶ ಒಂದು ಪರಮಾಣುವು ವ್ಯಾಪಿಸುವ ದೇಶವನ್ನು ಪರಮಾಣುದೇಶವೆಂದು ಕರೆಯೋಣ. ಇದೇ ರೀತಿ ಕಲ್ಲು, ಬಂಡೆ, ಬೆಟ್ಟ ಬ್ರಹ್ಮಾಂಡ ಎಂಬುದಾಗಿ ದೇಶದ ಅಂಶಗಳು ಅನಂತವಾಗಿವೆ, ಅನಂತಬಗೆಯಾಗಿವೆ. ಈ ಲೆಕ್ಕದಿಂದ ಅವ್ಯಾಕೃತಾಕಾಶದಲ್ಲಿ ಪರಮಾಣುವನ್ನಾರಂಭಿಸಿ ಎಷ್ಟೆಷ್ಟು ಪದಾರ್ಥಗಳು ಇರುವವೋ ಅಷ್ಟಷ್ಟು ಬಗೆಯ ಆಕಾರಗಳು ಇವೆ ಎಂದರ್ಥ. ಇಷ್ಟೆಲ್ಲ ದೇಶಾಂಶಗಳನ್ನು, ಅವುಗಳ ಪರಿಮಾಣವನ್ನು, ಅನಾದಿತ್ಯ ನಿತ್ಯತ್ವಗಳನ್ನು, ಆ ದೇಶ ಮತ್ತು ಅಂಶಗಳ ಅಭಿಮಾನಿಗಳನ್ನೂ ನಿಯಾಮಿಸುತ್ತಿವೆ ಭಗವಂತನ ಆ ರೂಪಗಳು. ಪ್ರತಿಯೊಂದು ಪದಾರ್ಥಕ್ಕೂ ಇರಲು ಅವಕಾಶ ಬೇಕು. ಅವಕಾಶವಿಲ್ಲದಿದ್ದರೆ ಇರಲು ಸಾಧ್ಯವಿಲ್ಲ, ಎಲ್ಲ ಪದಾರ್ಥಗಳಿಗೆ ಅವಕಾಶಗಳನ್ನು ಕೊಡುವದು ಆಕಾಶ. ಇದನ್ನೇ ಅವಕಾಶಪ್ರರ ಎಂದು ಕರೆಯುತ್ತಾರೆ. ಈ ಅವಕಾಶಪ್ರದತ್ವವನ್ನು ನೀಡಿದವನು ದೇವರೇ. ಹಿಂದೆ (ಕಾಲಪ್ರಕರಣದಲ್ಲಿ ಹೇಳಿದಂತೆ ದೇವರು ಸ್ವಾಖ್ಯದೇಶ ರೂಪಗಳಿಂದ ದೇಶದಲ್ಲಿ ವ್ಯಾಪಿಸಿರುವ 170 ಪಂಜು ರಹಸ್ಯ ಹಿಂದೆ ಹೇಳಿದಂತೆಯೇ ಪರಮ ಅಣುತಮ ದೇಶಾಂಶವನ್ನೂ ಭಗವಂತನು ಅನುಭವಿಸುತ್ತಾನೆ. ಅಂತೆಯೇ ದೇಶಭೋಕ್ತಾ ಎಂದು ಕರೆಯುವರು. ದೇಶಕ್ಕೆ ವ್ಯಾಪ್ತತ್ವವನ್ನು, ದೇಶಾಂಶಗಳಿಗೆ ನಾನಾ ಪರಿಮಾಣಗಳನ್ನು, ಅನಾದಿನಿತ್ಯತ್ವವನ್ನು, ನಿಮಿತ್ತಕಾರಣತ್ವವನ್ನು, ಅವಕಾಶಪ್ರದತ್ವವನ್ನು ಕೊಟ್ಟ ಸರ್ವದೇಶಾಂಶಗಳನ್ನು ಅನುಭವಿಸುವ, ಸಕಲದೇಶನಿಯಾಮಕ ಪ್ರೇರಕ ಸ್ವಾಖ್ಯದೇಶರೂಪಗಳು ಅನಾದಿ ಅನಂತ ವ್ಯಾಪ್ತ ಹಾಗೂ ಗುಣಪೂರ್ಣ ಆಗಿವೆ. 2) ಶಬ್ದ ವೇದಗಳು ಅನಂತ. ಅವುಗಳಲ್ಲಿಯ ಅಂಶಗಳೂ ಅನಂತ. ಅವಾಂತರವೇದ, ಉಪವೇದ, ಶಾಖಾವೇದ, ಅಷ್ಟಕ, ಅಧ್ಯಾಯ, ಸೂಕ್ತ, ವರ್ಗ, ಯಕ್, ಅರ್ಧಯಕ್, ಪಾದ, ಪರ ಇತ್ಯಾದಿಗಳು ಅಂಶಗಳು. ಆ ಈ ಎಲ್ಲ ಅಂಶಗಳಿಗೆ ಅಭಿಮಾನಿಗಳಿರುವರು. ಆ ಅಭಿಮಾನಿಗಳಲ್ಲಿ ತಾರತಮ್ಯವಿದೆ. ಪರರ ಅಭಿಮಾನಿಗಿಂತಲೂ ಪಾದದ ಅಭಿಮಾನಿದೇವತೆ ಉತ್ತಮ. ಪಾದಾಭಿಮಾನಿಗಿಂತಲೂ ಅರ್ಧಯಸ್ಸಿನ ಅಭಿಮಾನಿದೇವತೆ ಉತ್ತಮ ಇತ್ಯಾದಿ. ಇದಲ್ಲದೆ ಅನಾದಿನಿತ್ಯವಾರ ಎಲ್ಲದೇಶದಲ್ಲಿ ತುಂಬಿರುವ ಎಂದಿಗೂ ವಿಕೃತವಾಗರ ಐವತ್ತು ವರ್ಣಗಳೂ ಅಂಶಗಳೇ, ಅದಕ್ಕೆ ಅಭಿಮಾನಿನಿ ರಮಾದೇವಿ. ಹೀಗೆ ವೇದರಾಶಿ ಒಂದು ಅನಂತವಾತ್ಮಿಯ ಪ್ರಪಂಚ ಅಲ್ಲರ ಪಂಚರಾತ್ರಾಗಮಗ್ರಂಥ ನೂರುಕೋಟಿ, ಪುರಾಣಗಳೂ ನೂರುಕೋಟಿ. ರಾಮಾಯಣವೂ ನೂರುಕೋಟಿ, ಬ್ರಹ್ಮತರ್ಕ ಐವತ್ತುಕೋಟೆ, ಬೃಹತ್ತರ್ಕಾದಿ ಗ್ರಂಥಗಳು ನೂರುಕೋಟಿ. ಬ್ರಹ್ಮಸೂತ್ರಗಳಲ್ಲಿ ನಾಲ್ಕು ಅಧ್ಯಾಯಗಳು, ಒಂದೊಂದರಲ್ಲಿ ನಾಲ್ಕು ಪಾದಗಳು, ಇದಲ್ಲದೆ ಅಪಾರ ಲೌಕಿಕವಾಟ್ಸ್ಯ. ಜೊತೆಗೆ ಸಮುದ್ರಘೋಷ, ಘಂಟಾನಾದ, ಪ್ರಾಣಿಪಕ್ಷಿಗಳ ದನಿ, ಹಲ್ಲಿಯ ಲೊಚಗುಟ್ಟುವ ಶಬ್ದ ಮುಂತಾದ ಅಸಂಖ್ಯ ಧ್ವನಿಗಳು. ಈ ಎಲ್ಲ ವರ್ಣಧ್ವನಿಗಳಲ್ಲೂ ವಾಯಪ್ರಪಂಚದಲ್ಲೂ ಭಗವಂತ ಸ್ವಾಖ್ಯ ಧ್ವನಿ ವರ್ಣಾದಿರೂಪಗಳಿಂದ ವ್ಯಾಪಿಸಿದ್ದು ನಿಯಾಮಕ, ಪ್ರೇರಕ, ಜನಕ, ಆಧಾರನಾಗಿರುವನು, ಈ ವರ್ಣಗಳು ಅನಾದಿ, ನಿತ್ಯ, ವ್ಯಾಪ್ತಿ, ಅವಿಕಾರಿ ಆಗಿರುವರು ಭಗವಂತನಿಂದಲೇ. ಇವೆಲ್ಲವನ್ನು ಸ್ವತಂತ್ರವಾಗಿ ಉಚ್ಚರಿಸುವವನು ಅವನೇ. ಇವುಗಳಲ್ಲಿ ತತ್ವವನ್ನು ಬೋಧಿಸುವ, ಅರ್ಥವನ್ನು ತಿಳಿಸುವ ಶಕ್ತಿಯನ್ನು ರಯಪಾಲಿಸುವವನು ಆತನೇ. ಈ ಎಲ್ಲ ವರ್ಣಧ್ವನಿಗಳು ಭಗವಂತನ ಅನಂತಗುಣಮಾಹಾತ್ಮಗಳನ್ನು ಸ್ತುತಿಸುತ್ತವೆ. ಪೂಜಾ ರ 171 ವರ್ಣಗಳನ್ನು ವ್ಯಾಪವನ್ನೂ, ಅನಾದಿನಿತ್ಯವನ್ನೂ, ಅವಿಕಾರಿಯನ್ನೂ, ಅರ್ಥಬೋಧಕವನ್ನೂ ಮಾಡಿದ, ಅವೆಲ್ಲವನ್ನೂ ಅನುಭವಿಸುವ, ಅವೆಲ್ಲದಕ್ಕೆ ನಿಯಾಮಕ ಪ್ರೇರಕ ಸ್ವಾಖ್ಯ ವರ್ಣ ಧ್ವನಿರೂಪಗಳು ಹಾಗೂ ಆ ಎಲ್ಲ ವರ್ಣ ಧ್ವನಿಗಳಿಂದ ವರ್ಣಿಸಲ್ಪಡುವ ಭಗವದ್ರೂಪಗಳು ಅನಾರಿ ಅನಂತ ವ್ಯಾಪ್ತಿ ಹಾಗೂ ಗುಣಪೂರ್ಣ ಆಗಿವೆ. ೪) ಪ್ರಕೃತಿ ಸತ್ವ, ರಜಸ್, ತಮಸ್, ಮಹತ್, ಅಹಂ, ಬುದ್ಧಿ, ಪ್ರಾಣ, ಮನಸ್ಸು, ಹತ್ತು ಇಂದ್ರಿಯ, ಐದು ತನ್ಮಾತ್ರಾ, ಐದು ಭೂತ ಇವೆಲ್ಲವುಗಳ ಪರಮಸೂಕ್ಷ್ಮವಾದ ಅವಸ್ಥೆಗೆ ಪ್ರಕೃತಿ ಎಂದು ಹೆಸರು. ಇವು ಅನಾದಿನಿತ್ಯ. ಇವುಗಳು ಸ್ವಲ್ಪಸ್ಕೂಲವಾಗಿ ಹುಟ್ಟಿದಾಗ ಪರಮಾಣುಗಳೆಂದು ಹೆಸರಾಗುತ್ತವೆ. ಅನಾದಿಕಾಲದಿಂದ ಅನಂತಕಾಲದವರೆಗೆ ನಡೆಯುತ್ತಲೇ ಇರುವ ಪ್ರತಿಯೊಂದು ಸೃಷ್ಟಿಕಾಲದಲ್ಲಿ ಅನಂತಾನಂತಪರಮಾಣುಗಳು ಹುಟ್ಟುತ್ತವೆ. ಕಾರಣ ಸೃಷ್ಟಿಕಲ್ಪಗಳು ಹಿಂದೆ ಅನಂತ, ಮುಂದೆಯೂ ಅನಂತ, ಆ ಕಲ್ಪಗಳಲ್ಲಿ ಜನಿಸುವ ಪರಮಾಣುಗಳು ಅನಂತಾನಂತ, ಅವುಗಳಿಂದ ಮುಂದೆ ಇಣುಕ, ತಣುಕ, ಮಣ್ಣು, ಕಲ್ಲು, ಬೀಜ, ಸಸಿ, ಗಿಡ, ಕೊಂಬು, ಚಿಗುರು, ಎಲೆ, ಹೂ, ಹಣ್ಣು ಮನೆ, ಊರು, ನಗರ, ಕಾಡು, ಬೆಟ್ಟ ನದಿ, ಸಮುದ್ರ, ಮೇರು, ಮಂದರ, ಹಿಮಾಲಯ, ಸಹ್ಯ ಮುಂತಾದ ಬೆಟ್ಟಗಳು, ಇಲಾವೃತ ಭದ್ರಾಶ್ಚ, ಹರಿವರ್ಷ, ಕೇತುಮಾಲ, ರಮ್ಯಕ, ಹಿರಣ್ಮಯ, ಕಿಂಪುರುಷ, ಭರತ ಎಂಬ ಒಂಬತ್ತು ವರ್ಷಗಳು, ಜಂಬೂ, ಪ್ಲಕ್ಷ ಶಾಲ್ಮಲ, ಕುಶ, ಕ್ರೌಂಚ, ಶಾಕ ಪುಷ್ಕರ ಎಂಬ ಸಪ್ತದ್ವೀಪಗಳು, ಲವಣ, ಇಷ್ಟು, ಸುರಾ, ಸರ್ಪಿ, ಕ್ಷೀರ, ದಧಿ, ಸ್ವಾರೂರಕ ಎಂಬ ಸಪ್ತಸಾಗರಗಳು ಸೂರ್ಯ, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ ಎಂಬ ಗ್ರಹಗಳು, ಅಸಂಖ್ಯಜ್ಯೋತಿರ್ಮಂಡಲಗಳು, ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಲ ಎಂಬ ಏಳು ಅಧೋಲೋಕಗಳು, ಭೂಃ, ಭುಮ, ಸುಮ, ಮಹಃ, ಜನಃ, ತಪಃ, ಸತ್ಯಂ ಎಂಬ ಏಳು ಮೇಲು ಲೋಕಗಳು ಇಷ್ಟೆಲ್ಲಕ್ಕೂ ಆಧಾರವಾದ ಐವತ್ತು ಕೋಟಿ ಯೋಜನವಿಸ್ತೀರ್ಣವಾದ ಬ್ರಹ್ಮಾಂಡ, ಅದರಾಟೆ ಒಂದರಹೊರಗೊಂದರಂತೆ ಇರುವ ನೂರುಕೋಟಿಯೋಜನ 172 ವಿಸ್ತೀರ್ಣವಾದ ಪೃಥಿವೀತತ್ವ 李松 ರ ಸಾವಿರಕೋಟಿ ಯೋಜನವಿಸ್ತೀರ್ಣವಾದ ಜಲತತ್ವ ಹತ್ತುಸಾವಿರಕೋಟಿ ಯೋಜನವಿಸ್ತೀರ್ಣವಾದ ಅಗ್ನಿತತ್ವ ಲಕ್ಷಕೋಟಿ ಯೋಜನವಿಸ್ತೀರ್ಣವಾದ ವಾಯುತತ್ವ ದಶಲಕ್ಷಕೋಟಿ ಯೋಜನವಿಸ್ತೀರ್ಣವಾದ ಆಕಾಶತತ್ತ ಅದಕ್ಕೆ ಹೊರಗೆ ಲಕ್ಷಾಂತರ ಯೋಜನವಿಸ್ತೀರ್ಣ ಪಂಚತನ್ಮಾತ್ರಾ, ದಶೇಂದ್ರಿಯಾದಿ ತತ್ತ್ವ ಕೋಟಿ ಕೋಟಿ ಯೋಜನವಿಸ್ತೀರ್ಣ ಅಹಂಕಾರತತ್ವ ದಶಕೋಟಿಕೋಟಿ ಯೋಜನವಿಸ್ತೀರ್ಣವಾದ ಮಹತ್ತತ್ವ ಶತಕೋಟಿಕೋಟಿ ಯೋಜನವಿಸ್ತೀರ್ಣವಾದ (ತಮೋರಸತ್ವಗಳಿಂಬ) ಗುಣತ್ರಯ ಅದರ ಹೊರಗೆ ಅನಂತಮಡಿ ಮಿಗಿಲಾದ ಅಪರಿಚ್ಛಿನ್ನ ಅನಾದಿನಿತ್ಯ ಪರಮಸೂಕ್ಷ್ಮ ಮೂಲಪ್ರಕೃತಿ ಎಂಬುದಾಗಿ ವಿಶ್ವದ ವಿಸ್ತಾರವಿದೆ. ಈ ಅಣುತಮ ಅನಂತಾನಂತ ಅಂಶಗಳಾರಂಭಿಸಿ ಮಹತ್ತಮ ತತ್ವಗಳವರೆಗಿರುವ ಎಲ್ಲ ಪದಾರ್ಥಗಳಲ್ಲಿ ಸ್ವಾಖ್ಯಪರಮಾಣು, ಸ್ವಾಖ್ಯಮಹತ್, ಸ್ವಾಖ್ಯ ಪ್ರಕೃತಿ ಮುಂತಾದ ರೂಪಗಳಿಂದ ಭಗವಂತನು ವ್ಯಾಪಿಸಿರುವ. ಈ ರೂಪಗಳೇ ಆ ಎಲ್ಲ ಪದಾರ್ಥಗಳಿಗೆ ನಿಯಾಮಕ, ಜನಕ, ಪಾಲಕ, ವಿನಾಶಕ, ಪ್ರೇರಕ, ಪ್ರವರ್ತಕ, ನಿವರ್ತಕ, ಆಶ್ರಯ, ಆಧಾರ, ಸ್ವಾಮಿ, ಅಸ್ತಿತ್ವ ಕೊಡುವವು, ಪರಿಣಾಮಾರಿ ಶಕ್ತಿಯನ್ನು ಕೊಡುವವು ಆಗಿವೆ. ಆ ಪದಾರ್ಥಗಳಿಗಿರುವ ಗುಣಧರ್ಮಗಳಿಗೆ ಸದೃಶವಾದ ಆದರೂ ಸ್ವತಂತ್ರ ಚಿನ್ಮಯ ಆನಂದಮಯವಾಗಿರುವ ಕಾರಣ ಆ ಪದಾರ್ಥಗಳ ಗುಣ ಧರ್ಮಗಳಿಗಿಂತ ತೀರ ಭಿನ್ನವಾದ ಗುಣಧರ್ಮಗಳು ಭಗವಂತನಲ್ಲಿ ಇವೆ. ಉದಾಹರಣೆಗಾಗಿ ಬೆಂಕಿಯಲ್ಲಿ ದಹನಶಕ್ತಿ ಇರುವದು. ಬೆಂಕಿಯ ದಹನಶಕ್ತಿಯಂಥ ದಹನಶಕ್ತಿ ದೇವರಲ್ಲೂ ಇದೆ. ಆದರೆ ಬೆಂಕಿಯಲ್ಲಿರುವ ದಹನಶಕ್ತಿ ಜಡ, ಅಸ್ವತಂತ್ರ ಆ ಶಕ್ತಿ ಹುಟ್ಟುವರು, ನಾಶವಾಗುವದು. ಆ ಶಕ್ತಿಗೆ ಅವಧಿ ಇದೆ, ಪರಿಮಿತಿ ಇದೆ, ಭಂಗವಿದೆ. ಆದರೆ ದೇವರಲ್ಲಿರುವ ದಹನಶಕ್ತಿ ಮಾತ್ರ ಚೇತನ, ಚಿನ್ಮಯ, ಆನಂದಮಯ, ಸ್ವತಂತ್ರ, ಅನಾದಿ, ಅವಿನಾಶಿ, ಅಪರಿಮಿತ, ಭಂಗ, ಅವಧಿಗಳು ಇಲ್ಲದಿರುವಂಥದ್ದು ಆದ್ದರಿಂದ ಬೆಂಕಿಯ ದಾಹಶಕ್ತಿಗೆ ಸದೃಶವಾಗಿದ್ದರೂ ಅದರಿಂದ ತೀರ ವಿಲಕ್ಷಣ ಎಂದು ಶಾಸ್ತ್ರ ಹೇಳುತ್ತದೆ. ಇದೇ ತರನಾಗಿ ಎಲ್ಲ ಪದಾರ್ಥಗಳ ಸ್ವತಂತ್ರವಾಗಿ ನಿರವಧಿಕವಾದ ಶಕ್ತಿ(ಗುಣಧರ್ಮ)ಶಾಲಿಯಾದವನು ದೇವರು. ಪೂಜಾ ರಹ ಈ ಎಲ್ಲ ಪದಾರ್ಥಗಳಲ್ಲಿ ವ್ಯಾಪಿಸಿರುವ 173 ಸ್ವಾಖ್ಯಪ್ರಕೃತಿ ಮುಂತಾದ ರೂಪಗಳು ಅನಾರಿ, ಅನಂತ, ವ್ಯಾಪ್ತಿ ಹಾಗೂ ಗುಣಪೂರ್ಣ ಆಗಿವೆ. ೫) ಕಾರ್ಯಕಾರಣಾದ್ಯಂತರ್ಗತರೂಪಗಳು ಭಗವಂತನ ರೂಪಗಳ ಕುರಿತಾಗಿ ಇನ್ನೊಂದು ಮಹತ್ವದ ತತ್ವವನ್ನು ತಿಳಿಯೋಣ. ಅಕ್ಕಿಯಿಂದ ಅನ್ನವಾಗುವದು. ಬೀಜದಿಂದ ಮರವಾಗುವದು. ಅಕ್ಕಿ, ಬೀದ ಕಾರಣ; ಅನ್ನ ಮರ ಕಾರ್ಯ. ಅಕ್ಕಿ ಅನ್ನಕ್ಕೆ ಕಾರಣವಾದುದು ಸ್ವತಂತ್ರವಾಗಿ ಅಲ್ಲ, ದೇವರ ಹೊರತಾಗಿ ಯಾರೂ ಸ್ವತಂತ್ರರಲ್ಲ. ಆದುದರಿಂದ ದೇವರ ಇಚ್ಛೆಯಿಂದ, ದೇವರ ಸನ್ನಿಧಾನದಿಂದ ಅಕ್ಕಿ ಕಾರಣವಾಯಿತು, ಅನ್ನ ಕಾರ್ಯವಾಯಿತು. ಅಕ್ಕಿಯನ್ನು ಕಾರಣಗೊಳಿಸಲು ಅವಶ್ಯವಾದ ಎಲ್ಲ ಗುಣಸ್ವಭಾವಗಳನ್ನು ಭಗವಂತ ಅಕ್ಕಿಯಲ್ಲಿಟ್ಟ ಕಾರ್ಯವಾಗಲು ಆವಶ್ಯಕವಾದ ಗುಣಸ್ವಭಾವಗಳನ್ನು ಅನ್ನದಲ್ಲಿಟ್ಟ ಆಯಾ ಗುಣಸ್ವಭಾವಗಳನ್ನು ಇಡುವದು ಮಾತ್ರವಲ್ಲ, ಅವುಗಳನ್ನು ನಿಯಮಿಸುವದು, ಜೊತೆಗೆ ಅವುಗಳನ್ನು ಕ್ರಿಯಾಶೀಲವಾಗಿಯೂ, ಕಾರ್ಯಕಾರಿಯಾಗಿಯೂ ಮಾಡುವದು ಅಷ್ಟೇ ಅಗತ್ಯ. ಇಷ್ಟೆಲ್ಲವನ್ನು ಮಾಡುವರು ಭಗವಂತನ ಅಕ್ಕಿಯಲ್ಲಿರುವ ಕಾರಣರೂಪ ಅನ್ನದಲ್ಲಿರುವ ಕಾರ್ಯರೂಪ. ಇದೇ ರೀತಿ ಪ್ರಕೃತಿ-ಮಹತ್, ಪರಮಾಣು-ಘಟ, ಲೋಹ ಪಾತ್ರ, ಕಲ್ಲುಕಬ್ಬಿಣ-ಮನಸೇತುವೆ. ಇದೇ ಬಗೆಯಾಗಿ ಶಿಷ್ಯ ದಾಸ ಪುತ್ರರು ಪ್ರೇರ್ಯರಾಗಿದ್ದಾರೆ. ಗುರು, ಸ್ವಾಮಿ, ತಂದೆಗಳು ಪ್ರೇರಕರಾಗಿದ್ದಾರೆ. ಅವರನ್ನು ಪ್ರೇರ್ಯರನ್ನಾಗಿ ಇವರನ್ನು ಪ್ರೇರಕರನ್ನಾಗಿ ಮಾಡಿರುವದು ಭಗವಂತನ ಅಲ್ಲಲ್ಲಿರುವ ಶ್ರೇರ್ಯಪ್ರೇರಕರೂಪಗಳು. ಪ್ರಜೆಗಳು ನಿಯಮ್ಯರು, ರಾಜನು ನಿಯಾಮಕ, ನೂಲು ಅಂಶ, ಬಟ್ಟೆ ಅಂಶಿ. ಶಿಶು ಪೋಪ್ಯ, ತಾಯಿ ಪೋಷಕ. ದುರ್ಬಲರು ಬಾಧ್ಯರು, ಪ್ರಬಲರು ಬಾಧಕರು. ಇವುಗಳಲ್ಲೆಲ್ಲಾ ಪ್ರೇರ್ಯ ಪ್ರೇರಕ, ನಿಯಮ್ಮ ನಿಯಾಮಕ, ಅಂಶ ಅಂಶಿ, ಪೋಗ್ಯ ಪೋಷಕ, ಬಾಧ್ಯ ಬಾಧಕನಾಗಿರುವನು. ಜೀವರು ಭೋಗ್ಯಗಳು, ಅನ್ನಾದಿಗಳು ಭೋಗ್ಯಗಳು. ಭೋಗ್ಯಗಳಲ್ಲಿ ಪ್ರದ್ಯುಮ್ನ ಸಂಕರ್ಷಣರು, ಭೋಗ್ಯಗಳಲ್ಲಿ ಅನಿರುದ್ಧ ನಾರಾಯಣರು ಭೋಗ್ಯ ಭೋಗ್ಯಶಕ್ತಿಪ್ರದರಾಗಿ ಇರುವರು. 174 ಇದು ರಹ ಇದಲ್ಲದೇ ಅಲ್ಲಲ್ಲಿ ಇರುವ ಆಹಿತ ಸಹಜ ವಿಭೂತಿ ಎಂಬ ಅನಂತ ರೂಪಗಳು.

  1. ಜೀವ ಪ್ರತಿಯೊಂದು ಸೃಷ್ಟಿಕಲ್ಪದಲ್ಲಿ ಅನಂತಪರಮಾಣುಗಳು ಹುಟ್ಟಿ ಸಾಯುವವು. ಹೀಗೆ, ಹಿಂದೆ ಅನಂತಸೃಷ್ಟಿಕಲ್ಪಗಳು ಆಗಿ ಹೋಗಿವೆ. ಮುಂದೆ ಅನಂತಸೃಷ್ಟಿಕಲ್ಪಗಳು ಬರುವನ. ಆದುದರಿಂದ ಅವುಗಳಲ್ಲಿ ಹುಟ್ಟಿ ಸಾಯುವ ಪರಮಾಣುಗಳು ಅನಂತಾನಂತ. ಇದು ಒಂದು ಮೊತ್ತ. ಅಲ್ಲದೆ ಹಿಂದೆ ಸಂದುಹೋದ ಕ್ಷಣಗಳು ಅನಂತ, ಮುಂದೆ ಬರುವ ಕ್ಷಣಗಳು ಅನಂತ. ಹಿಂದುಮುಂದಿನ ಕ್ಷಣಗಳು ಒಟ್ಟು ಅನಂತಾನಂತ, ಇದು ಒಂದು ಮೊತ್ತ. ಆ ಈ ಎರಡೂ ಮೊತ್ತಗಳೂ ಸೇರಿ ಮಹತ್ತರ ಅನಂತಾನಂತ ಸಂಖ್ಯೆಯಾಗುವದು. ಈ ಸಂಖ್ಯೆಗಿಂತಲೂ ಚೇತನರ ಸಂಖ್ಯೆ ಅನಂತಮಡಿ ಹೆಚ್ಚು ಈ ಜೀವರಾಶಿಗಳನ್ನು ಅಂಡಜ, ಉಕ್ಕಿ ಸ್ವರಜ, ಜರಾಯುಜ ಎಂದು ಸ್ಕೂಲವಾಗಿ ವಿಂಗಡಿಸಬಹುದು. ಅಂಡಜ ಎಂದರೆ ಮೊಟ್ಟೆಯಿಂದ ಹುಟ್ಟುವ ಪಕ್ಷಿ ಮುಂತಾದವು. ಉರಿ ಎಂದರೆ ಬೀಜ ಒಡೆದು ಹುಟ್ಟುವ ಗಿಡ ಮುಂತಾದವು. ಸ್ವರ ಎಂದರೆ ಬೆವರಿನಿಂದ ಜನಿಸುವ ಕ್ರಿಮಿ ಮುಂತಾದವು. ಜರಾಯುಜ ಎಂದರೆ ಗರ್ಭಕೋಶದಿಂದ ಹುಟ್ಟುವ ಮನುಷ್ಯ ಮುಂತಾದವರು. ಈ ಮೇಲೆ ಹೇಳಿದ ಗುಂಪಿನಲ್ಲಿ ಜೀವರು ಅತ್ಯಲ್ಪರು, ಸ್ಕೂಲರು ಇರುವರು. ನೊಣ, ಇರಿವೆ, ನೊರಜು, ಸ್ತಂಬಗಳು ಇತ್ಯಾದಿಗಳು ಅತ್ಯಲ್ಪರಾದರೆ, ಕುದುರೆ, ಕೋಣ, ಒಂಟೆ, ಆನೆ, ಮ ಇತ್ಯಾದಿಗಳು ಅತಿಸ್ಕೂಲರು. ಈ ಎಲ್ಲ ಜೀವರನ್ನು ಪಾರ್ಥಿವ, ಆಪ್ಯ, ತೈಜಸಶರೀರ ಉಳ್ಳವರೆಂದೂ ನಿಂಗಡಿಸಬಹುದು. ಈ ಎಲ್ಲ ಜೀವರ ಯೋನಿಗಳನ್ನು ಎಂಬತ್ತು ನಾಲ್ಕು ಲಕ್ಷವೆಂದು ಹೇಳಿರುವರು. ಇದಲ್ಲದೆ ದಾನವ, ಮಾನವ, ದೇವ ಎಂಬ ವಿಭಾಗವೂ ಶಾಸ್ತ್ರದೃಷ್ಟ ಈ ಗುಂಪಿನಲ್ಲಿ ಅನಂತಕಲಿ, ಅನಂತಕಾಲನೇಮಿ, ಅನಂತವಿಪ್ರ ಇಂದ್ರ, ಅನಂತರುದ್ರ, ಅನಂತಬ್ರಹ್ಮರು ಇರುವರು. ಅವಂತ ಈ ಎಲ್ಲ ಅಸಂಖ್ಯಜಾತಿಯ, ಅಗಣಿತ ಆಕಾರದ, ಭಿನ್ನ ಭಿನ್ನ ಯೋನಿ, ನಾನಾ ಜಾತಿಯ ಶರೀರಗಳುಳ್ಳ ಅನಂತಾನಂತ ಜೀವರಾಶಿಗಳಲ್ಲಿ ಅನಂತಾನಂತ ಸ್ವಾಖ್ಯರೂಪಗಳಿಂದ ಭಗವಂತನ ಇದ್ದು ನಿಯಮಿಸುವನು. ಪೂ ರ 175 ಅನಾದಿಕಾಲದಿಂದ ಅನಂತಕಾಲದವರೆಗೆ ಅವರಲ್ಲಿಯ ಒಬ್ಬೊಬ್ಬರಿಗೂ ಇರುವ ಅನಂತಾನಂತ ದೇಹ, ಇಂದ್ರಿಯ, ಮನಸ್ಸು ಮುಂತಾದವುಗಳನ್ನು ಸ್ವಾಖ್ಯರೂಪಗಳಿಂದ ವ್ಯಾಪಿಸಿ ನಿಯಮಿಸುವವನು ಭಗವಂತ. ಆ ದೇಹಗಳಲ್ಲಿ ಶಿರಸ್ಸು ಮುಖ, ಬಾಹು, ತೊಡ, ಕಾಲು, ಮಸ್ತಿಷ್ಕ ಹೃದಯ, ಶ್ಲೀಹ, ಯಕೃತ್, ಉದರ, ಕರಳು, ಫೈಕ್, ಚರ್ಮ, ಮಾಂಸ, ರಕ್ತ, ಮೇರಸ್, ಮಜ್ಜಾ ಸ್ನಾಯು, ಅಸ್ಥಿ, ನಾಡಿಗಳೆಂಬ ಅವಯವ, ಅಂಗ, ಅಂಶಗಳಲ್ಲಿ ಸ್ವಾಖ್ಯರೂಪಗಳಿಂದ ಆಯಾ ಆಕಾರವಾಗಿ ಇರುವ ಆ ಆ ಪದಾರ್ಥಗಳ ಆಶ್ರಯ, ಜೇಷ್ಠಕ, ಶಕ್ತಿಪ್ರದ, ಶಕ್ತಿಪ್ರೇರಕ ಆಗಿನ ಭಗವಂತನ ಆ ರೂಪಗಳು. ಆ ಹೂವು ಕೃಷಿ, ಅಲ್ಲದೆ, ಆ ಆ ಜೀವರಾಶಿಗಳಿಗೆ ಇರವು, ಅಳಿವು, ರೋಗ, ಆರೋಗ್ಯ, ಚಿಂತೆ, ಸಂತಾನ, ಶ್ರಮ, ಕೇಶ, ನೋವು, ತೃಪ್ತಿ, ತೃಷ್ಣಾ ಬಲ, ದೌರ್ಬಲ್ಯ, ಸ್ವಾದರ, ಪ್ರೇಮ, ದ್ವೇಷ, ಸಿಟ್ಟು ಸಹನೆ, ಕಾಮ, ವೈರಾಗ್ಯ, ವಿನಯ, ಅಹಂಕಾರ, ವಿವೇಕ, ಅವಿವೇಕ, ಸ್ಥಿರತೆ, ಚಾಂಚಲ್ಯ, ಭೋಗ, ತ್ಯಾಗ, ರಯೆ, ನಿರ್ದಯತೆ, ಔದಾರ್ಯ, ಕ್ಷುದ್ರತೆ, ಜಿಪುಣತೆ, ಸೌಜನ್ಯ, ದೌರ್ಜನ್ಯ, ಸತ್ಯ, ಸುಳ್ಳು ದಮ ಶಮ ಭಯ, ಅಭಯ, ಹಿಂಸೆ, ಅಹಿಂಸೆ, ಯಶಸ್ಸು, ಅಪಯಶಸ್ಸು, ಸಂಪತ್ತು, ಬಡತನ, ಧೈರ್ಯ, ಅಧೈರ್ಯ, ದಂಭ, ದರ್ಪ, ಜಯ, ಪರಾಜಯ, ಲಾಭ, ಹಾನಿ, ಸಿದ್ಧಿ ಅನ್ನು ಸ್ಮೃತಿ, ವಿಸ್ಕೃತಿ, ಸಂಶಯ, ಭ್ರಾಂತಿ, ಜಾಗರ, ಸ್ವಪ್ನ, ಸುಷುಪ್ತಿ, ಮೂರ್ಛ, ಸಮಾಧಿ, ಶೋಭ, ಶಾಂತಿ, ಶ್ರದ್ಧೆ ಅರ ಜ್ಞಾನ, ಅಜ್ಞಾನ, ದ್ವೇಷ, ಭಕ್ತಿ ಮುಂತಾದವುಗಳನ್ನೆಲ್ಲ ನೀಡುವವನು, ದಯಪಾಲಿಸುವವನು ದೇವರು. ಹಾಗೂ ದೇಹ, ಇಂದ್ರಿಯ, ಮನಸ್ಸು ಮತ್ತು ಜೀವರ ಈ ಅನಂತಜಾತಿಯ, ಒಂದೊಂದರಲ್ಲೂ ಅಸಂಖ್ಯಬಗೆಯ ಗುಣಧರ್ಮಗಳಲ್ಲಿ ಭಗವಂತನು ಸ್ವಾಖ್ಯರೂಪಗಳಿಂದ ವ್ಯಾಪಿಸಿ ಇರುವನು. ಭಗವಂತನ ಆ ರೂಪಗಳು ಈ ಎಲ್ಲ ಗುಣಗಳಿಗೆ ಉತ್ಪಾದಕ, ನಿಯಾಮಕ, ಪ್ರೇರಕ, ಪಾಲಕ, ವಿನಾಶಕ, ಪ್ರವರ್ತಕ, ನಿವರ್ತಕ, ಸತ್ತಾಪರ, ಶಕ್ತಿಪ್ರದ, ಆಧಾರ, ಆಶ್ರಯಗಳಾಗಿವೆ. ಅನಂತಾನಂತಜೀವರ ಹಾಗೂ ಅವರ ದೇಹೇಂದ್ರಿಯ ಮನಸ್ಸುಗಳ ಮತ್ತು ಅವುಗಳೆಲ್ಲದರ ಗುಣಧರ್ಮಗಳ ನಿಯಾಮಕಾರಿಗಳಾರ ಜೀವಾದಿನಾಮಕ ಸ್ವಾಖ್ಯರೂಪಗಳು ಅನಾದಿ ಅನಂತ ವ್ಯಾಪ್ತಿ ಹಾಗೂ ಗುಣಪೂರ್ಣ ಆಗಿವೆ. ೬) ಕರ್ಮ ಹಿಂದೆ ಹೇಳಿದಂತೆ ಅನಂತ ಪರಮಾಣುಗಳಿಗಿಂತಲೂ ಅವಂತ ಕ್ಷಣಗಳಿಗಿಂತಲೂ ಅನಂತಮಡಿ ಮಿಗಿಲಾರ ಅನಂತಾನಂತ ಜೀವರಲ್ಲಿ ಪ್ರತಿಯೊಬ್ಬರೂ ಅನಾದಿಕಾಲದಿಂದ ಅನಂತಕಾಲದವರೆಗೆ ತಮ್ಮ ದೇಹೇಂದ್ರಿಯಮನಸ್ಸುಗಳಿಂದ ಅನಂತ ಕರ್ಮಗಳನ್ನು ಮಾಡುತ್ತಾರೆ. 176 ಪೂಜಾ ರಹಸ್ಯ ಆ ಪ್ರತಿಯೊಂದು ಕರ್ಮಗಳಿಗೂ ಒಬ್ಬ ಚೇತನ ಅಭಿಮಾನಿ ಯಾಗಿರುವನು. ಅವನೂ ತನ್ನ ದೇಹೇಂದ್ರಿಯಮನಸ್ಸುಗಳಿಂದ ಲೆಕ್ಕ ಮೀರಿ ಕರ್ಮಗಳನ್ನು ಮಾಡುವನು. ಕರ್ಮಗಳಿಗೂ ಬೇರೆ ಚೇತನರು ಅಭಿಮಾನಿಗಳು. ಅವರಿಗೂ ಅಸಂಖ್ಯ ಆ ಕರ್ಮಗಳು. ಹೀಗೆ ಕರ್ಮಗಳು ಅನಂತ ಗುಣಿತ ಅನಂತ, ಈ ಎಲ್ಲ ಜೀವರ ಕರ್ಮಗಳಿಗೂ ಆ ಆ ಕರ್ಮಾಭಿಮಾನಿಗಳಿಗೂ, ಅವರ ಕರ್ಮಗಳಿಗೂ, ಎಲ್ಲದಕ್ಕೂ ನಿಯಾಮಕರಾದ ವಾಯುದೇವರಿಗೂ ಕರ್ಮಾದಿನಾಮಕ ಸ್ವಾಖ್ಯ ಭಗವಂತನ ರೂಪಗಳು ನಿಯಾಮಕ, ಪ್ರೇರಕ, ಉತ್ಪಾದಕ, ಪಾಲಕ, ವಿನಾಶಕ, ಪ್ರವರ್ತಕ, ನಿವರ್ತಕ, ಸತ್ತಾಪದ ಶಕ್ತಿಪ್ರರ, ಆಧಾರ, ಆಶ್ರಯ, ಶುದ್ಧಿಪ್ರದ, ಸಿದ್ಧಿಪ್ರದ, ಸಾಕ್ಷಿ, ಅಂತಸ್ಥ ಆಗಿವೆ. ಒಂದು ಕರ್ಮ ಇದ್ದ ಮಾತ್ರಕ್ಕೆ ಫಲವನ್ನು ಕೊಡುವದಿಲ್ಲ. ಆ ಕರ್ಮವು ಪಕ್ವವಾಗಬೇಕು. ಆಗ ಮಾತ್ರ ಫಲ ದೊರೆಯುವರು. ಈ ಕರ್ಮದ ಪಾಕ ಎನ್ನುವದು ಒಂದು ಬಗೆಯ ಅವಸ್ಥೆ ಈ ಅವಸ್ಥೆಯನ್ನು ತರುವವನು ಕರ್ಮಾಂತರ್ಯಾಮಿ ಕಪಿಲನಾಮಕ ಭಗವಂತ, ಈ ಕಪಿಲನಿಗೆ ಕರ್ಮಪಾಚಕ ಎಂದು ಕರೆಯುತ್ತಾರೆ. ಅಲ್ಲದೆ ನಾವು ಮಾಡುವ ಕರ್ಮಗಳ ಫಲವನ್ನು ಭಗವಂತ ಭೋಗಿಸುತ್ತಾನೆ. ಆದುದರಿಂದ ಅವನಿಗೆ ಕರ್ಮಫಲಭೋಕ್ತಾ ಎಂದು ಕರೆಯುತ್ತಾರೆ. ಅನಂತಾನಂತಜೀವರ ಅನಂತಾನಂತ ಕರ್ಮಗಳ ಪಾಚಕ, ಫಲಭೋಗ್ಯ, ನಿಯಾಮಕಾದಿಗಳಾದ ಕರ್ಮಾದಿನಾಮಕ ಭಗವಂತನ ಈ ಸ್ವಾಖ್ಯರೂಪಗಳು ಅನಾರಿ ಅನಂತ ವ್ಯಾಪ್ತ ಹಾಗೂ ಗುಣಪೂರ್ಣ ಆಗಿವೆ. ೭) ತಾರತಮ್ಯ ಸರ್ವಜೀವರಲ್ಲಿ ಭಗವಂತನಿರುವನು. ಆದರೆ, ಎಲ್ಲ ಜೀವರಲ್ಲಿ ಭಗವಂತ ಸಮಾನವಾಗಿಲ್ಲ. ಇದರರ್ಥ, ಉತ್ತಮ ಜೀವರಲ್ಲಿರುವ ದೇವರು ಉತ್ತಮ, ಅಧಮ ಜೀವರಲ್ಲಿರುವ ದೇವರು ಅಧಮ ಎಂದಲ್ಲ. ಆದರೆ ಅಧಮಜೀವರಲ್ಲಿ ದೇವರ ಸನ್ನಿಧಾನ ಅಲ್ವ, ಉತ್ತಮಜೀವರಲ್ಲಿ ದೇವರ ಸನ್ನಿಧಾನ ಹೆಚ್ಚು ಎಂದರ್ಥ. ಭಗವಂತ ತನ್ನ ಇಚ್ಛೆಯಿಂದ ಆ ಆ ಜೀವರಲ್ಲಿ ತನ್ನ ಸಾಮರ್ಥ್ಯವನ್ನು, ಗುಣಮಾಹಾತ್ಮಗಳನ್ನು ಪ್ರಕಟಗೊಳಿಸುವನು. ಇದುವೇ ಸನ್ನಿಧಾನ. ಈ ಅರ್ಥರಲ್ಲಿ ದೇವರು ಯಾವ ಜೀವನಲ್ಲಿ ತನ್ನ ಹೆಚ್ಚಿನ ಸಾಮರ್ಥ್ಯವನ್ನು ಪ್ರಕಟಗೊಳಿಸುವನೋ ಆ ಜೀವನಲ್ಲಿ ದೇವರ ಸನ್ನಿಧಾನವು ಹೆಚ್ಚು ಎಂದು ಹೇಳುತ್ತೇವೆ. ಸತ್ಯಸಂಕಲ್ಪನಾದ ಭಗವಂತನು ರಮಾ ಬ್ರಹ್ಮ ವಾಯು ಮುಂತಾದ ಉತ್ತಮ ಜೀವರಲ್ಲಿ ಉಳಿದೆಲ್ಲ ಜೀವರಾಶಿಗಳಿಗಿಂತಲೂ ಅತಿ ಹೆಚ್ಚಿನ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ವ್ಯಕ್ತಗೊಳಿಸುವನು. ಪೂಜಾ ರಹಸ್ಯ 177 ಅಂತೆಯೇ ರಮಾ, ಬ್ರಹ್ಮ ವಾಯು ಮುಂತಾದ ದೇವತೆಗಳಲ್ಲಿ ಭಗವಂತನ ಸನ್ನಿಧಾನ ನಿರತಿಶಯ ಎಲ್ಲ ಜೀವರು ಶಾಲಿಗ್ರಾಮಾದಿಗಳಂತೆ ಭಗವಂತನ ಪ್ರತಿಮೆಗಳು, ಅಧಿಷ್ಠಾನರು ಎಂದೆನಿಸಿಕೊಳ್ಳುತ್ತಾರೆ. ಹಾಗಾಗಿ ಜೀವರೆಂಬ ಅಧಿಷ್ಠಾನಗಳಲ್ಲಿ ಪ್ರತಿಮೆಗಳಲ್ಲಿ) ಭಗವಂತನನ್ನು ಪೂಜಿಸಬೇಕು. ಭಗವಂತನ ಸನ್ನಿಧಾನವು ಯಾವ ಅಧಿಷ್ಠಾನದಲ್ಲಿ ಪ್ರತಿಮೆಯಲ್ಲಿ ಹೆಟ್ಟೋ, (ಅಂದರೆ ಯಾವ ಜೀವರಲ್ಲಿ ಹೆಚ್ಚ ಆ ಅಧಿಷ್ಠಾನದಲ್ಲಿ ಪ್ರತಿಮೆಯಲ್ಲಿ-ಆ ಜೀವರಲ್ಲಿ ಭಗವಂತನನ್ನು ಹೆಚ್ಚಿನ ಭಕ್ತಿಶ್ರದ್ಧೆಗಳಿಂದ ಪೂಜಿಸಬೇಕು. (ಅಂತೆಯೇ ಸಾಮಾನ್ಯ ಪ್ರತಿಮೆಗಳಿಗಿಂತಲೂ ಮೂಲರಾಮ, ಕೃಷ್ಣ ವ್ಯಾಸಶಿಲೆ, ವೇಂಕಟೇಶ, ರಂಗನಾಥ ಮುಂತಾದವುಗಳಲ್ಲಿ ಅತ್ಯಧಿಕ ಭಕ್ತಿಯಿಂದ ಸೇವೆ ಆರಾಧನೆಗಳನ್ನು ಮಾಡುವದು ಕಾಣುತ್ತದೆ. ಏಕೆಂದರೆ ಸಾಮಾನ್ಯ ಪ್ರತಿಮೆಗಳಿಗಿಂತಲೂ ಅತಿಹೆಚ್ಚಿನ ಮಟ್ಟದಲ್ಲಿ, ಕಿಂ ಬಹುನಾ ನಿರತಿಶಯವಾಗಿ ಈ ಪ್ರತಿಮೆಗಳಲ್ಲಿ ಭಗವಂತನ ಸನ್ನಿಧಾನವಿರುವದು.) ಈ ನಿಟ್ಟಿನಲ್ಲಿ ಅಲ್ಪಜೀವರುಗಳಿಗಿಂತ ಉತ್ತಮೋತ್ತಮ ಜೀವರಲ್ಲಿ, ಅಧಮ ದೇವತೆಗಳಿಗಿಂತ ಉತ್ತಮೋತ್ತಮ ದೇವತೆಗಳಲ್ಲಿ ಭಗವಂತನನ್ನು ಹೆಚ್ಚು ಹೆಚ್ಚು ಆದರ ಭಕ್ತಿಗಳಿಂದ ಭಜಿಸುವದು ಅತ್ಯಗತ್ಯ. ಹೀಗೆ ಮೇಲೆ ಹೋದಂತೆ ವಾಯು, ಬ್ರಹ್ಮರು ಸರ್ವೋತ್ತಮ ಅಧಿಷ್ಠಾನರಾಗುವರು. ಈ ಬಗೆಯ ಉತ್ತಮ ಅಧಿಷ್ಠಾನಗಳಲ್ಲಿ ಅಧಿಕವಾದ ಆರಾಧನೆ ಶ್ರೀಹರಿಯ ಪರಮಪ್ರೀತಿಸಾಧನ. ಇದರರ್ಥ ಕಡಿಮೆ ಜೀವರಲ್ಲಿ ದೇವರನ್ನು ಪೂಜಿಸಬಾರದೆಂದಲ್ಲ. ಈ ಸಮಗ್ರದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ತಾರತಮ್ಯವನ್ನು ತಿಳಿಯುವದು ಬಹಳ ಆವಶ್ಯಕ. ಜೀವರ ತಾರತಮ್ಯವು ಈ ತೆರನಾಗಿದೆ. ಸ್ತಂಭ, ಗುಲ್ಮ ಲತಾ, ವೃಕ್ಷಾದಿ ಸ್ಥಾವರ, ಭೂಚರ, ಜಲಚರ, ಖೇಚರ, ೩೨) ಮನುಷೋತ್ತಮ ೩೧) ಚಕ್ರವರ್ತಿ ೩೦) ಮನುಷ್ಯಗಂಧರ್ವ ೨೯) ದೇವಗಂಧರ್ವ ಚಿರಪಿತೃ, ೨೭) ತೊಂಬತ್ತೊಂಬತ್ತು ಕೋಟಿ ತೊಂಬತ್ತೊಂಬತ್ತು ಲಕ್ಷ ತೊಂಬತ್ತೊಂಬತ್ತು ಸಾವಿರದ ಒಂಬತ್ತು ನೂರು ಋಷಿಗಳು, ಗೋಪಿಕಾ, ಅಪ್ಪರಾ, ಗಂಧರ್ವ, ಅಸುರ, ವಿದ್ಯಾಧರ, ರಾಕ್ಷಸ, ಯಕ್ಷ ಚಾರಣ, ಕಿಂಪುರುಷ, ಗುಹ್ಯಕ,178 ಪೂಜಾ ರಹಸ್ಯ ಸಾಧ್ಯ, ಸಿದ್ದ ಆಜಾನಜ, ೨೬) ಕರ್ಮಾಭಿಮಾನಿ ಪುಷ್ಕರ, ೨೫) ಪೃಥಿವೀ, ಶನಿ, ೨೪) ನಾಮಾಭಿಮಾನಿ ಉಷಾ, ೨೩) ಜಲಾಭಿಮಾನಿ ಬುಧ ೨೨) ಮಂತ್ರಾಭಿಮಾನಿ ಸ್ವಾಹಾ, ೨೧) ಕೂರ್ಮಾರಿ ಅನಾಖ್ಯಾತ ದೇವ, ೨೦) ಮೇಘಾಭಿಮಾನಿ ಪರ್ಜನ್ಯ, ಗಂಗಾ, ಶಾಮಲಾ, ಸಂಜ್ಞಾ ರೋಹಿಣೀ, ವಿರಾಟ್, ಉಷಾ, ೧೯) ರಿಗಭಿಮಾನಿ, ಭೀಮಪತ್ನಿ ಅಬಭಿಮಾನಿ, ಚಿತ್ರಗುಪ್ತ, ಬಲಿ ಮುಂತಾದ ಸಪ್ತ ಇಂದ್ರ, ರಾಹು, ಕೇತು, ಮಂಗಲ, ಶುಕ್ರ, ಅರ್ಚಿರಾಗಿ, ಧೂಮಾರಿ ಮಾರ್ಗಾಭಿಮಾನಿ ದೇವ, ಯಜ್ಞ ಸಾಧನಾಭಿಮಾನಿ ದೇವ ಅಷ್ಟಗಂಧರ್ವ, ಇಬ್ಬರು ಅಪ್ಸರೆ, ಏಳು ಪಿತೃ, ಏಕಾದಶ ಮನು, ವಿಶ್ವಕರ್ಮ, ಚಂಡ, ಸುಧಾಮ, ವಪ್ಪ ಮುಂತಾದ ವಿಷ್ಣುಪಾರ್ಷದ, ಸನಕ, ಸನಂದನ, ಸನತ್ಸುಜಾತರು, ಚ್ಯವನ, ಉಚಥ್ಯ, ಕರ್ದಮ ಮುಂತಾದ ತೊಂಬತ್ತೆರಡು ಋಷಿಗಳು, ಪ್ರಿಯವ್ರತ, ಉತ್ತಾನಪಾದ, ಗಯ, ಮಾಂಧಾತ್ಮ, ಧೃವ, ಪೃಥು, ಶಶಬಿಂದು, ಕಾರ್ತವೀರ್ಯ, ಕಕು ದುಷ್ಯಂತನ ಮಗ ಭರತ, ಪರೀಕ್ಷಿತ್, ಜನಕ, ಹೈಹಯ, ಋಷಭನ ಮಗ ಭರತ ಮುಂತಾದ ನೂರು ಚಕ್ರವರ್ತಿಗಳು, 2 ವಾಯುಪುತ್ರ ಮರೀಚಿ, ಅಗ್ನಿಪುತ್ರ ಪಾವಕ, ಇಂದ್ರಪುತ್ರ ಜಯಂತ ಜಯವಿಜಯ ಮುಂತಾದ ಐವತ್ತಾರು ದ್ವಾರಪಾಲರು, ಕರ್ಮಜ ದೇವತೆಗಳು, ೧೮) ವಿಶ್ವಕ್ಸನ, ಅಶ್ವಿನಿ, ಗಣಪತಿ, ಕುಬೇರ, ಎಂಬತ್ತೆರು ಸೋಮಪಾನಾರ್ಹದೇವತೆಗಳು, ೧೭) ಮಿತ್ರ, ನಿರ್ಮತಿ, ಪ್ರಾವಹಿ, ತಾರಾ, ೧೬) ಪ್ರಹ್ಲಾದ, ಮರೀಚೀ, ಪುಲಸ್ಯ, ಅತ್ರಿ, ಪುಲಹ, ಅಂಗಿರಸ, ಕ್ರತು, ವಸಿಷ್ಠ ವೈವಸ್ವತ ಮನು, ವಿಶ್ವಾಮಿತ್ರ, ೧೫) ಅಗ್ನಿ, ಭೈಗು, ಪ್ರಸೂತಿ, ೧೪) ನಾರದ, ಪೂ ರಹಸ್ಯ 179 ೧೩) ವರುಣ, ೧೨) ಸೂರ್ಯ, ಚಂದ್ರ, ಯಮ, ಶತರೂಪಾ, ೧೧) ಪ್ರವಹವಾಯು, ೧೦) ಸ್ವಾಯಂಭುವ ಮನು, ದಕ್ಷ, ಬೃಹಸ್ಪತಿ, ಅನಿರುದ್ಧ, ಶಚೀ, ರು,
  2. ಅಹಂಕಾರಿಕ ಪ್ರಾಣ, ೮) ಇಂದ್ರ, ಕಾಮ,
  3. ಸೌಪರ್ಣಿ, ವಾರುಣೀ, ಪಾರ್ವ, ೬) ಜಾಂಬವತೀ, ಭದ್ರಾ, ನೀಲಾ, ಕಾಲಿಂದೀ, ಮಿತ್ರವಿಂದಾ, ಲಕ್ಷಣ, ೫) ರುದ್ರ, ಶೇಷ, ಗರುಡ, ೪) ಪರಶುಕ್ತರಾದ ಭಾರತೀ, ಸರಸ್ವತಿ, ೩) ವಾಯು, ಬ್ರಹ್ಮಾ ೨) ಲಕ್ಷ್ಮೀ ಎಂದು. ಈ ಎಲ್ಲ ಜೀವರ ಸ್ವರೂಪದಲ್ಲೂ ಆ ಜೀವಸ್ವರೂಪದ ಅನಂತಾಂಶಗಳಲ್ಲೂ ದೇಹೇಂದ್ರಿಯಮನಸ್ಸುಗಳಲ್ಲೂ ಭಗವಂತನು ಸ್ವಾಖ್ಯರೂಪಗಳಿಂದ ವ್ಯಾಪಿಸಿರುವನು. ಹಾಗೂ ಆ ಜೀವರ ಅನಂತಶಕ್ತಿ, ಅಪರಿಮಿತ ಗುಣ, ಅದ್ಭುತ ಬಲ, ಪರಮಸೌಂದರ್ಯ, ಅಚಿಂತ್ಯ ಐಶ್ವರ್ಯ, ಅಗಾಧ ಆನಂದ, ಅಮಿತ ತೇಜಸ್ಸು, ಅಪಾರದಯ, ಯಥಾಯೋಗ್ಯ ಸ್ವಾತಂತ್ರ್ಯ, ಸ್ವಾಮಿತ್ವ ಹಾಗೂ ಅಭಿಮನ್ಯಮಾನವಾದ ಪದಾರ್ಥಗಳ ನಿಯಾಮಕತ್ವ, ಪ್ರವರ್ತಕತ್ವ, ನಿವರ್ತಕತ್ವ, ಕಾರಕತ್ವ, ಉತ್ಪಾದಕತ್ವ, ಪಾಲಕತ್ವ, ವಿನಾಶಕತ್ವ, ಆಧಾರ, ತದಾಕಾರತ್ವ ಮುಂತಾದ ಗುಣ, ಕ್ರಿಯಾ ಮಾಹಾತ್ಮಗಳಲ್ಲೂ ಆ ಆ ಹೆಸರಿನ ಸ್ವಾಖ್ಯರೂಪಗಳಿಂದ ಸನ್ನಿಹಿತನಾಗಿದ್ದು ನಿಯಮನ, ಪ್ರೇರಣಾದಿಗಳನ್ನು ಮಾಡುತ್ತಲಿರುವ, ಭಗವಂತನು ಜೀವಸ್ವರೂಪ, ಅವುಗಳ ಅನಂತಾಂಶ, ಅವರ ದೇಹೇಂದ್ರಿಯಮನಸ್ಸು ಹಾಗೂ ಅವರ ಗುಣ ಕ್ರಿಯಾ ಮಾಹಾತ್ಮಗಳ ನಿಯಾಮಕಾರಿಗಳಾದ ಈ ಸ್ವಾಖ್ಯರೂಪಗಳು ಅನಾದಿ ಅನಂತ ವ್ಯಾಪ್ತಿ ಹಾಗೂ ಗುಣಪೂರ್ಣ ಆಗಿವೆ. ೮) ಮುಕ್ತ ಇಷ್ಟು ಮಾತ್ರವಲ್ಲ, ಮುಕ್ತರಾದ ಅನಂತ ಜೀವರು ಹಾಗೂ ಅನಂತ ಇಂದ್ರ, ಶೇಷ, ಬ್ರಹ್ಮರು ಮತ್ತು ನಿತ್ಯಮುಕ್ತಳಾದ ರಮಾದೇವಿ ಇವರೆಲ್ಲರಿಗೆ ಜ್ಞಾನ, ಸತ್ಯಸಂಕಲ್ಪ, ಭೋಗ, ಭಕ್ತಿ, ಆನಂದ ಮುಂತಾದ ಗುಣಗಳಿವೆ. 180 ಪೂಜಾ ರಹ ಒಂದೊಂದೂ ತಾರತಮ್ಯಾನುಸಾರ ಅನಂತವಾಗಿದೆ. ಅಲ್ಲದೆ ಒಂದೊಂದು ಗುಣವೂ ನಾನಾ ಬಗೆಯಾಗಿದೆ. ಉದಾಹರಣೆಗೆ ಒಂದು ಬಗೆಯ ಆನಂದ ಹೂವು ಕಾಣುವಾಗ ಆಗುವದು. ಇನ್ನೊಂದು ಬಗೆಯದು ಅದರ ಪರಿಮಳವನ್ನು ಸೇವಿಸುವಾಗ ಆಗುವದು. ಮತ್ತೊಂದು ಬಗೆಯದು ಹಣ್ಣು ಮೆಲುವಾಗ, ಇದೆಲ್ಲದಕ್ಕಿಂತಲೂ ತೀರ ಬೇರೆ ತೆರನಾದುದು ಆ ಭಗವಂತನ ದಿವ್ಯರೂಪವನ್ನು ಕಾಣುವಾಗ, ಹೀಗೆ ಆನಂದವು ಬಗೆ ಬಗೆಯಾಗಿದೆ. ಮಾತ್ರವಲ್ಲ, ಸಾವಿರ, ಲಕ್ಷ ಕೋಟಿ ಕೋಟಿ ಬಗೆಯಾಗಿದೆ. ಹೀಗೆ ಭೋಗ, ಜ್ಞಾನ ಮುಂತಾದ ಗುಣಗಳಲ್ಲೂ ನಾನಾಬಗೆಗಳನ್ನು ತಿಳಿಯಬೇಕು. ಈ ಎಲ್ಲ ಅನಂತವಿಧವಾದ ಅನಂತ ಗುಣಗಳಲ್ಲಿ ಭಗವಂತನು ವ್ಯಾಪಿಸಿ ನಿಯಮಿಸುತ್ತಿರುವನು. ಆಗಿವೆ. ಈ ಸ್ವಾಖ್ಯರೂಪಗಳು ಅನಾದಿ ಅನಂತ ವ್ಯಾಪ್ತ ಹಾಗೂ ಗುಣಪೂರ್ಣ
  4. (ಸ್ವತಂತ್ರ ಭಗವದ್ರೂಪ ಇಲ್ಲಿಯವರೆಗೆ ಅಧಿಷ್ಠಾನಗಳ ಮುಖಾಂತರ ಭಗವಂತನ ಅಂತರ್ಯಾಮಿ ರೂಪಗಳನ್ನು ಚಿಂತನ ಮಾಡಿದ್ದೇವೆ. ಇನ್ನು ಮೇಲೆ ಇದಕ್ಕೆ ಹೊರತಾಗಿ ಭಗವದ್ರೂಪಗಳನ್ನು ನೆನೆಯೋಣ. ಮೊಟ್ಟಮೊದಲು, ಎಲ್ಲೆಡೆಯೂ ತುಂಬಿದ, ಆದರೆ ಆದರೆ ಎಲ್ಲ ಅಂತರ್ಯಾಮಿಯಾಗಿರದ ರೂಪವೇ ಭಗವಂತನ ಮೂಲರೂಪ. ಈತನ ಹೆಸರು ನಾರಾಯಣ. ಒಂದು ದೃಷ್ಟಿಯಿಂದ, ಬ್ರಹ್ಮಾಂಡದ ಒಳಗೆ ಅಗಾಧಜಲರಾಶಿಯ ಮೇಲೆ ಶೇಷಶಾಯಿಯಾದ ಪದ್ಮನಾಭನಾಗಲಿ, ಅಥವಾ ಆ ಪದ್ಮನಾಭನಿಂದ ಹೊರಹೊಮ್ಮಿ ಶ್ವೇತದ್ವೀಪದಲ್ಲಿ ನೆಲಸಿರ ವಾಸುದೇವನಾಗಲಿ ಮೂಲರೂಪವೆಂದು ಹೇಳುವದುಂಟು. ಆದರೆ ಇದು ಬ್ರಹ್ಮಾಂಡದ ಒಳಗಿರುವ ಮೂಲರೂಪ. ಅಂತೆಯೇ ಔಪಚಾರಿಕ ಮೂಲರೂಪ. ಆದರೆ ಬ್ರಹ್ಮಾಂಡದ ಹೊರಗಿರುವ ನಾರಾಯಣ ನಿರುಪಚರಿತ ಮೂಲರೂಪ. ಸೃಷ್ಟಿಯ ಆದಿಯಲ್ಲಿ ಪ್ರಳಯ ಮುಗಿದಾಗ ಇರುವ ಈ ನಾರಾಯಣನು ಒಂದವಸ್ಥೆಯಲ್ಲಿರುವನು. ಆಗ ಅವನಿಗೆ ಪುರುಷ ಎಂದು ಹೆಸರು. ಅಲ್ಲದೇ ವಾಸುದೇವನೆಂಬ ಪುರುಷ, ಸಂಕರ್ಷಣ ಪ್ರದ್ಯುಮ್ನ, ಅನಿರುದ್ಧ ವಿಶ್ವ, ತೈಜಸ, ಪ್ರಾಜ್ಞ ತುರ್ಯ, ಆತ್ಮ ಅಂತರಾತ್ಮ ಪರಮಾತ್ಮ ಜ್ಞಾನಾತ್ಮ ಕೇಶವಾಗಿ ಹನ್ನೆರಡು ರೂಪಗಳು. ಕೇಶವಾದಿ ಇಪ್ಪತ್ತನಾಲ್ಕು ರೂಪಗಳು. ಮಾರಿ ಹತ್ತು ರೂಪಗಳು. ಪೂಜಾ ರಹಸ್ಯ 181 ಕುದ್ಧೋಲ್ಕಾಗಿ ಐದು ರೂಪಗಳು. ಅನ್ನಮಯಾದಿ ಐದು ರೂಪಗಳು. ಅಜ ಅನಂದಾರಿ ಐವತ್ತು ರೂಪಗಳು. ನರನಾರಾಯಣಾದಿ ನೂರು ರೂಪಗಳು. ವಿಶ್ವಾರಿ ಸಹಸ್ರ ರೂಪಗಳು. ಪರಾರಿ ಬಹುರೂಪಗಳು. ಅಜಿತಾದಿ ಅನಂತ ರೂಪಗಳು. ಬೃಹನಾಮಕ ಎಪ್ಪತ್ತೆರಡುಸಾವಿರರೂಪಗಳು. ಗಾಯತ್ರಿ, ಭೂತ, ವಾಕ್, ಪೃಥಿವೀ, ಶರೀರ, ಹೃದಯಗಳೆಂಬ ಆರು ರೂಪಗಳು. ಶ್ವೇತದ್ವೀಪ, ಅನಂತಾಸನ, ವೈಕುಂಠಗಳಲ್ಲಿರುವ (ಹಾಗೂ ಸರ್ವಜೀವಸ್ಥಿತ) ಮೂರು (ನಾಲ್ಕು) ರೂಪಗಳು. ಲೋಕ, ವೇದ, ಸಮೀರ, ರಮಾಂತರ್ಗತ ಅನಿರುದ್ಧಾರಿ ನಾಲ್ಕು ರೂಪಗಳು, ಪ್ರಾಣಾಪಾನಾದಿ ಐದು ರೂಪಗಳು. ವಿಮಲಾ, ಉತ್ಕರ್ಷಿಣೀ, ಜ್ಞಾನಾ, ಕ್ರಿಯಾ, ಯೋಗಾ, ಪ್ರಥ್ವಿ, ಸತ್ಯಾ, ಈಶಾನಾ ಅನುಗ್ರಹಾ ಎಂಬ ಒಂಬತ್ತು ರೂಪಗಳು. ಮೋಚಿಕಾ, ಸೂಕ್ಷ್ಮಾ ಸೂಕ್ಷಾಮೃತಾ, ಜ್ಞಾನಾಮೃತಾ, ಧ್ಯಾಯಂತೀ, ವ್ಯಾಪಿನೀ ವೋಮರೂಪಿಣೀ, ಅನಂತ, ಎಂಬ ಎಂಟು ರೂಪಗಳು, ಅಣಿಮಾರಿಗಳೆಂಬ ಎಂಟು ರೂಪಗಳು. ಹಂಸ, ಶುಚಿಷತ್, ವಸು, ಅಂತರಿಕ್ಷತ್, ಹೋತಾ, ವೇದಿಷತ್, ಅತಿಥಿ, ದುರೋಣಸತ್, ನೃಷತ್, ವರಸತ್, ಋತಸತ್, ಪ್ರೋಮಸತ್, ಅಬ್ಬಾ ಗೋಜಾ, ಋತಜಾ, ಅದ್ರಿಜಾ, ಋತಂ, ಬೃಹತ್ ಎಂಬ ಹದಿನೆಂಟು ರೂಪಗಳು. (ದ್ಯು, ಪರ್ಜನ್ಯ, ಪೃಥಿವೀ, ಪುರುಷ, ಸ್ತ್ರೀ ಎಂಬಲ್ಲಿ ನಡೆಯುವು ಐದು ಕ್ರತುಯಜ್ಞಗಳಲ್ಲಿರುವ ಮೂವತ್ತು ರೂಪಗಳು. ಸರ್ವಭಕ್ಷಕ ಅರಿತ ರೂಪ. ಸಪ್ತಾನ್ನಜನಕ ಅಕ್ಷಿತಿ ರೂಪ. ಅಲ್ಲದೇ ನಾರಾಯಣ, ಹರಿ, ಕೃಷ್ಣ ತಾಪಸಮನು, ಯಜ್ಞ ಧನ್ವಂತರಿ, ಹಂಸ, ದತ್ತಾತ್ರೇಯ, ಕಪಿಲ, ಮಹಿದಾಸ, ನಾರಯಣೀ, ಮೋಹಿನೀ, ಹಯಗ್ರೀವ, ವೇದವ್ಯಾಸ, ಉಪೇಂದ್ರ, ಅಜಿತ, ಶ್ರೀಕರ, ತ್ರಿವಿಕ್ರಮ, ಶಿಂಶುಮಾರ, ಸನತ್ಕುಮಾರಿ, ವೈಶ್ವಾನರ, ವಾಮನಿ, ಭಾಮನಿ, ಅರ್ಧನಾರೀನಾರಾಯಣ, 182 ಪೂಜಾ ರಹ ಮೂರು ಶಿರಸ್ಸುಗಳಲ್ಲಿ ಮೂರು ಧಾಮಗಳನ್ನು ಹೊತ್ತ ತ್ರಿಮೂರ್ಧಾ, ಪದ್ಮನಾಭ, ಬ್ರಹ್ಮಾಂಡದ ಒಳಗೆ ವ್ಯಾಪಿಸಿದ ವಿರಾಟ್, ಬ್ರಹ್ಮಾಂಡದಲ್ಲಿ ವ್ಯಾಪಿಸಿದ ವಿಷ್ಣು ಬ್ರಹ್ಮವರಲ್ಲಿರುವ ಬ್ರಹ್ಮಶಿವನಾಮಕ, ಅಗ್ನಿದೇವತೆಯಲ್ಲಿ ಅಗ್ನಿನಾಮಕನಾದ ಭಗವಂತನಿರುವ, ಇದು ಒಂದು ಅಗ್ನಿನಾಮಕರೂಪ. ಇದಲ್ಲದೆ, ಭಗವಂತನಿಗೆ ಅಗ್ನಿನಾಮಕವಾದ ಅನಂತರೂಪಗಳಿವೆ. ಅವಲ್ಲ ಅಗ್ನಿರನತೆಯಲ್ಲಿ ಸನ್ನಿಹಿತವಾದವುಗಳಲ್ಲ. ಹೀಗೆ ಆಂತರ್ಗತ ಒಂದು ಮತ್ತು ಅಗ್ನನಂತರ್ಗತವಾದ ಅನಂತ ಅಗ್ನಿನಾಮಕ ಭಗವದ್ರೂಪಗಳಿವೆ. ಇದೇ ತರವಾಗಿ ರಮಾ, ಬ್ರಹ್ಮ ರುದ್ರ ಮುಂತಾದವುಗಳ ವಿಷಯದಲ್ಲೂ ತಿಳಿಯಬೇಕು. ದೇವರಿಗೆ ರಾಮ, ಕೃಷ್ಣ ವೇದವ್ಯಾಸ ಎಂಬ ರೂಪಗಳಂತೆ ಜ್ಞಾನ, ಆನಂದ బల ಎಂಬ ಹೆಸರಿನ ರೂಪಗಳೂ ನ ಅಂತೆಯೇ ಸೃಜನ, ಪಾಲನ, ಹನನ ಎಂಬ ಹೆಸರಿನ ರೂಪಗಳೂ ಇ ರಾಮ ಕೃಷ್ಣಾದಿಗಳಿಗೆ ದ್ರವ್ಯಾತಕವೆಂತಲೂ, ಜ್ಞಾನ ಆನಂದರೂಪಗಳಿಗೆ ಗುಣಾತ್ಮಕರೂಪಗಳೆಂತಲೂ, ಸೃಜನ ಪಾಲನಾದಿಗಳಿಗೆ ಕ್ರಿಯಾತ್ಮಕವೆಂತಲೂ ಕಸರಿಸಬಹುದು. ಹೀಗೆ ಆನಂದ, ಜ್ಞಾನ, ಬಲ, ಧೃತಿ, ಶೌರ್ಯ, ಧೈರ್ಯ ಸಾಹಸ, ಪರಾಕ್ರಮ, ವೀರ್ಯ, ತೇಜಸ್ಸು, ದಯಾ, ಕ್ಷಮಾ, ಸಹಸ್ರ, ಕಾಂತಿ, ಸೌಂದರ್ಯ, ಗಾಂಭೀರ್ಯ, ಔದಾರ್ಯ, ವೈರಾಗ್ಯ, ಉತ್ಸಾಹ, ಲೀಲಾ, ಪ್ರಾಗ, ಅಣಿಮಾ, ಮಹಿಮಾ, ವ್ಯಾಪ್ತಿ ಸ್ವಾತಂತ್ರ ಎಂಬ ಅನಂತ ಸ್ವಾತಂತ್ರ್ಯ ಎಂಬ ಅನಂತ ಗುಣಾತ್ಮಕರೂಪಗಳು ಇವ ಹಾಗೇಯೇ ಸ್ವಜನ, ಪಾಲನ, ಹನನ, ನಿಯಮನ, ಬಂಧನ, ಉತ್ಸರ್ಜನ, ನಿಗ್ರಹಣ, ಮೋಹನ ಎಂಬ ಅನಂತ ಕ್ರಿಯಾತ್ಮಕರೂಪಗಳೂ ಇವೆ. ಇದಲ್ಲದೆ, ರಾಮನಿಗೆ ಕೃಷ್ಣ ವೇದವ್ಯಾಸ, ರಾಮ, ಕಪಿಲ ರಾಮ, ಕಹಿಲ ಮುಂತಾರ ಅನಂತರೂಪಗಳಿವೆ. ಅಂದರೆ ರಾಮಕೃಷ್ಣ ರಾಮವೇದವ್ಯಾಸ, ರಾಮರಾಮ, ರಾಮಕಪಿಲ ಎಂದು ಆ ರೂಪಗಳಿಗೆ ಹೆಸರು. ಇವುಗಳು ರಾಮನಿಂದ ಹೊರಹೊಮ್ಮಿದ ರೂಪಗಳಾದುದರಿಂದ ರಾಮೋತ ಕಪಿಲ ವೇದವ್ಯಾಸ ಎಂಬುದಾಗಿ ಕರೆಯಬಹುದು. ಈ ರಾಮಕಹಿಲನಿಗೆ ಕೇಶವನಾರಾಯಣಾರಿ ರೂಪಗಳಿವೆ. ಹೀಗೆ ಅನಂತ ರೂಪಗಳಾಗುವವು. ಅಂತೆಯೇ ರಾಮನಿಗೆ ಜ್ಞಾನ, ಆನಂದ, ಸೃಜನ ಪಾಲನವೆಂಬ ರೂಪಗಳು. ಆ ರಾಮಜ್ಞಾನನಿಗೆ ಆನಂದಾದಿ ಕೇಶವಾದಿ ರೂಪಗಳು. ಅವುಗಳೂ ಅನಂತವೇ. ಪೂಜಾ ರಹಸ್ಯ 183 ಇದೇ ತೆರನಾಗಿ ಜ್ಞಾನನಿಗೆ ಜ್ಞಾನ, ಆನಂದ, ಸೃಜನ, ಪಾಲನ ಗೋವಿಂದ, ಕೇಶವ ಮುಂತಾದ ರೂಪಗಳು. ಅಂದರೆ ಜ್ಞಾನಜ್ಞಾನ, ಜ್ಞಾನಗೋವಿಂದ, ಜ್ಞಾನಪಾಲನ ಇವೂ ಅನಂತವೇ. ಇವುಗಳಲ್ಲದೆ ಇನ್ನನೇಕ ಬಗೆಯ ರೂಪ ಮಹಿಮೆಗಳನ್ನು ಸರ್ವಮೂಲಾದಿ ಗ್ರಂಥಗಳಲ್ಲಿ ನಾವು ಕಾಣುತ್ತೇವೆ. ಅದರಲ್ಲಿಯ ಕೆಲವನ್ನು ಮಾತ್ರ ಇಲ್ಲಿ ಸಂಗ್ರಹಿಸೋಣ. ಮನುಷ್ಯನ ದೇಹದ ಮಜ್ಜಾಗಳಲ್ಲಿ ಇರುವ ಒಂದು ಸಾವಿರದ ಎಂಬತ್ತು ರೂಪಗಳು. ಅಸ್ಥಿಗಳಲ್ಲಿರುವ ಮೂರುನೂರ ಅರವತ್ತು ರೂಪಗಳು. ಪೂರ್ವವರ್ಣ ಉತ್ತರವರ್ಣ, ಸಂಧಿ, ಸಂಧಾನನಿಯಾಮಕ ತದ್ವಾಚ್ಯ, ಲೋಕ ಜ್ಯೋತಿ ವಿದ್ಯಾ ಪ್ರಜಾ ದೇಹ ಎಂಬ ಐದು ಅಧಿಷ್ಠಾನಗಳಲ್ಲಿರುವ ನಾರಾಯಣಾದಿಗಳ ವಾಸುದೇವಾದಿ ಇಪ್ಪತ್ತು ರೂಪಗಳು. ಅಥವಾ, ಪೂರ್ವವರ್ಣ ಉತ್ತರವರ್ಣ, ಸಂಧಿ ನಿಯಮಾಕರಾದ ತದ್ವಾಚ್ಯರಾದ ವರಾಹ, ವಾಮನ ನರಸಿಂಹ ಅಥವಾ ವರಾಹ, ವಾಮನ, ವೇದವ್ಯಾಸರೂಪಗಳು. ಸಂಹಿತೆಗೆ ನಿರ್ಭುಜ ಎಂದು ಹೆಸರು. ಪದಪಾಠಕ್ಕೆ ಪ್ರತ್ಯಣ್ಣ ಎಂದು ಹೆಸರು. ಇವುಗಳಿಗೂ ಹಾಗೂ ಕ್ರಮಪಾಠಕ್ಕೂ ನಿಯಾಮಕನಾದ ಪೃಥಿವೀ ಸ್ವರ್ಗ ಅಂತರಿಕ್ಷಗಳಲ್ಲಿರುವ ವರಾಹ ವಾಮನ ನರಸಿಂಹರೂಪಗಳು. ಪ್ರಸ್ತಾವ, ಉದ್ದೀಥ, ಪ್ರತಿಹಾರ, ಉಪದ್ರವ, ನಿಧನ ಎಂಬ ಐದು ಸಾಮಗಳಿಂದ -ಆರಿ ಹಿಂಕಾರ ಸಹಿತ ಏಳು ಸಾಮಗಳಿಂದ- ಪ್ರತಿಪಾದ್ಯವಾದ ನಾರಾಯಣಾರಿ ಐದು ವರಾಹನರಸಿಂಹಸಹಿತ ಏಳು- ರೂಪಗಳು. ಸಾಮಗಾನದಲ್ಲಿ ಬರುವ ‘ಹಾವೂಹಾ’ ಮುಂತಾದ ಕೋಟಿ ಕೋಟಿ ಸ್ತೋಭಾಕ್ಷರಗಳಿಂದ ಪ್ರತಿಪಾದ್ಯವಾದ ಕೋಟಿ ಕೋಟಿ ರೂಪಗಳು. ಐದುವಿಧ ಸ್ತೋಮ (ಮಂತ್ರಗಳ ಗುಂಪು) ಪ್ರತಿಪಾದ್ಯ ಅನಿರುದ್ಧನ ಅನಿರುದ್ಧಾದಿ ಐದು ರೂಪಗಳು. ಏಳು ಛಂದಸ್ಸುಗಳಿಗೆ ಆಶ್ರಯವಾದ ಲೋಮ, ತ್ವಕ್, ಮಾಂಸ, ಸ್ನಾಯು, ಅಸ್ಥಿ ಮಜ್ಜಾ ಪ್ರಾಣ ಎಂಬ ರೂಪಗಳು. ಸತ್ಯ, ವಿಜ್ಞಾನ, ಮತಿ, ಶ್ರದ್ದಾ ನಿಷ್ಠಾ, ಕೃತಿ, ಸುಖ, ಭೂಮಾ, ಅಹಂಕಾರ, ಆತ್ಮ ಎಂಬ ರೂಪಗಳು. ಪ್ರಾತಃಸವನ, ಮಾಧ್ಯಂದಿನಸವನ, ಸಾಯಂಸವನಗಳಲ್ಲಿ ಬರಬಹುದಾದ ಯಜಮಾನನ ರೋಗಗಳನ್ನು ಪರಿಹರಿಸುವ ವಸು ರುದ್ರ ಆದಿತ್ಯಾಂತರ್ಗತ ತನ್ನಾಮಕ ಮೂರು ರೂಪಗಳು. ಆದಿತ್ಯಸ್ಥ ಮಧುನಾಮಕ ರೂಪ. ದೇವರ ನಾಲ್ಕು ಕೈಗಳಿಂದ ವಾಯುದೇವರು ಜನಿಸಿದರು. ಆ ವಾಯುದೇವರಿಗೆ (ಜುಹೂ) ಚಕ್ರವು ಧರ್ಮವನ್ನು (ಸಹಮಾನ) ಶಂಖವು ಜ್ಞಾನವನ್ನು, (ರಾಜ್ಯ) 184 ಪೂಜಾ ರಹಸ್ಯ ಗದೆಯು ವೈರಾಗ್ಯವನ್ನು, (ಸುಭೂತಾ) ಪದವು ಐಶ್ವರ್ಯವನ್ನು ದಯಪಾಲಿಸಿವೆ. ಹೀಗೆ ವಾಯುದೇವರಲ್ಲಿ ಧರ್ಮ, ವಿಜ್ಞಾನ, ವೈರಾಗ್ಯ, ಐಶ್ವರ್ಯಗಳನ್ನು ತುಂಬಿರ ಚಕ್ರಾದಿಗಳನ್ನು ಧರಿಸುವ ಬಾಹುಗಳುಳ್ಳ ರೂಪ. ಈ ರೀತಿಯಲ್ಲಿ ಶ್ರೀಮದಾನಂದತೀರ್ಥರು ಭಕ್ತಾನುಗ್ರಹದಿಂದ ನಿರೂಪಿಸಿದ ರೂಪಗುಣಕ್ರಿಯೆಗಳನ್ನು ಸಾಧ್ಯವಿದ್ದಷ್ಟು ಹೆಚ್ಚು ಸ್ಪಷ್ಟವಾಗಿ ಬಿಡಿ ಬಿಡಿಯಾಗಿ ನೆನದು ಆ ಎಲ್ಲ ರೂಪಗಳಿಂದ ಅಭಿನ್ನನಾದ ಭಗವಂತನೇ, ಶ್ರೀಮದಾನಂದತೀರ್ಥಭಗವತ್ಪಾರಾಚಾರ್ಯರ ಪದ್ಮನಾಭತೀರ್ಥ ಜಯತೀರ್ಥ ಮುಂತಾದ ಸಮಸ್ತ ಯತಿವರೇಣ್ಯರ, ತ್ರಿವಿಕ್ರಮಪಂಡಿತಾಚಾರ್ಯ ನಾರಾಯಣಪಂಡಿತಾಚಾರ್ಯ ಯಾದವಾರ್ಯ ಮುಂತಾದ ಸಮಸ್ತ ಜ್ಞಾನಿವರೇಣ್ಯರ ಹಾಗೂ ಪುರಂದರ ವಿಜಯದಾಸಾರಿ ದಾಸವರೇಣ್ಯರ ಬಿಂಬರೂಪನಾಗಿರುವ ಅವರೆಲ್ಲರಿಗೆ ಅವರವರ ಯೋಗ್ಯತಾನುಸಾರವಾಗಿ ಗುಣಗಳನ್ನು ಕೊಟ್ಟು ಅವರಿಂದ ಅಸಂಖ್ಯ ಕ್ರಿಯೆಗಳನ್ನು ಮಾಡಿಸುವನು. ಇದೇ ದೇವ ನಮ್ಮ ಪರಮಗುರುಗಳಲ್ಲಿ ಮಹಿಮೆಗಳನ್ನು ತೋರಿ ಅಸಾಧಾರಣ ಕಾರ್ಯವನ್ನು ಮಾಡಿಸಿರ ಬಿಂಬರೂಪನಾಗಿರುವ, ಆ ದೇವನೇ ನಮ್ಮ ಸ್ವರೂಪೋದ್ಧಾರಕ ಗುರುಗಳಲ್ಲಿರುವನು. ಆ ಅವನೇ ನಮಗೆ ನಮ್ಮ ಗುರುಗಳ ಸಮಾಗಮವನ್ನು ಮಾಡಿಸಿ, ಅವರಿಂದ ಉಪದೇಶಗೈಸಿ, ಅವರ ಆದೇಶಗಳನ್ನು ಕಿಂಚಿತ್ತಾದರೂ ಬದುಕಿನಲ್ಲಿ ತರುವಂತ ಮಾಡಿ, ಭಕ್ತಿಬೀಜವನ್ನಂಕುರಗೊಳಿಸಿ, ಅದರಿಂದ ಜ್ಞಾನವನ್ನು ಬೆಳೆಸಿ, ತಾನೇ ತುಷ್ಟನಾಗಿ ಕಿಂಚಿದಧಿಕ ಶ್ರಣಣ, ಮನನ, ನಿಧಿಧ್ಯಾಸನಗಳಿಗಾಗಿ ನನ್ನನ್ನು ಅನುಗ್ರಹಿಸಿದ್ದಾನೆ. ಹೀಗೆ ಮೂಲರೂಪ, ಅವತಾರ, ವಿಭೂತಿ, ರಮಾದೇವಿಯಲ್ಲಿರುವ, ಸಮಸ್ತ ಮುಕ್ತಾಮುಕ್ತಜೀವರಲ್ಲಿ, ದೇಶ, ಕಾಲ, ಶಬ್ದ ಪ್ರಕೃತಿ ಮುಂತಾದವುಗಳಲ್ಲಿ ಸಮಸ್ತ ಯತಿವರೇಣ್ಯ, ಜಾನಿವರೇಣ್ಯ, ದಾಸವರೇಣ್ಯರಲ್ಲಿ ನಮ್ಮ ಪರಮಗುರುಗಳಲ್ಲಿ ನಮ್ಮ ಸ್ವರೂಪೋದ್ಧಾರಕ ಗುರುಗಳಲ್ಲಿ ಇರುವ ಅಂತರ್ಯಾಮಿ, ಬಿಂಬರೂಪನಿಂದ ಅಭಿನ್ನನಾಗಿರುವನು ನನ್ನ ಬಿಂಬರೂಪ. ಇಂಥ, ನಿರವಧಿಕಾನಂತಶಕ್ತಿಶಾಲಿ, ಅಂತೆಯೇ ನಿರವಧಿಕಾನಂತ ಸ್ವಾತಂತ್ರಪೂರ್ಣವೂ, ಅನಂತದೇಶಕಾಲವ್ಯಾಪ್ತವೂ, ಆದುದರಿಂದಲೇ ದೇಶ ಕಾಲ ವಸ್ತು ಸ್ವಭಾವಗಳಿಂದ ಉಂಟಾಗಬಹುದಾದ ವ್ಯವಧಾನಶೂನ್ಯವೂ ಆದ ಭಗವಂತನ ನಿರವಧಿಕಾನಂತಾನಂತ ರೂಪಗಳು -ಸ್ವಭಾವತಃ ತಾವು ಇರುವ ದೇಶಕಾಲಗಳಲ್ಲಿ ಸನ್ನಿಹಿತವಾಗಿದ್ದೇ ತಮ್ಮ ಅಚಿಂತ್ಯಾದ್ಭುತಶಕ್ತಿಯಿಂದ ಈ ಪ್ರತಿಮೆಯಲ್ಲಿರುವ ಈ ರೂಪದೊಡನೆ ಅಭಿನ್ನವಾಗಿದ್ದು ಪ್ರತಿಷ್ಠಿತವಾಗಲಿ ಎಂದು ಪ್ರಾರ್ಥಿಸಬೇಕು. ಪಂಚಾತ್ಮಕಃ ಸ ಭಗವಾನ್ ದ್ವಿಷಡಾತ್ಮಕೋಭೂತ್ ಪಂಚದ್ವಯೀ ಶತಸಹಸ್ರಪರೋಮಿತ ಏಕಃ ಸಮೋಪ್ಯಖಿಲದೋಷಸಮುಜ್ಜಿ ತೋಪಿ ಸರ್ವತ್ರ ಪೂರ್ಣಗಕೋರಿ ಬಹೂಪಮೋಭೂತ್ | ಪೂಜಾ ರಹಸ್ಯ ನಮೋಸ್ನನಂತಾಯ ಸಹಸ್ರಮೂರ್ತಯೇ ಸಹಸ್ರಪಾದಾಕ್ಷಿಶಿರೋರುಬಾಹವೇ ॥ ಸಹಸ್ರನಾಮ್ಮ ಪುರುಷಾಯ ಶಾಶ್ವತ ಸಹಸ್ರಕೋಟಿಯುಗಧಾರಿಣೇ ನಮಃ । 185 ಭಕ್ತನ ಭಕ್ತಿಪೂರ್ವಕ ಆಗ್ರಹದ ಪ್ರಾರ್ಥನೆಗೆ ಮನಕರಗಿದ ದಯಾಘನ ಸ್ವಾಮಿ ನಾವು ಪೂಜಿಸುವ ಪ್ರತಿಮೆಯಲ್ಲಿ ಸನ್ನಿಹಿತನಾಗುವ; ಸಂದೇಹವಿಲ್ಲ. ಅಭಿಷೇಕವಿಧಿ ಇಷ್ಟಾದ ಬಳಿಕ ಭಗವಂತ ಧರಿಸಿದ ಚಕ್ರಾರಿ ಆಯುಧಗಳಿಗೆ ಹಾಗೂ ಆಭರಣಗಳಿಗೆ ವಂದಿಸಿ.ಅದನ್ನು ಕೆಳಗಿಳಿಸಬೇಕು. ನಂತರ ‘ಭೋ ಸ್ವಾಮಿನ್ ಸ್ನಾನಕ್ಕಾಗಿ ಮಜ್ಜನಾಲಯಕ್ಕೆ ಬಾ’ ಎಂದು ಬಿನ್ನಿಸಿ ‘ಇದಂ ವಿಷ್ಣುರ್ವಿಚಕ್ರಮೇ…’ (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ) ಎಂಬ ಮಂತ್ರದಿಂದ ಚಿನ್ನದ ಪಾದುಕೆಗಳನ್ನು ಒಪ್ಪಿಸಬೇಕು. ಛತ್ರಚಾಮರಾದಿ ವೈಭವಗಳಿಂದ ಕೈಹಿಡಿದು ಕರೆತರಬೇಕು. ‘ಭದ್ರಂ ರ್ಕಾಭಿ…’ ಮಂತ್ರಾರ್ಥ ವಿವರ ಪರಿಶಿಷ್ಟರಲ್ಲಿದೆ ಎಂಬ ಮಂತ್ರದಿಂದ ಸ್ನಾನಪೀಠದಲ್ಲಿ ಕುಳ್ಳಿರಿಸಬೇಕು. ಪುನಃ ಆವಾಹನಾದಿ ಆರು ಮುದ್ರೆಗಳನ್ನು ತೋರಿಸಬೇಕು. ಮೃತ್ತಿಕಾಶೌಚ (ಮೃತ್ತಿಕೆಯಿಂದ ಕೈಕಾಲು ತೊಳೆಯುವದು), ಗಂಡೂಷ (ನೀರಿನಿಂದ ಬಾಯಿ ಮುಕ್ಕಳಿಸುವದು), ದಂತಧಾವನ (ಹಲ್ಲು ಉಜ್ಜುವದು) ಹಾಗೂ ಮುಖಪ್ರಕ್ಷಾಲನೆ (ಮುಖ ತೊಳೆಯುವದು)ಗಳಿಗಾಗಿ ನಾರಾಯಣಮಂತ್ರದಿಂದ ಜಲವನ್ನು ಸಮರ್ಪಿಸಬೇಕು. ವಾಯುದೇವರ ಕೈಯಿಂದ ಛತ್ರ, ಚಾಮರ, ದರ್ಪಣ, ಪೀಠಗಳನ್ನು ಕೊಡಿಸುವದಕ್ಕಾಗಿ ಪ್ರತ್ಯೇಕವಾಗಿ ನಾರಾಯಣಮಂತ್ರದಿಂದ ತುಲಸಿಯನ್ನಾಗಲೀ, ಜಲವನ್ನಾಗಲೀ ಸಮರ್ಪಿಸಬೇಕು. ಹಾಗೆಯೇ ರಮಾದೇವಿಯ ಕೈಯಿಂದ ಕೇಶಸಂಸ್ಕಾರ ಕೂದಲನ್ನು ಬಾಚುವರು), ಅಂಗಮರ್ದನ (ಎಣ್ಣೆ ಹಚ್ಚಿ ಮೈ ಕೈಗಳನ್ನು ಒತ್ತುವದು) ಸುಗಂಧ ತೈಲ ಹಾಗೂ ಕಸ್ತೂರಿ ಮುಂತಾದವುಗಳ ಕಲ್ಕ (ಎಣ್ಣೆ ಹೋಗಿಸುವದಕ್ಕೆ ಬೇಕಾದ ಪುಡಿ) ಇವುಗಳಿಂದ ಅಭ್ಯಂಗ, ಚಿನ್ನದ ಪಾತ್ರೆಯಲ್ಲಿ ಉದ್ಯೋದಕಸ್ನಾನ ಇವುಗಳಿಗಾಗಿ ತುಲಸೀದಲಗಳನ್ನು ಸಮರ್ಪಿಸಬೇಕು. ಅರ್ಘ ಲಕ್ಷ್ಮೀ ಹಸ್ತದಿಂದ ಮೂಲಮಂತ್ರ ‘ಆಪೋಹಿಷ್ಠಾ…’, ಪಾದ್ಯ ಸರಸ್ವತೀ ಹಸ್ತದಿಂದ ಮೂಲಮಂತ್ರ ‘ಅಸ್ಮಿನ್ ರಾಷ್ಟೇ…’, ಆಚಮನ ರತಿಯ ಕೈಗಳಿಂದ ಮೂಲಮಂತ್ರ ‘ಶಂನೋ ದೇವೀ….’, ಮಧುಪರ್ಕ ಬ್ರಹ್ಮನಿಂದ ಮೂಲಮಂತ್ರ ‘ಮಧುವಾತಾ…’, ಪುನರಾಚಮನ ಶಾಂತಿಯಿಂದ ಮೂಲಮಂತ್ರ ‘ಶಂನೋ ದೇವೀ …’, ಸ್ನಾನ ವರುಣನಿಂದ ಮೂಲಮಂತ್ರದಿಂದ ಸಮರ್ಪಿಸಬೇಕು. ‘ಅಸ್ಮಿನ್ ರಾಷ್ಟ್ರೀ…’, (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ ಸದಾ ರಹಸ್ಯ ಪಂಚಾಮೃತಾಭಿಷೇಕ ಬಳಿಕ ಹಾಲು, ಮೊಸರು, ತುಪ್ಪ, ಜೇನು, ಶರ್ಕರ, ಇವುಗಳ ಅಭಿಷೇಕಗಳನ್ನು ಮಾಡಬೇಕು. ನೀರಿನ ಅಭಿಷೇಕವನ್ನು ಮಾಡಿದಾಗ ಭಗವಂತ ಹತ್ತು ಅಪರಾಧಗಳನ್ನು ಕ್ಷಮಿಸುತ್ತಾನೆ. ಕ್ಷೀರಾಭಿಷೇಕದಿಂದ ನೂರು ಅಪರಾಧಗಳನ್ನು, ಮೊಸರಿನ ಅಭಿಷೇಕದಿಂದ ಸಾವಿರ, ತುಪ್ಪದಿಂದ ಹತ್ತುಸಾವಿರ, ಜೇನಿನಿಂದ ಲಕ್ಷ, ಕಬ್ಬಿನಹಾಲಿನಿಂದ ಹತ್ತು ಲಕ್ಷ ತೆಂಗಿನ ನೀರಿನಿಂದ ಕೋಟಿ, ಸುಗಂಧ ಸ್ವಾರೂರಕರಿಂದ ಅನಂತ ಅಪರಾಧಗಳನ್ನು ಕ್ಷಮಿಸುವ ಎಂದು ಶಾಸ್ತ್ರವಚನ. ಪ್ರತಿಯೊಂದು ಅಭಿಷೇಕವಾದ ಮೇಲೆ ಶುದ್ಧೋದಕದಿಂದ ಅಭಿಷೇಕ ಮಾಡಿ, ವಸ್ತ್ರ, ಆಭರಣ, ಯಜ್ಯೋಪವೀತ ಆಸನ, ಗಂಧ, ಪುಷ್ಪ, ಧೂಪ, ದೀಪ, ಫಲ ನೈವೇದ್ಯ, ನಮಸ್ಕಾರಗಳೆಂಬ ಹತ್ತು ಉಪಚಾರಗಳನ್ನು ಸಮರ್ಪಿಸಬೇಕು. ಇದರ ಜೊತೆಗೆ ಅನುಸಂಧಾನ. ಭಗವಂತನಿಗೆ ನಾವು ಎರೆಯುವ ಹಾಲು ಅಪರೂಪವಲ್ಲ. ನಾವು ಕೊಡುವ ಹಾಲಿಗಾಗಿ ಕಾದು ಕೂತಿರುವ ಎಂದು ತಿಳಿಯುವ ಅಗತ್ಯವಿಲ್ಲ. ಈ ಹಾಲು ಎರೆದು ನಾವು ಅವನಿಗೆ ಬಹಳ ದೊಡ್ಡ ಉಪಕಾರವನ್ನೂ ಮಾಡುತ್ತ ಇಲ್ಲ. ಏಕೆಂದರೆ ಹಾಲುಗಡಲಿನಲ್ಲಿ ಎಂದೆಂದಿಗೂ ವಿಹರಿಸುವವನಾತ ಮೇಲಾಗಿ ನಿತ್ಯರಲ್ಲೂ ಆಪ್ತಕಾಮ. ಆದರೂ ನಾವು ಸಲ್ಲಿಸುವ ಈ ಪದಾರ್ಥಗಳನ್ನು ಪರಮಸ್ನೇಹದಿಂದ ಸ್ವೀಕರಿಸುತ್ತಾನೆ. ಇದೇ ನಮ್ಮ ಮಹಾಭಾಗ್ಯವೆಂದು ತಿಳಿಯಬೇಕು. ಅಲ್ಲದೇ, ಹಸು ತಿನ್ನುವ ನಾನಾ ಬಗೆಯ ತೊಪ್ಪಲು, ಹಾಗೂ ಕಾಳು ಕಡಿಗಳಲ್ಲಿ? ಅದರಿಂದ ನಿಷ್ಪನ್ನವಾಗುವ ಪೌಷ್ಟಿಕ ಹಾಲೆಲ್ಲಿ? ಇದೆಷ್ಟು ಅದ್ಭುತ! ಇದಕ್ಕೆಲ್ಲ ಪ್ರಾಣಪತಿ ಪರಮೇಶ್ವರನ ಕೃಪೆಯೇ ಕಾರಣವಲ್ಲವೇ? ಜೀನಿನ ಬಗೆಗೂ ಹೀಗೆಯೇ, ದುಂಬಿ ಕುಸುಮಪ್ರೇಮಿ, ಹೂವನ್ನು ಹಿಂಡುವರಿಲ್ಲ. ಕೆಡಿಸುವದಿಲ್ಲ, ಬಾಡಿಸುವರೂ ಇಲ್ಲ. ಆದರೆ ಯಾರ ಕೈಗೂ ಸುಲಭವಾಗಿ ಸಿಗದಷ್ಟು ಸೂಕ್ಷ್ಮವಾಗಿರುವ ಮಕರಂದವನ್ನ ತನ್ನ ನಿರ್ಮಲ ಮುಖದಿಂದ ಹೊರಸೆಳೆಯುತ್ತದೆ. ಜೋಪಾನವಾಗಿ ತನ್ನ ಅಂಗದಲ್ಲಿಡುತ್ತದೆ. ಬಳಿಕ ತಾನು ಕಟ್ಟಿದ ಹುಟ್ಟಿನಲ್ಲಿ ಭದ್ರವಾಗಿ ಕಾದಿರಿಸುತ್ತದೆ. ಇದು ಎಷ್ಟು ಆಶ್ಚರ್ಯ! ಇದೆಲ್ಲ ದೇವರ ಲೀಲೆಯಲ್ಲವೇ? ಈ ಮೇಲೆ ಹೇಳಿದ ಅನುಸಂಧಾನಗಳನ್ನೆಲ್ಲ ಮನದಲ್ಲಿ ಮಾಡುತ್ತಾ ದೇವರಿಗೆ ಅಭಿಷೇಕಗೈಯಬೇಕು. ಹಾಲಿನಲ್ಲಿ ಹಾಲಿನ ರೂಪದಿಂದ ಮೊಸರಿನಲ್ಲಿ ಮೊಸರಿನ, ಜೀನಿನಲ್ಲಿ ಜೀವ, ತುಪ್ಪದಲ್ಲಿ ತುಪ್ಪರ, ಹಣ್ಣಿನಲ್ಲಿ ಹಣ್ಣಿನ ರೂಪಗಳಿಂದಿರುವ ಭಗವಂತನು ನಾವು ನಮ್ಮಂತರ್ಯಾಮಿ) ಆ ಆ ಪದಾರ್ಥಗಳನ್ನು ಅಭಿಷೇಕ ಮಾಡುತ್ತಿರುವಾಗ ಪ್ರತಿಮೆಯಲ್ಲಿರುವ ದೇವರಿಗೆ ಅಭಿಷೇಕವಾಗಿ ಸುರಿಯುತ್ತಾನೆ. ಇದು ಸ್ವಾಖ್ಯ ಕ್ಷೀರಾದ್ಯಭಿಷೇಕ. ಪೂಜಾ ರ ಶುದ್ಧಾಭಿಷೇಕ 187 ಇದಾದ ಬಳಿಕ ಶುದ್ಧೋದಕಸ್ನಾನವನ್ನು ಕಲಶಜಲದಿಂದ ತುಂಬಿದ ಶಂಖದಿಂದಲೇ ಮಾಡಿಸಬೇಕು. ಅಭಿಷೇಕಕಾಲದಲ್ಲಿ ಘಂಟಾನಾದವನ್ನು ತಾನು ಮಾಡಬೇಕು. ಅಥವಾ ಇನ್ನೊಬ್ಬರಿಂದ ಮಾಡಿಸಬೇಕು. ಆಗ ಪುರುಷಸೂಕ್ತ, ವಿಷ್ಣು ಸೂಕ್ತ ಘರ್ಮಸೂಕ್ತ, ಸಮುದ್ರಸೂಕ್ತ ‘ಆತ್ಮಾಹಾರ್ಷಸೂಕ್ತ’, ‘ವಿಶ್ವಕರ್ಮಸೂಕ್ತ’, ಪವಮಾನ, ಕೊನೆಯ ಪಕ್ಷ ‘ಪವಸ ఎంబ ವರ್ಗತ್ರಯ, ‘ಯಣಂದೋಲ್ಲ’ ಎಂಬ ಒಂದು ವರ್ಗ, ‘ಜಿತಂತೇ ಸ್ತೋತ ‘ಸುವರ್ಣ ಫರ್ಮಾನುವಾಕ’, ‘ನಾರಾಯಣವರ್ಮ’, ‘ಬ್ರಹ್ಮಸೂತ್ರ’, ‘ಅಷ್ಟಮಹಾಮಂತ್ರ’ ‘ಅಣುಭಾಷ್ಯ’ಗಳನ್ನು ಕಠಿಸಬೇಕು. ಹೀಗೆ ಸ್ನಾನಕಂಭದಿಂದ ಅಭಿಷೇಕ. ಬಳಿಕ ಪೂರ್ಣಕುಂಭವನ್ನೇ ಎತ್ತಿ ‘ಓಂ ಅ ಅಜಾಯ ನಮಃ’ ಎಂದು ಮೊದಲು ಮಾಡಿ ‘ಓಂ ಶಿಂಶುಮಾರಾಯ “ಓಂ ಶಿಂಶುಮಾರಾಯ ನಮಃ’ ಎನ್ನುವದರವರೆಗೆ ಎಲ್ಲ ಕಲಶದೇವತೆಗಳ ನಾಮವನ್ನುಚ್ಚರಿಸಿ ಅಭಿಷೇಕಮಾಡಬೇಕು. ಕಲಶಗಳಲ್ಲಿರುವ ಅಜಾದಿ ಭಗವದ್ರೂಪಗಳು ಪ್ರತಿಮೆಯಲ್ಲಿರುವ ಬಿಂಬರೂಪದೊಡನೆ ಐಕ್ಯವನ್ನು ಹೊಂದುತ್ತಿರುವರು ಎಂದು ಅನುಸಂಧಾನಿಸಬೇಕು. ಈ ಹಿಂದೆ ತಿಳಿದಂತೆ ಚಿದ್ಧನ, ಆನಂದಮಯ, ಗುಣಮಯನಾದ ಭಗವಂತ ಪ್ರತಿಮೆಯಲ್ಲಿ ಇರುವ, ಆತನೇ ಅಭಿಷೇಕಜಲರಲ್ಲೂ ಇರುವ ಜಡಜಲದಲ್ಲೂ ಅರಕ್ಕಭಿಮಾನಿಗಳಾದ ಗಂಗಾರಿ ದೇವತೆಗಳಲ್ಲೂ ಬುಧ, ವರುಣ, ಮುಖ್ಯಪ್ರಾಣ, ರಮಾದೇವಿಯರಲ್ಲೂ ಜಲರೂಪದಿಂದ ಇರುತಿರುವ ನೀರು ‘ಅಸ್ತಿ’ಯಾದುದು, ದ್ರವವಾದುದು, ಜಲವಾದುದು ದೇವರಿಂದ, ಇದಕ್ಕೆ ಮೇಲಾಗಿ ನೀರಿನಲ್ಲಿಯ ರಸಾರಿ ಗುಣಗಳಿಗೆ ಕಾರಣನಾರವನೂ ದೇವರು. ರಸಾರಿಗುಣಗಳು ನೀರಿನಲ್ಲಿಯ ಉಳಿದೆಲ್ಲ ಗುಣಗಳಿಗಿಂತ ಶ್ರೇಷ್ಠ ಗುಣ. ತೃಪ್ತಿ ಪಡಿಸುವ ಗುಣ. ಅಂತೆಯೇ ಅದನ್ನು ಸಾರಗುಣವೆನ್ನುವರು. ರಸಾರಿ ಗುಣಗಳು ಶ್ರೇಷ್ಠ ‘ಸಾರ’ ವಾಗಿರುವದಕ್ಕೂ ದೇವರೇ ಮೂಲ. ಇಂಥ ದೇವರು ತನ್ನ ಅಸಂಖ್ಯಗುಣಗಳಿಂದಾಗಿ ಅನಂತಾನಂದಮಯ. ಅಂತೆಯೇ ಆಪ್ತಕಾಮ. ಕಾರಣ, ನಮ್ಮಿಂದ ಅವನಿಗೇನೂ ಬೇಕಿಲ್ಲ, ಮಾತ್ರವಲ್ಲ, ಸಿರಿ, ವಿಧಿ ಮುಂತಾದ ಯಾರಿಂದಲೂ. ಆದುದರಿಂದಲೇ ಯಾವ ವ್ಯಕ್ತಿ ಹಾಗೂ ವಸ್ತುವಿನ ಬಗೆಗೂ ಆದರ ಇರುವ ಅಗತ್ಯ ಇಲ್ಲ. ಹೀಗಿದ್ದರೂ ಜಲದಲ್ಲಿಯ ದೇವರು ಪ್ರತಿಮೆಯಲ್ಲಿಯ ದೇವರನ್ನು ಅರ್ಚಿಸುವನು. ಅಂದರೆ ತನ್ನನ್ನು ತಾವೇ ಪೂಜೆ ಮಾಡಿಕೊಂಬ188 ಪೂಜಾ ರಹಸ್ಯ ಈ ಬಗೆಯ ಪೂಜೆ ಮಾಡಿಕೊಳ್ಳಲು ಭಗವಂತ ಪೂರ್ಣ ಸ್ವತಂತ್ರ ಅವನಿಗೆ ಯಾರ ಹಂಗೂ ಇಲ್ಲ. ಅಂತೆಯೇ ಯಾರೂ ಮಧ್ಯಸ್ಥರಾಗಬೇಕಿಲ್ಲ. ಆದರೂ ಕರುಣಾಮಯ ಶ್ರೀಹರಿಯು ನನ್ನನ್ನು ಮಧ್ಯಸ್ಥನನ್ನಾಗಿ ಮಾಡಿ -ಅರ್ಥಾತ್ ಸಿರಿ, ವಿಧಿ, ವಾಯುಗಳ ಮುಖಾಂತರ ಸ್ವಾಧೀನ ಕರ್ತೃತ್ವವನ್ನು ನನಗೆ ನೀಡಿ- ಅಭಿಷೇಕ, ಪೂಜಾರಿ ಕರ್ಮಗಳನ್ನು ನನ್ನಿಂದ ಮಾಡಿಸುತಲಿಪ್ಪ ನನಗೆ ಕಿಂಚಿತ್ತಾದರೂ ಸ್ವಾತಂತ್ರ್ಯವಿಲ್ಲದಿರುವಾಗ ತಾನೇ ನನ್ನಿಂದ ಕರ್ಮವನ್ನು ಮಾಡಿಸಿ ಫಲವನ್ನು ದಯಪಾಲಿಸಿದ ಆತ ದಯಾಘನನೇ ಸರಿ, ಇತ್ಯಾದಿಯಾಗಿ ಚಿಂತಿಸಬೇಕು. ಬಳಿಕ ನಾರಾಯಣ ಮಂತ್ರವನ್ನು ಜಪಿಸುತ್ತಾ ಬಟ್ಟೆಯಿಂದ ಪ್ರತಿಮೆಯನ್ನು ಒರಿಸಬೇಕು. ‘ಅಭಿವಸ್ತ್ರಾ…’ (ಮಂತ್ರಾರ್ಥ ವಿವರ ಪರಿಶಿಷ್ಟರಲ್ಲಿದೆ) ಎಂಬ ಮಂತ್ರದಿಂದ ಸಂಪುಟದಲ್ಲಿ ವಸ್ತ್ರವನ್ನು ಹಾಸಿ ಶಾಲಿಗ್ರಾಮ, ಚಕ್ರಾಂಕಿತಗಳನ್ನು ಅಲ್ಲಿ ಇಡಬೇಕು. “ಓ ದೇವ ಅಲಂಕಾರ ಪೀಠವನ್ನು ಕುರಿತು ಆಗಮಿಸು’ ಎಂದು ವಿಜ್ಞಾಪಿಸಬೇಕು. ಪಾದುಕೆಗಳನ್ನು ನೀಡಿ ಛತ್ರಚಾಮರಾದಿ ವೈಭವಗಳಿಂದ ಬರುತ್ತಿರುವ ಭಗವಂತನ ಕೈಹಿಡಿದು ಕರೆತಂದು ಕೂಡಿಸಬೇಕು. ಸ್ನಾನಾಂಗ ಪಾದ್ಯವನ್ನೂ ಆಚಮನವನ್ನೂ ಅರ್ಪಿಸಬೇಕು. ‘ಯುವಂ ವಸ್ತ್ರಾಣಿ…’ (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ) ಎಂಬ ಮಂತ್ರದಿಂದ ಎರಡು ಬಟ್ಟೆಗಳನ್ನು ಸಮರ್ಪಿಸಬೇಕು. ಕೂದಲುಗಳನ್ನು ಬಾಚಬೇಕು. ವಿಭೂಷಣ, ‘ಹಿರಣ್ಯರೂಪು…’ (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ) ಎಂಬ ಮಂತ್ರರಿಂದ ಅಡಿಯಿಂದ ಮುಡಿಯವರೆಗಿನ ಅಂಗಾಂಗಗಳಿಗೆ ಆಭರಣಗಳನ್ನು ತೊಡಿಸಬೇಕು. ಕಾಲೆರಳುಗಳಿಗೆ ಉಂಗುರಗಳು, ಕಾಲಿಗೆ ಕಿರುಗೆಜ್ಜೆ ಸೊಂಟಕ್ಕೆ ಉಡಿದಾರ, ಝಲಿರೆಂದು ಶಬ್ದಮಾಡುವ ಕಂಚಿ, ಕೈಬೆರಳುಗಳಿಗೆ ಉಂಗುರ, ಮಣಿಗಂಟಿಗೆ ಕಂಕಣ, ಅದರ ಹಿಂದೆ ಕಡಗ, ಸ್ವಲ್ಪ ಮೇಲೆ ನಾಗಮುರಿಗೆ, ಅದಕ್ಕೆ ಮೇಲೆ ತೋಳುಬಂದಿ, ಬಗೆ ಬಗೆಯ ರತ್ನಗಳಿಂದ ಶೋಭಿಸುವ ವೈಜಯಂತೀ ಮಾಲೆ, ಕೋಟಿಸೂರ್ಯಚಂದ್ರರ ಕಾಂತಿಯಂತೆ ಹೊಳೆಯುವ ಕೌಸ್ತುಭಮಣಿ, ಯಜ್ಯೋಪವೀತ, ಕಿವಿಗೆ ಮಕರಕುಂಡಲ, ತಲೆಗೆ ಕಿರೀಟ. ಇವೆಲ್ಲವನ್ನು ನಮ್ಮ ಹೃದಯ ಸಾಮ್ರಾಜ್ಯದ ಅಧಿದೈವನಿಗೆ ಭಕ್ತಿ ಶ್ರದ್ಧೆಗಳಿಂದ ಸಮರ್ಪಿಸಬೇಕು. ಪೂಜಾ ರಹಸ್ಯ 189 ಅನೇಕ ರತ್ನಗಳಿಂದ ಮಾಡಿದ ತುಲಸೀದಲ ಸೇರಿಸಿದ ಮಾಲೆಯೇ ವೈಜಯಂತಿಮಾಲೆ. ಇದಕ್ಕೆ ಸಿರಿ ಅಭಿಮಾನಿನೀ, ಕೋಟಿಸೂರ್ಯ ಕೋಟಿಚಂದ್ರಮರನ್ನು ಮೀರಿಸುವ ಹೊಳಪಿನ ಕಂಠಮಣಿ ಕೌಸ್ತುಭ, ಇದಕ್ಕೆ ಬ್ರಹ್ಮ ಅಭಿಮಾನಿ. ಭಗವಂತನಿಗೆ ಭಗವಂತನೇ ಭೂಷಣನಾಗಿರುವ, ಅಂದರೆ ಕಾಲಿನ ಗೆಜ್ಜೆಯಿಂದ ತಲೆಯ ಕಿರೀಟರವರೆಗಿನ ಎಲ್ಲ ಆಭರಣಗಳ ರೂಪದಲ್ಲಿ ತಾನೇ ತನ್ನನ್ನು ಭೂಷಿಸಿರುವ. ಇದರಂತೆ ಸಿರಿಯು ಶ್ರೀಹರಿಯನ್ನು ಒಡವೆಗಳಾಗಿ ಸಿಂಗರಿಸಿದ್ದಾಳೆ. ಈ ಎರಡು ಬಗೆಯ ಅಲಂಕಾರಗಳಿಗೆ ಹೊರತಾಗಿ ಜಡ ಆಭರಣಗಳೂ ದೇವರಿಗುಂಟು, ಆ ಆಭರಣಗಳಿಗೆ ರಮಾ ಬ್ರಹ್ಮಾದಿದೇವತೆಗಳು ಅಭಿಮಾನಿ ಗಳಾಗಿರುವರು. ಇನಿತು ದೇವತಾಸಾರ್ವಭೌಮನಾದ ಸಿರಿಯರಸನಿಗೆ ನಮ್ಮ ಈ ಕಿರು ಅಲಂಕಾರಗಳನ್ನು ಅರ್ಪಿಸಿ ಮೆಚ್ಚಿಸಿ ನಾವು ತೃಪ್ತಿಪಡಬೇಕು. ಗಂಧ- ‘ಭೋ ಸ್ವಾಮಿನ್ ಭೋಗಸಿಂಹಾಸನಕ್ಕೆ ಬಾ’ ಎಂದು ಪ್ರಾರ್ಥಿಸಿ ಕರೆತಂದು ಆಸನದಲ್ಲಿ ಕೂರಿಸಬೇಕು. ಆಮೇಲೆ ಅಗರು, ತುಲಸಿಕಾವ್ಯ, ಕದಂಬ, ದೇವದಾರು, ಬಿಲ್ವ, ಅಗಸ್ತಿ, ಚಂದನ ಕುಂಕುಮಗಳಿಂದ ನಿರ್ಮಿಸಿದ ಗಂಧವನ್ನು ತುಲಸೀದಲಸಹಿತವಾಗಿ ಶಂಖಕ್ಕೆ ಸ್ಪರ್ಶಮಾಡಿಸಿ ದೇವರಿಗೆ ಸಮರ್ಪಿಸಬೇಕು. ಆಗ ‘ಗಂಧದ್ವಾರಾಂ…..’ (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ) ‘ಶ್ರೀಖಂಡ ಚಂದನಂ…’ ಎಂಬ ಮಂತ್ರಗಳನ್ನನ್ನಬೇಕು, ಬಳಿಕ ತುಲಸೀ ಅರ್ಚನೆ. ತುಲಸೀದಲಗಳನ್ನು ಒಂದೊಂದಾಗಿ ಏರಿಸಬೇಕು. ತುಲಸಿ ಅರ್ಚನೆಗೆ ಮಹಾ ಫಲವನ್ನು ಹೇಳಿದ್ದಾರೆ. ಭಗವಂತನ ಸಾಮೀಪ್ಯವೇ ಇದರ ಮಹಾ ಫಲ. ಅದರಲ್ಲೂ ಒಂದೊಂದು ನಾಮಗಳನ್ನು ಸ್ಮರಿಸುತ್ತ ತುಲಸೀ ಅರ್ಚನೆಯ ಫಲ ಹೇಳಲು ಅಳವಲ್ಲ. ಇಂಥ ಮಹತ್ತರವಾದ ಶ್ರೀಹರಿಪೂಜಾಸಾಧನವಾಗಿದೆ ಶ್ರೀತುಲಸಿ. ತುಲಸೀ ಸಮರ್ಪಣೆಯಂತೆ ದೂರ್ವಾಂಕುರ, ಬಿಲ್ವ, ಶಮೀ, ಶೃಂಗಾರಕ, ಮಾಲತಿ, ಕುಶ ಮುಂತಾದವುಗಳ ಎಲೆಗಳನ್ನು ಸಮರ್ಪಿಸುವದು ಶಾಸ್ತ್ರಸಿದ್ಧ ಸರ್ವಯಜ್ಞಗಳಿಂದ ಲಭಿಸದ ಪುಣ್ಯವನ್ನು ದೂರ್ವಾಂಕುರಗಳಿಂದ ಪೂಜಿಸಿದರೆ ಭಗವಂತ ನೀಡುವ, ಕಾರಣ ದೂರ್ವಾಂಕುರಗಳನ್ನು ಏರಿಸಬೇಕು. ಬಿಲ್ವಪತ್ರಸಮರ್ಪಿಸಿದವ ಮುಕ್ತಿಯಲ್ಲಿ ಪೂಜಿತನಾಗುವ. ಆದ್ದರಿಂದ ಬಿಲ್ವಪತ್ರವನ್ನು ಸಮರ್ಪಿಸಬೇಕು. ತಪ್ಪಿಯಾದರೂ ಮಾನವ ಶಮೀಪತ್ರವನ್ನು ದೇವರಿಗರ್ಪಿಸಿದಲ್ಲಿ ಅವನ ಪ್ರಸಾದದಿಂದ ಪರಗತಿಯನ್ನು ಹೊಂದುವದರಲ್ಲಿ ಸಂದೇಹವಿಲ್ಲ. ಶೃಂಗಾರಕದಿಂದ ಭಗವಂತನ್ನನ್ನರ್ಚಿಸಿರವ ಜರಾ ರೋಗಗಳಿಂದ ಮುಕ್ತನಾಗಿ ದೇವರನ್ನು ಹೊಂದುವ, 190 ಪೂಜಾ ರಹಸ್ಯ ತುಲಸೀಪುಷ್ಪಗಳನ್ನು ಸಮರ್ಪಿಸುವಾಗ ಮತ್ಸಾದಿ ಹತ್ತು ಕೇಶವಾದಿ ಇಪ್ಪತ್ನಾಲ್ಕು, ನಾರಾಯಣಾದಿ ನೂರು, ವಿಶ್ವಾದಿಸಹಸ್ರ, ನಾಮಗಳನ್ನು ಬ್ರಹ್ಮಸೂತ್ರಗಳನ್ನು ಪರಿಸಬೇಕು. ದೇವರಿಗೆ ಮಾಲಾಸಮರ್ಪಣೆಯಿಂದ ಅನ್ನಲಾಭವಾಗಿವದು ನಿಶ್ಚಿತ. ಇಲ್ಲಿ ಕೆಲ ಅನುಸಂಧಾನಗಳು, ವಿಶ್ವದಲ್ಲಿ ಅನಂತ ಪದಾರ್ಥಗಳು, ಅದರ ಬಗೆಗಳೂ ಅನಂತ, ಅವುಗಳಿಗಿರುವ ಗಂಧವೂ ಅನಂತ, ಗಂಧದ ಜಾತಿಗಳೂ ಅನಂತ. ಒಂದು ಹೂವಿನಂತೆ ಇನ್ನೊಂದಕ್ಕೆ ಪರಿಮಳವಿಲ್ಲ. ಅಗರು, ತುಲಸಿ, ಕದಂಬ, ಚಂದನ ಮುಂತಾದ ಕಟ್ಟಿಗೆಗಳಿಗೂ, ಸಂಪಿಗೆ, ಮಲ್ಲಿಗೆ, ಕೇದಿಗೆ, ಜಾಜಿ, ಕೇಶರ ಮುಂತಾದ ಹೂಗಳಿಗೂ ತನ್ನದೇ ಆದ ಅಸಾಧಾರಣ ಪರಿಮಳವಿದೆ. ಈ ಪರಿಮಳವನ್ನು ನಾವು ಕೊಟ್ಟಿಲ್ಲ ಅದು ಆಯಾ ಹೂಗಳ ಸ್ವಂತ ಆಸ್ತಿಯೂ ಅಲ್ಲ. ಇದಕ್ಕೆಲ್ಲ ದೇವರು ಸ್ವತಂತ್ರ ಕಾರಣ. ಹೂಗಳಲ್ಲಿ ಚಿನ್ನಯ ಹೂವಾಗಿ ಅವುಗಳ ಪರಿಮಳಗಳಲ್ಲಿ ಚಿನ್ಮಯಪರಿಮಳನಾಗಿ ಇದ್ದು ನಿಯಮಿಸುತ್ತಲಿರುವ, ದೇವರಿಗೆ ಅನಂತ ಅನಂತ ಬಗೆಯ ಪರಿಮಳಗಳಿವೆ. ಆ ತನ್ನ ಅನಂತ ಪರಿಮಳಗಳಲ್ಲಿಯ ಒಂದೊಂದನ್ನು ಒಂದೊಂದು ಜಾತಿಯ ಹೂವಿನಲ್ಲಿರಿಸಿ, ತನ್ನ ಪರಿಮಳದಂಥ ಗಂಧವನ್ನು ಆ ಹೂವಿನ ಜಾತಿಗೇ ಕೊಟ್ಟು ಆ ಹೂವಿನ ಸ್ವಭಾವವನ್ನಾಗಿ ಮಾಡಿರುವ, ಹೀಗಾಗಿ ಇಡಿಯ ವಿಶ್ವದಲ್ಲಿರುವ ಅನಂತ ಗಂಧಗಳ ಮೂಲ ಶ್ರೀಹರಿಯೇ. ಇಷ್ಟೇ ಏನು? ವಿಶ್ವದಲ್ಲಿ ಎಲ್ಲೆಲ್ಲೂ ಕಾಣಸಿಗದ, ಸಿರಿವಿಧಿಗಳಿಗೂ ಗೋಚರವಾಗದ ಅನಂತಾನಂತಗಂಧರೂಪ ‘ಸರ್ವಗಂಧಃ’ ‘ಪುಣ್ಯ ಗಂಧಃ’ ಭಗವಂತ. ಆದರೆ ದೇವರ ಈ ಯಾವ ಗಂಧವೂ ಹೂವಿನ ಗಂಧದಂತಲ್ಲ. ಹೂವಿನ ಗಂಧ ಜಡ, ಚಿನ್ಮಯವಲ್ಲ. ಬೀಜದಿಂದ ಹುಟ್ಟುವದು, ಅನಾದಿಯಲ್ಲ. ಕೆಲಕಾಲದ ಬಳಿಕ ವಿಕಾರಗೊಳ್ಳುವದು, ಅವಿಕಾರಿಯಲ್ಲ. ಮುಂದೆ ನಾಶವಾಗುವದು ಅವಿನಾಶಿಯಲ್ಲ. ಪಂಚಮಹಾಭೂತಗಳಿಂದ ಬಂದಿರುವರು, ಅಪ್ರಾಕೃತವಲ್ಲ. ಕೊನೆಯದಾಗಿ ದೇವರಿಗಧೀನವಾದುದು, ಸ್ವತಂತ್ರವಲ್ಲ. ಆದರೆ ದೇವರ ಗಂಧ ಚಿನ್ಮಯ, ಜಡವಲ್ಲ; ಅನಾದಿ, ಹುಟ್ಟುವರಲ್ಲ ಅವಿಕಾರಿ, ಅವಿನಾಶಿ, ಅಪ್ರಾಕೃತ, ಕೊನೆಗೆ ಸ್ವತಂತ್ರ ಇದಲ್ಲದೇ ಹೂವಿನ ಪರಿಮಳದ ಕುರಿತಾಗಿ ಒಂದು ಆಶ್ಚರ್ಯ, ವಿಜ್ಞಾನ ‘ಹೇಗೆ?’ ಎನ್ನುವ ಪ್ರಶ್ನೆಯನ್ನು ಉತ್ತರಿಸಿದರೂ ‘ಹೀಗೇಕೆ?, ಹೀಗೇ ಏಕೆ?’ ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವದಿಲ್ಲ. ಆದುದರಿಂದ ಈ ಆಶ್ಚರ್ಯವನ್ನು ಇಲ್ಲವಾಗಿಸಲು ಸಾಧ್ಯವಿಲ್ಲ. ಹೂವಿನಲ್ಲಿಯ ಪರಿಮಳ ಮಣ್ಣಿನಲ್ಲಿ ನೀರಿನಲ್ಲಿ ಬೇರಿನಲ್ಲಿ, ಮರದಲ್ಲಿ ಕೊಂಬಿನಲ್ಲಿ, ಎಲೆಯಲ್ಲಿ, ಕಿಂ ಬಹುನಾ ಮೊಗ್ಗೆಯಲ್ಲೂ ಇಲ್ಲ. ಪೂಜಾ ರಹಸ್ಯ ಆದರೆ ಕೇವಲ ಹೂವಿನ ಆಸ್ತಿ, ಹೂವಿನ ಹಿರಿಮೆ, 191 ಗಿಡ, ಎಲೆ, ಮೊಗ್ಗೆಗಳಲ್ಲಿಲ್ಲೂ ಕಾಣದೇ ಹೂವಿನಲ್ಲಿ ಮಾತ್ರ ಆ ಪರಿಮಳ ಮನೆ ಮಾಡಿರುವದು ಆಶ್ಚರ್ಯ, ದೇವರ ಅಚಿಂತ್ಯ ಮಹಿಮೆ, ಪ್ರಖರ ವಿಕಟ ಪ್ರಪಂಚದಲ್ಲಿ ಎಲ್ಲೆಲ್ಲೂ ತುಂಬಿರುವ ದೇವರ ನಗೆಯ ರಸವನ್ನು, ಮಂದಹಾಸವಿಲಾಸವನ್ನು ಹೊರಸೂಸಲು ಹೂವೇ ಮಾಧ್ಯಮವೆಂದು ತೋರುತ್ತದೆ. ಅಂತೆಯೇ ‘ಪುಷ್ಪಹಾಸು’ ಎಂದು ಕರೆದರೇ? ಆಯುಧಗಳ ಪೂಜೆ- ಚಕ್ರಕ್ಕೆ ದುರ್ಗೆ ಅಭಿಮಾನಿದೇವತೆ, ಶಂಖಕ್ಕೆ ಶ್ರೀದೇವಿ, ಗದೆಗೆ ವಾಯು, ಪದ್ಮಕ್ಕೆ ಭೂದೇವಿ, ಖಡ್ಗಕ್ಕೆ ದುರ್ಗೆ, ಧನುಸ್ಸಿಗೆ ಸರಸ್ವತಿ, ಪಂಚಬಾಣಗಳಿಗೆ ಪಂಚ ಪ್ರಾಣರು ಎಂದು ಧೇನಿಸಿ ಆಯುಧಗಳನ್ನು (ಮನಸಾ) ಸಮರ್ಪಿಸಬೇಕು. ಇದರ ಜೊತೆಗೆ ಕೌಸ್ತುಭಕ್ಕೆ ವಿರಿಂಚ, ವನಮಾಲೆಗೆ ಶ್ರೀದೇವಿ, ಶ್ರೀವತ್ಸಕ್ಕೆ ಶ್ರೀ ಅಭಿಮಾನಿ ದೇವತೆಗಳೆಂದು ತಿಳಿಯಬೇಕು. ಇವರೆಲ್ಲರೆನ್ನು ಪೂಜಿಸಬೇಕು. ಆಭರಣಗಳ ಕುರಿತಾಗಿ ಹೇಳಿದಂತೆ ಆಯುಧಗಳ ಬಗೆಗೂ ತಿಳಿಯುವದು ಅಗತ್ಯ. ಭಗವಂತನೇ ಚಕ್ರಾದಿ ಆಯುಧಗಳಾಗಿರುವ, ಅವು ಚಿನ್ಮಯ ಆಯುಧಗಳು. ಈ ಆಯುಧಗಳಾಗಿರುವ ಭಗವಂತನೇ ಸ್ವತಂತ್ರನಾಗಿ ಶತ್ರುಗಳ ಸಂಹಾರಾದಿಗಳನ್ನು ಮಾಡುವನು. ರಮೆಯೂ ಆಯುಧಗಳಾಗಿರುವಳು. ಅವೂ ಚಿನ್ಮಯ. ಜಡ ಆಯುಧಗಳೂ ಇವೆ. ಅವುಗಳಲ್ಲಿ ಬೇರೆ ಬೇರೆ ಅಭಿಮಾನಿ ರೇವತೆಗಳಿರುವರು. ಆವರಣದೇವತಾ-ಪೂಜೆ, ೧) ಮಧ್ಯದಲ್ಲಿರುವ ದೇವರ ಎಡದಲ್ಲಿ ಶ್ರೀದೇವಿ. ಬಲದಲ್ಲಿ ಭೂದೇವಿ. ಕುದ್ರೋಲ್ಯ, ೨) ಪೂರ್ವ ಕುಗ್ಗೋ ದಕ್ಷಿಣ ಮಹೋಲ್ಯ ಪಶ್ಚಿಮ ವೀರೋಲ್ಯ, ಉತ್ತರ ಡ್ಯೂಲ್ಕ. ಆಗೇಯ, ನೈರ್ಋತ್ಯ, ವಾಯವ್ಯ, ಈಶಾನ್ಯಗಳೆಂಬ ನಾಲ್ಕೂ ಕೋಣಗಳಲ್ಲಿ ಸಹಸ್ರಲ್ಯ. ೩) ಪೂರ್ವ ವಾಸುದೇವ, ಆತ್ಮೀಯ ಮಾಯಾ, ದಕ್ಷಿಣ ಸಂಕರ್ಷಣ ನೈರ್ಯತ್ಯ ಜಯಾ, ಪಶ್ಚಿಮ ಪ್ರದ್ಯುಮ್ನ ವಾಯವ್ಯ ಕೃತಿ, ಉತ್ತರ ಅನಿರುದ್ಧ ಈಶಾನ್ಯ ಶಾಂತಿ ೪) ಪೂರ್ವ ಕೇಶವ ನಾರಾಯಣ, ಆಗ್ನೆಯ ಮಾಧವ, 192 ಪೂಜಾ ರಹಸ್ಯ ದಕ್ಷಿಣ ಗೋವಿಂದ ವಿಷ್ಣು ನೈಋತ್ಯ ಮಧುಸೂದನ, ಪಶ್ಚಿಮ ತ್ರಿವಿಕ್ರಮ ವಾಮನ, ವಾಯವ್ಯ ಶ್ರೀಧರ, ಉತ್ತರ ಹೃಷಿಕೇಶ ಪದ್ಮನಾಭ, ಈಶಾನ್ಯ ದಾಮೋದರ, 2) ಪೂರ್ವ ಮತ್ಸ ಕೂರ್ಮ, ಆಗ್ನಿಯ ವರಾಹ, ದಕ್ಷಿಣ ನರಸಿಂಹ ವಾಮನ, ನೈಋತ್ಯ ಭಾರ್ಗವ, ಪಶ್ಚಿಮ ರಾಮ ಕೃಷ್ಣ ವಾಯವ್ಯ ಬುದ್ಧ ಉತ್ತರ ಕಲ್ಕಿ ವಿಶ್ವರೂಪ, ಈಶಾನ್ಯ ಅನಂತ. ೬) ಪೂರ್ವ ಬ್ರಹ್ಮ ಆತ್ಮೀಯ ಸರಸ್ವತೀ, ದಕ್ಷಿಣ ವಾಯು ನೈರ್ಋತ್ಯ ಭಾರತೀ, ಪಶ್ಚಿಮ ಶೇಷ ವಾಯವ್ಯ ವಾರುಣೀ, ಉತ್ತರ ರುದ್ರ ಈಶಾನ್ಯ ಪಾರ್ವತೀ. ಎದುರಿನಲ್ಲಿ ಗರುಡ ಸೌಪರ್ಣಿ, ೭) ಪೂರ್ವ ಇಂದ್ರ, ಆಗ್ನೆಯ ಅಗ್ನಿ, ದಕ್ಷಿಣ ಯಮ, ನೈರ್ಋತ್ಯ ನಿರ್ಗತಿ, ಪಶ್ಚಿಮ ವರುಣ, ವಾಯವ್ಯ ವಾಯು, ಉತ್ತರ ಸೋಮ, ಈಶಾನ್ಯ ಈಶಾನ ಎದುರಿನಲ್ಲಿ ಬ್ರಹ್ಮ ಮತ್ತು ಶೇಷ ದೇವತಾ ಮನು ದೇವತೆಗಳ ಕುರಿತಾಗಿ ಕೆಲ ಮಹತ್ವದ ಅನುಸಂಧಾನಗಳು. ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ವಿಷ್ಣುವಿನ ಪಾರಮ್ಯವನ್ನು ಸಾರುವ ಅನುಪಮ ವೈಷ್ಣವಾಚಾರ್ಯರು. ಆಚಾರ್ಯರು ಹೇಳಿದಂತಹ ವಿಷ್ಣುಪಾರಮ್ಯವನ್ನು ಯಾವ ಯಾವ ವೈಷ್ಣವ ಆಚಾರ್ಯರೂ ಹೇಳಿಲ್ಲವೆನ್ನುವುದು ಶಾಸ್ತ್ರಮಗ್ನಮತಿಗಳಿಗೆ ಗೊತ್ತು. ಆದರೆ ಆಚಾರ್ಯರು ವಿಷ್ಣುವಿನ ಸರ್ವೋತ್ತಮತ್ವವನ್ನು ಸಾರುವ ಭರದಲ್ಲಿಯೋ, ಭಾವೋದ್ವೇಗದಲ್ಲಿಯೋ ಬೇರೆ ಯಾವ ದೇವತೆಯನ್ನೂ ಕಡೆಗಣಿಸಲಿಲ್ಲ. ತಮ್ಮ ಅನುಯಾಯಿಗಳಿಗೆ ಪರದೇವನ ಹಾಗೂ ದೇವತೆಗಳ ಕುರಿತಾಗಿ ಮಾಡಿದ ಉಪದೇಶಗಳಲ್ಲಿ ಕಾಣುವ ತೂಕ ಪರಮಾದ್ಭುತ. ತೀರ ಸಣ್ಣ ಸಂಗತಿ, ಅತಿ ಕ್ಷುದ್ರ ಮಾತು ಎಂದು ನಮಗೆ ಅನಿಸಿದುದನ್ನೂ ಆಚಾರ್ಯಪಾದರು ವೇದಾಂತದ ತಾತ್ತಿಕ ಹಿನ್ನಲೆಯಲ್ಲಿ ಗಂಭೀರವಾಗಿ ವಿಮರ್ಶಿಸುತ್ತಾರೆ. ಪೂಜಾ ರಹಸ್ಯ 193 ಅದಕ್ಕೆ ತಕ್ಕುದಾದ ಪರಮ ಸಮಂಜಸ ನಿರ್ಣಯವನ್ನೂ ಕೊಡುತ್ತಾರೆ. ಯಾವ ದೇವತೆಗೂ, ಯಾವ ದೇವತೆಯ ಮಾಹಾತ್ಮಕ್ಕೂ ತಿಲಮಾತ್ರವೂ, ಅಲ್ಲ ಅಣುಮಾತ್ರವೂ ಅಪಾಯವಾಗದಂತೆ ಅವರ ಸ್ವರೂಪವನ್ನು ನಿರೂಪಿಸುತ್ತಾರೆ. ಶ್ರೀಮದಾಚಾರ್ಯರು ಹೀಗೆ ನಿರೂಪಿಸದಿದ್ದಲ್ಲಿ ಯಾವ ದೇವತೆಯೂ -ವೇದಪುರಾಣೇತಿಹಾಸಗಳ ಮೇಲುನೋಟವನ್ನೇ ಹಿಂಬಾಲಿಸಿ ಓದುವ ಮಾನವನ ದೃಷ್ಟಿಯಲ್ಲಿ ತನ್ನ ದೇವತ್ವವನ್ನು ಕಾದಿರಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ಆ ಮಟ್ಟಿಗೆ ವೇದಪುರಾಣೇತಿಹಾಸಗಳು ಸಂಕೀರ್ಣ, ಅಪೂರ್ಣ, ಪ್ರಕ್ಷಿಪ್ತ ವ್ಯತ್ಯಸ್ತವಾಗಿ ಉಪಲಬ್ಧವಾಗಿವೆ ಎಂದಭಿಪ್ರಾಯ. ಶ್ರೀಮದಾಚಾರ್ಯರು ವಿಷ್ಣುಸರ್ವೋತ್ತಮತ್ವವನ್ನು ಸಮರ್ಥಿಸಿ ಉಪದೇಶಿಸುವಲ್ಲಿ, ಎಷ್ಟು ಭಕ್ತಾನುಕಂಪೆಯನ್ನು ತೋರಿದ್ದಾರೆಯೋ ಹೆಚ್ಚು ಕಡಿಮೆ ಅಷ್ಟೇ ಮಟ್ಟದಲ್ಲಿ ಎಲ್ಲ ದೇವತೆಗಳ ತಾರತಮ್ಯವನ್ನು ಸಮರ್ಥಿಸಿ ಉಪದೇಶಿಸುವಲ್ಲೂ ಕಾರುಣ್ಯವನ್ನು ಹರಿಸಿದ್ದಾರೆ ಎಂದರೆ ಬಹಳ ದೊಡ್ಡ ತಪ್ಪಾಗಲಿಕ್ಕಿಲ್ಲ. ಈ ಬಗೆಯ ತೂಕವನ್ನು ಯಾವ ಗ್ರಂಥಕಾರರಲ್ಲೂ ನಾವು ಕಾಣೆವು. ಅಸಂಖ್ಯ ಜೀವರು ಅಪ್ಪಟ ನಾಸ್ತಿಕರು. ಆಸ್ತಿಕರಾದ ಭಕ್ತರಲ್ಲೂ ಕೆಲವರು ದೇವತೆಗಳನ್ನೇ ಪೂಜಿಸುತ್ತಾರೆ, ದೇವರನ್ನು ಕೈಬಿಡುತ್ತಾರೆ. ಇನ್ನು ಕೆಲವರು ದೇವರನ್ನೇ ಮೊರೆ ಹೋಗಿ ಎಲ್ಲ ದೇವತೆಗಳನ್ನೂ ತಮ್ಮ ಆರಾಧನೆಯ ಚೌಕಟ್ಟಿನ ಹೊರಗಡೆ ನೂಕುತ್ತಾರೆ. ಎರಡೂ ಮಹಾ ಅಪಾಯಕಾರಿ ಎಂದು ಶ್ರೀಮದಾಚಾರ್ಯರ ಸಂದೇಶ. ಮೊದಲನೆಯವರು ಸರ್ವೋತ್ತಮ ಭಗವಂತನನ್ನೇ ನಂಬದಿದ್ದ ಮೇಲೆ ಸದ್ಗತಿಯನ್ನು ಹೊಂದುವದು ತೀರ ಅಸಾಧ್ಯ. ಎರಡನೆಯವರೂ ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಇದರ ಕಾರಣವಿವರ ದೇವತೆಗಳು ಭಕ್ತಿಯೋಗಿಗಳು. ವಿಷ್ಣುಭಕ್ತರಲ್ಲಿ ಸರ್ವೋತ್ತಮರು, ಅವರಿಗೆ ಪರಮಾಣುವಿನಿಂದಾರಂಭಿಸಿ ಬ್ರಹ್ಮಾಂಡ ಹಾಗೂ ಅದರಾಚೆ ಇರುವ ತಾವು ಅಭಿಮಾನಿಗಳಾಗಿರುವ ತತ್ವಗಳವರೆಗೆ ಯಾವುದೂ ಅವರಿಗೆ ಬೇಕಿಲ್ಲ. ಆಸ್ತಿ, ಅಂತಸ್ತು, ಅಧಿಕಾರ, ಸೌಖ್ಯ, ಸೌಭಾಗ್ಯ, ಸಾಮರ್ಥ್ಯ, ಮಡದಿ ಮಕ್ಕಳು ಅಷ್ಟೇ ಅಲ್ಲ ಮುಕ್ತಿಯೆಂಬ ಪರಮಪದವೂ, ಕಿಂ ಬಹುನಾ ಸ್ವಂತ ಅಸ್ತಿತ್ವವೂ ಅವರಿಗೆ ಬೇಕಿಲ್ಲ. ಇದೆಲ್ಲವೂ ದೇವರಿಗಾಗಿ ಬೇಕು. ಇಲ್ಲದಿದ್ದರೆ ಯಾವುದೂ ಬೇಡ. ಅಂತೆಯೇ ಇವರನ್ನು ಏಕಾಂತಿಗಳು ಎಂದು ಗುರುತಿಸುತ್ತಾರೆ. ಇಂಥ ಪರಮಭಕ್ತಾಗ್ರೇಸರ ದೇವತೆಗಳ ಮೇಲೆ ಪರಮಾತ್ಮನ ಪ್ರಸಾದ, ಸ್ನೇಹ, ಪ್ರೇಮವೂ ಪರತರವಾಗಿದೆ. ದೇವರಿಗೆ ದೇವತೆಗಳ ಮೇಲಿರುವ ಈ ಸ್ನೇಹದ ಪರಾಕಾಷ್ಠೆಯನ್ನು ‘ಯಸ್ತಾನ್ ದ್ವೇಷ್ಟಿ ಸ ತಂ ದ್ವೇಷ್ಟಿ ಯಸ್ತಾನನು ಸ ಚಾನು ತಂ’ ಎಂಬ ಒಂದೇ ಮಾತಿನಲ್ಲಿ ತಿಳಿಯಬಹುದು. 194 ಪೂಜಾ ರಹಸ್ಯ ದೇವತೆಗಳನ್ನು ದ್ವೇಷಿಸುವವನು ಇಲ್ಲವೇ ಉಪೇಕ್ಷಿಸುವವನು ದೇವರನ್ನು ದ್ವೇಷಿಸುವವ ಉಪೇಕ್ಷಿಸುವವ ಹೀಗಾಗಿ ತನ್ನ ಪರಮಭಕ್ತರಲ್ಲಿ ಮಾಡುವ ಉಪೇಕ್ಷೆ ಅಥವಾ ದ್ವೇಷ ತನ್ನ ದ್ವೇಷ ಉಪೇಕ್ಷೆಗಳೆಂದೇ ಭಗವಂತ ಬಗೆಯುತ್ತಾನೆ. ಇದೇ ಮಹಾಭಾರತದ ಸಾರ, ಅಂದ ಮೇಲೆ ದೇವತಾದ್ವೇಷವೇ ವಿಷ್ಣುದ್ವೇಷವಾಯಿತು. ಅದರಿಂದ ಅಂಧತಾಮಿಸ್ರ ನಿಶ್ಚಿತ. ದೇವತಾ ಉಪೇಕ್ಷೆಯೇ ವಿಷ್ಣುವಿನ ಉಪೇಕ್ಷೆ ಅವರಿಗೆ ನಿತ್ಯಸಂಸಾರವೂ ನಿಶ್ಚಯ. ಈ ನಿಟ್ಟಿನಲ್ಲಿ ದೇವತೆಗಳಲ್ಲಿ ಭಕ್ತಿ ಶ್ರದ್ಧೆಗಳನ್ನು ಮಾಡುವದು ಮುಕ್ತಿಗೆ ಅನಿವಾರ್ಯ. ಕೆಲವರು ಶ್ರೀಮದಾಚಾರ್ಯರ ಆದೇಶದಂತೆ ದೇವರಲ್ಲಿ ಸರ್ವೋತ್ತಮವಾದ ಭಕ್ತಿಯನ್ನೂ ಉಳಿದವರಲ್ಲಿ ಕಡಿಮೆ ಭಕ್ತಿಯನ್ನೂ ಮಾಡುತ್ತಾರೆ. ಆದರೆ ಅನೇಕರಿಗೆ ದೇವತೆಗಳ ಮಹಿಮೆಯೇ ತಿಳಿದಿಲ್ಲ. ಆಯಾ ದೇವತೆಗಳ ಮಹಿಮೆಯನ್ನೇ ತಿಳಿಯದೆ ಮೂಢ ಭಕ್ತಿಯನ್ನು ಮಾಡುತ್ತಾರೆ. ಶ್ರೀಮದಾನಂದತೀರ್ಥರೇ ಅನೇಕ ಶಾಸ್ತ್ರಗಳ ಆಧಾರದಿಂದ ದೇವತೆಗಳ ಅದ್ಭುತ ಮಹಿಮಯನ್ನು ತಿಳಿಹೇಳಿದ್ದಾರೆ. ಅದನ್ನು ಸ್ವಲ್ಪವಾದರೂ ತಿಳಿಯುವ ಪ್ರಯತ್ನ ಮಾಡುವ ಒಬ್ಬೊಬ್ಬ ದೇವತೆಯ ಮಹಿಮೆಯೂ ಅತ್ಯಗಾಧ. ತೀರ ಸಣ್ಣ ದೇವತೆಯೂ ಮಾನವರಿಗಿಂತ ಕೋಟಿ ಕೋಟಿ ಮಡಿ ಮಿಗಿಲಾದವನು. ದೇವತೆಯ ಯೋಗ್ಯತೆ, ಅದಕ್ಕೆ ತಕ್ಕ ಭಕ್ತಿ, ಜ್ಞಾನ, ಬಲ, ಆನಂದ, ಅಧಿಕಾರ, ಗುಣಗಳು, ಅಣಿಮಾರಿ ಶಕ್ತಿಗಳು ಮುಂತಾದವೆಲ್ಲ ಸಾಮಾನ್ಯರಿಗಿಂತಲೂ ಅತ್ಯಧಿಕ. ಇನ್ನು ತತ್ವಾಭಿಮಾನಿಗಳ ಮಹಿಮೆಯಂತೂ ಮಾನವನ ಊಹೆಗೂ ಎಟುಕುವದಿಲ್ಲ. ಸಿರಿ, ವಿಧಿ, ವಾಯು, ಗರುಡ, ಶಿವ, ಇಂದ್ರ, ಕಾಮ ಮುಂತಾದ ದೇವತೆಗಳಿಗೆ ಅನಂತ ಗುಣಗಳಿವೆ. ಎಲ್ಲ ದೇವತೆಗಳೂ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಂಡವರು. ಪರಮಾತ್ಮನ ಪರಮಭಕ್ತರು. ಅಂತೆಯೇ ಆತನ ಪರಮಪ್ರಿಯರೂ ಹೌದು. ಅವರಿಗೆ ಸಂಚಿತ ಆಗಾಮಿ ಕರ್ಮಗಳ ಲೇಪವಿಲ್ಲ. ಅವರು ಬೇರೆ ಬೇರೆ ತತ್ವಗಳಿಗೆ ಅಭಿಮಾನಿ ದೇವತೆಗಳು, ಮನಸ್ಸಿಗೆ ಕಾಮ ಇಂದ್ರ ಶಿವ ಇತ್ಯಾದಿಗಳು, ಕಣ್ಣಿಗೆ ಸೂರ್ಯ, ಆಕಾಶಕ್ಕೆ ಗಣಪತಿ, ನೀರಿಗೆ ವರುಣ, ಪೃಥಿವಿಗೆ ಧರಾದೇವಿ ಅಭಿಮಾನಿಗಳು. ಈ ಅಭಿಮಾನಿದೇವತೆಗಳು ಮನಸ್ಸು, ಕಣ್ಣು ಪೃಥಿವೀ ಮುಂತಾದ ತತ್ವಗಳನ್ನು ನಿಯಂತ್ರಿಸುತ್ತಾರೆ. ಇದು ರಹಸ್ಯ 195 ಅಂತೆಯೇ ತಾವು ನಿಯಂತ್ರಿಸುವ ತತ್ವಗಳಲ್ಲಿ ಎಲ್ಲೆಡೆಯೂ ವ್ಯಾಪಿಸಿ ಇರುವರು. ಅವರು ವ್ಯಾಪಿಸಿ ಇಲ್ಲದಿರುವ ಒಂದು ಕಣವೂ ಇರಲು ಸಾಧ್ಯವಿಲ್ಲ. ಒಂದೊಂದು ಕಣ, ಅಣು ಪರಮಾಣುಗಳಲ್ಲೂ ಅವರು ತಮ್ಮ ಸೂಕ್ಷ್ಮ ಸೂಕ್ಷ್ಮತರ ರೂಪಗಳಿಂದ ವ್ಯಾಪಿಸಿರುವರು. ง. ಹೀಗಾಗಿ ಆ ಆ ತತ್ವಗಳಲ್ಲಿ ಅತಿನಿಬಿಡವಾಗಿ ದೇವತೆಗಳು ಸನ್ನಿಹಿತರಾಗಿರುವರು. ಒಂದೊಂದು ತತ್ವಕ್ಕೂ ಅನಂತ ಅಂಶಗಳಿವೆ. ಕಾರಣ ಈ ದೇವತೆಗಳ ಸ್ವರೂಪ ದೇಹ, ಇಂದ್ರಿಯ, ಮನಸ್ಸುಗಳ ಅಂಶಗಳೂ ಆವಶ್ಯಕ. ಈ ಅನಂತವಾಗಿರುವದು ಈ ದೇವತೆಗಳ ಚೈತನ್ಯಸ್ವರೂಪವು ಅಣುರೂಪವಾಗಿದೆ. ಆದರೆ ಅವರ ತಾತ್ಮಕ ಶರೀರವು ಬ್ರಹ್ಮಾಂಡವನ್ನೂ ಮೀರಿದೆ. ಅವರಿಗೆ ಅಣಿಮಾ, ಮಹಿಮಾ, ಲಘಿಮಾ, ಗರಿಮಾ, ಪ್ರಾಪ್ತಿ, ಪ್ರಾಕಾಶ್ಯ, ಈಶಿತ್ವ, ವಶಿತ್ವ ಎಂಬ ಎಂಟು ಮಹಾ ಶಕ್ತಿಗಳು ಇವೆ. ಇವುಗಳಿಗೆ ಅಷ್ಟ ಐಶ್ವರ್ಯ, ಅಷ್ಟ ಸಿದ್ಧಿ ಎಂತಲೂ ಹೆಸರಿದೆ. ಅಲ್ಲದೆ ತತ್ವಗಳ ಆಯಾ ಅಂಶಗಳಲ್ಲಿ ನಡೆಯುವ ಕ್ರಿಯೆ, ವಿಕ್ರಿಯೆ ಮುಂತಾದವುಗಳಿಗೆಲ್ಲಾ ಇವರೇ ಹೊಣೆ. ಅಂದರೆ ಇವರೇ ಅಲ್ಲಲ್ಲಿ ಇರುವ ತಮ್ಮ ಅಂಶಗಳ ಕ್ರಿಯೆಗಳಿಂದ ಆ ಆ ಪದಾರ್ಥಗಳಲ್ಲಿ ಕ್ರಿಯೆಗಳನ್ನು ಮಾಡಿಸಬೇಕು. ಮಣ್ಣಿನ ಒಂದು ಕಣದ ಹಾರಾಟಕ್ಕೂ ಆ ಕಣದಲ್ಲಿರುವ ಪೃಥಿವೀ ದೇವಿಯ ಅಂಶರ ಕ್ರಿಯೆಯೇ ಕಾರಣ. ಹೀಗೆ ಅನಂತಾಂಶಗಳಲ್ಲಿ ಆಗುವ ಅನಂತ ಕ್ರಿಯೆಗಳಿಗೆ ಈ ದೇವತೆಗಳು ನಿಮಿತ್ತರಾಗಿರುವರು. ಇಷ್ಟೆಲ್ಲಕ್ಕೂ ಅಗತ್ಯವಾದುದು ಮಾನವಾದಿಗಳ ದೃಷ್ಟಿಯಲ್ಲಿ ಅಚಿಂತ್ಯವಾದ ಅದ್ಭುತ ಅಪ್ರತಿಹತ ಶಕ್ತಿ. ಈ ಎಲ್ಲ ತತ್ವಗಳಿಗೆ ಈ ದೇವತೆಗಳೇ ಸ್ವಾಮಿ, ನಿಯಾಮಕರು, ಪ್ರೇರಕರು ಆಗಿರುವರು. ಎಲ್ಲ ಸಂಸಾರಿಗಳಿಗೂ ಜಡ ದೇಹಗಳಿವೆ. ಈ ಜಡದೇಹಗಳು ಪೃಥಿವ್ಯಾದಿ ತತ್ತ್ವಗಳಿಂದ ನಿಷ್ಪನ್ನವಾಗಿರುವವು. ಅಲ್ಲದೇ ಎಲ್ಲ ಸಂಸಾರಿಗಳಿಗೆ ಮನಸ್ಸು ಹಾಗೂ ಇಂದ್ರಿಯಗಳಿವೆ. ಈ ದೇಹಗಳಲ್ಲಿರುವ ಮನಸ್ಸು, ಇಂದ್ರಿಯ, ಪೃಥಿವ್ಯಾದಿಗಳಿಗೆಲ್ಲ ಈ ದೇವತೆಗಳು ನಿಯಾಮಕರು. ಅರ್ಥಾತ್ ಈ ಬಗೆಯ ದೇಹ ಇಂದ್ರಿಯ ಮನಸ್ಸುಗಳನ್ನು ಹೊಂದಿದ ಎಲ್ಲ ಸಂಸಾರಿಗಳಿಗೂ ಈ ದೇವತೆಗಳು ನಿಯಾಮಕರು. ಹೀಗಾಗಿ ಅನಂತಾನಂತ ಜೀವ ನಿಯಾಮಕತ್ವವೆಂಬ ಮಹಾಮಹಿಮೆಯು ಸಿದ್ಧವಾಗುವದು. 196 ಪೂಜಾ ರಹಸ್ಯ ಇದರೊಡನೆ, ಇವರೇ ಆ ಎಲ್ಲ ಜೀವರಿಂದ ಶುಭಾಶುಭ ಕರ್ಮಗಳನ್ನು ಮಾಡಿಸುವರು. ಸ್ವಯಂ ಈ ದೇವತೆಗಳು ಸ್ವತಂತ್ರನಾದ ಭಗವಂತನಿಂದ ಪ್ರೇರಿತರಾಗಿ ತಮ್ಮ ಅಧೀನರನ್ನು ಪ್ರೇರಿಸುತ್ತಾರೆ. ಇವರ ಪ್ರೇರಣೆಯಿಲ್ಲದೆ ಯಾವ ಜೀವನೂ ಯಾವ ಕರ್ಮವನ್ನೂ ಮಾಡುವಂತಿಲ್ಲ. ಆದುದರಿಂದ ಜೀವರು ಮಾಡುವ ಎಲ್ಲ ಶುಭಕರ್ಮಗಳಿಂದ ಒಂದು ಫಲ ಜೀವರಿಗೆ ಬರುವುದಾದರೆ ಜೀವರ ಶುಭಕರ್ಮಪ್ರೇರಕರಾದ ಈ ದೇವತೆಗಳಿಗೆ ಸಾವಿರ ಸಾವಿರ ಪಟ್ಟು ಹೆಚ್ಚು ಫಲವು ಆ ಎಲ್ಲ ಶುಭಕರ್ಮಗಳಿಂದ ದೊರೆಯುವರು. ಅಲ್ಲದೇ, ದೇವತೆಗಳು ಜೀವರ ಅಶುಭಕರ್ಮಗಳಿಗೂ ಪ್ರೇರಕರು ನಿಜ. ಆದರೆ ಭಗವಂತನ ಆಜ್ಞೆಯಿಂದ, ಭಗವಂತನ ಪೂಜಾರೂಪವಾಗಿ, ವೈಷಮ್ಯ ನೈರ್ಫಣ್ಯಗಳಿಲ್ಲದೇ, ಸ್ವಂತ ರಾಗದ್ವೇಷಗಳಿಗೆ ಒಳಪಡದೇ, ಕೇವಲ ಜೀವರ ಪೂರ್ವ ಕರ್ಮಾನುಸಾರವಾಗಿ ಜೀವರನ್ನು ಅಶುಭಕರ್ಮಗಳಲ್ಲಿ ಪ್ರೇರಿಸುವದರಿಂದ, ಅಲ್ಲದೇ ಶ್ರೀಹರಿಯ ಪರಮಪ್ರಿಯರಾದುದರಿಂದ, ಶ್ರೀಹರಿಯ ಅನುಗ್ರಹದಿಂದ ಜೀವರಿಂದ ಮಾಡಿಸಿದ ಪಾಪದ ಲೇಪವಾಗದಿರುವಂತೆ ಸ್ವಾತಂತ್ರವಿದ್ದ ಕಾರಣವೂ ಈ ದೇವತೆಗಳಿಗೆ ತಾವು ಮಾಡಿಸಿದ ಪಾಪಕರ್ಮಗಳ ಫಲ ಸರ್ವಥಾ ತಾಕುವದಿಲ್ಲ. ಈ ಕುರಿತಾಗಿ ಯಾರೂ ಹಗುರಾಗಿ ವಿಚಾರ ಮಾಡತಕ್ಕದ್ದಲ್ಲ. ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಅಮೋಘ ಶಾಸ್ತ್ರವನ್ನು ಅತ್ಯಂತ ಗಂಭೀರವಾಗಿ ಅಧ್ಯಯನ ಮಾಡಿ ಅರಗಿಸಿಕೊಂಡ ವಿದ್ವನ್ಮಣಿಗಳಲ್ಲಿ ಇದರ ಬಗೆಗೆ ಸಂಶಯಗಳನ್ನು ನಿವಾರಿಸಿಕೊಳ್ಳಬೇಕು. ಈ ಪ್ರಮೇಯ ಸ್ವಲ್ಪ ಗಹನವಾದುದರಿಂದ ಹೆಚ್ಚು ವಿಸ್ತಾರವಾಗಿ ಬರೆದಿಲ್ಲ. ಶಾಸ್ತ್ರೀಯ ಎಲ್ಲ ಕಾರಣಗಳನ್ನು ಸಂಕ್ಷಿಪ್ತ ಮಾತಿನಲ್ಲಿ ಮೇಲೆ ನಿರೂಪಿಸಲಾಗಿದೆ. ಇದೆಲ್ಲ ಉಳಿದ ದೇವತೆಗಳ ಮಹಿಮೆಯಾದರೆ ಭಾರತೀ, ಸರಸ್ವತಿ, ವಾಯು, ಬ್ರಹ್ಮರ ಮಹಿಮೆ ಇದಕ್ಕಿಂತಲೂ ನೂರಾರು ಸಾವಿರಾರು ಪಟ್ಟು ಹೆಚ್ಚು. ಈ ನಾಲ್ವರು ಅನಾದಿಯಿಂದ ಅನಂತಕಾಲದವರೆಗೆ ಅತಿ ಸ್ವಲ್ಪ ಪಾಪವನ್ನೂ ಮಾಡಿಲ್ಲ. ಎಂದೆಂದಿಗೂ ಇವರ ಸ್ವರೂಪಕ್ಕೆ ಅಂಟಿದಂತೆ ಅಜ್ಞಾನ, ಸಂಶಯ, ಭ್ರಾಂತಿ ಕಾಮ, ಕ್ರೋಧ, ಅತಿಮಾನ, ಅಂಹಕಾರ, ಮಮಕಾರ, ಇಚ್ಚಾಪ್ರತಿಹತಿ ಮುಂತಾದ ದೋಷಗಳಿಲ್ಲ. ಆದುದರಿಂದಲೇ ನಿರ್ರೋಷರಿವರು. ಅಂತೆಯೇ ಇವರನ್ನು ‘ಋಜು’ ಎಂದು ಕರೆಯುವರು. ಇವರು ಸರ್ವಜೀವರ ಯೋಗ್ಯತೆಗಳಿಗೆ ಅಭಿಮಾನಿಗಳು, ನಿಯಾಮಕರು. ದೇವರಂತ ದೇಹದ ಮೂವತ್ತೆರಡು ಶುಭಲಕ್ಷಣಗಳುಳ್ಳವರು. ದೇವರಂತೆ ಅವನಾಜ್ಞೆಯಿಂದ ವಿಶ್ವದ ಸೃಷ್ಟಿ ಸ್ಥಿತಿ, ಲಯ, ನಿಯಮನ, ಜ್ಞಾನ, ಅಜ್ಞಾನ, ಬಂಧ ಮೋಕ್ಷಗಳನ್ನು ಸ್ವಾಧೀನರಿಗೆ ದಯಪಾಲಿಸುವರು. ಅಂತೆಯೇ ಸರ್ವಜೀವೋತ್ತಮರು. ಪೂದು ರಹಸ್ಯ ಇಷ್ಟು ಋಜುಗಳ ಅತಿಸ್ಕೂಲ ಪರಿಚಯ. 197 ಶ್ರೀ ರಮಾದೇವಿಯ ಕುರಿತು ಎರಡು ಮಾತು. ರಮೆಯು ನಿತ್ಯಮುಕ್ತಳು. ದೇವರಂತೆ ಎಲ್ಲ ದೇಶ ಕಾಲಗಳಲ್ಲಿ ವ್ಯಾಪ್ತಳು. ವಿಧಿ ವಾಯು ಮುಂತಾದ ಸಕಲದೇವತೆಗಳಿಗೆ ಅವರವರ ಪದವಿಯನ್ನು ತನ್ನ ಕಿರುನೋಟದಿಂದ ಕರುಣಿಸುವವಳು. ಭಗವಂತನನ್ನು ಬಿಟ್ಟು ಉಳಿದೆಲ್ಲ ಪದಾರ್ಥಗಳಿಗೆ ನಿಯಾಮಕಳು ಅಭಿಮಾನಿನಿಯೂ. ದೇವರಂತೆ ಇಡಿಯ ವಿಶ್ವದ ಸೃಷ್ಟಿ ಸ್ಥಿತಿ ಮೊದಲಾದ ಸಮಸ್ತ ಅವಸ್ಥೆಗಳಿಗೆ ಕಾರಣಳು, ಇತ್ಯಾದಿ ಇತ್ಯಾದಿ. ದೇವತೆಗಳ, ವಾಯುಬ್ರಹ್ಮರ, ರಮಾದೇವಿಯ ಈ ಎಲ್ಲ ಮಹಿಮೆಯನ್ನು ನೆನೆಯುತ್ತಾ ಅವರನ್ನು ಆವರಣದೇವತೆ’ ಗಳಾಗಿ ಪೂಜಿಸಬೇಕು. ಈ ಅಂಶದಲ್ಲಿ ಒಂದು ಮಹತ್ವದ ತತ್ವ ಅಡಗಿದೆ. ಹಿಂದೆ ಹೇಳಿದಂತೆ ಆನಂದತೀರ್ಥರು ವಿಷ್ಣುವಿನ ಸರ್ವೋತ್ತಮತ್ವವನ್ನು ಅನಂತ ಶಾಸ್ತ್ರಗಳ, ಯುಕ್ತಿಗಳ, ಮಹಾನುಭಾವರ ಅನುಭವಗಳ ಆಧಾರದ ಮೇಲೆ ಸಂಶಯಾತೀತವಾಗಿ ಸಮರ್ಥಿಸಿದ್ದಾರೆ. ಆದುದರಿಂದ ಶ್ರೀಹರಿಯನ್ನೇ ಸರ್ವೋತ್ತಮನೆಂದು ಪೂಜಿಸಬೇಕು. ಬೇರೆ ಯಾವ ದೇವತೆಗಳನ್ನೂ ಸ್ವತಂತ್ರವಾಗಿ ಪೂಜಿಸತಕ್ಕದ್ದಲ್ಲ. ಅವರೆಲ್ಲರನ್ನು ಶ್ರೀಹರಿಯ ಪರಿವಾರದೇವತೆಗಳಾಗಿ ಪೂಜಿಸಬೇಕು. ಈ ಮುಖಾಂತರ ಶ್ರೀಮದಾಚಾರ್ಯರು ಒಬ್ಬರೇ ವೇದಗಳಲ್ಲಿ ಮೇಲ್ನೋಟಕ್ಕೆ ಕಾಣಸಿಗುವ ಅನೇಕದೇವತಾವಾರಕ್ಕೆ (Polytheism) ಹಾಗೂ ಉಪನಿಷತ್ತು ಮುಂತಾದ ವಾಹ್ಮಯಗಳಲ್ಲಿ ನಿರೂಪಿತವಾದ ಏಕಪರದೇವತಾವಾದಕ್ಕೆ (Monotheism) ಸಮಂಜಸ ಸ್ನೇಹದ ಸಮನ್ವಯವನ್ನು ಹಾಡಿ ಹಾಡಿ ಬಣ್ಣಿಸಿದ್ದಾರೆ. ತಿಳಿವಿನ ಕಣ್ಣಿದ್ದವರಾದರೂ ತಿಳಿದು ವೇದವನ್ನು ದೂಷಿಸುವದು ಬಿಡಲಿ ಎಂದು ಸೂಚಿಸಿರುವೆ. ಪಾಶ್ಚಾತ್ಯರಿಗೆ ಗೊಂದಲಕ್ಕೀಡು ಮಾಡಿದ್ದೇ ಇದು. ಇದಕ್ಕೆ ಕಾರಣವನ್ನು ಸ್ವಲ್ಪವಾಗಿ ತಿಳಿಯೋಣ. ಇಂಥೆಲ್ಲ ಮಹಾಮಹಿಮೋಪೇತರಾದ ದೇವತೆಗಳೆಲ್ಲರೂ ಶ್ರೀಹರಿಗೆ ಅಧೀನರು. ಇವರೆಲ್ಲರ ಹಿರಿದಾದ ಪದವಿ, ಮಿಗಿಲಾದ ಅಧಿಕಾರ, ಅದ್ಭುತ ಕರ್ತೃತ್ವ, ಅಸಾಧಾರಣ ನಿಯಾಮಕತ್ವ, ಸರ್ವಜೀವಪ್ರೇರಕತ್ವ, ನಿಸ್ಸಿಮ ಬಲ, ಜ್ಞಾನ, ವಿರಕ್ತಿ, ಭಕ್ತಿ, ಪ್ರವೃತ್ತಿ, ಶಕ್ತಿ, ಅನಾದಿತ್ಯ, ನಿತ್ಯತ್ವ, ಕಿಂ ಬಹುನಾ ಶ್ವಾಸ, ಚೈತನ್ಯ, ಅಸ್ತಿತ್ವ ಇವೆಲ್ಲವೂ ಭಗವದಧೀನ, ಇಷ್ಟೆಲ್ಲವೂ ಇದೆ ದೇವರ ಕೃಪೆಯಿದ್ದರೆ. ಏನೇನೂ ಇಲ್ಲ ದೇವರ ಕೃಪೆಯಿಲ್ಲದಿದ್ದರೆ. ಪದವಿ, ಅಧಿಕಾರ, ಕರ್ತೃತ್ವ, ಬಲ, ಜ್ಞಾನ ಮುಂತಾದವು ಯಾವೂ ಇರಲು ಸಾಧ್ಯವಿಲ್ಲ. ದೇವನ ಕರುಣೆ ತಪ್ಪಿದಲ್ಲಿ ವಿಧಿ ವಾಯು ಮುಂತಾದವರೂ ಶ್ವಪಚನಿಗಿಂತಲೂ ಅತಿ ಕೀಳಾಗುವುದರಲ್ಲಿ ಏನೂ ಆಶ್ಚರ್ಯವಿಲ್ಲ.198 ಪೂಜಾ ರಹಸ್ಯ ಅಷ್ಟೇ ಏನು? ಅವರೆಲ್ಲರ ಅಸ್ತಿತ್ವವೂ ಬುಡಮೇಲಾಗುವದು ಸಾಧ್ಯ ಇಂತಹ ಮಹಾ ಅನರ್ಥಗಳೂ ದೇವರ ಕರುಣೆಯಿಲ್ಲದಿರುವಾಗ ಆಗುವದು ಸಂಭಾವಿತ. ಹಾಗಾಗಿ ಶ್ರೀಹರಿಯೇ ಸರ್ವೋತ್ತಮ, ಅವನೊಬ್ಬನೇ ಸರ್ವಥಾ ಪರನಿರಪೇಕ್ಷ ಉಳಿದವರೆಲ್ಲರೂ ಹರಿಯ ಅಧೀನರು, ನಿಯಮ್ಯರು, ಕಿಂಕರರು, ದಾಸಾನುದಾಸರು ಎಂದು ತಿಳಿಯಬೇಕು. ದೇವತೆಗಳ ಹಿಂದೆ ಹೇಳಿದ ಅದ್ಭುತ ಮಾಹಾತ್ಮವನ್ನೂ ಈಗ ತಿಳಿಸಿದ ಸರ್ವಥಾ ಸರ್ವಥಾ ಭಗವದಧೀನತ್ವವನ್ನೂ ನೆನೆಯುತ್ತ ಅಂಥ ಅದ್ಭುತ ಮಹಾಮಹಿಮಾಶಾಲಿಗಳಾದ ಸರ್ವಜೀವೋತ್ತಮರಾದ ದೇವತಾಚೂಡಾಮಣಿಗಳಾದ ಶ್ರೇಷ್ಠ ದೇವತೆಗಳಿಂದ ವಿನಯ, ಆದರ, ಭಕ್ತಿಪೂರ್ವಕವಾಗಿ ತನ್ನ ಕಿರಿ ಕಾರುಣ್ಯದ ನೋಟಕ್ಕಾಗಿ ನಿರಂತರ ಕೈಂಕರ್ಯವನ್ನು ಮಾಡಿಸಿಕೊಳ್ಳುವ ಆ ಸರ್ವೋತ್ತಮ ಸಾರ್ವಭೌಮ ಭಗವಂತನ ಮಹಿಮೆ ಪರಮ ಪರಮ ನಿಸ್ಸಿಮವೆಂದು ಕ್ಷಣ ಕ್ಷಣಕ್ಕೂ ಗಾಢವಾಗಿ ಮನದಲ್ಲಿ ಮೂಡಿ ಬರುವದು ಅಗತ್ಯ. ಅಂತೆಯೇ ಈ ಎಲ್ಲ ಆವರಣದೇವತೆಗಳನ್ನು ಪೂಜಿಸಲು ಶಾಸ್ತ್ರವು ವಿಧಿಸುತ್ತದೆ. ಈ ಆವರಣ ದೇವತೆಗಳಿಗೆ ಪ್ರತ್ಯೇಕವಾಗಿ ಅರ್ಥ್ಯ, ಪಾದ್ಯ, ಆಚಮನ, ಮಧುಪರ್ಕ, ಪುನರಾಚಮನ, ಸ್ನಾನ, ವಸ್ತ್ರ ವಿಭೂಷಣ, ಉಪವೀತ, ಆಸನ, ಗಂಧ ಪುಷ್ಪಾದಿಗಳನ್ನು ಸಮರ್ಪಿಸಬೇಕು. ಮುಂಬರುವ ಧೂಪದೀಪಾದಿಗಳನ್ನು ಮೂಲದೇವರೊಂದಿಗೆಯೇ ಅರ್ಪಿಸುವುದು. ಅನಂತರ ವಜ್ರನಾಭ, ಹರೀಶ್ವರ, ಗಂಗಾತನಯ, ಶಂಖನಿರೀಶ್ವರ, ಜಯ, ವಿಜಯ, ಧಾತಾ, ವಿಧಾತಾ, ಭದ್ರ ಸುಭದ್ರ, ಅಮೃತೇಶ್ವರ, ವಿರೂಪಾಕ್ಷರೆಂಬ ಹನ್ನೆರಡು ಜನ ವಿಷ್ಣುವಿನ ದ್ವಾರಪಾಲಕರು. ಅವರನ್ನು ‘ನಮಃ’ ಎಂಬ ಶಬ್ದದಿಂದ ನಮಿಸಬೇಕು. ಅದೇ ಅವರ ಪೂಜೆ. ಧೂಪ-ದೀಪ ಪೀಠಾವರಣ ದೇವತೆಗಳಿಗೆ ಹಾಗೂ ಮೂಲದೇವರಿಗೆ ಧೂಪವನ್ನು ತೋರಿಸುವುದು. ಧೂಪಕ್ಕೆ ದಶ ಅಂಗಗಳು, ಚಂದನ, ಅಗರು, ಕರ್ಪೂರ, ದೇವದಾರು, ಗುಗ್ಗುಲ, ಜಾಜೀಫಲ, ಶ್ರೀಫಲ, ಉರ, ಕೋಷ್ಠ, ಸಾಲನಿರ್ಯಾಸ ಎಂದು. ಜೊತೆಗೆ ಆಕಳಿನ ತುಪ್ಪವನ್ನು ಸೇರಿಸಬೇಕು. ಕೈಗಳಿಂದ ಬಟ್ಟೆಯಿಂದ ಗಾಳಿ ಹಾಕಿ, ಮುಖರಿಂದ ಊರಿ ದೀಪವನ್ನು ದೇವರಿಗೆ ತೋರಿಸಬಾರದು. ಧೂಪವನ್ನು ಕೈಯಲ್ಲಿ ಹಿಡಿದು ವ್ಯಜನದಿಂದ (ಬೀಸಣಿಕೆ) ಬೀಸಿ ಧೂಪತೋರಿಸಬೇಕು. ಧೂಪಸಮರ್ಪಣೆ ಮಾಡುವಾಗ ಘಂಟೆಯನ್ನು ಬಾರಿಸಲೇ ಬೇಕು. ಭಕ್ತಿಯಿಂದ ಕಣ್ಣಾರೆ ಭಗವಂತನನ್ನು ಕಂಡರೆ ಕುಲಕೋಟಿಯು ಉದ್ಧಾರವಾಗುವುದು. ರೂಪದ ಪರಿಮಳವನ್ನು ನಾವು ಸೇವಿಸಿದರೂ ಅದಕ್ಕೆ ನಿರ್ಮಾಲ್ಯತ್ವ ದೋಷವಿಲ್ಲ. ಏಕಾರತಿ ತುಪ್ಪಹಾಕಿದ ಮೂರು ಬತ್ತಿಗಳಿಗೆ ದೀಪವನ್ನು ಹಚ್ಚಿ ದೇವರಿಗೆ ತೋರಿಸುವದು. ಪೂಜಾ ರಹಸ್ಯ 199 ಪಾದದಿಂದ ಮಸ್ತಕದವರೆಗೆ ಒಟ್ಟಾರೆ ಮೂರುವರೆ ಸಲ ತಿರುಗಿಸಿ, ದೀಪವನ್ನು ಶಾಂತಗೊಳಿಸಬೇಕು. ಅದು ಉಳಿದರೆ ರಾಕ್ಷಸರು ಅದನ್ನೆಳೆದು ಒಯ್ಯುವರು. ನೈವೇದ್ಯ ಏಕಾದಶೀ ದಿನ ಕೇವಲ ಹಣ್ಣು ತೆಂಗು ಹಾಲು ಮುಂತಾದವುಗಳನ್ನೇ ನಿವೇದಿಸಬೇಕು. ಅನ್ನಾದಿಗಳ ನೈವೇದ್ಯವನ್ನು ಮಾಡಬಾರದು.) ದೇವರ ಎದುರಿನಲ್ಲಿ ಭೂಮಿಯನ್ನು ಶೋಧಿಸಬೇಕು. ಗೋಮಯದಿಂದ ಉಪಲೇಪಿಸಬೇಕು. ನಾಲ್ಕು ಕೋಣದ ಮಂಡಲವನ್ನು ಮಾಡಬೇಕು. ಮೇಲೆ ಶ್ರೀಬೀಜವನ್ನು ಬರೆಯಬೇಕು. ಅದರ ಮೇಲೆ ಮೂರುಪಾದದ ಪೀಠವನ್ನು ಇಡಬೇಕು. ಅದರ ಮೇಲೆ ಬಾಳೆ ಎಲೆ. ಅದರಲ್ಲಿ ಸಾಧ್ಯವಿದ್ದರೆ ಸುವರ್ಣ ರಜತ ತಟ್ಟೆಯನ್ನು ಇಡಬೇಕು. ಮೊದಲು ಪಾತ್ರಾಭಿಫಾರ (ಎಲೆ ಅಥವಾ ತಟ್ಟೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕುವದು.) ಮೊದಲು ಅನ್ನ, ಬಳಿಕ ಉಪ್ಪು, ವ್ಯಂಜನಾದಿಗಳು ನಂತರ ಲೇಹ್ಯ (ನೆಕ್ಕಲು ಯೋಗ್ಯವಾದದ್ದು ಪೇಯ ಕುಡಿಯಲು ಯೋಗ್ಯವಾದದ್ದು ಚೋಪ್ಯ (ಹೀರಲು ಯೋಗ್ಯವಾದದ್ದು ಖಾದ್ಯ ( ತಿನ್ನಲು ಯೋಗ್ಯವಾದದ್ದು ಹೀಗೆ ನಾಲ್ಕು ಬಗೆಯ ಭೋಜ್ಯಪದಾರ್ಥಗಳನ್ನು ಬಡಿಸಬೇಕು. ಬಳಿಕ ಪರಮಾನ್ನ, ಹರಿದ್ರಾನ್ನ, ಚಿತ್ರಾನ್ನ ಕೇವಲಾನ್ನ, ಗುಡೋರನ, ಮುದ್ದಾನ್ನ, ಎಂಬ ಆರು ಬಗೆಯ ಅನ್ನಗಳನ್ನು ಹಾಕಬೇಕು. ಆಗ್ನೆಯ ದಿಕ್ಕಿನಲ್ಲಿ ಭಕ್ಷ್ಯಗಳನ್ನು ಬಡಿಸುವದು. ಈಶಾನ್ಯದಲ್ಲಿ ಪಾಯಸ, ನೈರ್ಋತ್ಯದಲ್ಲಿ ಲೇಹ್ಯ ಪೇಯಗಳನ್ನು, ವಾಯವ್ಯದಲ್ಲಿ ಉಪಭೋಜನವನ್ನು ಮಧ್ಯದಲ್ಲಿ ಅನ್ನವನ್ನು, ಅನ್ನ ಪರಮಾನ್ನಗಳ ಮಧ್ಯದಲ್ಲಿ ಮೃತಪಾತ್ರ ಹೀಗೆ ಪದಾರ್ಥಗಳ ವಿನ್ಯಾಸ, ಎಲೆಯ ಬಳಿಯಲ್ಲಿ ಪಾನೀಯ. ಈ ಅನ್ನಾದಿಪದಾರ್ಥಗಳನ್ನು ಮಾಡಿದವರು ದೇವತೆಗಳು ಎಂದು ಸ್ಮರಿಸಬೇಕು. ಅನ್ನವನ್ನು ಸರಸ್ವತೀ, ಭಕ್ಷ್ಯವನ್ನು ವಾಯು, ಪಾಯಸವನ್ನು ಭಾರತೀ, ಸೂಪವನ್ನು ಬ್ರಹ್ಮ ಧೃತವನ್ನು ಮಹಾಲಕ್ಷ್ಮಿ ಶಾಕಾದಿಗಳನ್ನು ಇಂದ್ರ ಶಟ್ಯಾದಿಗಳು ಮಾಡಿದ್ದಾರೆಂದು ಧ್ಯಾನಿಸಬೇಕು. ನೈವೇದ್ಯಪ್ರೋಕ್ಷಣೆಗಾಗಿ ಮೀಸಲಿಟ್ಟ ನೀರನ್ನು ಕೈಯಲ್ಲಿ ತೆಗೆದುಕೊಂಡು ಜೊತೆಗೆ ತುಲಸೀದಲವನ್ನು ಸೇರಿಸಿ ಎಂಟು ಬಾರಿ ಮೂಲಮಂತ್ರದಿಂದ ಆ ನೀರನ್ನು ಅಭಿಮಂತ್ರಿಸಿ, ವಿಷ್ಣುಗಾಯತ್ರಿಯಿಂದ ಆ ಜಲಪ್ರೋಕ್ಷಣೆಯನ್ನು ಮಾಡಿ ನಾರಾಯಣಮಂತ್ರದಿಂದಲೂ ಸೌವರ್ಜೈ’ ಎಂಬ ಶ್ಲೋಕದಿಂದಲೂ ನೈವೇದ್ಯವನ್ನು ಮುಟ್ಟಿ ಅಭಿಮಂತ್ರಿಸಬೇಕು. ಮುದ್ರಾಪ್ರದರ್ಶನ, ನಾವು ಮಾಡಿದ ಅನ್ನವನ್ನು 200 ಪೂಜಾ ರಹಸ್ಯ ಅಮೃತಮಯ ಗೊಳಿಸುವದಕ್ಕಾಗಿ ಧೇನುಮುದ್ರೆಯನ್ನು ಸಂರಕ್ಷಣೆಗಾಗಿ ಚಕ್ರಮುದ್ರೆಯನ್ನು, (ಇರಬಹುದಾರ) ವಿಷವನ್ನು ಪರಿಹರಿಸುವರಕ್ಕೆ ಗರುಡಮುದ್ರೆಯನ್ನು, ಪವಿತ್ರಗೊಳಿಸುವದಕ್ಕಾಗಿ ಶಂಖಮುದ್ರೆಯನ್ನು, ಅನ್ನದ ವಿಪುಲತ್ವಕ್ಕಾಗಿ ಮೇರುಮುದ್ರೆಯನ್ನು, ಶೀತಲತ್ವಕ್ಕಾಗಿ ಚಂದ್ರಮುದ್ರೆಯನ್ನು, ಆಯಾ ಮಂತ್ರಗಳನ್ನು (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ) ಪಠಿಸುತ್ತಾ ತೋರಿಸಬೇಕು. ಭೋಜನಮಂದಿರಕ್ಕೆ ಭಗವಂತನ ಸ್ವಾಗತ ಬಳಿಕ ದೇವತೆಗಳಿಗೆ ಅಧಿದೇವನಾದ ರಮೆಯರಸ ಸರ್ವಾಂತರ್ಯಾಮಿ ಶ್ರೀಹರಿಯನ್ನು ಭೋಜನ ಮಂದಿರಕ್ಕೆ ಕರೆತರಬೇಕು. ರತ್ನಖಚಿತ ಚಿನ್ನ ಪಾದುಕೆಗಳನ್ನು ಒಪ್ಪಿಸುವದು. ಸಿಂಹಾಸನದಲ್ಲಿ ಕುಳಿತ ಭಗಮನತನಿಗೆ ಮನಸ್ಸಿನಿಂದಲೇ ಕರಾವಲಂಬನವನ್ನು ಕೊಡಬೇಕು. ದೇವತೆಗಳು ಭಗವಂತನಿಗೆ ಛತ್ರವನ್ನು ಹಿಡಿದು, ಚಾಮರವನ್ನು ಬೀಸಿ, ವ್ಯಜನದಿಂದ ಗಾಳಿ ಹಾಕುತ್ತಾ ಭಗವಂತನನ್ನು ಸೇವಿಸುತ್ತಿದ್ದಾರೆ. ಮುಂಭಾಗದಲ್ಲಿ ದೇವದೇವನಿಗೆ ಜಯವಾಗಲಿ! ಲಕ್ಷ್ಮೀನಾಥನಿಗೆ ಜಯವಾಗಲಿ ಬಿಂಬನಿಗೆ ಜಯವಾಗಲಿ ಎಂದು ಜಯಘೋಷ ಸರ್ವಾಂತರ್ಯಾಮಿಯಾದ ನಡೆಯುತ್ತಿದೆ. ಸಾಲುಸಾಲಾಗಿ ದೀವಿಗೆಗಳನ್ನು ಕೈಯಲ್ಲಿ ಹಿಡಿದಿದ್ದಾರೆ. ಬದಿಯಲ್ಲಿ ರತ್ನಸ್ತಂಭಗಳು ದೇದೀಪ್ಯಮಾನವಾಗಿವೆ. ರತ್ನಗಂಬಳಿಯನ್ನು ಹಾಸಿದ್ದಾರೆ. ತಳಿರು ತೋರಣಗಳನ್ನು ಕಟ್ಟಿದ್ದಾರೆ. ಸುಗಂಧ ಸುಮನದ ಪರಿಮಳ, ಧೂಪದ ಆಮೋದ ಎಲ್ಲೆಡೆ ಹರಡಿದೆ. ಸ್ವಲ್ಪ ದೂರದಲ್ಲಿ ಅಪ್ಸರೆಯರು ನೃತ್ಯಮಾಡುತ್ತಿದ್ದಾರೆ. ಅನಂತಾವತಾರಗಳ ವಿವಿಧ ಲೀಲೆಗಳನ್ನು ಹಾವಭಾವಗಳಿಂದ ತೋರಿಸುತ್ತಿದ್ದಾರೆ. ಗಂಧರ್ವರು ಕೆಲವರು ಹಾಡುತ್ತಲಿದ್ದಾರೆ. ಇನ್ನು ಹಲವರು ಪಂಚವಾದ್ಯಗಳ ಧ್ವನಿಮಾಡುತ್ತ ಭಗವಂತನನ್ನು ಸೇವಿಸುತ್ತಲಿದ್ದಾರೆ. ಆ ದೇವರನ್ನು ಭೋಜನಮಂದಿರಕ್ಕೆ ಕರೆದು ತಂದದ್ದಾಯಿತು. ಆ ಭೋಜನಮಂದಿರದಲ್ಲಿ ಚಿನ್ನದ ನೆಲ, ಸ್ಪಟಿಕದ ಗೋಡೆ, ವಜ್ರದ ಸ್ತಂಭ, ರತ್ನರ ಸೋಪಾನ, ವೈಡೂರ್ಯದ ವಾತಾಯನ, ಮಾಣಿಕ್ಯದ ಬಾಗಿಲು, ಹವಳದ ಹೊಸ್ತಿಲು, ದಿವ್ಯ ಸುವರ್ಣ ವೇದಿಕೆ, ವಿಶಾಲವಾದ ಪೀಠ, ಸ್ತಂಭಗಳಿಗೆ ಕದಳೀಕಂಬವನ್ನು ಕಟ್ಟಿದ್ದಾರೆ. ಬಾಳೆ, ಕಪಿತೃ, ಜಂಬೀರ, ಮಾವು, ದ್ರಾಕ್ಷೆ ಮುಂತಾದ ಹಣ್ಣುಗಳ ಗೊಂಚಲುಗಳನ್ನು ತೂಗುಹಾಕಿರುವರು. ಪೂಜಾ ರಹಸ್ಯ 201 ಹಚ್ಚು ಹಸಿರಿನ ಎಲೆಗಳ ಸುತ್ತಲೂ ತೋರಣ, ಘಮಘಮಿಸುವ ಪರಿಮಳದ ಹೂಗಳನ್ನು ನೆಲದಲ್ಲಿ ಚೆಲ್ಲಿ ಮಾಲೆಗಳನ್ನು ಗೊಡೆಗಳಿಗೆ ಕಟ್ಟಿ, ಸ್ತಂಭಗಳಿಗೆ ತೂಗುಹಾಕಿದ್ದಾರೆ. ನಾಲ್ಕು ಸ್ತಂಭಗಳ ಈ ಮಂಟಪ ಸುವರ್ಣಪೂರ್ಣ, ರತ್ನಾಡ್ಯ, ಪರಮರಮ್ಯ, ಸುಭಾಸ್ವರವಾಗಿದೆ. ಮಧ್ಯದ ವೇದಿಕೆಯನ್ನು ಏರುವದಕ್ಕೆ ವಜ್ರ ಸ್ಪಟಿಕ ವೈಡೂರ್ಯಗಳಿಂದ ತುಂಬಿಕೊಂಡ ಆರು ಮೆಟ್ಟಲುಗಳು ಎಂದು ಚಿಂತಿಸಬೇಕು. ಸಾಕ್ಷಿಭೋಜ್ಯರು ಆಮೇಲೆ, ನಮ್ಮ ಬಿಂಬಮೂರ್ತಿಯ ನೈವೇದ್ಯದ ಸಂದರ್ಭದಲ್ಲಿ ಸಾಕ್ಷಿಭೋಜನಕ್ಕಾಗಿ ಅನೇಕರನ್ನು ಆಮಂತ್ರಿಸುವದು ಅಗತ್ಯ. ಜಗನ್ನಿಯಾಮಕ ಸರ್ವೇಶ ಸರ್ವೋತ್ತಮನಾದ ಭಗವಂತನ ಜೊತೆಗೆ ಸಾಕ್ಷಿಭೋಜನಕ್ಕಾಗಿ ಕೂಡಲು ಇನ್ನಾರೂ ಯೋಗ್ಯರಲ್ಲ. ದೇವರಿಗೆ ಸಮಾನರೇ ದೇವರ ಪಂಕ್ತಿಯಲ್ಲಿ ಯೋಗ್ಯರು. ದೇವರೇ ದೇವರಿಗೆ ಸಮಾನನಲ್ಲವೇ? ಆದ್ದರಿಂದ ದೇವರನ್ನೇ ದೇವರ ಪಂಕ್ತಿಯಲ್ಲಿ ಸಾಕ್ಷಿಭೋಜನಕ್ಕಾಗಿ ಕೂಡಿಸಬೇಕು. ಅದಕ್ಕೋಸ್ಕರ ಅನಂತಾಸನ ಶ್ವೇತದ್ವೀಪ ವೈಕುಂಠ ಸರ್ವಜೀವರು ಮತ್ತು ಆದಿತ್ಯ ಇವರಲ್ಲಿ ಇರುವ ಪದ್ಮನಾಭ ನಾರಾಯಣ ವಿಕುಂಠ, ಪುರುಷನಾಮಕ ಬಿಂಬರೂಪ, ಸವಿತೃನಾರಾಯಣರಿಗೆ, ಇದಲ್ಲದೇ ಕೇಶವಾದಿ ಚತುರ್ವಿಂಶತಿರೂಪಗಳಿಗೆ ಆಮಂತ್ರಣವನ್ನು ಕಳಿಸಬೇಕು. ‘ನನ್ನ ಬಿಂಬಮೂರ್ತಿಯ ನೈವೇದ್ಯದ ಕಾಲದಲ್ಲಿ ಅವನಿಗೆ ಸಮಾನರಾದ (ಅಭಿನ್ನರಾದ) ತಾವೆಲ್ಲರೂ ನಿತ್ಯತೃಪ್ತರಾಗಿದ್ದರೂ ಸಾಕ್ಷಿಭೋಜನಕ್ಕಾಗಿ ದಯಮಾಡಿರಿ’ ಎಂದು. ಈ ಎಲ್ಲ ಭಗವದ್ರೂಪಗಳು ನಾವು ಮಾಡುವ ಭಕ್ಷ್ಯಾದರ ಪೂರ್ವಕವಾದ ಆಗ್ರಹದ ಪ್ರಾರ್ಥನೆಗೆ ಓಗೊಟ್ಟು ದಯಮಾಡಿಸುವರು. ಆಸನ ಪಾತ್ರ ವಿನ್ಯಾಸಕ್ರಮ ಆ ಎಲ್ಲ ದೇವತೆಗಳನ್ನು ಈ ಕ್ರಮದಲ್ಲಿ ಕೂಡಿಸುವದು. ವೇದಿಕೆಯ ಮೇಲೆ ಪ್ರಧಾನವಾದ ಒಂದು ಆಸನ. ಅದರ ಬಲ, ಎಡ ಬದಿಗಳಲ್ಲಿ (೧೨-೧೨) ಹನ್ನೆರಡು-ಹನ್ನೆರಡರಂತೆ ಇಪ್ಪತ್ತನಾಲ್ಕು (೨೪) ಆಸನಗಳು, ಪ್ರಧಾನ ಆಸನದ ಎದುರಿನಲ್ಲಿ ಐದು ಆಸನಗಳು, ಪ್ರಧಾನವಾದ ಆಸನದಲ್ಲಿ ನಾವು ಆವಾಹಿಸಿದ ದೇವರು ಆಸೀನನಾಗುವ. ಅವನ ಬದಿಯಲ್ಲಿ ಶ್ರೀದೇವಿ ಭೂದೇವಿಯರು ಮಂಡಿಸುವರು. ಬಲಬದಿಯ ಪಂಕ್ತಿಯಲ್ಲಿ ಕೇಶವಾದಿ ದಾಮೋದರಾಂತ, ಎಡಬದಿಯ 202 ಪೂಜಾ ರಹಸ್ಯ ಪಂಕ್ತಿಯಲ್ಲಿ ಸಂಕರ್ಷಣಾರಿ ಕೃಷ್ಣಾಂತ ದೇವತಗಳು ಕೂಡುವರು. ಈ ಎಲ್ಲ ಭಗವದ್ರೂಪಗಳು ನೃತ್ಯ, ಗೀತ, ವಾದ್ಯ, ಜಯಘೋಷಗಳ ಮಧ್ಯದಲ್ಲಿ ಸೋಪಾನಗಳನ್ನು ಏರಿ ವೇದಿಕೆಯಲ್ಲಿ ವಿರಾಜಿಸುವರು. ದೇವರ ಎದುರಿನಲ್ಲಿ ವಿಶಾಲವಾದ ಕುಡಿಬಾಳೆ ಎಲೆಯನ್ನು ಹಾಸಿರಬೇಕು. ಅದರ ಮೇಲೆ ಬಂಗಾರದ ದೊಡ್ಡ ತಟ್ಟೆ, ಅದರಲ್ಲಿ ದೊಡ್ಡ ಬಟ್ಟಲುಗಳು ಅನೇಕ, ಸಣ್ಣ ಬಟ್ಟಲುಗಳು ಅನೇಕ. ಬಳಿಯಲ್ಲಿ ರತ್ನಖಚಿತವಾದ ಬಂಗಾರದ ನೀರಿನ ದೊಡ್ಡ ತಂಬಿಗೆ, ಅದರ ಹತ್ತಿರ ಉಪ(ಸಣ್ಣ ಪಾತ್ರ. ಎಡದಲ್ಲಿ ಹಾಗೂ ಬಲದಲ್ಲಿ ಸ್ವರ್ಣರ ದೀಪಸ್ತಂಭಗಳು. ಘಮಘಮಿಸುವ ತುಪ್ಪದ ದೀಪ, ಇಷ್ಟೆಲ್ಲ ಸಿದ್ಧತೆ ಆದ ಬಳಿಕ ಅನ್ನ ಪರಮಾನ್ನ ಮುಂತಾದ ಪದಾರ್ಥಗಳನ್ನು ಶ್ರೀದೇವಿಯು ಒಂದು ರೂಪದಿಂದ ಬಡಿಸುವಳು. ನಿತ್ಯತೃಪ್ತನಾದ ಶ್ರೀ ದೇವನಿಗೆ ಇದೊಂದು ಲೀಲೆ. ಶ್ರೀದೇವಿಗೆ ಇದೊಂದು ಸೇವೆ. ಮುಖ್ಯಪ್ರಾಣದೇವರು ತಂಪನೆಯ ಸುಗಂಧಗಾಳಿಯನ್ನು ಬೀಸುತ್ತಲಿದ್ದಾರೆ. ಭಾರತೀ ಸರಸ್ವತಿಯರು ಲಗುಬಗೆಯಿಂದ ಭಗವಂತನ ಸೇವೆಯನ್ನು ಮಾಡುತ್ತಲಿದ್ದಾರೆ. ಅನ್ನಾದಿ ದೇವತೆಗಳು ಹೀಗೆ ಭಗವಂತನ ಎಲೆಯಲ್ಲಿ ಬಡಿಸಿದ ನಾನಾ ಬಗೆಯ ಭೋಜನ ಪದಾರ್ಥಗಳಲ್ಲಿ ಬೇರೆ ಬೇರೆ ಅಭಿಮಾನಿ ದೇವತೆಗಳು ಹಾಗೂ ಭಗವಂತನ ನಾನಾರೂಪಗಳು ಇವೆ ಎಂದು ಚಿಂತಿಸಬೇಕು. ಅನ್ನ ಚಂದ್ರ ಕೇಶವ ಪರಮಾನ್ನ ಭಕ್ಷ್ಯ ಭಾರತೀ ನಾರಾಯಣ ಸೂರ್ಯ ಮಾಧವ ಮೃತ ಲಕ್ಷ್ಮೀ ಗೋವಿಂದ ಕ್ಷೀರ ಮಂಡ ಬೆಣ್ಣೆ ಮೊಸರು ಸೂಪ ವಾಣಿ ಬ್ರಹ್ಮ ವಾಯು ವಿಷ್ಣು ಮಧುಸೂದನ ತ್ರಿವಿಕ್ರಮ ವಾಮನ ಸೋಮವರುಣ ಗರುಡ ಶ್ರೀಧರ ಸೊಪ್ಪುಪಲ್ಯ ಮಿತ್ರ ಹೃಷಿಕೇಶ ಕಾಯಿಪಲ್ಯ ಹುಳಿದ್ರವ್ಯ ಪೂಜಾ ರಹಸ್ಯ ಪದ್ಮನಾಭ ದಾಮೋದರ 203 ಹುಳಿ ಅಲ್ಲದದ್ರವ್ಯ ರುದ್ರ ಸಂಕರ್ಷಣ ಬೆಲ್ಲ ಸಕ್ಕರೆ ಇಂದ್ರ ವಾಸುದೇವ ಬಾಡಿಸಿಕೊಳ್ಳುವಉಪಸ್ಕರ ಬೃಹಸ್ಪತಿ ಪ್ರದ್ಯುಮ್ನ ಕಹಿದ್ರವ್ಯ ಯಮ ಅನಿರುದ್ಧ ದಕ್ಷ ಸಾಸಿವೆಕರ್ಪೂರಣಂಗುಯಾಲಕ್ಕಿ ಮನ್ಮಥ ಹಾಲು,ಎಣ್ಣೆ ತುಪ್ಪಪಕ್ವಪದಾರ್ಥ ಜಯಂತ ಸಂಡಿಗೆ ಇತ್ಯಾದಿ ಉದ್ದಿನ ವಡೆ ಇತ್ಯಾದಿ ಲಮಾ ಪುರುಷೋತ್ತಮ ಅಧೋಕ್ಷಜ ನರಸಿಂಹ ಅಚ್ಯುತ ಜನಾರ್ದನ ಮನು ನಿರ್ಯತಿ ಫಲರಸ ಅಹಂಕಾರಿಕಪ್ರಾಣ ಉಪೇಂದ್ರ ತಾಂಬೂಲ ಗಂಗಾ ಶ್ರೀಹರಿ ಸ್ವಾರೂದಕ ಬುಧ ಶ್ರೀಕೃಷ್ಣ ಪಾಕಶುದ್ಧಿ ಪುಷ್ಕರ ಹಂಸ ಸ್ವಾದುರಸ ವಿಶ್ವ ఎల్ అగ్ని ಭಾರ್ಗವ ಕಾಷ್ಠಕುಳ್ಳಿ ವಸಂತ ವೃಷಭ ಪಾಚಕ ಮಹಾಲಕ್ಷ್ಮೀ ವಿಶ್ವಂಭರ ಭೋಜನವೇದಿಕೆ,ಮಂಡಲ ಭೂದೇವಿ ವರಾಹ ನೈವೇದ್ಯದಟಟ್ಟಿ ಗಣಪತಿ ಸನತ್ಕುಮಾರ ಜವನಿಕಾ ವಿಶ್ವಕ್ಸನ ಪುರುಷ ತುಲಸಿ ರಮಾ ಕಪಿಲ ತಟ್ಟಿ ಪಾತ್ರರಕ್ಷಕ ದುರ್ಗಾ ಸತ್ಯ ವಾರುಣ ಆನಂದ ಹೀಗೆ ಅನೇಕ ಭಗವದ್ರೂಪಗಳ ಹಾಗೂ ಅಭಿಮಾನಿದೇವತೆಗಳ ಸಂಪೂರ್ಣ ಸನ್ನಿಧಾನ ಉಳ್ಳ ಅನ್ನಾದಿಪದಾರ್ಥಗಳನ್ನು ಭಗವಂತನಿಗೆ ಬಡಿಸಿದ್ದೇವೆ ಎಂದು ತಿಳಿಯಬೇಕು. 204 ಪೂಜಾ ರಹಸ್ಯ ಕೈಯಲ್ಲಿ ನೀರು ತೆಗೆದುಕೊಂಡು ‘ಸತ್ಯಂ ತ್ವಾ ಯತೇನ ಪರಿಷಿಂಟಾಮಿ’ ಎಂಬ ಮಂತ್ರದಿಂದ ಪರಿಷೇಚನಮಾಡುವದು. ‘ಸುಧಾರಸವೆಂಬ ಆಪೋಷನವನ್ನು ಮಹಾಲಕ್ಷ್ಮಿ ನಿನ್ನ ಬಲಗೈಯಲ್ಲಿ ನೀಡುತ್ತಿರುವಳು ಸ್ವೀಕರಿಸು, ಸುರರೊಡೆಯ! ಈ ಸುಧಾರಸವನ್ನು ಪಾನಮಾಡಿ ಯಥೇಷ್ಠವಾಗಿ ಬೋಜನಮಾಡು.’ ಎಂದು ನೆನೆಸಿ ‘ಅಮೃತೋಪಸ್ತರಣಮಸಿ’ ಎಂಬ ಮಂತ್ರದಿಂದ ನೀರು ಬಿಡಬೇಕು. ಬಳಿಕ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನನಾಮಕ ನಾರಾಯಣ, ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧರಿಗೆ ಶಂಖದಿಂದ ಇಲ್ಲವೇ ಉದ್ಧರಣೆಯಿಂದ ನೀರು ಬಿಡಬೇಕು. ಇದೇ ಪಂಚ ಪ್ರಾಣಾಹುತಿ ಬಳಿಕ ‘ಮಧುವಾತಾ…’ ‘ಸ್ವಾದುಃ ಪವ…’ ‘ಭೋಜ್ಯಂತ್ವಾ..’ ‘ಭೋಜಮಶ್ಯಾ…’ ‘ಸ್ತವಿಷ್ಯಾಮಿ…’ (ಮಂತ್ರಾರ್ಥ ವಿವರ ಪರಿಶಿಷ್ಟರಲ್ಲಿದೆ) ಮುಂತಾದ ಮಂತ್ರಗಳನ್ನು ಪಠಿಸಬೇಕು. ನೈವೇದ್ಯ ಸ್ವೀಕಾರ ಪ್ರಾರ್ಥನೆ. ನಂತರ ಭಗವಂತನಿಗೆ ಪ್ರಾರ್ಥಿಸುವುದು. “ಓ ದೇವ, ಇಂದು ನನ್ನ ಮನೆಯಲ್ಲಿ ಮಾಡಿದ ಅನ್ನ, ಉಪಸ್ಕರ, ಪಾನೀಯ, ಇವೆಲ್ಲವೂ ನಿನಗೆ ಸಮರ್ಪಿತ, ಆ ಆ ಕಾಲದಲ್ಲಿ ಮನುಷ್ಯ, ನಾನಾವಿಧವಾದ ಪ್ರಾಣಿ, ಪಶು, ಸರೀಸೃಪ, ಪಕ್ಷಿ, ಕ್ರಿಮಿ, ಕೀಟ, ಜಲಚರ, ಋಷಿ, ಗಂಧರ್ವ, ದೇವ, ದೇವೋತ್ತಮ ಇವರೆಲ್ಲರು ಉಣ್ಣುವ, ಭೋಗಿಸುವ ಪದಾರ್ಥವೆಲ್ಲ ನಿನಗೆ ಸಮರ್ಪಣ. “ಓ ಸಿರಿಯೊಡೆಯ ನೀನು ನಿತ್ಯತೃಪ್ತ, ಆಪ್ತಕಾಮ, ಅನಂತಾನಂತ ಸಂದೋಹರೂಪ, ಪರನಿರಪೇಕ್ಷ, ಆದರೆ ಭಕ್ತವತ್ಸಲನೂ ಹೌದು. ಕಾರಣ ನಾನು ಇಟ್ಟ (ನನ್ನಿಂದ ಮಾಡಿಸಿ ಇಡಿಸಿದ) ನಿನ್ನದೇ ಆದ ಈ ಮಹಾನೈವೇದ್ಯವನ್ನು ನೀನು ಸ್ವೀಕರಿಸು. “ಓ ಭಗವನ್, ನಿನ್ನೆದುರು ನೈವೇದ್ಯವನ್ನು ಇಟ್ಟಿರುವೆ. ಅದನ್ನು ಕಪಿಲರೂಪವಾದ ನಿನ್ನ ದಿವ್ಯಕಣ್ಣುಗಳಿಂದ ಅವಲೋಕಿಸು. ಆ ಪದಾರ್ಥಗಳಲ್ಲಿರುವ ದಿವ್ಯಗಂಧವನ್ನು ನರಸಿಂಹರೂಪವಾದ ಅಪ್ರಾಕೃತ ನಿನ್ನ ಪ್ರಾಣೇಂದ್ರಿಯದಿಂದ ಆಘ್ರಾಣಿಸು. ಪರಶುರಾಮರೂಪವಾರ ವಾಗಿಂದ್ರಿಯದಿಂದ ನನ್ನನ್ನು ಮೃದುಲ ಮಾತುಗಳಿಂದ ಸಾಂತ್ವನಗೊಳಿಸು. ನನ್ನಲ್ಲಿ ದಯ ತೋರು. ನಾನು, ನನ್ನ ಮಡದಿ ಮುಂತಾದವರು ಮಾಡಿದ ಅಡಿಗೆಯನ್ನು ಪವಿತ್ರಗೊಳಿಸು ಆಯಾ ಪದಾರ್ಥಗಳಿಗೆ ಯೋಗ್ಯವಾದ ಅಪ್ರಾಕೃತ ಸ್ವಾಧುರಸದಿಂದ ಭೋಜ್ಯಪದಾರ್ಥಗಳನ್ನು ತುಂಬು. ಬಳಿಕ ನಿನ್ನ ಕೂರ್ಮರೂಪಾತ್ಮಕವಾದ ನಾಲಿಗೆಯಿಂದ ಚಪ್ಪರಿಸಿ ಆಸ್ವಾದಿಸು ಪೂಜಾ ರಹಸ್ಯ ಎಣಿಕೆ ಇಲ್ಲದ ಎನ್ನಪರಾಧಗಳನ್ನು ಕ್ಷಮಿಸು. 205 ನಮ್ಮ ಹೃದಯದಲ್ಲಿರುವ ಭಗವದ್ರೂಪವೇ ಶಾಲಿಗ್ರಾಮ ಪ್ರತಿಮೆಗಳಲ್ಲಿದೆ. ಅಚಿಂತ್ಯಾದ್ಭುತಶಕ್ತಿಯಿಂದ ಭಗವಂತನು ಪ್ರತಿಮೆ, ಶಾಲಿಗ್ರಾಮ, ಅರ್ಚಕ ಹಾಗೂ ಭೋಜ್ಯಪದಾರ್ಥಗಳಲ್ಲಿ ತುಂಬಿ ಕೊಂಡಿರುವನೆಂಬ ಅನುಸಂಧಾನ ಅಗತ್ಯ. “ಓ ಸ್ವತಂತ್ರ ಓ ನಿರ್ದೋಷ ಓ ಸರ್ವವೇದಾದಿಗಳಿಂದ ತಿಳಿಯಬೇಕಾದ ಪರತತ್ವ ಭವಬಂಧನ ಬಿಡಿಸಿ ಮುಕ್ತಿಧಾಮವನ್ನರಿಸುವ ಮುಕುಂದ ವಾಸುದೇವ! ಯಾವುದರ ಅಪೇಕ್ಷೆಯೂ ಇಲ್ಲದ ಆಪ್ತಕಾಮ ನಿಸ್ಪೃಹ ಎಲ್ಲವನ್ನೂ ನಿಯಮಿಸುವ ಸರ್ವೇಶ್ವರ ಸ್ವಾಖ್ಯರಸವನ್ನೇ ಭೋಗಿಸುವ ಶುಭಸಾರಭೋಕ್ತಾ ಏನನ್ನು ಉಣ್ಣದಿದ್ದರೂ ನಿರ್ವಿಕಾರನಾಗಿರುವ ಅವ್ಯಯ ಸಿರಿ ವಿಧಿ ವಾಯುಗಳ ಎಣಿಕೆಗೆ ಎಟುಕರೇ ದೂರನಿಂತ ಅಪ್ರಮೇಯ ಅವರೆಲ್ಲರಿಂದ ವಂದಿತ ಎಂದಿಗೂ ಸಂಕಲ್ಪವನ್ನು ತಪ್ಪಿಸದ ಸತ್ಯಸಂಕಲ್ಪ! ಭಕ್ತರನ್ನು ಹರಸಿ ಉದ್ಧರಿಸುವ ಕಾರುಣ್ಯನಿಧಿ ರೋಗ, ರುಜಿನ, ಹುಟ್ಟು, ಸಾವು, ನೋವು, ಅಳಿವು ಮುಂತಾದ ಯಾವದೋಷಗಳಿಲ್ಲದ ನಿತ್ಯ ನಿರಾಮಯ। ಭಕ್ತರು ಮಾಡಿದ, ಕ್ಷುದ್ರ ಸೇವೆಯನ್ನು ಹಿಗ್ಗಿಸಿ ದೊಡ್ಡದಾಗಿ ಕಾಣುವ ಭಕ್ತವತ್ಸಲ ನನ್ನನ್ನು ಕಾಪಿಡು, ಓ ಭಗವನ್! ನಿನ್ನ ಸ್ವಾಖ್ಯರಸವನ್ನು ಭೋಗಿಸು. ರಸರೂಪನಾದ ನಿನ್ನನ್ನೇ ನೀನು ಉಣ್ಣು ಲಕ್ಷ್ಮೀರೂಪವಾದ ರಸವನ್ನು ಆಘ್ರಾಣನಮಾಡು. ಪ್ರಾಕೃತರಸಗಳನ್ನು ಕಣ್ಣಿನಿಂದ ನೋಡು. ಶುದ್ಧಗೊಳಿಸು.” ಹೀಗೆ ಪ್ರಾರ್ಥಿಸಿ, ನೈವೇದ್ಯವನ್ನು ಸಮರ್ಪಿಸಬೇಕು. ಆ ಕಾಲದಲ್ಲಿ ದ್ವಾದಶ ಸ್ತೋತ್ರಾದಿಗಳನ್ನು ಪಠಿಸಬೇಕು. ನೈವೇದ್ಯ ಅನುಸಂಧಾನ ಈ ಸನ್ನಿವೇಶದಲ್ಲಿ, ವಿಶ್ವಗುರುಗಳಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ತಿಳಿಸಿರುವ ಅನೇಕ ಪ್ರಮೇಯಗಳಲ್ಲಿಯ ಕೆಲವನ್ನು ಇಲ್ಲಿ ಸಂಗ್ರಹವಾಗಿ ತಿಳಿಯೋಣ. ತಿಳಿದು ಅನುಸಂಧಾನ ಮಾಡಲು ಯತ್ನಿಸೋಣ. ಭಗವಂತನ ಆನಂದಕ್ಕೆ ಕೊನೆ ಇಲ್ಲ. ಅದು ಅನಂತ, ಅನಂತವಿಧ. ಆ ತೆರನಾದ ಆನಂದ ಬೇರೆ ಯಾರೊಬ್ಬರಲ್ಲೂ ಇಲ್ಲ, ಅನಿತರಸಾಧಾರಣ. ಅದು ಅಲೌಕಿಕ ಹಾಗೂ ಅಪ್ರಾಕೃತ, ಅದು ಸ್ವತಂತ್ರ ಸಿರಿ, ವಿಧಿ, ವಾಯುಗಳ ಆನಂದದಂತ ಪರಾಧೀನವಲ್ಲ. ಅದು ಅನಾದಿ, ನಿತ್ಯ, ಶಾಶ್ವತ, ಏಕಪ್ರಕಾರ, ಸ್ವಾಭಾವಿಕ, ಅಚಿಂತ್ಯ, ಅದ್ಭುತ, ಅದು ನಿರವಧಿಕ. ನಿಶ್ಚಿದ್ರ. 206 ಪೂಜಾ ರಹಸ್ಯ ದೇವರ ಆನಂದಕ್ಕಿಂತಲೂ ಹೆಚ್ಚಿನ ಆನಂದ ಯಾರಿಗೂ ಇಲ್ಲ, ಅಂತೆಯೇ ನಿರತಿಶಯ. ಈ ಆನಂದದೊಡನೆ ದುಃಖ ಮಿಶ್ರಿತವಾಗಿಲ್ಲ. ದೇವರ ಆನಂದ ಎಂದಿಗೂ ಹಿಗ್ಗುವುದಿಲ್ಲ. ಎಂದಿಗೂ ಕುಗ್ಗುವುದಿಲ್ಲ, ಪ್ರಾಸ, ವೃದ್ಧಿ ವಿಹೀನ. ಇಂಥ ಆನಂದವೇ ಆ ಭಗವಂತನ ಸ್ವರೂಪ. ಅಂತೆಯೇ ಆತ ಪೂರ್ಣ ಪರಿತುಷ್ಟ ಪರಿಪೂರ್ಣ ಆಪ್ತಕಾಮ. ಹೀಗಿದ್ದರೂ ಇಚ್ಛಿಸುವರು ಅವನ ಕ್ರೀಡೆ, ಭೋಗಿಸುವದು ಅವನ ಲೀಲೆ. ಭೋಗವಿದ್ದಾಗ ವೃದ್ಧಿ ಇಲ್ಲದಿರುವಾಗ ಕ್ಷಯ ಎನ್ನುವದು ಇಲ್ಲ. ಭಗವಂತ ಇಡಿಯ ವಿಶ್ವವನ್ನೇ ಭೋಗಿಸುತ್ತಾನೆ. ಅವನು ಭೋಗಿಸದಿರುವ ವಸ್ತುವೇ ಇಲ್ಲ. ಅವನಿಗೆ ಭೋಗ್ಯವಾದದ್ದು ತನ್ನಯ ಸ್ವರೂಪ, ತನ್ನ ಗುಣ, ರೂಪ, ಕ್ರಿಯೆಗಳು, ನಂತರ ರಮಾದೇವಿಯ ರೂಪ, ಗುಣ, ಕ್ರಿಯೆಗಳು, ಬ್ರಹ್ಮ ವಾಯು ಮುಂತಾದ ಸಮಸ್ತ ದೇವತೆಗಳು, ಎಲ್ಲ ಚೇತನರು, ದೇಶ, ಕಾಲ, ಶಬ್ದ ಪ್ರಕೃತಿತತ್ವವೇ ಮೊದಲಾದ ಸಮಸ್ತ ಜಡ ಪದಾರ್ಥಗಳು, ಅಷ್ಟೇ ಅಲ್ಲ, ತಾಮಸರು, ಅವರ ದುರ್ಗುಣ, ಅವರು ಹೊಂದುವ ನರಕ, ಅಂಧಂತಮಸ್ಸು, ಅವರು ಅನುಭವಿಸುವ ದುಃಖ ಇತ್ಯಾದಿ. ಹೀಗಿದೆ ಶ್ರೀಹರಿಯ ಭೋಗ್ಯವಸ್ತುಗಳ ಪಟ್ಟಿ. ಅವುಗಳಲ್ಲಿ ಭಗವಂತನ ಸ್ವರೂಪ, ಗುಣ, ಕ್ರಿಯೆಗಳು ಸರ್ವೋತ್ತಮವಾಗಿವೆ. ಸ್ವರೂಪ, ಗುಣ, ಕ್ರಿಯಾಭೋಗ ಭಗವಂತ ತನ್ನನ್ನು ತಾನು ಭೋಗಿಸುತ್ತಾನೆ. ಇದು ಸ್ವಾತ ಭೋಗ ಇದು ಎರಡು ಬಗೆ. ಒಂದು. ವಿಷಯಗಳಲ್ಲಿ ಅಧಿಷ್ಠಿತವಾಗದಿರುವ ತನ್ನ ಸ್ವರೂಪವನ್ನು ಅನುಭವಿಸುವದು ವಿಷಯಗಳಲ್ಲಿ ಅಧಿಷ್ಠಿತವಾಗಿರುವ ತನ್ನ ಸ್ವರೂಪವನ್ನು ಅನುಭವಿಸುವದು ಮತ್ತೊಂದು. ಇದರ ವಿವರ. ಪರಮಾತ್ಮನಿಗೆ ಅನಂತಾನಂತ ರೂಪಗುಣಗಳು, ಅದರಲ್ಲಿ ಕೆಲವು ಮಾತ್ರ ರಮಾರಿ ಚೇತನರಲ್ಲೂ ಪ್ರಕೃತಿ ಮುಂತಾದ ಅಚೇತನಗಳಲ್ಲೂ ಅಧಿಷ್ಠಿತವಾಗಿವೆ. ರಮಾದಿಗಳಲ್ಲಿರುವ ರೂಪಗಳು ಸ್ವಾಖ್ಯರಮಾರಿರೂಪಗಳೆಂದು ಕರೆಯಲ್ಪಡುತ್ತವೆ. ಈ ಬಗ್ಗೆ ಇದೇ ಗ್ರಂಥದಲ್ಲಿ ಬೇರೆ ಕಡೆಗೆ ಸ್ವಲ್ಪ ವಿವರಿಸಿದಂತೆ ಭಗವಂತನು ರೂಪದಲ್ಲಿ ರೂಪನಾಗಿ, ರಸದಲ್ಲಿ ರಸನಾಗಿ, ನೀರಿನಲ್ಲಿ ನೀರಾಗಿ, ಹಣ್ಣಿನಲ್ಲಿ ಹಣ್ಣಾಗಿ (ಅಂದರೆ ಆಯಾ ರೂಪಗಳಿಂದ ಇರುವನು. ಪೂಜಾ ರಹಸ್ಯ 207 ಇಂಥ, ರೂಪ, ರಸ, ನೀರು, ಹಣ್ಣುಗಳಲ್ಲಿರುವ ಭಗವಂತನ ರೂಪ, ರಸ, ನೀರು, ಹಣ್ಣಿನ ರೂಪಗಳಿಗೆ ಸ್ವಾಖ್ಯರೂಪ, ಸ್ವಾಖ್ಯರಸ ಮುಂತಾಗಿ ಕರೆಯಬೇಕು. ಇದನ್ನುಳಿದ ಅನಂತಾನಂತ ರೂಪಗಳು ಯಾವ ಅಧಿಷ್ಠಾನದಲ್ಲೂ ಇರುವವಲ್ಲ. ಯಾವ ಅಧಿಷ್ಠಾನಗಳಲ್ಲೂ ಅಧಿಷ್ಠಿತವಾಗದಿರುವ ತನ್ನ ಅನಂತಾನಂತ ರೂಪಗಳನ್ನು ಭಗವಂತನು ಅನುಭವಿಸುತ್ತಾನೆ. ಅಲ್ಲದೇ ತನ್ನಯ ಆನಂದ, ಜ್ಞಾನ, ದ್ಯುತಿ, ಬಲ, ಸೌಂದರ್ಯ, ಔದಾರ್ಯ, ವೀರ್ಯ, ಸ್ವಾತಂತ್ರ, ಪ್ರಾಗ, ಇಚ್ಛಾ ದಯಾ, ಪ್ರೀತಿ, ಕ್ಷಮಾ, ಕೃತಿ, ತೇಜಸ್, ಕಾಂತಿ, ಸ್ವಾಮಿತ್ವ ಮುಂತಾದ ಅನಂತ ಗುಣಗಳನ್ನು ಸೃಜನ, ಪಾಲನ, ಸಂಹರಣ, ಪ್ರೇರಣ, ನಿಯಮನ, ಧಾರಣ, ಧನ, ಬಂಧನ, ಮೋಚನ, ಗಮನ ಮುಂತಾದ ಅನಂತ ಕ್ರಿಯೆಗಳನ್ನೂ ಅನುಭವಿಸುತ್ತಾನೆ. ಈ ಎಲ್ಲ ಗುಣಗಳೂ ಕ್ರಿಯೆಗಳೂ ಭಗವಂತನಿಂದ ಅತ್ಯಂತಾಭಿನ್ನ. ಒಂದೊಂದು ಗುಣವೂ ಒಂದೊಂದು ಕ್ರಿಯೆಯೂ ಅನಂತ, ಪ್ರತಿಯೊಂದು ಗುಣ ಹಾಗೂ ಕ್ರಿಯೆಗಳು ಅನಂತಗುಣಗಳಿಂದ ಪೂರ್ಣವಾಗಿವೆ. ಅನಂತ ಕ್ರಿಯಾಮಯವಾಗಿವೆ. ಎಂದರೆ ಜ್ಞಾನಕ್ಕೆ ಜ್ಞಾನ, ಬಲ, ಅನಂದಾರಿ ಗುಣಗಳೂ ಹಾಗೂ ಸೃಜನ, ಪಾಲನ, ಪ್ರೇರಣ ಮುಂತಾದ ಕ್ರಿಯೆಗಳೂ ಇವೆ. ಅಂದರೆ ಜ್ಞಾನವೆಂಬ ಹೆಸರಿನ ಭಗವಂತನ ರೂಪವೇ ವಿಶ್ವದ ಸೃಷ್ಟಿ ಸಂಹಾರ ಮುಂತಾದ ಅನಂತ ಕ್ರಿಯೆಗಳನ್ನು ಮಾಡುತ್ತದೆ ಎಂದರ್ಥ. ಇದೇ ರೀತಿ ಆನಂದ, ಬಲ ಮುಂತಾರ ಗುಣಗಳು, ಹಾಗೂ ಪಾಲನ ಪ್ರೇರಣ ಮುಂತಾದ ಕ್ರಿಯೆಗಳೂ ಅನಂತ ಗುಣಕ್ರಿಯಾಪೂರ್ಣವಾಗಿವೆ. ಈ ಎಲ್ಲ ಗುಣಕ್ರಿಯೆಗಳು ಭಗವಂತನಿಗೆ ಭೋಗ್ಯವಾಗಿವೆ. ಅಲ್ಲದೇ ದೇವರು ಗುಣಗಳನ್ನು, ಕ್ರಿಯೆಗಳನ್ನು ಅನುಭವಿಸುವಂತೆ ಗುಣಗಳೂ ಗುಣಕ್ರಿಯೆಗಳನ್ನು, ಕ್ರಿಯೆಗಳೂ ಗುಣಕ್ರಿಯೆಗಳನ್ನು ಅನುಭವಿಸುತ್ತವೆ. ಆದುದರಿಂದ ಪರಸ್ಪರ ಭೋಗ್ಯವಾಗಿವೆ. ಇದು ಎಲ್ಲ ಆ ಅನಂತನ ಅಚಿಂತ್ಯ ಲೀಲಾವಿಲಾಸ, ಮಾನವನಿಗೆ, ಛೇ, ರಮಾದಿಗಳಿಗೂ ತಿಳಿಯಲು ಅಸಾಧ್ಯ ಮೇಲೆ ಹೇಳಿದ ಎರಡನೇ ತರಹದ ರೂಪಗಳ ಭೋಗವನ್ನು ವಿವರವಾಗಿ ತಿಳಿಯೋಣ. ರಮಾರಿದೇವತೆಗಳಲ್ಲಿ ಇರುವ ತನ್ನ ರೂಪಗಳನ್ನು ಅನುಭವಿಸುತ್ತಾನೆ. ಅದೇ ರೀತಿ, ಭಕ್ಷ್ಯ ಭೋಜ್ಯಗಳಲ್ಲೂ ಹಣ್ಣು ಹಾಲು ಮಧುಗಳಲ್ಲೂ ಇರುವ ತನ್ನ ರೂಪಗಳನ್ನು ಭಗವಂತ ಭೋಗಿಸುತ್ತಾನೆ. ಈ ರೂಪಗಳೇ ಸ್ವಾಖ್ಯರಸ, ಸ್ವಾಖ್ಯ ದ್ರವ್ಯಗಳೆಂದು ಕರೆಯಲ್ಪಡುತ್ತವೆ. ಈ208 ಪೂಜಾ ರಹಸ್ಯ ಇನ್ನು ಭಗವದ್ರೂಪವಾದ ವಿಷಯಗಳು ಅನಂತ, ಅನಂತವಿಧ. ಹೇಗೆ ರೂಪ ಕಣ್ಣಿಗೆ ಮಾತ್ರ ತೋರುವದು ಹೊರತು ಕಿವಿಗೆ ಅಲ್ಲ, ಹಾಗೆ ಭಗವದಾತ್ಮಕ ಬಣ್ಣಗಳು ಅನಂತವಿಧವಾದುದರಿಂದ ಅನಂತ ಇಂದ್ರಿಯಗಳಿಂದ ಸಂಭೋಗ್ಯವಾಗಿವೆ. ಅನಂತ ಇಂದ್ರಿಯಗಳು ಭಗವಂತನಿಗೆ ಮಾತ್ರವಿರುವದರಿಂದ ಅವನಿಗೆ ಮಾತ್ರ ಅವು ಸಂಭೋಗ್ಯವು. ಈ ಭಗವದಾತ್ಮಕ ಬಣ್ಣ ರಸ ಮುಂತಾದವುಗಳನ್ನು ಸಿರಿ, ವಿಧಿ ಮುಂತಾರ ದೇವತೆಗಳು ಚಿಂತಿಸಲೂ ಸಮರ್ಥರಾಗುವದಿಲ್ಲ. ಇವು ಪ್ರಪಂಚದಲ್ಲಿ ಅನುಭವಿಸುವಂತಹ ರೂಪ ರಸಗಳಲ್ಲ. ಲೋಕತೋ ಅತ್ಯಂತವಿಲಕ್ಷಣವಾಗಿವೆ. ಇದನ್ನು ಕಂಡು ಸಿರಿಯೂ ಪುಲಕಿತಳಾಗುತ್ತಾಳೆ, ಬೆರುಗುಗೊಂಡು ಬಾಗಿ ನಮಿಸುತ್ತಾಳೆ. ಅಲ್ಲದೇ ಭಗವದಾತ್ಮಕ ಶಬ್ದ ರಸ ಮುಂತಾದವು ತಮ್ಮನ್ನು ತಾವು ಭೋಗಿಸುತ್ತವೆ. ಭಗವರಾತ್ಮಕ ಶಬ್ದವು ರೂಪ ರಸಾದಿಗಳನ್ನೂ ಭಗವರಾತ್ಮಕರೂಪವೂ ಶಬ್ದ ರಸಾದಿಗಳನ್ನು ಭೋಗಿಸುತ್ತದೆ. ಹೀಗೆ ಸ್ವಭೋಗ್ಯವೂ ಅನ್ನೋನ್ಯಭೋಗ್ಯವೂ ಆಗಿವೆ. ಭೂತ ಭವಿಷ್ಯ ಸುಖಭೋಗ ಭೋಗಿಸುತ್ತದೆ. ನಾವು ವರ್ತಮಾನವನ್ನು ಮಾತ್ರ ಅನುಭವಿಸುತ್ತೇವೆ. ಅತೀತವನ್ನು ನೆನೆಯುತ್ತೇವೆ, ಆದರೆ ಅನುಭವಿಸಲಾರವು. ಭವಿಷ್ಯವನ್ನಂತೂ ಅನುಭವಿಸಲೂ ನೆನೆಯಲೂ ಸಾಧ್ಯವಿಲ್ಲ. ಕೇವಲ ಊಹೆ ಕಲ್ಪನೆ ಸಾಧ್ಯ. ಆದರೆ ಭಗವಂತ ವರ್ತಮಾನದಂತೆ ಅನಂತಾನಂತ ಬ್ರಹ್ಮಕಲ್ಪಗಳ ಹಿಂದೆ ಆಗಿಹೋದ, ಅನಂತಾನಂತ ಬ್ರಹ್ಮಕಲ್ಪಗಳ ಮುಂದೆ ಬರುವ ತನ್ನಯ ಅನಂತ ಸುಖವನ್ನು ಎಲ್ಲ ಕಾಲದಲ್ಲೂ ಕ್ಷಣದ ಅನಂತಾಂಶದಷ್ಟು ಸೂಕ್ಷ್ಮ ಕಾಲದಲ್ಲೂ ಭೋಗಿಸುತ್ತಾನೆ. ಇದು ಅತ್ಯದ್ಭುತ. ರಮಾ ರೂಪ, ಗುಣ, ಕ್ರಿಯಾಭೋಗ ಹಿಂದೆ ಹೇಳಿದಂತೆ ರಮಾ ದೇವಿಯಲ್ಲಿರುವ ತನ್ನ ರೂಪವನ್ನು ಭೋಗಿಸುತ್ತಾನೆ. ಅಲ್ಲದೇ ರಮಾದೇವಿಯನ್ನೂ ಭೋಗಿಸುತ್ತಾನೆ. ಅವಳ ದೇಶಕಾಲವ್ಯಾಪ್ತಿ, ಭಕ್ತಿ, ಆನಂದ, ಜ್ಞಾನ, ಅವಳ ಅಸಾಧಾರಣ ಶಕ್ತಿ, ಸಾಮರ್ಥ್ಯ ಅವಳ ವಿಲಾಸ ಮಂದಹಾಸ, ನೃತ್ಯ, ಗಾನ, ಚಂಚಲಾಪಾಂಗನೀರಾಜನ ಮುಂತಾದವುಗಳನ್ನೆಲ್ಲ ದೇವರು ಅನುಭವಿಸುತ್ತಾನೆ. ಈ ಈ ಗುಣಗಳೂ ಕ್ರಿಯೆಗಳೂ ಅನಂತ ಗುಣಕ್ರಿಯಾತ್ಮಕವಾಗಿರುವವು. ಇದಲ್ಲದೇ ಭಗವಂತನು ಅನುಭವಿಸುವ ಬ್ರಹ್ಮಾದಿರೂಪವಾದ ಹಾಗೂ ಜಡರೂಪವಾದ ಶಬ್ದ ಸ್ಪರ್ಶಾರಿಗಳಲ್ಲೂ ಹೂ, ಹಣ್ಣು ಹಾರ, ಚಂದನ, ಆಸನ, ಪೂಜಾ ರಹಸ್ಯ 209 ಹಾಸಿಗೆ, ವಾಹನ, ಅರಮನೆ, ನದಿ, ಕಡಲು, ಬೆಟ್ಟ ಗಿಡ, ಬಳ್ಳಿ, ದೀಪ, ಧೂಪ, ಪಾದುಕೆ, ಛತ್ರ, ಚಾಮರ, ವ್ಯಜನ, ಪರ್ಯಂಕ, ಮಣಿ, ಬೆಳ್ಳಿ, ಚಿನ್ನ ಮುಂತಾದ ಪದಾರ್ಥಗಳಲ್ಲಿ ಲಕ್ಷ್ಮಿಯು ಆಯಾ ರೂಪಳಾಗಿ ಆಯಾ ಆಕಾರಗಳಿಂದ ಇರುವಳು. ಇವು ರಮಾದೇವಿಯ ಸ್ವಾಖ್ಯರೂಪಗಳು. ಈ ಎಲ್ಲ ರೂಪಗಳನ್ನು ಸ್ವತಂತ್ರ ಭಗವಂತ ಅನುಭವಿಸುವನು. ಮುಕ್ತಭೋಗ್ಯ ಆನಂದಾದಿ ಭೋಗ. ಮುಕ್ತನಾದ ಮನುಷ್ಯನಿಗೆ ಆಗುವ ಆನಂದವು ಒಂದು ಮೊತ್ತ ಎನ್ನುವುದಾದರೆ ಅದರ ನೂರು ಪಟ್ಟು ಮನುಷ್ಯಗಂಧರ್ವರ ಆನಂದ. ಅದಕ್ಕೆ ನೂರು ಪಟ್ಟು ದೇವಗಂಧರ್ವರದು. ಹೀಗೆ ಪಿತೃ, ಆಜಾನಜ, ಕರ್ಮದೇವ, ದೇವ, ದಕ್ಷ ಇಂದ್ರ, ರುದ್ರ, ಬ್ರಹ್ಮ ರಮಾ ಈ ಎಲ್ಲ ದೇವತೆಗಳು ಉತ್ತರೋತ್ತರ ನೂರಾರು ಪಟ್ಟು ಹೆಚ್ಚಿನ ಆನಂದವನ್ನು ಆಸ್ವಾದಿಸುತ್ತಾರೆ. ಹೀಗೆ ಅನಾದಿಕಾಲದಿಂದ ಅನಂತಕಾಲದವರೆಗಿನ ಮುಕ್ತರು ಅನುಭವಿಸುವ ಅನಂತ ಆನಂದವನ್ನು ಭಗವಂತ ಅನುಭವಿಸುವ, ಇದೇ ಬಗೆಯಾಗಿ ಜ್ಞಾನ, ಬಲ, ಲಾವಣ್ಯ, ತೇಜಸ್ಸು ಮುಂತಾದ ಎಲ್ಲ ಗುಣಗಳನ್ನು ಅನುಭವಿಸುವ ಇವರೆಲ್ಲರ ಈ ಆನಂದಗಳ ಆನಂದಗಳ ಇಷ್ಟು ಬೃಹದ್ಗಾತ್ರದ ಮೊತ್ತವು ದೇವರ ಅನಂತವೂ, ಅಪಾರತೀರವೂ ಆದ ಆನಂದಕಡಲಿನ ಅತಿ ಕ್ಷುದ್ರವಾದ ಬಿಂದುವಿಗೂ ಕಡಿಮೆ. ಜೊತೆಗೆ, ರಮಾ ಬ್ರಹ್ಮರೇ ಮೊದಲಾದ ಎಲ್ಲ ಮುಕ್ತಜೀವರು ನಿತ್ಯವೂ, ಪ್ರತಿಕ್ಷಣವೂ ದೇವರಿಂದ ಆನಂದವನ್ನು ಭಿಕ್ಷೆ ಬೇಡಿ ಅನುಭವಿಸುವ ಭಿಕ್ಷುಕರೇ, ಕಿಂಕರರೇ ಹೊರತು ಯಾರೂ ಸ್ವತಂತ್ರವಾಗಿ ಆನಂದವನ್ನು ಅನುಭವಿಸುವ ರಾಜರಲ್ಲ. ದೇವತಾಭೋಗ ಸಂಸಾರಸ್ಥರಾದ ಸಮಸ್ತಬ್ರಹ್ಮಾದಿದೇವತೆಗಳು ಜಡವಾದ ಹೂ ಹಣ್ಣು ಅನ್ನ, ಪಾಯಸ, ಭಕ್ಷ್ಯ, ಭೋಜ್ಯ, ಲೇಹ್ಯ, ಪೇಯಾದಿಗಳಲ್ಲಿ ಆಯಾ ಆಕಾರ, ಗುಣ, ರಸ ಮುಂತಾದವುಗಳುಳ್ಳವರಾಗಿ ಇರುವರು. ಅವರು ತಮ್ಮ ತಮ್ಮ ಆ ಸ್ವರೂಪಗಳನ್ನು ಸಮರ್ಪಿಸುತ್ತಾರೆ. ಅದನ್ನೆಲ್ಲ ಭಗವಂತ ಭೋಗಿಸುತ್ತಾನೆ. ಕರ್ಮಾದಿ ಸಾಧನಭೋಗ ದೇವರು ಬ್ರಹ್ಮಾದಿ ಸಕಲ ಜೀವರು ಮಾಡುವ ಭಕ್ತಿ, ಉಪಾಸನೆ, ಜ್ಞಾನ, ಕರ್ಮ, ಮುಂತಾದವುಗಳ ಭೋಗವನ್ನೂ ಮಾಡುತ್ತಾನೆ. ಜೀವರು ಮಾಡುವ ಯಜ್ಞ ತಪಸ್ಸು, ದಾನ ಇತ್ಯಾದಿಗಳನ್ನೂ ಭೋಗಿಸುತ್ತಾನೆ. 210 ಪೂಜಾ ರಹಸ್ಯ ತಾಮಸದೇನಭೋಗ ಇಷ್ಟು ಮಾತ್ರವಲ್ಲ, ದೇವರು ತಾಮಸ ಜೀವರಾಶಿಗಳ ತಮ ಸಾಧನವಾದ ಅಜ್ಞಾನ, ದ್ವೇಷ, ಭ್ರಾಂತಿ, ಕ್ರೌರ್ಯ, ಕೌಟಿಲ್ಯ, ದಂಭ, ದರ್ಪ, ಕ್ರೋಧ, ಪಾಪ, ಪಾರುಷ್ಯಗಳನ್ನೂ ಜರಾ, ಮರಣ, ರೋಗ, ಭಯ, ಶೋಕ, ನರಕ, ಯಾತನ ಹಾಗೂ ರುಖವನ್ನೂ ಹೆಚ್ಚೇನು, ಅಂಧಂತಮಸ್ಸಿನಲ್ಲಿ ಅನುಭವಿಸುವ ಅತಿಪ್ರಖರವಾರ ನಿಬಿಡ ದುಸ್ಸಹ ದುಖವನ್ನೂ ಪರಮಾನಂದದಿಂದ ಅನುಭವಿಸುವ ಅಹೋ ಅಹೋ ಆಶ್ಚರ್ಯ! ದೇಶ ಕಾಲ ಜಡ ವಿಶ್ವ ಭೋಗ ದೇವರು ಅನಂತ ದೇಶವನ್ನು ಅನಂತ ಕಾಲವನ್ನು ಅನುಭವಿಸುತ್ತಾನೆ. ಆ ಅನಂತ ದೇಶ ಕಾಲಗಳ ಅನಂತಾನಂತ ಅಂಶಗಳನ್ನೂ ನಿರವಧಿಕ ಸ್ಪಷ್ಟವಾಗಿ ಅನುಭವಿಸುತ್ತಾನೆ. ಅವುಗಳಲ್ಲಿ ಸ್ವಾಖ್ಯದೇಶ ಕಾಲರೂಪಗಳಿಂದ ವ್ಯಾಪಿಸಿರುವದನ್ನೂ ನಾವು ತಿಳಿದಿರುವವು. ಪ್ರಕೃತಿ, ಮಹತ್, ಅಕು, ಮನಸ್ಸು, ಇಂದ್ರಿಯ, ಭೂತ, ಬ್ರಹ್ಮಾಂಡ, ಲೋಕ, ದ್ವೀಪ, ಬೆಟ್ಟ, ಸಾಗರ ಮುಂತಾದವೆಲ್ಲವನ್ನೂ ಭಗವಂತನು ಭೋಗಿಸುತ್ತಾನೆ. …ಭೋಜನದಾಯಿನೇ ‘ಅಲ್ಲಲ್ಲಿ ಆಹಾರವಿತ್ತವನು ಯಾರು’ ಇನ್ನೊಂದು ಮಹತ್ವದ ಅಂಶವನ್ನು ನಾವು ಗಮನಿಸಬೇಕು. ಇಡಿಯ ವಿಶ್ವದ ಸೃಷ್ಟಿಯ ಮೊದಲ ಕ್ಷಣದಿಂದ ಕೊನೆಯ ಕ್ಷಣದವರೆಗೆ ಅನಂತಾನಂತ ಜೀವರಾಶಿಗಳು ಜನಿಸುವರು ಈ ಜೀವರಾಶಿಗಳ ಸಂಖ್ಯೆ ಅನಂತಾನಂತ. ಅಂದರೆ ಹಿಂದಿನ ಹಾಗೂ ಮುಂದಿನ ಅನಂತಕಾಲಕ್ಷಣಗಳ ಮತ್ತು ಹಿಂದಿನ ಹಾಗೂ ಮುಂದಿನ ಅನಂತಪರಮಾಣುಗಳ ಸಂಖ್ಯೆಗಿಂತಲೂ ಅನಂತ ಮಡಿ ಮಿಗಿಲಾದುದು ಜೀವರ ಸಂಖ್ಯೆ ಅವರಿಗೆ ಅನ್ನ, ಆಹಾರ ಅಗತ್ಯ ಆದುದರಿಂದ ಆಹಾರವಿಲ್ಲದೇ ಯಾವ ಜೀವರನ್ನೂ ಎಂದಿಗೂ ಭಗವಂತ ಹುಟ್ಟಿಸುವರಿಲ್ಲ. ಹುಟ್ಟಿಸುವ ಆ ದೊರೆ ಹೊಟ್ಟೆಗೆ ಇಷ್ಟೇ ಹುಟ್ಟಿಸಿರುವ ಇಷ್ಟು ಮಾತ್ರವಲ್ಲ, ಎಲ್ಲರಿಗೆ ಒಂದೇ ತರಹದ ಆಹಾರ ಬೇಕಾಗುವದಿಲ್ಲ. ಒಂದು ಜಾತಿಯ ಪ್ರಾಣಿಗೆ ಒಂದು, ಮತ್ತೊಂದು ಜಾತಿಗೆ ಮತ್ತೊಂದು. ಕಣ್ಣಿಗೆ ಕಾಣದಷ್ಟು ಸಣ್ಣ ಕ್ರಿಮಿ, ನುಷಿ, ನೊರಜು, ನೊಣ, ಇರಿವೆ, ಸೊಳ್ಳೆ ಮುಂತಾದ ಅತಿಕ್ಷುದ್ರವಾದ ಕೋಟಿ ಕೋಟಿ ಬಗೆಯ ಜಂತುಗಳು ಭೋಗಿಸುವ ಕದಾರ್ಥಗಳನ್ನು ಒದಗಿಸುತ್ತಾನೆ. ಭಗವಂತ, ಪಂಜು ರ 211 ಇದೇ ರೀತಿ ತಿರುಳ, ಹಲ್ಲಿ, ಕೇಳು, ಇಲಿ, ಹಾವು, ಮುಂತಾರ ಭೂಚರ, ಮೀನು, ಏಡಿ, ಆಮೆ, ಮೊಸಳೆ, ತಿಮಿಂಗಿಲ, ಮುಂತಾದ ಜಲಚರ, ಗುಬ್ಬಿ, ಕಾಗೆ, ಕಪೋತ, ಕೋಗಿಲೆ, ಹದ್ದು ಹಂಸ, ಮುಂತಾದ ಖೇಚರ, ಹಿಕ, ಕುದುರೆ, ಹುಲಿ, ಸಿಂಹ, ಆನೆ, ಅರತ ಮುಂತಾದ ಪ್ರಾಣಿಗಳು, ಸಮಸ್ತಮಾನವರು, ನಾಗ, ಪ್ರೇತ, ಭೂತ, ಪಿಶಾಚ, ಹಾರ, ಕಿನ್ನರ, ಸಿದ್ಧ ಗಂಧರ್ವ, ಋಷಿ, ಪಿತೃ, ದೇವ, ದೇವೋತ್ತಮ ಮೊದಲಾದ ಎಂಬತ್ತುನಾಲ್ಕು ಲಕ್ಷ ಯೋನಿಗಳಲ್ಲಿ ಜನಿಸಿದ ಜೀವರಿಗೆ ಕೋಟಿಕೋಟಿ ತೆರನಾದ ಆಹಾರವನ್ನು ಒದಗಿಸುತ್ತಾನೆ. ಅಲ್ಲದೇ, ಚಿಕ್ಕ ಶಿಶುವಿಗೆ ಬೇಕಾಗಿರುವದು ಬಾಲಕನಿಗೆ ಬೇಕಾಗುವದಿಲ್ಲ. ಬಾಲಕನಿಗೆ ಆಹಾರವಾದುದು ತರುಣನಿಗೆ ಸಲ್ಲ. ಹೀಗೆ ಶಿಶು, ಬಾಲ, ತರುಣ, ವಯಸ್ಕ ತೀರವೃದ್ಧ ಇವರೆಲ್ಲರಿಗೆ ಒಂದೇ ತೆರನಾದ ಆಹಾರವಲ್ಲ, ನಾನಾ ಬಗೆಯ ಆಹಾರ ಅಗತ್ಯ ಹೀಗೆ ಆಯಾ ಜೀವನ ಆಯುಷ್ಯದವರೆಗೆ ಅವರವರಿಗೆ ಬೇಕಾದ ಆಹಾರವನ್ನು ನಿರಂತರವಾಗಿ ಭಗವಂತನು ಸೃಜಿಸುತ್ತಾನೆ. ಹೀಗೆ ಅನಂತಾನಂತ ಜೀವರಾಶಿಗಳ ಹೊಟ್ಟೆಯ ಹೊಣೆಯನ್ನು ಹೊತ್ತ ಕರುಣಾಮಯ ಪ್ರಭುವು ಕ್ರಿಮಿಯ ಅಣುಹೊಟ್ಟೆಯನ್ನು, ತಿಮಿಯ ಮಹೋರರನ್ನು, ಚಿಕ್ಕವರ ಚಿಕ್ಕ ಹೊಟ್ಟೆಯನ್ನು ದೊಡ್ಡವರ ದೊಡ್ಡಹೊಟ್ಟೆಯನ್ನು ತುಂಬಿಸಿ ಸಂತಸಗೊಳಿಸುವನು. ಅವರೆಲ್ಲರೂ ಉಣ್ಣುವದನ್ನು ತಾನೂ ಉಂಡು ಅವುಗಳಲ್ಲಿ ಶುಭವನ್ನು ಮಾತ್ರ ಸ್ವೀಕರಿಸಿ ಆನಂದತುಂದಿಲನಾಗಿ ಮರು, ಸಿರಿಯರಸ, ‘ಈಶಾವಾಸ್ಯಮಿದಂ ಸರ್ವಂ…’ ನಾವು ಭಗವಂತನಿಗೆ ನಿವೇರಿಸುತ್ತಿರುವ ಅನ್ನ, ಅದಕ್ಕೆ ಕಾರಣವಾದ ಧಾನ್ಯ, ನೀರು, ಬೆಂಕಿ ಪಾತ್ರ, ವಲೆ, ಧಾನ್ಯಕ್ಕೆ ಕಾರಣವಾದ ಗಿಡ, ಅಂಕುರ, ರಜ, ನೆಲ, ಗಾಳಿ ಇವಲ್ಲ ಯಾರದು? ಯಾರು ಅದನ್ನೆಲ್ಲ ಹುಟ್ಟಿಸಿದವರು? ಅದರಲ್ಲೆಲ್ಲ ರಸವನ್ನು ತುಂಬಿದವರಾರು? ಅದನ್ನು ಪೌಷ್ಟಿಕಗೊಳಿಸಿದವರಾರು? ಇದಕ್ಕೆ ಸೇರಿದಂತೆ ಭಗವಂತನಿಗೆ ಸಮರ್ಷಿಸಲು ಯಾವ ಪದಾರ್ಥವು ನನ್ನ ಸ್ವಂತದ್ದು? ಪುರ, ಪ್ರಾಕಾರ, ಗೋಪುರ, ವಿಮಾನ, ನೆಲ, ಗೋಡ, ಸ್ತಂಭ, ವೇದಿಕೆ, ಮಂಟಪ, ಕೂಡಿಸುವ ಪೀಠ, ಅಭಿಷೇಕದ ನೀರು, ಉಡಿಸುವ ಬಟ್ಟೆ ತೊಡಿಸುವ ಅಲಂಕಾರ, ಪಿಡಿಯುವ ಆಯುಧ, ಲೇಪಿಸುವ ಗಂಧ, ಹಚ್ಚುವ ತಿಲಕ, ಅರ್ಚಿಸುವ ತುಲ, ಬರಿಸುವ ಮಾಲೆ, ಅಸುವ ಹೂಗಳು, ತೋರುವ ರೂಪ, ಬೆಳಗುವ ದೀಪ, ಮಾಡುವ ನೈಮಲ್ಯ ಧರಿಸುವ ಛತ್ರ, ಬೀಸುವ ಕಾಮರ, ಹಾಕುವ ವ್ಯವ ನೋಡಿಸುವ ದರ್ಪಣ, ಹಾಡುವ ವ, ಮಾಡುವ ನೃತ್ಯ, ಬಾರಿಸುವ ವಾದ್ಯ ಬರುವ ವಾಹನ ಆಲಿ, ರ ಗ, ಸಿಂಹ, ಗರಡ ಈ ರಾಗವ ಆ ಮರವ ಕೈ ಪದ ಮಂತ್ರ ಕುರಿಯವ ತಿ ತೋಡವ ತು ಧ್ಯಾನಿಯ ಮನಸ್ಸು ಇಲ್ಲಿ ಮಾಡವ ನ ಈ ನಿಯಾಮಕರು! ಇರಲ್ಲ ಯಾರ ಸೊತ್ತು? ಬೆವರು ಹರ ಸತ್ತು ತ್ವರೀಯ ಮತ್ತು ಗೋಟಿ ಆದ ಶಮನ ಮತ ದ ಭಗತ ನೋಡುವ ಕ್ರಮವೂ ತೀರ ವಿಲಕ್ಷಣ ರು ಸಿರಿಗೂ ಭಗವಂತ ನಾವಿಲ್ಲ ಅನ್ನವನ್ನು ನ್ನುವುದಿಲ್ಲ ಆ ಆಷ್ಟರಲ್ಲಿ ಆ ರ ಅರವಾಗಿ ಸ್ವಾಭಿಮಾನಿ ರನಗಳು ಅವರ ಅವರಾಗಿ ಪ್ರಾತನರು, ಮಲ್ಲಿ ಮಾಹಿತಿಯೂ ಈಶ್ವರ ಆಹಾರದಲ್ಲಿ ರವರು. ಆ ರಮಾದೇವಿಯಲ್ಲಿ ಪಂಡ ಡ ಮುಂತಾದ ರೂಪಗಳಿಂದ ಘನಡ ಪ್ರಮೆಯಲ್ಲಿರುವ ಇವರ ಪ್ರಾಕೃತ ಅಷ್ಟರಲ್ಲಿರುವ ತನ್ನ ಇಂಪನ್ನ ಕುವರು. ವ್ಯಾಪಾರವನ್ನು ಆರಿಸವನು ಮಾರತರ ರಯವನ್ನು ಆಕಾಣಿಸುವನು. ಳಿದ ರಸವನ್ನು ಕಣ್ಣಿಂದ ನೋಡುವನು ಪ್ಯಾರಿಸುವ ಭಗವಂತನ ನಾಲಿಗೆ ಕರ್ಮ. ಅಫ್ರಾಣಿಸವ ಪ್ರಯ ತರುಂತ ನೋಡುವ ಕಣ್ಣು ಕಲ. ಮೇಲೆ ಕಳಿದ ಭಗವಂತನ ಸ್ವಾಾರವನ್ನು ರವಡೂರಾಗಿ ಯಾರೂ distor ಇಮಗೆ ಏಡಿ ಎಂದು ಕರೆಯುತ್ತಿವೆ. ಭಗವಂತನು ಮಾಡುವ ಯೋಗದ ಈ ಕ್ರಮದ ಚಿಂತೆಯ ಕಡೆಗೆ ಅವನ ಭೋ ಪಾಠಗಳನ್ನು ಸೃಷ್ಟಿಸುವ ಬಗೆಯನ್ನೂ ಸ್ವಲ್ಪ ನೆನೆಯಬೇಕು. ಕಾಮು ಶಿವರಾತ್ರಿಗಳಿಗೆ ಅಗತ್ಯವಾದ ಆಹಾರವನ್ನು ಒರಡಬೇಕು. ಅಂತೆ ಭೂಮಿಯು ಆ ಈ ಅರ ಹುಟ್ಟಿಸುತ್ತಲೇ ಸವರು ಒಂದೇ ಬಾರಿ ಹುಟ್ಟದ ಆಹಾರ ಮುಂಬರುವ ಜನಾಂಗಕ್ಕೆ ಗೊಂಡಾಗಿರಬಹುದು ಬಡಗಿ ಆಹಾರವನ್ನು ಹುಟ್ಟಿಸುವ ಕಾಯಿ ಶಿವರು ಹುಟ್ಟುವವರೆಗೆ ನಡೆಯು ಪ್ರಾಯೆ ದ, ಆವು ದ ಭೂವಿಯಿಂದ ಕಳೆಯನ್ನು ಬೆಳಗಲೆ ಮದ ಭೂಮಿ ಬೆಳೆಯನ್ನು ಕೆಯುವು ಎಂದಾಗಲು ಬರವೇ . ಕಾಯ ಈds ಕಿದ ಸು? ರ 243 ಹೀಗೆ ಎಷ್ಟು ಸಲ ಬೆಳೆ ಬೆಳೆದರೂ ಭೂಮಿಯ ಶಕ್ತಿ ಉಡುಗಿ ಹೋರ ಸ್ವಯವಾಗುವದಿಲ್ಲ. ಆ ಪರಮಪುರಷ ಈ ಶಕ್ತಿಯನ್ನು ಕೃತ‌ದಲ್ಲಿ ಕ ಸಾಧ್ಯವಿರಲಿಲ್ಲ. ಹೀಗೆ ಭೂಮಿಶಕ್ತಿಯನ್ನು ಅಕ್ಷರವಾಗಿರಿಸಿದ ಆ ಭೂದಪುರುಷರನ್ನು ಅಲ್ಲದೇ, ದೇವರ ಮಂದು ಕಾರುಣ್ಯವನ್ನು ಅರಿತುಕೊಳ್ಳಬೇಕು. ಧಾನ್ಯವನ್ನು ಬೆಳೆಯುವದಕ್ಕೆ ಬಿಜವನ್ನು ಬಿಡುತ್ತದೆ. ಆರ ಬೀಜದಿಂದ ಧಾನ್ಯ ಬರವರು. ಒಂದು ಬಿಂರಿದ ವಿಪುಲ ಧಾನ್ಯ ಧಹಾಗುವರು. ಹೀಗಿರದೆ ಒಂದು ಬಿಜ ಬಿರುರರಿಂದ ಒಂದೇ ಧಾನ್ಯದ ಕಂಪು ಆದರೆ ಯಾವುದನ್ನು ನೀವು ಯಾರನ್ನು ವ ಒಂದು ಬಿಜರಿಂದ ಒಂದೇ ಕಾವು ಬಂಗುರಂಗ ಬಂದು ತಲು ಅ ರ ತಿನ್ನಲು ಲ್ಲ, ಹೀಗಿ ಬಿದರೆ ಮಹಾನು. ಈ ನಿಟ್ಟನಿಂದ ಒಂದು ಬಿಜರಿಂದ ವಿಪುಲಧಾಪ್ಯದ ಬೆಳಗನ್ನು ಕರುಗುವ ಆ ದೇವರ ದಯೆಯನ್ನು ತಪ್ಪದೇ ನೆನೆಯಬೇಕು. ನೈವೇದ್ಯ ಮಾಡುವಾಗ ಇನ್ನೂ ಕೆಲವನ್ನು ನಾವು ಧ್ಯಾನಿಸಬೇಕು. ನಾವು ಉಣ್ಣುವ ಧಾನ್ಯವನ್ನು ಧಮಿ ಕಮಾಗಿಯೇ ಕನಕ, ವ ಉಣ್ಣುವ ಅನ್ನವನ್ನು ಚಿರ ಸಮ‌ಯ ಬೇಯಿದೆ ಎಂದು ನಾವು ಸದು. ಪ್ರಾಯ. ಭೂಮಿ ಕಯ ಭಗವಂತನ ಮನದಿಂದ ಹುಟ್ಟಿದ ದೇವಗಳು, ಆರು ರೈತರ ಮುಖ ದಾಮಿ ಗಳಿಗೆ ತಂದೆ, ತಮ್ಮ ತಂದೆಯರ ಇವರ ಮನದ ಕೈಕರ್ಯವನ್ನು ಮಂಡಲೋಸುಗ ಭವಿ ರಾಜ್ಯವನ್ನು ಕಲಿತು, ಬಿ ಅದನ್ನು ಬೇಯಿಸಿತು. ಭೂಮಿ, ಈ ರಮಗಳು ಪ ಂದ ಇವನ್ನು ಇವರ ಮರಲ್ಲಿರುವ ಇತರ ಮಕ್ಕೆ ಆ ಕೃತಾರ್ಥರಾಗುತ್ತ ಅದನ್ನು ವೇ ವು ಆ ಸಂದರಲ್ಲಿ ವು ತೆರೆಯುತ್ತದೆ, ದೇವರನ್ನು ಪಡೆಯುತ್ತವೆ. 214 ಇನ್ನೊಂದು, ಸದಾ ರಹಸ್ಯ ತಂಗು ಮುಂತಾದ ಯಾವುದೇ ಮರಕ್ಕೆ ನೀರೆರೆಯುವದು ಕಾಲಿಗೆ, ಆ ನೀರು, ಮಣ್ಣು ಬೇರು, ಕಾಂಡ, ಚರ್ಮ, ಶಾಖೆ, ಎಲೆ, ಹೂ, ಜುಬ್ಬರ, ಪರ ಇಲ್ಲೆಲ್ಲೂ ಕಾಣಸಿಗರೆ ಕಾಯಿಯ ಮಧ್ಯದಲ್ಲೇ ಸಮೃದ್ಧವಾಗಿ, ಅದೂ ಸಿಹಿಯಾಗಿ ದೊರೆಯುವದು ದೇವರ ಸಂಕಲ್ಪದ ಮಹಿಮೆ. ಇದೇ ರೀತಿ ಮಾವು, ಬಾಳೆ, ಹಲಸು ಮುಂತಾದ ಹಣ್ಣು ಕಾಯಿ, ತರಕಾರಿಗಳಲ್ಲಿ ತಿಳಿಯಬೇಕು. ಮತ್ತೊಂದು, “ಅಹಂ ವೈಶ್ವಾನರೋ ಭೂತ್ವಾ…’ ಕಲ್ಲಿನಿಂದ ಕಡಿಯಲು, ಜಗಿಯಲು, ಕಷ್ಟವಾದ ಗಟ್ಟಿಯಾದ ಕೆಲವು ಪದಾರ್ಥಗಳು ನಮ್ಮ ಹೊಟ್ಟೆಯಲ್ಲಿ ಹೋಗಿ ನಮಗೇನೂ ತಿಳಿಯದಂತೆ ಸಹಜವಾಗಿ ಪಚನವಾಗುವರು. ಆ ಗಟ್ಟಿ ಪದಾರ್ಥ ಹೊಟ್ಟೆಗೆ ಹಾದು ಹೋಗುವ ದಾರಿ ಅತಿ ಕೋಮಲವಾದ ಆ ನಾಲವನ್ನು ಹಾಗೂ ಉರರಕೋಶದ ಚರ್ಮವನ್ನು ಹರಿಯುವುದೂ ಇಲ್ಲ. ಮಧ್ಯದಲ್ಲೇ ಸಿಕ್ಕು ಬೀಳುವರೂ ಇಲ್ಲ. ಹೀಗೆ ಸ್ವಾಭಾವಿಕ ಪ್ರಕ್ರಿಯೆಯಿಂದ ಪದಾರ್ಥಗಳನ್ನು ಜೀರ್ಣಗೊಳಿಸುವ ಅದ್ಭುತ ಶಕ್ತಿ ಆ ಭಗವಂತನಿಗೇ ಮೀಸಲು ಎಂದಾಗಿ ಮರೆಯದೇ ಸ್ಮರಿಸಬೇಕು. ಇನ್ನೊಂದು, ಯಾವುದೇ ಜೀವ, ವಿಶೇಷವಾಗಿ ಮಾನವ ಉಣ್ಣುವದಕ್ಕೆ ಯಾವ ನಿರ್ಬಂಧವೂ ಶಾಸ್ತ್ರೀಯ ನಿಯಮಗಳು ಒತ್ತಟ್ಟಿಗಿರಲಿ, ಆಯುರ್ವೇದ ಶಾಸ್ತ್ರಕ್ಕೆ ತೀರ ವಿರುದ್ಧವಾಗಿ ಕಂಡ ಕಂಡ ಆಹಾರವನ್ನು ಮನಗಂಡಂತೆ ತಿನ್ನುತ್ತಾನೆ. ಯಾವ ಎರಡು ಪದಾರ್ಥಗಳು ಹೊರಗೆ ಬೆರಸಿದರೆ ಕೆಡಬಹುದು, ಕೊಳೆಯಬಹುದು, ವಿಷವಾಗಬಹುದು ಅಂಥ ಎಲ್ಲ ಆಹಾರವನ್ನು ಹೊಟ್ಟೆಯಲ್ಲಿ ಜಡಿದುಕೊಳ್ಳುತ್ತಾನೆ. ಆದರೂ ಆ ಎಲ್ಲ ಪದಾರ್ಥಗಳೂ ಉತ್ತಮ ರೀತಿಯಲ್ಲಿ ಜೀರ್ಣವಾಗುವುದನ್ನು ಕಂಡಿದ್ದೇವೆ. ಇದೆಲ್ಲ ನಮ್ಮುದರದಲ್ಲಿರುವ ವೈಶ್ವಾನರನ ಪಚನ ಪ್ರಕ್ರಿಯೆಯಲ್ಲವೇ? ಆತನ ಪ್ರಸಾದರಸವಲ್ಲವೇ? ‘ತಮಷ್ಯಖಿಲಂಭರು’ ಇಂಥ ಭಗವಂತನಿಗೆ ಮಾಡುವ ನೈವೇದ್ಯ ಅವನ ಹೊಟ್ಟೆ ತುಂಬುವದಕ್ಕಲ್ಲ. ಅವನ ಹೊಟ್ಟೆ ತುಂಬಲು ಸಾಧ್ಯವೂ ಇಲ್ಲ. ಪೂಟ ರಹ 215 ಇಡಿಯ ಅವ್ಯಾಕೃತ ಗಗನವನ್ನೇ ಉದರದಲ್ಲಿರಿಸಿಕೊಂಡ ಭಗವಂತನ ಉದರದ ಏಕದೇಶದ ಕೋಟ್ಯಂಶದ ಅನಂತಾಂಶವನ್ನೂ ಸಪ್ತಾವರ ಸಮೇತವಾರ ಇಡಿಯ ಬ್ರಹ್ಮಾಂಡ ತುಂಬಲಾರದು; ಮಾತ್ರವಲ್ಲ, ಅವ್ಯಾಕೃತ ಆಕಾಶದಲ್ಲಿರಿಸಿದ ಪರಮಾಣುವಿನಂತೆ ತೋರುವದು. ಅಂಥ ಭಗವಂತನ ಹೊಟ್ಟೆಯನ್ನು ನಾವು ಸಲ್ಲಿಸುವ ನೈವೇದ್ಯವು ಹೇಗೆ ತುರೀತು? ಮನೆಗೆ ಬಂದ ಅತಿಥಿಯ ಹೊಟ್ಟೆ ತುಂಬದಿದ್ದರೆ ನಮಗೇ ಸಂಕೋಚವಾಗುವದು. ಶಿಶುವಿಗೆ ಉಣಿಸುವಷ್ಟು ಆಹಾರವನ್ನು ಮಹಾ ಭೋಗ್ಯವಾದ ಜಟ್ಟಿಗೆ ಬಡಿಸಿದರೆ ಹೇಳಲಾರದಷ್ಟು ತೀರ ನಾಚಿಕೆಯಾಗುವದು ಸಹಜ. ಹಾಗೇ ಸರ್ವಭುಕ್ ಆಗಿರುವ ಭಗವಂತನಿಗೆ ತೀರ ಸ್ವಲ್ಪ ಆಹಾರವನ್ನು ನಿರಿಸಲು ನಮಗೆ ನಾಚಿಕೆಯಾಗಬೇಕು. ಆದರೂ ನಿತ್ಯತೃಪ್ತ ಆಪ್ತಕಾಮ, ನಿತ್ಯ ಅನಶನನಾದ ದೇವನಿಗೆ ಭಕ್ತಿಯಿಂದ ನಾವು ಸಮರ್ಪಿಸಿದ ಒಂದು ಕವಲ ಅನ್ನ, ಬಿಂದು ಗಂಗೋದಕವು’ ಸಂತುಷ್ಟಿ ತರಿಸುವಲ್ಲಿ ಸಂದೇಹವಿಲ್ಲ. “…ವಿನಾ ದ್ರವ್ಯಂ ಸುಖಾಗತಾನ್ ಅಬ್ಬ! ಈತ ಕರುಣೆಯ ಮಹಾಸಾಗರ, ಕ್ಷಮೆಯ ಕಡಲು, ತನ್ನ ಪರಿಪೂರ್ಣ ಪೂಜೆಗಾಗಿಯೂ ದ್ರವ್ಯವನ್ನಪೇಕ್ಷಿಸುವರಿಲ್ಲ. ದ್ರವ್ಯಸಂಪಾದನಾಯಾಸ ಬೇಡ, ಅದಕ್ಕಾಗಿ ಭಕ್ತರು ಪರದಾಡುವದು ಬೇಕಿಲ್ಲ ಎನ್ನುತ್ತಾನೆ. ಹಣವಿಲ್ಲದೆ, ಶ್ರಮವೂ ಇಲ್ಲದ ಸುಲಭ ಲಭಿಸಿದ ಕಂದ, ಮೂಲ, ಫಲಗಳಿಂದ, ಎಲೆ, ಹೂ, ನೀರುಗಳಿಂದಲೇ ಅತುಲ ಆದರ, ಅನನ್ಯಭಕ್ತಿಪುರಸ್ಪರವಾಗಿ ಅರ್ಟಿಸಬಹುದು. ಅಷ್ಟರಿಂದಲೇ ‘ಆನಂದತುಂದಿಲನಾಗುವ’. ‘ವಾಸವಾರೂಪಕಾನ್ ಭೋಟ್ಯಾನ್ ಭು’ ಇಷ್ಟು ಮಾತ್ರವಲ್ಲ, ಈ ಕ್ಷುದ್ರ ಪ್ರಾಕೃತ, ಭೌಕ, ನೀರಸ, ಕಂದ, ಮೂಲ, ಫಲ, ಎಲೆ, ಜಲಗಳನ್ನೂ ಬಯಸುವುದಿಲ್ಲ. ಆತ್ಮತೃಪ್ತನಲ್ಲವೇ ಆತ? ಇವೆಲ್ಲವನ್ನೂ ಭಕ್ತಿಧರಿತ ಮನಸ್ಸಿನಿಂದಲೇ ನಿರ್ಮಿಸಿ ಸಮರ್ಷಿಸಿದರೂ ಸಾಕು, ದೊರೆ ಶ್ರೀಹರಿ ಮೆಚ್ಚುವ ಮಾನಸ ಒಂದರ್ಥದಲ್ಲಿ ಮಾನಸ ಪದಾರ್ಥಗಳೇ ಭಾರಿಯಾದ ನೈವೇದ್ಯ ಪದಾರ್ಥಗಳೊಡನೆ ಬಾಹ್ಯಪದಾರ್ಥಗಳನ್ನು ಸಾಟಿ ಮಾಡಿ ನೋಡುವ, ಬನ್ನಿ 216 ಪೂಜಾ ರಹಸ್ಯ ಬಾಹ್ಯಪದಾರ್ಥಗಳಿಗೆ ಪರಿಮಿತಿ ಇದೆ. ಅವುಗಳಿಗೆ ದೇಶಕಾಲಗಳ ನಿರ್ಬಂಧವಿದೆ. ಕಂಡಂತೆ ಕಂಡಷ್ಟು ಬಳಸಲಾಗದು. ಪರಮಶುದ್ಧವಾಗಿರುವದಂತೂ ಇನ್ನೂ ಕಷ್ಟ ಇತ್ಯಾದಿ ಕೊರತೆಗಳನ್ನು ನಾವು ಬಾಹ್ಯ ಪದಾರ್ಥಗಳಲ್ಲಿ ಕಾಣುತ್ತೇವೆ. ಮಹಾರಾಜರಿಗೂ ಶಾಸ್ತ್ರರಲ್ಲಿ ಹೇಳಿದಂತೆ ಪದಾರ್ಥಗಳನ್ನು ನಿರ್ಮಿಸಿ ಪೂಜೆ ಮಾಡಲು ಸಾಧ್ಯವಿಲ್ಲ. ಅಷ್ಟು ಅದ್ಭುತವಾಗಿದೆ ಪೂಜಾವಿಧಿ. ಆದರೆ, ಬಹಿರಂಗದಲ್ಲಿ ಬಡವನಾದರೂ ಮನದ ಭಾವಭಕ್ತಿಗಳಿಂದ, ಜ್ಞಾನ ವಿಜ್ಞಾನಗಳಿಂದ, ಅಂತರಂಗದಲ್ಲಿ ಸಿರಿವಂತನಾದವ ರಾಜಾಧಿರಾಜರಾದ ಸಾರ್ವಭೌಮರು ಯಾವುದನ್ನು ಸಮರ್ಪಿಸಲು ಸಮರ್ಥರಾಗುವದಿಲ್ಲವೋ, ಅಂಥ ಮಹಾನೈವೇದ್ಯವನ್ನು ಪರಮಾದ್ಭುತ ರೀತಿಯಲ್ಲಿ ಸಮರ್ಪಿಸಲು ಸಮರ್ಥನಾಗುವ ಇಲ್ಲಿ ಕೆಲ ಪ್ರಶ್ನೆಗಳು, ಈ ಬಗೆಯ ಮನೋಮಯ ಪದಾರ್ಥಗಳ ಅರ್ಪಣೆಯಿಂದ ಶಾಸ್ತ್ರವಿಧಿಗಳನ್ನು ಪೂರೈಸಿದಂತಾಗಲು ಸಾಧ್ಯವೇ? ಈ ಪ್ರಶ್ನೆಯ ಕುರಿತು ಚಿಂತನ ಮಾಡೋಣ. ಮನೋಮಯ ಪದಾರ್ಥಗಳಿಂದಲೂ ಶಾಸ್ತ್ರವಿಧಿಯನ್ನು ಪೂರೈಸಲು ಸಾಧ್ಯವಿದೆ. ಅಂತೆಯೇ ಮಾನಸಪೂಜಾ ವಿಧಾನ ಶಾಸ್ತ್ರದಲ್ಲಿ ಇರುವರು. ಆದರೆ ಬಹಿರಂಗ ಕರ್ಮವನ್ನು ಮಾಡಲು ಸಾಧ್ಯವಿರುವಾಗ ಅದನ್ನು ಬಿಟ್ಟು ಕೇವಲ ಅಂತರಂಗವನ್ನು ಆಚರಿಸಿದರೆ ಪೂರ್ಣವಾಗುವದಿಲ್ಲ. ಯಾವನಿಗೆ ಅಶಕ್ತಿ, ದಾರಿದ್ರ, ರೋಗ ಮುಂತಾದವುಗಳಿವೆಯೋ, ಆತ ಬಹಿರಂಗಕರ್ಮವನ್ನು ಆಚರಿಸಲು ಸಮರ್ಥನಾಗದಿರುವಾಗ ಕೇವಲ ಅಂತರಂಗವನ್ನು ಭಕ್ತಿಯಿಂದ ಮಾಡಿ ಕೃತಕೃತ್ಯನಾಗಬಹುದು. ಆದರೆ ಬಹಿರಂಗಕರ್ಮದ ಹೊಣೆಯನ್ನು ತಪ್ಪಿಸಿಕೊಳ್ಳುವದಕ್ಕಾಗಿ ಅಂತರಂಗಕ್ಕೆ ಶರಣು ಹೋದರೆ ಅದು ಕೇವಲ ಶಾಕ್ಯವಾಗುವದು. ಸಿರಿ, ಸಂಪತ್ತು ಸಮೃದ್ಧವಾಗಿದ್ದರೂ ತನ್ನ ಜಿಪುಣತನದಿಂದಾಗಿ, ಬಲ, ಶಕ್ತಿಗಳು ವಿಪುಲವಾಗಿದ್ದರೂ ತನ್ನ ಜಾಡ್ಯದಿಂದಾಗಿ, ಪ್ರಯತ್ನಿಸಿದರೆ ಸಮಯ ಸಾಕಷ್ಟು ದೊರೆಯಲು ಸಾಧ್ಯವಿದ್ದರೂ ಕೇವಲ ತನ್ನ ಆಲಸ್ಯದಿಂದಾಗಿ, ಸೋಗು ಹಾಕಿ ಅಥವಾ ಭಕ್ತಿಯಿಂದಲೇ ಆಗಲಿ ಮಾನಸ ಪೂಜೆಯನ್ನು ಮಾತ್ರ ಮಾಡಿ ಬಹಿರಂಗವನ್ನು ತ್ಯಜಿಸಿದಲ್ಲಿ ಪಾಪ ಬರುವದು ನಿಶ್ಚಿತ. ಈ ಕುರಿತಾಗಿ ಮಾನಸಪೂಜೆಯ ಸಂದರ್ಭದಲ್ಲಿ ಸ್ವಲ್ಪ ಪ್ರಸ್ತಾಪ ಮಾಡಿದ್ದೇವೆ. ಪೂಜಾ ರಹಸ್ಯ ….ಏಷ ಪ್ರವಿವಿಕ್ತಾಹಾರತರು…’ 217 ಮನೋನಿರ್ಮಿತ ವಾಸನಾಮಯ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದಲ್ಲಿ ದೇವರು ಅದನ್ನು ಭೋಗಿಸುವ ಕ್ರಮವೇನು? ಅವುಗಳಿಂದ ದೇವರಿಗೆ ತೃಪ್ತಿ ಆಗಬಹುದೇ? ಸ್ವತಂತ್ರ ಪ್ರಭುವಾದ ಭಗವಂತನಿಗೆ ಯಾವ ತೆರನಾದ ಪದಾರ್ಥಗಳನ್ನು ಭೋಗಿಸುವಲ್ಲೂ ಸಮಸ್ಯೆ ಇಲ್ಲ. ಶಾಸ್ತ್ರ ತಿಳಿಸುವಂತೆ ನಮ್ಮ ಜಾಗರದಲ್ಲಿ (ಎಚ್ಚರದಲ್ಲಿ ನಮ್ಮಂತ ದೇವರೂ ಬಾಹ್ಯಪದಾರ್ಥಗಳನ್ನು ವಿಶ್ವನಾಮಕನಾಗಿ ಅನುಭವಿಸುವ, ಹಾಗೆ ನಾವು ಸ್ವಪ್ನದಲ್ಲಿ ನಾನಾ ಬಗೆಯ ಪದಾರ್ಥಗಳನ್ನು ಹೇಗೆ ಭೋಗಿಸುತ್ತೇವೆಯೋ, ಹಾಗೆಯೇ ನಮ್ಮೊಡನೆ ದೇವರೂ ತೈಜಸ ನಾಮಕನಾಗಿ ಸ್ವಪ್ನಪದಾರ್ಥಗಳನ್ನು ಭೋಗಿಸುವ, ಸ್ವಪ್ನದಲ್ಲಿಯ ವಾಸನಾಮಯ ಪದಾರ್ಥಗಳ ಅನುಭವದಿಂದ ನಮಗೆ ತಾತ್ಕಾಲಿಕವಾಗಿ ತೃಪ್ತಿಯಾದೀತು. ಆದರೆ ಎಚ್ಚರವಾದಮೇಲೆ ಆ ತೃಪ್ತಿ ಇರಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಜೀವ ಬಾಹ್ಯ ಪದಾರ್ಥಗಳಿಂದಲೇ ತೃಪ್ತಿ ಪಡಲು ಸಾಧ್ಯ. ವಾಸನಾನಿರ್ಮಿತ ಪದಾರ್ಥಗಳಿಂದ ಸಂತೋಷಪಡಲಾರ. ಇದು ಜೀವನ ಸ್ವಭಾವ ಎನ್ನಿ, ಇಲ್ಲವೆ ದುರ್ದೈವ, ದೌರ್ಬಲ್ಯ, ಅಪರಿಪೂರ್ಣತೆ ಎಂತಾದರೂ ಅನ್ನಿ. ಅಂತೂ ಇದು ವಸ್ತುಸ್ಥಿತಿ. ಆದರೆ, ದೇವರ ಕಥೆ ಮಾತ್ರ ಇದಕ್ಕೆ ವಿಪರೀತ, ಅದಕ್ಕೆ ಕಾರಣ ಅವನ ಪರಿಪೂರ್ಣತೆ, ಅನಂತ ಸಾಮರ್ಥ್ಯ, ಸ್ವಾತಂತ್ರ್ಯ ಎಂತನ್ನುವದು ತೀರ ಸ್ಪಷ್ಟ ಹೀಗಾಗಿ ನಾವು ಅರ್ಪಿಸಿದ ವಾಸನಾನಿರ್ಮಿತ ಚಿನ್ನದ ವೇದಿಕೆ, ಸ್ಪಟಿಕದ ಮಂಟಪ, ಚಂದನದ ಗಂಧ, ಚಂಪಕಾದಿ ಪುಷ್ಪ, ಅನ್ನಾದಿ ನಾನಾ ಭೋಗ್ಯಪದಾರ್ಥಗಳನ್ನು ಭಗವಂತ ಭೋಗಿಸುತ್ತಾನೆ. ಆದರೆ ವಾಸನಾಮಯಪದಾರ್ಥಗಳನ್ನು ನಾವು ಭೋಗಿಸುವದಕ್ಕೂ ದೇವರು ಭೋಗಿಸುವದಕ್ಕೂ ಮೇರು ಮಶಕಗಳಷ್ಟು ಅಂತರವಿದೆ; ಮಾತ್ರವಲ್ಲ, ಅನಂತವಾದ ಅಂತರವಿದೆ. ಸ್ವಪ್ನದಲ್ಲಿರುವ ವಾಸನಾಮಯವನ್ನು ನಾವು ಜಾಗರವೆಂದು ಭ್ರಮಿಸಿ ಭೋಗಿಸುತ್ತೇವೆ. ದೇವರಿಗೆ ಈ ತೆರನಾದ ಭ್ರಮವೇ ಇಲ್ಲ. ಇದಕ್ಕೂ ಮಿಗಿಲಾದ ತೀರಮಹತ್ವದ ಅಂತರವಿದೆ. ದೇವರು ವಾಸನಾಮಯ ಪದಾರ್ಥಗಳಿಂದ ಸಂತಸಪಡುವನು. ಅದರ ಜೊತೆಗೆ ಹಣ್ಣು ಹಂಪಲು, ಅನ್ನ, ಪಾಯಸ ಮುಂತಾದವುಗಳಲ್ಲಿಯ ಸ್ವಸ್ವರೂಪವನ್ನು ಸ್ವಾಖ್ಯರಸವನ್ನು ಭೋಗಿಸುವಂತೆ, ವಾಸನಾಮಯ ಪದಾರ್ಥಗಳಲ್ಲಿರುವ218 ಪೂಜಾ ರಹಸ್ಯ ಅಗಣಿತಗುಣಪೂರ್ಣವಾದ ತನ್ನ ಅನಂತರೂಪಗಳನ್ನು ಭೋಗಿಸುತ್ತ ಆನಂದವನ್ನನುಭವಿಸುವ ‘ವಾಸನಾರೂಪಕಾನ್ ಭೋಟ್ಯಾನ್ ಭುಂ ತತ್ ಪ್ರವಿಚಿಂತಿತಾನ್ | ಛುಂ ವಿಷ್ಣುಃ ಪೂರ್ಣಶಕ್ತಿ: ಬಾಹ್ಯಭೋಗವಿಲಕ್ಷಣಾನ್ ತತ್ತದಾಕಾರಸಂಯುಕ್ತಾನ್ ಸ್ವರೂಪಾನ್ ಸ್ವೀಕರೋತ್ಯಜಃ ಅಲ್ಲದೆ ಭಗವಂತನ ಭೋಗ ಸ್ವತಂತ್ರವಾದದ್ದು. ನಮ್ಮಂತೆ ಪರತಂತ್ರವಲ್ಲ. ಕಮಲಾ, ಕಮಲಾಸನರೂ ಆ ಭಗವಂತನ ಕರುಣೆಯ ಅಣತಿಯಂತೆ ಭೋಗ ಮಾಡುವರು. ದೇವರ ಕರುಣೆ ತಪ್ಪಿದಲ್ಲಿ ಕಂಗಾಲಾಗುವದು ನಿಶ್ಚಿತ. ದೇವರಿಗೆ ಮಾತ್ರ ಈ ಪರಿಯಿಲ್ಲ. ಆತನೊಬ್ಬನೇ ಸ್ವತಂತ್ರ. ಅಲ್ಲದೇ, ನಮ್ಮಂತೆ ಅಪರಿಪೂರ್ಣನಾದುದರಿಂದ ಭಗವಂತ ಭೋಗಿಸುವದಿಲ್ಲ. ಏಕೆಂದರೆ ಆತ ‘ಸದಮಂದ್ರಸಾಂದಸ್ವಾನಂದತುಷ್ಟವಪುಃ’ ಅನಂತ ಆನಂದರೂಪನಾದುದರಿಂದ ಆಪ್ತಕಾಮ. ಆದ್ದರಿಂದಲೇ, ಬಾಹ್ಯಭೋಗಗಳಲ್ಲಿ ವಿರಕ್ತನೆಂದು ಭಗವಂತನನ್ನು ಕರೆಯುವರು. ಜೀವರಿಗೆ ಅವರವರ ಕರ್ಮಾನುಸಾರವಾಗಿ ಅಶುಭ ಭೋಗಗಳಿವೆ. ಭಗವಂತನಿಗೆ ಮಾತ್ರ ಕರ್ಮಲೇಪವೂ ಇಲ್ಲ, ಅಶುಭಭೋಗಗಳೂ ಇಲ್ಲ. ಆ ಭಗವಂತನ ಕೃಪೆಯಿಂದಲೇ ಮುಕ್ತರು ಹಾಗೂ ನಿತ್ಯಮುಕ್ತ ಲಕ್ಷ್ಮೀ ಇವರೂ ಅಶುಭವನ್ನು ಭೋಗಿಸುವದಿಲ್ಲ. ಈ ಎಲ್ಲ ಅನುಸಂಧಾನಗಳೊಡನೆ ನೈವೇದ್ಯವನ್ನು ಮಾಡಬೇಕು. ಈ ನೈವೇದ್ಯವನ್ನು ಮೂಲರೂಪ ಪರಮಾತ್ಮನೊಡನೆ ಪೀಠದೇವತೆಗಳಿಗೂ ಆವರಣದೇವತೆಗಳಿಗೂ ತೋರಿಸಬೇಕು. ಆ
  • (page) ಇಲ್ಲಿ ಕೆಲವು ಸೂಕ್ಷಾಂಶಗಳು, ಮೂಲರೂಪ ಪರಮಾತ್ಮನೊಡನೆ ಪೀಠದೇವತೆಗಳಿಗೆ ಮತ್ತು ಆವರಣದೇವತೆಗಳಿಗೆ ನೈವೇದ್ಯವನ್ನು ಮಾಡಿದರೂ ಆ ದೇವತೆಗಳಿಗೆ ಪ್ರತ್ಯೇಕವಾಗಿಯೂ ನೈವೇದ್ಯವನ್ನು ಮಾಡತಕ್ಕದ್ದು. ಇಲ್ಲಿ ಎರಡು ಪ್ರಶ್ನೆಗಳು. ೧- ಮೂಲರೂಪದೊಡನೆ ಈ ಎಲ್ಲ ದೇವತೆಗಳಿಗೆ ನೈವೇದ್ಯವನ್ನು ಮಾಡಿದ ಬಳಿಕ ಪುನಃ ಯಾಕೆ ನೈವೇದ್ಯವನ್ನು ಮಾಡಬೇಕು? ಇದಕ್ಕೆ ಉತ್ತರ. ಪರಮಾತ್ಮನೊಡನೆ ಪೀಠಾವರಣದೇವತೆಗಳಿಗೆ ಪರಿವಾರದೇವತಾನ ನೈವೇದ್ಯವನ್ನು ಮಾಡುತ್ತೇವೆ. ಪೂಜಾ ರಹಸ್ಯ 219* ಎರಡನೇಬಾರಿ ಮಾಡುವ ನೈವೇದ್ಯವು ಕೇವಲ ಅವರಿಗೆ ಮಾಡಲ್ಪಡುವಂಥದು. ಅಂದರೆ ಮೊದಲು ಭಗವಂತನ ಪರಿವಾರರಾಗಿ, ಬಳಿಕ ಕೇವಲ ಭಗವಂತನ ಅಧಿಷ್ಠಾನರಾಗಿ ಅವರು ನೈವೇದ್ಯವನ್ನು ಸ್ವೀಕರಿಸುವರು. ಈ ಮಾತಿಗೆ ಪರಿವಾರತಯಾ ಗ್ರಾಹ್ಯಾ ಅಪಿ ಹೇಯಾಃ ಪ್ರಧಾನತಃ” ಎಂಬ ವಚನದ ವಿರೋಧವು ಬರುವದಿಲ್ಲ. ಏಕೆಂದರೆ ಈ ಮಾತಿನ ಅಭಿಪ್ರಾಯ ಇಷ್ಟು ಎಲ್ಲ ದೇವತೆಗಳನ್ನು ವಿಷ್ಣುವಿನ ದಾಸರೆಂದೇ ಪೂಜಿಸಬೇಕೇ ಹೊರತು ಸರ್ವೋತ್ತಮರು, ಸ್ವತಂತ್ರರು ಎಂದು ಎಂದೆಂದಿಗೂ ಪೂಜಿಸಬಾರದು. ಹೀಗರ್ಥವಿರುವ ಕಾರಣ ನಾವು ಕೊಟ್ಟ ಉತ್ತರಕ್ಕೆ ಯಾವ ವಿರೋಧವಿಲ್ಲ. ಏಕೆಂದರೆ ಎಲ್ಲ ದೇವತೆಗಳನ್ನು ಪ್ರತ್ಯೇಕವಾಗಿ ಪೂಜಿಸುವಾಗಲೂ ಸರ್ವೋತ್ತಮರೆಂದು ಪೂಜಿಸಬೇಕೆಂದು ಹೇಳೇ ಇಲ್ಲ. ಹಾಗಾದರೆ ಈ ಎರಡನೆಯ ನೈವೇದ್ಯಕ್ಕೆ ಏನು ಪ್ರಮಾಣ? ತಂತ್ರಸಾರ ಟಿಪ್ಪಣಿ ಛಲಾರಿ- ‘ದಶೈತಾನುಪಚಾರಾಂಸ್ತು ಸರ್ವಭ್ಯಶ್ಚ ಪೃಥದೇತ್ ಲಕ್ಷ್ಮಯದ್ಯಾವರಣಸ್ತೇಭ್ಯಃ ನಮೋಂತೈಃ ಸ್ವಸ್ವನಾಮಕೈಗೊ ಆಸನಾದಿ ತು ಪೀಠಸ್ಯ ದೇವಾನಾಂ ವಿಷ್ಣುನಾ ಸಹ ಧೂಪದೀಪಾದಿಕಂ ಸರ್ವಂ ಸರ್ವಭೋ ವಿಷ್ಣುನಾ ಸಹ ಪದ್ಯಮಾಲಾ ‘ರಮಾಬ್ರಹ್ಮಾದಿ ದೇವಾನಾಂ ದತ್ವಾ ತೀರ್ಥಾಧಿಕಂ ಬಲಿಂ’ “ರಮಾ-ಬ್ರಹ್ಮಾದಯೋ ದೇವಾಃ ಸನಕಾದ್ಯಾಃ ಶುಕಾದಯಃ ಶ್ರೀನೃಸಿಂಹ ಪ್ರಸಾದೋಯಂ ಸರ್ವ ಗೃಹಂತು ವೈಷ್ಣವಾ’ ಯೋಗದೀಪಿಕಾ- ‘ಸಶ್ರೀಕಪರಿವಾರಾಯ ನೈವೇದ್ಯಂ ಹರಯೇರ್ಪಯೇತ್. ಅಲ್ಲದೆ ಅನುಯಾಗದಲ್ಲಿ ಮೊದಲು ಪೀಠದೇವತೆಗಳಿಗೆ ಬಳಿಕ ಮೂಲರೂಪ ನಾರಾಯಣನಿಗೆ ಆಮೇಲೆ ಆವರಣದೇವತೆಗಳಿಗೆ ಆಹುತಿಗಳನ್ನು ಕೊಡಬೇಕು ಎಂಬ ಮಾತೂ ಪೀಠಾವರಣದೇವತೆಗಳಿಗೆ ಮೂಲರೂಪದ ಜೊತೆಯಲ್ಲಿ ನೈವೇದ್ಯವನ್ನು ಮಾಡಬೇಕು ಎನ್ನುವದಕ್ಕೆ ಸೂಚಕವಾಗುತ್ತದೆ. ಯೋಗದೀಪಿಕಾ- “ಹುತ್ವಾ ವ್ಯಾಹೃತಿಭಿಃ ಪೀಠದೇವೇಭೋಷ್ಯಥ ಮೂಲತ ಉಕ್ತಾವರಣದೇವೇಭೋಷ್ಯಥ ಸಮ್ಯಕ್ ಸ್ಮರನ್ ಹರಿಂ’ ಸನ್ಯಾಸಪದ್ಧತಿ ‘ಚತುಶ್ಚತುಃ ಪೀಠದೇವಮಾನ ಸಪರಿವಾರಕಂ ಹುತ್ವಾ ಪ್ರಧಾನಹವನಂ…. 220 ಪೂಜಾಕಲ್ಪಲತಾ ಪೂಜಾ ರಹಸ್ಯ ಆವರಣದೇವೇಭ್ಯಃ ಅರ್ಧ್ಯಾದಿದ್ವಾದಶೋಪಚಾರಾನ್ ಪ್ರತ್ಯೇಕಂ ಉದಕೇನ ಪುಷ್ಪರ್ವಾ ದದ್ಯಾತ್ ನ ತು ಪೀಠದೇವೇಭ್ಯಃ ಇವ ಭಗವತಾ ಸಾಕಮೇವ” ‘ಧೂಪದೀಪಾದಿಕಂ ಸರ್ವಂ ಸರ್ವಭೋ ವಿಷ್ಣುನಾ ಸಹ ಇತಿ ತಿಲಕವಚನಾನುಸಾರೇಣ ವಾಯ್ಯಾರಿಪೀಠದೇವತಾನಾಂ ರಮಾದಿ ಆವರಣದೇವತಾನಾಂ ವಿಷ್ಣುನಾ ಸಹೈವ ನೈವೇದ್ಯಭೋಗು ಅವಶ್ಯಮಂಗೀಕರ್ತವ್ಯ” ಇತ್ಯಾದಿವಚನಗಳು. ಪ್ರಶ್ನೆ ೨- ಮೂಲರೂಪದೊಡನೆ ಈ ಎಲ್ಲ ದೇವತೆಗಳಿಗೆ ಮಾಡಿದ ನೈವೇದ್ಯ ಅವರೆಲ್ಲರ ಉಚ್ಛಿಷ್ಟವಾಗುವದಿಲ್ಲವೇ? ಅಂದಮೇಲೆ ಅದನ್ನು ಪುನಃ ರಮಾದಿಗಳಿಗೆ ನೈವೇದ್ಯಮಾಡುವದಾಗಲಿ, ಇತರ ದೇವತಾ ಉಚ್ಛಿಷ್ಟವನ್ನು ನಾವು ಸೇವನಮಾಡುವದಾಗಲಿ ಹೇಗೆ ಸಾಧ್ಯ? ಉತ್ತರ ಮೂಲರೂಪದೇವರೊಡನೆ ಪರಿವಾರದೇವತೆಗಳಿಗೆ ನೈವೇದ್ಯವನ್ನು ಮಾಡಿದ್ದರೂ ಅದು ಕೇವಲ ಭಗವಂತನ ನೈವೇದ್ಯವೆಂದೇ ತಿಳಿಯಬೇಕು.

ಪೀಠದೇವತಾ ಸಹಿತನಾದ ನಾರಾಯಣನಿಗೆ ಮಾಡಿದ ಅಭಿಷೇಕವು ಹೇಗೆ ಕೇವಲ ದೇವರ ತೀರ್ಥವೇ ಹೊರತು ಇತರ ದೇವತಾತೀರ್ಥವಾಗುವದಿಲ್ಲವೊ ಆದ್ದರಿಂದಲೇ ರಮಾರಿಗಳಿಗೂ ಆ ತೀರ್ಥವನ್ನು ಕೊಡಬಹುದೂ ಹಾಗೆಯೇ ನೈವೇದ್ಯವು ಪರಿವಾರಕ್ಕೂ ಸಮರ್ಪಣೆ ಮಾಡಿದ್ದರೂ ಅದು ದೇವರ ನೈವೇದ್ಯವೇ. (ಅಲ್ಲದೆ ಹೇಗೆ ವಿಷ್ಣುಪ್ರತಿಮೆಗೆ ಮಾಡಿದ ಅಭಿಷೇಕವು ಕೇವಲ ವಿಷ್ಣುವಿನ ತೀರ್ಥವಾಗುವದೇ ಹೊರತು ಅಧಿಷ್ಠಾನಭೂತರಾದ ಲಕ್ಷ್ಮೀ ವಾಯುದೇವರ ತೀರ್ಥವು ಆಗುವದಿಲ್ಲ. ಹಾಗೆ ನೈವೇದ್ಯವನ್ನು ತಿಳಿಯಬೇಕು.) ಆದಕಾರಣ ಪರಿವಾರತಯಾ ರಮಾದಿದೇವತೆಗಳಿಗೆ ನಿವೇದಿತವಾಗಿದ್ದರೂ ಆ ಅನ್ನಾದಿಗಳನ್ನು ಪುನಃ ಪ್ರತ್ಯೇಕವಾಗಿ ರಮಾದಿಗಳಿಗೆ ನೈವೇದ್ಯಮಾಡಬಹುದು. ಆದ್ದರಿಂದಲೇ ಪರಿವಾರಭೂತ ಇತರ ದೇವತಾನೈವೇದ್ಯವು ಗ್ರಾಹ್ಯವಾದರೂ ಪ್ರತ್ಯೇಕವಾಗಿ ಮಾಡಿದ (ಲಕ್ಷ್ಮೀ ವಾಯುದೇವರನ್ನು ಬಿಟ್ಟು ಇತರ ದೇವತಾನೈವೇದ್ಯವು ಗ್ರಾಹ್ಯವಲ್ಲ. ಇದಕ್ಕೆಲ್ಲ ಹಿಂದೆ ಕೊಟ್ಟ ವಚನಗಳ ಅನ್ಯಥಾನುಪಪತ್ತಿಯೇ ಪ್ರಮಾಣ. ಜೊತೆಗೆ, ಪಾನೀಯವನ್ನು ಸಮರ್ಪಿಸಬೇಕು. ಬಳಿಕ ತೆರೆಯನ್ನು (ಜವನಿಕೆ) ಹಾಕಿ ಭಗವಂತ ಭೋಜನಮಾಡುತ್ತಲಿರುವ ಎಂದು ಸ್ಮರಿಸಿ ೧೦೮ ಸಲ ನಾರಾಯಣಮಂತ್ರವನ್ನು ಜಪಿಸುವರು. ಆಗಲೇ ಅನುಯಾಗವನ್ನು ಮಾಡಬೇಕು. ಅಮೃತಾಪಿಧಾನಮಸಿ” ಎಂಬ ಮಂತ್ರದಿಂದ ಉತ್ತರಾಪೋಶನವನ್ನು ಕೊಡುವದು. ಆ ನೈವೇದ್ಯವನ್ನು ವಿಶ್ವಕ್ಕೇನನಿಗೆ ಒಪ್ಪಿಸಬೇಕು. ಪಾದುಕ ಕೊಟ್ಟು ಹಸ್ತಪ್ರಕ್ಷಾಲನಕ್ಕಾಗಿ ಕರೆತಂದು ಪೀಠಾಂತರದಲ್ಲಿ ಕೂಡಿಸಿ ನಾರಾಯಣಮಂತ್ರದಿಂದ ೧೨ ಬಾರಿ ಗಂಡೂಷವನ್ನು ಸಮರ್ಪಿಸುವದು. ಪೂಜಾ ರಹಸ್ಯ 221 ಕರ್ಪೂರ ಕಸ್ತೂರಿಗಳಿಂದ ಕೂಡಿದ ಚಂದನದ ನೀರನ್ನು ಕೈಗೆರೆದು ಕೈತೊಳಿಸಬೇಕು. ಹಲ್ಲುಜ್ಜಲು, ಹಾಗೂ ಪಾದ ತೊಳೆಯಲು ಮತ್ತೊಮ್ಮೆ ೧೨ ಬಾರಿ ಗಂಡೂಷಕ್ಕೆ ನೀರು ಅರ್ಪಿಸಬೇಕು. ಪುನಃ ಆಚಮನವನ್ನು ಮಾಡಿಸಿ ಕನಿಷ್ಟ ಮೂರು ಬಾರಿ ಹೂಗಳಿಂದರ್ಚಿಸಿ, ಛತ್ರ, ಚಾಮರ, ವ್ಯಜನಗಳಿಂದ, ಸಹಿತವಾಗಿ, ಗೀತ, ವಾದ್ಯ, ನೃತ್ಯಗಳಿಂದ ಸ್ವಾಗತಿಸುತ್ತ ತೂಗುಮಂಚದ ಪೀಠದಲ್ಲಿ ಕುಳ್ಳಿರಿಸಬೇಕು. ಪ್ರಶಾಂತವಾಗಿ ಉರಿಯುವ ಸಾಲುದೀಪಗಳ, ಹಂಸ, ಕೂಲಿ, ನವಿಲು, ಮುಂತಾದ ಮಧುರ ಮನೋಹರ ಪಕ್ಷಿಗಳ ನಿನಾದದ ಮಧ್ಯದಲ್ಲಿ ರಮಾರಮಣನನ್ನು ಕೂಡಿಸಿ ತಾಂಬೂಲವನ್ನು ನೀಡಬೇಕು. ಬಳಿಕ ಸುವರ್ಣದಕ್ಷಿಣೆಯನ್ನು ಸಮರ್ಪಿಸಬೇಕು. ತಾಂಬೂಲ ತಿಂದ ಮುಖವನ್ನು ತೊಳೆಯುವದಕ್ಕೆ ಮತ್ತೊಮ್ಮೆ ೧೨ ಬಾರಿ ಗಂಡೂಷ, ದಂತಧಾವನ ಹಾಗೂ ಆಚಮನವನ್ನು ಅರ್ಪಿಸಬೇಕು. ಪುನಃ ಮಹಾನೀರಾಜನಾದಿ ಪೂಜೆಗಾಗಿ (ಹಿಂದೆ ಹೇಳಿದಂತೆ) ಛತ್ರ, ಚಾಮರಾದಿಗಳ ವಾದ್ಯವೈಭವಗಳ ಜೊತೆಗೆ ದೇವರನ್ನು ಸ್ವಾಗತಿಸಿ ಕರೆತಂದು, ಮಹಾಪೂಜೆಯ ವಿಶಾಲವೇದಿಕೆಯ ದಿವ್ಯ ಮಂಟಪದಲ್ಲಿ ಕೂಡಿಸಬೇಕು. ಜಗವೆಲ್ಲ ತುಂಬುವಂಥ ಘಮ-ಘಮಿಸುವ ಧೂಪವನ್ನು ಸಮರ್ಪಿಸಬೇಕು. ಮೂರು ಲೋಕದ ಕತ್ತಲೆಯನ್ನು ಕತ್ತರಿಸುವ ಅನಂತ ತೇಜಸ್ಸಿನ ಸರ್ವೋತ್ತಮನಿಗೆ ಮಿಣುಕು ದೀಪದ ಆರುತಿಯನ್ನು ಭಕ್ತಿಯಿಂದ ಎತ್ತಿ ‘ತುಷ್ಟನಾಗು ಶ್ರೀಹರಿ’ ಎಂದು ಪ್ರಾರ್ಥಿಸಬೇಕು. ನೂರು ದೀಪದ ಸಾಲು, ಸಾವಿರ ದೀಪದ ಸಾಲು, ಲಕ್ಷದೀಪರ ಸೇವೆ ಮಾಡಿ ಭಗವಂತನನ್ನು ಪ್ರೀತಿಗೊಳಿಸುವದು. ನೀರಾಜನ ಮಾಡುವಾಗ ಭಗವಂತನ ಮುಖಚಂದ್ರಮವನ್ನು, ಇಡಿಯ ವಿಗ್ರಹವನ್ನು ಕಣ್ಣಾರೆ ಕಂಡು ಆನಂದ ಪುಲಕಿತನಾಗಬೇಕು. ಬಳಿಕ, ಅಹಿಂಸಾ, ಇಂದ್ರಿಯನಿಗ್ರಹ, ಸರ್ವಭೂತದಯಾ, ಕ್ಷಮಾ, ಜ್ಞಾನ, ತಪಸ್ಸು, ಧ್ಯಾನ, ಸತ್ಯ ಎಂಬ ಎಂಟು ಭಾವ ಪುಷ್ಪಗಳನ್ನು ಅರ್ಪಿಸಿ, ಮಂತ್ರಪುಷ್ಪವನ್ನು ಸಮರ್ಪಿಸಬೇಕು. ಆಮೇಲೆ ಛತ್ರ, ಚಾಮರ, ವ್ಯಜನ, ದರ್ಪಣ, ಪಾದುಕಾ, ಆನೆ, ಕುದುರೆ, ರಥ, ಆಂದೋಲಿಕಾ, ಶಿಲಿಕಾ, ಧ್ವಜ, ಪತಾಕಾ, ಗೀತ, ವಾದ್ಯ, ನೃತ್ಯ, ಆಭರಣಗಳನ್ನೆಲ್ಲ ಸಮರ್ಪಿಸಬೇಕು. ವಿಷ್ಣು ಸಹಸ್ರನಾಮ, ಭಗವದ್ಗೀತಾ, ಅನುಸ್ಮೃತಿ, ಭೀಷ್ಮಸ್ತವರಾಜ, ಮತ್ತು ಗಜೇಂದ್ರಮೋಕ್ಷ ಎಂಬ ಪಂಚಸ್ತವಗಳನ್ನು ಭಗವಂತನು ಪ್ರೀತಿಯಾಗಲೆಂದು ಪಠಿಸಬೇಕು. 222 ಪೂಜಾ ರಹಸ್ಯ ಬಳಿಕ ದೃಷ್ಟಿದೋಷಪರಿಹಾರಕ್ಕಾಗಿ ಶಂಖಭ್ರಮಣ, ನಮ್ಮ ಅಚ್ಚುಮೆಚ್ಚಿನ ಹೃದಯನಾಥನಿಗೆ, ಪ್ರೇಮದ ಪ್ರಾಣೇಶ್ವರನಿಗೆ ದುಷ್ಟರಾಕ್ಷಸಪಿಶಾಚರ ದೃಷ್ಟಿತಾಗೀತೇ? ಅವನ ಚೆಲವು, ಕಾಂತಿ, ಲಾವಣ್ಯ, ಗಾಂಭೀರ್ಯ ಇವೆಲ್ಲವೂ ಅಸಾಮಾನ್ಯ ಅಲ್ಲವೇ? ಎನ್ನುವದಕ್ಕಾಗಿ ಶಂಖಭ್ರಮಣಮಾಡಿ ದೃಷ್ಟಿದೋಷವನ್ನು ಕಳೆಯುವರು. ಶಂಖದಲ್ಲಿ ನೀರು ಹಾಕಿ, ಮುಂಭಾಗದಲ್ಲಿ ಶಂಖಮುದ್ರೆ, ಮಧ್ಯದಲ್ಲಿ ಧೇನುಮುದ್ರೆ, ಹಿಂದೆ ಚಕ್ರಮುದ್ರೆಗಳನ್ನು ತೋರಿಸಿ ೮ ಬಾರಿ ಮೂಲಮಂತ್ರದಿಂದ ಅಭಿಮಂತ್ರಿಸಿ ‘ಇಮಾ ಆಪು ಶಿವತಮಾಃ…’ ಎಂಬ ಮಂತ್ರದಿಂದ ಶಂಖಭ್ರಮಣವನ್ನು ಮಾಡಬೇಕು. ಮೊದಲು ಕಾಲಿನಿಂದ ತಲೆಯವರೆಗೆ, ಬಳಿಕ ನಾಭಿಯಿಂದ ತಲೆಯವರೆಗೆ, ೩ ನೇ ಸಲ ಹೃದಯದಿಂದ ತಲೆಯವರೆಗೆ ಪ್ರರಕ್ಷಿಣವಾಗಿ ತಿರುಗಿಸಿ ಪಾತ್ರಾಂತರದಲ್ಲಿ ಆ ನೀರನ್ನು ಬಿಡಬೇಕು. ಮತ್ತೊಮ್ಮೆ ನೀರಾಜನ ಬಳಿಕ ಅನುಯಾಗದ ವ ಅಂತರ್ಗತ ಪರಶುರಾಮನನ್ನು ಬಾಯಿಯಿಂದ ಗಾಳಿಯನ್ನು ಸೇರಿ ಹೃದಯವನ್ನು ಪ್ರವೇಶಿಸಿದ ಎಂದು ಭಾವಿಸಬೇಕು. ಬಳಿಕ ರಮಾ, ಬ್ರಹ್ಮ ವಾಯು, ಶೇಷ, ಗರುಡ ಈ ಪ್ರತಿಮೆಗಳನ್ನು ಆಯಾಮಂತ್ರಗಳಿಂದ ಅಭಿಷೇಕಮಾಡಿ ದೇವರ ತೀರ್ಥವನ್ನು ಮೂರು ಬಾರಿ ಕೊಟ್ಟು, ದೇವರ ನಿರ್ಮಾಲ್ಯವಾದ ಗಂಧ, ಪುಷ್ಪ, ತುಲಸಿಗಳನ್ನು ಅರ್ಪಿಸಿ ಲಕ್ಷ್ಮೀದೇವಿಗೆ ಹರಿದ್ರಾಕುಂಕುಮಗಳನ್ನು ಏರಿಸಿ ನೈವೇದ್ಯವನ್ನು ಮಾಡಬೇಕು. ದೇವರಿಗೆ ನಿವೇದಿಸಿದ್ದನ್ನೇ ವೈಶ್ವದೇವಕ್ಕೆ ಉಪಯೋಗಿಸಬೇಕೆಂಬ ನಿಯಮವಿರುವ ಕಾರಣ ದೇವರಿಗೆ ನಿವೇದಿತವಾದ ಪರಾರ್ಥಗಳಲ್ಲಿ ಒಂದು ಭಾಗವನ್ನು ವೈಶ್ವದೇವಕ್ಕಾಗಿ ತೆಗೆದಿಟ್ಟು ರಮಾದೇವಿಯ ನೈವೇದ್ಯವನ್ನು ಮಾಡುವರು. ಶೇಷಗರುಡಾದಿಗಳೆಲ್ಲರಿಗೂ ರಮಾ, ಬ್ರಹ್ಮ ವಾಯುದೇವರಿಗೆ ನಿವೇದಿತವಾದ ಅನ್ನಾದಿಗಳನ್ನು ನಿವೇದಿಸುವದು. ಬಳಿಕ ಪ್ರದಕ್ಷಿಣೆ ನಮಸ್ಕಾರ. ವಿಷ್ಣುಸಹಸ್ರನಾಮವನ್ನಾಗಲೀ ಅಥವಾ ಬಿಡಿಯಾದ ನಾಮವನ್ನಾಗಲೀ ಪಠಿಸುತ್ತಾ ಒಂದು ಪ್ರದಕ್ಷಿಣೆಹಾಕಿದರೆ, ಸಪ್ತಸಾಗರಸಹಿತವಾದ ಸಮಗ್ರ ಪೃಥಿವಿಯ ಪ್ರದಕ್ಷಿಣೆಯನ್ನು ಮಾಡಿದ ಫಲವು ಬರುವುದು. ಮೂರು ಪ್ರದಕ್ಷಿಣೆಗಳಿಂದ ಏಳು ದಿನದ ಪಾಪಗಳೆಲ್ಲವೂ ಭಸ್ಮವಾಗುವವು. ನೂರಾ ಎಂಟು ಪ್ರದಕ್ಷಿಣೆಗಳಿಂದ ಕೋಟಿ, ಕೋಟಿ ದಕ್ಷಿಣೆಕೊಟ್ಟು ಮಾಡಿದ ಯಜ್ಞದ ಫಲವು ಲಭಿಸುವರು. ಪ್ರದಕ್ಷಿಣೆಯ ಕ್ರಮ ಹೆರಿಗೆ ಹತ್ತಿರದಲ್ಲಿರುವ ಹೆಣ್ಣು ನೀರು ತುಂಬಿದ ಕೊಡವನ್ನು ಎಷ್ಟು ನಿಧಾನ ಹೊತ್ತು ಸಾಗುವ ಹಾಗೆ ಪ್ರರಕ್ಷಿಣೆಮಾಡಬೇಕು. ಪೂಜಾ ರಹ ನಮನಕ್ಕೆ ಅಷ್ಟಾಂಗದಂತೆ ಪ್ರದಕ್ಷಿಣೆಗೆ ಚತುರಂಗ ೧) ಕಾಲಿಗೆ ಕಾಲು ತಾಗಿಸಿ, ೨) ಕೈಗಳನ್ನು ಚಲಿಸದೇ, ೩) ನಾಲಿಗೆಯಿಂದ ಸ್ತುತಿಸುತ್ತಾ ೪) ಮನದಲ್ಲಿ ಧ್ಯಾನಿಸುತ್ತಾ ಪ್ರದಕ್ಷಿಣೆ ಹಾಕಬೇಕು. ನಾಲ್ಕಕ್ಕೂ ಕಡಿಮೆಯಾಗಿ ಪ್ರದಕ್ಷಿಣೆ ಹಾಕುವದು ಸರಿಯಲ್ಲ. 223 ಉದ್ಧಂಡ ಪ್ರಣಾಮದ ಸಂಖ್ಯೆಯನ್ನು ಶಾಸ್ತ್ರವು ಹೇಳುತ್ತದೆ. ೧೦೦, ೪೮, ೩೬, ೨೪, ೧೬, ೧೨ ೮ ಕೊನೆಯ ಪಕ್ಷ ೫ ಪ್ರಣಾಮಗಳನ್ನು ದೇವರನ್ನು ಸ್ಮರಿಸುತ್ತಾ ಮಾಡಬೇಕು. ಮೊದಲು ಎಡಗಾಲು ನೆಲಕ್ಕೂರಿ ಎರಡುಕೈಗಳಿಂದ ಭೂಮಿಯನ್ನು ಮುಟ್ಟಿ ಬಳಿಕ ಬಲಗಾಲಿನಿಂದ ನೆಲ ಮುಟ್ಟಿ ಹಣೆಯನ್ನು ಭೂಮಿಗೆ ತಾಗಿಸಿ ಬಳಿಕ ಮುಗಿದ ಕೈ ಅಂಜಲಿಯನ್ನು ತಲೆಯಮೇಲಿಟ್ಟು ಧ್ಯಾನಮಾಡುತ್ತ ನಮಸ್ಕರಿಸಬೇಕು. ಉಟ್ಟ ಬಟ್ಟೆಯನ್ನು ಉಳಿಸಿ ಉತ್ತರೀಯಾದಿಗಳನ್ನು ಮೈಮೇಲೆ ಇರಗೊಡದೇ ಭಗವಂತನನ್ನು ನಮಿಸಬೇಕು. ಮೈಮೇಲೆ ಬಟ್ಟೆಯನ್ನು ಹೊದ್ದು ದೇವರಿಗೆ ನಮಸ್ಕರಿಸಿದರೆ ಮೂರು ಜನ್ಮಗಳಲ್ಲಿ ಕುಷ್ಟರೋಗಿಯಾಗುವ. ಭಗವಂತನ ಎಡದಲ್ಲಿ ಮುಂದೆ, ಹಿಂದೆ ನಮಸ್ಕರಿಸಬಾರದು. ಬಲಭಾಗದಲ್ಲಿಯೇ ನಮಸ್ಕಾರ ಉತ್ತಮ. ಋಗೇರಿಗಳಲ್ಲದವರು ಬಟ್ಟೆಯನ್ನು ಸೊಂಟಕ್ಕೆ ಕಟ್ಟಿ ನಮಸ್ಕರಿಸಬೇಕು. ಬಳಿಕ ಪುನಃ ವೇದಿಕೆಯನ್ನು ಏರಿ, ಮಾಡಿದ ಪೂಜೆಯ ಪರಿಪೂರ್ಣತಗಾಗಿ, ೧೦೮ ಸಲ ನಾರಾಯಣಮಂತ್ರವನ್ನು ಜಪಿಸಬೇಕು. ಆಮೇಲೆ ಪ್ರತಿಮೆಯಲ್ಲಿ ತತ್ವನ್ಯಾಸ ಮಾತೃಕಾನ್ಯಾಸ ಕೃಝಲ್ಯಾರಿ ಪಂಚಾಂಗನ್ಯಾಸ, ಅಷ್ಟಾಂಗನ್ಯಾಸಗಳನ್ನು ಮಾಡಬೇಕು. ಉದ್ಯದ್ಯಾಸ್ವತ್ ಇತ್ಯಾದಿಯಾಗಿ ಧ್ಯಾನಿಸಿ, ‘ಆತ್ಮಾ ದೇವಾನಾಂ…’ ‘ಯಜೀವ ಯಜ್ಞಂ…’ (ಮಂತ್ರಾರ್ಥ ವಿವರ ಪರಿಶಿಷ್ಟದಲ್ಲಿದೆ) ಎಂಬ ಮಂತ್ರವನ್ನು ಪಠಿಸಿ, ಅವಗುಂಠನ ಸಂನಿರೋಧನ, ಸಮ್ಮುಖೀಕರಣ, ಸನ್ನಿಧಾಪನ, ಸಂಸ್ಥಾಪನ, ಆವಾಹನ ಎಂದು ವ್ಯತ್ಸಮದಿಂದ ಮುದ್ರೆಗಳನ್ನು ತೊರಿಸಬೇಕು. “ಓ ಎನ್ನ ಹೃದಯತಾವರೆಯ ದೊರೆ ಹೃದಯಕ್ಕೆ ದಯಮಾಡು ಬೇಡಿ, ಕೈಗಳಲ್ಲಿರುವ ತುಳಸಿ ಪುಷ್ಪದಲ್ಲಿ ಬಂದನೆಂದು ಭಾವಿಸಬೇಕು. ಎಂದು ಕಲಶರಲ್ಲಿ ಆವಾಹಿತ ರೂಪಗಳು ಅಭಿಷೇಕಕಾಲದಲ್ಲಿ ಪ್ರತಿಮಾಗತ ರೂಪದಲ್ಲಿ ಏಕೀಕರಿಸಲ್ಪಟ್ಟಿದ್ದವು. ಆ ಆಜಾದಿಶಿಂಶುಮಾರಂತ ಎಲ್ಲ ಭಗವದ್ರೂಪಗಳನ್ನು ಸೂರ್ಯನಾರಾಯಣನಲ್ಲಿ ಲೀನರಾಗಲು ಪ್ರಾರ್ಥಿಸಬೇಕು. 224 ಪೂಜಾ ರಹಸ್ಯ ಹೃದಯದಿಂದ ಹೊರಬಂದ ಬಿಂಬರೂಪ (ಸಮಗ್ರ ಪೀಠಾವರಣ ದೇವತೆಗಳೊಡನೆ) ಹೃದಯದಲ್ಲಿ ನೆಲೆಗೊಳ್ಳುವನೆಂದು ತಿಳಿಯಬೇಕು. ಕರಸ್ಥ ತುಲಸೀಪುಷ್ಪದಲ್ಲಿ ಸನ್ನಿಹಿತನಾದ ಭಗವಂತನನ್ನು, ನಾಸಿಕೆಯ ಮುಖಾಂತರ ಬ್ರಹ್ಮರುದ್ರವನ್ನು ಪ್ರವೇಶಿಸಿ, ಅಲ್ಲಿಂದ ಸುಷುಮ್ನಾ ನಾಡೀ ದ್ವಾರಾ, ಹೃದಯಕಮಲದಲ್ಲಿರುವ ಆಯಾರೂಪಗಳ ಜೊತೆಗೆ ಐಕ್ಯಹೊಂದಿದರೆಂದು ತಿಳಿಯಬೇಕು. ಇದಾದ ಬಳಿಕ ತತ್ವನ್ಯಾಸ, ಮಾತೃಕಾನ್ಯಾಸಗಳನ್ನು ತನ್ನದೇಹದಲ್ಲಿ ಮಾಡಿಕೊಂಡು, ಸಮಗ್ರ ಪೂಜಾವಿಧಿಯನ್ನು ದೇವರಿಗೆ ಸಮರ್ಪಿಸುವದು. ‘ನಾಹಂ ಕರ್ತಾ…’, ‘ದೇವರೇ ಸರ್ವಕರ್ತೃ, ನನಗೆ ಸ್ವತಂತ್ರಕರ್ತೃತ್ವವೇ ಇಲ್ಲ, ಎಲ್ಲ ಕರ್ಮಗಳೂ ಆತನಪೂಜೆ, ಆದರೂ ಆ ಭಗವಂತನ ದಯಯಿಂದ ಈ ಪೂಜೆ ನಾನು ಮಾಡಿದೆ ಎಂದು ಹೆಸರಾಯಿತು. ‘ನ ಜಾನೇ ಕರ್ಮ…’- ಲೌಕಿಕ ವೈದಿಕ ಎಂಬ ಯಾವಕರ್ಮಗಳನ್ನು ನಾನು ಅರಿಯ, ವಿಧಿಯೇನು ನಿಷೇಧವೇನು ಎಂದು ಯಾವುದೂ ತಿಳಿಯರು, ಓ ವಿಷ್ಣುದೇವ ನಾನು ನಿನ್ನ ದಾಸ ಎಂದು ಮಾತ್ರ ತಿಳಿದಿರುವೆನು. ‘ಮಂತ್ರತು ತಂತ್ರತಃ…’- ಮಂತ್ರ ತಂತ್ರಗಳಿಂದಾಗಲಿ, ದೇಶಕಾಲಗಳಿಂದಾಗಲಿ, ಯೋಗ್ಯ ವಸ್ತುಗಳಿಂದಾಗಲಿ, ಉಂಟಾದ ನ್ಯೂನತೆಗಳನ್ನು ನಿನ್ನ ನಾಮಸಂಕೀರ್ತನ ತುಂಬುವರು. ‘ಮಾದೃಶೋ ನ ಪರ…’- ‘ನನ್ನಂಥ ಪಾಪಿಯಿಲ್ಲ ನಿನ್ನಂಥ ದಯಾಘನನಿಲ್ಲ. ದಾಸನೆಂದು ನನ್ನನ್ನು ಕ್ಷಮಿಸು ಸ್ವಾಮಿ. ‘ರಕ್ಷತೀವ…’- ‘ಭಗವಂತನು ಅವಶ್ಯವಾಗಿ ರಕ್ಷಿಸುವ ಎಂಬ ವಿಶ್ವಾಸ, ನಾನವನ ದಾಸ ಎಂಬ ನೆನಹು. ಇದೇ ವಿಷ್ಣುವಿಗೆ ಶರಣಾಗತಿ, ಬಂಧನ ಬಿಟ್ಟು ವೈಕುಂಠ ಸೇರುವದೇ ಇದಕ್ಕೆ ಫಲ. ‘ಸ್ಥಿತಿಃ ಸೇವಾ…’- ‘ನಿಲ್ಲುವದು ಸೇವೆ, ನಡೆಯುವದು ಯಾತ್ರೆ, ತಿಳಿಯುವರು ಸ್ಮರಣೆ, ನುಡಿಯುವದು ಸ್ತುತಿ. ಈ ಬಗೆಯ ಸಾಧನ ಎಲ್ಲೆಡೆ ವಿಷ್ಣುವನ್ನು ಧ್ಯಾನಿಸುವವರಿಗೆ ಅತಿಸುಲಭ.’ ‘ಯತ್ಕರೋಷಿ…’- ನಾನು ಮಾಡುವದು, ಉಣ್ಣುವದು, ಹೋಮಿಸುವದು, ಕೋಡುವರು, ತಪಿಸುವದು ಇದನ್ನೆಲ್ಲ ದೇವರಿಗರ್ಪಿಸುವೆ. ‘ಪಶ್ಯನ್ ಶುಣ್ವನ್…’- ನೋಡುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ಉಣ್ಣುವಾಗ, ಹೋಗುವಾ, ಮಲಗುವಾಗ, ಶ್ವಸಿಸುವಾಗ, ನುಡಿವಾಗ, ಬಿಡುವಾಗ, ಹಿಡಿವಾಗ, ರೆಪ್ಪೆ ತೆರೆವಾಗ, ಮುಚ್ಚುವಾಗ, ದೇವರ ಪ್ರೇರಣೆಯಿಂದ ಇಂದ್ರಿಯಗಳ ವ್ಯಾಪಾರವಾಗುವದು ಎಂದು ಅಸಂಗನಾಗಿ ಕರ್ಮಗಳನ್ನರ್ಪಿಸಿದರೆ ತಾವರೆ ಎಲೆಯಂತ ಅಲಿಪ್ತನಾಗುವ. men…’ ಕಾಯೇನ ವಾಚಾ…’’ ‘ದೇಹ, ಮಾತು, ಇಂದ್ರಿಯ, ಮನಸ್ಸು, ಬುದ್ಧಿ ಅಂತಃಕರಣಗಳಿಂದ ನನ್ನ ಯೋಗ್ಯತೆಯನ್ನನುಸರಿಸಿ ಸ್ವತಂತ್ರನಾದ ದೇವರ ಪ್ರೇರಣೆಗನುಗುಣವಾಗಿ ನಾನು ಮಾಡಿದ (ನನ್ನಿಂದಾರ) ಕರ್ಮಗಳನ್ನೆಲ್ಲ ದೇವರಿಗೆ ಸಮರ್ಪಿಸುವೆ.’ ಪೂಜಾ ರಹಸ್ಯ 225 ‘ಮಹಾಕಾರುಣಿಕೋ…’- ‘ಭಗವಂತ ನಿಜವಾಗಿಯೂ ಅನಂತ ಕರುಣಾಮಯ ನಾವು ಅನಂತ ಜನ್ಮಗಳ ಹಿಂದಿನ ಅಥವಾ ಅನಂತ ಕಾಲದ ಮುಂದಿನ ಅನಂತಾನಂತ ಕರ್ಮಗಳನ್ನು, ಅನಂತಾನಂತ ದೇಹ, ಮಡದಿ ಮಕ್ಕಳು ಹಣ ಹೊನ್ನು ಭೋಗ, ಸಾಧನೆ, ಹಾಗೂ ಇವುಗಳೆಲ್ಲದರ ಅಭಿಮಾನಿ ದೇವತೆಗಳನ್ನು -ಅಂದಂದು ಸಮರ್ಪಿಸಬೇಕಾಗಿದ್ದರೂ ಅಜ್ಞಾನ, ದೌರ್ಜನ್ಯಗಳಿಂದಾಗಿ ಸಮರ್ಪಿಸದಿದ್ದರೂ -ಇಂದು ಈಗ ಸಮರ್ಪಣೆಯ ಮಹಿಮೆ ಆವಶ್ಯಕತೆಗಳನ್ನು ತಿಳಿದ ವರ್ತಮಾನ ಜನ್ಮದಲ್ಲಿ ಒಮ್ಮೆ ಸಮರ್ಪಿಸಿದರೂ ದೇವರು ಅನಂತಫಲವನ್ನೀವ, ಕಾವ.’ ‘ಯಸ್ಯ ಕೃತ್ಯಾ…’- ‘ಯಾವನ ನೆನಹು ನಾಮೋಚ್ಚಾರಣಗಳನ್ನು ಮಾಡಿದ ಕ್ಷಣವೇ ತಪಸ್ಸು, ಪೂಜೆ, ಯಜ್ಞ ದಾನ ಮುಂತಾದ ಸಕಲ ಸಾಧನಗಳಲ್ಲಿಯ ನ್ಯೂನತೆಯೆಲ್ಲ ತೊಲಗಿ ಪರಿಪೂರ್ಣತೆ ಒದಗುವ ಆ ಅಚ್ಯುತನಿಗೆ ನನ್ನ ಅನಂತ ನಮನ.’ ‘ಮಂತ್ರಹೀನಂ…’- ಶಾಸ್ರೋಕ್ತ ಮಂತ್ರ, ಕ್ರಿಯೆ, ಭಕ್ತಿಗಳನ್ನು ವಿಹಿತ ಕ್ರಮದಲ್ಲಿ ಮಾಡಿದರೆ ಅದು ಪರಿಪೂರ್ಣ. ಇದಕ್ಕೆ ವಿಪರೀತವಾದದ್ದು ಹೀನ. ‘ಮಂತ್ರಗಳಿಲ್ಲದೇ (ಅಥವಾ ಹೀನ ಮಂತ್ರೋಚ್ಚಾರಣೆ ಗಳಿಂದ) ಕ್ರಿಯೆಗಳಿಲ್ಲದೇ (ಅಥವಾ ಹೀನ ಕ್ರಿಯಾನುಷ್ಠಾನದಿಂದ) ಭಕ್ತಿಯಿಲ್ಲದೇ (ಅಥವಾ ಹೀನಭಕ್ತಿಯಿಂದ) ನಾನು ಮಾಡಿದುದನ್ನೆಲ್ಲ ಒ ರಮೆಯರಸ, ಪರಿಪೂರ್ಣಗೊಳಿಸು.’ ಕೊನೆಗೆ ಹೀಗೆಂದು ಸಮರ್ಪಿಸಿ ಪ್ರಾರ್ಥಿಸಬೇಕು. ಬಳಿಕ ೩೨ ಅಪರಾಧಗಳನ್ನು ಪುನಃ ಪುನಃ ನೆನೆದು ಕ್ಷಮೆಯನ್ನು ಕೊರಬೇಕು. ಅಸ್ಮದ್ಗುರ್ವಂತರ್ಗತ ಪರಮಗುರ್ವಂತರ್ಗತ ತತ್ವಾಭಿಮಾನಿದೇವತಾಂತರ್ಗತ ಶ್ರೀಮದ್ಭಾರತೀರಮಣಮುಖ್ಯಪ್ರಾಣಾಂತರ್ಗತ ಅನಂತಕಲ್ಯಾಣಗುಣಗಣಧಾಮಾ ಮಮ ಬಿಂಬಮೂರ್ತಿಃ ಶ್ರೀಲಕ್ಷ್ಮೀನಾರಾಯಣಃ ಶ್ರೀಯತಾಂ ಎಂದು ಸಮರ್ಪಿಸಬೇಕು. ಶ್ರೀ ಕೃಷ್ಣಾರ್ಪಣಮಸ್ತು! ಪೂಜಾ ರಹಸ್ಯ ಪರಿಶಿಷ್ಟ-೧ ಮಂತ್ರಾರ್ಥ 227 ಪೂಜಾವಿಧಿಯಲ್ಲಿ ಬರುವ ಮಂತ್ರಗಳಿಗೆ ಅರ್ಥವನ್ನು ತಿಳಿದುಕೊಳ್ಳಬೇಕು. ಅರ್ಥ ತಿಳಿಯದೇ ಮಂತ್ರ ಉಚ್ಚರಿಸಿದರೆ ಅದು ಮಂತ್ರವೇ ಅಲ್ಲದಿದ್ದಂತೆ. ಶ್ರೀಮದಾಚಾರ್ಯರು ಈ ತತ್ವವನ್ನು ಗೀತಾ ತಾತ್ಪರ್ಯದಲ್ಲಿ ನಿರೂಪಿಸಿದ್ದಾರೆ. ಅನರ್ಥಕ್ಯೂರಿತೋ ಮಂತ್ರಃ ನಿರರ್ಥ ಸ್ವಾತಿ ಮಾನತ ಯನ್ನಂತ್ರಸ್ತನ ಕಥಿತ ಮಂತ್ರಾರ್ಥ ಯ ಏವ ತತ್ 1 ಪೈಂಗಿಶ್ರುತಿಃ ಜ್ಞಯ ಆದುದರಿಂದ ವೇದಮಂತ್ರಗಳಿಗೆ ಇಲ್ಲಿ ಅರ್ಥವನ್ನು ವಿವರಿಸುತ್ತಿದ್ದೇನೆ. ಪುರಾಣಾದಿ ಮಂತ್ರಗಳಿಗೆ (ಕನ್ನಡ) ಪೂಜಾರಹಸ್ಯದಲ್ಲಿಯೇ ಆಯಾ ಪ್ರಸಂಗದಲ್ಲಿ ಅರ್ಥಗಳನ್ನು ನೋಡಿಕೊಳ್ಳಬಹುದು. ಅಲ್ಲದೆ, ಆ ಆ ಪ್ರಸಂಗಗಳಿಗೆ ಉಚಿತವಾಗುವಂತ ಹೊಂದಿಸಿ ಮಂತ್ರದ ಅರ್ಥಗಳನ್ನು ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ಯಾವ ಮಂತ್ರಗಳಿಗೆ ಶ್ರೀಮದಾಚಾರ್ಯರ ಭಾಷ್ಯ ಅಥವಾ ಶ್ರೀ ಜಯತೀರ್ಥಾರಿ ಮಹಾನುಭಾವರ ವ್ಯಾಖ್ಯಾನಾದಿಗಳು ಉಂಟೋ ಅಲ್ಲಿ ಅವುಗಳನ್ನು ಜಿಜ್ಞಾಸುಗಳ ವಿಶೇಷ ಅಧ್ಯಯನಕ್ಕೆ ಅನುಕೂಲವಾಗಲೆಂದು ಕೊಟ್ಟಿದ್ದೇವೆ. ಯಾವ ಮಹಾಜ್ಞಾನಿಗಳ ವ್ಯಾಖ್ಯಾನವೂ ದೊರೆಯದಿದ್ದಲ್ಲಿ ನಾನೇ ಹರಿಗುರುಗಳು ಪ್ರೇರಿಸಿದಂತೆ ವ್ಯಾಖ್ಯಾನಿಸಿದ್ದೇನೆ. १) वायवा याहि दर्शते मे सोमा अरंकृताः । तेषां पाहि श्रुधी हवम् । मा- दर्शतस्ततदृष्टित्वात् सर्वज्ञो ऽसौ यतो विभुः । भक्त्याद्यलंकृताः सोमा मनांस्यन्ये हिरण्यतः । हिरण्यालंकृता यस्माद्भूयन्ते वायवे सुताः ।। तान् पाहि श्रुषि चाऽ नं स्वातन्त्र्ये व्यत्ययोप्ययम् । मनोऽपि भोग्यमीशस्य प्रीतिमात्रेण केवलम् ।। ( दर्शन दर्शनेन ज्ञानेन तत पूर्ण । तेषां तान् स्वातन्त्र्ये व्यत्ययः तेन त्वदधीनान् जन् इत्यर्थः । ) ದರ್ಶತ- ಓ ಅರಿವಿನ ಆಗರನೇ, ವಾಯೋ- ಓ ವಾಯುವೇ ಆಯಾಹಿ- ನೀನು ಬಾ, ಇಷ್ಟೇ ಸೋಮಾ- ನನ್ನೀ ಮನ ಹಾಗೂ ಮನರ ಒಲವುಗಳು, ಅರಂಕೃತಾಃ- ಭಕ್ತಿ ಶ್ರದ್ಧೆಗಳಿಂದ ಶೋಭೆಗೊಂಡಿವೆ, ತೇಷಾಂ (ತಾನ್)- ನಿನ್ನಧೀನವಾರ) ಆ ಮನವನ್ನು, ಮನದ ಒಲವುಗಳನ್ನು ಪಾಹಿ (ಪಿಎ) ಸ್ವೀಕರಿಸು. (ತೇಷಾಂ ನನ್ನ ಮನದ) ಹವಂ ಶ್ರಧಿ- ಕರೆ ಕೇಳು, ದಯಮಾಡು (ದೇವಗೃಹದ ಬಾಗಿಲು ತೆರೆದು ಬರುವಂತೆ ನನ್ನ ಮನದ ಕರೆ ಕೇಳಿ ಓಡಿ ಬಾ.) यच्च किञ्चिज्जगत्सर्व दृश्यते श्रूयतेऽपि वा । ?) अन्तर्बहिश्च तत्सर्व व्याप्य नारायणः स्थितः ।। किचिदीषन्मनागल्पे इत्यमरः । अपि का इत्यनेन यत्र दृश्यते न श्रूयते तत् समुच्चिनोति । अयि पञ्चभिर्वेदैः अनुक्तम श्रूयमाणं वस्तु नास्ति किल । सामान्यतोऽपीति प्रक्षिप्त चेत् सुक्लिष्टम्।228 न हि गाङ्गं वालुकं विशिष्योक्तम् । ಪೂಜಾ ರಹಸ್ಯ अदृश्यमानं तु शेषाद्यैरित्येव । न तु ईशाद्यैरपि । असत्वात् । च: अप्यर्थे । (गी.ता.) ‘एकमपि कर्म इतिवत् अभिव्याप्तौ । सर्वपदेन स्वस्यापि ग्रहणे बाधकाभावात स्वस्यापि स्वयमेव अन्तर्बहिश्च । अणोरणीयांसं महतो महीयांसं च शुश्रुविम । ಕಿಂಚಿತ್, ಕ್ಷುದ್ರವಾದುದು ಸರ್ವಂ ಮಹತ್ತಾದುದು ಯತ್ ಜಗತ್- ಯಾವುದೆಲ್ಲ ದೃಶ್ಯತೇ- ಕಾಣುವರೋ, ಶೂಯ- ಆಗಮಗಳಿಂದ (ಸಾಮಾನ್ಯವಾಗಿ ಕೇಳಿ ಬರುವರೋ ಅಪಿ ವಾ, ಯಾವುದೆಲ್ಲ ಕಣ್ಣಿಗೂ ಕಾಣದೇ, ಆಗಮಗಳಿಂದಲೂ ಪ್ರತ್ಯೇಕವಾಗಿ, ವಿಶೇಷವಾಗಿ) ಕೇಳಿಬಾರದೇ ಇರುವದೋ, ತತ್ ಸರ್ವಂ ಅದೆಲ್ಲವನ್ನೂ ಅಂತರ್ಬಹಿತ್ಯ ಒಳ-ಹೊರಗೆ, ವ್ಯಾಪ್ಯ (ವಿ-ತನ್ನಧೀನವಾಗಿರುವಂತೆ) ವ್ಯಾಪಿಸಿ ನಾರಾಯಣ~ (ಪರಮ ಮಹದ್ರೂಪಿಯಾದ) ನಾರಾಯಣನು ಸ್ಥಿತ- ಇರುವನು. ३) अग्निनाग्निस्समिध्यते कविर्गृहपतिर्युवा । हव्यवाड्जुह्वास्यः । भा– यस्यास्ये हूयते सोऽग्निः परेशेन समिध्यते । टी– यस्यास्ये हविः हूयते स जुास्यः । जुहु हवनाधिकरणं आस्यं यस्येति । कवि : सर्वज्ञः, गृहाणां पतिः गृहपतिः, युवा तरुणः, हव्यवाद, अग्निना परेशेन त्वया समिध्यते सन्दीप्तो भवति । अग्न्यादीनां दीप्त्यादिगुणप्रदस्त्वं इति यावत् । ಕವಿ- ಎಲ್ಲವನ್ನೂ ಬಲ್ಲ, ಗೃಹಪತಿ- ಮನೆಯನ್ನು ಕಾಪಾಡುವ, ಯುವಾ ತರುಣನಾದ, ಹವ್ಯವಾಟ್- ಹವಿಸ್ಸನ್ನು ಒಯ್ದು ದೇವತೆಗಳಿಗೆ ತಲುಪಿಸುವ, ಜುಹ್ಯಾಸ್ಯ- ಯಾವನ ಮುಖದಲ್ಲಿ ಹವಿಸ್ಸನ್ನು ಹೋಮಿಸುತ್ತೇವೆಯೋ ಅಂಥ, ಅಗ್ನಿ- ಅಗ್ನಿದೇವತೆ, ಅಗ್ನಿನಾ- ಸರ್ವೋತ್ತಮ ಅಗ್ನಿಯಾದ ಭಗವಂತನಿಂದ ಸಮಿತೇ- ಬೆಳಗುತ್ತಾನೆ. (ಅಗ್ನಿಗೆ ಬೆಳಕು ಕೊಡುವ ದೇವರು ದೇವಗೃಹವನ್ನು ಬೆಳಗಲಿ ಎಂದು ಈ ಸಂದರ್ಭದಲ್ಲರ್ಥ) 1) ॐ तेभ्यो ह वै देवा अपैवाबीभत्सन्त मनुष्यगन्धात् त एते घाय्ये अन्तरदधत । (aa 3-3-3) ಮನುಷ್ಯಗಂಧಾತ್- ಮಾನುಷ ದುರ್ಗಂಧರಿಂದಾಗಿ ದೇವಾಃ-ಸುರರೆಲ್ಲ ತೇಯ್ದು ನರರಿಂದ ಅಪ ಅಬೀಭತ್ಸಂತ- ಬೀಭತ್ಸಗೊಳ್ಳುತ್ತಾರೆ. ಜುಗುಪ್ಪೆ ಪಡುತ್ತಾರೆ. ಕಾರಣ ತೆ ಏತೇ ಧಾಖ್ಯ- ಮಧ್ಯ (ಜವನಿಕೆಯನ್ನು ಸೇರಿಸುವ ಎರಡು ಮಂತ್ರಗಳನ್ನು ಅಂತರ್- ನಮ್ಮ ದೇವತೆಗಳ ಮಧ್ಯದಲ್ಲಿ ಅದರತ, ಇಟ್ಟರು, ಇಡಬೇಕು. (ಈ ಎರಡು ಮಂತ್ರಗಳು ದುರ್ಗಂಧವನ್ನು ಮರೆ ಮಾಡುವ ಮಧ್ಯದ ತೆರೆಯಂತೆ ಕೆಲಸ ಮಾಡುವವು.) ५) येभ्यो माता मधुमत् पिन्वते पयः पीयूषं द्यौरदितिरद्रिबर्हाः । उक्थशुष्पान् वृषभरान् स्वप्नसस्ताँ आदित्याँ अनु मदा स्वस्तये । अद्रिवत् प्रजाः बृंहयति इति अद्रिवहः । द्यौः द्योतमाना। उक्यं स्तुत्यं शुष्मं क्लं येषां । वृषं वर्षणीयं मत्तेभ्यो देयं हरन्ति आहरन्ति इति वृषभराः । हस्य भः छन्दसि । स्वप्रसः शोभनानि अप्रानि आपः कर्माणि येषाम् सुखमेव अनुवन्तो वा मद मादय । ಅಗ್ರಿಬರ್ಹಾ- ತಾನು ಬೆಳೆಸಿದ ವನಸ್ಪತಿಯಿಂದ ಜೀವರೆಲ್ಲರನ್ನು ಪೋಷಿಸುವ ಬೆಟ್ಟದಂತೆ ತಾನು ಹೆತ್ತ ದೇವತೆಗಳಿಂದ ಜೀವರೆಲ್ಲರನ್ನು ಪೋಷಿಸುವ ದೌ ಪೂಜಾ ರಹಸ್ಯ

229 ಕಾಂತಿಮತಿಯಾದ ಮಾತಾ-ತಾಯಿ ಅದಿ- ಅದಿತಿಯು ಯಚ್ಚು- ಯಾವ ದೇವತೆಗಳಿಗೆ ಪೀಯೂಷಂ ಮಧುಮತ್ ಪಯ- ಅಮೃತದಂತೆ ಸವಿಯಾದ ಹಾಲನ್ನು ಪಿನ್ನತೆ- ಕುಡಿಸುತ್ತಾಳೋ (ಎಂದೆಂದಿಗೂ ದಿವ್ಯ ಸೌಖ್ಯದಲ್ಲೇ ಬೆಳೆದ ಮಾನವರ ಅಸಹ್ಯವನ್ನು ಅನುಭವಿಸರ) ಉಷ್ಣಶುಷ್ಕಾನ್- ಶ್ಲಾಘನೀಯ ಶಕ್ತಿಶಾಲಿಗಳಾದ ವೃಷಭರಾನ್ – (ಭಕ್ತರಿಗೆ) (ಸುರಿಯಬೇಕಾದುದರನ್ನು ಕೊಡಬೇಕಾದುದದನ್ನು ತರುವ ಸ್ವಪ್ನಸು- ಉನ್ನತ ಕರ್ಮಗಳನ್ನಾಚರಿಸುವ, ಸುಖವನ್ನೇ ಹೊಂದಿದ ತಾನ್ ಆದಿತ್ಯಾನ್- ಆ ದೇವತೆಗಳನ್ನು ಸ್ವಸ್ತಯೇ- ನಮ್ಮ ಸುಖಕ್ಕಾಗಿ ಅನುಮದ- ಸಂತೋಷಗೊಳಿಸು. ನಮ್ಮ ದುರ್ಗಂಧರಿಂದ ಅವರಿಗೆ ಪೀಡೆಯಾದರೆ, ಶಾಪ ನೀಡುವರು, ಕಾರಣ, ನಮ್ಮ ಒಳಿತಿಗಾಗಿ ನಮ್ಮ ದುರ್ಗಂಧರಿಂದ ಅವರಿಗೆ ಪೀಡೆಯಾಗದಂತೆ ಮಾಡು) ६) एवा पित्रे विश्वदेवाय वृष्णे यज्ञैर्विधेम नमसा हविर्भिः । बृहस्पते सुप्रजा वीरवन्तो वयं स्याम पतयो रयीणाम् । । वृष्णे कामितस्य वर्षयित्रे । विधेम विदधातिः परिचरणकर्मा। बृहतां पते बृहस्पते । प्रकृष्टत्वेन जननात् प्रजा इति ज्ञानम् । इति ऐतरेयभाष्ये । पुत्रसंयुक्तं वीर्यवत्तममेव वा । इति 22 | ವಿಶ್ವದೇವಾಯ- ಜಗದೊಡೆಯ ವ್ಯ, ಕಾಮಿತವನ್ನು ಕರುಣಿಸುವ ಪಿತ್ರ- ಎಲ್ಲರ ತಂದೆಯಾದ ದೇವರನ್ನು ಯಜ್ಞ- ಯಾಗಪೂಜೆಗಳಿಂದ ಕ್ರಿಯೆಗಳಿಂದ) ಹವಿರ್ಭಿ ಹವಿಸ್ಸುಗಳಿಂದ ದ್ರವ್ಯಗಳಿಂದ) ನಮಸಾ- ನಮಸ್ಕಾರಗಳಿಂದ (ಮನಸ್ಸಿನಿಂದ) ವಿಧೇಮ- ಸೇವೆ ಮಾಡುವವು. ಬೃಹಸ್ಪತೇ- ಹಿರಿಯೊಡೆಯ ಸರ್ವೋತ್ತಮ, ವಯಂ- ನಾವು ವೀರಮತ- ಕ್ರಿಯೆಯಲ್ಲಿ ಬಲವಂತರು, ರಯೀಣಾಂ ಪತಯ- ದ್ರವ್ಯದಲ್ಲಿ ಸಿರಿವಂತರು ಸುಪ್ರಜಾಃ- (ಮನಸ್ಸಿನಲ್ಲಿ ಉನ್ನತ ಜ್ಞಾನವಂತರು ಸ್ಯಾಮ ಆಗಬೇಕು. ದೇವತೆಗಳು ನಮ್ಮನ್ನು ದೂರಮಾಡಿದರೆ ಇದು ಸಾಧ್ಯವಿಲ್ಲ) ७) सक्तुमिव तितउना पुनन्तो यत्र धीरा मनसा वाचमकत। अत्रा सखायः सख्यानि जानते भद्वैषां लक्ष्मीर्निहिताथि वाचि । चालनी तितठः पुमान् इत्यमरः । तनोतेर्ड ठः सन्वच्च इत्युणादिसूत्रम् । भद्रा कल्याणकरी। मुक्तिदा इति यावत् । ತಿತಉನಾ ಸಕ್ತುಮಿವ, ಜರಡಿ(ಬಾಲ)ಯಿಂದ ಹಿಟ್ಟು ಸ್ವಚ್ಛ ಮಾಡುವಂತೆ ಮನಸಾ- ಮನನಶೀಲಬುದ್ದಿಯಿಂದ ವಾಚಂ ಪುನಂತ ಮಾತುಗಳನ್ನು ಶೋಧಿಸಿ ಧೀರಾ:- ಧೀಮಂತರು ಯತ್ನ- ಯಾವ ದೇವರ ಕುರಿತಾಗಿ ಮನಸಾ- ತುಂಬು ಮನಸ್ಸಿನಿಂದ ವಾಚಂ- (ಮಾತುಗಳನ್ನು) ಉಪದೇಶವನ್ನು ಅಕ್ರತ- ಮಾಡಿದರೋ, ಅತ್ರಾ ಆ ಭಗವಂತನ ಬಗೆಗೆ ಸಖಾಯಃ- (ಈ ಮೊದಲೇ) ದೇವರಲ್ಲಿ ಸ್ನೇಹ ಉಳ್ಳ ಜನ ಸಖ್ಯಾನಿ ಜಾನ- ಭಗವಂತನ ನಾನಾ ಬಗೆಯ (ಳತನವನ್ನು) ಉಪಕಾರಗಳನ್ನು ತಿಳಿಯುತ್ತಾರೆ. ಏಷಾಂ ವಾಚಿ, ಆ ಧೀಮಂತರ ಮಾತಿನಲ್ಲಿ ಭದ್ರಾ ಲಕ್ಷ್ಮಣ- ಮುಕ್ತಿಯನ್ನು ದಯಪಾಲಿಸುವ ಸಿರಿಯು ನಿಹಿತಾ- ಸನ್ನಿಹಿತಳಾಗಿರುವಳು. (ಮನನದಿಂದ ಮಾತಿನ ಕೊಳಿ ಕಳೆದಾಗ ದೇವರ ತಿಳಿವು ಮೂಡುವಂತೆ ದೇವರ ಮೇಲಿನ ಬಟ್ಟೆಯ ತೆರೆ ತೆರೆದಾಗ ದೇವರು ಕಾಣುವನು.) 230 <) ಪೂಜಾ ರಹಸ್ಯ हिरण्यवर्णां हरिणीं सुवर्णरजतस्त्रजाम् । चन्द्रां हिरण्मयीं लक्ष्मीं जातवेदो म आवह || ‘साक्षात् श्रीस्तु हरे रूपं इन्दिरा तु तदाश्रयात् ।’ इति भागवततात्पयें। हिरण्यवर्णा इत्यनेन ‘उद्यद्भास्वत्समाभासः’ इत्याह । हरिणी हरिसम्बन्धिनी । ‘चदि आह्लादने। हिरण्मय ‘हिरुक्सुखं हिरण्यं स्यात् इति ऐ. माष्यम् । हिरुक् (लोक) विलक्षणं णं सुखम् । जातं जातं वेत्ति इति andal: ಲಕ್ಷ್ಮೀ ಎಂದರೆ ದೇವರ ಮೈಯ್ಯ ಸ್ವರೂಪ ಕಾಂತಿಯು ಎಂದರ್ಥ. ಲಕ್ಷ್ಮೀ- ಕಾಂತಿಯು ಹಿವರ್ಣಾಂ ಚಿನ್ನದ ಬಣ್ಣ ಉಳ್ಳದ್ದು, ಸುವರ್ಣರಜತಸ್ರಜಾಂ ಚಿನ್ನಬೆಳ್ಳಿಗಳ ಹಾರದಿಂದ ಚೆನ್ನು ಆಗಿರುವರು, ಚಂದ್ರಾಂ- ನೋಡುವರ ಮನ ಆಹ್ಲಾದಿಸಿ ತಣಿಸುವದು, ಹಿರಣ್ಮಯೀಂ, ಲೋಕಾತೀತ ಆನಂದಮಯವಾದುದು. ಹರಿಣೀಂ- ಹರಿಯ ಸ್ವರೂಪಭೂತವಾದುದು, ಜಾತವೇದ, ಎಲ್ಲವನ್ನೂ ತಿಳಿದ ಓ ಭಗವನ್ ಆ ನಿನ್ನ ಕಾಂತಿಯನ್ನು ಮೇ ಆವಹ- ನನ್ನೆದುರಿಗೆ ತಾ. ನನಗೆ ದರ್ಶನ ಮಾಡಿಸು. (ಪ್ರತಿಮೆಗಾಗಿ ಪ್ರತಿಮೆಯನ್ನು ನೋಡುತ್ತಿಲ್ಲ. ದೇವರ ದರ್ಶನಕ್ಕಾಗಿ ಪ್ರತಿಮೆಯಲ್ಲಿ ಪ್ರತೀಕ್ಷಿಸುತ್ತಿರುವದು ಅಲ್ಲವೇ? ಕಾರಣ, ದೇವರ ಸ್ವರೂಪ ಕಾಂತಿ ಕಣ್ಣಿಗೆ ಕಾಣುವಂತೆ ಕರುಣೆಯಾಗಲೆಂದು ಕೋರಿಕೆ.) ९) पक्षिराजाय विग्रहे वक्रतुण्डाय धीमहि । तन्नो गरुडः प्रचोदयात्। राज्ञः स्वामिनः विष्णोः पक्षः युद्धे वादे वा अस्य अस्ति इति राजपक्षी एव पक्षिराजः । पक्षिणां सिद्धान्तिनां विहगानां च राजा इति वा । वक्रं तुण्डं यस्य, वक्रान् कुटिलान् भुजगान् वा तुण्डतीति वा । तुडिधातोरेव कमड: तुण्डुशब्दः । ವಕ್ರತುಂಡಾಯ- ಡೊಂಕು ಚುಂಚಿನ, ಅಂಕುಡೊಂಕಾಗಿ ನಡೆವ ಹಾವುಗಳನ್ನು ತುಂಡರಿಸುವ, ಕುಟಿಲರನ್ನು ಕೊಲ್ಲುವ ಪಕ್ಷಿರಾಜಾಯ ತನ್ನೊಡೆಯನ (ಕಾಳಗರ) ಪಕ್ಷದಲ್ಲಿ (ವಾರದ) ಸಿದ್ಧಾಂತದಲ್ಲಿ ಸ್ಥಿರನಾದ, ಹಕ್ಕಿಗಳರಸನಾದ ಗರುಡನನ್ನು ತಿಳಿಯೋಣ, ಧ್ಯಾನಿಸೋಣ. ತತ್- ಅದಕ್ಕಾಗಿ ಗರುಡ - ಗರುಡನು ನ- ನಮ್ಮನ್ನು ಪ್ರಚೋದಯಾತ್- ಪ್ರೇರಿಸಲಿ. १०) तत्पुरुषाय विद्यहे सुवर्णपक्षाय धीमहि । तन्नो गरुडः प्रचोदयात् । ‘ॐ तत्सदितिं’ इत्युक्तस्य तस्य पुरुषः। ततं ऊवा पुरु सरति उयते । न भूमौ सरति । तेन देवेनैव उपोद्बलितः पुरु सरति । तस्य पुरः सरणं उ शीलमस्य । सुवर्णः वेदः । ‘छन्दोमयेन गरुडेन’ इति भागवतम् । ‘गरुडो वेदपुरुषः’ इति ऐ. भाष्यम् । ತತ್ಪುರುಷಾಯ. ಆ ದೇವನ ಪಾರ್ಷದಪುರುಷನಾದ, (ತತ್) ವ್ಯಾಪಿಸಿದ ದೇವನನ್ನು (ಪುರು) ಚನ್ನಾಗಿ (ಸ) ಎತ್ತಿ ಹಾರುವ, (ತತ್) ಆ ದೇವನಿಂದಲೇ (ಪುರು) ಹೊರಲು ಸಾಧ್ಯವಿಲ್ಲದಷ್ಟು ದೊಡ್ಡ ದೇವನನ್ನು (ಸ) ಹೊತ್ತು ಒಯ್ಯುವ, ತತ್ಪುರು ದೇವರ ಎದುರಲ್ಲಿ (ಸ ನಿಲ್ಲುವ (ಈ) ಸ್ವಭಾವದ, ಸುವರ್ಣಪಕ್ಷಾಯ ಚಿನ್ನದ ಪಕ್ಕವಿರುವ (ಸುವರ್ಣ) ವೇದಗಳ ಸಿದ್ಧಾಂತ ಉಳ್ಳ ಗರುಡನನ್ನು ತಿಳಿಯೋಣ, ಧ್ಯಾನಿಸೋಣ. ತತ್- ಅರಕ್ಕಾಗಿ ಗರುಡ - ಗರುಡನು ನ- ನಮ್ಮನ್ನು ಪ್ರಚೋದಯಾತ್ ಪ್ರೇರಿಸಲಿ. ಪೂಜಾ ರ ११) निषुसीद गणपते गणेषु त्वामाहुर्विप्रतमं कवीनाम् । न ऋते त्वत् क्रियते किंचनारे महामर्क मघवचित्रमर्च । । 231 ल. तत्त्वप्रकाशिका २-२-४- इन्द्रियगणपते धनवान् यशस्विन् मखपते त्वमिन्द्रियगणेषु निषुसीद । तत्र च स्थित्वा महान्तं परमानन्दमाश्चर्यतमं त्वां त्वमेव पूजय । यतस्त्वमेव विशेषेण ज्ञानिनां प्रकृष्टतममाहुरतस्तवैव पूज्यत्वम् । यतश्च त्वदृते दूरे समीपे वा न केनचित्किंचित्क्रियते अतस्त्वमेव पूजक इत्यर्थः । तत्त्वप्रदीप २-२-४- ‘निषुसीदे’ त्यादेरयमर्थः । इन्द्रियादिगणेषु त्वं सुनिषीद । ज्ञानिनां विशेषेण प्रकृष्टतमं त्वामाहुः। त्वदृते स्पन्दनमपि न क्रियते । आरे दूरे च। त्वन्नियत्यैव सर्व सर्वत्र । महान्तं अधिकानन्दं त्वां त्वमेवार्चय मघवन्सामर्थ्ययुक्तेति । न च स्वातन्त्र्येणान्यस्यार्च्यत्वं युज्यते । अस्वातन्त्र्योक्तेः । स्तोत्रा स्वेन्द्रियेषु स्थित्वा भगवन्तं प्रति स्वार्चकत्वं प्रार्थ्यत इति युक्तम् । ಈ ಮಂತ್ರದ ಅರ್ಥವನ್ನು ಪೂಜಾರಹಸ್ಯದಲ್ಲಿ ನೋಡಬಹುದು. १२) ॐ नमो भगवते पाञ्चजन्याय महाशङ्खाय सर्वपातालवासिनां विक्षोभकाय हुं फट् स्वाहा। पापतलमेव पातलं तदेव पातालम् । ‘देवर्षिपितृपनराः इति मुक्तास्तु पञ्चधा।’ इति त. सङ्ख्यानम् । ‘यस्मिन् पञ्च पञ्च जना:’ इति हि श्रुतिः । सहमानानामा शङ्खः वायवे ज्ञानं प्रादात् इति छन्दोगाः । श्रियोऽपि च । ज्ञानस्फूर्तिः’ इति । 4 तस्य हितं ’ ‘पञ्चजनात् उपसयान इति खो विहितः । तथाऽपि छान्दसत्वात् साधुः । यद्वा पञ्च जन्यानि अस्मात् इति पञ्चः प्रपत्रः जन्यः अस्मात् इति पचः वायोः ज्ञानविस्तारः जन्यः अस्मात् इति वा । अत एव पावमानः इत्यपि वचनम् । शाम्यतीति शङ्खः। योग्यतया पातकम् । ‘रुमेः खः’ इति उणादेः खे च्छिद्रे विवरे पाताले वसतां शं शान्तिं खं शून्यं करोति इति शङ्खः पातालवासिविक्षोभकः । शं सुखप्रदं खं ज्ञाने यस्मात्। ‘बलज्ञानसमाहारः पूर्ण खं इति शब्दितम् ।’ इति छान्दोग्यभाष्यात् । ‘खं स्वः संविदि व्योमनीन्द्रिये । शून्ये बिन्दौं इति हैमः । ಸರ್ವಪಾತಾಲವಾಸಿನಾಂ- ಪಾತಾಲವಾಸಿಗಳಾದ ಅಥವಾ ಪಾಪತಲದಲ್ಲಿ ನೆಲೆಸುವ ಎಲ್ಲ ಪಾಪಿಗಳಿಗೆ ವಿಕ್ಟೋಭಕಾಯ- ವಿಕ್ಟೋಭಗೊಳಿಸುವ ಭಗವತೇ ಪೂಜ್ಯವಾದ, ಷಡ್ಗುಣಗಳುಳ್ಳ ಪಾಂಚಜನ್ಯಾಯ- ದೇವ, ಋಷಿ, ಪಿತೃ, ಚಕ್ರವರ್ತಿ, ಮನುಷೋತ್ತಮ ಎಂಬ ಐದುಜನರಿಗೆ ಅಥವಾ ಪ್ರಾಣ,ಚಕ್ಷು,ತ್ರೋತ್ರ,ಅನ್ನ,ಮನೋದೇವತೆಗಳೆಂಬ ಐದುಜನರಿಗೆ ಪ್ರಾಣಾಪಾನವ್ಯಾನೋದಾನಸಮಾನರೆಂದು ಐರಾಗಿ ಅವತರಿಸಿದ ವಾಯುದೇವರಿಗೆ, ಭಾರತೀ, ವಾಣೀ, ವಾಯು, ಬ್ರಹ್ಮ ರಮೆಯರೆಂಬ ಐದು ಜನರಿಗೆ ಮುಕ್ತಿಗಾಗಿ, ನಿತ್ಯಾನಂದಕ್ಕಾಗಿ ಜ್ಞಾನ ನೀಡಿ ಹಿತ ಮಾಡುವ, ಮಹಾಶಂಖಾಯ- ಶಂಖೋತ್ತಮಕ್ಕೆ ನಮನಗಳು. ಇದರಿಂದ ಕುಂಭಟ್ ಶತ್ರುಗಳ ನಿವಾರಣೆಯಾಗಲಿ. 232 ಪೂಜಾ ರಹ १३ ) इमं मे गङ्गे यमुने सरस्वति शुतुद्रि स्तोमं सचता परुष्ण्या । असिक्न्या मरुद्वषे वितस्तया ऽऽर्जीकीये शृणुह्या सुषोमया । । सचस्वा नः स्वस्तये इत्यत्र रक्ष सन्तत सौख्याय इति भाव्यम्। सच समावाये। ಓ ಗಂಗೆ, ಯಮುನೆ, ಸರಸ್ವತಿ, ಶುತುರಿ, ಪರುಷ್ಟಿ ಮತ್ತು ಅಸಿಕ್ಕಿಗಳಿಂದ ಸಂಗಮಿಸುವ ಮರು‌ವ್ಯಧೆ, ವಿತ ಸುಷೋಮೆಯರಿಂದ ಸಂಗಮಿಸುವ ಆರ್ಜಿಕೀಯ, ಮೇ, ನನ್ನ ಇಮಂ ಸೋಮಂ - ಈ ಸ್ತುತಿಯನ್ನು ಶ್ರುಣುಹಿ, ಕೇಳಿರಿ, ಸಚಿತ- ನನ್ನನ್ನು ಕಾಪಾಡಿರಿ. ನನ್ನ ಪೂಜಾಕಲಶದಲ್ಲಿ ಸಮವೇತರಾಗಿರಿ. १४ ) इदं विष्णुर्वि चक्रमे त्रेधा नि दधे पदम्। समूळ्हमस्य पांसुरे । भा-रमन्ति पांसवो यत्र पांसुरं पदमीरितं । समूढं तत्र विश्वं हि पांसुवज्जगतः पतेः । टी- रमन्ति शोभन्ते । पांसुं आश्रिताः देवाः पांसवः । विष्णुः भगवान् इदं विश्वं विचक्रमे विक्रान्तवान् । कथम् । त्रेघा पदं निदधे । तदा अस्य जगतः पतेः पांसुरे पदे इदं विश्वं समूढं प्रतिष्ठितं ।

  • ಈತ: ಕ ಕ | : TK | ವಿಷ್ಣು ವಿಷ್ಣುವು ಇದು- ಈ ವಿಶ್ವವನ್ನು ವಿಚಕ್ರಮ- ಆಕ್ರಮಿಸಿದನು. ಹೇಗೆ? ಪರಂ ಪಾದವನ್ನು ತ್ರೇಧಾ ಮೂರಾಗಿ ನಿರಧೆ, ಇಟ್ಟನು. ಆಗ ಅಸ್ಯ- ಈ ಜಗದೊಡೆಯನ ಪಾಂಸು- ಎಲ್ಲಿ ಧೂಳಿಗಳು ಶೋಭಿಸುತ್ತವೋ ಅಥವಾ ಧೂಳಿಯಲ್ಲಿಯ ದೇವತೆಗಳು ಎಲ್ಲಿ ಸಂತಸ ಪಡುವರೋ ಆ ಪಾದದಲ್ಲಿ ಈ ವಿಶ್ವವು ಸಮೂಢಂ ಪ್ರತಿಷ್ಠಿತವಾಗಿತ್ತು. (ಇಡಿಯ ವಿಶ್ವವನ್ನೇ ಅರ, ಆಳಿದ ಹಾಗೂ ಅದಕ್ಕೆ ಆಸರೆ ನೀಡಿದ ಪಾದಗಳಿಗೆ ಪಾದುಕ ಸಲ್ಲಿಸುತ್ತಲಿರುವ, ಅಷ್ಟೇ ಭಾಗ್ಯ!) १५) भद्रं कर्णेभिः शृणुयाम देवा भद्रं पश्येमाक्षभिर्यजत्राः । स्थिरैरङ्गैस्तुष्टुवांसस्तनूभिर्व्यशेम देवहितं यदायुः ।। ‘आश्रयं मदमीक्षतः ’ ‘भद्रं हरिम् ।’ इति भागवते तत्पर्ये च (२/१/२१) । यद्यपि श्रुणुयाम इति बहुवचनात् कर्णेभिः इति बहुत्वं साधु । तथाऽपि ‘गुणाधिक्यं येन भवेत् वेदस्यार्थः स एव हि । प्रयोजकत्वात् नान्यस्य फलाभावात् तदर्यता । ’ इत्याचार्यचरणादेशात् कर्णेभिः इति बहुत्वस्य एकैकस्किपि पर्याप्तिविवक्षा तेन आकर्णनीयस्य महिनो भूमा सूच्यते । एवं अक्षभिरिति ।

ದೇವಾ, ಓ ದೇವತೆಗಳೇ, ಭದ್ರಂ ಪರಮಮಂಗಲಮಯ ಭಗವಂತನನ್ನು ಅವನ ಮಹಿಮೆಯನ್ನು ಕಲಿ ಶ್ರುಣುಯಾಮ ದೇವರು ಕೊಟ್ಟ ಕಿವಿಗಳನ್ನು ಮೈ ಎಲ್ಲ ಮಾಡಿ ಕೇಳಬೇಕೆಂಬ ಆಸೆಯಿದೆ. ಈ ಯಜತ್ರಾ:- ಯಜನೀಯರೇ, ಭದ್ರಂ ದೇವರನ್ನು ಅಕ್ಷಭಿ ದೇವರು ದಯಪಾಲಿಸಿದ ಕಣ್ಣಳನ್ನು ಮೈ ಎಲ್ಲ ಮಾಡಿ ನೋಡಬೇಕೆಂಬ ಹಂಬಲವಿದೆ. ಸ್ಥಿರೈ ಅಂಗೈ ತನೂ, ಸ್ಥಿರವಾರ ಅಂಗ ಹಾಗೂ ದೇಹಗಳಿಂದ ತುಸ್ತುವಾಂಸ- ದೇವರನ್ನು ಸ್ತುತಿಸುತ್ತಾ ಯತ್ ದೇವಹಿತಂ ಆಯು- ದೇವರು ದಯಪಾಲಿಸಿದ ಆಯುಷ್ಯವನ್ನು ವ್ಯಶೇಮ- ಇಡಿಯಾಗ ಬದುಕಬೇಕೆಂಬ ಬಯಕೆಯಿದೆ. (ದೇವರನ್ನು ಕಾಣಬೇಕೆಂಬ ತೀವ್ರ ಹಂಬಲದಿಂದ ಪೀಠದಲ್ಲಿ ಸ್ಥಿರವಾಗಿ ಕೂಡಿಸಬೇಕು) ಪೂ ರಹಸ್ಯ १६) अस्मिन् राष्ट्रे श्रियमावेशयाम्यतो देवीः प्रतिपश्याम्यापः । दक्षिणं पादमवनेनिजेऽस्मिन् राष्ट्र इन्द्रियं दधामि । सव्यं पादमवनेनिजेऽस्मिन् राष्ट्र इन्द्रियं वर्धयामि । पूर्वमन्यं अपरमन्यं पादाववनेनिजे । देवा राष्ट्रस्य गुप्त्या अभयस्यावरुद्धयै । आपः पादावनेजनीः द्विषन्तं निर्दहन्तु मे । ’ 233 प्रभुर्हि जीवो जडमपेक्ष्य इति गीताभाष्योक्तेः देहेन्द्रियमनसां इन्द्रः स्वामी खलु जीवः । तस्मै यद्धितं तदिन्द्रयं । अतः इन्द्रियमिति न केवलं करणानि इत्यर्थः । अपि तु जीवहितानि विष्णुमत्तत्यादीनि निखिलानि । ’ तद्विद्धि प्रणिपातेन … सेवयां’, ‘महीयसां पादरजोभिवेकं’, ‘महत्सेवां द्वारमाहुर्विमुक्तेः’, ‘मुकुन्दभक्त्यै गुरुभक्तिजायै इत्यादिवचनसिद्धः खलु अयं प्रमेयः । ಅಸ್ಮಿನ್ ರಾಷ್ಟ್ರ - ಈ ರಾಷ್ಟ್ರದಲ್ಲಿ ಈ ಜನರಲ್ಲಿ ಈ ದೇಹದಲ್ಲಿ ಶ್ರೀಯಂ- ಶ್ರೀಯನ್ನು ನಿವೇಶಯಾಮಿ- ಇರಿಸುತ್ತೇನೆ. ಅತ- ಆ ಉದ್ದೇಶದಿಂದ ಆಪಃ ದೇವೀಣ- ಜಲದೇವತೆಗಳನ್ನು ಪ್ರತಿಪಶ್ಯಾಮಿ ಕಾಂಕ್ಷಾಪೂರ್ಣ ಕಣ್ಣಿನಿಂದ ನೋಡುತ್ತೇನೆ. ದಕ್ಷಿಣಂ ಪಾದಂ- ಬಲಗಾಲನ್ನು ಅವನೇನಿ ಪ್ರಕ್ಷಾಲಿಸುವೆ. ಅದರಿಂದ ಅಸ್ಕಿನ್ ರಾಷ್ಟ್ರ ದ್ರಿಯಂ ರಧಾಮಿ- ಇಂದ್ರಿಯವನ್ನು ಪೋಷಿಸುವೆ. ಶರೀರ, ಕರಣ, ಮನಸ್ಸುಗಳಿಗೆ ಒಡೆಯನಾದವ ಜೀವ, ಅಂತೆಯೇ ಆತ ಇಂದ್ರ, ಅವನಿಗೆ ಹಿತವಾದುದು ಇಂದ್ರಿಯ, ಜೀವನಿಗೆ ಹಿತವಾದ ವಿಷ್ಣು ಭಕ್ತಿ, ಜ್ಞಾನ, ಸತ್ಕರ್ಮಾನುಷ್ಠಾನ, ಗುರ್ವನುಗ್ರಹ ಮುಂತಾದವುಗಳನ್ನು ನಾನು ಇಡುವೆ ಪೋಷಿಸುವೆ. ಸತ್ಯಂ ಪಾದಂ~ ಎಡಗಾಲನ್ನು ಅವನೇನಿಜೀ- ಪ್ರಕ್ಷಾಲಿಸುವೆ. ಅದರಿಂದ ಅಸ್ಮಿನ್ ರಾಷ್ಟ್ರೀ ಇಂದ್ರಿಯಂ ವರ್ಧಯಾಮಿ- ಇಂದ್ರಿಯಸಾಮರ್ಥ್ಯವನ್ನು ಬೆಳೆಸುವ, ಜೀವನಿಗೆ ಹಿತವಾದ ವಿಷ್ಣು ಭಕ್ತಿ ಮುಂತಾದವುಗಳನ್ನು ನಾನು ಹೆಚ್ಚಿಸುವೆ. ಜ್ಞಾನಿಗಳ ಪಾದಧೂಳಿಯಲ್ಲಿ ಅವಗಾಹನೆಯ ಜೀವನಿಗೆ ಹಿತವಾದ ಸಕಲಸಾಧನಗಳನ್ನೆಲ್ಲ ಒದಗಿಸುವರು. ಪೂರ್ವಂ ಅನ್ಯಂ ಅಪರಂ ಅನ್ಯಂ ಪಾದೌ ಅವನೇನಿಜೀ- ಮೊದಲಿಗೊಂದು ನಂತರ ಮತ್ತೊಂದು ಹೀಗಾಗಿ ಎರಡೂ ಪಾದಗಳನ್ನು ತೊಳೆಯುವ. ರಾಷಸ್ಯ- ರಾಷ್ಟ್ರದ, ಜನರ, ದೇಹದ ಗುಬ್ಬಿ, ರಕ್ಷೆಗಾಗಿ ಅಭಯಸ್ಕ ಅವರು ನ್ಯಾಯದ ಅಭಯವನ್ನು ಸ್ಥಿರಗೊಳಿಸುವದಕ್ಕಾಗಿ ದೇವಾಃ ದೇವತೆಗಳು ಸಮರ್ಥರಾಗಿರುವರು. ಪಾರಾವನೇಜನೀ, ಪಾದ ತೊಳಿದ ಆಸು- ನೀರು ಮೇ ದ್ವಿಷಂಶು- ನನ್ನ ಶತ್ರುವನ್ನು ನಿರ್ದಹಂತು, ಸುಟ್ಟು ಹಾಕಲಿ. १७) आपो हि ष्ठा मयोभुवस्ता न ऊर्जे दधातन । महे रणाय चक्षसे। संसारो हि महान् रणः। मयः इति सुखनाम । रणः रमणीयः इति निरुक्तोकं वा । ಆಪು- ಓ ಜಲದೇವತೆಗಳೇ, ನೀವು ಮಯೋಭುವ ಸ್ಥ - ನಮ್ಮ ಸಂತಸದ ಸೆಲೆಯಾಗಿರಿ, ತಾ:- ಆ ನೀವು, ಊರ್ಜಿ, ಅನ್ನವನ್ನು ಹಾಗೂ ಮಹೇ ರಣಾಯ- ಸಂಸಾರವೆಂಬ ಸಂಘರ್ಷಕ್ಕಾಗಿ, (ಅಗತ್ಯವಾರ) ಚಕ್ಷಸೇ- ಮಿಗಿಲಾದ ನವನ್ನು, ನು ದಧಾತನ- ನಮಗೆ ದಯಪಾಲಿಸಿರಿ. 234 ಪೂಜಾ ರಹಸ್ಯ १८) ‘मषु वाताऋतायते मधु क्षरन्ति सिन्धवः । माध्वीर्नः सन्त्वोषधीः । मधु नक्तमुतोषसो मधुमत् पार्थिवं रजः । मधु द्यौरस्तु नः पिता । मधुमान्नो वनस्पतिर्मधुमाँ अस्तु सूर्यः । मावीर्गावो भवन्तु नः ।’ ऋतं विष्णुं आत्मनः इच्छति स्वीयसर्वस्वदानेन इति विष्णुकामो भक्तः ऋतायन् । ‘सुप आत्मनः क्यच्’ इति पाणिनिः । मध्वित्यानन्द उद्दिष्टः इत्युक्तेः । ‘सुखदा सर्वभूतानां पृथिवी मधुवदुच्यते’ (बृहद्भाष्यं) । ‘किमलभ्यं भगवति प्रसत्रे श्रीनिकेतने’ । ನಮ್ಮ ತುಂಬ ಪ್ರೀತಿಯವರಿಗೆ ನಾವು ನಮ್ಮ ತೀರ ಮೆಚ್ಚಿನ ಪದಾರ್ಥವನ್ನು ಕೊಡುತ್ತೇವೆ. ಸುಖ ನಮಗೆ ತೀರ ಮೆಚ್ಚಿನದು. ಸಿಹಿಯೇ ಸುಖದ ಸಂಕೇತ, ಸಿಹಿ ಮಧುವೇ ಸುಖದ ಹಿರಿಯ ಸಂಕೇತ. ಕಾರಣ, ದೇವರನ್ನು ಮಿಗಿಲಾಗಿ ಪ್ರೀತಿಸುವನು ದೇವರಿಗೆ ತನ್ನ ಸುಖವನ್ನು ಅರ್ಪಿಸುವನು. ಮಧು ಸಮರ್ಪಣೆ ಇದಕ್ಕೆ ಪ್ರತೀಕ. ಹೀಗೆ ದೇವರನ್ನು ಪ್ರೀತಿಸಿದವನಿಗೆ ಜಗವೆಲ್ಲ ಸುಖದಾಯಕ. ಈ ತತ್ವ ಈ ಮಂತ್ರದಲ್ಲಿ ಅಡಗಿದೆ. ಋತಾಯತೇ- (ಋತ- ಜ್ಞಾನರೂಪನಾದ, ಏಕಪ್ರಕಾರವಾಗಿರುವ, ವೇದವೇದ್ಯನಾರ ದೇವರನ್ನು ಪರಿಪರಿಯಿಂದ ಹಂಬಲಿಸಿ ಪ್ರೀತಿಸುವ ಭಕ್ತನಿಗೆ ವಾತಾ:- ಗಾಳಿ, ಸಿಂಧವ- ಕಡಲು, ಓಷಧೀ- ಓಷಧಿಗಳು, ನಕ್ಕಂ ಉತ ಉಷಸ- ರಾತ್ರಿ ಮತ್ತು ಹಗಲುಗಳು, ಪಾರ್ಥಿವಂ ರಜ- ಭೂಮಿಯ ಪ್ರತಿಯೊಂದು ಕಣ, ನಃ ಪಿತಾ- ನಮ್ಮನ್ನು ಪಾಲಿಸುವ - ಅಮರ ಲೋಕ (ಅಮರರು), ವನಸ್ಪತಿ:- ವನಸ್ಪತಿಯು, ಸೂರ್ಯ- ನಮಗೆ ಆನಂದಪರವಾಗಲಿ. ಸೂರ್ಯನು, ಗಾಮ, ಹಸುಗಳು २०) आ प्यायस्व समेतु ते विश्वतः सोम वृष्ण्यं । भवा वाजस्य सङ्गथे। पयः सुत्रतया पवित्रतया देवप्रियतया च सोमसदृशम् । अतः गौण्या सोमशब्दः । यद्वा ‘पुष्णामि चौषधीः सर्वाः सोमः’ इत्यतः ओषधयः सोमपुष्टाः । पयः ओषधिनिष्पत्रं इत्यतः पयसि सोमशब्दस्य लक्षितलक्षणा । वृष्ण्यं भावव्युत्पत्त्या बलं, कर्तृव्युत्पत्त्या अभीष्टवर्षिता इत्युभयं ಸೋಮ- ಸೋಮರಸದಂತೆ ಪವಿತ್ರ, ದೇವಪ್ರಿಯವಾದ, ಚಂದ್ರನಂತೆ ಬೆಳ್ಳಗಿನ ಅಥವಾ ಚಂದ್ರಪುಷ್ಟ ಸಸ್ಯಗಳಿಂದ ನಿಷ್ಪನ್ನವಾದ ಹಸುವಿನ ಹಾಲಿನಲ್ಲಿ ತೇ ವೃಷ್ಣ ಪೌಷ್ಟಿಕತೆಯ ಸಮಸ್ತ ಶಕ್ತಿ ಸಾಮರ್ಥ್ಯಗಳು ವಿಶ್ವತಃ- ಎಲ್ಲೆಡೆಯಿಂದ ಬಂದು ಸಮೇತು ಒಂದುಗೂಡಲಿ, ಸೋಮ, (ತ್ವಂ)- ಆ ಹಾಲು ವೃತ್ತ್ವಂ ಅಭೀಷ್ಟವರ್ಷಿಯಾದ ದೇವರನ್ನು ಆಪ್ಯಾಯಸ್ವ- ಬೆಳಸು, ಸುಖಪಡಿಸು. ದೇವರನ್ನು ತೃಪ್ತಿಪಡಿಸುವ ಮುಖಾಂತರ) ವಾಜಸ್ಯ, ಅನ್ನದ, ಭೌತಿಕ ಹಾಗೂ ಆಧ್ಯಾತ್ಮಿಕ ಆಹಾರದ ಸಂಗಥ, ಸಂಪ್ರಾಪ್ತಿಗೆ ಭವ, ಕಾರಣನಾಗು (ಇದು ಸೋಮಮಂತ್ರ, ಕ್ಷೀರಾಭಿಷೇಕಕ್ಕೆ ವಿನಿಯೋಗ, ಮೇಲೆ ಹೇಳಿದ ಅರ್ಥರಿಂದ ಸಂಗತಿ, ಔಚಿತ್ಯ ಸ್ಪಷ್ಟ) ‘ಪುಜಾ ರಹಸ್ಯ’ २०) दधिक्राव्णो अकारिषं जिष्णोरश्वस्य वाजिनः । सुरभि नो मुखा करत् प्र ण आयूंषि तारिषत् । 235 ननु मन्त्रेऽत्र अश्वः श्रूयते । दधिक्रावादीनां अश्ववचनत्वात् । सत्यम् । रूढ्या। ईषद्योगेनापि । महायोगस्तु महतो देवस्यैव । अनुसृत्यापि यास्कं देवपरतां साधयामः । सह्याह ‘दषत् क्रामति, दधत् क्रन्दति’ इति । बलिं दधत् विश्वं क्रामति, पदानि दधत् वेदं क्रन्दति उच्चारयति । ‘वामनश्चैव सम्प्रोक्तः पददेवता’ इति ऐतरेयभाष्यम् । आशु वातीति वा ‘अशू व्याप्तौं’ इत्यतो वा अश्वशब्दः । भाषोक्तार्थेषु ‘निगमवाक्पटवे’ ‘दधिमिश्रान्त्रकवलं’ ‘वामनो बुद्धिदाता च’ ‘तरति सकलदुःखात् वामनं’ ‘वामनस्तारकोमाभ्यां इति मानानि । ದಧಿಕ್ರಾಮ್ಯ (ತನಗೆ ಅಂದು ಅಯೋಗ್ಯವಾದ ಇಂದ್ರಪದವಿಯನ್ನು ಆಕ್ರಮಿಸಲು ಹೊರಟ ಬಲಿಯನ್ನು (ದಧತ್) ತಡೆಗಟ್ಟಿ (ಮೂರು ಪಾದ ದಾನ ಬೇಡಿ ವಿಶ್ವವನ್ನೆ) (ಕ್ರಾಮತಿ) ಆಕ್ರಮಿಸಿದ (ವೇದಗಳ ಪದಗಳನ್ನು (ದಧತ್) ನಿಲ್ಲಿಸಿ ನಿಲ್ಲಿಸಿ ಕ್ರಂದತಿ) ಉಚ್ಚರಿಸುವ (ಪದಪಾಠದ ನಿಯಾಮಕ) ಔಷ್ಟೋಣ- ಬಲಿಯನ್ನು ಗೆಲ್ಲುವ ಅಶ್ವಸ್ಯ (ಆಶು ವಾ) (ಅಶೂ) ವೇಗದಿಂದ ಎಲ್ಲೆಡೆ ಹರಡಿ ವ್ಯಾಪಿಸಿದ, ವಾಜಿನಃ ದಧಿಮಿಶ್ರ ಅನ್ನದ ಸ್ವಾಮಿಯಾದ (ದಧಿಕ್ರಾಮ್ಯ- ಮೊಸರಿನಲ್ಲಿ ಸನ್ನಿಹಿತನಾದ ವಾಮನದೇವರ ಸೇವೆ, ಪೂಜೆ, ಸ್ಮರಣೆಗಳನ್ನು ಅಕಾರಿಷ ಮಾಡಿದೆನು. (ದೇವರ ಸನ್ನಿಧಾನವಿರುವ ಪೂಜಾಸಾಧನ, ಪದಾರ್ಥಗಳನ್ನು ನೀಚ ಕ್ಷುದ್ರ ಪ್ರಯೋಜನಗಳಿಗೆ ಉಪಯೋಗಿಸದೇ ಉತ್ತಮ ಪ್ರಯೋಜನಗಳಿಗೆ ಶಾಸ್ತೋಕ್ತ ರೀತಿಯಲ್ಲಿ ಬಳಸುವದೇ ಆ ಪದಾರ್ಥಗಳಲ್ಲಿ ಸನ್ನಿಹಿತನಾದ ದೇವರ ಸೇವೆ, ಪ್ರಕೃತ, ವಾಮನದೇವರ ಸನ್ನಿಧಾನವಿರುವ ಮೊಸರನ್ನು ಅಭಿಷೇಕಾದಿಗಳಲ್ಲಿ ಬಳಸುವದರಿಂದ ವಾಮನನ ಸೇವೆ ಮಾಡಿದಂತಾಗುವದು.) ಆ ಭಗವಾನ್ ವಾಮನನು ನ- ನಮ್ಮ ಮುಖಾ, ಮುಖಗಳನ್ನು ಸುರಭಿ ಕರತ್- (ದಧಿಮಿಶ್ರಾನ್ನ ಮೊದಲಾದುದನ್ನು ಮತ್ತು ಪೀಯೂಷವನ್ನು ದಯಪಾಲಿಸಿ) ಪರಿಮಳಗೊಳಿಸಲಿ, ಅಥವಾ ಈ ಮುಖಾ, ನಮ್ಮ (ಮುಖಗಳನ್ನು ವಾಣಿಯನ್ನು ಸುರಭಿ ಕರತ್- (ಬುದ್ದಿ ಜ್ಞಾನಗಳ ಪ್ರದಾನದಿಂದ) ಸುಂದರಗೊಳಿಸಲಿ, ನ- ನಮಗೆ ಆಯೂಂಷಿ- ಆಯುಸ್ಸನ್ನು ಪ್ರ ತಾರಿಷತ್‌- ಹೆಚ್ಚಾಗಿ ನೀಡಲಿ. ಅಥವಾ ನ ಆಯೂಂಷಿ- ನಮ್ಮ ಜನ್ಮಗಳನ್ನು ಪ್ರ ತಾರಿಷತ್- ಚನ್ನಾಗಿ ನಡೆಸುವಂತೆ ಮಾಡಿ ಕೊನೆಗಾಣಿಸಲಿ. ಅಥವಾ ನ ಆಯೂಂಷಿ- ನಮ್ಮ ಜನ್ಮಗಳನ್ನು ಪ್ರ ತಾರಿಷತ್ ದಾಟಿಸಿ ಮುಕ್ತಿಗೆ ಸೇರಿಸಲಿ. ದಧಿಸನ್ನಿಹಿತ ವಾಮನದೇವರನ್ನು ಈ ರೀತಿ ಪ್ರಾರ್ಥಿಸಬೇಕು. २१) घृतं मिमिक्षे घृतमस्य योनिघृत श्रितो घृतम्वस्य धाम । अनुष्वधमा वह मादयस्व स्वाहाकृतं वृषभ वक्षि हव्यम् ।। ‘योनिष्ट इन्द्र निषदेऽकारि इत्यादी इव योनिशब्दः स्थानार्थः । घृतदेवस्य श्रीकरस्य घृतं स्थानम् । यद्वा ‘दिव्यपयो घृताधिकं’ क्षीरसागरं आधिक्यात् घृतमित्युच्यते । तदस्य स्थानम् । ‘मिह सेचने । 236 ‘ಪುಜಾ ರಹಸ್ಯ’ घृतस्वं देवं मन्त्रोऽयमुपश्लोकयति । स एव श्रियं तनोतीति श्रितः अपि । ‘घृ क्षरणदीप्त्योः’ इत्यतः घृतं दीप्तम् । धाम तेजः । स्वाहा पूज्यार्थोऽपि । सु पूजनशब्दः आहा आह्वानं स्वाहा । पूजनमिति यावत् । स्वधा स्वधा अनुष्वधं प्रत्याहुति । मादयस्व स्वार्थे णिच् । ಮೃತ- ಅಧಿಕ ಧೃತವಿರುವ ಹಾಲುಗಡಲು ಅಸ್ಯ. ಈ ದೇವನ ಯೋನಿ- ಮನೆ. ಶ್ರೀತು. ಸಿರಿಯನ್ನು ಹೆಚ್ಚಿಸುವ ದೇವನೇ ಧೃತೇ ತುಪ್ಪದಲ್ಲಿರುವ, ಅದರ ನಿಯಾಮಕ, ಇಂಥ ದೇವನಿಗೆ ವಿಪುಲವಾಗಿ ಕೊಟ್ಟು ತೃಪ್ತಿ ಪಡಿಸುವಷ್ಟು ನನಗೆಲ್ಲಿದೆ ತುಪ್ಪ? ಆದುದರಿಂದ ನಾನು ಸ್ಥತಂ ಮಿಮಿಕ್ಷೆ- ಕೇವಲ ತುಪ್ಪವನ್ನು ಸಿಂಚನ ಮಾಡುವೆ. ಅಷ್ಟರಿಂದ ಅವನು ಭಕ್ತನಾದ ನನ್ನ ಮೇಲೆ ತುಷ್ಟನಾಗಲಿ, ಅಸ್ಯ ಧಾಮ- ಆತನ ತೇಜಸ್ಸು ಕೃತಂ ಉದ್ದೀಪ್ತವಾದುದು. ವೃಷಭ- ಬಯಸಿದ್ದನ್ನು ವರ್ಷಿಸುವ ಕರುಣಿಸುವ) ಹೇ ಭಗವನ್ ಸ್ವಾಹಾಕೃತ ಹವ್ಯಂ- ಪೂಜ್ಯ ಬುದ್ಧಿಯಿಂದ ಸಮರ್ಪಿಸಿದ ಹವಿಸ್ಸನ್ನು ಅಲ್ಪವಾಗಿದ್ದರೂ ವಕ್ಷಿ- ಸ್ವೀಕರಿಸುವಿ. ಅನುಷ್ಯಧಂ- ಪ್ರತಿ ಆಹುತಿಗೆ ಮಾದಯಸ್ಟ- ಸಂತೋಷಗೊಳ್ಳು ಆವಹ ನಮಗೂ ಸಂತಸ ತಾ. २२) स्वादुः पवस्व दिव्याय जन्मने स्वादुरिन्द्राय सुहवीतुनाले । स्वादुर्मित्राय वरुणाय वायवे बृहस्पतये मधुम अदाभ्यः । विष्णुनामानं मन्त्रोऽयं उपश्लोकयति । ‘वासुदेवात् । सत्त्वात्मिकायां स बभूव तस्मात् स विष्णुनाथैव निरन्तरोऽपि ।’ इति निर्णयात् स्वस्मादेव स्वस्य जन्म दिव्यम् । हवीतुः आह्वानम् । शोधनं सर्वोत्कृष्टं आह्वानं येन तत् । सुहवीतु नाम यस्य सः । ‘विष्णुनामोदितो योऽर्थः तद्यख्याऽन्यद्वचोऽखिलम् ।’ ‘किमन्याध्ययनाद्भवेत्’ इत्यादेः विष्णुनाम सुहवीतु सर्वोत्कृष्टमाह्वानम्। विष्णुरेव हि मित्रम् । मिनोति उत्पादयति, जाति रक्षति इति मित्रम् । ‘विष्णुनामा श्रियमाप सृष्टये । सुषाव सैवाण्डं’ इति निर्णयेन ‘ब्रह्मविष्णवीशरूपाणि त्रीणि विष्णोः’ इति भागवततात्पर्येण a fat | Ha …. 1 ತRI 3’ ಡಿ {T: Gege d ‘णकारो बलं षकारः प्राण आत्मा।’ इत्युपनिषदर्थमाह । तत्र णार्थं बलं वायुशब्द आह । वं बं बलम् । तथा च णः बलरूपः वायुशब्दार्थोऽपि स एव । षकारार्थं प्राणशब्दितं प्रणेतृत्वं वरुणशब्द आह। प्र प्रकृष्टान् वरान् रमाब्रह्माादीन् प्र प्रकर्षेण वरं यथा स्यात् तथा प्र प्रकर्षं उ उत् उत्कर्ष नयति रमां नित्यं ब्रह्मादीन् क्रमशः । स एव प्राणः वरुणच । षकारार्थं आत्मत्वं देशतो व्याप्तत्वं, कालतो नित्यत्वं, गुणैः पूर्णत्वं च बृहस्पतिशब्दः आह । बृहन् व्याप्तः, नित्यः, पूर्णञ्च । आत्मत्वं नाम स्वामित्वमपि तदाह पतिशब्दः । ದಿವ್ಯಾಯ ಜನ್ಮನೇ ತನ್ನ ವಾಸುದೇವ ರೂಪದಿಂದ ತಾನೇ ವಿಷ್ಣುವಾಗಿ ಜನಿಸಿರುವ ಕಾರಣ) ಅಲೌಕಿಕವಾಗಿ, ದಿವ್ಯವಾಗಿ ಹುಟ್ಟಿದ ವಿಷ್ಣುವಿಗೆ ಸ್ವಾರು ಪವಸ್ಯ- (ಸೋಮರಸವು, ಪ್ರಸ್ತುತ ಸಕ್ಕರೆಯು ಸವಿಯಾಗಿ ರಸ ಸುರಿಸಲಿ, ಇಂದ್ರಾಯ- ಅವನೇ ಎಲ್ಲರೊಡೆಯ, ಸುಹವೀತು ನಾಯ್ಕ, ಸರ್ವೋತ್ತಮ ನಾಮಧಾರೀ, ಮಿತ್ರಾಯ ವಿಶ್ವವನ್ನು ಹೆತ್ತು ರಕ್ಷಿಸುವವ. ವರುಣಾಯ, ಉನ್ನತರಿಗೂ ಉನ್ ನಾಯಕನಾದವ ವಾಯವೇ ಅತುಲ ಬಲಶಾಲಿಯಾದವ, ಬೃಹಸ್ಪತಯೇ ದೇಶ ಕಾಲ ಗುಣಗಳಿಂದ ಬೃಹತ್ ಆದವ, ಹಾಗೂ ಎಲ್ಲರೊಡೆಯನಾರವ ಈತನಿಗೆ ಮಧುಮಾನ್- ಸವಿಯಾದ, ಅರಾಭ್ಯ (ಹಿಂಸಿತವಾಗದ) ಕೊಳೆಯಿಂದ ರೂಷಿತವಾಗದ ನಮ್ಮ ಮನದ ಸಿಹಿ ರಸವು ಹರಿದು ತೃಪ್ತಿ ಪಡಿಸಲಿ. ಪೂಜಾ ರ २३) याः फलिनीर्या अफला अपुष्पा याश्च पुष्पिणीः । बृहस्पतिप्रसूतास्ता नो मुञ्चन्त्वंहसः ।। येषां न सन्ति पुष्पाणि प्रशस्यान्यर्चने हरेः । पल्लवान्यपि तेषां स्युः शस्तान्यर्चाविघौ हरेः । (पू.क. लता) योग्ये स्वेषां स्वाभिमन्यमानानां वा विनियोगेन देवतास्तुष्यन्ति । ‘न हाचेतनकं किञ्चित् फलदं स्यात् कदाचन । औषघादिषु चैतस्मात् देवा एव वरप्रदाः । औषधादिस्थिता देवाः तेऽज्ञे दृष्टफलप्रदाः । ज्ञानिन्यदृष्टदाश्च स्युः नादैवं किञ्चिदिष्यते।’ इति छान्दोग्यभाष्ये । 237 ಯಾಃ ಫಲಿನಿ- ಹಣ್ಣು ಕೊಡುವ, ಅಫಲಾಖೆ- ಕೊಡದಿರುವ (ಕಾಯಿ ಬೀಜಗಳನ್ನು ಮಾತ್ರ ಕೊಡುವು ಯಾಶ್ಚ ಪುಷ್ಪಣಿ ಹೂ ಬಿಡುವ, ಅಪುಷ್ಪಾ- ಬಿಡದಿರುವ (ಅರಳದ ಹೂಗಳನ್ನು ಅರ್ಥಾತ್ ಮೊಗ್ಗಗಳನ್ನು ಮಾತ್ರ ಬಿಡುವು ಬೃಹಸ್ಪತಿಪ್ರಸೂತಾಃ ಬೃಹಸ್ಪತಿಯಿಂದ ಹುಟ್ಟಿದ ಎಲ್ಲ ಓಷಧಿಗಳು (ಓಷಧಿದೇವತೆಗಳು) (ಅವುಗಳ, ಇದ್ದರೆ ಹಣ್ಣು ಇಲ್ಲದಿದ್ದರೆ ಕಾಯಿ, ಬೀಜ, ಇದ್ದರೆ ಹೂವು, ಇಲ್ಲವೇ ಮೊಗ್ಗ, ಎಲೆ, ಚಿಗುರು ಮುಂತಾದವನ್ನು ಭಗವಂತನ ಕೈಂಕರ್ಯದಲ್ಲಿ ಬಳಸುವದರಿಂದ ನಮ್ಮನ್ನು ಪಾಪದಿಂದ ಬಿಡುಗಡೆ ಮಾಡಲಿ. २४) अभि वस्त्रा सुवसनान्यर्षाऽभि धेनूः सुदुघाः पूयमानः । अभि चन्द्रा भर्तवे नो हिरण्याऽभ्यश्वान् रथिनो देव सोम ।। भवते मे वत्खदित्सा । नास्ति मे आत्मतन्त्रं वखम् । अतो मे देहि; मया दापय; स्वमेव स्वीकुरु । मयि दयस्व इत्यभिप्रेति अत्र मन्त्रसङ्गमः । ‘नाविन्दं यज्ञसम्भारान् पुरुषावयवादृते।’ इति विरिनिर्विचचक्षे। ಸುವಸನಾನಿ- ಚೆಲುವಾಗಿ ಮೈ ಮುಚ್ಚುವ ವಸ್ತಾ- ಬಟ್ಟೆಗಳನ್ನು ಅಭಿ ಅರ್ಷ- ನಮಗೆ ದಯಪಾಲಿಸು, ಸುದುಘಾ ಶುದ್ಧ ಹಾಲು ಕರೆವ ಧೇನೂ ಹಸುಗಳನ್ನು ಕೊಡು. ನಃ ಭರ್ತವೇ ನಮ್ಮನ್ನು ಪೋಷಿಸಲು (ತೊಡಗಿದ ಓ ದೇವು ಚಂದ್ರಾ- ಆಹ್ಲಾದ ಕೊಡುವ ಹಿರಣ್ಯಾ, ಚಿನ್ನವನ್ನು ನೀಡು, ಅಶ್ಯಾನ್- ಕುದುರೆಗಳನ್ನು ರಥಿನು ರಥಗಳನ್ನು, ರಥಿಗಳನ್ನು ಕರುಣಿಸು. (ವಸ್ತಗಳನ್ನರ್ಪಿಸುವ ಕಾಲದಲ್ಲಿ ಬೇಡುವದೇಕೆ? ದೇವರನ್ನು ಬೇಡದೇ ಇದ್ದರೆ, ಅವನಿಗೆ ಅರ್ಪಿಸಲು ನಮಗೆಲ್ಲಿ ಸ್ವಂತ ಬಟ್ಟೆಗಳು? ಬೇಡಿ, ಪಡೆದು ಅರ್ಪಿಸೋಣ. ನಾನು ನಿನಗೆ ಕೊಡುವದಕ್ಕಾಗಿ ನೀನು ನನಗೆ ಕೊಡು, ಎಂದು ನಿಷ್ಕಾಮರ ಮಂತ್ರಾಭಿಪ್ರಾಯ. ನನಗೆ ಬಟ್ಟೆ ಬೇಕು; ಅದಕ್ಕೆಂದೇ ನಾನು ನಿನಗೆ ಕೊಡುವೆ, ಎಂದು ಸಕಾಮರ ಮಂತ್ರಾಭಿಪ್ರಾಯ.)238 ಪೂಜಾ ರಹಸ್ಯ २५) युवं वस्त्राणि पीवसा वसाथे युवोरच्छिद्रा मन्तवो ह सर्गाः । अवातिरतमनृतानि विश्व ऋतेन मित्रावरुणा सचेथे । मन्तवः मन्त्रणानि। ऋतं सत्यवचनं पुण्यं पुण्यसाधनं कर्म च । असत्यवचनं पापं पापसाधनं कर्म च अनृतम् । अवातिरतं तिरस्करिणी अपसारयतं इति यावत् । ‘षच समवायें। ಮಿತ್ರಾವರುಣಾ, ಓ ಮಿತ್ರ ವರುಣರೇ, ವಿಶ್ವವನ್ನು (ಮಿ) ಹುಟ್ಟಿಸಿ ( ಕಾಪಾಡುವ ಕೊನೆಯಲ್ಲಿ (ವರ) ಪರಮ ಪದವಿಗೆ (ಉನ) ಉನ್ನಯನ ಮಾಡುವ ದೇವರೇ, ಯುವ- ನೀವು ಪೀವಸಾ- ಪೀತವಾದ ವಸ್ತ್ರಾಣಿ- ಬಟ್ಟೆಗಳನ್ನು ವಸಾಥ್‌- ಉಟ್ಟಿರುವಿರಿ. (ಭಕ್ತನು ದೇವರನ್ನು ಅಡಿಯಿಂದ ಮುಡಿಯವರೆಗೆ ಕಂಡು ಬಣ್ಣಿಸುತ್ತಿರುವ, ಆಗ ಬಟ್ಟೆಯನ್ನು ಕಂಡು ಬಣ್ಣಿಸುವಾಗ ಆಚ್ಚಾದನೆಯ ನೆನಪಾಯಿತು. ದೇವರಿಗೆ ಜಗತ್ತಿನ ಜನರಿಂದ ತನ್ನನ್ನೇ ಮುಚ್ಚುವದು ಅಗತ್ಯವಾಗಿದೆ. ‘ವಿವ್ಯಣುತೇ ತನೂಂ ಸ್ವಾಂ’ ಭಕ್ತರಿಗೆ ಮಾತ್ರ ತನ್ನ ನಿಜವನ್ನು ತೋರುವನು. ಆದರೆ ಮಾನವರು ಮಾತ್ರ ತಮ್ಮ ಕೊಳ ಕಪ್ಪುಗಳನ್ನು, ಪಾಪ ತಪ್ಪುಗಳನ್ನು ಸಮಾಜದಿಂದಲೂ ದೇವರಿಂದಲೂ ಮುಚ್ಚಬೇಕೆಂದು ಬಯಸುತ್ತಾರೆ. ಇದಕ್ಕೆ ತೀರ ಹೊರತಾಗಿ ಭಕ್ತನ ಬಯಕೆ) ಓ ದೇವ, ಮಂತ, ನಿನ್ನ ಮಂತ್ರಣಗಳು, ಕಿವಿಮಾತುಗಳು, ಉಪದೇಶಗಳು ಹಾಗೂ ಸರ್ಗಾ:- ನೀನು ನಿರ್ಮಿಸಿದ ಪದಾರ್ಥಗಳ ಈ ಇಡಿಯ ವಿಶ್ವ ಅಗ್ರಾ- ನಿರ್ದೋಷ, ಕೊಳಕು ಕೆಡಕು ಇಲ್ಲದಿರುವದಾಗಿದೆ. ನಿನ್ನ ಉಪದೇಶವನ್ನು ಕೇಳಿ, ನಿನ್ನೀ ಸೃಷ್ಟಿಯನ್ನು ಕಂಡು ನಾನು ತಪ್ಪಾಗಿ ನಡೆಯಬಾರದಿತ್ತು. ಅಂದಿನಿಂದ ಇಂದಿನವರೆಗೆ ಎಣಿಕೆ ಮೀರಿದಷ್ಟು ಹುಸಿ ತಪ್ಪುಗಳನ್ನು ಮಾಡಿರುವ ಪಾಪಗಳನ್ನು ಆಚರಿಸಿರುವ) ವಿಶ್ವಾ ಅನೃತಾನಿ- ಆ ಎಲ್ಲ ನನ್ನ ಹುಸಿಗಳನ್ನು ಪಾಪಗಳನ್ನು ಅವಾತಿರತ ಬಯಲಿಗಳ, ಸಾಕಿನ್ನು ಮುಚ್ಚಿಡುವರು ಪಾಪಗಳನ್ನು ಇನ್ನು ಮುಂದೆ ಓ ದೇವ, ನನ್ನನ್ನು ಋತೇನ ಸಥ- ಸತ್ಯ ಧರ್ಮಗಳ ಜತೆಗೆ ಗಂಟು ಹಾಕು, ನಂಟುತನ ಮಾಡಿಸು, ನಾನು ಅದನ್ನು ಬಿಡದಂತೆ ನೋಡಿಕೊ २६) हिरण्यरूपस्स हिरण्यसन्दृगपां नपात् सेदु हिरण्यवर्णः । हिरण्ययात् परि योनेर्निषद्या हिरण्यदा ददत्यन्नमस्मै । ‘हितत्वात् रमणीयत्वात् हिरण्यं वर्णोऽपि च।’ ‘व्यक्तत्वात् पार्थिवे देहे सोऽपां नप्ता जनार्दनः।’ इत्युभयत्र कामाव्यम्। ‘हिरुक् सुखं हिरण्यं स्यात् । इत्युक्तं हिरण्यं क्लिक्षणं सुख सन्दूराः सन्दर्शनात् यस्य सः । स इत् उ इति छेदः । ಸು, ಆ ದೇವರು ಹಿರಣ್ಯರೂಪ- ಹಿತ ರಮಣೀಯ ರೂಪ ಉಳ್ಳವ ಲೋಕವಿಲಕ್ಷಣ ಆನಂದಮಯ, - ಅವನು ಅಪಾಂ ನಾತ್- ನೀರಿನ ಮೊಮ್ಮಗ ನೀರಿನಿಂದ ಜನಿಸುದುದು ಪೃಥಿವೀ ಅರ್ಥಾತ್ ಪಾರ್ಥಿವ ದೇಹ ಆ ದೇಹದರಲ್ಲಿ ದೇವರು ಪ್ರಕಟನಾಗುವ) ಹಿಸಂಧ್ಯಕ್- ಅಂತರ್ಯಾಮಿಯಾದ ಅವನ ಅತಸರನವೇ ಲೋಕಾತ ಲೋಕವಿಲಕ್ಷಣ ಆನಂದವನ್ನು ದಯಪಾಲಿಸುವರು, ಹಿರಣ್ಯರ್ಮಾ:- ಬುಗಾರರ ಬರವ ಹಿರಯಾತ್ ಯೋನೇ ಪರಿ (ಉಪರಿ) - ಹಿರಯವಾರ ಪೀಠದ ಮೇಲೆ ಪ. ರ 239 ನಿಷದ್ಯ- ಆಸೀನನಾಗಿ ಅಷ್ಟೆ. ಈ ಜೀವನಿಗೆ ಹಿರಣ್ಯದಾ- ಲೋಕೋತ್ತರ ಸುಖವನ್ನು ನೀಡುವವನು, ಅಲ್ಲದೇ ಚಿನ್ನವನ್ನೂ ಅನ್ನ- ಅನ್ನವನ್ನೂ ಜ್ಞಾನರಸಾನ್ನವನ್ನೂ ರರು- ಗಯಪಾಲಿಸುವನು. २७) गन्धद्वारां दुराधर्षा नित्यपुष्टां करीषिणीम् । ईश्वरीं सर्वभूतानां तामिहोपह्वये श्रियम्। ‘हृदि व्यवतं तु यदुपं हरेर्गन्धः स उच्यते।’ (भा. ता ३/१०/५) ‘पुण्यो गन्धः पृथिव्यां च इत्युक्तस्य विष्णुगन्धस्य पृथिव्यां प्रतिछापने इयं तरम् । ಗಂಧದ್ವಾರಾಂ- (ಹೂ, ಹಣ್ಣು ಎಲೆ ಮುಂತಾರ ಭೂಮಯ ಪದಾರ್ಥಗಳಲ್ಲಿ ಪರಿಮಳವಿದೆ. ಅದು ಭೂಮಿಯ ಸ್ವಂತ ಗುಣವಲ್ಲ, ದೇವರತ್ತ ಗುಣ, ದೇವನಿಯಂತ್ರಿತ ಗುಣ, ದೇವರ ಪರಿಮಳವೇ ಭೂಮಿಯ ಪರಿಮಳಕ್ಕೆ ನಿಮಿತ್ತ) ದೇವರ ಪರಿಮಳದಂಥ ಪರಿಮಳ ಭೂಮಿಯಲ್ಲಿ ಬರಲು ಸಿರಿಯೇ ಮಧ್ಯದ ದ್ವಾರ. ಆದುದರಿಂದ ಅವಳು ಗಂಧಾರಾ. ಅಥವಾ, ನಮ್ಮ ಹೃದಯದಲ್ಲಿ ಪ್ರಕಟವಾಗಿ ಕಾಣುವ ದೇವರ ರೂಪವನ್ನು ಗಂಧವೆನ್ನುತ್ತಾರೆ. ಈ ದೇವರ ರೂಪ ಹೃದಯದಲ್ಲಿ ಪ್ರಕಟವಾಗಲು ರಮೆಯೇ ಮಧ್ಯದ ದ್ವಾರ. ಅಥವಾ, ಅವಳ ದೇಹದ ಸರ್ವಾಂಗಗಳೂ ಪರಿಮಳಪೂರ್ಣ, ಅಥವಾ, ಅವಳ ಮಂದಿರದ ಬಾಗಿಲು ಗಂಧಮಯವಾಗಿರಬೇಕು. ಗುರಾಧಪಾಂ• ಅಬಲೆಯಾದರೂ ಯಾವ ದಾನವ, ಮಾನವ, ದೇವತೆಗಳಿಗೂ ಧರ್ಷಣೆ ಮಾಡಲು ಅಸಾಧ್ಯಳಾದವಳು, ನಿತ್ಯಪುಷ್ಟಾಂ- ಅನಾರನಂತಕಾಲದಲ್ಲಿ ಗುಣಪೂರ್ಹ. ನಿತ್ಯನಾದ ದೇವರಿಂದಾಗಿ ಪುಕ್ಕಳು, ನಿತ್ಯರಾದ ಮುಕ್ತರನ್ನು ಪೋಷಿಸುವವಳು. ಕರೀಷಿáo, ಇಡಿಯ ವಿಶ್ವದ ಹುಟ್ಟು ಇರವು, ಅಳಿವುಗಳನ್ನು ಮಾಡುವ ಲಿ. ಸರ್ವಭೂತಾನಾಂ- ಎಲ್ಲ ಜೀವರ ಎಲ್ಲ ಪದಾರ್ಥಗಳ ಈಶ್ವರೀಂ, ಒಡು. - ಗಂಧವನ್ನು ಸಮರ್ಪಿಸುವಾಗ ಇಹ ಈ ಗಂಧದಲ್ಲಿ ತಾಂ ಶ್ರೀಯು ಆ ಸಿರಿಯನ್ನು ಉಪ- ದೇವರಿಗೆ ಉಪಚಾರ ಸಮರ್ಪಣೆಗಾಗಿ ಸ್ವಯೇ- ಬರಲು ಪ್ರಾರ್ಥಿಸುವೆ. २८) भोजं त्वामिन्द्र वयं हुवेम ददिष्ट्वमिन्द्रापांसि वाजान् । अविहीन्द्र चित्रया न ऊती कृषि वृषन्निन्द्र वस्यसो नः । पु’ फेक्यति च इति मोजः । स्वयं भोगक्रियात्वाच्च इदं रातीतिई हटं द्रवतीति वा इन्द्रः । अपसि कर्माणि ‘तस्निपो मारिया दाति इतिवत् । कर्माप इति मन्ये अविधि अवते: वैदिकम् । उती त्या अवति एपिरिति करने तिः । अवनस्य साधने मागैरित्यर्थः । वस्यसः वसीयसः। वासिनां श्रेयः । ಹೇ ಇಂದ್ರ- ನಮ್ಮತ ವನ್ನು ಹರಿಸುವ ಓ ದೇವರೇ, ಭೋಜ, ಎಲ್ಲವನ್ನು ಭೋಗಿಸುವ, ಭಕ್ತರಿಗೆ ಭೋಗ ಮಾಡಿಸುವ, ಎಲ್ಲ ಜೀವರನ್ನು ಉಣಿಸುವ ಾಂ ನಿನ್ನನ್ನು ವಯಂ- ನಾವು ಹುನೇಮ- ನಾರ್ವಸುವ ನೈವೇದ್ಯವನ್ನು ಸ್ವೀಕರಿಸಲು ಕರೆಯುತ್ತೇವೆ. ತ್ವಂ ನಿನೇ ವಾಜಾನ್- ಅನ್ನ ಆಹಾರಗಳನ್ನು ದಶಿ- ಕೊಟ್ಟಿರುವೆ. ಅಪಾಂ ಪೂಜೆ, ಮೂರು ಮುತಾರ ಕರ್ಮಗಳನ್ನು ದರಿ, ಮಾರಿಸು, ಈ ಇಂದ್ರ- ಸಮರ್ಥ ಜಗದೊಡೆಯನೇ ಚಿತ್ರಯಾ ಊ- ಮಾನವರಿಗೂ, ರೂನತೆಗಳಿಗೂ, 240 ಪೂ ರಹಸ್ಯ ದೇವೋತ್ತಮರಿಗೂ ತಿಳಿಯಲಾಗದಷ್ಟು ವಿಚಿತ್ರವಾದ ರೀತಿಗಳಿಂದ ರಕ್ಷಣೆಯ ಸಾಧನ, ವಿಧಾನಗಳಿಂದ ನ- ನಮ್ಮನ್ನು ಅವಿಡ್ಡಿ- ರಕ್ಷಿಸು. ಹೇ ವೃಷನ್ ಇಂದ್ರ, ಬಯಸಿದ್ದನ್ನು ವರ್ಷಿಸುವ ದೇವರೇ ನ- ನಮ್ಮನ್ನು ವಸ್ಯಸ ಕೃಧಿ, ಉತ್ತಮವಾಗಿ ಬಾಳಿದವರನ್ನಾಗಿ ಮಾಡು. ಎಲ್ಲರೂ ಬದುಕುವರು. ಅದಕ್ಕೆ ಉಸಿರು ಮಾತ್ರ ಬೇಕು. ಅದಕ್ಕೆ ವಿವೇಕ, ಉಪಕಾರ, ಸಹನೆ, ಭಕ್ತಿ, ಜ್ಞಾನ ಮುಂತಾದವು ಬೇಕಿಲ್ಲ. ಆದರೆ ಬಾಳಿನ ಉತ್ತಮಿಕೆಗೆ ಇದೆಲ್ಲ ಅಗತ್ಯ. ಅದನ್ನು ಕರುಣಿಸು. ಔಚಿತ್ಯ ತುಂಬ ಅದ್ಭುತವಾಗಿದೆ. ವಿಸ್ತಾರಕ್ಕೆ ಅವಕಾಶವಿಲ್ಲ) २९) भोजमश्वा सुष्ठुवाहो वहन्ति सुवृद्रथो वर्तते दक्षिणायाः । भोजं देवासोऽवता भरेषु भोजः शत्रून्त्समनीकेषु जेता । भुज्यते भुळे इति मोजः भोज्यमन्नादिकं भोक्ता ईश्वरो वा । सुष्टुवाहः सुष्ठु परमप्रीत्या वहन्ति प्रापयन्ति प्रार्पयन्ति च इति । ‘वह प्रापणे’ प्रार्पणे इत्यपि वक्तव्यम् । भोजं अत्रं विष्णुं वहन्ति । भोजं भोक्तारं विष्णुं भक्तगृहं वहन्ति । दक्षे इन: यस्याः सा रमा । सर्वसमर्था इत्यपि । षष्ठ्याः आधीन्यमर्थः । सु सुखेन वृद्धं पूर्ण इति सुवृघ् । सुवृधेव सुवृत् । यद्वा सु शोभनैः नियमैः सुष्ठु च वर्तते इति भौतिकाध्यात्मिकादिनियमैः नियतं वर्तते इति विश्वं सुवृत् । रयो देहः । र: रमणीया ईश्वरस्य परमप्रियतया नित्यमुक्ततया सर्वेश्वरतया देशकालव्याप्तिगुणपूर्णत्वादिभिश्च ಆ: : : Aa aa aa – ತತ 4 ಆಣೆ : : काठकभाष्यात् । ‘अव्यक्तमात्मनोऽन्नं च महदादि विनाशि च इति भागवततात्पर्यात् (२/६/ १७) वर्तते सार्वकालिको लट् । तव इत्यध्याहारः । षष्ठी आघीन्ये अर्पितत्त्वे भोग्यत्वे च परेषु ‘प्रभृथे हविर्भिः’ इत्यत्रेव घर: समर्पणम् । निमित्ते सप्तमी । बहुवचनं समर्पणस्य बहुवारतां सूचयति । न हि सकृदेव समर्पणम् । अहङ्कारममकारादयः निवेदनशत्रवः । जेता अन्तर्णीतणिजपि । भरेषु क्रियमाणेषु सत्सु । मरेषु निवेद्येषु अत्रादिषु । परेषु कृतेषु सत्सु । ‘अव रक्षणे दाने प्रवेशे याचने अवाप्तौ । ಸುಷ್ಣುವಾಹು- ಪರಮಪ್ರೀತಿಯಿಂದ ಒಯ್ದು ಅರ್ಪಿಸುವ ಅಶ್ವಾ:- ವೇಗದಿಂದ ಅರ್ಚನೆಗಾಗಿ ದೇವರತ್ತ ಧಾವಿಸುವ ದೇವತೆಗಳು ಭೋಜಂ, ನಿನ್ನ ಭೋಗ್ಯ ನೈವೇದ್ಯವನ್ನು ವಹಂತಿ ತರುತ್ತಾರೆ. ಅಥವಾ ಭಕ್ತಿಯಿಂದ ನಿನ್ನನ್ನು ಹೊರುವ ದೇವತೆಗಳು ಸರ್ವಭೋಜಿಯಾದ ನಿನ್ನನ್ನು ನನ್ನ ಮನೆಗೆ ಕರೆತರುತ್ತಾರೆ. ದಕ್ಷಿಣಾಯಾ:- ಸರ್ವಸಮರ್ಥಳಾದ ದಕ್ಷಿಣಾ ಎಂಬ ಹೆಸರಿನ ರಮೆಯ ಸುವೃತ್‌- ಅತಿವಿಪುಲ ಸುಖಪೂರ್ಣವಾದ ರಥ- (ದೇಹವು) ಸ್ವರೂಪವು, ಹಾಗೂ ಅವಳ ರಮ್ಯ ಇರುವಿಕೆಯು ಅಥವಾ ದಕ್ಷಿಣಾಯಾ:- ಆ ರಮೆಯ ಅಧೀನವಾಗಿ ಆಸ್ತಿಯಾಗಿರುವ ಸುವೃತ್- ನಿಯತಿ ನಿಯಮಗಳಿಂದ ಸುಬದ್ಧವಾಗಿ ಇರುವ ರಥ- ರಮಣೀಯವಾದ ಇಡಿಯ ವಿಶ್ವವೆಂಬ ಅನ್ನವು ವರ್ತತೇ ಹಿಂದೆ ಇಂದು ಮುಂದೆ ಎಂದೆಂದಿಗೂ ನಿನ್ನಧೀನವಾಗಿ ನಿನಗರ್ಪಿತವಾಗಿ ನಿನ್ನ ಭೋಗ್ಯವಾಗಿ ಇದೆ. ಹೇ ರೇವಾಸ:- ಓ ದೇವತೆಗಳೇ, ಸಮನೀಕೇಷು- ಯುದ್ಧಗಳಲ್ಲಿ ಶಮ್ರನ್ - ಶತ್ರುಗಳನ್ನು ಜೀತಾ ಗೆಲ್ಲುವ ನೀವು ಭರೇಷು, ದೇವರಿಗರ್ಪಿಸುವದಕ್ಕಾಗಿ ಭೋಜಂ- ಭೋಗ್ಯವನ್ನು ಅವತ- ಕಾಪಾಡಿರಿ. ಅನ್ನ ಮುಂತಾದುದು ದೇವರ ನೈವೇದ್ಯ. ಆದರೆ, ಅದು ಹಾಳಾಗಿ, ಕೊಳೆಯಾಗಿ, ಕೀಳಾಗಿ ಹೋಗದಂತೆ ಕಾಪಾಡಬೇಕು. ಅದನ್ನು ಹಾಳು, ಕೊಳಿ, ಕೀಳು ಮಾಡುವವರೇ ಶತ್ರುಗಳು. ಪೂಜಾ ರ 241 ಆ ಶತ್ರುಗಳೇ ನಮ್ಮ ಮನದ ದುರ್ವ್ಯತ್ತಿಗಳು, ನಾನೇ ಸ್ವತಂತ್ರ ಎಂಬ ಅಸ್ಮಿತೆ, ನನ್ನರೀ ಅನ್ನ ಎಂಬ ಮಮತೆ, ನಾನು ಅರ್ಪಿಸಿದಾಗ ದೇವರ ಹೊಟ್ಟೆ ತುಂಬುವದು ಎಂಬ ಸೊಕ್ಕು, ದೇವರಿಗೆ ಹಸಿವಾಗಿದೆ ಎಂಬ ಭ್ರಾಂತಿ, ನೈವೇದ್ಯ ಮಾಡಿ ದೇವರಿಗೆ ನಾನು ಉಪಕಾರ ಮಾಡುತ್ತಿರುವೆ ಎಂಬ ಮದ, ಈ ಉಪಕಾರಕ್ಕಾಗಿ ದೇವರು ನನ್ನಾಳಿನಂತೆ ನನ್ನೆಲ್ಲ ಕೆಲಸಗಳನ್ನು ಮಾಡಬೇಕೆಂಬ ದೌರ್ಜನ್ಯ ಇತ್ಯಾದಿ ಭಾವಗಳ ಶತ್ರುಗಳು. ಈ ಶತ್ರುಗಳು ನೈವೇದ್ಯವನ್ನು ಸ್ಪರ್ಶಿಸಿದರೆ ಸಾಕು, ದೇವರು ಅದನ್ನು ಸ್ವೀಕರಿಸುವದಿಲ್ಲ. ಕಾರಣ, ಈ ನಮ್ಮ ಭಾವಶತ್ರುಗಳನ್ನು ದೇವತೆಗಳೇ ಗೆಲ್ಲಬೇಕು, ನಮಗೆ ಬಲ ನೀಡಿ ಗೆಲ್ಲಿಸಲೂ ಬೇಕು. ಅಲ್ಲದೇ ಓ ದೇವತೆಗಳೇ ನೀವೇ ಭರೇಷು ನೈವೇದ್ಯ ಮಾಡುವಾಗ ಅವತ- ಸಮರ್ಪಿಸಿರಿ. ನೀವೇ ಭರೇಷು, ನೈವೇದ್ಯಗಳಲ್ಲಿ ಅವತ- ಪ್ರವೇಶಿಸಿರಿ. ಭರೇಷು, ನೈವೇದ್ಯವಾದ ಬಳಿಕ ಭೋಜಂ ಭೋಗ್ಯವನ್ನು ಅವತ ದೇವರಿಂದ ಯಾಚಿಸಿ ಪಡೆದು ಭೋಗಿಸಿರಿ. ನಂತರ ನಮಗೆ ಭೋಜಂ ಅವತ ನೈವೇದ್ಯವನ್ನು ದಯಪಾಲಿಸಿರಿ. ३०) स्तविष्यामि त्वामहं विश्वस्यामृत भोजन । अग्ने त्रातारममृतं मियेध्य यजिष्ठं हव्यवाहन ।। ವಿಶ್ವಸ್ಯ- ಇಡಿಯ ಪ್ರಪಂಚಕ್ಕೆ ಭೋಜನ ಹೊಟ್ಟೆಗೆ ಹಾಕುವ ಓ ಕರುಣಾಮಯ, ಮಾತ್ರವಲ್ಲ, ಅಮೃತ- ಸರ್ವಥಾ ಸಾವಿಲ್ಲದ, ಓನಿತ್ಯ, ಶಾಶ್ವತ ದೇವ, ಅಂತೆಯೇ ಅಮೃತಭೋಜನ, ಮುಕ್ತರಿಗೂ ಭೋಗ ಮಾಡಿಸುವ ಓ ದೊರೆ, ಮಿಯೇಧ್ಯ- ಓ ಯಜ್ಞನಿಯಾಮಕನೇ, ಹವ್ಯವಾಹನ, ನಿವೇದಿಸಲು ಯೋಗ್ಯವಾದುದನ್ನು ಎಂಥದನ್ನೇ ಕೊಟ್ಟರೂ ಪ್ರೀತಿಯಿಂದ ಸ್ವೀಕರಿಸುವ, ಅರ್ಪಿಸಿದ ಹವಿಸ್ಸನ್ನು ಆ ಆ ದೇವತೆಗಳಿಗೆ ದಯಪಾಲಿಸುವ ಅಗ್ನಿ- ಓ ದೇವನೇ ಅಮೃತಂ ತ್ರಾತಾರಂ- ಮುಕ್ತರನ್ನೆಲ್ಲ ಕಾಪಾಡುವ ಅಥವಾ, ಅಮೃತಂ- ಸಾವಿರದ ತ್ರಾತಾರು- ಎಲ್ಲರನ್ನು ಕಾಪಾಡುವ ಯಜಿಷ್ಠಂ ಯಜ್ಞಗಳಿಂದ ಪೂಜಿತರಾಗುವ ದೇವತೆಗಳಲ್ಲಿ ಸರ್ವೋತ್ತಮನಾದ ತ್ವಾಂ- ನಿನ್ನನ್ನು ಅಹಂ ನಾನು ಸ್ತವಿಷ್ಯಾಮಿ ಅನಂತಕಾಲದವರೆಗೆ ನಿರಂತರವಾಗಿ ಸ್ತುತಿಸುವೆ. ३१) अर्चत प्रार्चत प्रियमेधासो अर्चत । अर्चन्तु पुत्रका उत पुरं न घृष्णवर्चत । कर्मनिर्णय:- अर्चनं यज्ञादि । प्रार्चनं ज्ञानध्यानादि। ‘श्रेयान् द्रव्यमयाद् यज्ञाज्ज्ञानयज्ञः परन्तपं’ इति भगवद्वचनात् । प्रिययज्ञा अर्चत, प्रियज्ञानाः प्रार्चत। पुत्रकाः अल्पज्ञा अप्यर्चत। ‘न बुद्धिभेदं जनयेदज्ञानां कर्मसङ्गिनाम् । जोषयेत् सर्वकर्माणि विद्वान् युक्तः समाचरन् ’ इति च । उतशब्दात् ज्ञानिनामप्यर्चनं युक्तं स्वाश्रमानुसारेणेति । ‘अघा ते विष्णो विदुषा चिदर्घ्यः स्तोमो यज्ञश्च राध्यो हरिष्मता’ इति श्रुतेः । किं तदर्चनीयम् । धृष्णु घृष्टं परं ब्रह्म वासुदेवाख्यम् । पुरं देहं नार्चत। 242 ಪೂಜಾ ರಹಸ್ಯ ‘प्रत्युद्गमप्रश्रयणाभिवादनं विधीयते साघु मिथः सुमध्यमे । प्राज्ञैः परस्मै पुरुषाय चेतसा गुहाशयायैव न देहमानिने’ इति भागवते । सदेहमानिहरये प्रणमेत् केवलाय वा । न देहाय न तन्मानपराय च कथञ्चन’ इति व्यासस्मृतौ । पुनरर्चतेति तात्पर्यार्थे । टीका- अर्चत । अर्चनमित्यादिनाऽनुपसर्गसोपसर्गप्रकृत्यर्थावुक्तौ । तत्र कुतो यज्ञादितो ज्ञानादेः प्रकर्ष इत्यत आह || श्रेयानिति । । प्रियमेघास इत्येतद् व्यर्थम् । प्रियो मेघो यज्ञो येषामिति ‘आजसेरसुक् । प्रिया मेघा ज्ञानं येषामिति वा । ‘नित्यमसिच् प्रजामेघयोः’। द्वयमपि तन्त्रेणोपात्तमिति भावेन यथायोग्यं योजयति ।। प्रियेति ।। ननु प्रिययज्ञाः कर्मिणोऽल्पकास्तेऽनादरणीया एव न विधेया इत्याशङ्कानिरासार्थत्वात् ‘अर्चन्तु पुत्रकाः’ इति न पुनरुक्तमिति भावेनाह । । पुत्रका इति ।। अर्चतेत्यनेन पुरुषव्यत्ययोऽयमित्युक्तम् । ननु तेऽनदरणीया इत्युक्तमिति नेत्याह । न वृद्धीति । । ननु प्रियमेघासः पुत्रकाः अर्चत अर्चतेत्यादरार्थाभ्यासतया कुतो न व्याख्यायते । एवं व्याख्यानेऽपि शब्दश्च नाध्याहर्तव्य इत्यत आह । । उतशब्दादिति । । समुच्चयार्थस्योतशब्दस्य विद्यमानत्वात् नैकवाक्यता । तस्यैवाप्यर्थत्वाच्च नाध्याहार इति भावः । ननु प्रिययज्ञा एव तावदल्पकाः । तेषां कैः सह समुच्चयः । न च ज्ञानिभिः । तेषां प्रार्चनाधिकारिणामर्चनाभावात् । समानविषय एव समुच्चय इत्यत आह । । ज्ञानिनामपीति । । युक्तं प्रमितम् । ‘तस्मात् कर्म न कुर्वन्ति यतयः’ इत्यादिविरोघादित्यत उक्तम् । । स्वाश्रमेति । । असवकीयकर्मविषयं तदिति भावः । इति हेतोः समुच्चयो युज्यत इति शेषः । युक्तमित्युक्तमुपपादयति ।। अघेति ।। परं ब्रह्म भगवतोऽन्यदिति केचित् अत उक्तम् । । वासुदेवाख्यमिति ।। पुरशब्देन केवलस्तदभिमानी चोच्यते । धृष्णुशब्देन निर्भयत्वसभयत्वयुक्तिरुक्ता । आगमसम्मितिं चाह ।। प्रत्युद्गमेति । । नन्वेवमप्यर्चतेत्युक्तं पदमवशिष्टमित्यत आह । । पुनरति । । ಪ್ರಿಯಮೇಧಾಸ ಓ ಕರ್ಮಪ್ರೇಮಿಗಳೇ, ಅರ್ಚತ, ಯಜ್ಞಗಳನ್ನು ಮಾಡಿ ಭಗವಂತನನ್ನರ್ಚಿಸಿ ಪ್ರಿಯಮೇಧಾಸ- ಓ ಜ್ಞಾನಪ್ರೇಮಿಗಳೇ, ಪ್ರಾರ್ಚತ- ಜ್ಞಾನದ್ಯಾನಗಳಿಂದ ಭಗವಂತನನ್ನರ್ಚಿಸಿ ಪುತ್ರಕಾಮ, ಅಲ್ಪಜ್ಞಾನಿಗಳಾದ ಜನರೆಲ್ಲ ಅರ್ಚಂತು- ಯಜ್ಞಯಾಗಾದಿಗಳಿಂದ ಭಗವಂತನನ್ನು ಅರ್ಚಿಸಬೇಕು. ಉತ- ಅಲ್ಲದೇ ಮಹಾಜ್ಞಾನಿಗಳೂ ತಮ್ಮ ತಮ್ಮ ಸಂನ್ಯಾಸ ಗೃಹಸ್ಥಾರಿ ಆಶ್ರಮಗಳಿಗೆ ಅನುಗುಣವಾಗಿ ಭಗವಂತನನ್ನರ್ಚಿಸಲಿ. ದೃಷ್ಟು- ಸಕಲರನ್ನು ಧರ್ಷಣ ಮಾಡುವ ಸಾಮರ್ಥ್ಯವುಳ್ಳ ಎಲ್ಲರ ಧರ್ಷಣವನ್ನು ಎದುರಿಸುವ ಸರ್ವೋತ್ತಮ ಭಗವಂತನನ್ನು ಅರ್ಚಿತ ಪೂಜಿಸಿರಿ, ಪುರಂ ನ- ದೇಹವನ್ನು ಅಥವಾ ದೇಹವನ್ನು ಜೀವನನ್ನು ಪೂಜಿಸಬೇಡಿ. ಪೂಜ ರಹಸ್ಯ ३२) वयः सुपर्णा उप सेदुरिन्द्रं प्रियमेषा ऋषयो नाधमानाः । अप ध्वान्तमूर्णुहि पूर्वि चक्षुर्मुमुग्ध्यस्मान् निघयेव बद्धान् । 243 भागवततात्पर्य (११-४ -१९ ) - सुपर्णा ऋषयो व्यासं नाथमाना ययुः सदा । भ्रान्तिं निवारयास्माकं मुमुग्धीति च वादिनः । ವಯ- ಉತ್ತಮರಾದ, ವಿಲಕ್ಷಣರಾದ, ನಾನಾಯೋಗ್ಯತೆಯ, ಸುಪರ್ಣಾ- ಉತ್ತಮ ಸಿದ್ಧಾಂತಗಳುಳ್ಳ, ಆನಂದಮಯ ಭಗವಂತನ ಭಕ್ತರಾದ, ಪ್ರಿಯಮೇಧಾ- ಜ್ಞಾನಮಯ ಭಗವಾನ್ ವೇದವ್ಯಾಸರನ್ನು ಪ್ರೀತಿಸುವ, ಜ್ಞಾನಮಯ ವೇದವ್ಯಾಸರಿಗೆ ಪ್ರಿಯರಾದ, ಭಗವಂತನ ಜ್ಞಾನವನ್ನೇ ಪ್ರೀತಿಸುವ, ಭಗವಂತನ ಜ್ಞಾನಕ್ಕಾಗಿಯೇ ಎಲ್ಲವನ್ನೂ ಸ್ವೀಕರಿಸುವ ಋಷಯಃ- ಸ್ವಯಂ ಮಹಾಜ್ಞಾನಯೋಗ್ಯರಾದ ಋಷಿಗಳು ಇಂದ್ರಂ- ಸರ್ವಸ್ವಾಮಿಯಾದ ವೇದವ್ಯಾಸದೇವರನ್ನು ನಾಧಮಾನಾ-ಪರಿ ಪರಿಯಿಂದ ಯಾಚಿಸುತ್ತ ಉಪಸೇರು, ಸಮೀಪಿಸಿದರು, ಮೊರೆ ಹೊಕ್ಕರು. ಮೊರೆ ಹೋದ ಮಾತು ಇದು. ‘ಧ್ವಾಂತಂ ಅಪ ಊರ್ಣುಹಿ, ಓ ಸ್ವಾಮಿ, ನಮ್ಮನ್ನು ಕವಿದ ಕತ್ತಲನ್ನು ಕಳೆ. ಚಕ್ಷುಃ ಪೂರ್ಧಿ - ನಮ್ಮ ಕಣ್ಣು ತುಂಬು, ನಮ್ಮ ಮನಗಣ್ಣನ್ನು ಜ್ಞಾನ ಸುರಿದು ತುಂಬು. ನಿಧಯಾ ಇವ ಬದ್ಧಾನ್- ಹಗ್ಗದಿಂದ ಕಟ್ಟಿದಂತೆ ಸಂಸಾರದ ಸಂಕೋಲೆಯಿಂದ ಬದ್ಧರಾದ ಅಸ್ಮಾನ್ ಮುಮುಗ್ಗಿ- ನಮ್ಮನ್ನು ಮುಕ್ತರಾಗಿಸು.” ३३) श्रिये जातः श्रिय आ निरियाय श्रियं वयो जरितृभ्यो दधाति । श्रियं वसाना अमृतत्वमायन् भवन्ति सत्या समिथा मितद्रौ । । न्याय दीपिका- यः पुरुषः श्रीसमाराधनार्थं जातोऽसौ तदर्थमेव गृहान्निर्गतो भवति स श्रियं उपदेष्टभ्यो गुरुभ्य एव स्वस्य वयो धत्ते । एवं श्रियमुपासीनाः पुरुषा अमृतत्वं यान्ति । तस्मिन् गुरुशिष्याख्ये मिथुने समीहितानि सत्यानि भवन्तीत्यर्थः । प्रमेयदीपिका- श्रियं प्रति वसाना वसन्तः तामाच्छाद्य स्थिता वा उपासीना इति यावत् । तेषां समिथा समीहितानि सत्यानि भवन्ति । मितद्रौ समुद्रे क्षीराब्धौ । ಈ ಪ್ರಸಂಗದಲ್ಲಿಯ ಈ ಮಂತ್ರಕ್ಕೆ ಹೀಗೂ ಅರ್ಥವನ್ನು ಹೇಳಬೇಕೆಂದು ತೋರುತ್ತದೆ. ಶ್ರೀ ಎನ್ನುವುದಕ್ಕೆ ಭಗವಂತನ ಸ್ವರೂಪಭೂತವಾದ ಕಾಂತಿ ಎಂದು ಪರಮ ಮುಖ್ಯವಾದ ಅರ್ಥ. ಭಗವಂತನ ಕಾಂತಿಯನ್ನು ಆರಾಧಿಸುವರಕ್ಕೇ ಹುಟ್ಟಿದ ಮನುಷ್ಯನು ಆ ಭಗವಂತನ ಕಾಂತಿಯನ್ನು ಕಾಣುವರಕ್ಕೆಂದೇ ಧ್ಯಾನ ತಪಸ್ಸುಗಳನ್ನು ಮಾಡಲೋಸುಗ ಮನೆ ಬಿಟ್ಟು ಅಡವಿಯನ್ನು ಸೇರಿದ. ಆ ಭಗವಂತನ ರೂಪ, ಲಾವಣ್ಯ, ಮಹಿಮೆಗಳನ್ನು ಉಪದೇಶಿಸುವ ಗುರುಗಳಿಗಾಗಿ (ಗುರುಗಳು ಮಾಡುವ ದೇವರ ಮಹಿಮೆಯ ಉಪದೇಶಕ್ಕಾಗಿ ಇಡಿಯ ಜೀವನವನ್ನು ತೆತ್ತ ಶ್ರೀಯು- ಹೀಗೆ ದೇವರ ರೂಪ, ಕಾಂತಿ, ಸೌಂದರ್ಯಗಳನ್ನು ವಸಾನಾ- ಉಪಾಸನೆ ಮಾಡುವ ಭಕ್ತರು ಅಮೃತತ್ತ್ವಮಾಯನ್ ಮುಕ್ತಿಯನ್ನು ಪಡೆದರು. ಹೀಗೆ ಮಿತಿ, ಗುರುಶಿಷ್ಯರ ಮಿಥುನದಲ್ಲಿ ಸಮಿಥಾ ಅವರು ಬಯಸಿದ್ದೆಲ್ಲ ಸತ್ಯಾ- ಸತ್ಯವಾಗುವರು. 244 ಪೂಜಾ ರಹಸ್ಯ ३४) श्रिय एवैनं तच्छ्रियमादधाति सन्ततमृचा वषट्कृत्यं सन्तत्यै सन्धीयते प्रजया पशुभिः य एवं वेद । Best grade - উलू ৮১03 aod ১৯০ (১৯১০) উaso- ಸಿರಿಯನ್ನು ಆರಧಾತಿ- ಪೋಷಿಸುವನು. ಲಕ್ಷ್ಮಿಯಿಂದಲೇ ಸಂಪತ್ತಿಯನ್ನು ಪಡೆಯುವದು.) ಆದುದರಿಂದ ಸಂತತ್ವ, ಸಂತತ ಸಂಪತ್ತಿಗಾಗಿ ಸಂತತಂ ಯಾವಾಗಲೂ ಋಚಾ- ಮಂತ್ರಗಳಿಂದ ವಷಟ್‌ಕೃತ್ಯಂ ಸ್ತುತಿಸಬೇಕು. ಯ ಏವಂ ವೇದ- ಈ ತತ್ವವನ್ನು ತಿಳಿದವ ಪ್ರಜಯಾ ಪಶುಭ ಸಂಧೀಯತೇ-ಜ್ಞಾನವಂತ ವೇದಸಂಪನ್ನ ಆಗುವ, ಮಕ್ಕಳು ಪಶುಸಂಪತ್ತಗಳು ಸಮೃದ್ಧವಾಗಿ ಆಗುವವು. ३५) नमो महद्भूयो नमो अर्धकेभ्यो नमो युवभ्यो नम आशिनेभ्यः । यजाम देवान् यदि शक्नवाम मा ज्यायसः शंसमा वृक्षि देवाः । ऋग्भाष्यम् नारायणब्रह्मपुरःसरास्तु देवाः महान्तः शिशवः स्कन्दपूर्वाः । वटुस्वरूपाश्च त एव कुत्रचिद् युवान इन्द्रादय एत एव च। महत्त्वमेषां गुणतोऽपि यूनां इन्द्रादयो मध्यगुणा युवानः । आपेक्षिकाल्यैश्च गुणैस्तदीयैः समीरिता आशिना अर्भकाश्च । कृतं नमः शक्तिमन्तो यजाम न ज्यायसां स्तुतिमात्रं लुपामः । एकस्य विष्णोरपि रूपभेदाः अणीयांसः सन्त्यथवा महान्तः । युवत्त्वसाम्येऽपि महत्त्वभेदात् युवा महानित्यपि भेद उक्तः । टीका- अत्र महदादिशब्दनिर्दिष्टान् देवानाह । । नारायणेति । । वटुस्वरूपाश्च इत्यनेन आशिनशब्दो वदुवाचीत्युक्तम्। ‘नम आवदुभ्य’ इति पुराणसमख्यानात् । एत एव अर्भकत्वादिनैवोक्ता एव । स्कन्दपूर्वा इत्युक्तानेव इन्द्रादय इति परामृशति । कथमेकत्रैव त्रिप्रकारत्वमित्यत उक्तम् । कुत्रचिद्रूपविशेषे । एतदुक्तं भवति । नारायणादय इन्द्रान्ता अवान्तरपित्रादिसम्बन्धप्रसिद्धिशून्या महान्तः । शिवादिपित्रादिसम्बन्धवत्त्वेन प्रसिद्धाः स्कन्देन्द्रादायोऽर्भकाः । त एव रूपविशेषे युवान आशिनाश्चेति। एतेन नारायणादीनां सर्वेषामपि देवानां निर्जरत्वात् कथं महत्त्वमित्याशङ्काऽपास्ता भवति । युवत्वेऽपि प्रकारभेदेन महत्त्वाद्युक्तेः। प्रकारान्तरेण यूनामपि नारायणादीनां महत्त्वं व्याख्याति । । महत्त्वमिति । । यूनामप्येषां महत्त्वं युज्यते यतो गुणतो महत्त्वमुच्यते न जरसा इत्यर्थः । तर्हि वयःप्रकारणविरोधः स्यादित्यतो युवत्त्वादिकमपि गुणत एवेत्याह । । इन्द्रादय इति ।। त एव तदीयैः स्वैः स्वैरापेक्षिकाल्पै: गुणैः आशिना अर्भकाश्च समीरिताः । नारायणादिवदन्तगुणत्वस्य अस्मदादिवत् अत्यल्पगुणत्वस्य च आभावात् मध्यगुणत्वात् युवान एव इन्द्रादयो ब्रह्मादीन् मध्यमगुणान् यूनोपेक्षया अल्पगुणत्वात् अस्मदादिभ्यो ऽत्यल्पगुणेभ्योऽधिकगुणत्वादाशिनाः । नारायणादिभ्योऽल्पगुणत्वात् अर्भका इति । ಪೂ ರಹಸ್ಯ 245 एवं महदादिपदार्थान् उक्त्वा पूर्वार्धवाक्यार्थमाह । । कृतमिति ।। महदादिभ्यो देवेभ्यो नमः अस्माभिर्नमस्कृतम् । उत्तरार्धं व्याख्याति ।। शक्तिमन्त इति ।। देवैर्यूपान् मोचिता वयं यदि शक्रवाम यजने शक्तिमन्तो भवामतर्हि देवान् यजाम । शक्त्यभावेऽपि ज्यायसो ज्यायसं जेवानाम् । शंसं शंसनमात्रं माऽऽवृक्षि । ‘ब्रश्ची छेदने’ इत्यस्येदं रूपम् । न लुपामः । न लुप्तं करिष्यामो हे देवा इति । अस्त्वेवं महत्वादिव्याख्यनं यदा समस्ता देवा विवक्षिताः स्युः । यदा तु विष्णुरेक एव विवक्षितस्तदा कथमित्यत आह ।। एकस्येति । । रूपभेदा रूपविशेषाः । वाशब्दात् मध्यमप्रकारद्वयोपेता. ततः किमित्यत आह । । युवत्वेनेति ।। महत्त्वभेदात् । अपिशब्देन अर्भकाशिनयोः समुच्चयः । । ಮಹದ- ಗುಣಗಳಿಂದ ಉತ್ತಮರಾದ, ನಾರಾಯಣ, ಬ್ರಹ್ಮ ರುದ್ರ ಮುಂತಾದ ದೇವತೆಗಳಿಗೆ ಯುವಭ್ಯ- ಗುಣಗಳಿಂದ ಮಧ್ಯಮರಾದ ಇಂದ್ರಾದಿ ದೇವತೆಗಳಿಗೆ ಆಶಿನೇಭ್ಯ:- ಗುಣಗಳಿಂದ ವಟುಗಳಂತಿರುವವರಿಗೆ ಅರ್ಭಕೇಭ್ಯ ದೇವರ ದೃಷ್ಟಿಯಲ್ಲಿ ಗುಣಗಳಿಂದ ಚಿಕ್ಕವರಾದ ದೇವತೆಗಳಿಗೆ ನಮಃ- ನನ್ನ ನಮನ. ಅಥವಾ, ನಾರಾಯಣನ ಮಹಾ, ಯುವ, ವಟು ಹಾಗೂ ಬಾಲ ರೂಪಗಳಿಗೆ ನನ್ನ ಪ್ರಣಾಮಗಳು. ಯದಿ ಶಕ್ತವಾಮ- ನಮಗೆ ಸಾಧ್ಯವಿದ್ದರೆ ದೇವಾನ್ ಯಜಾಮ, ದೇವತೆಗಳನ್ನು ಕುರಿತು ಯಜ್ಞ ಮಾಡೋಣ. ಸಾಧ್ಯವಿಲ್ಲದಿದ್ದರೆ ಜ್ಯಾಯಸು- ನಮಗಿಂತಲೂ ತುಂಬ ಉತ್ತಮರಾದ ದೇವತೆಗಳ ಶಂಸಂ- ಸ್ತುತಿಯನ್ನಾದರೂ ಕೊನೆಯ ಪಕ್ಷ ಮಾ ಆವೃ ತಪ್ಪಿಸುವದು ಬೇಡ. ३६) ममत्तु नः परिज्मा वसर्हा ममत्तु वातो अपां वृषण्वान् । शिशीतमिन्द्रापर्वता युवं नस्तन्नो विश्वे वरिवस्यन्तु देवाः । । ‘परितो ज्मां यतश्चरेत् । परिज्मातो रथः ।’ इति ऋग्माष्ये ‘शरीरं रथमेव च इत्यतो देहो रथ इति अध्यत्मविदां दर्शनम्। वासस्य अर्हः वसर्हः । ‘परावनात् पर्वतनाम’ इति निर्णयोक्तनिरुक्तेः । ವಸರ್ಹಾ - ವಾಸಯೋಗ್ಯವಾದ, ಪರಿಜಾ ಭೂಮಿಯ ಮೇಲಿರುವ, ನಮ್ಮ ಈ ದೇಹದ ಅಭಿಮಾನಿ ದೇವತೆಯು ನಃ ಮಮತ್ತು- ನಮ್ಮನ್ನು ಸುಖ ಪಡಿಸಲಿ. ಅಪಾಂ- ಕರ್ಮಗಳನ್ನು ವೃಷದ್ವಾನ್ (ಸುರಿಸುವ) ನಮ್ಮಿಂದ ಮಾಡಿಸುವ ವಾತ- ವಾಯುದೇವರು ನಮ್ಮನ್ನು ಮಮತ್ತು- ಸಂತೋಷಗೊಳಿಸಲಿ. ಇಂದ್ರಾ ಪರ್ವತಾ- ಓ ಸಕಲ ಚೇತನಸ್ವಾಮಿಯಾದ ಭಗವಂತ, ಓ ಉತ್ತಮ ಜೀವರನ್ನು ಕಾಪಾಡಿದ ದೇವನೇ ಯುವ- ನೀವು ನ- ನಮ್ಮನ್ನು, ನಮ್ಮ ಬುದ್ಧಿಗಳನ್ನು ಶಿಶೀತು- ತೀಕ್ಷ್ಯಗೊಳಿಸಿರಿ, ವಿಶ್ವೇ ದೇವಾ:- ಓ ಎಲ್ಲ ದೇವತೆಗಳೇ ನ ನಮ್ಮನ್ನು ವರಿವಸ್ಯಂತು- ಸಲಹಿರಿ, 246 ಪೂಜಾ ರಹಸ್ಯ ३७) कथा ते अग्ने शुचयन्त आयोर्ददाशुर्वाजेभिराशुषाणाः । उभे यत्तोके तनये दधाना ऋतस्य सामन् रणयन्त देवाः । कथा इत्यस्य कथमित्यर्थः। कथा इत्यप्यर्थो भवति । बहुवचनस्य ‘सुपा’ इत्यनेन शुचिं कुर्वन्तः । ‘यु मिश्रण’ इत्यतः भावे क्विप् । तुगभावः छान्दसः । तेन सख्यं सहवासः सायुज्यं इत्यर्थत्रयप्रसवः । ‘वज गतौं इत्यतो वाजं ज्ञानम् । आशु सनन्ति ‘सन सम्भक्तौ इत्यतः ददति इति आशुषाणाः । तोकः पुत्रः । तनयः तत्पुत्रः । ‘तनु विस्तारे’ इत्यतः वंशविस्तारकः । सामन A WIT: 7 P B Sri’ ga ar avar TK ಅಷ್ಟೇ, ಭಗವನ್, ತೇ ಕಥಾ- ನಿನ್ನ ಕಥೆಗಳು ಶುಚಯಂತ ಕೇಳುವವರ ದೇಹ, ಇಂದ್ರಿಯ, ಮನಸ್ಸು, ಚೈತನ್ಯಗಳನ್ನು ಶುಚಿ ಮಾಡುವವು. ವಾಜೇಭಿ- ಜ್ಞಾನವನ್ನು ಆಶುಷಾಣಾ:- ತುಂಬ ಬೇಗನೇ ನೀಡುವವು. ಆಯೋ, ದೇವರ ಸಖ್ಯವನ್ನು, ಒಡನಾಟವನ್ನು ಕೊನೆಯಲ್ಲಿ ಸಾಯುಜ್ಯವನ್ನು ದದಾಶು- ದಯಪಾಲಿಸುವವು. ದೇವಾ:- ದೇವತೆಗಳು ಉಭೇ ತೋಕೇ- ತಮ್ಮ ಮಕ್ಕಳಲ್ಲೂ (ಅಂದರೆ ಋಷಿ ಮುನಿಗಳಲ್ಲೂ ತನಯೇ ಅವರ ಸಂತತಿಯಲ್ಲೂ (ಅಂದರೆ ಮಾನವಾದಿಗಳಲ್ಲೂ ) ಕಥಾ ದಧಾನು- ಭಗವಂತನ ಕಥೆಗಳನ್ನು ಉಪದೇಶಿಸುತ್ತ ಋತಸ್ಯ- ಭಗವಂತನ ಸಾಮನ್- ಕಥೆಯ ಗಾನಗಳಲ್ಲಿ ರಣಯಂತ, ರಾಗ ತೆಗೆದರು, ಹಾಡಿ ಹಾಡಿ ಸಂತಸ ಪಟ್ಟರು. ಪೂಜಾ ರಹಸ್ಯ परिशिष्टम् -२ प्रमाणानि तुलसी

  • नखस्पर्शेन रहितं चिनुयात् शुचिना स्वयं । ಸ್ವಯಂ ಶುದ್ಧನಾಗಿ ಉಗುರು ತಾಕಿಸದ ತುಲಸಿಯನ್ನು ತೆಗೆಯಬೇಕು.
  • येन स्नानेन तुलस्याहरणं तेनैव पूजादिकं न कार्यं । 247 इत्याहृत्य ततः स्नात्वा पूजयेत् पुरुषोत्तमं । अस्नात्वा पूजयेद्यस्तु तस्य पूजा वृथा भवेत् । ಸ್ನಾನಮಾಡಿ ತುಲಸಿ ತೆಗೆದು ಮತ್ತೊಮ್ಮೆ ಸ್ನಾನಮಾಡಿ ಪೂಜಿಸಬೇಕು.
  • वज्यं पर्युषितं पुष्पं वज्यं पर्युषितं जलं । ಬಾಡಿದ ಹೂ, ಹಳತ ನೀರು ನಿಷಿದ್ಧ निर्माल्यविसर्जनम् घटिकाया अतिक्रान्तौ क्षुद्रपातकमुच्यते । प्रहरे पूर्णतां याते प्रायश्चित्तं ततो न हि । । ನಿರ್ಮಾಲ್ಯವಿಸರ್ಜನವನ್ನು ಸೂರ್ಯೋದಯವಾದ ಒಂದು ಘಟಿಕೆಯ ನಂತರ ಮಾಡಿದರೆ ಕ್ಷುದ್ರಪಾತಕ, ಮೂರು ಗಂಟೆಯಾದ ಬಳಿಕ ಮಾಡಿದರೆ ಪ್ರಾಯಶ್ಚಿತ್ತವೇ ಇಲ್ಲ. शङ्खः
  • उध्दरिण्या जलं ग्राह्यं नाप्सु शंखं निमज्जयेत् । शंखस्य पृष्ठसंस्पृष्टं पयः पापकरं ध्रुवं । न तेन स्नापयेद्देवं पूजनात्पापसंभवः ॥ ಉದ್ಧರಿಣಿಯಿಂದ ಕಲಶದ ನೀರನ್ನು ಎತ್ತಿ ಶಂಖದಲ್ಲಿ ತುಂಬಬೇಕು. ಶಂಖವನ್ನು ನೀರಿನಲ್ಲಿ ಎದ್ದಬಾರದು. ಶಂಖದ ಬೆನ್ನು ತಾಕಿದ ನೀರು ಪಾಪಿಷ್ಠ, ಆ ಜಲದಿಂದ ಅಭಿಷೇಕ ಪಾಪಸಾಧನೆ. -अत्र भूमौ शंखो न स्थापनीयः । यस्तु शंखं भुवि स्थाप्य पूजयेन्माधवं प्रभुं । तस्य पूजां न गृह्णाति तस्मात्पीठं प्रकल्पयेत् ।। ಶಂಖವನ್ನು ಪೀಠಮೇಲೆ ಇರಿಸಬೇಕು. ಕೆಳಗೆ ಇರಿಸಬಾರದು. ದೇವರು ಆ ಪೂಜೆಯನ್ನು ಸ್ವೀಕರಿಸುವದಿಲ್ಲ.
  • शिवं वाप्यन्यदेवं वा यः पुमान् शंखवारिणा । पूजयेत्तु प्रमादेन सोऽपराधी भवेद्ध्रुवं । । ಶಿವನನ್ನಾಗಲಿ ಬೇರೆ ಯಾವ ದೇವರನ್ನೇ ಆಗಲಿ ಶಂಖದಿಂದ ಪೂಜಿಸಬಾರದು. ತಪ್ಪಿ ಪೂಜಿಸಿದರೂ ಮಹಾಪಾಪ, द्वारपालदेवाः -प्राणश्चक्षुस्तथाऽऽदित्य इत्येको देवता स्मृता । पूर्वद्वारपतिर्विष्णोः, व्यानः श्रोत्रं च चन्द्रमाः । दक्षिणद्वारपस्त्वेको, वागपानोऽग्रिरेव च। पश्चिमद्वारपोऽप्येकः समानो मन एव च । इन्द्र इत्येक एवोक्तः उत्तरद्वाररक्षकः । (उदानो वायुरित्येकं ऊर्ध्वद्वाराधिपश्च सः । स248 ಪೂಜಾ ರಹಸ್ಯ एवाकाशनामा च लक्ष्म्याविष्टो विशेषतः । पृथिवीनामिका श्रीस्तु द्यौः दिशो विद्यदेव च। वायुपत्नी समुद्दिष्टि तत्तद् द्वाराधिपाश्च ते। ವಿಷ್ಣುವಿನ ಮಂದಿರಕ್ಕೆ ಒಂದೊಂದು ದಿಕ್ಕಿನಲ್ಲಿ ನಾಲ್ಕು ದ್ವಾರಗಳು. ಈಗ ಮೂರನೆಯ ದ್ವಾರದ ದೇವತೆಗಳನ್ನು ಹೇಳುತ್ತಿದ್ದಾರೆ. ಪ್ರಾಣಾಭಿಮಾನೀ ಚಕ್ಷುರಭಿಮಾನೀ ಆದಿತ್ಯ ಎಂಬ ಮೂರು ರೂಪಗಳು ಪೂರ್ವದಿಕ್ಕಿನ ಮೂರನೆಯ ದ್ವಾರಕ್ಕೆ ಪಾಲಕರು. ವ್ಯಾನಾಭಿಮಾನೀ ಪ್ರೋತ್ರಾಭಿಮಾನೀ ಚಂದ್ರ ಎಂಬ ಮೂರುರೂಪಗಳು ದಕ್ಷಿಣದಿಕ್ಕಿನ ಮೂರನೆಯ ದ್ವಾರಕ್ಕೆ ಪಾಲಕರು. ಅಪಾನಾಭಿಮಾನೀ ವಾಗಭಿಮಾನೀ ಅಗ್ನಿ ಎಂಬ ಮೂರು ರೂಪಗಳು ಪಶ್ಚಿಮದ ಮೂರನೆಯ ದ್ವಾರಕ್ಕೆ ಪಾಲಕರು. ಸಮಾನಾಭಿಮಾನೀ ಮನೋಭಿಮಾನೀ ಇಂದ್ರ ಎಂಬ ಮೂರು ರೂಪಗಳು ಉತ್ತರವ ಮೂರನೆಯ ದ್ವಾರಕ್ಕೆ ಪಾಲಕರು. ಉನಾಭಿಮಾನೀ ಆಕಾಶಾಮಕ ವಾಯುದೇವರೊಬ್ಬರೇ ಊರ್ಧ್ವದ್ವಾರದ ಪಾಲಕರು. ಅವರಲ್ಲಿ ಲಕ್ಷ್ಮಿಯ ವಿಶೇಷ ಆವೇಶವಿದೆ.

ಪೂರ್ವದ ಎರಡನೆಯ ದ್ವಾರಕ್ಕೆ ಮೈನಾಮಕ ಭಾರತೀ. ದಕ್ಷಿಣದ ಎರಡನೆಯ ದ್ವಾರಕ್ಕೆ ದಿಕ್ ನಾಮಕ ಭಾರತೀ, ಪಶ್ಚಿಮವ ಎರಡನೆಯ ದ್ವಾರಕ್ಕೆ ಪೃಥಿವೀ ನಾಮಕ ಮಹಾಲಕ್ಷ್ಮೀ, ಉತ್ತರದ ಎರಡನೆಯ ದ್ವಾರಕ್ಕೆ ವಿದ್ಯುತ್ ನಾಮಕ ಭಾರತೀ. घण्टा स्नाने धूपे तथा दीपे नैवेद्ये शयने तथा । बोघने भूषणे चैव कुर्याद् घोषं सदा नरः । ದೇವರ ಅಭಿಷೇಕ, ಧೂಪ, ದೀಪ, ನೈವೇದ್ಯ, ಅಲಂಕಾರ, ಬೋಧನ ಹಾಗೂ ದೇವರನ್ನು ಮಲಗಿಸುವವಕ್ಕೆ ಮುನ್ನ ಅವಶ್ಯವಾಗಿ ಗಂಟೆಯನ್ನು ಬಾರಿಸಬೇಕು.

  • वैनतेययुता घण्टा सुदर्शनयुता यदि । ममाग्रे स्थापयेद्यस्तु देहे तस्य वसाम्यहम् । ಗರುಡ ಅಥವಾ ಸುದರ್ಶನಚಕ್ರ ಇರುವ ಗಂಟೆಯನ್ನು ನನ್ನ ಮುಂದೆ ಇಟ್ಟವನ ದೇಹದಲ್ಲಿ ನಾನು ವಾಸಿಸುವೆ.
  • स्नानकाले विशेषेण घण्टानादं करोति यः । पुरतो वासुदेवस्य तस्य पुण्यमनन्तकम् । ದೇವರಿಗೆ ಅಭಿಷೇಮಾಡುವಾಗ ಗಂಟೆಯನ್ನು ಬಾರಿಸುವವು ಮಹಾಪುಣ್ಯಸಾಧನ. दिग्व्यवस्था
  • देवसाधकयोरन्तः पूर्वा सा दिगिहोच्यते । इत्युक्तेः देवस्य पूजकस्य मध्यभागं प्राचीत्वेन गृह्णीयात् । तदनुसारेण आग्नेयादिकंग्राह्यम्।

देवस्य मुखमारभ्य दिशं प्रार्थी प्रकल्पयेत् । तदादिपरिवाराणां अङ्गावरणसंस्थितिः । ದೇವರ ಎದರು ಯಾವುದೇ ದಿಕ್ಕಾರೂ ಅವನ್ನು ಪೂರ್ವವೆಂದು ಗ್ರಹಿಸಬೇಕು. ಈ ಲೆಕ್ಕದಿಂದ ಆಮದೇವತೆಗಳನ್ನು ಇರಿಸಬೇಕು. ಪೂ ರಹಸ್ಯ प्रतिमा- आवाहनम् 249 -तेजस्सारमय दिव्यां प्रतिमां प्रतिमागतां । ध्यात्वा प्राणाधिपं तत्र प्रतिमारूपिणं प्रभुं ।। ನಾವು ಪೂಜಿಸುವದು ಜಡಲೋಹಾದಿ ಪ್ರತಿಮೆಯನ್ನು, ಅಲ್ಲಿ (ವಿಶ್ವಕರ್ಮನಿರ್ಮಿಸಿದ) ತೇಜೋಮಯವಾದ ದಿವ್ಯಪ್ರತಿಮೆ ಇದೆ ಎಂದು ತಿಳಿಯಬೇಕು. ಅದರಲ್ಲಿ ಪ್ರತಿಮಾರೂಪರಾಗಿ ವಾಯುದೇವರು ಗೋಲಕರಾಗಿ ಇರುವರು ಎಂದು ಚಿಂತಿಸಬೇಕು. तन्मध्ये रमया सार्धं आसीनं क्षीरनीरवत् । प्रतिमारूपिणं सम्यग्ध्यात्वैवावाहयेत् सुधीः । ಆ ವಾಯುದೇವರಲ್ಲಿ ರಮಾದೇವಿ ಇರುವಳು. ಅವಳೊಡನೆ ಹಾಲುನೀರಿನಂತ ದೇವರು ಬೆರೆತು ಇರುವ ಆ ದೇವರಿಗೆ ಪ್ರತಿಮೆಯಂತ ರೂಪ, ಹೀಗೆಂದು ಚೆನ್ನಾಗಿ ಧ್ಯಾನಿಸಿ ಅವಹಿಸಬೇಕು, तत्र तत्र स्थितं विष्णुं तत्तन्मूर्तिगतेन वै । एकीभूतं चिन्तयित्वा तद्रूपं व्याप्तरूपतः ।। व्याप्तं तद्विम्बरूपेण बिम्बमर्चागतेन वै । एकीभूतं चिन्तयित्वा भक्तिमान् पूजयाम्यहं ।। ಅಲ್ಲಲ್ಲಿ ಇರುವ ದೇವರನ್ನು ಮೂರ್ತಿಗತದೇವರೊಡನೆ ಅಭಿನ್ನನಾಗಿರುವ ಎಂದು ಭಾವಿಸಬೇಕು. ಆ ಪ್ರತಿಮಾಗತರೂಪವು ವ್ಯಾಪ್ತರೂಪದಿಂದ ಅಭಿನ್ನವಾಗಿದೆ. ಆ ಇಡಿಯ ವಿಶ್ವವ್ಯಾಪಭಗವದ್ರೂಪವು ನನ್ನ ಬಿಂಬರೂಪದೊಡನ ಅಭಿನ್ನ, ನನ್ನ ಬಿಂಬರೂಪವು ಪ್ರತಿಮಾಗತರೂಪದ ಜೊತೆಯಲ್ಲಿ ಅಭಿನ್ನವಾಗಿರುವನೆಂದು ಭಾವಿಸಬೇಕು. ಒಟ್ಟಾರೆ ಬಿಂಬರೂಪಕ್ಕೂ ವ್ಯಾಪ್ತರೂಪಕ್ಕೂ ಪ್ರತಿಮಾಗತರೂಪಕ್ಕೂ ಪರಸ್ಪರವಾಗಿ ಅತ್ಯಂತ ಅಭೇದವನ್ನು ಮನದಲ್ಲಿ ಭಾವಿಸುವ ತೀರ ಅಗತ್ಯ. स्वातन्त्र्याद्देशकालादिव्यवधानोज्झितत्त्वतः । स्थित्वैव तत्तत्स्थानेषु स्वपूज्यप्रतिमागतं । ಬ್ರಹ್ಮಾಂಡದ ಆಚೆ ಈಚೆ ಎಲ್ಲೆಲ್ಲೂ ವ್ಯಾಪ್ತನಾದ ಪರಮಾತ್ಮನು ಆ ಆ ಸ್ಥಾನಗಳಲ್ಲಿ ಆ ಆ ರೂಪಗಳಿಂದ ಪೂರ್ಣವಾಗಿ ಪ್ರತಿಷ್ಠಿತನಾಗಿದ್ದೇ ನಾನು ಪೂಜಿಸುವ ಈ ಪ್ರತಿಮೆಯಲ್ಲಿ ಸನ್ನಿಹಿತನಾಗಿರುವ. ಇದು ಸಾಧ್ಯವಾಗುವದಕ್ಕೆ ಕಾರಣ ಭಗವಂತನ ನಿರವಧಿಕವಾದ ಸ್ವಾತಂತ್ರ್ಯ, ದೇವರು ನಿರವಧಿಕಸ್ವತಂತ್ರನಾದುದರಿಂದ ಯಾವ ಯಾವ ವ್ಯವಧಾನಗಳೂ ಸರ್ವಥಾ ಅವನನ್ನು ಕಟ್ಟುವದಿಲ್ಲ ವ್ಯವಧಾನ ನಾಲ್ಕು ಬಗೆಯಾದುದು.

  1. ದೇಶದಿಂದ, 2. ಕಾಲದಿಂದ, 3, ಮುಗಳಿಂದ 4.ಸ್ವಭಾವದಿಂದ.
  2. ದೂರವಿದ್ದ ಪಧಾರ್ಥವನ್ನು ನಾವು ನೋಡಲಾರವು. ಅದಕ್ಕೆ ದೇಶದಿಂದ ವ್ಯವಧಾನವಿದೆ. 2, ಅತೀತವಾದ ಪದಾರ್ಥವನ್ನು ಕಾಣಲಾರವು, ಕಾಲದ ವ್ಯವಧಾನವಿದೆ.
  3. ಗೊಡೆಯ ಆಚೆ ಇರುವ ಪದಾರ್ಥವನ್ನು ನೋಡಲು ಸಾಧ್ಯವಿಲ್ಲ, ವಸ್ತುವಿನ ವ್ಯವಧಾನವಿದೆ. 4. ಗುಮತ್ವ ಪುಣ್ಯ, ಪಾಪ ಮುಂತಾದವುಗಳನ್ನು ಣಲಾರವು, ಕಾಣದಿರುವಿಕೆ ಅದರ ಸ್ವಭಾವ. ಇದನ್ನೇ ಸ್ವಭಾವದಿಂದ ವ್ಯವಧಾನವೆಂದು ಕರೆಯುತ್ತಾರೆ. ನಿರವಧಿಕಸ್ವತಂತ್ರನಾದುದರಿಂದ ದೇವರಿಗೆ ಈ ಯಾವತರಹದ ವ್ಯವಧಾನಗಳೂ ಟ್ಟುವದಿಲ್ಲ ಕಾಡುವದಿಲ್ಲ. भावयेत् सच्चिदानन्दसान्द्रसुन्दरविग्रहं । नखादिकेशपर्यन्तं स्नानान्तेन संयुतं । मदुरुक्तानुसारेण चिन्तयेहं यथामति ।। 250 ಪೂಜಾ ರಹ ಸ್, ಚಿತ್, ಆನಂದಪೂರ್ಣನಾದ ಲಾವಣ್ಯಮಯ ದೇವರ ಸ್ವರೂಪವನ್ನು ಕಾಲುಗುರಿನಿಂದ ತಲೆಗೂದಲಿನವರೆಗೆ ನನ್ನ ಗುರುಗಳು ಪರಮಕರುಣೆಯಿಂದ ಉಪದೇಶಿಸಿದಂತ ನನ್ನ ಭಾವಬುದ್ಧಿಗಳಿಗೆ ಎಟುಕುವನ್ನು ಧ್ಯಾನಿಸುವೆ.

उपचाराः तत्तद्रव्यं तु सङ्कल्प्य पुष्पैर्वापि समर्चयेत् । अर्चनेषु विहीनं यत् तत्तोयेन प्रकल्पयेत् । ಛತ್ರ ಚಾಮರ ನೃತ್ಯ ಗೀತ ಆಭರಣ ಮುಂತಾದ ಪದಾರ್ಥಗಳನ್ನು ವಾಸ್ತವಿಕವಾಗಿ ಸಮರ್ಪಿಸಲು ಸಮರ್ಥನಾಗದ ಪ್ರಾಮಾಣಿಕ ಭಕ್ತ ಆ ಆ ಪದಾರ್ಥಗಳನ್ನು ಹಾಗು ಉಪಚಾರಗಳನ್ನು ಮನ್ನಸ್ಸಿನಲ್ಲಿ ಸಂಕಲ್ಪಿಸಿ ಹೂಗಳಿಂದ ಅಥವಾ ನೀರಿನಿಂದ ಸಮರ್ಪಣೆ ಮಾಡಬಹುದು. प्रत्येकं उपचारेषु मध्ये हस्तं तु क्षालयेत् । ಪ್ರತಿಯೊಂದು ಉಪಚಾರಸಮರ್ಪಣೆಯಾದ ಬಳಿಕ ಕೈ ತೊಳೆಯಬೇಕು. ಇಲ್ಲವಾದರೆ ಮುಂದಿನ ಉಪಚಾರಗಳು ನಿರ್ಮಾಲ್ಯವೆಂದನಿಸಿಕೊಳ್ಳುವವು. विभूषणम्- यावच्चन्द्र सूर्य यावत्तिष्ठन्ति देवताः । न निर्माल्यं भवेत् तावत्स्वर्णवस्त्रविभूषणम् ।। ಚಂದ್ರಸೂರ್ಯರಿರುವವರೆಗೆ ದೇವತೆಗಳ ಆಯುಷ್ಯದವರೆಗೆ ಚಿನ್ನದ ಆಭರಣಗಳು ಹಾಗೂ ಬಟ್ಟೆ ನಿತ್ಯದಲ್ಲಿ ಸಮರ್ಪಿಸಿದರೂ ನಿರ್ಮಾಲ್ಯವಾಗುವದಿಲ್ಲ. घनीभूतं चन्दनं च कस्तूरीकुंकुमादिकं । तुलसीमिश्रितं सर्व विष्णवे तु समर्पयेत् । ಕಸ್ತೂರಿ ಕೇಶರಮಿಶ್ರವಾದ ತುಲಸಿ ಸಹಿತವಾದ ಘನೀಭೂತ ಗಂಧವನ್ನು ದೇವರಿಗೆ ಸಮರ್ತಿಸಬೇಕು. स्नानं कृत्वा तु ये केचित्पुष्यं गृह्णन्ति वै द्विजाः । देवतास्तन्न गृह्णन्ति भस्मीभवति काष्ठवत् । ಸ್ನಾನಮಾಡಿ ತೆಗೆದ ಹೂಗಳನ್ನು ದೇವತೆಗಳು ಸ್ವೀಕರಿಸುವದಿಲ್ಲ. पल्लव- येषां न सन्ति पुष्पाणि प्रशस्यान्यर्चने हरेः । पल्लवान्यपि तेषां स्युः शस्तान्यर्चविधौ हरेः । ಯಾವವನಸ್ಪತಿಗಳಿಗೆ ಹೂಗಳಿಲ್ಲವೂ ಅವುಗಳ ಚಿಗುರುಗಳಿಂದ ದೇವನ್ನರ್ಚಿಸಬಹುದು. धूप:- गव्याज्येन युतं दद्यात् धूपं विष्णोर्मनोरमम् । ಚಂದನ ಅಗರು ಕರ್ಪೂರ ದೇಮಾರು ಗುಗ್ಗುಲ ಜಾಜಿಕಾಯಿ ಶ್ರೀಫಲ ಉಶಿರ ಕೋಪ್ಪ ಸಾಲನಿರ್ಯಾಸ ಇವು ಧೂಪದ ದಶಾಂಗ, ಧೂಪವನ್ನು ಸಮರ್ಪಿಸುವಾಗ ಆಕಳಿನ ತುಪ್ಪವನ್ನು ಸೇರಿಸಬೇಕು. -सस्नुषा च हरेर्लक्ष्मीः स्नानं कारयति प्रभोः । पीताम्बरे च गरुड आसने शेष उच्यते । ಸೊಸೆ ಸರಸ್ವತೀಯಿಂದೊಡಗೂಡಿ ಸಿರಿ ಹರಿಗೆ ಅಭಿಷೇಕಮಾಡುವಳು. ಗರುಡ ಪೀತಾಂಬರಕ್ಕೆ ಅಭಿಮಾನಿ, ಶೇಷ ಆಸನಕ್ಕೆ. ಪೂಜಾ ರಹ 251 इन्द्रस्तु कलशे गोपीचन्दने मन्मथस्तथा । रुद्रस्तु शङ्खचक्रादेर्धारणाय जगत्पतेः। ಕಲಶಕ್ಕೆ ಇಂದ್ರ ಗೋಪೀಚಂದನಕ್ಕೆ ಮನನ, ಶಂಖಚಕ್ರಗಳನ್ನು ಅರ್ಪಿಸುವಲ್ಲಿ ರುದ್ರ ಸನ್ನದ್ದ आदर्शे च ततो विद्यात् सूर्यचन्द्रौ रमापतेः । श्रीगन्धे तु श्रियं विद्यात् भूदेवीमशतान् स्मरेत् । ಕನ್ನಡಿಗ ಸೂರ್ಯಚಂದ್ರರು. ಶ್ರೀಗಂಧದಲ್ಲಿ ಶ್ರೀದೇವಿ, ಭೂದೇವಿ ಅಕ್ಷತೆಗಳಲ್ಲಿ, दुर्गामङ्गारके विद्यात् वैजयन्त्यां सदाशिवम् वायुं तु वनमालायां लक्ष्मीं श्रीवत्सके तथा । ಅಂಗಾರದಲ್ಲಿ ದುರ್ಗೆ, ವೈಜಯಂತಿಯಲ್ಲಿ ಸದಾಶಿವ, ವನಮಾಲೆಯಲ್ಲಿ ವಾಯು, ಶ್ರೀವತ್ಸದಲ್ಲಿ ಲಕ್ಷ್ಮಿ . पादुके तु मरुद्देव: कौस्तुभे तु विधिः स्मृतः। चक्रे तु कटिसूत्रे च कुण्डले शेष एव च। पूजाकाले तु देवस्य चेति ध्येयं हि चाजसा । ಪಾದುಕೆಯಲ್ಲಿ ವಾಯುದೇವ, ಕೌಸ್ತುಭದಲ್ಲಿ ಬ್ರಹ್ಮ, ಚತ್ರ ಕಟಿಸೂತ್ರ ಕುಂಡಲಗಳಲ್ಲಿ ಶೇಷ. - ताम्बूलं सुभगं विष्णोः दत्वा स्वर्गमवाप्नुयात् । सौभाग्यमतुलं लोके तथा रूपमनुत्तमम ಇಪ್ಪತ್ತೊಂದು ದ್ರವ್ಯಗಳಿಂದ ಸುಭಗವಾದ ತಾಂಬೂಲವನ್ನು ದೇವರಿಗರ್ಪಿಸಿದವ ಇಹಲೋಕದಲ್ಲಿ ಅತುಲಸೌಭಾಗ್ಯವನ್ನು ಪರದಲ್ಲಿ ಸ್ವರ್ಗವನ್ನು ಜನ್ಮಾಂತರದಲ್ಲಿ ಪರಮಸೌಂದರ್ಯವನ್ನು ಪಡೆಯುವನು.

दर्पणस्य प्रदानेन रूपवान् दर्पवान् भवेत् । ದೇವರಿಗೆ ದರ್ಪಣ ಸಮರ್ಷಿಸಿದವನಿಗೆ ರೂಪ, ವರ್ಚಸ್ಸುಗಳು ನಿಶ್ಚಿತ. नीराजनम्

  • बहुवर्तिसमायुक्तं ज्वलन्तं केशवोपरि । कुर्यादागर्तिकं यस्तु कल्पकोटिं दिवं वसेत् । ಅನೇಕಬತ್ತಿಗಳಿಂದ ದಿವ್ಯವಾದ ಮಂಗಳಾರತಿಯನ್ನು ಕೇಶವನಿಗೆ ಮಾಡಿದ ಭಕ್ತ ಕೋಟಿಕಲ್ಪಗಳವರೆಗೆ ಸ್ವರ್ಗದಲ್ಲಿ ವಾಸಿಸುವ,
  • नीराजनं च यः पश्येत् देवदेवस्य चक्रिणः । सप्त जन्म भवेद्विप्रो ह्यन्ते च परमं पदम् ದೇವದೇವೋತ್ತಮ ವಿಷ್ಣುವಿನ ನೀರಾಜನವನ್ನು ಕಂಡವನು ಏಳುಜನ್ಮಗಳವರೆಗೆ ಬ್ರಾಹ್ಮಣನಾಗಿ (ಸಾಧನಮಾಡಿ) ಕೊನೆಯಲ್ಲಿ ಮುಕ್ತನಾಗುವ. कोटयो ब्रह्महत्यानां अगम्यागमकोटयः । दहत्यालोकमात्रेण विष्णोस्वारार्तिकं मुखम ಕೋಟಿಬ್ರಹ್ಮಹತ್ಯೆಗಳು ಕೋಟಿಬಾರಿಮಾಡಿದ ಅಗಮ್ಯಗಮನಗಳು ಮಂಗಲಾರತಿಯನ್ನು ಮಾಡುವಾಗ ದೇವರಮುಖಚಂದ್ರವನ್ನು ಕಂಡಮಾತ್ರಕ್ಕೆ ನಶಿಸಿಹೋಗುವವು.
  • शमध्ये स्थितं तोयं भ्रामितं केशवोपरि । अङ्गलनं मनुष्याणां ब्रह्महत्यादिकं दहेत् । ದೇವರಿಗೆ ಶಂಖಭ್ರಮ ಮಾಡಿದ ನೀರು ಮನುಷ್ಯರ ಬ್ರಹ್ಮಹತ್ಯಾದಿ ಪಾಪಗಳನ್ನು ಮೈಗತಾಕಿದೊಡನೆ ಕಳೆಯುತ್ತದೆ. नैवेद्यम्
  • नैवेद्यपात्रं वक्ष्यामि केशवस्य महात्मनः। हैरण्यं राजतं कांस्यं ताम्रं मृष्मयमेव च। पालाशं पद्मपत्रं वा पात्रं विष्णोरतिप्रियम् । ದೇವರ ನೈವೇದ್ಯವನ್ನು ಬಂಗಾರ, ಬೆಳ್ಳಿ ಕಂಚು, ತಾಮ್ರ, ಮಣ್ಣು, ಪಲಾಶ, ಕಮಲದಲೆಗಳಲ್ಲಿ ಮಾಡಬೇಕು. 252

ಪೂಜಾ ರಹಸ್ಯ नैवेद्यं तुलसीमिश्रं घण्टाद्यैर्जयनिःस्वनैः । ಗಂಟೆಯನ್ನು ಬಾರಿಸುತ್ತಾ ಜಯಘೋಷವನ್ನು ಮಾಡುತ್ತಾ ತುಲಸೀಮಿಶ್ರಿತವಾದ ನೈವೇದ್ಯವನ್ನು ಸಮರ್ಪಿಸಬೇಕು. तीर्थम् वस्त्रं तु त्रिगुणीकृत्य तत्र पाणिं निघाय च। पाणौ पाणिं निधायाथ त्रिः पिबेत् तीर्थमञ्जसा । ಬಟ್ಟೆಯನ್ನು ಮೂರುಪವರು ಮಾಡಿ, ಎಡ ಕೈಯಲ್ಲಿ ಇಟ್ಟು, ಅದರಮೇಲೆ ಬಲ ಕೈಯನ್ನು ಇಟ್ಟು, ಮೂರುಬಾರಿ ತೀರ್ಥ ಪ್ರಾಶನಮಾಡಬೇಕು. प्रथमं कायशुद्धयर्थं द्वितीयं धर्मसाधनम् । तृतीयं मोक्षमाप्नोति एवं तीर्थं त्रिघा पिबेत् । ದೇಹಶು ಧರ್ಮಸಾಧನ, ಮೋಕ್ಷಪ್ರಾಪ್ತಿ ಎನ್ನುವ ಮೂರುಬಾರಿಯ ತೀರ್ಥಪ್ರಾಶನದ ಫಲ. विष्णुपादोदकं दिव्यं त्रिः पिबेत् सततं नरः । एकादश्यामेकवारं तीर्थं तु तुलसीं विना । ವಿಷ್ಣುಪಾದೋದಕವನ್ನು (ತೀರ್ಥವನ್ನು ಮೂರುಬಾರಿ ಪ್ರಾಶನಮಾಡಬೇಕು. ಏಕಾಮದಿನ ಮಾತ್ರ ಒಂದುಬಾರಿ ಅದೂ ತುಲಸೀ ಇಲ್ಲದೇ.

  • आदौ धृत्वा (नत्वा) ततः पीत्वा पुनः शिरसि धारयेत् । शालिग्रामजलं पीत्वा कोटियज्ञफलं लभेत्। तस्मादष्टगुणं पापं भूमौ तद्विदुपातनात् । ತೀರ್ಥವನ್ನು ಮೊದಲು ನಮಿಸಿ, ಬಳಿಕ ಪ್ರಾಶಿಸಿ, ಪುನಃ ತಲೆಯಲ್ಲಿ ಧರಿಸಿದವನು ಕೋಟಿಯಜ್ಞಗಳ ಫಲವನ್ನು ಹೊಂದುವನು. ಒಂದೇ ಹನಿಯನ್ನು ಭೂಮಿಯಲ್ಲಿ ಬೀಳಿಸಿದರೆ ಎಂಟುಪಟ್ಟು ಪಾಪಬರುವದು ನಿಶ್ಚಿತ.
  • यः पुमान् मन्दबुद्धित्वात् पिबन् विष्णुपदोदकम्। न करोति यदा मूर्ध्नि तमाहुर्ब्रह्मघातकम् ಶಿರಸ್ಸಿನಲ್ಲಿ ಧರಿಸದೇ ತೀರ್ಥವನ್ನು ಪ್ರಾಶಿಸುವನು ಬ್ರಹ್ಮ ಘಾತಕನೇ ಸರಿ. तुलसीसेवनम्
  • निर्माल्यं नाभिशिरसोः कर्णयोर्धारयेत् सुधीः । ದೇವರ ನಿರ್ಮಾಲ್ಯತುಲಸಿಯನ್ನು ಹೊಕ್ಕಳಲ್ಲಿ, ಶಿರಸ್ಸಿನಲ್ಲಿ ಕಿವಿಗಳಲ್ಲಿ ಧರಿಸಬೇಕು. - चतुष्कर्णे मुखे चैकं नाभ्यामेकं तथैव च । शिरस्येकं तथा प्रोक्तं तीर्थे त्रयमुदाहृतम् । अत्रोपरि तथा पञ्च भोजनान्ते दलद्वयम् । ತುಲಸಿಯನ್ನು ಕಿವಿಗಳಲ್ಲಿ ಎರಡರಡು, ಮುಖದಲ್ಲಿ ಒಂದು, ಹೊಕ್ಕಳಲ್ಲಿ ಒಂದು, ತಲೆಯಲ್ಲಿ ಒಂದು ಧರಿಸಬೇಕು. ತೀರ್ಥ ಸ್ವೀಕರಿಸುವಾಗ ಮೂರು, ಪಂಚಪ್ರಾಣಾಹುತಿಗಳಲ್ಲಿ ಒಂದೊಂದ, ಊಟವಾದಬಳಿಕ ಎರಡು ಸ್ವೀಕರಿಸಬೇಕು. अङ्गारा:
  • विष्णोरङ्गारशेषेण योऽङ्गानि परिमार्जयेत् । दुरितानि विनश्यन्ति व्याघयो यान्ति खण्डशः । ಭಗವಂತನ ಅಂಗಾರದಿಂದ ಭಕ್ತ ತನ್ನ ಅಂಗಗಳನ್ನು ಲೇಪಿಸಿಕೊಳ್ಳಬೇಕು. ಪಾಪಗಳು ನಶಿಸುವವು ವ್ಯಾಧಿಗಳು ಒಡುವವು. ಪೂಜಾ ರಹಸ್ಯ निवेदितसेवनम् नैवेद्यशेषं तुलसीविमिश्रितं विशेषतः पादजलेन विष्णोः । योऽश्नाति नित्यं पुरतोऽथ fast: (Tea ) a alley | 253 ವಿಷ್ಣುವಿಗೆ ನಿವೇದಿಸಿದ್ದನ್ನು ತುಲಸೀಮಿಶ್ರವಾಗಿ ವಿಷ್ಣುತೀರ್ಥವನ್ನು ಪ್ರೋಕ್ಷಿಸಿ ನಿತ್ಯದಲ್ಲಿ ಭುಂಜಿಸುವವನು ಹತ್ತುಸಾವಿರಕೋಟಿಯಜ್ಞಗಳಪುಣ್ಯವನ್ನು ಪಡೆಯುವನು.
  • पत्रं पुष्पं फलं तोयमत्रं पानीयमौषधम् । अनिवेद्य न भुञ्जीत यदाहाराय कल्पितम् । ದೇವರಿಗೆ ನಿವೇದನಮಾಡದಿರುವ ಎಲೆ, ಹೂ, ಹಣ್ಣು ನೀರು, ಅನ್ನ, ಹಾಲು ಮುಂತಾವಪಾನೀಯ, ಔಷಧ ಯಾವುದನ್ನೂ ಸ್ವೀಕರಿಸಬಾರದು.
  • अम्बरीष नवं वस्त्रं फलमन्नं रसादिकम् । कृत्वा कृष्णोपभोग्यं हि सदा सेव्यं च वैष्णवैः । ಗೌತಮರ ಮಾತು:- ಓ ಅಂಬರೀಷ! ಹೊಸಬಟ್ಟೆ, ಹಣ್ಣು, ಅನ್ನ, ರಸ ಮುಂತಾದ ಎಲ್ಲವನ್ನೂ ದೇವರಿಗರ್ಪಿಸಿಯೇ ವಿಷ್ಣುಭಕ್ತರು ಸ್ವೀಕರಿಸಬೇಕು. -अनिष्टोमसहस्रैश्च वाजपेयशतैरपि । यत्फलं लभते देवि विष्णोर्नैवेद्यभक्षणात् । ಸಾವಿರ ಅಗ್ನಿಷ್ಟೋಮ್, ನೂರು ವಾಜಪೇಯ ಯಜ್ಞಗಳಿಂದ ಬರುವ ಪುಣ್ಯವನ್ನು ವಿಷ್ಣುವಿನ ನೈವೇದ್ಯವನ್ನು ಉಣ್ಣುವವನು ಪಡೆಯುವನು ಎಂದು ಶಿವನ ಆದೇಶ. - इदमन्त्रं पवित्रं स्यात् पानीयं चातिपावनम् । भुक्तपीतविशुद्धयर्थं हरेः पादोदकं पिबेत् । ಉಂಡ ನೈವೇದ್ಯದ ಅನ್ನ ಮತ್ತು ಕುಡಿದ ನೈವೇದ್ಯವ ನೀರು ಇನ್ನೂ ಹೆಚ್ಚು ಪವಿತ್ರವಾಗಲಿಯೆಂದು ಊಟವಾದಬಳಿಕ ತೀರ್ಥವನ್ನು ಪ್ರಾಶಿಸಬೇಕು.
  • भोजनानन्तरं विष्णोरर्पितं तुलसीदलम् । भक्षणात् पापनिर्मुक्तः चान्द्रायणशताधिकम् । ಊಟವಾದಮೇಲೆ ದೇವರ ನಿರ್ಮಾಲ್ಯತುಲಸೀಯನ್ನು ಸೇವಿಸುವದು ನೂರು ಚಾಂದ್ರಾಯಣಕ್ಕೆ ಸಮಾನವಾದ ಪ್ರಾಯಶ್ಚಿತ್ತ, ಅದರಿಂದ ಭಕ್ತ ಪಾಪನಿರ್ಮುಕ್ತ, प्रह्माग्राह्यनैवेद्यानि ब्रह्माङ्गलग्रं विप्रेभ्यो वैष्णवं च प्रदीयते । रुद्राङ्गलग्नमग्रौ तु दहेत् सर्वं च तत्क्षणात् । शिष्टेभ्यस्त्वथ देवेभ्यो यत्तत् दोनेषु निष्ठिपेत् । स्त्रीभ्यश्च देयं मातृभ्यो यत्तु किञ्चिनिवेदितम् । ವಿಷ್ಣುವಿನ ಹಾಗು ಬ್ರಹ್ಮದೇವರ ನಿರ್ಮಾಲ್ಯವನ್ನು ಬ್ರಾಹ್ಮಣರಿಗೆ ಕೊಡಬೇಕು. ಶಿವನಿರ್ಮಾಲ್ಯವನ್ನು ಕ್ಷಣದಲ್ಲಿ ಬೆಂಕಿಯಲ್ಲಿ ಹಾಕಬೇಕು. ಉಳಿದ ದೇವತೆಗಳ ನಿರ್ಮಾಲ್ಯವನ್ನು ದೀನದಲಿತರಿಗೆ ಕೊಡಬೇಕು. ಗೌರ್ಯಾದಿಮಾತೃದೇವತೆಗಳ ನೈವೇದ್ಯವನ್ನು ಹೆಣ್ಣುಮಕ್ಕಳಿಗೆ ಕೊಡಬೇಕು.
  • पवित्रं विष्णुनैवेद्यं सुरसिद्धर्षिभिः स्मृतम् । अन्यदेवस्य नैवेद्यं भुक्त्वा चान्द्रायणं चरेत् । ಸುರ, ಸಿದ್ದ ಋಷಿಗಳೆಲ್ಲರು ವಿಷ್ಣುನೈವೇದ್ಯ ಪವಿತ್ರ. ಬೇರೆ ದೇವತೆಗಳ ನೈವೇದ್ಯವನ್ನು ಉಂಡಪಾಪವನ್ನು ಚಾಂದ್ರಾಯಣಮಾಡಿ ಕಳೆದುಕೊಳ್ಳಬೇಕು ಎಂದು ಹೇಳುತ್ತಾರೆ. -अन्येषां चैव नैवेद्यं पत्रं पुष्पं फलं जलम्। भुञ्जीत यदि मूढात्मा तत्तुल्यं सुरया भवेत् । ಬೇರೆ ದೇವತೆಗಳ ನೈವೇದ್ಯ, ಎಲೆ, ಹೂ, ಹಣ್ಣು ನೀರು (ತೀರ್ಥ) ಗಳ ಸೇವನೆ ಸುರಾಪಾನಸಮಾನ. पवित्रं पवमानस्य भुक्तशेषं जगद्गुरोः । भुञ्जीत भक्तिभावेन भक्तिज्ञानादिवर्धनम् । 254 ಪೂಜಾ ರಹಸ್ಯ ವಿಶ್ವಗುರುಗಳಾದ ವಾಯುದೇವರ ಎಂಜಲು ಪರಮಪವಿತ್ರ, ಭಕ್ತಿಭಾವದಿಂದ ಉಂಡವನಿಗೆ ಜ್ಞಾನಭಕ್ತಿಗಳು ಬೆಳೆಯುವದು ಖಂಡಿತ. वायूपभुक्तनैवेद्यं न ग्राह्यमिति यो वदेत् । स भुक्त्वा नरकान् घोरान् चण्डालो भुवि जायते । ವಾಯುದೇವರ ನೈವೇದ್ಯವು ಅಗ್ರಾಹ್ಯವೆಂದು ಹೇಳುವ ಮೂಢ ಘೋರನಕಗಳನ್ನು ಅನುಭವಿಸಿ ಕೊನೆಗೂ ಚಂಡಾಲನಾಗಿ ಕೊಳೆಯುವ. इति वामनपुराणवचनात् अन्येषामिति वचनस्य मुख्यप्राणान्यदेवताविषयकत्वमेव । - नैवेद्यं शिरसा नत्वा श्लोकमेतदुदीरयेत्। यस्योच्छिष्टं हि वाञ्छन्ति ब्रह्माद्या ऋषयोऽमलाः । सिद्धाद्याश्च हरेस्तस्य वयमुच्छिष्टभोजिनः । ದೇವರ ನೈವೇದ್ಯವನ್ನು ತಲೆಬಾಗಿ ನಮಿಸಿ ಈ ಶ್ಲೋಕಗಳನ್ನು ಹೇಳಬೇಕು. ವಿಧಿವಾಯು ಮುಂತಾದ ದೇವತೆಗಳು ಹಾಗು ಋಷಿಗಳು, ಸಿದ್ಧಾದಿಗಳು ಯಾವ ಭಗವಂತನ ಎಂಜಲವನ್ನು ಬಯಸುತ್ತಾರೆಯೋ ಅದನ್ನು ನಾವು ಈಗ ಸ್ವೀಕರಿಸುತ್ತಲಿದ್ದೇವೆ. यस्य नाम्ना विनश्यन्ति महापातककोटयः । तस्य श्रीकृष्णदेवस्य वयमुच्छिष्टभोजिनः । । ಯಾವನ ಹೆಸರಿನಿಂದ ಕೋಟಿ ಕೋಟಿ ಮಹಾಪಾತಕಗಳು ನಾಶವಾಗುವವೋ ಅಂಥ ಕೃಷ್ಣನ ಎಂಜಲುಣ್ಣುವ ಭಕ್ತರು ನಾವು. उच्छिष्टभोजिनस्तस्य वयमद्भुतकर्मणः । येन लीलावतारेण हिरण्याक्षो निपातितः । ಅವತರಿಸಿ ಲೀಲೆಯಿಂದ ಹಿರಣ್ಯಾಕ್ಷನನ್ನು ಕಡುಹಿದನೋ ಆ ಅದ್ಭುತಕರ್ಮದೇವನ ಎಂಜಲುಣ್ಣುವ ದಾಸರು ನಾವು, प्रदक्षिणम्
  • एवं कृत्वा तु कृष्णस्य यः कुर्याच्च प्रदक्षिणम् । सप्तद्वीपवती पुण्यं लभते तु पदे पदे । (ಸಾಂಗವಾಗಿ ಭಗವಂತನನ್ನು ಪೂಜಿಸಿದಬಳಿಕ) ದೇವರಿಗೆ ಮಾಡುವ ಪ್ರದಕ್ಷಿಣೆಯ ಒಂದೊಂದು ಹೆಜ್ಜೆಯಿಂದ ಸಪ್ತದ್ವೀಪಗಳ ಪ್ರದಕ್ಷಿಣೆಯ ಪುಣ್ಯವು ದೊರೆಯುವದು. - आसनप्रसवा नारी पूर्णकुम्भं जलैर्यथा । उद्वहन्ती शनैर्याति तथा कुर्यात् प्रदक्षिणम् । ಹೆರಿಗೆ ಹತ್ತಿರದಲ್ಲಿರುವ ಗರ್ಭಿಣಿ ಸ್ತ್ರೀ ನೀರುತುಂಬಿದ ಕೊಡವನ್ನು ಹೊತ್ತುಹೊಗುವಂತೆ ನಿಧಾನವಾಗಿ ಪ್ರದಕ್ಷಿಣಾಕಬೇಕು.
  • पदे पदान्तरं गत्वा करौ चलनवर्जितौ । वाचा स्तोत्रं हृदि ध्यानं चतुरङ्गं प्रदक्षिणम् ।
  1. ಹೆಜ್ಜೆಯ ಮೇಲೊಂದು ಹೆಜ್ಜೆ ಇಡುತ್ತಾ 2. ಕೈಗಳನ್ನು ಹಿಂದು ಮುಂದು ಚಲಿಸ 3. ಮುಖದಿಂದ ಸ್ತುತಿಸುತ್ತಾ 4, ಹೃದಯದಲ್ಲಿ ಧ್ಯಾನಿಸುತ್ತಾ ಚತುರಂಗ ಪ್ರದಕ್ಷಿಣೆ ಹಾಕಬೇಕು.
  • पठनामसहस्रं तु अथ नाम च केवलम्। एका प्रदक्षिणा भक्त्या दहेत् पापं तदाह्निकम् । ವಿಷ್ಣುಸಹಸ್ರನಾಮವನ್ನು ಇಲ್ಲವೆ ಯಾವುದೇ ಒಂದು ನಾಮವನ್ನು ಉಚ್ಚರಿಸುತ್ತ ಹಾಕಿದ ಒಂದು ಪ್ರದಕ್ಷಿಣಿ ಒಂದುದಿನದ ಪಾಪವನ್ನು ಕಳೆಯುವದು.

प्रदक्षिणं न कर्तव्यं पुरतः पृष्ठदर्शनात् । ದೇವರಿಗೆ ಬೆನ್ನು ತೋರಿಸ ಾರವೆಂಬ ಕಾರಣದಿಂದ ದೇವರ ಎದುರಲ್ಲಿ ನಿಂತಲ್ಲಿಯೇ ಪ್ರದಕ್ಷಿಣೆ ಹಾಕಬಾರದು. ಪೂಜಾ ರಹಸ್ಯ 255

  • विलेपयन्ति देवेशं शङ्के कृत्वा तु चन्दनम्। परमात्मा परां प्रीतिं करोति शतवार्षिकीम् ಗಂಧವನ್ನು ಶಂಖಕ್ಕೆ ಸ್ಪರ್ಶಿಸಿ ವಿಷ್ಣುವಿಗೆ ಸಮರ್ಪಿಸಿದರೆ ನೂರು ವರ್ಷದ ಪೂಜೆಮಾಡಿದಷ್ಟು ದೇವರು ಸಂತುಷ್ಟನಾಗುವನು.
  • एका चण्ड्यां रवौ सप्त तिस्रो दद्याद्विनायके । चतस्रः केशवे दद्याच्छिवे त्वर्थ प्रदक्षिणम् । ದುರ್ಗಗೆ ಒಂದು, ಸೂರ್ಯನಿಗೆ ಎಳು, ಗಣೇಶನಿಗೆ ಮೂರು, ಶಿವನಿಗೆ ಅರ್ಧ, ವಿಷ್ಣುವಿಗೆ ನಾಲ್ಕು ಪ್ರದಕ್ಷಿಣೆ ಹಾಕಬೇಕು. नमस्कारः
  • वस्त्रप्रावृतदेहस्तु यो नरः प्रणमेत माम् । सदा स जायते मूर्खः सप्तजन्मनि भामिनि । स कुष्ठी जायते जन्तुः त्रिषु जन्मसु वै द्विजः । ಮೈಮೇಲೆ ಬಟ್ಟೆಯನ್ನು ಹೊದ್ದುಕೊಂಡು ದೇವರಿಗೆ ನಮಸ್ಕರಿಸಿದವ ಎಳು ಜನ್ಮಗಳಲ್ಲಿ ಮೂರ್ಖ, ಮುಂದೆ ಕುಷ್ಠರೋಗಿ, ಮೂರುಜನ್ಮಗಳಲ್ಲಿ ಜಂತು ಆಗುವನು. ಆದ್ದರಿಂದ ಉಟ್ಟಬಟ್ಟೆಯನ್ನು ಬಿಟ್ಟು ಮೈಮೇಲಿನ ಬಟ್ಟೆಯನ್ನು ಋಗೈದಿಗಳು ಬದಿಗಿಟ್ಟು, ಉಳಿದವರು ಸೊಂಟಕ್ಕೆ ಸುತ್ತಿ ನಮಸ್ಕರಿಸಬೇಕು.) — अग्रे मृत्युमवाप्नोति स्मृतिभ्रंशं तु पृष्ठके । वामभागे भवेन्नाशः सर्वकामस्तु दक्षिणे । ಎದುರಿನಲ್ಲಿ ನಮಸ್ಕರಿಸಿದರೆ ಮೃತ್ಯು, ಹಿಂದೆ ಮಾಡಿದರೆ ಸ್ಮತಿಭ್ರಂಶ, ಎಡಬದಿ ಮಾಡಿದರೆ ನಾಶ, ಬಲಭಾಗದಲ್ಲಿ ನಮಸ್ಕಾರ ಮಾಡಿದರೆ ಸಕಲಾಭೀಷ್ಟಸಿದ್ಧಿ ಆಗುವದು. अग्रे पृष्ठे वामभागे समीपे गर्भमन्दिरे । जपं होमं नमस्कारं नैव कुर्यात् द्विजोत्तमः । ಜಪ, ಹೋಮ, ನಮಸ್ಕಾರಗಳನ್ನು ದೇವರ ಎದುರಿನಲ್ಲಿ ಹಿಂದೆ, ಎಡಗಡ, ಅತಿಹತ್ತಿರ ಅಥವಾ ಗರ್ಭಗೃಹದಲ್ಲಿ ಮಾಡಬಾರದು.
  • सव्यजानु निघायादौ कराभ्यां च स्पृशन् भुवम् । जानुना दक्षिणेनापि ललाटेन भुवं स्पृशेत् । पतित्वा दण्डवत् पश्चात् मूर्ध्नि बद्धवाञ्जलिं तथा । उत्तिष्ठेच्च पुनर्नत्वा जानुभ्यां च स्तुतिं पठन् । मम ध्यानेन संयुक्तो नमस्कार इतीरितः ।
  1. ಎಡದ ಮೊಣಕಾಲನ್ನು ನೆಲಕ್ಕೂರಿ, 2. ಕೈಗಳಿಂದ ಭೂಮಿಮುಟ್ಟಿ ಬಳಿಕ 3.ಬಲದ ಮೊಣಕಾಲನ್ನು ನೆಲಕ್ಕೂರಿ, 4, ಹಣೆಯನ್ನು ಭೂಮಿಗೆ ತಾಗಿಸಿ, 5. ದಂಡದಂತ ನೆಲದಲ್ಲಿ ದೇಹವನ್ನು ಚಾಚಿ, 6, ತಲೆಮೇಲೆ ಅಂಜಲಿಬಂಧವನ್ನು ಮಾಡಿ, 7. ಎರಡೂ ಮೊಣಕಾಲುಗಳನ್ನು ಊರಿ ಅರ್ಧಮೇಲಕ್ಕೆ ಎದ್ದು ಸ್ತುತಿಯನ್ನು ಪಠಿಸುತ್ತ ದೇವರನ್ನು ಧ್ಯಾನಿಸುತ್ತ ಮತ್ತೆ ನಮಸ್ಕರಿಸಬೇಕು. -प्रणामान् दण्डवत् कुर्यात् चत्वारिंशत् तथाऽष्ट च । षट्त्रिंशद् वा चतुर्विंशत् षोडश द्वादशापि वा। पञ्चाधिकं सर्वथैव प्रणमेन्मामनुस्मरन् । ನಾಲ್ವತ್ತೆಂಟು, ಮೂವತ್ತಾರು, ಇಪ್ಪತ್ತನಾಲ್ಕು, ಹದಿನಾರು, ಹನ್ನೆರಡು, ಕೊನೆಯಪಕ್ಷ ಐದು ಉದ್ದಂಡಪ್ರಣಾಮಗಳನ್ನು ದೇವರಿಗೆ ಮಾಡಬೇಕು.
  • उरसा शिरसा दृष्ट्या मनसा वचसा तथा । पद्भ्यां कराभ्यां जानुभ्यां प्रणामोऽष्टाङ्ग ईरितः ಎದೆ, ತಲೆ, ಕಣ್ಣು ಮನಸ್ಸು ಮಾತು, ಕಾಲುಗಳು, ಕೈಗಳು, ಮೊಣಕಾಲುಗಳು ಈ ಎಂಟು ಅಂಗಗಳು ನಮಸ್ಕಾರದಲ್ಲಿ ತೊಡಗಬೇಕು. ಆಗ ನಮಸ್ಕಾರ ಸಾಷ್ಟಾಂಗ 256 ಪೂಜಾ ರಹಸ್ಯ विष्णोः पुरः अन्यदेवतापूजाविचार: विष्णोश्च पुरतो नान्यदेवताप्रतिमां यजेत् । वर्जयित्वा हनूमन्तं शेषं गरुडमेव च। ದೇವರ ಎದುರಿನಲ್ಲಿ ಹನುಮಂತ (ವಾಯುದೇವರು) ಶೇಷ, ಗರುಡ ಇವರನ್ನು ಬಿಟ್ಟು ಬೇರೆ ಯಾವ ದೇವತೆಗಳನ್ನು ಪೂಜಿಸಬಾರದು.
  • प्रतिमापट्टवस्त्राणां नित्यं स्नानं न कारयेत् । कारयेत्पर्वदिवसे यथामलविकर्षणम् । (ಪ್ರತಿಷ್ಠಾಪಿತವಾಗದಿರುವ ದೊಡ್ಡ ) ಪ್ರತಿಮೆಗಳನ್ನು ಪ್ರತಿನಿತ್ಯ ಅಭಿಷೇಕಮಾಡಬಾರದು. ದೇವರ ಪಟ್ಟಮವನ್ನು (ಪ್ರತಿಮೆ ಸುತ್ತುವ ವಸ್ತ್ರವನ್ನು ) ನಿತ್ಯದಲ್ಲಿ ತೋಯಿಸಬಾರದು. ಗ್ರಹಣಾದಿ ಪರ್ವದಿನಗಳಲ್ಲಿ ಮಾತ್ರ ಪಟ್ಟವವನ್ನು ತೊಯಿಸಬೇಕು. तीर्थप्राशनमन्त्रः । तदस्य प्रियमभिपाथो अश्यां नरो यत्र देवयवो मदन्ति । , उरुक्रमस्य स हि बन्धुरित्या विष्णोः पदे परमे मध्व उत्सः । (१ - १५४ -५) (अस्य विष्णोः तत् प्रियं अभिपाथः अभिषेकोदकं अश्यां पिबेयं यत्र विष्णुपादोदकपाने कृते देवयवः भगवन्तं प्रेप्सवः यद्वा देवत्वप्रेप्सवः नरः नायकाः अक्षीणा वा सन्तः मदन्ति हृष्यन्ति । सः विष्णुपदतीर्थपानकर्ता उरुक्रमस्य विष्णोः बन्धुः । इत्था एवं मध्वः आनन्दतीर्थः परमे पदे उत्सः उत्कण्ठावान् विष्णोः बन्धुः ।) कलशदेवता-
  • कृत्वा पीठार्चनं ह्येकशतमूर्तीरजादिकाः । मूलरूपेण सहिताः सूर्यमण्डलसंस्थिताः । रात्रौ शुक्ले विन्दुसंस्थाचाह्नि वा वह्निमध्यगाः । आवाह्य पूजामखिलां कृत्वा विष्णौ समर्पयेत् । गन्यः -अगरुस्तुलसीकाष्ठं कदम्बं देवदारुकं । बिल्वागस्ती चन्दनं च कुंकुमं चेति चाष्टमं ।

धूपः चन्दनागरुकर्पूरदेवदारूणि गुग्गुलः । जातीफलं श्रीफलं च उशीरं कोष्ठमेव च। तथैव सालनिर्यासो दशाङ्गो धूप उच्यते । तुलसी

  • भानुवारे भृगौ भौमे व्यतीपाते युगादिषु । नाहरेत्तुलसीपत्रं मध्याह्वोपरि वैघृतौ । संक्रान्तौ पक्षयोरन्ते द्वादश्यां निशि संध्ययोः । तुलसीं ये विचिन्वन्ति ते वै ब्रह्मणः स्मृताः ।। निषिध्ददिवसे वापि चामावास्याहनि द्विजाः । तुलस्यारोहणं शस्तं ममार्चायां तु शाण्डिल। सङ्क्रान्त्यादिनिषेधस्तु परेषां परिकीर्तितः । क्वचित्र तुलसीं छिन्द्यात् द्वादश्यामेव वैष्णवः । - निषिद्धतिथिवारेषु तुलस्याहरणं मुने । वैष्णवानां न दोषाय विष्णोः प्रीतिकरत्वतः । पत्राणि
  • भक्त्या दूर्वांकुरैः पुंभिः पूजितः पुरुषोत्तमः । हरिर्ददाति हि फलं सर्वयज्ञैश्च दुर्लभं। -बिल्वपत्रं शमीपत्रं पत्रं भृंगारकस्य च। मालती कुशपत्रं च सद्यस्तुष्टिकरं हरेः । - सकृदभ्यर्च्य गोविन्दं बिल्वपत्रेण मानवः । मुक्तिभागो निरातंको विष्णुलोके महीयते । । ಪೂಜಾ ರಹಸ್ಯ कलशाः 257 -संभवे सप्तकलशा: पंच वाथ त्रयो द्वयं । असंभवे तु पात्राणां भिन्नपात्राणि कल्पयेत् । पूर्णकुम्भः स्नानकुम्भो निर्माल्यापनये परः । नैवेद्यप्रोक्षणार्थं च पंचपात्रप्रपूरकः । पानीयार्थस्तथा शंखभ्रमणार्थश्च सप्तमः । सप्त कुम्भा इति ज्ञेया अथवा पंचकुंभकाः । पूर्णकुंभस्नानकुंभौ निर्माल्यापनये परः । एको नैवेद्यपानीये शंखस्य भ्रमणाय च । पूर्णकुम्भः स्नानकुम्भः निर्माल्यापनये परः । इति त्रयो वा कुंभाः स्युः द्वौ वा ज्ञेयो विचक्षणैः । स्नानार्थं कुम्भ एव स्यात् पानीयाद्यर्थसाधकः । नैवेद्यप्रोक्षणार्थं च पंचपात्रप्रपूरणे । पानीयार्थं पृथक्चैव कलशत्रितयं भवेत् । पाणिप्रक्षालनार्थं तु गन्धाद्यर्थं इति द्वयं । पद्ममालायाम् ॥ देवताः शिंशुमारदिकान् पूर्वे आ येत् कलशे सुधीः । अजादिमूर्तिभिः प्राज्ञः ह्यभिषेकं समाचरेत् । दिक पञ्चपात्रम् -अर्घ्यं वायुपदे प्रोक्तं नैर्ऋत्यां पाद्यमेव च । ईशे त्वाचमनीयं स्यात् स्नानीयं चाग्निकोणके । मध्ये द्वे सर्वपात्राणां शुध्दतोयेन पूरयेत् । एकं स्यान्मधुपर्केऽन्यत् पुनराचमने तथा देवता
  • अर्घ्यं श्रिया समायुक्तं पाद्यपात्रे सरस्वतीं । रतिं आचमनीये च मधुपर्के पितामहं ॥ शान्तिं च पुनराचमने स्नानीये वरुणं स्मरेत् । मुद्रा
  • अर्घ्यं तु दानमुद्रा स्यात् पाद्ये चांजलिमुद्रिका । गोकर्णाकृतिराचामे मधुपर्के च सूकरी । पुनराचमने स्नाने हंसमुद्रा प्रकीर्तिता । । देवता पञ्चामृतम् -मध्ये क्षीरं तु दध्यादि न्यसेत्पूर्वादिषु क्रमात् । दुग्धं तु देवो गोविन्दो दघि वामनदैवतम् । आज्यं तु विष्णुदैवत्यं मधूनि मधुसूदनम् । शर्करां चाच्युतं विद्यादेता: पंचामृतदेवताः। - अथाचान्तः पुरोविष्णोरुपाविष्टस्समान्त्रिकः ।। अबगन्धकुसुमैरन्यैः कुर्यादात्मार्चनं हृदि । ब्रह्मरन्ध्रे सुषुम्नायां सुषुम्नाकिरणद्युति । अर्चयेत्पीठदेवादीन् मध्ये मूलं समर्चयेत् । कूर्मः -बिभर्त्यण्डं हरिः कूर्मस्त्वण्डे चाप्युदकं महत्। उदके कूर्मरूपस्य वायुः पुच्छं समाश्रितः । वायोः पुच्छं समाश्रित्य शेषस्तु पृथिवीमिमाम् । बिभर्ति तस्यां च जगदिदं सर्व प्रतिष्ठितम् । स एव कूर्मरूपेण वायुरण्डोदके स्थितः । विष्णुना कूर्मरूपेण धारितोऽनन्तधारकः । अप्सु पादा हि चत्वारो ह्यण्डोदे कोणसंस्थितः । उरस्तु भूमिसंश्लिष्टं अतिरिच्य भुवं पुनः । पार्श्वतः पृष्ठतश्चैव शिरश्चोदकसंस्थितम् । आकाशमुदरे तस्य द्यौः पृष्ठे संस्थिता विभोः । एवं विद्वांस्तु यत्रैति तत्रैव प्रतितिष्ठति । ।238 गुरवः ಪೂಜ ರಹಸ್ಯ पीठदेवताः
  • आत्मनश्च गुरुं पूज्य पीठपूजनमाचरेत् । गुरूनभ्यर्चयेत् पूर्वं पश्चात्पीठं समर्चयेत् ॥ अर्चयेत् गन्धपुष्पाद्यैः पीठपार्श्वे तु सव्यके वायुमाद्यगुरुं लोके पीठपार्श्वे तु दक्षिणे ॥ ब्रह्माणं विष्णुं ईशं च समाराध्य तथोत्तरे । सनत्कुमारं सनकं सनंदनसनातनौ । पाद्मतन्त्रे ।। श्वेतांबरधरागौराः गुरवः पुस्तकान्विताः । व्याख्यानमुद्रया युक्ता ध्यायन्तो वै निजं हरिम् । ध्यातव्या पूजनादौ च तद्ध्यानात् ज्ञानवान्पवेत् ।। तेभ्यो अनुज्ञां गृहीत्वा …….. .1 धर्मादयः -धर्म वृषतनुं रक्तवर्ण आदौ प्रपूजयेत् । सिंहाकारं ततो ज्ञानं श्यामवर्णं समाहितः ।। भूताकारं च वैराग्यं पीतवर्ण यजेत्ततः । कृष्णवर्णं गजाकारं ऐश्वर्यं साधु पूजयेत् ।
  • पृष्ठकोणेषु पद्यस्य सत्वादीन् क्रमशो यजेत्। गुणान् यजेत्ततः पूर्व सूर्यसोमाग्निमण्डलान् । विमलादयः -गृहीतचामरा दिव्या विमलाद्याश्च शक्तयः । पूज्यास्सात्वतमन्त्रेण तत्राद्या मूर्तयो हरेः । प्रधानास्ता हि सर्वासां मूर्तीनां हरिमूर्तयः । ताराद्या इम उद्देश्याः नत्यन्ताः मनवस्स्वयं । सतारांशं चार्कसोमवह्निमण्डलमेव च। -इच्छादित्वेन त्रिविधाः विमलाद्याश्च शक्तयः । विष्णोस्स्वरूपभूतानि ताभ्यस्तनामकाः पराः । जायन्ते तत्प्रसादेन ताश्च पीठे प्रपूजयेत् । तन्निजीवास्तस्यैव प्रसादात्तत्समीपगाः ।। विष्णोः श्रियो ब्रह्मणश्च वायोस्संकर्षणस्य च । गरुडस्य च तन्त्रोक्ताः प्रत्येकं नव मूर्तयः । गोलकम्
  • प्रतिमां प्रतिमान्तस्यां वायोस्तेजोमयीं सुधीः । विष्णोर्वपुश्च तन्मध्ये घ्यायेदानन्दचिद्घनम् । विना प्रतीकं प्राणस्य स्मरन्निरयभाक् भवेत् । वायुं विना न गृह्णामि यत्किंचिद्वस्तु मेप्रियम् । तस्माद्वायुमुखैः देवैः वायुहस्तेन दापयेत् । प्रतिमा अधिकसादृश्यात् मुख्या विष्णोस्सदा रमा । दानं- मुद्राः क्षिप्त्वा करतलेऽङ्गुष्ठं किञ्चिदाकुच्य चाङ्गुलीः दानमुद्रा बुधैः प्रोक्ताकनिष्ठाङ्गुष्ठयोस्ततः अञ्जलिः मूलेऽङ्गुष्ठे तु निक्षिप्य सम्बध्याच्छिद्रमङ्गुलीः। आकुञ्ज्य सम्पुटाकारं अञ्जलीमुद्रिका तथा । गोकर्ण तर्जनीपृष्ठतोऽङ्गुष्टं वेष्टयित्वा ततोऽङ्गुलीः। ऊर्ध्वमाकुच्य सच्छिद्रं मुद्रा गोकर्णिका मता । सूकरी मुष्टिका दीर्घमष्या तु उत्तनी सूकरी स्मृता । हस्तबन्धो मुखौ कृत्वा संयोगाङ्गुष्ठयोस्तथा । प्रार्थना प्रसूतांगुलिकौ हस्तौ मिथ: श्लिष्ट असम्मुखौ । कुर्यात्स्वहृदये सेयं मुद्रा प्रार्थनसंज्ञिका । ಪೂಜಾ ರಹಸ್ಯ 259 प्रसाद- उत्तानौ तु करौ कृत्वा प्रसार्य हृदयस्थितौ । प्रसादमुद्रा विज्ञेया सर्वकार्यप्रसाघनी ।। आवाहनी- हस्ताभ्यामंजलिं कृत्वाऽनामिकामूलपर्वणोः । अंगुष्ठौ निक्षिपेत्सेयं मुद्रा त्वावहनी मता । । स्थापनी- अघोमुखी त्वियं चेत्स्यात् स्थापनी मुद्रिका मता । सन्निधापनी- उच्छ्रितांगुष्ठमुष्ट्योश्च संयोगात्सन्निधापनी । सन्निरोधिनी- अन्तः प्रवेशितांगुष्ठा सैव संरोधिनी मता । सम्मुख- मुष्टिद्वयस्थितांगुष्ठौ सम्मुखौ च परस्परम् ।संश्लिष्टावुच्छ्रितौ कुर्यात् सेयं सम्मुखमुद्रिका । अवगुण्ठन- हस्तौ तु सम्मुखौ कृत्वा मुष्टीकृत्वा विकुण्ठयेत्। तयोरुपरि चांगुष्ठौ निक्षिपेद्विवृतौ तथा । अवगुण्ठनमुद्रेयं सर्वकामफलप्रदा । । उद्वर्तनद्रव्याणि शालिपिष्टं च गन्धश्च पालाशस्य भस्मकम् । शिलाचूर्ण ततः प्रोक्तं अधोद्वर्तनमाचरेत्। यवगोधूमयो चूर्णैः उद्वर्त्योष्णेन वारिणा । प्रक्षाल्य देवदेवेशं वारुणं लोकमाप्नुयात् ।। पंचगव्य दधिक्षीरघृतमध्वादिपूर्वकैः । फलैः फलानां सारैश्च तिलसर्षपसक्तुभिः । घर्षयेत् बिल्वपत्राद्यैः लेपगन्धापनुत्तये । पुनस्संस्नाप्य सलिलैः चक्रवर्त्यपचारत: || सुगन्धामलकं दद्याद्दरिद्रश्च यथाक्रमम् ।। ततः संशोध्य सलिलैः देवपीठयुतं ततः । स्नापयेत् गन्धतोयेन कुशपुष्पाक्षतेन च । हिरण्यरत्नतोयैश्च मन्त्रसिद्धैर्यथाक्रमम् ॥ नानाभिषेकफलम्
  • दशापराधान् तोयेन क्षीरेण क्षमते शतम् । सहस्रं क्षमते दघ्नाऽक्षतेन क्षमतेऽयुतम् । मधुना क्षमते लक्षं इक्षुणा दशलक्षकम् । नारिकेलाम्बुना कोटिमनन्तं गन्धवारिणा ।। अभिषेकमन्त्राः
  • स्वस्य धर्मानुवाकेन महापुरुषविद्यया । पौरुषेणात्मसूक्तेन धामनीराजनादिभिः ॥ -नितरां रंजयेद्यस्मात् पावमाने तु मण्डलं । विष्णोर्नीराजनं तस्माद्विद्वद्धिः समुदाहृतम् । I तत्त्वमातृकान्यासौ
  • वैष्णवेषु च मन्त्रेषु तत्वानां न्यसनं पुरा । ततस्तु मातृकान्यासं कुर्यादन्यत्र चान्यथा । । अन्यत्र देवपूजादौ प्रतिमायां इत्यर्थः । अन्यथा आदौ मातृकान्यासः ततः तत्वन्यासः इत्यर्थः । पीठ-आवरण देवतापूजा -अर्घ्यं पाद्यं चाचमनं साचामं मधुपर्ककं । स्नपनं वसनं चैव गन्धपुष्पं च भूषणं । 261 ಪೂದು ರಹಸ್ಯ दशैतानुपचारांस्तु सर्वेभ्यश्च पृथक्वदेत्। लक्ष्य्याद्यावरणस्येभ्यः नमोऽन्तैः स्वस्वनामकैः । आसनादि तु पीठस्य देवानां विष्णुना सह । धूपदीपादिकं सर्व सर्वेभ्यो विष्णुना सह ।। सर्व यज्ञसाधनं विष्ण्वधीनम् । यदाऽस्य नाभ्यात्रलिनादहमासं महात्मनः । नाविन्दं यज्ञसम्भारान् पुरुषावयवानृते ।। तेषु यज्ञाश्च पशवः सवनस्पतयः कुशाः । इदञ्च देवयजनं काल चोरुगुणान्वितः । । वसून्योषधयः स्नेहा रसलोहमृदो जलम् । ऋचो यजूंषि सामानि चातुर्होत्रञ्च सत्तम ।। नामधेयानि मन्त्राश्च दक्षिणाश्च व्रतानि च । देवतानुक्रमः कल्पः सङ्कल्पः सूत्रमेव च ।। गतयो मतयः श्रद्धा प्रायश्चित्तं समर्पणम् । पुरुषावयवैरेतैः सम्भाराः सम्भृता मया ।। इति सम्भृतसम्भारः पुरुषावयवैरहम् । तमेव पुरुषं यज्ञं तेनैवायजमीश्वरम् ।। भागवत २ स्कन्ध ६ अध्याय २२- २७ श्लोक