राघवेन्द्रः (अपरिष्कृतम्)

TODO: परिष्कार्यम्

कविकुलतिलक श्रीत्रिविक्रमपण्डिताचार्यसुत श्रीमन्नारायणपण्डिताचार्य विरचिता

मणिमञ्जरी

रायल्लि राघवेन्द्राचार्य विरचित संस्कृत कन्नड व्याख्या सहिता

तथा

पूज्य बाळगारु श्रीनिवासाचार्य विरचितम

मणिमञ्जरीवैभवम्

( माणिक्यमञ्जरीखण्डनम् )

प्रकाशनम् : श्रीत्रैलोक्याचार्यसेवकवृन्दः, बेङ्गळूरु

श्रीमत् कविकुलतिलक त्रिविक्रमपण्डिताचार्यसुत

श्रीनारायणपण्डिताचार्य विरचिता

मणिमञ्जरी

मैसूरुमहाराजमहासंस्थानधर्माधिकारि श्रीरायपाळय राघवेन्द्राचार्य

विरचित संस्कृत - कन्नड व्याख्यासहिता

तथा

परमपूज्य पण्डितराज श्रीजालीहाळ श्रीनिवासाचार्य शिष्ट

पूज्यश्रीबाळगारु श्रीनिवासाचार्य

विरचितं

मणिमञ्जरीवैभवम्

माणिक्यमञ्जरीखण्डनात्मकम्

प्रकाशनं

श्री त्रैलोक्याचार्यसेवकवृन्दः

बेङ्गळूरु

Manimanjari of Sri Narayana Panditacharya with SanskritKannada Commentries by Sri Rayapalya Raghavendracharya & Manimanjarivaibhavam by Sri Balagaru Srinivasacharya

Reserved

First Edition : 2003

Pages 96 + 188 + 152

Price: Rs. 150

Published by:

Sri Trilokyacharya Sevaka Vrinda Madhva Mandiram, 882, 13th Main 5th Cross, Hanumanthanagar, Bangalore - 560 019.

Typeset (D.T.P.) by:

Tulasi Impressions

Bangalore - 78. © 6646307.

Cover Page Design by : Sheshagiri

Printers :

Adithya Printers

Hanumanthanagar, Bangalore-19.

॥ ಶ್ರೀ ಗುರುರಾಜೋ ವಿಜಯತೇ ಪ್ರಕಾಶಕರ ನುಡಿ

ಪರಮ ಪೂಜ್ಯ ಪಂಡಿತರಾಜ ಶ್ರೀ ಜಾಲಿಹಾಳ ಶ್ರೀನಿವಾಸಾಚಾರ್ಯರಿಂದ ಆಶೀರ್ವಾದ ಪಡೆದು ಶ್ರೀ ಪೂಜ್ಯ ಬಾಳಗಾರು ಶ್ರೀನಿವಾಸಾಚಾರ್ಯರ ಮಾರ್ಗದರ್ಶನದಲ್ಲಿ 1973ರಲ್ಲಿ ಆರಂಭಗೊಂಡು ಪ್ರವೃತ್ತವಾದ ಶ್ರೀ ತೈಲೋಕ್ಯಾಚಾರ್ಯಸೇವಕವೃಂದವು ಶ್ರೀ ಪೂಜ್ಯ ಆಚಾರ್ಯರು ಬರೆದ ಮತ್ತೊಂದು ಅದ್ಭತ ವಿಮರ್ಶಾತ್ಮಕ ಕೃತಿಯನ್ನು ಪ್ರಕಾಶಿಸಲು ಪ್ರವೃತ್ತವಾಗಿದೆಯೆಂದು ತಿಳಿಸಲು ಪರಮಾನಂದವಾಗುತ್ತಿದೆ. ಇದು ನಮಗೆ ಹರಿ-ವಾಯುಗುರುಗಳು ಪರಮಾನುಗ್ರಹ ಮಾಡುವುದಕ್ಕೆ ದ್ಯೋತಕವಾಗಿದೆ. ಹಿಂದೆ 1977ರಲ್ಲಿ ಪೂಜ್ಯ ಜಾಲಿಹಾಳಾಚಾರ್ಯರು ಬರೆದ ಶ್ರೀ ವಿಜಯೀಂದ್ರವಿಜಯ ವೈಜಯಂತೀ ಎಂಬ ಗ್ರಂಥವನ್ನು ಮುದ್ರಿಸಿ ಖಂಡನ - ಮಂಡನ ಗ್ರಂಥಗಳ ಪ್ರಕಾಶನೆಗೆ ಪೂಜ್ಯ ಜಾಲಿಹಾಳಾಚಾರ್ಯರಿಂದ ದೀಕ್ಷೆ ಪಡೆದ, ಹಾಗೂ ಪೂಜ್ಯ ಶ್ರೀ ಬಾಳಗಾರು ಆಚಾರ್ಯರ ಮಾರ್ಗದರ್ಶನದಲ್ಲಿ ಸಾಧನತತ್ಪರವಾದ ಶ್ರೀ ತೈಲೋಕ್ಯಾಚಾರ್ಯಸೇವಕ ವೃಂದಕ್ಕೆ ಇವರೀರ್ವರ ಕರುಣೆ ತುಂಬಿರುವುದು ಇದೀಗ ಮತ್ತೊಮ್ಮೆ ಪ್ರಕಟವಾಗುತ್ತಿದೆ. ಈಗ್ಗೆ ಸುಮಾರು 10 ವರ್ಷಗಳ ಹಿಂದೆ 1993ರಲ್ಲಿ ಶ್ರೀ ಪೂಜ್ಯ ಆಚಾರ್ಯರು ರಚಿಸಿದ ‘ಸಭಾಸಾರವೈಭವ’ ಎಂಬ ಗ್ರಂಥವನ್ನು ಪ್ರಕಾಶಿಸುವ ಭಾಗ್ಯ ಒದಗಿಬಂತು. ಆ ಗ್ರಂಥದಿಂದ ಅದೈತ ತತ್ವಪ್ರಕಾಶಿಕಾ’’ ಎಂಬ ದುರ್ವಾದದ ಖಂಡನೆಯಾಗಿ ಶ್ರೀ ಸತ್ಯಧ್ಯಾನತೀರ್ಥರ ಸಭಾಸಾರಸಂಗ್ರಹ ಗ್ರಂಥದ ಮಂಡನೆಯಾಗಿ, ಎಲ್ಲ ವಿಚಾರಪರ ಸಾತ್ವಿಕ ವರ್ಗ, ವಿಶೇಷವಾಗಿ ಮಾಧ್ವಜನಿತೆ ಪರಮಾನಂದಗೊಂಡಿತು. ಆನಂತರ 5 ವರ್ಷಗಳ ಬಳಿಕ ಈಶಾನಸ್ತುತಿ’ ಎಂಬ ದುಷ್ಟ ಗ್ರಂಥದಿಂದ ನೊಂದ ಮಾಧ್ವರಿಗೆ ಸಾಂತ್ವನ ಸಂತಸಗಳ ನೀಡುವಂತೆ ಪೂಜ್ಯ ಆಚಾರ್ಯರು ರಚಿಸಿದ ಶ್ರೀಮಾಧ್ವಸುತಿಯನ್ನು ನಾಕುವ್ಯಾಖ್ಯಾನ ಸಹಿತ ವಾಯುಸ್ತುತಿಯ ಸಹಿತವಾಗಿ ಪ್ರಕಾಶಿಸುವ ಭಾಗ್ಯ ಒದಗಿ ಬಂದಿತು. ಇದರಿಂದ ಈಶಾನಸ್ತುತಿ ಕಾರನಾದ ಅಹೋಬಲಪಂಡಿತನು ಎಂಥಾ ದುರ್ಬಲನೆಂದು ಎಲ್ಲರೂ ತಿಳಿಯುವಂತಾಯಿತು. ಹೀಗೆ ಮಾಧ್ವ ಸಿದ್ಧಾಂತ

ಚರಿತ್ರೆ ಇತ್ಯಾದಿಗಳಿಗೆ ಕಳಂಕ ತರಲು ಪರವಾದಿಗಳು ಪ್ರಯತ್ನಿಸಿದಾಗಲೆಲ್ಲ ನಮ್ಮ ಪೂಜ್ಯ ಆಚಾರ್ಯರು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಮಹಾತ್ಮರು.

[[44]]

ಈಗ ಮತ್ತೊಮ್ಮೆ ಹಿಂದಿನ ಸನ್ನಿವೇಶ ಬಂದಿದೆ. ಮಾಧ್ವರ ಪವಿತ್ರ ಗ್ರಂಥಗಳಾದ ಸುಮಧ್ವವಿಜಯ ಮಣಿಮಂಜರೀ ಇವುಗಳಿಗೆ ವಿಪರೀತವಾಗಿ ವಾದಿಸಲು ಹೊರಟ ‘‘ಮಾಣಿಕ್ಯ ಮಂಜರಿ’’ ಎಂಬ ಗ್ರಂಥ ಮುದ್ರಿತವಾಗಿ ಅಲ್ಲಿರುವ ವಿಚಾರಗಳನ್ನು ಕೇಳಿದಾಗ ಯಾವ ಮಾಧ್ವರು ನೊಂದದೇ ಇರಲು ಸಾಧ್ಯ? ಇದನ್ನು ಕಂಡು ಕೂಡಲೇ ನಮ್ಮ ಪೂಜ್ಯ ಆಚಾರ್ಯರು ಈ ಮಾಣಿಕ್ಯಮಂಜರಿಯನ್ನು ಖಂಡಿಸಿ ಶ್ರೀಹರಿ - ವಾಯುಗಳ ಮಹಿಮೆಯನ್ನು ಸಾರುವ ಶ್ರೀ ಮಣಿಮಂಜರೀ ವೈಭವವನ್ನು ರಚಿಸಲು ಆರಂಭಿಸಿದರು. ಈಚೆಗೆ ಕಳೆದ ವರ್ಷದ

ಮಧ್ವನವಮಿಗೆ ಹತ್ತು - ಹದಿನೈದು ದಿನಗಳ ಮುಂಚೆ ಈ ಮಾಣಿಕ್ಯ ಮಂಜರಿಯು ಪೂಜ್ಯ ಆಚಾರ್ಯರ ಕೈಗೆ ಸಿಕ್ಕಿತ್ತು ಆ ಕೂಡಲೆ ಹಗಲು ರಾತ್ರಿ ಎನ್ನದೆ ಇತರ ಕಾರ್ಯ ಒತ್ತಡದ ನಡುವೆಯೂ ಪೂಜ್ಯ ಆಚಾರ್ಯರು ಮಣಿಮಂಜರೀ ವೈಭವದ ರಚನೆಯನ್ನು ಮಾಡುತ್ತಿದ್ದರು. ಏಕೆ ಇದಕ್ಕೆ ಇಷ್ಟು ಅವಸರವೆಂದು ವಿಚಾರಿಸಿದಾಗ, “ಹರಿ-ವಾಯುಗಳ ನಿಂದಿಸಿದ್ದನ್ನು ಕೇಳಿ ನೊಂದಿದ ಹೃದಯದಿಂದ ಹರಿಸರ್ವೋತ್ತಮ - ವಾಯು ಜೀವೋತ್ತಮ’’ ಎಂದು ಕೂಗುತ್ತ ಮಧ್ವನವಮೀ ಉತ್ಸವ ಮಾಡಿದರೆ ಏನು ಫಲ? ಆದ್ದರಿಂದ ಮೊದಲು ಅದಕ್ಕೆ ಖಂಡನವಾದರೆ ಈ ಸಲದ ಮಧ್ವನವಮೀ ಉತ್ಸವ ಸಾರ್ಥಕ’ ಎಂದು ಪೂಜ್ಯ ಆಚಾರ್ಯರು ಹೇಳಿದಾಗ, ಇಂಥ ಆಚಾರ್ಯರನ್ನು ಪಡೆದ ನಾವೆಷ್ಟು ಧನ್ಯರೆಂದು ಭಾವನೆಯಾಯಿತು, ಅದರಂತೆಯೇ ಈ ಸಲದ ಮಧ್ವನವಮಿಯಲ್ಲಿ ಮಾಣಿಕ್ಯಮಂಜರಿಯನ್ನು ಖಂಡಿಸುವ ಮಣಿಮಂಜರಿಯನ್ನು ಮಂಡಿಸುವ ಮಣಿಮಂಜರೀ ವೈಭವಗ್ರಂಥದ ಹಸ್ತಪ್ರತಿಯನ್ನು ಮಧ್ವರಾಯರ ಭಾವಚಿತ್ರದೊಡನೆ ನಡೆವ ರಥೋತ್ಸವದಲ್ಲಿ ಅಲಂಕರಿಸಿಟ್ಟು ವಿಜೃಂಭಣೆಯಿಂದ ಮಧ್ವನವಮೀ ಉತ್ಸವವನ್ನು ಪೂಜ್ಯ ಆಚಾರ್ಯರು ನೆರವೇರಿಸಿದರು. ಹೀಗೆ ‘ಮಣಿಮಂಜರೀವೈಭವ’ ಗ್ರಂಥವು ರಚನೆಯಾಗಿ ವರ್ಷ ಸಮೀಪಿಸುತ್ತಿದ್ದರೂ ಸಹ ಅದನ್ನು ಪ್ರಕಾಶಿಸಲು ವಿಳಂಬವಾಗಲು ಅನೇಕ ಕಾರಣಗಳಿವೆ. ಆರ್ಥಿಕ ಆನುಕೂಲ್ಯಾದಿಗಳು ಉಂಟಾಗುವವರೆಗೆ ಇದರ ಮುದ್ರಣ ವಿಲಂಬವಾಯಿತಷ್ಟೆ ಆದರೆ ಈಗ ಶ್ರೀಹರಿವಾಯುಗುರುಗಳ ಅನುಗ್ರಹದಿಂದ ಎಲ್ಲ ಸೌಕರ್ಯವು ಇರುವುದರಿಂದ ಇದನ್ನು ಮುದ್ರಿಸಲು ಪ್ರಾರ್ಥಿಸಿದಾಗ, ಪೂಜ್ಯ ಆಚಾರ್ಯರು ಪರಮಾನುಗ್ರಹಮಾಡಿ, ಇದನ್ನಷ್ಟೇ ಅಲ್ಲದೆ ಮಣಿಮಂಜರಿಯನ್ನೂ ಪ್ರಕಾಶಿಸಲು ನಿರ್ದೇಶಿಸಿದರು. ಆ ಮಣಿಮಂಜರಿಯ ವ್ಯಾಖ್ಯಾನವೂ ಪ್ರಕಾಶಿತವಾಗಬೇಕೆಂದು ಬಯಸಿದರು. ಕೇವಲ ತಮ್ಮ ಗ್ರಂಥವೊಂದನ್ನು ಪ್ರಕಾಶಿಸುವುದಕ್ಕಿಂತ ಪ್ರಾಚೀನರ ಗ್ರಂಥವನ್ನೂ ಮುಂದಾಗಿ ಇಟ್ಟು, ಅದರ ಹಿಂದೆ ತಮ್ಮ ಗ್ರಂಥವಿರಲೆಂದು ತಿಳಿಸಿದರು. ಇದು ಆಚಾರ್ಯರಿಗೆ ಪ್ರಾಚೀನರಲ್ಲಿರುವ ಗೌರವ ದ್ಯೋತಕವಾಗಿತ್ತು

ಆಗ ಹೇಗೆ ಈ ಗ್ರಂಥ ಪ್ರಕಾಶನೆಯು ಗುರಿಸಾಧಿಸುವುದೆಂದು ಚಿಂತಿಸುತ್ತ ಪೂಜ್ಯ ಆಚಾರ್ಯರಲ್ಲಿ ನಿವೇದಿಸಿದಾಗ, ಪೂಜ್ಯ ಆಚಾರ್ಯರು ತಮ್ಮ ಪುತ್ರರಾದ, ಹಾಗೂ ನಮಗೆಲ್ಲ ಮಧ್ವವಿಜಯಾದಿಗಳನ್ನು ಹೇಳಿಕೊಟ್ಟು ಅನುಗ್ರಹಿಸಿದ ಶ್ರೀ ರುಚಿರಾಚಾರ್ಯರಿಗೆ ಇದನ್ನು ನಿರ್ವಹಿಸಲು ತಿಳಿಸಿದರು. ಅದರಂತೆ ಈಗ ಈ ಗ್ರಂಥ ಶ್ರೀ ರಾಯಪಳ್ಳಿ ರಾಘವೇಂದ್ರಾಚಾರ್ಯರ ವ್ಯಾಖ್ಯಾನಸಹಿತ ಮಣಿಮಂಜರಿಯೊಡನೆ ಮುದ್ರಿತವಾಗಿ ಹೊರಬರುತ್ತಿದೆ.

ಪಂಡಿತ ಪ್ರಕಾಂಡ ಶ್ರೀರಾಯಪಳ್ಳಿ (ಪುಂಗನೂರು) ರಾಘವೇಂದ್ರಾಚಾರ್ಯರು ಮಣಿಮಂಜರಿಯ ಪ್ರಾಮಾಣಿಕತೆಯನ್ನು ಸಮರ್ಥಿಸಿದ್ದ ಧೀರ ಪುರುಷರು. ಅವರು ಸಂಸ್ಕೃತ-ಕನ್ನಡ ಎರಡೂ ಭಾಷೆಯಲ್ಲಿ ಮಣಿಮಂಜರಿಯ ಅರ್ಥವನ್ನು ತಿಳಿಸಿದ್ದು ಬಹಳ ಸೊಗಸಾಗಿದೆ. ಆದ್ದರಿಂದ ಅದನ್ನೇ ಪ್ರಕಾಶಿಸಲು ಪೂಜ್ಯ ಆಚಾರ್ಯರು ನಿರ್ದೇಶಿಸಿದಂತೆ ಈ ಗ್ರಂಥ ರೂಪಗೊಂಡಿದೆ. ಜೊತೆಗೆ ಕನ್ನಡದಲ್ಲಿ ಈ ಗ್ರಂಥದ ವಿಚಾರವೂ ಬೇಕೆಂಬ ನಮ್ಮ ಅಪೇಕ್ಷೆಗೆ

ಶ್ರೀ ರುಚಿರಾಚಾರ್ಯರು ಬಹು ಸುಂದರವಾಗಿ ಅಧ್ಯಯನಾತ್ಮಕ ಲೇಖನವನ್ನು ಬರೆದು ಅನುಗ್ರಹಿಸಿರುತ್ತಾರೆ.

ಶ್ರೀಮತ್ ಅಶೋಭ್ಯತೀರ್ಥರು ವಿದ್ಯಾರಣ್ಯವನ್ನು ಸೋಲಿಸಿದ ಘಟನೆಯನ್ನು ಅಪಲಾಪ ಮಾಡುವ ಹಾಗೂ ಅದಕ್ಕೆ ವಿಪರೀತವಾಗಿ ಹೇಳುವ ಈ ಮಾಣಿಕ್ಯ ಮಂಜರೀ ಖಂಡನೆಯನ್ನು ಶ್ರೀ ಅಶೋಭ್ಯತೀರ್ಥರ ಆರಾಧನೆಯ ಉತ್ಸವದಲ್ಲೇ ಪ್ರಕಾಶಿಸುವ ಸಂಕಲ್ಪವಾಯಿತು. ಅದೂ ಧಾರವಾಡದಲ್ಲಿ ಆಗಬೇಕೆಂದು ಪೂಜ್ಯ ಆಚಾರ್ಯರು ಬಯಸಿದ್ದರು. ಧಾರವಾಡದಲ್ಲೇ ನೆಲೆಸಿದ್ದ ಪೂಜ್ಯ ಆಚಾರ್ಯರ ಗುರುಗಳಾದ ಪರಮ ಪೂಜ್ಯ ಶ್ರೀ ಜಾಲಿಹಾಳ ಶ್ರೀನಿವಾಸಚಾರ್ಯರು ಇರುವವರೆಗೆ ಈ ತರಹದ ಮಾಧ್ವ ಅವಹೇಳನ ಗ್ರಂಥವು ಬರುತ್ತಿರಲಿಲ್ಲ. ಈಗ ಅದೈತ ತತ್ವಪ್ರಕಾಶಿಕಾ’ ‘ಈಶಾನ ಸುತ್ತಿ’ ‘ಮಾಣಿಕ್ಯಮಂಜರಿ’ ಎಂಬ ಮೂರು ಗ್ರಂಥಗಳು ಅಲ್ಲಿ ಬಂದುದನ್ನು ಕಂಡು, ಯಾವ ಸ್ಥಳದಲ್ಲಿ ಮಧ್ವರಾಯರನ್ನು ಬೈದ ಗ್ರಂಥವನ್ನು ಮೆರವಣಿಗೆ ಮಾಡಿರುವರೋ, ಅದು ನಮ್ಮ ಪೂಜ್ಯ ಗುರುಗಳ ಕ್ಷೇತ್ರವಾದ್ದರಿಂದ ನಾವೂ ಅಲ್ಲಿಯೇ ಈ ಮಾಣಿಕ್ಯ ಮಂಜರೀಖಂಡನವಾದ ಮಣಿಮಂಜರೀವೈಭವವನ್ನು ಮೆರವಣಿಗೆ ಉತ್ಸವಾದಿ ಸಂಭ್ರಮದಿಂದ ನೆರವೇರಿಸುವುದು ನಮ್ಮ ಗುರುಗಳ ಅನುಗ್ರಹಕ್ಕೆ ಸಾಧನವೆಂದು ತಿಳಿಸಿದರು. ಪೂಜ್ಯ ಆಚಾರ್ಯರ ಕ್ಷೇತ್ರದತ್ತಯಾತ್ರೆ ಮಾಡವ ಸೌಭಾಗ್ಯವೂ ಇದ್ದುದರಿಂದ ಇದು ನಮಗೂ ಪರಮಾನಂದದ ಸಂಗತಿಯಾಗಿತ್ತು, ಆದರೆ ಆ ಪರಸ್ಥಳದಲ್ಲಿ ಈ ಗ್ರಂಥ ಪ್ರಕಾಶನ ಹೇಗೆ ಸುಲಲಿತವಾದೀತೆಂದು ವಿಚಾರವುಂಟಾದಾಗ, ಶ್ರೀ ಪೂಜ್ಯ ಜಾಲಿಹಾಳ ಆಚಾರ್ಯರ ಪುತ್ರರಾದ ಶ್ರೀ ಸೇತುರಾಮಾಚಾರ್ಯರ ಸಲಹೆಯಂತೆ ಧಾರವಾಡದ ಶ್ರೀ ವನವಾಸೀ ರಾಮಮಂದಿರದಲ್ಲಿ ಅಲ್ಲಿರುವ ಹರಿ-ಗುರುಭಕ್ತರ ಸಹಕಾರದಿಂದ ಈ ಪ್ರಕಾಶನ ಮಹೋತ್ಸವ ಸಾಕಾರಗೊಳ್ಳುತ್ತಿದೆ ಯೆಂದು ಸಂತಸದಿಂದ ತಿಳಿಸುತ್ತಿದ್ದೇವೆ.

ಕೃತಜ್ಞತೆಗಳು

  • ಈ ಗ್ರಂಥಪ್ರಕಾಶನ ಸಮಾರಂಭಕ್ಕೆ ಮೂಲ ಆಧಾರಸ್ತಂಭರೆಂದರೆ, ಗ್ರಂಥಕಾರರಾದ ಪರಮಪೂಜ್ಯ ಗುರುಗಳಾದ ಶ್ರೀ ಬಾಳಗಾರು ಶ್ರೀನಿವಾಸಾಚಾರ್ಯರು ಪೂಜ್ಯ ಆಚಾರ್ಯರ ಆಶೀರ್ವಾದದ ಫಲವಾಗಿಯೇ, ಮಾಧ್ವರಿಗೆಲ್ಲ ಹೆಮ್ಮೆಯ ವಿಷಯವಾದ ಈ ಗ್ರಂಥಪ್ರಕಾಶನ ಉತ್ಸವದಲ್ಲಿ ಶ್ರೀ ತ್ರೈಲೋಕ್ಯಾಚಾರ್ಯಸೇವಕವೃಂದ ಸಕ್ರಿಯವಾಗಿ ಭಾಗವಹಿಸುವ ಭಾಗ್ಯ ಒದಗಿ ಬಂದಿದೆಯಷ್ಟೆ ಇಂಥಾ ಆಚಾರ್ಯರನ್ನು ನಮಗೆ ಮಾರ್ಗದರ್ಶಕರನ್ನಾಗಿ ಕರುಣೆ ಮಾಡಿ ಅನುಗ್ರಹಿಸಿದ ಪೂಜ್ಯ ಆಚಾರ್ಯರ ಗುರುಗಳಾದ ಪಂಡಿತರಾಜ ಶ್ರೀಜಾಲಿಹಾಳ ಶ್ರೀನಿವಾಸಾ ಚಾರ್ಯರಿಗೆ ಸೇವಕವೃಂದ ಅನಂತ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತದೆ. ಅಂತೆಯೇ ಪೂಜ್ಯ ಬಾಳಗಾರು ಆಚಾರ್ಯರ ಅಡಿದಾವರೆಗೆ ಅನಂತ ಸಾಷ್ಟಾಂಗಪ್ರಣಾಮಗಳನ್ನು ಸಲ್ಲಿಸಿ, ಹೀಗೆಯೇ ಉತ್ತರೋತ್ತರದಲ್ಲಿಯೂ ಶ್ರೀ ಹರಿವಾಯು ಗುರುಗಳ ಸೇವೆಯನ್ನು ಮಾಡುವ ಭಾಗ್ಯ ಈ ಸೇವಕವೃಂದಕ್ಕೆ ಉಂಟಾಗಲೆಂದು ಆಶೀರ್ವದಿಸಲು ಪ್ರಾರ್ಥಿಸುತ್ತೇವೆ.

ಇದರಂತೆ ಈ ‘ಮಣಿಮಂಜರೀವೈಭವ’ ಗ್ರಂಥದ ಸಾರಸಂಗ್ರಹ ರೂಪ ಲೇಖನ ಬರೆದು,

ಮುದ್ರಣದ ಪ್ರತಿಹಂತವನ್ನೂ ನಿರ್ವಹಿಸಿದ ಪೂಜ್ಯ ಆಚಾರ್ಯಪುತ್ರರಾದ ಶ್ರೀ ರುಚಿರಾ ಚಾರ್ಯರಿಗೆ ಅನೇಕ ಪ್ರಣಾಮಗಳು. ಅಂತೆಯೇ ಪೂಜ್ಯ ಆಚಾರ್ಯರ ಪುತ್ರರಾದ ಶ್ರೀ ರೋಚನಾಚಾರ್ಯರಿಗೆ, ಶಿಷ್ಯರಾದ ಶ್ರೀ ಜಾಲಿಹಾಳ ಸುಕೇಶಾಚಾರ್ಯರಿಗೆ, ಹೊಳಲುಗುಂದ ಜಯತೀರ್ಥಾಚಾರ್ಯ, ಕಣೇಕಲ್ ಶ್ರೀಕಾಂತಾಚಾರ್ಯ ಇವರಿಗೆಲ್ಲ ಕೃತಜ್ಞತಾಪೂರ್ವಕ ನಮಸ್ಕಾರಗಳು, ಹಗಲು - ರಾತ್ರಿ ಅನ್ನ ನಿದ್ದೆಗಳನ್ನು ತೊರೆದು ಈ ಪುಸ್ತಕದ ಮುದ್ರಣವು ಸಕಾಲಕ್ಕೆ ಉಂಟಾಗಲು ಇವರೆಲ್ಲರೂ ಮಾಡಿರುವ ಪರಿಶ್ರಮ ಅನನ್ಯವಾಗಿದೆ.

ಮಣಿಮಂಜರೀ ವೈಭವದೊಡನೆ ಪೂರ್ವದಲ್ಲಿ ಈ ಗ್ರಂಥಕ್ಕೆ ಶೋಭೆಯಾಗಲೆಂದು ಹಾಗೂ ಈ ಗ್ರಂಥದ ಉಪಯೋಗ ಅಧಿಕವಾಗಲೆಂದು, ಶ್ರೀ ರಾಯಪಳ್ಳಿ ರಾಘವೇಂದ್ರಾ ಚಾರ್ಯರು ಮುದ್ರಿಸಿದ ವ್ಯಾಖ್ಯಾನಸಹಿತ ಮಣಿಮಂಜರಿಯನ್ನು ಇಲ್ಲಿ ಮುದ್ರಿಸಲು ಅನುಮತಿಸಿದ ಶ್ರೀ ರಾಯಪಳ್ಳಿ ಆಚಾರ್ಯರ ಪೌತ್ರರಾದ ಶ್ರೀವಿಜಯೀಂದ್ರಾಚಾರ್ಯರಿಗೆ ಹಾಗೂ ಶ್ರೀ ರಾಯಪಳ್ಳಿ ಆಚಾರ್ಯರ ಪರಿಚಯ ತಿಳಿಸಿದ ಗೋಪೀನಾಥ್ ರಾಯರಿಗೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು,

ಈ ಗ್ರಂಥದ ರಚನಾವಸರದಲ್ಲಿ ಪೂಜ್ಯ ಆಚಾರ್ಯರು ಬಯಸುವ ಅನೇಕ ಗ್ರಂಥಗಳನ್ನು ಒದಗಿಸುತ್ತಿದ್ದ ಪೂಜ್ಯ ಆಚಾರ್ಯರ ಶಿಷ್ಯರಾದ ಶ್ರೀ ಮಾಧವರಾವ್ ಅವರನ್ನೂ ಇಲ್ಲಿ ಸ್ಮರಿಸುವುದು ಕರ್ತವ್ಯವಾಗಿದೆ. ಇದರಂತೆ ಸಕ್ರಿಯವಾಗಿ ಭಾಗವಹಿಸುವ ಎಲ್ಲ ಹರಿಭಕ್ತರಿಗೆ ಕೃತಜ್ಞತಾಪೂರ್ವಕ ವಂದನೆಗಳು.

ಇದಲ್ಲದೆ ಈ ಗ್ರಂಥಪ್ರಕಾಶನಕ್ಕೆ ಆರ್ಥಿಕವಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಇಲ್ಲಿ ನೆನೆಯುವುದು ಕರ್ತವ್ಯವಾಗಿದೆ.

  1. ಮಾತಾಪಿತೃಸ್ಮರಣಾರ್ಥವಾಗಿ ಹೆಬ್ಬಾಳ್ ನಾಗರಾಜಾಚಾ‌ 2. ಕೆ.ವಿ. ವೆಂಕಟೇಶಯ್ಯ

  2. ಶ್ರೀ ಲಕ್ಷ್ಮೀನಾರಾಯಣರಾಯರು

  3. ಅನಂತಸ್ವಾಮಿ

20.000

10.000

10.000

10.000

ಚಿಂಚೋಳಿ ಬದರೀನಾಥ

5.000

  1. ಪ್ರಸನ್ನಾಚಾರ್ ಮಾನವಿ

5.000

ಶ್ರೀ

  1. ಶ್ರೀ ಆಚಾರ್ಯ ವಿದ್ಯಾಧಿಷ್ಠಾನಂ

5.000

  1. ಕೃಷ್ಣಮೂರ್ತಿ

5.000

ನಾರಾಯಣರಾವ್, ಬಳ್ಳಾರಿ

5.000

10, ಗುರುಪ್ರಸಾದ್, ಉಡುಪಿ

2.000

  1. ಕಾಶೀ ರಮೇಶ್

2.000

[[2]]

ಹೀಗೆ ಈ ಗ್ರಂಥದ ಮುದ್ರಣಕ್ಕೆ ನೆರವಾದ ಈ ಹರಿ-ಗುರುಭಕ್ತರಿಗೆ ಕೃತಜ್ಞತಾ ಪೂರ್ವಕ ಅನೇಕ ವಂದನೆಗಳು. ಇದರಂತೆ ಈ ಗ್ರಂಥದ ಪ್ರಕಾಶನ ಮಹೋತ್ಸವಕ್ಕೆ ಆರ್ಥಿಕವಾಗಿ ಸೇವೆ ಮಾಡಿರುವ ಎಲ್ಲ ಹರಿ-ಗುರುಭಕ್ತರಿಗೂ ವಂದನೆಗಳು.

ಇದಲ್ಲದೆ, ಧಾರವಾಡದಲ್ಲಿ ಈ ಗ್ರಂಥದ ಪ್ರಕಾಶನೋತ್ಸವ ಸಮಾರಂಭವನ್ನು ಹಮ್ಮಿ ಕೊಂಡು ಶ್ರೀ ಹರಿ-ವಾಯು-ಗುರುಗಳ ವಿಶೇಷ ಸೇವೆ ಮಾಡುತ್ತಿರುವ, ಅದಕ್ಕೆ ತನು-ಮನಧನಗಳಿಂದ ಉತ್ಸಾಹಪೂರ್ಣವಾಗಿ ಭಾಗವಹಿಸುವ ಧಾರವಾಡದ ಅಶೇಷ ವೈದಿಕ-ಲೌಕಿಕ ಸಾತ್ವಿಕ ಜನರಿಗೆ ಕೃತಜ್ಞತಾಪೂರ್ವಕ ವಂದನೆಗಳು, ಅದರಲ್ಲಿ ವಿಶೇಷತಃ ಈ ಉತ್ಸವದಲ್ಲಿ ಅಧ್ಯಕ್ಷರಾಗಿ ಭಾಗವಹಿಸಿದ ಶ್ರೀ ಪಂಡಿತಪ್ರಕಾಂಡ ಶ್ರೀ ಗಂಗೂರು ರಾಘವೇಂದ್ರಾಚಾರ್ಯರಿಗೆ, ಈ ಉತ್ಸವದ ಆಯೋಜನೆಗಾಗಿ ಹಗಲಿರುಳೂ ಶ್ರಮವಹಿಸಿ ಯಶಸ್ವಿಗೆ ಕಾರಣರಾದ ಪೂಜ್ಯ ಜಾಲಿಹಾಳಾಚಾರ್ಯರ ಮಕ್ಕಳಾದ ಶ್ರೀ ಸೇತೂರಾಮಾಚಾರ್ಯರಿಗೆ, ಶ್ರೀ ಜಾಲಿಹಾಳ ಗೋಪಾಲಕೃಷ್ಣಾಚಾರ್ಯರಿಗೆ ಬಾಗಲಕೋಟೆ ರಾಮಾಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು.

ಇದರಂತೆ, ಶ್ರೀ ವನವಾಸಿ ರಾಮಮಂದಿರದಲ್ಲಿ ಈ ಉತ್ಸವವನ್ನು ನಡೆಸಲು ಉತ್ಸಾಹ ದಿಂದ ಪ್ರವೃತ್ತರಾದ ಶ್ರೀ ವನವಾಸೀರಾಮಮಂದಿರ ವಿಶ್ವಸ್ಥ ಮಂಡಳಿಗೆ ಶ್ರೀ ಸೇವಕವೃಂದದ ಕೃತಜ್ಞತಾ ಪೂರ್ವಕ ವಂದನೆಗಳು. ಇದಲ್ಲದೆ, ಈ ಉತ್ಸವದ ಬಗ್ಗೆ ವಿಶೇಷ ಆಸಕ್ತಿವಹಿಸಿರುವ ಶ್ರೀ ಕೆ.ಎಸ್‌. ಉಪಾಧ್ಯೆ, ಶ್ರೀ ನವಲಗುಂದ ಗೋವಿಂದರಾವ್, ಶ್ರೀ ಶ್ರೀನಿವಾಸರಾವ್, ಗದಕ್ಕರ್, ಶ್ರೀ ಉದ್ದವ, ಗದಕ್ಕರ್, ಶ್ರೀ ಅಶೋಕ, ಚಚಡಿ, ಶ್ರೀ ಅಶೋಕ, ಹುದ್ದಾರ್, ಶ್ರೀ ಡಾ ವಿ.ಆರ್. ದೇಸಾಯಿ, ಶ್ರೀ ಪ್ರ. ಪಂಢರಿ, ಶ್ರೀ ದಾಮೋದರಾಚಾರ್, ಗುಡಿ, ಶ್ರೀ ತಿಮ್ಮಣ್ಣಾಚಾರ್, ಗುಡಿ, ಶ್ರೀ ಬದರೀಶಾಚಾರ್, ಗುಡಿ, ಶ್ರೀ ಮಾಧವ, ಗುಡಿ, ಶ್ರೀ ರಾಘವೇಂದ್ರ, ಗುಡಿ ಇತ್ಯಾದಿ ಧಾರವಾಡದ ಸಕಲ ಆಸ್ತಿಕ ವರ್ಗಕ್ಕೆ ಶ್ರೀ ಸೇವಕವೃಂದದ ಕೃತಜ್ಞತೆಗಳು.

ಈ ಗ್ರಂಥದ ಮುದ್ರಣದ ಡಿ.ಟಿ.ಪಿ. ಕಾರ್ಯವನ್ನು ಸುಂದರವಾಗಿ ನಿರ್ವಹಿಸಿದ ‘ತುಳಸೀ ಇಂಪ್ರೆಷನ್ಸ್’ ಹಾಗು ಸಕಾಲಕ್ಕೆ ತೃಪ್ತಿಕರವಾಗಿ ಮುದ್ರಣಮಾಡಿದ ‘ಆದಿತ್ಯ ಪ್ರಿಂಟರ್ ಸಂಸ್ಥೆಗೆ, ಹಾಗೂ ಮುಖಪುಟ ವಿನ್ಯಾಸ ಮಾಡಿದ ಶ್ರೀ ಶೇಷಗಿರಿ ಅವರಿಗೂ ಧನ್ಯವಾದಗಳು.

ಈ ಗ್ರಂಥಪ್ರಕಾಶನದ ಸದುಪಯೋಗವನ್ನು ಎಲ್ಲ ಸಜ್ಜನರೂ ಪಡೆಯಲೆಂದು ಆಶಿಸುತ್ತ ಈ ಗ್ರಂಥಪ್ರಕಾಶನ ರೂಪ ಸತ್ಕರ್ಮದಿಂದ ಶ್ರೀ ಹರಿ-ವಾಯು-ಗುರುಗಳು ಸುಪ್ರೀತರಾಗಲೆಂದು ಪ್ರಾರ್ಥಿಸುತ್ತೇವೆ.

ಅಕ್ಟೋಭ್ಯತೀರ್ಥರ ಆರಾಧನಾ ಮಾರ್ಗ - ಕೃಷ್ಣ - ಪಂಚಮೀ

14-12-2003

ದ್ವಾರಕಾನಾಥ್

ಪರವಾಗಿ

ಶ್ರೀ ತೈಲೋಕಾಚಾರ್ಯರಸೇವಕವೃಂದದ

ಇದರಂತೆ ಈ ‘ಮಣಿಮಂಜರೀವೈಭವ’ ಗ್ರಂಥದ ಸಾರಸಂಗ್ರಹ ರೂಪ ಲೇಖನ ಬರೆದು,

ಮುದ್ರಣದ ಪ್ರತಿಹಂತವನ್ನೂ ನಿರ್ವಹಿಸಿದ ಪೂಜ್ಯ ಆಚಾರ್ಯಪುತ್ರರಾದ ಶ್ರೀ ರುಚಿರಾ ಚಾರ್ಯರಿಗೆ ಅನೇಕ ಪ್ರಣಾಮಗಳು, ಅಂತೆಯೇ ಪೂಜ್ಯ ಆಚಾರ್ಯರ ಪುತ್ರರಾದ ಶ್ರೀ ರೋಚನಾಚಾರ್ಯರಿಗೆ, ಶಿಷ್ಯರಾದ ಶ್ರೀ ಜಾಲಿಹಾಳ ಸುಕೇಶಾಚಾರ್ಯರಿಗೆ, ಹೊಳಲುಗುಂದ ಜಯತೀರ್ಥಾಚಾರ್ಯ, ಕಣೇಕಲ್ ಶ್ರೀಕಾಂತಾಚಾರ್ಯ ಇವರಿಗೆಲ್ಲ ಕೃತಜ್ಞತಾಪೂರ್ವಕ ನಮಸ್ಕಾರಗಳು, ಹಗಲು - ರಾತ್ರಿ ಅನ್ನ-ನಿದ್ದೆಗಳನ್ನು ತೊರೆದು ಈ ಪುಸ್ತಕದ ಮುದ್ರಣವು ಸಕಾಲಕ್ಕೆ ಉಂಟಾಗಲು ಇವರೆಲ್ಲರೂ ಮಾಡಿರುವ ಪರಿಶ್ರಮ ಅನನ್ಯವಾಗಿದೆ.

ಮಣಿಮಂಜರೀ ವೈಭವದೊಡನೆ ಪೂರ್ವದಲ್ಲಿ ಈ ಗ್ರಂಥಕ್ಕೆ ಶೋಭೆಯಾಗಲೆಂದು ಹಾಗೂ ಈ ಗ್ರಂಥದ ಉಪಯೋಗ ಅಧಿಕವಾಗಲೆಂದು, ಶ್ರೀ ರಾಯಪಳ್ಳಿ ರಾಘವೇಂದ್ರಾ ಚಾರ್ಯರು ಮುದ್ರಿಸಿದ ವ್ಯಾಖ್ಯಾನಸಹಿತ ಮಣಿಮಂಜರಿಯನ್ನು ಇಲ್ಲಿ ಮುದ್ರಿಸಲು ಅನುಮತಿಸಿದ ಶ್ರೀ ರಾಯಪಳ್ಳಿ ಆಚಾರ್ಯರ ಪೌತ್ರರಾದ ಶ್ರೀವಿಜಯೀಂದ್ರಾಚಾರ್ಯರಿಗೆ ಹಾಗೂ ಶ್ರೀ ರಾಯಪಳ್ಳಿ ಆಚಾರ್ಯರ ಪರಿಚಯ ತಿಳಿಸಿದ ಗೋಪೀನಾಥ್ ರಾಯರಿಗೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು,

ಈ ಗ್ರಂಥದ ರಚನಾವಸರದಲ್ಲಿ ಪೂಜ್ಯ ಆಚಾರ್ಯರು ಬಯಸುವ ಅನೇಕ ಗ್ರಂಥಗಳನ್ನು ಒದಗಿಸುತ್ತಿದ್ದ ಪೂಜ್ಯ ಆಚಾರ್ಯರ ಶಿಷ್ಯರಾದ ಶ್ರೀ ಮಾಧವರಾವ್ ಅವರನ್ನೂ ಇಲ್ಲಿ ಸ್ಮರಿಸುವುದು ಕರ್ತವ್ಯವಾಗಿದೆ. ಇದರಂತೆ ಸಕ್ರಿಯವಾಗಿ ಭಾಗವಹಿಸುವ ಎಲ್ಲ ಹರಿಭಕ್ತರಿಗೆ ಕೃತಜ್ಞತಾಪೂರ್ವಕ ವಂದನೆಗಳು.

ಇದಲ್ಲದೆ ಈ ಗ್ರಂಥಪ್ರಕಾಶನಕ್ಕೆ ಆರ್ಥಿಕವಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಇಲ್ಲಿ ನೆನೆಯುವುದು ಕರ್ತವ್ಯವಾಗಿದೆ.

  1. ಮಾತಾಪಿತೃಸ್ಮರಣಾರ್ಥವಾಗಿ ಹೆಬ್ಬಾಳ್ ನಾಗರಾಜಾಚಾರ್

ಕೆ.ವಿ. ವೆಂಕಟೇಶಯ್ಯ

  1. ಶ್ರೀ ಲಕ್ಷ್ಮೀನಾರಾಯಣರಾಯರು

  2. ಅನಂತಸ್ವಾಮಿ

20.000

10.000

10.000

10.000

  1. ಚಿಂಚೋಳಿ ಬದರೀನಾಥ

5.000

  1. ಪ್ರಸನ್ನಾಚಾರ್ ಮಾನವಿ

5.000

  1. ಶ್ರೀ ಆಚಾರ್ಯ ವಿದ್ಯಾಧಿಷ್ಠಾನಂ

5.000

  1. ಕೃಷ್ಣಮೂರ್ತಿ

5.000

  1. ನಾರಾಯಣರಾವ್, ಬಳ್ಳಾರಿ

5.000

  1. ಗುರುಪ್ರಸಾದ್, ಉಡುಪಿ

2.000

  1. ಕಾಶೀ ರಮೇಶ್

2.000

ಹೀಗೆ ಈ ಗ್ರಂಥದ ಮುದ್ರಣಕ್ಕೆ ನೆರವಾದ ಈ ಹರಿ-ಗುರುಭಕ್ತರಿಗೆ ಕೃತಜ್ಞತಾ ಪೂರ್ವಕ ಅನೇಕ ವಂದನೆಗಳು. ಇದರಂತೆ ಈ ಗ್ರಂಥದ ಪ್ರಕಾಶನ ಮಹೋತ್ಸವಕ್ಕೆ ಆರ್ಥಿಕವಾಗಿ ಸೇವೆ ಮಾಡಿರುವ ಎಲ್ಲ ಹರಿ-ಗುರುಭಕ್ತರಿಗೂ ವಂದನೆಗಳು.

ಇದಲ್ಲದೆ, ಧಾರವಾಡದಲ್ಲಿ ಈ ಗ್ರಂಥದ ಪ್ರಕಾಶನೋತ್ಸವ ಸಮಾರಂಭವನ್ನು ಹಮ್ಮಿ ಕೊಂಡು ಶ್ರೀ ಹರಿ-ವಾಯು-ಗುರುಗಳ ವಿಶೇಷ ಸೇವೆ ಮಾಡುತ್ತಿರುವ, ಅದಕ್ಕೆ ತನು-ಮನಧನಗಳಿಂದ ಉತ್ಸಾಹಪೂರ್ಣವಾಗಿ ಭಾಗವಹಿಸುವ ಧಾರವಾಡದ ಅಶೇಷ ವೈದಿಕ-ಲೌಕಿಕ ಸಾತ್ವಿಕ ಜನರಿಗೆ ಕೃತಜ್ಞತಾಪೂರ್ವಕ ವಂದನೆಗಳು, ಅದರಲ್ಲಿ ವಿಶೇಷತಃ ಈ ಉತ್ಸವದಲ್ಲಿ ಅಧ್ಯಕ್ಷರಾಗಿ ಭಾಗವಹಿಸಿದ ಶ್ರೀ ಪಂಡಿತಪ್ರಕಾಂಡ ಶ್ರೀ ಗಂಗೂರು ರಾಘವೇಂದ್ರಾಚಾರ್ಯರಿಗೆ, ಈ ಉತ್ಸವದ ಆಯೋಜನೆಗಾಗಿ ಹಗಲಿರುಳೂ ಶ್ರಮವಹಿಸಿ ಯಶಸ್ವಿಗೆ ಕಾರಣರಾದ ಪೂಜ್ಯ ಜಾಲಿಹಾಳಾಚಾರ್ಯರ ಮಕ್ಕಳಾದ ಶ್ರೀ ಸೇತೂರಾಮಾಚಾರ್ಯರಿಗೆ, ಶ್ರೀ ಜಾಲಿಹಾಳ ಗೋಪಾಲಕೃಷ್ಣಾಚಾರ್ಯರಿಗೆ ಬಾಗಲಕೋಟೆ ರಾಮಾಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು.

ಇದರಂತೆ, ಶ್ರೀ ವನವಾಸಿ ರಾಮಮಂದಿರದಲ್ಲಿ ಈ ಉತ್ಸವವನ್ನು ನಡೆಸಲು ಉತ್ಸಾಹ ದಿಂದ ಪ್ರವೃತ್ತರಾದ ಶ್ರೀ ವನವಾಸೀರಾಮಮಂದಿರ ವಿಶ್ವಸ್ಥ ಮಂಡಳಿಗೆ ಶ್ರೀ ಸೇವಕವೃಂದದ ಕೃತಜ್ಞತಾ ಪೂರ್ವಕ ವಂದನೆಗಳು. ಇದಲ್ಲದೆ, ಈ ಉತ್ಸವದ ಬಗ್ಗೆ ವಿಶೇಷ ಆಸಕ್ತಿವಹಿಸಿರುವ ಶ್ರೀ ಕೆ.ಎಸ್‌. ಉಪಾಧ್ಯೆ, ಶ್ರೀ ನವಲಗುಂದ ಗೋವಿಂದರಾವ್, ಶ್ರೀ ಶ್ರೀನಿವಾಸರಾವ್, ಗದಕ್ಕರ್, ಶ್ರೀ ಉದ್ಧವ, ಗದಕ್ಕರ್, ಶ್ರೀ ಅಶೋಕ, ಚಚಡಿ, ಶ್ರೀ ಅಶೋಕ, ಹುದ್ದಾರ್, ಶ್ರೀ ಡಾ ವಿ.ಆರ್. ದೇಸಾಯಿ, ಶ್ರೀ ಪ್ರ. ಪಂಢರೀ, ಶ್ರೀ ದಾಮೋದರಾಚಾರ್, ಗುಡಿ, ಶ್ರೀ ತಿಮ್ಮಣ್ಣಾಚಾರ್, ಗುಡಿ, ಶ್ರೀ ಬದರೀಶಾಚಾರ್, ಗುಡಿ, ಶ್ರೀ ಮಾಧವ, ಗುಡಿ, ಶ್ರೀ ರಾಘವೇಂದ್ರ, ಗುಡಿ ಇತ್ಯಾದಿ ಧಾರವಾಡದ ಸಕಲ ಆಸ್ತಿಕ ವರ್ಗಕ್ಕೆ ಶ್ರೀ ಸೇವಕವೃಂದದ ಕೃತಜ್ಞತೆಗಳು.

ಈ ಗ್ರಂಥದ ಮುದ್ರಣದ ಡಿ.ಟಿ.ಪಿ. ಕಾರ್ಯವನ್ನು ಸುಂದರವಾಗಿ ನಿರ್ವಹಿಸಿದ ‘ತುಳಸೀ ಇಂಪ್ರೆಷನ್ಸ್ ಹಾಗು ಸಕಾಲಕ್ಕೆ ತೃಪ್ತಿಕರವಾಗಿ ಮುದ್ರಣಮಾಡಿದ ‘ಆದಿತ್ಯ ಪ್ರಿಂಟರ್ ಸಂಸ್ಥೆಗೆ, ಹಾಗೂ ಮುಖಪುಟ ವಿನ್ಯಾಸ ಮಾಡಿದ ಶ್ರೀ ಶೇಷಗಿರಿ ಅವರಿಗೂ ಧನ್ಯವಾದಗಳು.

~

ಈ ಗ್ರಂಥಪ್ರಕಾಶನದ ಸದುಪಯೋಗವನ್ನು ಎಲ್ಲ ಸಜ್ಜನರೂ ಪಡೆಯಲೆಂದು ಆಶಿಸುತ್ತ ಈ ಗ್ರಂಥಪ್ರಕಾಶನ ರೂಪ ಸತ್ಕರ್ಮದಿಂದ ಶ್ರೀ ಹರಿ-ವಾಯು-ಗುರುಗಳು ಸುಪ್ರೀತರಾಗಲೆಂದು ಪ್ರಾರ್ಥಿಸುತ್ತೇವೆ.

ಅಕ್ಷಭ್ಯತೀರ್ಥರ ಆರಾಧನಾ ಮಾರ್ಗ - ಕೃಷ್ಣ - ಪಂಚಮೀ

14-12-2003

ದ್ವಾರಕಾನಾಥ್

ಪರವಾಗಿ

ಶ್ರೀ ತೈಲೋಕಾಚಾರ್ಯರಸೇವಕವೃಂದದŁ

ಇದರಂತೆ ಈ ‘ಮಣಿಮಂಜರೀವೈಭವ’ ಗ್ರಂಥದ ಸಾರಸಂಗ್ರಹ ರೂಪ ಲೇಖನ ಬರೆದು, ಮುದ್ರಣದ ಪ್ರತಿಹಂತವನ್ನೂ ನಿರ್ವಹಿಸಿದ ಪೂಜ್ಯ ಆಚಾರ್ಯಪುತ್ರರಾದ ಶ್ರೀ ರುಚಿರಾ ಚಾರ್ಯರಿಗೆ ಅನೇಕ ಪ್ರಣಾಮಗಳು. ಅಂತೆಯೇ ಪೂಜ್ಯ ಆಚಾರ್ಯರ ಪುತ್ರರಾದ ಶ್ರೀ ರೋಚನಾಚಾರ್ಯರಿಗೆ, ಶಿಷ್ಯರಾದ ಶ್ರೀ ಜಾಲಿಹಾಳ ಸುಕೇಶಾಚಾರ್ಯರಿಗೆ, ಹೊಳಲುಗುಂದ ಜಯತೀರ್ಥಾಚಾರ್ಯ, ಕಣೇಕಲ್ ಶ್ರೀಕಾಂತಾಚಾರ್ಯ ಇವರಿಗೆಲ್ಲ ಕೃತಜ್ಞತಾಪೂರ್ವಕ ನಮಸ್ಕಾರಗಳು, ಹಗಲು - ರಾತ್ರಿ ಅನ್ನ ನಿದ್ದೆಗಳನ್ನು ತೊರೆದು ಈ ಪುಸ್ತಕದ ಮುದ್ರಣವು ಸಕಾಲಕ್ಕೆ ಉಂಟಾಗಲು ಇವರೆಲ್ಲರೂ ಮಾಡಿರುವ ಪರಿಶ್ರಮ ಅನನ್ಯವಾಗಿದೆ.

ಮಣಿಮಂಜರೀ ವೈಭವದೊಡನೆ ಪೂರ್ವದಲ್ಲಿ ಈ ಗ್ರಂಥಕ್ಕೆ ಶೋಭೆಯಾಗಲೆಂದು ಹಾಗೂ ಈ ಗ್ರಂಥದ ಉಪಯೋಗ ಅಧಿಕವಾಗಲೆಂದು, ಶ್ರೀ ರಾಯಪಳ್ಳಿ ರಾಘವೇಂದ್ರಾ ಚಾರ್ಯರು ಮುದ್ರಿಸಿದ ವ್ಯಾಖ್ಯಾನಸಹಿತ ಮಣಿಮಂಜರಿಯನ್ನು ಇಲ್ಲಿ ಮುದ್ರಿಸಲು ಅನುಮತಿಸಿದ ಶ್ರೀ ರಾಯಪಳ್ಳಿ ಆಚಾರ್ಯರ ಪೌತ್ರರಾದ ಶ್ರೀವಿಜಯೀಂದ್ರಾಚಾರ್ಯರಿಗೆ ಹಾಗೂ ಶ್ರೀ ರಾಯಪಳ್ಳಿ ಆಚಾರ್ಯರ ಪರಿಚಯ ತಿಳಿಸಿದ ಗೋಪೀನಾಥ್ ರಾಯರಿಗೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು.

ಈ ಗ್ರಂಥದ ರಚನಾವಸರದಲ್ಲಿ ಪೂಜ್ಯ ಆಚಾರ್ಯರು ಬಯಸುವ ಅನೇಕ ಗ್ರಂಥಗಳನ್ನು ಒದಗಿಸುತ್ತಿದ್ದ ಪೂಜ್ಯ ಆಚಾರ್ಯರ ಶಿಷ್ಯರಾದ ಶ್ರೀ ಮಾಧವರಾವ್ ಅವರನ್ನೂ ಇಲ್ಲಿ ಸ್ಮರಿಸುವುದು ಕರ್ತವ್ಯವಾಗಿದೆ. ಇದರಂತೆ ಸಕ್ರಿಯವಾಗಿ ಭಾಗವಹಿಸುವ ಎಲ್ಲ ಹರಿಭಕ್ತರಿಗೆ ಕೃತಜ್ಞತಾಪೂರ್ವಕ ವಂದನೆಗಳು,

ಇದಲ್ಲದೆ ಈ ಗ್ರಂಥಪ್ರಕಾಶನಕ್ಕೆ ಆರ್ಥಿಕವಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಇಲ್ಲಿ ನೆನೆಯುವುದು ಕರ್ತವ್ಯವಾಗಿದೆ.

  1. ಮಾತಾಪಿತೃಸ್ಮರಣಾರ್ಥವಾಗಿ ಹೆಬ್ಬಾಳ್ ನಾಗರಾಜಾಚಾ‌ 2. ಕೆ.ವಿ. ವೆಂಕಟೇಶಯ್ಯ

  2. ಶ್ರೀ ಲಕ್ಷ್ಮೀನಾರಾಯಣರಾಯರು

  3. ಅನಂತಸ್ವಾಮಿ

20.000

10.000

10.000

10.000

  1. ಚಿಂಚೋಳಿ ಬದರೀನಾಥ

5.000

  1. ಪ್ರಸನ್ನಾಚಾರ್ ಮಾನವಿ

5.000

  1. ಶ್ರೀ ಆಚಾರ್ಯ ವಿದ್ಯಾಧಿಷ್ಠಾನಂ

5.000

  1. ಕೃಷ್ಣಮೂರ್ತಿ

5.000

ನಾರಾಯಣರಾವ್, ಬಳ್ಳಾರಿ

5.000

  1. ಗುರುಪ್ರಸಾದ್, ಉಡುಪಿ

2.000

  1. ಕಾಶೀ ರಮೇಶ್

2.000

ಹೀಗೆ ಈ ಗ್ರಂಥದ ಮುದ್ರಣಕ್ಕೆ ನೆರವಾದ ಈ ಹರಿ-ಗುರುಭಕ್ತರಿಗೆ ಕೃತಜ್ಞತಾ ಪೂರ್ವಕ ಅನೇಕ ವಂದನೆಗಳು. ಇದರಂತೆ ಈ ಗ್ರಂಥದ ಪ್ರಕಾಶನ ಮಹೋತ್ಸವಕ್ಕೆ ಆರ್ಥಿಕವಾಗಿ ಸೇವೆ ಮಾಡಿರುವ ಎಲ್ಲ ಹರಿ-ಗುರುಭಕ್ತರಿಗೂ ವಂದನೆಗಳು.

ಇದಲ್ಲದೆ, ಧಾರವಾಡದಲ್ಲಿ ಈ ಗ್ರಂಥದ ಪ್ರಕಾಶನೋತ್ಸವ ಸಮಾರಂಭವನ್ನು ಹಮ್ಮಿ ಕೊಂಡು ಶ್ರೀ ಹರಿ-ವಾಯು-ಗುರುಗಳ ವಿಶೇಷ ಸೇವೆ ಮಾಡುತ್ತಿರುವ, ಅದಕ್ಕೆ ತನು-ಮನಧನಗಳಿಂದ ಉತ್ಸಾಹಪೂರ್ಣವಾಗಿ ಭಾಗವಹಿಸುವ ಧಾರವಾಡದ ಅಶೇಷ ವೈದಿಕ-ಲೌಕಿಕ ಸಾತ್ವಿಕ ಜನರಿಗೆ ಕೃತಜ್ಞತಾಪೂರ್ವಕ ವಂದನೆಗಳು, ಅದರಲ್ಲಿ ವಿಶೇಷತಃ ಈ ಉತ್ಸವದಲ್ಲಿ ಅಧ್ಯಕ್ಷರಾಗಿ ಭಾಗವಹಿಸಿದ ಶ್ರೀ ಪಂಡಿತಪ್ರಕಾಂಡ ಶ್ರೀ ಗಂಗೂರು ರಾಘವೇಂದ್ರಾಚಾರ್ಯರಿಗೆ, ಈ ಉತ್ಸವದ ಆಯೋಜನೆಗಾಗಿ ಹಗಲಿರುಳೂ ಶ್ರಮವಹಿಸಿ ಯಶಸ್ವಿಗೆ ಕಾರಣರಾದ ಪೂಜ್ಯ ಜಾಲಿಹಾಳಾಚಾರ್ಯರ ಮಕ್ಕಳಾದ ಶ್ರೀ ಸೇತೂರಾಮಾಚಾರ್ಯರಿಗೆ, ಶ್ರೀ ಜಾಲಿಹಾಳ ಗೋಪಾಲಕೃಷ್ಣಾಚಾರ್ಯರಿಗೆ ಬಾಗಲಕೋಟೆ ರಾಮಾಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು.

ಇದರಂತೆ, ಶ್ರೀ ವನವಾಸಿ ರಾಮಮಂದಿರದಲ್ಲಿ ಈ ಉತ್ಸವವನ್ನು ನಡೆಸಲು ಉತ್ಸಾಹ ದಿಂದ ಪ್ರವೃತ್ತರಾದ ಶ್ರೀ ವನವಾಸೀರಾಮಮಂದಿರ ವಿಶ್ವಸ್ಥ ಮಂಡಳಿಗೆ ಶ್ರೀ ಸೇವಕವೃಂದದ ಕೃತಜ್ಞತಾ ಪೂರ್ವಕ ವಂದನೆಗಳು. ಇದಲ್ಲದೆ, ಈ ಉತ್ಸವದ ಬಗ್ಗೆ ವಿಶೇಷ ಆಸಕ್ತಿವಹಿಸಿರುವ ಶ್ರೀ ಕೆ.ಎಸ್. ಉಪಾಧ್ಯೆ, ಶ್ರೀ ನವಲಗುಂದ ಗೋವಿಂದರಾವ್, ಶ್ರೀ ಶ್ರೀನಿವಾಸರಾವ್, ಗದಕ್ಕರ್, ಶ್ರೀ ಉದ್ದವ, ಗದಕ್ಕರ್, ಶ್ರೀ ಅಶೋಕ, ಚಚಡಿ, ಶ್ರೀ ಅಶೋಕ, ಹುದ್ದಾರ್, ಶ್ರೀ ಡಾ ವಿ.ಆರ್. ದೇಸಾಯಿ, ಶ್ರೀ ಪ್ರ. ಪಂಢರೀ, ಶ್ರೀ ದಾಮೋದರಾಚಾರ್, ಗುಡಿ, ಶ್ರೀ ತಿಮ್ಮಣ್ಣಾಚಾರ್, ಗುಡಿ, ಶ್ರೀ ಬದರೀಶಾಚಾರ್, ಗುಡಿ, ಶ್ರೀ ಮಾಧವ, ಗುಡಿ, ಶ್ರೀ ರಾಘವೇಂದ್ರ, ಗುಡಿ ಇತ್ಯಾದಿ ಧಾರವಾಡದ ಸಕಲ ಆಸ್ತಿಕ ವರ್ಗಕ್ಕೆ ಶ್ರೀ ಸೇವಕವೃಂದದ ಕೃತಜ್ಞತೆಗಳು.

ಈ ಗ್ರಂಥದ ಮುದ್ರಣದ ಡಿ.ಟಿ.ಪಿ. ಕಾರ್ಯವನ್ನು ಸುಂದರವಾಗಿ ನಿರ್ವಹಿಸಿದ ‘ತುಳಸೀ ಇಂಪ್ರೆಷನ್ಸ್ ಹಾಗು ಸಕಾಲಕ್ಕೆ ತೃಪ್ತಿಕರವಾಗಿ ಮುದ್ರಣಮಾಡಿದ ‘ಆದಿತ್ಯ ಪ್ರಿಂಟರ್ ಸಂಸ್ಥೆಗೆ, ಹಾಗೂ ಮುಖಪುಟ ವಿನ್ಯಾಸ ಮಾಡಿದ ಶ್ರೀ ಶೇಷಗಿರಿ ಅವರಿಗೂ ಧನ್ಯವಾದಗಳು.

ಈ ಗ್ರಂಥಪ್ರಕಾಶನದ ಸದುಪಯೋಗವನ್ನು ಎಲ್ಲ ಸಜ್ಜನರೂ ಪಡೆಯಲೆಂದು ಆಶಿಸುತ್ತ ಈ ಗ್ರಂಥಪ್ರಕಾಶನ ರೂಪ ಸತ್ಕರ್ಮದಿಂದ ಶ್ರೀ ಹರಿ-ವಾಯು-ಗುರುಗಳು ಸುಪ್ರೀತರಾಗಲೆಂದು ಪ್ರಾರ್ಥಿಸುತ್ತೇವೆ.

ಅಶೋಭ್ಯತೀರ್ಥರ ಆರಾಧನಾ

ಮಾರ್ಗ - ಕೃಷ್ಣ - ಪಂಚಮೀ

14-12-2003

ದ್ವಾರಕಾನಾಥ್

ಪರವಾಗಿ

ಶ್ರೀ ತೈಲೋಕಾಚಾರ್ಯರಸೇವಕವೃಂದದ

ಇದರಂತೆ ಈ ‘ಮಣಿಮಂಜರೀವೈಭವ’ ಗ್ರಂಥದ ಸಾರಸಂಗ್ರಹ ರೂಪ ಲೇಖನ ಬರೆದು,

ಮುದ್ರಣದ ಪ್ರತಿಹಂತವನ್ನೂ ನಿರ್ವಹಿಸಿದ ಪೂಜ್ಯ ಆಚಾರ್ಯಪುತ್ರರಾದ ಶ್ರೀ ರುಚಿರಾ ಚಾರ್ಯರಿಗೆ ಅನೇಕ ಪ್ರಣಾಮಗಳು. ಅಂತೆಯೇ ಪೂಜ್ಯ ಆಚಾರ್ಯರ ಪುತ್ರರಾದ ಶ್ರೀ ರೋಚನಾಚಾರ್ಯರಿಗೆ, ಶಿಷ್ಯರಾದ ಶ್ರೀ ಜಾಲಿಹಾಳ ಸುಕೇಶಾಚಾರ್ಯರಿಗೆ, ಹೊಳಲುಗುಂದ ಜಯತೀರ್ಥಾಚಾರ್ಯ, ಕಣೇಕಲ್ ಶ್ರೀಕಾಂತಾಚಾರ್ಯ ಇವರಿಗೆಲ್ಲ ಕೃತಜ್ಞತಾಪೂರ್ವಕ ನಮಸ್ಕಾರಗಳು, ಹಗಲು - ರಾತ್ರಿ ಅನ್ನ-ನಿದ್ದೆಗಳನ್ನು ತೊರೆದು ಈ ಪುಸ್ತಕದ ಮುದ್ರಣವು ಸಕಾಲಕ್ಕೆ ಉಂಟಾಗಲು ಇವರೆಲ್ಲರೂ ಮಾಡಿರುವ ಪರಿಶ್ರಮ ಅನನ್ಯವಾಗಿದೆ.

ಮಣಿಮಂಜರೀ ವೈಭವದೊಡನೆ ಪೂರ್ವದಲ್ಲಿ ಈ ಗ್ರಂಥಕ್ಕೆ ಶೋಭೆಯಾಗಲೆಂದು ಹಾಗೂ ಈ ಗ್ರಂಥದ ಉಪಯೋಗ ಅಧಿಕವಾಗಲೆಂದು, ಶ್ರೀ ರಾಯಪಳ್ಳಿ ರಾಘವೇಂದ್ರಾ ಚಾರ್ಯರು ಮುದ್ರಿಸಿದ ವ್ಯಾಖ್ಯಾನಸಹಿತ ಮಣಿಮಂಜರಿಯನ್ನು ಇಲ್ಲಿ ಮುದ್ರಿಸಲು ಅನುಮತಿಸಿದ ಶ್ರೀ ರಾಯಪಳ್ಳಿ ಆಚಾರ್ಯರ ಪೌತ್ರರಾದ ಶ್ರೀವಿಜಯೀಂದ್ರಾಚಾರ್ಯರಿಗೆ ಹಾಗೂ ಶ್ರೀ ರಾಯಪಳ್ಳಿ ಆಚಾರ್ಯರ ಪರಿಚಯ ತಿಳಿಸಿದ ಗೋಪಿನಾಥ್ ರಾಯರಿಗೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು,

ಈ ಗ್ರಂಥದ ರಚನಾವಸರದಲ್ಲಿ ಪೂಜ್ಯ ಆಚಾರ್ಯರು ಬಯಸುವ ಅನೇಕ ಗ್ರಂಥಗಳನ್ನು ಒದಗಿಸುತ್ತಿದ್ದ ಪೂಜ್ಯ ಆಚಾರ್ಯರ ಶಿಷ್ಯರಾದ ಶ್ರೀ ಮಾಧವರಾವ್ ಅವರನ್ನೂ ಇಲ್ಲಿ ಸ್ಮರಿಸುವುದು ಕರ್ತವ್ಯವಾಗಿದೆ. ಇದರಂತೆ ಸಕ್ರಿಯವಾಗಿ ಭಾಗವಹಿಸುವ ಎಲ್ಲ ಹರಿಭಕ್ತರಿಗೆ ಕೃತಜ್ಞತಾಪೂರ್ವಕ ವಂದನೆಗಳು.

ಇದಲ್ಲದೆ ಈ ಗ್ರಂಥಪ್ರಕಾಶನಕ್ಕೆ ಆರ್ಥಿಕವಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಇಲ್ಲಿ ನೆನೆಯುವುದು ಕರ್ತವ್ಯವಾಗಿದೆ.

  1. ಮಾತಾಪಿತೃಸ್ಮರಣಾರ್ಥವಾಗಿ ಹೆಬ್ಬಾಳ್ ನಾಗರಾಜಾಚಾ‌ 2. ಕೆ.ವಿ. ವೆಂಕಟೇಶಯ್ಯ

  2. ಶ್ರೀ ಲಕ್ಷ್ಮೀನಾರಾಯಣರಾಯರು

  3. ಅನಂತಸ್ವಾಮಿ

20.000

10.000

10.000

10.000

ಚಿಂಚೋಳಿ ಬದರೀನಾಥ

5.000

  1. ಪ್ರಸನ್ನಾಚಾರ್ ಮಾನವಿ

5.000

  1. ಶ್ರೀ ಆಚಾರ್ಯ ವಿದ್ಯಾಧಿಷ್ಠಾನಂ

5.000

  1. ಕೃಷ್ಣಮೂರ್ತಿ

5.000

  1. ನಾರಾಯಣರಾವ್, ಬಳ್ಳಾರಿ

5.000

  1. ಗುರುಪ್ರಸಾದ್, ಉಡುಪಿ

2.000

  1. ಕಾಶೀ ರಮೇಶ್

2.000

[[2]]

ಹೀಗೆ ಈ ಗ್ರಂಥದ ಮುದ್ರಣಕ್ಕೆ ನೆರವಾದ ಈ ಹರಿ-ಗುರುಭಕ್ತರಿಗೆ ಕೃತಜ್ಞತಾ ಪೂರ್ವಕ ಅನೇಕ ವಂದನೆಗಳು. ಇದರಂತೆ ಈ ಗ್ರಂಥದ ಪ್ರಕಾಶನ ಮಹೋತ್ಸವಕ್ಕೆ ಆರ್ಥಿಕವಾಗಿ ಸೇವೆ ಮಾಡಿರುವ ಎಲ್ಲ ಹರಿ-ಗುರುಭಕ್ತರಿಗೂ ವಂದನೆಗಳು.

ಇದಲ್ಲದೆ, ಧಾರವಾಡದಲ್ಲಿ ಈ ಗ್ರಂಥದ ಪ್ರಕಾಶನೋತ್ಸವ ಸಮಾರಂಭವನ್ನು ಹಮ್ಮಿ ಕೊಂಡು ಶ್ರೀ ಹರಿ-ವಾಯು-ಗುರುಗಳ ವಿಶೇಷ ಸೇವೆ ಮಾಡುತ್ತಿರುವ, ಅದಕ್ಕೆ ತನು-ಮನಧನಗಳಿಂದ ಉತ್ಸಾಹಪೂರ್ಣವಾಗಿ ಭಾಗವಹಿಸುವ ಧಾರವಾಡದ ಅಶೇಷ ವೈದಿಕ-ಲೌಕಿಕ ಸಾತ್ವಿಕ ಜನರಿಗೆ ಕೃತಜ್ಞತಾಪೂರ್ವಕ ವಂದನೆಗಳು, ಅದರಲ್ಲಿ ವಿಶೇಷತಃ ಈ ಉತ್ಸವದಲ್ಲಿ ಅಧ್ಯಕ್ಷರಾಗಿ ಭಾಗವಹಿಸಿದ ಶ್ರೀ ಪಂಡಿತಪ್ರಕಾಂಡ ಶ್ರೀ ಗಂಗೂರು ರಾಘವೇಂದ್ರಾಚಾರ್ಯರಿಗೆ, ಈ ಉತ್ಸವದ ಆಯೋಜನೆಗಾಗಿ ಹಗಲಿರುಳೂ ಶ್ರಮವಹಿಸಿ ಯಶಸ್ವಿಗೆ ಕಾರಣರಾದ ಪೂಜ್ಯ ಜಾಲಿಹಾಳಾಚಾರ್ಯರ ಮಕ್ಕಳಾದ ಶ್ರೀ ಸೇತೂರಾಮಾಚಾರ್ಯರಿಗೆ, ಶ್ರೀ ಜಾಲಿಹಾಳ ಗೋಪಾಲಕೃಷ್ಣಾಚಾರ್ಯರಿಗೆ ಬಾಗಲಕೋಟೆ ರಾಮಾಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು.

ಇದರಂತೆ, ಶ್ರೀ ವನವಾಸೀ ರಾಮಮಂದಿರದಲ್ಲಿ ಈ ಉತ್ಸವವನ್ನು ನಡೆಸಲು ಉತ್ಸಾಹ ದಿಂದ ಪ್ರವೃತ್ತರಾದ ಶ್ರೀ ವನವಾಸೀರಾಮಮಂದಿರ ವಿಶ್ವಸ್ಥ ಮಂಡಳಿಗೆ ಶ್ರೀ ಸೇವಕವೃಂದದ ಕೃತಜ್ಞತಾ ಪೂರ್ವಕ ವಂದನೆಗಳು. ಇದಲ್ಲದೆ, ಈ ಉತ್ಸವದ ಬಗ್ಗೆ ವಿಶೇಷ ಆಸಕ್ತಿವಹಿಸಿರುವ ಶ್ರೀ ಕೆ.ಎಸ್. ಉಪಾಧ್ಯೆ, ಶ್ರೀ ನವಲಗುಂದ ಗೋವಿಂದರಾವ್, ಶ್ರೀ ಶ್ರೀನಿವಾಸರಾವ್, ಗದಕ್ಕರ್, ಶ್ರೀ ಉದ್ದವ, ಗದಕ್ಕರ್, ಶ್ರೀ ಅಶೋಕ, ಚಚಡಿ, ಶ್ರೀ ಅಶೋಕ, ಹುದ್ದಾರ್, ಶ್ರೀ ಡಾ ವಿ.ಆರ್. ದೇಸಾಯಿ, ಶ್ರೀ ಪ್ರ, ಪಂಢರೀ, ಶ್ರೀ ದಾಮೋದರಾಚಾರ್, ಗುಡಿ, ಶ್ರೀ ತಿಮ್ಮಣ್ಣಾಚಾರ್, ಗುಡಿ, ಶ್ರೀ ಬದರೀಶಾಚಾರ್, ಗುಡಿ, ಶ್ರೀ ಮಾಧವ, ಗುಡಿ, ಶ್ರೀ ರಾಘವೇಂದ್ರ, ಗುಡಿ ಇತ್ಯಾದಿ ಧಾರವಾಡದ ಸಕಲ ಆಸ್ತಿಕ ವರ್ಗಕ್ಕೆ ಶ್ರೀ ಸೇವಕವೃಂದದ ಕೃತಜ್ಞತೆಗಳು.

ಈ ಗ್ರಂಥದ ಮುದ್ರಣದ ಡಿ.ಟಿ.ಪಿ. ಕಾರ್ಯವನ್ನು ಸುಂದರವಾಗಿ ನಿರ್ವಹಿಸಿದ ‘ತುಳಸೀ ಇಂಪ್ರೆಷನ್ಸ್’ ಹಾಗು ಸಕಾಲಕ್ಕೆ ತೃಪ್ತಿಕರವಾಗಿ ಮುದ್ರಣಮಾಡಿದ ‘ಆದಿತ್ಯ ಪ್ರಿಂಟರ್ ಸಂಸ್ಥೆಗೆ, ಹಾಗೂ ಮುಖಪುಟ ವಿನ್ಯಾಸ ಮಾಡಿದ ಶ್ರೀ ಶೇಷಗಿರಿ ಅವರಿಗೂ ಧನ್ಯವಾದಗಳು.

ಈ ಗ್ರಂಥಪ್ರಕಾಶನದ ಸದುಪಯೋಗವನ್ನು ಎಲ್ಲ ಸಜ್ಜನರೂ ಪಡೆಯಲೆಂದು ಆಶಿಸುತ್ತ ಈ ಗ್ರಂಥಪ್ರಕಾಶನ ರೂಪ ಸತ್ಕರ್ಮದಿಂದ ಶ್ರೀ ಹರಿ-ವಾಯು-ಗುರುಗಳು ಸುಪ್ರೀತರಾಗಲೆಂದು ಪ್ರಾರ್ಥಿಸುತ್ತೇವೆ.

ಅಶೋಭ್ಯತೀರ್ಥರ ಆರಾಧನಾ ಮಾರ್ಗ - ಕೃಷ್ಣ - ಪಂಚಮೀ

14-12-2003

ದ್ವಾರಕಾನಾಥ್

ಪರವಾಗಿ

ಶ್ರೀ ತೈಲೋಕಾಚಾರ್ಯರಸೇವಕವೃಂದದ

ग्रन्थानुक्रमणिका

ಗ್ರಂಥಕರ್ತರ ಪರಿಚಯ

ಪೀಠಿಕೆ

ಮಣಿಮಂಜರೀವೈಭವ ಸಾರ ಸಂಗ್ರಹ

विषयानुक्रमणिका

मणिमञ्जरी

संस्कृत कन्नड व्याख्यानसहिता

मणिमञ्जरीवैभवम् माणिक्यमञ्जरीखण्डनात्मकम्

SE

१ - १८८

1 - 152

श्रीश्री अक्षोभ्यतीर्थप्रतिष्ठितः अङ्गारनरसिंहः

नरसिंहोऽखिलाज्ञानमतध्वान्तदिवाकरः । जयत्यमितसज्ज्ञानसुखशक्तिपयोनिधिः ॥

श्रीश्री आनन्दतीर्थभगवत्पादाचार्याः

अभ्रमं भङ्गरहितं अजडं विमलं सदा । आनन्दतीर्थमतुलं भजे तापत्रयापहम् ॥

श्री श्री जयतीर्थश्रीचरणाः

चित्रैः पदैश्व गम्भीरैः वाक्यैमनिरखण्डितैः । गुरुभावं व्यञ्जयन्ती भाति श्रीजयतीर्थवाक् ॥

श्रीश्रीव्यासतीर्थाः

अर्थिकल्पितकल्पोऽयं प्रत्यर्थिगजकेसरी । व्यासतीर्थगुरुर्भूयात् अस्मदिष्टार्थसिद्धये ॥

beapo

श्रीश्री राघवेन्द्रतीर्थगुरुसार्वभौमाः पूज्याय राघवेन्द्राय सत्यधर्मरताय च । भजतां कल्पवृक्षाय नमतां कामधेनवे ॥स

श्रीश्री सत्यध्यानतीर्थाः

वेदशास्त्रपुराणाब्धिविक्रीडनविशारदान् । श्रीसत्यध्यानतीर्थाख्यान् उपतिष्ठे गुरून् मम ॥

पण्डितराज श्री जालिहाळ श्रीनिवासाचार्याः

वेदशास्त्रपुराणार्थरसपीयूषवर्षकान् ।

शिष्यवात्सल्यभरितान् जालिहाळगुरून् भजे ॥

मैसूरुमहाराजमहासंस्थानधर्माधिकारिणः श्रीश्री रायपल्लि राघवेन्द्राचार्याः

ಗ್ರಂಥಕರ್ತರ ಪರಿಚಯ

ಇಲ್ಲಿ ಮಣಿಮಂಜರಿ - ಅದರ ಸಂಸ್ಕೃತ ಕನ್ನಡ ವ್ಯಾಖ್ಯೆ - ಮಣಿಮಂಜರಿ ವೈಭವ ಎಂದು ಮೂರು ಗ್ರಂಥಗಳ ತ್ರಿವೇಣೀ ಸಂಗಮವಿದೆ. ಈ ಗ್ರಂಥಕಾರರು ಲೋಕವಿಖ್ಯಾತರಾದರೂ ಅವರ ಪರಿಚಯವನ್ನು ಬರೆಯುವುದು ಕರ್ತವ್ಯವೂ ಸ್ಮರಣಾಖ್ಯ ಭಾಗವತಧರ್ಮವೂ ಆಗುತ್ತದೆ.

ಶ್ರೀ ನಾರಾಯಣಪಂಡಿತಾಚಾರ್ಯರು

ಇವರು ಮಣಿಮಂಜರಿಯನ್ನು ರಚಿಸಿದವರು. ಕವಿಕುಲತಿಲಕ ಶ್ರೀ ತ್ರಿವಿಕ್ರಮಪಂಡಿತಾ ಚಾರ್ಯರ ಮಕ್ಕಳು. ತ್ರಿವಿಕ್ರಮಪಂಡಿತಾಚಾರ್ಯರು ಶ್ರೀಮಧ್ವಾಚಾರ್ಯರೊಡನೆ 15 ದಿನ ವಾದಮಾಡಿ ಶ್ರೀಮದಾಚಾರ್ಯರ ಮತವೇ ಸಕಲ ಶ್ರುತಿ ಸಮ್ಮತವೆಂದು ನಿಶ್ಚಿಯಿಸಿ ಪೂರ್ವದಲ್ಲಿ ನಂಬಿದ್ದ ಅದೈತಮತವನ್ನು ತೊರೆದು ಮಾಧ್ವರಾದವರು. ಅಂತೆಯೇ ಮಧ್ವಾಚಾರ್ಯರ ಪ್ರಿಯಶಿಷ್ಯರು. ಲಿಕುಚವಂಶದ ಈ ತ್ರಿವಿಕ್ರಮಪಂಡಿತರ ಮೂರು ಮಕ್ಕಳಲ್ಲಿ ನಾರಾಯಣ ಪಂಡಿತಾರ್ಚಾರು ಮೂರನೆಯವರು. ಈ ಅಪ್ಪ-ಮಗ ಇಬ್ಬರಿಗೂ ಶ್ರೀ ಹರಿ-ವಾಯುಗಳಲ್ಲಿ ವಿಶೇಷ ಭಕ್ತಿಯು, ಅದಕ್ಕೆ ಸಾಕ್ಷಿಯೇ ವಾಯುಸುತ್ತಿ-ಮಧ್ವವಿಜಯಮಣಿಮಂಜರಿ ಇತ್ಯಾದಿ ಕೃತಿಗಳು. ಈ ಕೃತಿಗಳಿಂದ ಮಾಧ್ವದೀಕ್ಷೆ ಸುದೃಢವೆಂದು ಎಲ್ಲರಿಗೂ ತಿಳಿದ ಸಂಗತಿಯು, ಹೀಗೆ ಮಾಧ್ವ ಜನತೆಗೆ ಚಿರ ಪರಿಚಿತರಾದ ಶ್ರೀ ನಾರಾಯಣ ಪಂಡಿತಾಚಾರ್ಯರು ಬಾಲ್ಯದಲ್ಲಿ ಶ್ರೀಮದಾಚಾರ್ಯರನ್ನು ಕಂಡ ಧನ್ಯರು. ಪಂಡಿತಾರ್ಯರ ಪಾಂಡಿತ್ಯಕ್ಕೆ ಅನೇಕ ಗ್ರಂಥಗಳು ಸಾಕ್ಷಿಯಾಗಿವೆ. ಅವುಗಳಲ್ಲಿ

ಅನುವ್ಯಾಖ್ಯಾನಟೀಕೆ ತತ್ವನಿರ್ಣಯಟೀಕೆ ಸಂಗ್ರಹ ರಾಮಾಯಣ

ಇತ್ಯಾದಿಗಳು ಉಲ್ಲೇಖಾರ್ಹವಾಗಿದೆ. ಎಲ್ಲದುಕ್ಕಿಂತ ಮಣಿಮಂಜರೀ – ಮಧ್ವವಿಜಯಗಳಿಂದ ಪಂಡಿತಾಚಾರ್ಯರು ಮಾಡಿದ ಉಪಕಾರ ಅನನ್ಯವಾದುದು. ಇಂಥ ಪಂಡಿತಾಚಾರ್ಯರ ಬಗ್ಗೆ ಹೆಚ್ಚು ಹೇಳುವುದು ಸೂರ್ಯನನ್ನು ಪರಿಚಯಿಸಲು ಹೊರಟಂತೆ ನಗೆಪಾಟಲಾಗುತ್ತದೆ.

ಶ್ರೀ ರಾಯಪಳ್ಳಿ ರಾಘವೇಂದ್ರಾಚಾಯರು

ಪ್ರಕಾಂಡ ಪಂಡಿತರೂ ಸಾತ್ವಿಕರೂ ಸದಾಚಾರ ಸಂಪನ್ನರೂ ವೈಷ್ಣವ ದೀಕ್ಷಾಧುರಂಧರ ರಾದ ಶ್ರೀ ರಾಯಪಳ್ಳಿ ರಾಘವೇಂದ್ರಾಚಾರ್ಯರು ಮಣಿಮಂಜರಿಯ ಸಂಸ್ಕೃತ ಕನ್ನಡ ಉಭಯ

[[8]]

ವ್ಯಾಖ್ಯಾನ ರಚಿಸಿದ ಮಹನೀಯರು. ಮಣಿಮಂಜರಿಯನ್ನು ಐತಿಹಾಸಿಕವಾಗಿ ವಿಮರ್ಶಿಸುವ ರೀತಿಯನ್ನು ಮುಂದಿಟ್ಟ ಧೀಮಂತ ವ್ಯಕ್ತಿಗಳು. ಇವರ ಜೀವನ ಚರಿತೆಯ ಬಗ್ಗೆ ಮೈಸೂರು ಗೋಪೀನಾಥರಾಯರು ಬರೆದ ಲೇಖನ ಇಲ್ಲಿ ಉಲ್ಲೇಖಾರ್ಹವಾಗಿದೆ.

ಶ್ರೀಮನ್‌ನೃಪ ಶಾಲಿವಾಹನ ಶಕ 1782ರ ಅಂದರೆ ಹೂಣ ಶಖ 1860ರ ಸುಮಾರಿನಲ್ಲಿ ಆಂಧ್ರಪ್ರದೇಶದ ಪುಂಗನೂರು ಗ್ರಾಮದಲ್ಲಿ ಶ್ರೀಶಾಂಡಿಲ್ಯ ಗೋತ್ರೋತ್ಪನ್ನರೂ ಋಕ್ ಶಾಖಾಧ್ಯಾಯಿಗಳು ಆದ ಅಣ್ಣಯ್ಯಾಚಾರ್ಯರೆಂಬ ವೈಷ್ಣವ ವಿಪ್ರೋತ್ತಮರು, ತಮ್ಮ ಧರ್ಮಪತ್ನಿ ಕೋಟ್ಯಮ್ಮರೊಂದಿಗೆ ಗೃಹಸ್ಥ ಧರ್ಮ ನಿರತರಾಗಿ ಸಚ್ಛಾಸ್ತ್ರ ಪಾಠ ಪ್ರವಚನಗಳಿಂದ ಸಾಧನ ಮಾಡಿಕೊಂಡಿದ್ದರು. ಇವರು ಒಂದು ಸತ್ಸಂತಾನಾರ್ಥವಾಗಿ ಶ್ರೀಮಳಖೇಡ ರಾಯರ ಸೇವೆ ಮಾಡಿದಾಗ, ಅವರ ಸೂಚನೆಯಂತೆ ಪುನಃ ಶ್ರೀಮಂತ್ರಾಲಯ ಪ್ರಭುಗಳ ಸೇವಾ ಮಾಡಿದರು. ದಿನಕ್ಕೊಂದು ಏಲಕ್ಕಿ ಮಾತ್ರ ಸೇವಿಸಿ ಕಠಿಣ ಸೇವಾ ಒಂದು ವಾರ ಮಾಡಿದರು. ಇದಕ್ಕೆ ಸುಪ್ರೀತ ರಾದ ಶ್ರೀಮಂತ್ರಾಲಯ ಸ್ವಾಮಿಗಳು ಸ್ವಪ್ನದಲ್ಲಿ ಕಾಣಿಸಿಕೊಂಡು “ಒಬ್ಬ ಸುಪುತ್ರ ಹುಟ್ಟುತ್ತಾನೆ’ ಎಂದು ಹೇಳಿದರು. ಅದರ ಫಲವೇ ಏಲಕ್ಕಿಯಂತಹ ಶ್ರೀ ರಾಘವೇಂದ್ರಾಚಾರ್ಯರ ಜನನ. ಇಬ್ಬರು ಗುರುಗಳ ದಯೆಯಿಂದ ಜನ್ಮ ತಾಳಿದ್ದರೆಂದರೆ ಇವರು ದೊಡ್ಡವರು ಎಂಬುವುದರಲ್ಲಿ ಸಂದೇಹವಿಲ್ಲ, ಪರಮತ ಖಂಡನ ಪೂರ್ವಕ, ಸ್ವಮತ ಸ್ಥಾಪನ ದೀಕ್ಷಾ ಬದ್ಧರಾಗಿ, ಅಂತಹ ಶಿಷ್ಯ ಪರಂಪರೆಯನ್ನು ಮುಂದುವರಿಸಿ 63 ವರ್ಷ ದೀರ್ಘಕಾಲ ಸಾಧನೆ ಮಾಡಿ ಶಿಷ್ಯರಿಂದ ಮಾಡಿಸಿ ಜಗತ್ತಿಗೆ ಶ್ರೀಮಧ್ವಮತ ಅಂದರೆ ಏನು ಅಂತ ತಿಳಿಸಿ ಉಪಕಾರ ಮಾಡಿದವರು.

ಶ್ರೀ ರಾಯಪಾಳ್ಯಂ ರಾಘವೇಂದಾರಾಚರ್ಯರು ಶ್ರೀಪುಂಗನೂರು ರಾಘವೇಂದ್ರಾ ಚಾರ್ಯರೆಂದೇ ಖ್ಯಾತರಾಗಿದ್ದರು. ಕಾರಣ ಅವರು ಪುಂಗನೂರಿನಲ್ಲಿದ್ದು ಶ್ರೀ 108 ಸತ್ಯಧರ್ಮಶ್ರೀಪಾಂದಗಳವರ ಶಿಷ್ಯರಾಗಿದ್ದ ಪೂಜ್ಯರಾಗಿದ್ದ ಕಟ್ಟಿ ನರಸಿಂಹಾಚಾರ್ಯರಲ್ಲಿ ಷಡಂಗ ವೇದಾಧ್ಯಯನ ಮಾಡಿದ್ದರು, ಆಗಿನ ಕಾಲದ ಗುರುಗಳು, ಅವರಿಗೆ ತಕ್ಕ ಆಗಿನ ಕಾಲದ ಶಿಷ್ಯರು. ಉತ್ತಮ ನಡತೆಯಿಂದ ತಮ್ಮ ಪಾಠ ಪ್ರವಚನಗಳಲ್ಲಿ ಆದರ್ಶ ವಿದ್ಯಾರ್ಥಿ ಶ್ರೀ ರಾಘವೇಂದ್ರಾಚಾರ್ಯರನ್ನು ಕಂಡರೆ ಗುರುಗಳಿಗೆ ತುಂಬಾ ಶಿಷ್ಯವಾತ್ಸಲ್ಯ. ಆಗಿನ ಕಾಲದಲ್ಲಿ ಶಿಷ್ಯರಿಂದ, ಶಿಷ್ಯರ ಹದಿನಾರನೇ ವಯಸ್ಸಿನಲ್ಲೇ ಟೀಕಾ, ಟಿಪ್ಪಣಿ, ವ್ಯಾಕರಣ, ಜ್ಞಾನ, ಅನುಸಂಧಾನ ದೀಕ್ಷಾ ಬದ್ಧವಾಗಿ ಸಮಗ್ರ ಶ್ರೀಮನ್‌ನ್ಯಾಯಸುದಾಮಂಗಳ ಮುಹೂರ್ತ ಮಾಡಿಸಿದ್ದರಂತೆ. ಪಂಡಿತ ಪ್ರಕಾಂಡರಾದ ಶ್ರೀ ಕಟ್ಟಿ ಆಚಾರ್ಯರರಿಗೆ ಮಕ್ಕಳಿರಲಿಲ್ಲ. ಅವರು ಶಿಷ್ಯರನ್ನೇ ಮಕ್ಕಳು ಎಂದು ತಿಳಿದು ಸಂತೋಷವಾಗಿದ್ದರೂ ಈ ಕೊರತೆಯಂತೂ ಇದ್ದೇ ಇತ್ತು. ಶ್ರೀ ರಾಘವೇಂದ್ರಾಚಾರ್ಯರ ವಂಶದಲ್ಲಿ ಗಂಡು ಮಕ್ಕಳು ತುಂಬಾ ಅಪರೂಪ ಶ್ರೀ ಆಚಾರ್ಯರಿಗೂ ಬಹುಕಾಲ ಮಕ್ಕಳಿರಲಿಲ್ಲ. ತುಂಬಾ ವ್ರತ ನಿಯಮ ಮಾಡಿದಾಗ ಈ ಶ್ರೀಆಚಾರ್ಯರಿಗೆ ಮಗು ಹುಟ್ಟಿತು. ತುಂಬಾ ಸುಂದರವಾದ ಸುಲಕ್ಷಣವಾದ ಮಗು, ಅಂತಹ ಮಗುವನ್ನು ಕೂಡಲೇ (ಮಂಗಳಸ್ನಾನವಾದ ಕೂಡಲೇ) ತಮ್ಮ ಗುರುಗಳಿಗೆ ಅತ್ಯಂತ ಗೌರವ

ಅಭಿಮಾನಗಳಿಂದ ತಮ್ಮ ಮಗುವನ್ನು ದತ್ತು ಮಾಡಿಕೊಟ್ಟರು. ಇದಾದ ಎಷ್ಟೋ ದಿನಗಳ ನಂತರ ಶ್ರೀರಾಘವೇಂದ್ರಾಚಾರ್ಯರಿಗೆ ಮಕ್ಕಳಾದರು. ಶ್ರೀ ಆಚಾರ್ಯರಿಗೆ ಮಧ್ವಶಾಸ್ತ್ರದಲ್ಲಿ ತಮ್ಮ ಗುರುಗಳಲ್ಲಿ ವಿಶೇಷವಾದ ಭಕ್ತಿ ಅವರು ತಮ್ಮ ಶಿಷ್ಯರಿಗೆ ಪಾಠ ಹೇಳುವಾಗ ಪ್ರತಿನಿತ್ಯ ತುಂಬಾ ಕೃತಜ್ಞತೆಯಿಂದ ತಮ್ಮ ಗುರುಗಳನ್ನು ನೆನೆಯುತ್ತಿದ್ದರಂತೆ. ಪೂಜ್ಯ ಶ್ರೀರಾಘವೇಂದ್ರಾಚಾರ್ಯರು ತುಂಬಾ ದೊಡ್ಡ ಪಂಡಿತರಾಗಿದ್ದರೂ ಅವರಲ್ಲಿನ ವಿನಯ ವಿದ್ಯೆಗೆ ಭೂಷಣವಾಗಿದ್ದಿತು. ಎಲ್ಲಾ ಮಠಾಧಿಪತಿಗಳಿಂದಲೂ ಆಗಿನ ಕಾಲದಲ್ಲಿ ಮೊಟ್ಟ ಮೊದಲ ಗೌರವ ಇವರಿಗೆ ಮೀಸಲಾಗಿತ್ತು. ಅದನ್ನು ಅವರು ತುಂಬಾ ನಮ್ರತೆಯಿಂದಲೇ ಸ್ವೀಕರಿಸುತ್ತಿದ್ದರು. ಅವರ ಶಿಷ್ಯರೇ ಪ್ರಕಾಂಡ ಪಂಡಿತರಾಗಿದ್ದರು. ಚಿಕ್ಕ ವಯಸ್ಸಿನಿಂದಲೇ ಶ್ರೀ ಆಚಾರ್ಯರಿಂದ ಅಶನ ವಸತಿ, ವಿದ್ಯಾವನ್ನು ಪಡೆದವರಲ್ಲಿ ಶ್ರೀ ಎಳತ್ತೂರು ಕೃಷ್ಣಾಚಾರ್ಯರು, ಶ್ರೀಧಾರಾಪುರಂ ಶ್ರೀಕೃಷ್ಣಮೂರ್ತಾ ಚಾರ್ಯರು, ಶ್ರೀಕಾಶೀಪ್ರಾಣೇಶಾಚಾರ್ಯರು, ಶ್ರೀ ಪೆರಿಯಾಕುಳಂ ರಾಮಚಂದ್ರಾಚಾರ್ಯರು, ಶ್ರೀ ದೊಡ್ಡಬಳ್ಳಾಪುರಂ ವಾಸುದೇವಚಾರ್ಯರು, ಶ್ರೀಮದುರೈ ಶ್ರೀನಿವಾಸಚಾರ್ಯರು, ಶ್ರೀ ಕಲ್ಯಾಣಿ ಶ್ರೀನಿವಾಸಾಚಾರ್ಯರು, ಮನೆಯ ಮುಂದೆ ಗುರುಕುಲ ಎಂಬ ಯಾವುದೇ ಫಲಕ ಗಳಿಲ್ಲದೇ ಎಲೆಯ ಮರೆಯ ಕಾಯಿಯಂತೆ ಯಾವ ಆಡಂಬರ ಇಲ್ಲದೇ ಜೀವನ ನಡೆಸಿದವರು.

ಔದಾರ್ಯದಲ್ಲಿ ಹೆಸರುವಾಸಿಯಾಗಿದ್ದರೂ, ಅನೇಕ ಮಠಾಧಿಪತಿಗಳಿಂದ ಭಾರಿ ಶಾಲುಗಳನ್ನು ಪಡೆದಿದ್ದರೂ, ಅವರು ಈ ಶಾಲುಗಳನ್ನೆಲ್ಲಾ ತಮ್ಮ ಶಿಷ್ಯರುಗಳಿಗೆ ಹೊದಿಸುತ್ತಿದ್ದರೇ ಹೊರತು, ಒಂದು ದಿನವೂ ತಾವು ಶಾಲು ಹೊದ್ದಿರಲಿಲ್ಲ. ಮೊಟ್ಟ ಮೊದಲಿಗೆ ಅದೈತ ಪಂಡಿತರಾದ ಶ್ರೀ ಅನಂತಕೃಷ್ಣಶಾಸ್ತ್ರಿಗಳು ಶ್ರೀ ಆಚಾರ್ಯರಲ್ಲಿ ವಿಚಾರ ವಿನಿಮಯ ಮಾಡಿ ತಮ್ಮ ವಿಶೇಷ ಗೌರವವನ್ನು ಅರ್ಪಿಸಿದ್ದರು.

ಬಡವರ ಅನೇಕ ಮದುವೆ-ಮುಂಜಿಗಳು ಕೊಡಗೈಯವರಾದ ಅವರ ಮನೆಯಲ್ಲೇ ನಡೆದಿದ್ದವು. ಅವರ ಮನೆ ಮೈಸೂರಿನ ಬಜ್ಜಣ್ಣಲೇನಿನಲ್ಲಿತ್ತು ಶ್ರೀ ಆಚಾರ್ಯರಲ್ಲಿ ವಿಶೇಷ ಗೌರವದಿಂದ ಅಂದಿನ ಮುನಿಸಿಪಲ್ ಕಮೀಷನರ್‌ರವರು ಅವರಿಗೆ ಇನ್ನೂ ಒಂದು ನಾಲ್ಕು ಸೈಟು ಮಾಡಿಕೊಳ್ಳಿ ಎಂದಾಗ ವಿನಯದಿಂದ ನಿರಾಕರಿಸಿ ಅವನ್ನು ಬಡವರಾದ ನಮ್ಮಂತವರಿಗೆ ಕೊಡಿಸಿದರು. ಅವರು ಮಾಡಿದ ಉಪಕಾರ ನೆನೆಸಿ ದೀಪ ಹಚ್ಚುತ್ತಿದ್ದೇವೆ.

ಶ್ರೀ ಆಚಾರ್ಯರು ಶ್ರೀಜಯಾಲಯ ಮುದ್ರಣಾಲಯವನ್ನು ಸ್ಥಾಪಿಸಿ, ಅದರಲ್ಲಿ ಅನೇಕ ಮಧ್ವ ಗ್ರಂಥಗಳನ್ನು ಸಂಪಾದಿಸಿ, ಮುದ್ರಿಸಿ, ಕಡಿಮೆ ಬೆಲೆಯಲ್ಲಿ ಲಾಭವನ್ನು ಇಟ್ಟುಕೊಳ್ಳದೇ ಹಂಚಿದರು. ಅವರ ಬರೆದ ವಾಯುಸುತ್ತಿ ಮತ್ತು ಮಣಿಮಂಜರಿ ಟೀಕೆಗಳು ಇಂದಿಗೂ ಆದರ್ಶವಾಗಿದೆ. ಟೀಕೆಯನ್ನು ಹೇಗೆ ಬರೆಯಬೇಕು ಎನ್ನುವುದಕ್ಕೆ ಉದಾಹರಣೆಗಳಾಗಿವೆ. ಮೈಸೂರಿನ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಪ್ರಾಚೀನ ಗ್ರಂಥ ಸಂಶೋಧನಾಲ ಯದ) ಕ್ಯೂರೈಟರ್ ಆಗಿ, ಸ್ವತಃ ತಾವೇ ಶ್ರೀಮದಾಚಾರ್ಯರ ಭಾಷ್ಯವನ್ನು ಸಂಗ್ರಹಿಸಿದರು.

[[00]]

ಎಲ್ಲಾ ಮತದ ವಿದ್ವಾಂಸರುಗಳಿಂದ ಗೌರವಗಳನ್ನು ಪಡೆದು ವಿದ್ವನ್ ಮಣಿಗಳಾಗಿ ಆದರ್ಶ ಪಂಡಿತರಾಗಿದ್ದರು. ಆಚಾರ, ವ್ಯವಹಾರ ವಿಚಾರ ಎಲ್ಲದರಲ್ಲೂ ಶುದ್ಧವಾಗಿದ್ದರು. ನಿರ್ಮಲ ಚರಿತರಾಗಿದ್ದರು. ನೋಡಿದವರು ಅವರೊಂದಿಗೆ ಮಾತನಾಡಿದವರು ಇಂತಹವರು ಪ್ರಪಂಚದಲ್ಲಿ ಇದ್ದಾರಲ್ಲ ಆದ್ದರಿಂದಲೇ ಮಳೆ ಬೆಳೆ’ ಎಂದುಕೊಂಡು ಇವರ ನೂರರಲ್ಲಿ ಒಂದು ಅಂಶವಾದರೂ ಯಾರಾದರೂ ನಮ್ಮ ವಂಶದಲ್ಲಿ ಹುಟ್ಟಿದರೆ ನಮ್ಮ ಹಿರಿಯರ ಪುಣ್ಯ ಎಂದುಕೊಳ್ಳುತ್ತಿದ್ದರು.

“ಬಹುರತ್ನಾ ವಸುಂಧರಾ’’ ಎಷ್ಟೋ ರತ್ನಗಳಿರುವ ಪ್ರಪಂಚ ಸಜ್ಜನರಿಗೆ ಮಾರ್ಗದರ್ಶನ ಮಾಡಲು, ಆಗೋಮ್ಮೆ ಈಗೊಮ್ಮೆ ಪ್ರಪಂಚದಲ್ಲಿ ಹುಟ್ಟಿ ಎಲೆ ಮರೆ ಕಾಯಿಯಂತಿದ್ದು ಸರಿಯಾಗಿ ನಡೆದು ಮಾರ್ಗದರ್ಶನ ಮಾಡಿ ತಮ್ಮನ್ನು ತಾವು ಉದ್ಧಾರ ಮಾಡಿಕೊಳ್ಳುವುದಲ್ಲದೇ, ಇತರರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಉದ್ದಾರ ಮಾಡಿ, ತನ್ಮೂಲಕ ಶ್ರೀಹರಿವಾಯುಗಳ ಸೇವೆಯನ್ನು ಮಾಡಿದವರಲ್ಲಿ ಪ್ರಾತಃ ಸ್ಮರಣೀಯರಾದ ಪಂಡಿತ ಪುಂಗನೂರು ರಾಘವೇಂದ್ರಾಚಾರ್ಯರು.

ಶ್ರೀಯುವರಾಜ ಶ್ರೀಮತ್‌ಕಂಠೀರವ ನರಸಿಂಹರಾಜ ಒಡೆಯರಿಗೆ ಪುತ್ರೋತ್ಸವ ವಾದಾಗ, ಮಗುವಿಗೆ ನಾಮಕರಣ ಮಾಡಲು ಏನು ಹೆಸರು ಇಡಬೇಕೆಂದು ಶ್ರೀ ಆಚಾರ್ಯರನ್ನು ಕೇಳಿದಾಗ ಆ ಸಮಯದಲ್ಲಿ ಶ್ರೀಮದ್‌ಜಯತೀರ್ಥ ರಚಿತ ಶ್ರೀಮನ್‌ನ್ಯಾಯಸುಧಾ ಪ್ರವಚನ ನಡೆಯುತ್ತಿತ್ತು. ಅದಕ್ಕೆ ಜಯ ಎಂಬ ಹೆಸರನ್ನು ಇಡಲು ಹೇಳಿಕಳುಹಿಸಿದರಂತೆ ಇದಕ್ಕೆ ಆ ಮಗುವಿಗೆ ಶ್ರೀ ಜಯಚಾಮರಾಜ ಒಡೆಯರೆಂದು ನಾಮಕರಣ ಮಾಡಿದರು. ಮೈಸೂರು ಶ್ರೀಮನ್‌ಮಹಾರಾಜ ನಾಲ್ಕುಡಿ ಕೃಷ್ಣರಾಜ ಒಡೆಯರ ಅರಮನೆ ಧರ್ಮಾಧಿಕಾರಿಗಳಾಗಿ ಅವರಿಂದ ತುಂಬಾ ಗೌರವ ಆದರಗಳಿಂದ ಪಂಡಿತ ರತ್ನಂ ಬಿರುದು ಬಂಗಾರದ ತೋಡಗಳನ್ನು ಪಡೆದ ಮಹನೀಯರು, ಆದರೆ ಅಷ್ಟೇ ವಿರಕ್ತರು, ಮಹಾರಾಜರು ಮನೆಯ ದಾನ ಕೊಡುತ್ತೇನೆ, ಸ್ವೀಕರಿಸಬೇಕು ಅಂತ ಪ್ರಾರ್ಥಿಸಿದಾಗ ನನಗೆ ಮನೆ ಶ್ರೀ ಹರಿ ಕೊಟ್ಟಿರುತ್ತಾನೆ ಸಾಕು ಅಂತ ಹೇಳಿ ಅದನ್ನು ಸ್ವೀಕರಿಸಲಿಲ್ಲ. ಇದು ಅವರ ವೈರಾಗ್ಯ “ಯದೃಚ್ಛಾಲಾಭ ಸಂತುಷ್ಟತೆ, ಅಲಂಬುದ್ಧಿ ತ್ಯಾಗದ ಸ್ವಭಾವ ಕಾರ್ಯತಃ ಕಂಡುಬಂದಿದೆ’ ಹೀಗಿದ್ದರೇ ದೇವರು ಒಲಿಯುವುದು ಖಂಡಿತ. ಇದು ಪಂಡಿತಪಾಮರರಿಂದ ಅನುಕರಣೀಯವಾದುದು.

ಶ್ರೀಬಾಳಗಾರು ಶ್ರೀನಿವಾಸಾಚಾರ್ಯರು

ಬಾಣಾಕಾರ ಕ್ಷೇತ್ರವೆಂದೇ ಪ್ರಸಿದ್ಧವಾದ ಬಾಳಗಾರು ಎಂಬ ಗ್ರಾಮದಲ್ಲಿ ಸಾಧಕಜೀವನ ನಡೆಸಿದ ತೀರ್ಥಾಚಾರ್ಯವಂಶದವರಾದ ಸುಬ್ಬಣ್ಣಾಚಾರ್ಯರು ಹಾಗೂ ಕಾವೇರೀಬಾಯಿ ದಂಪತಿಗಳ ದ್ವಿತೀಯ ಕುಮಾರರಾಗಿ, ಹರಿ-ವಾಯು-ಗುರುಗಳ ಅದ್ವಿತೀಯ ಅನುಗ್ರಹ ಮೂರ್ತಿಗಳೇ ಈ ಶ್ರೀ ಬಾಳಗಾರು ಆಚಾರ್ಯರು, ಶ್ರೀಮತ್ ಉತ್ತರಾದಿ ಮಠಾಧೀಶರಾದ ಶ್ರೀ

[[೧೩]]

ಸತ್ಯಧ್ಯಾನ ತೀರ್ಥರ ಪ್ರಿಯಶಿಷ್ಯರೂ ಪಂಡಿತರಾಜ ಇತ್ಯಾದಿ ಬಿರುದಾಂಕಿತರೂ ಆದ ಪರಮ ಪೂಜ್ಯ ಶ್ರೀ ಜಾಲಿಹಾಳ ಶ್ರೀನಿವಾಸಾಚಾರ್ಯರ ಕರುಣಾದೃಷ್ಟಿ ಇವರ ಜೀವನದ ರೂಪವನ್ನೇ ಬದಲಿಸಿಬಿಟ್ಟಿತು. ಆಚಾರ್ಯರ ಅಚ್ಚುಮೆಚ್ಚಿನ ಶಿಷ್ಯರಾಗಿ ನ್ಯಾಯವೇದಾಂತಾದಿ ಶಾಸ್ತ್ರಗಳ ತಳಸ್ಪರ್ಶಿ ಪಾಂಡಿತ್ಯವನ್ನು ಪಡೆದ ಶ್ರೀ ಬಾಳಗಾರು ಆಚಾರ್ಯರು ವಿದ್ಯೆಯನ್ನು ಹರಿವಾಯು ಗುರುಗಳ ಸೇವೆಗಾಗಿ ಮುಡುಪಿಟ್ಟ ಶಿಷ್ಟಾಚಾರ ಸಂಪನ್ನರು. ವೈದಿಕಸನ್ಮಾರ್ಗ ದೀಕ್ಷಿತರು. ಅದರಂತೇ ತಮ್ಮ ಶಿಷ್ಯರನ್ನೂ ಪುತ್ರರನ್ನೂ ಸನ್ಮಾರ್ಗದಲ್ಲಿ ಮುನ್ನಡೆಸುವ ಮಹನೀಯರು. ಧರ್ಮನಿಷ್ಟುರರಾದರೂ ಎಲ್ಲರಿಗೂ ಇಷ್ಟವಾಗುವ ಹೃದಯವಂತರು. ಬೆಂಗಳೂರಿನಲ್ಲಿ ಶ್ರೀ ಬಾಳಗಾರು ಆಚಾರ್ಯರಿಂದ ಮಾತು ಕೃತಿಯಲ್ಲಿ ಪರ್ಯವಸಿತವಾಗುವಂತೆ, ಉಂಟಾದ ಜ್ಞಾನಕ್ರಾಂತಿಗೆ ಶಿಖಾದಿ ಮಂಡಿತರಾಗಿ ಸದಾಚಾರ ಸಂಪನ್ನರಾಗಿ ಮಧ್ವಾಚಾರ್ಯರ ದಿವ್ಯಸೇವೆಗೆ ನೂರಾರು ಮಾಧ್ವ ಜನತೆ ಇಂದಿಗೂ ಸಾಧನತತ್ಪರರಾಗಿರವುದೇ ಸಾಕ್ಷಿಯು, ಅನನ್ಯ ಮಾಧ್ಯ ದೀಕ್ಷೆಯು ಸನಾತನ ಧರ್ಮ ನಿಷ್ಠೆಯು ಆಚಾರ್ಯರಿಗೆ ಗುರುಗಳಾದ ಜಾಲಿಹಾಳಾರ್ಚಾರು ಅನುಗ್ರಹಿಸಿರುವ ದಿವ್ಯ ಆಸ್ತಿ, ಆದ್ದರಿಂದ ಮಾಧ್ವ ಅವಹೇಳನಾತ್ಮಕವಾಗಿ ಯಾವುದೇ ಕೃತಿ ಪ್ರಕಾಶಿತವಾದರೂ ಸರಿ ಅದಕ್ಕೆ ಆಚಾರ್ಯರ ವಿಮರ್ಶೆ ಸಹಜಸಿದ್ದವು. ಅದರಂತೆಯೇ,

ಸಭಾಸಾರವೈಭವಮ್ ಮಾಧ್ವಸ್ತುತಿಃ

ಮಣಿಮಂಜರೀವೈಭವಮ್

ಈ ಕೃತಿಗಳು ರೂಪಪಡೆದಿವೆ. ತಮ್ಮ ಪಾಡಿಗೆ ತಮ್ಮ ಸಾಧನೆಯೇ ಮುಖ್ಯವೆಂಬ ಧೈಯೋದ್ದೇಶದಿಂದ ಜೀವನ ನಡೆಸುವ ಪೂಜ್ಯ ಆಚಾರ್ಯರಿಂದ ಅನೇಕ ಜನರು ಉದ್ಘತ ರಾಗಿದ್ದಾರೆ. ಗುರುಕುಲದ ವಾತಾವರಣ ಇಂದಿಗೂ ಕಾಣಬೇಕಾದರೆ ಪೂಜ್ಯ ಆಚಾರ್ಯರ ಮನೆಯೇ ದಾರಿಯು, ಆಚಾರ್ಯರ ಅನೇಕ ಗುಣಗಳಲ್ಲಿ ಗುರುಭಕ್ತಿಯು ಅನನ್ಯವಾದುದು. ಪೂಜ್ಯ ಗುರುಗಳಾದ ಜಾಲಿಹಾಳಾಚಾರ್ಯರ ಬಗ್ಗೆ ಪ್ರವಚನಮಂಗಳದಲ್ಲಿ ಬಾಳಗಾರು ಆಚಾರ್ಯರ ಮಾತು ಕೆಳುವಾಗ ಎಲ್ಲರೂ ಮೈಮರೆತಿರುವುದೇ ಇದಕ್ಕೆ ಸಾಕ್ಷಿ. ಇಂಥಾ ಪೂಜ್ಯ ಆಚಾರ್ಯರ ಬಗ್ಗೆ ಹೆಚ್ಚು ಹೇಳಲು ನಾ ಅಲ್ಪನೆಂದು ಭಿನ್ನಹಿಸಿ ಸುಜನರಿಗೆಲ್ಲ ವಂದಿಸುವೆ.

ಶ್ರೀ ದ್ವಾರಕಾನಾಥ್

ತ್ರೈಲೋಕ್ಯಾಚಾರ್ಯಸೇವಕವೃಂದ

[[೧೪]]

॥ ಶ್ರೀಃ ॥

ಪೀಠಿಕೆ:

“ಮಣಿಮಂಜರಿ’’ ಎಂದು ಪ್ರಸಿದ್ಧವಾದ ಈ ಕಾವ್ಯರತ್ನವು ಶ್ರೀಮನ್ನಾರಾಯಣ ಪಂಡಿತಾಚಾರರಿಂದ ರಚಿತವಾದುದು. ಈ ಪಂಡಿತಾಚಾದ್ಯರು ಶ್ರೀಮತ್ರಿವಿಕ್ರಮಾಚಾರರ ಮಕ್ಕಳು. ಈ ತ್ರಿವಿಕ್ರಮಪಂಡಿತಾಚಾದ್ಯರು ಶ್ರೀಮದಾನಂದತೀರ್ಥ ಭಗವತ್ಪಾದರ ಕೂಡ ಸ್ಪರ್ಧಾಪೂರ್ವಕವಾಗಿ ಅನೇಕ ಶಾಸ್ತ್ರಗಳಲ್ಲಿ ಹದಿನೈದು ದಿವಸಗಳವರೆಗೂ ವಾದಗಳನ್ನು ಮಾಡಿ ಕೋನೆಗೆ ಪರಾಜಿತರಾಗಿ ಭಗವತ್ಪಾದರ ಶಿಷ್ಯತ್ವವನ್ನು ಅವಲಂಬಿಸಿ, ಭಗವತ್ಪಾದರು ಮಾಡಿದ ಶ್ರೀಮದೃಹ್ಮಸೂತ್ರಭಾಷ್ಯಕ್ಕೆ ‘ತತ್ತ್ವ ಪ್ರದೀಪ್’ ಎಂಬ ವ್ಯಾಖ್ಯಾನವನ್ನು ರಚಿಸಿದರೆಂಬುದು ಶ್ರೀಮನ್ಮಧ್ವವಿಜಯದ ಹದಿನೈದನೆಯ ಸರ್ಗದಲ್ಲಿ ಸ್ಪಷ್ಟವು. ಅಲ್ಲದೆ ಇವರು ಶ್ರೀಮದಾಚಾದ್ಯರ ಜೊತೆಗೆ ಸಂಚಾರ ಮಾಡುತ್ತಿರುವಾಗ ಚಿಕ್ಕ ಬದರೀಕ್ಷೇತ್ರದಲ್ಲಿ ಶ್ರೀನಾರಾಯಣದೇವರ ಆಲಯದಲ್ಲಿ ಸ್ವಾಮಿಯನ್ನು ಆಚಾರರು ಪೂಜಿಸುತ್ತಿರುವಾಗ ಶ್ರೀಮದಾಚಾದ್ಯರ ಶರೀರದಲ್ಲಿ ಶ್ರೀಹನುಮದ್ವೀಮರ ಲಕ್ಷಣಗಳನ್ನು ಕಂಡು ಶ್ರೀಮದಾಚಾರರು ಶ್ರೀಹನುಮದ್ವೀಮರೂಪಗಳನ್ನು ಧರಿಸಿದ ಶ್ರೀ ವಾಯುದೇವರ ಮೂರನೆಯ ಅವತಾರರೆಂದು ನಿಶ್ಚಯಿಸಿ ಆಚಾದ್ಯರ ವಿಷಯದಲ್ಲಿ ಶ್ರೀಹರಿವಾಯುಸುತ್ತಿಯನ್ನು ರಚಿಸಿರುತ್ತಾರೆಂಬುದು ನಮ್ಮ ಹರಿವಾಯುಸ್ತುತಿ ವ್ಯಾಖ್ಯಾನದ ಪೀಠಿಕೆಯಲ್ಲಿ ವ್ಯಕ್ತವಾಗಿದೆ.

ಶ್ರೀಮನ್ನಾರಾಯಣಪಂಡಿತಾಚಾರರು ತಮ್ಮ ತಂದೆಗಳ ಜೊತೆಗೆ ಭಗವತ್ಪಾದರ ಕೂಡ ಇದ್ದು ಪ್ರತ್ಯಕ್ಷದಿಂದಲೂ ತಮ್ಮ ತಂದೆಗಳು ಮೊದಲಾದ ಹಿರಿಯರ ಉಪದೇಶದಿಂದಲೂ ಶ್ರೀಭಗವತ್ಪಾದರ ಮಾಹಾತ್ಮಗಳನ್ನು ಚೆನ್ನಾಗಿ ಅರಿತು ‘ಶ್ರೀಮನ್ಮಧ್ವವಿಜಯ’ ಎಂಬ ಮಹಾಕಾವ್ಯ ದಲ್ಲಿ ಶ್ರೀಮದಾಚಾರರ ಚರಿತ್ರವನ್ನು ವಿಸ್ತಾರವಾಗಿ ವರ್ಣಿಸಿರುತ್ತಾರೆ. ಶ್ರೀಮನ್ಮಧ್ವವಿಜಯದ ಪ್ರಥಮಸರ್ಗದ ಕೊನೆಯಲ್ಲಿ ಹೇಳಿರುವ ಪ್ರಕಾರ ಶ್ರೀಮದ್ವಷ್ಣವ ಸಿದ್ಧಾಂತಕ್ಕೆ ವಿರೋಧಿಯಾದ ಮತಾಂತರಗಳ ಪ್ರವೃತ್ತಿ ಪ್ರಕಾರವನ್ನು ಸೃಷ್ಣಾದಿಯಿಂದಲೂ ವಿವರಿಸುವುದಕ್ಕಾಗಿ ಈ ‘ಮಣಿಮಂಜರೀ’’ ಎಂಬ ಗ್ರಂಥವನ್ನು ರಚಿಸಿರುವರು. ಈ ಗ್ರಂಥವು ಎಂಟು ಸರ್ಗಗಳುಳ್ಳ ದ್ದಾಗಿದೆ. ಸುಲಭಶೈಲಿಯಿಂದ ಅವಶ್ಯಜ್ಞಾತವ್ಯವಾದ ಪ್ರಮೇಯಗಳೆಂಬ ಮಣಿಗಳನ್ನು ತಿಳಿಸುವ ಮಂಜರಿಯಾಗಿರುವುದರಿಂದ ಈ ಕಾವ್ಯಕ್ಕೆ ಈ ನಾಮವು ಅನುಗುಣವಾಗಿದೆ.

ಶ್ರೀಮನ್ನಾರಾಯಣ ಪಂಡಿತಾಚಾರ್ಯರ ದೇಶಕಾಲಾದಿ ವ್ಯವಸ್ಥೆಯು ವಾಯುಸುತ್ತಿ ವ್ಯಾಖ್ಯಾನದಿಂದ ತಿಳಿಯಬರಬಹುದು. ಆದುದರಿಂದ ಇಲ್ಲಿ ವಿವರಿಸಲ್ಪಡುವುದಿಲ್ಲ. ಆದರೆ ಕೆಲವರು, ಈ ಮಣಿಮಂಜರಿಯಲ್ಲಿ ಸ್ವಕಪೋಲ ಕಲ್ಪಿತಗಳಾದ ಮತಾಂತರಸ್ಥಾಪಕಾಚಾರರ

ದೂಷಣ ವೃತ್ತಾಂತಗಳು ಹೆಚ್ಚಾಗಿರುತ್ತವಾದುದರಿಂದ ಈ ಗ್ರಂಥವು ಬಾಲಕರಿಗೆ ದ್ವೇಷಾ ಸೂಯಾದಿಗಳನ್ನು ಹುಟ್ಟಿಸುತ್ತದಾದಕಾರಣ ಕೇವಲ ಬಾಲ್ಯದಲ್ಲಿ ವ್ಯಾಸಂಗಕ್ಕೆ ಅರ್ಹವಲ್ಲವೆಂದು ಆಕ್ಷೇಪಿಸುತ್ತಾರೆ. ಈ ಆಕ್ಷೇಪವು ಯುಕ್ತವಲ್ಲ, ಈ ಗ್ರಂಥದಲ್ಲಿ ಹೇಳಲ್ಪಟ್ಟಿರುವ ವೃತ್ತಾಂಗಳೆಲ್ಲವು ಸ್ವಪರ ಸಮ್ಮತವಾದ ಆಧಾರಗಳನ್ನುಂಟಾಗಿರುತ್ತವಾದುದರಿಂದ ಇದು ಅನಾದರಕ್ಕರ್ಹವಲ್ಲವೆಂದು ತೋರಿಸುವುದಾವಶ್ಯಕವಾಗಿದೆ. ಅದು ಹೇಗೆಂದರೆ :-

1ನೆಯ ಸರ್ಗದಲ್ಲಿ - ಮಂಗಳಾಚರಣೆಯು, ಶ್ರುತ್ಯಾದಿ ಸಮೃತವಾದ ಸೃಷ್ಟಿಸಂಗ್ರಹವು, ಸೂರಪುತ್ರನಾದ ವೈವಸ್ವತಮನುವಿನ ವಂಶದಲ್ಲಿ ಇಕ್ಷಾಕು ಮೊದಲುಗೊಂಡು ದಶರಥಾಂತ ರಾಜರ ಜನನವು ಅನಂತರ ರಾಮಾವತಾರವು ಜನಸ್ಥಾನದಲ್ಲಿ ಖರದೂಷಣಾದಿ ಸಂಹಾರ ಪಠ್ಯಂತ ರಾಮಕಥೆಯು ನಿರೂಪಿತವಾಗಿದೆ. ಇವುಗಳಲ್ಲಿ ಆವದಾದರೂ ನಿರಾಧಾರವಾಗಿ ರುವುದಿಲ್ಲ. ರಾಮಚರಿತ್ರೆಯ ವಿಷಯದಲ್ಲಿ ರಾಮಾಯಣಾದಿಗಳೇ ಪ್ರಮಾಣಗಳಾಗಿರುತ್ತವೆ.

2ನೆಯ ಸರ್ಗದಲ್ಲಿ - ರಾವಣನು ಸೀತಾಪ್ರತಿಕೃತಿಯ ಅಪಹಾರ ಮಾಡಿದುದನ್ನಾರಂಭಿಸಿ ಶ್ರೀರಾಮಚರಿತ್ರ ವೆಲ್ಲವು ಸಂಗ್ರಹಿಸಲ್ಪಟ್ಟಿದೆ. ಇವೆಲ್ಲವೂ ರಾಮಾಯಣಾದಿಗಳಿಂದೇ ಸಿದ್ಧವಾದುದರಿಂದ ನಿಮಾಣಗಳಲ್ಲ

3ನೆಯ ಸರ್ಗದಲ್ಲಿ - ಚಂದ್ರನದೆಸೆಯಿಂದ ಯದುಕುರುಗಳ ವಂಶದ ಅಭಿವೃದ್ಧಿಯು, ವಸುದೇವನ ದೆಸೆಯಿಂದ ಕೃಷ್ಣಾವತಾರವು, ಶ್ರೀಕೃಷ್ಣನಿಗೆ ವಯಃ ಕ್ರಮದಿಂದ’ ಗೋಪಾಲಕತ್ವ ಪ್ರಾಪ್ತಿಪರಂತ ಕಥೆಯು ಸಂಗ್ರಹದಿಂದ ಹೇಳಲ್ಪಟ್ಟಿದೆ. ಈ ಸರ್ಗದ ವಿಷಯವು ಭಾಗವತಾದಿ ಪುರಾಣಗಳಲ್ಲಿಯು, ಮತ್ತು ಹರಿವಂಶದಲ್ಲಿಯು ಹೇಳಿರುವುದರಿಂದ ಕಲ್ಪಿತವೆಂದು ಹೇಳಲಾಗು ವುದಿಲ್ಲ.


4ನೆಯ ಸರ್ಗದಲ್ಲಿ

ಅವಶಿಷ್ಟ ಕೃಷ್ಣಚರಿತ್ರೆಯು, ಕುರುಪಾಂಡವರುಗಳ ಯುದ್ಧಾಂತಕಥೆಯು, ಶ್ರೀಕೃಷ್ಣನ ಮತ್ತು ಪಾಂಡವರ ಸ್ವಲೋಕಪ್ರಾಪ್ತಿಯು, ದುರ್ವಾಸರು ಮೊದಲಾದವರಿಗೆ ತತ್ತೋSಪದೇಶದಲ್ಲಿ ಅಧಿಕಾರಪ್ರದಾನವು, ಪರಿಕ್ಷಿದ್ರಾಜನಿಗೆ ರಾಜತ್ವವು ನಿರೂಪಿತವಾಗಿದೆ. ಇವುಗಳೆಲ್ಲವು ಭಾರತ-ಭಾಗವತ-ಹರಿವಂಶಾದಿಗಳಲ್ಲಿ ಪ್ರತಿಪಾದಿತವಾಗಿರು ವುದರಿಂದ ನಿರಾಧಾರವಲ್ಲ.

5ನೆಯ ಸರ್ಗದಲ್ಲಿ

ಶ್ರೀಕೃಷ್ಣಾಜ್ಞಾನುಸಾರವಾಗಿ ಶ್ರೀವ್ಯಾಸಾಶ್ರಯದಿಂದ ಶ್ರೀದೂರ್ವಾಸರು ಮೊದಲಾದವರು ಸತ್ತಿದ್ಧಾಂತ ಪ್ರವರ್ತನವನ್ನು ಮಾಡುತ್ತಿರುವಾಗ ಶ್ರೀಕೃಷ್ಣ ಭೀಮದ್ವೇಷಿಗಳಾದ ದೈತ್ಯರೆಲ್ಲರು ಸೇರಿ ಕೃಷ್ಣಭೀಮರಿಗೆ ಸಮ್ಮತವಾದ ಸತ್ತಿದ್ದಾಂತವನ್ನು ಕೆಡಿಸಲು ಉಪಾಯಗಳನ್ನಾಲೋಚಿಸಿ, ಭೀಮಸೇನನಿಂದ ಸೌಗಂಧಿಕಾಹರಣ ಕಾಲದಲ್ಲಿ ಚಿತ್ರವಧೆಯನ್ನು ಹೊಂದಿದ ಕಾರಣ ತತ್ವತಿಕ್ರಿಯೆಯನ್ನು ಮಾಡಬೇಕೆಂದು ಇಚ್ಛಿಸುತ್ತಿದ್ದ ಮಣಿಮಂತನೆಂಬ ದೈತ್ಯನಿಗೆOL

ಭೂಮಿಯಲ್ಲಿ ಬ್ರಾಹ್ಮಣರೂಪದಿಂದ ಅವತರಿಸಿ ದುಶ್ಯಾಸ್ತ್ರವನ್ನು ನಿರ್ಮಾಣಮಾಡಲು ಅಣ್ಣೆಯನ್ನಿತರೆಂತಲು, ಆ ಸಮಯದಲ್ಲಿ ಬೌದ್ಧಶಾಸ್ತ್ರವು ಪ್ರಬಲವಾಗಿ ವರ್ಣಾಶ್ರಮಧರ್ಮಗಳಿಗೆ ಹಾನಿಯನ್ನುಂಟು ಮಾಡಿತೆಂತಲು, ಆ ಸಮಯದಲ್ಲಿ ಗೋವಿಂದಭಟ್ಟನೆಂಬ ಪಂಡಿತನಾದ ಬ್ರಾಹ್ಮಣನು ಚತುಧ್ವರ್ಣಗಳ ಕನ್ಯಕೆಗಳನ್ನು ವಿವಾಹಮಾಡಿಕೊಂಡು, ಅವರಲ್ಲಿ ಕ್ರಮವಾಗಿ ಶಬರ, ವಿಕ್ರಮಾದಿತ್ಯ, ಹರಿಶ್ಚಂದ್ರ, ಭರ್ತೃಹರಿ ಎಂಬ ನಾಲ್ಕು ಮಕ್ಕಳನ್ನು ಪಡೆದು ಕೊನೆಗೆ ವಿರಕ್ತನಾಗಿ ಭೂಸಂಚಾರವನ್ನು ಮಾಡಿದನೆಂತಲು, ಶಬರನು ಜೈಮಿನಿಸೂತ್ರಗಳಿಗೆ ಭಾಷ್ಯವನ್ನು ರಹಸ್ಯವಾಗಿ ಮಾಡಿದನೆಂತಲು, ವಿಕ್ರಮಾದಿತ್ಯನು ಭೂಮಿಯನ್ನಾಳಿದನೆಂತಲು, ಹರಿಶ್ಚಂದ್ರನು ದೇವತಾಪ್ರಸಾದ ದಿಂದ ಆಯುರ್ವೇದದಲ್ಲಿ ಅಸದೃಶಪಾಂಡಿತ್ಯವನ್ನು ಹೊಂದಿದನೆಂತಲು, ಶೂದ್ರಾಪುತ್ರನಾದ ಭರ್ತೃಹರಿಯು ಬ್ರಾಹ್ಮಣಾನುಗ್ರಹದಿಂದ ಯಜ್ಞತತ್ತ್ವವನ್ನು ಅರಿತು ಭೂಸಂಚಾರ ಮಾಡಿದ ನೆಂತಲು, ಬ್ರಾಹ್ಮಣಪುತ್ರನಾದ ಶಬರನಿಗೆ ಭಟ್ಟಕುಮಾರನು ಭಟ್ಟನಾರಾಯಣನೆಂದು ಇಬ್ಬರು ಮಕ್ಕಳಾದರೆಂತಲು, ಅವರಲ್ಲಿ ಕುಮಾರಭಟ್ಟರೆಂದು ಪ್ರಸಿದ್ಧರಾದ ಕುಮಾರಿಲಭಟ್ಟರು ಆಗ ಬೌದ್ಧಪಂಡಿತನೊಬ್ಬನಲ್ಲಿ ಭೌದ್ಧಶಾಸ್ತ್ರವನ್ನು ಕಲಿಯುತ್ತಿದ್ದು ವೇದದೂಷಣೆಯನ್ನು ಕೇಳಲಾರದೆ ಸುರಿಸಿದ ಕಣ್ಣೀರು ಆ ಗುರುವಿನ ಪಾದದಲ್ಲಿ ಬಿದ್ದು ಅತ್ಯುಷ್ಣವಾಗಿದ್ದುದರಿಂದ ಆ ಬೌದ್ಧಗುರುವು ಕುಮಾರಿಲಭಟ್ಟರನ್ನು ಸಂಹರಿಸಲು ಅಪ್ಪಣೆ ಮಾಡಲು, ಕುಮಾರಿಲಭಟ್ಟರು ತಾವೇ ಆ ಉಪ್ಪರಿಗೆಯಿಂದ ನೆಲಕ್ಕೆ ದುಮುಕಿದರೆಂತಲು, ಕೆಲವುದಿನಗಳ ಮೇಲೆ ಅವರು ಅವರ ತಮ್ಮಂದಿರು ನಾರಾಯಣಭಟ್ಟರು ಕಲೆತು, ಬೌದ್ಧರಾಜನ ಭೇಟಿಯನ್ನು ಮಾಡಿ ತಮಗೂ ಬೌದ್ಧರರಿಗೂ ವಿಚಾರವನ್ನು ಮಾಡಿಸಬೇಕೆಂದು ಪ್ರಾರ್ಥಿಸಿ, ಸೋತವರನ್ನು ಅಗ್ನಿಪ್ರವೇಶ ಮಾಡಿಸುವಂತೆ ವ್ಯವಸ್ಥೆಯನ್ನು ಮಾಡಿಸಿ, ವಿಚಾರ ನಡೆಯಲು ಬೌದ್ಧರನ್ನು ಜಯಿಸಿದರೆಂತಲು, ವ್ಯವಸ್ಥಾನುಸಾರವಾಗಿ ರಾಜನು ಬೌದ್ಧರಲ್ಲಿ ಅನೇಕರನ್ನು ಬೆಂಕಿಯಲ್ಲಿ ಸುಡಿಸಲು, ಅನೇಕರು ವೇಷಾಂತರಗಳನ್ನು ಧರಿಸಿ ದ್ವೀಪಾಂತರಗಳನ್ನು ಸೇರಿದರೆಂಬ ಕಥೆಯು ಹೇಳಲ್ಪಟ್ಟಿದೆ.

ಇದರಲ್ಲಿ ಗೋವಿಂದಭಟ್ಟರ ಸಂತತಿಯು, ಅವರ ಮಕ್ಕಳುಗಳಾದ, ಶಬರಾದಿಗಳ ವೃತ್ತಾಂತವು, ಕುಮಾರಿಲಭಟ್ಟರ ವಿಜಯಕಥೆಯು ಸ್ವಲ್ಪ ಹೆಚ್ಚುಕಡಿಮೆಯಾಗಿ ಸರ್ವರಿಗೂ ಈಗಿನ ಚರಿತ್ರ ಗ್ರಂಥಗಳಿಂದಲು, ಕೆಲವು ಸಂಸ್ಕೃತ ಗ್ರಂಥಗಳಿಂದಲು ಸುಪ್ರಸಿದ್ಧವಾಗಿ ತಿಳಿದುದಾಗಿಯೆ ಇದೆ. ಆದುದರಿಂದ ಆ ವಿಷಯಗಳಲ್ಲಿ ಆಧಾರಗಳನ್ನು ತೋರಿಸುವುದು ಅನಾವಶ್ಯಕವು. ಇನ್ನು ಸರ್ಗಾರಂಭದಲ್ಲಿ ಹೇಳಿರುವ ಪ್ರಕಾರ ದೈತ್ಯರ ಆಲೋಚನ ಪ್ರಕಾರ ವಿಷಯದಲ್ಲಿ ಮತಾಂತರದವರು ವಿವಾದ ಮಾಡಬಹುದು. ಆದರೆ ಆಗ ಆಲೋಚಿಸಿದರೆಂದು ಹೇಳಲ್ಪಟ್ಟ ವಿಷಯಗಳಲ್ಲಿ ಸೌಗಂಧಿಕಾಹರಣ ಕಾಲದಲ್ಲಿ ಭೀಮಸೇನನಿಂದ ಮಣಿಮದಾದಿದೈತ್ಯ ಸಂಹಾರವಾಯಿತೆಂಬುದು ಭಾರತಾದಿಗಳಿಂದ ಸ್ಪಷ್ಟವೆ. ಅವರಲ್ಲಿ ಮಣಿಮಂತನೆಂಬುವನು ಸಂಕರನಾಗಿ ಮಿಥ್ಯಾಶಾಸ್ತ್ರವನ್ನು ಮಾಡಿದನೆಂಬುದು ಈ ಕೆಳಗೆ ಉದಾಹರಿಸಲ್ಪಡುವ ಸ್ಕಾಂದಪುರಾಣದ ವಚನಗಳಿಂದ ಸ್ಪಷ್ಟವಾಗುತ್ತದೆ.

[[02]]

मणिमत्पूर्वका दुष्टाः दैत्या आसन् कलौ युगे ॥ ते कुशास्त्रं प्रकुर्वंतो हरिवायुविरोधिनः ॥ तेषां मध्ये संकरस्तु पूर्वंयो मणिमान् खलः ॥ सौगंधिकवने दिव्ये भीमसेनहतोऽसुरः ॥ स क्रोधतंत्रको दुष्टो मिथ्याशास्त्रं वदन् पुनः ॥ कृष्णे भीमे च विद्वेषं कुर्वन् भूमावजायत । कालडिग्रामके रुद्रवराल्लोकान् विमोहयन् ॥

ಈ ವಚನಗಳಿಂದ ವಿವಾದಾಸ್ಪದಾಂಶವೆಲ್ಲ ಸಿದ್ಧವಾಗುತ್ತದೆ. ಇನ್ನು ಆಲೋಚನದಲ್ಲಿ ಸೇರಿದ ಬೌದ್ಧಾದಿ ಶಾಸ್ತ್ರಗಳ ಹೇಯತ್ವವು ಪದ್ಮಪುರಾಣದಲ್ಲಿರುವ ಕೆಳಗೆ ಬರೆಯಲ್ಪಡುವ ವಚನಗಳಿಂದ ಸಿದ್ಧವಾಗುತ್ತದೆ.

रुद्र उवाच-

[[44]]

“श्रुणु देवि प्रवक्ष्यामि तामसानि यथाक्रमात् ।

येषां श्रवणमात्रेण पातित्यं ज्ञानिनामपि ॥

प्रथमं हि मयैवोक्तं शैवं पाशुपतादिकम् ॥ मच्छत्तत्यावेशितैर्विप्रैः संप्रोक्तानि ततः परम् । कणादेन तु संप्रोक्तं शास्त्रं वैशेषिकं महत् ॥

तु गौतमेन तथा न्यायं सांख्यं तत्कपिलेन वै । धिषणेन तथा प्रोक्तं चार्वाकमतिगूहितम् ॥ दैत्यानां नाशनार्थाय हरिणा बुद्धरूपिणा । बौद्धशास्त्रमसत्प्रोक्तं नग्ननीलपटादिकम् ॥ मायावादमसच्छास्त्रं प्रच्छन्नं बौद्धमुच्यते ।

यैव कथितं देवि कलौ ब्राह्मणरूपिणा ॥

मणिमानिहतः पूर्वं भीमेन शुभबुद्धिना ॥ संजातो ब्राह्मणकुले तपसा मां प्रसाद्य वै । मिथ्यावादमसच्छास्त्रं चकार स तु संकरः ॥

AU

शास्त्राणीमानि गिरिजे तामसानि निबोध मे । "

ಈ ಪ್ರಕಾರ ಪುರಾಣಗಳಲ್ಲಿ ಉಕ್ತವಾದ ವಿಷಯಗಳ ಆಲೋಚನಕಾಲದಲ್ಲಿ ಅನುವಾದಿಸಲ್ಪಟ್ಟಿವೆ. ಆದುದರಿಂದ ಆಲೋಚಿತವಾಯಿತೆಂದು ಹೇಳಲ್ಪಡುವ ವಿಷಯಗಳೊಂದಾ ದರೂ ಅಪ್ರಾಮಾಣಿಕವೆಂದು ಹೇಳಲಾಗದು. ವಿಷಯಗಳೆಲ್ಲ ಯಥಾರ್ಥವಾಗಿರುವಾಗ ಆಲೋಚನ ಮಾತ್ರ ನಡಿಯಲಿಲ್ಲವೆಂದು ಹೇಳುವುದರಿಂದ ಪ್ರಯೋಜನವಿಲ್ಲ.

ಆದರೆ ಈ ಮೇಲೆ ಉದಾಹರಿಸಿದ ವಚನಗಳು ಸ್ಕಾಂದ ಪದ್ಮಪುರಾಣಗಳಲ್ಲಿ ವಾಸ್ತವ ವಾಗಿರುವುದಿಲ್ಲವೆಂತಲು, ಆರೋ ರಚಿಸಿ ಸೇರಿಸಿರಬಹುದೆಂತಲು ಪರಕೀಯರು ಹೇಳಬಹುದು. ಇದರಲ್ಲಿ ಪದ್ಮಪುರಾಣದಿಂದ ಉದ್ಧರಿಸಿದ ವಚನಗಳು ವಿಜ್ಞಾನಭಿಕ್ಷುಪ್ರಣೀತವಾದ ಯೋಗವಾರ್ತಿ ಕದ ಆರಂಭದಲ್ಲಿ ಗ್ರಂಥಕಾರನಿಂದ ಉದಾಹೃತವಾಗಿವೆ. ಆ ಪುಸ್ತಕವು ಮುದ್ರಿತ ವಾಗಿಯು ಇದೆ. ಆ ಗ್ರಂಥಕಾರನು ಕಲ್ಪಿತ ವಚನಗಳನ್ನೇ ಉದಾಹರಿಸಿದ್ದಾನೆಂದು ಹೇಳುವುದಾದರೆ ಆಯಾ ಮತದವರು ಹೇಳುವ ಪ್ರಮಾಣ ವಾಕ್ಯಗಳೆಲ್ಲವು ಅವರವರಿಂದ ಕಲ್ಪಿತ ವಾದುವೆಂದು ಹೇಳುವುದಕ್ಕೆ ಆಕ್ಷೇಪವೇನು? ಇಂತಹ ವಿವಾದವನ್ನು ಪರಿಹಾರ ಮಾಡುವುದು ಆರಿಗೂ ಶಕ್ಯವಿಲ್ಲ, ಸ್ವಪರಸಮ್ಮತವಾಗಿರುವ ಪುರಾಣಾದಿ ವಚನಗಳನ್ನು ಅಂಗೀಕರಿಸಿ ಅವುಗಳ ಅರ್ಥ ವಿಷಯದಲ್ಲಿ ವಿಚಾರ ಮಾಡುವುದು ಸಿದ್ಧಾಂತಿಗಳ ಪದ್ಧತಿಯೇ ಹೊರತು ಈಗಿನವರು ಹೇಳುವಂತೆ ವಚನಗಳೇ ಕಲ್ಪಿತವೆಂದು ಕಲಹ ಮಾಡುವುದು ಪ್ರಾಜ್ಞಸಮ್ಮತವಲ್ಲ, ಅಥವಾ ವಚನಗಳು ಕಲ್ಪಿತವಾಗಿವೆ ಎಂದು ಹೇಳುವವರು ಕೂಡ ಆ ವಚನಗಳು ಬಹುಕಾಲದಿಂದಲು ಪುರಾಣಗಳಲ್ಲಿ ಪ್ರಕ್ಷಿಪ್ತವಾಗಿದ್ದುವೆಂದು ಒಪ್ಪಬೇಕಾಗಿರುವುದರಿಂದ ಆ ವಚನಗಳೇ ಈ ಮಣಿಮಂಜರೀಕಾರರ ನಿರೂಪಣೆಗೆ ಆಧಾರಗಳಾಗಿರುವ ಕಾರಣ ಇವರು ಕಲ್ಪಿಸಿ ಕಥೆಗಳನ್ನು ಬರೆದರೆಂದು ಹೇಳುವುದಕ್ಕೆ ಅವಕಾಶವು ಎಷ್ಟು ಮಾತ್ರವೂ ಇರುವುದಿಲ್ಲ. ಅಲ್ಲದೆ ಈ ವಿಷಯ ಗಳು “ಉಡುಪಿಮಹಾತ್ಮ, ಶ್ರೀಮುಷ್ಣಮಹಾತ್ಮ’ ಮೊದಲಾದ ಪುರಾಣಭಾಗಗಳಲ್ಲಿಯೂ ಪ್ರತಿಪಾದಿಸಲ್ಪಟ್ಟಿವೆ. ವಿಸ್ತರ ಭಯದಿಂದ ಅವುಗಳನ್ನು ಇಲ್ಲಿ ಉದಾಹರಿಸಿರುವುದಿಲ್ಲ.

6ನೆಯ ಸರ್ಗದಲ್ಲಿ ಐದು ಶ್ಲೋಕಗಳವರೆಗೂ, ಬೌದ್ಧರ ಪರಾಜಯಾನಂತರದಲ್ಲಿ ವರ್ಣಾಶ್ರಮಧರ್ಮ ಪ್ರಚಾರವು, ಆ ಕಾಲದಲ್ಲಿದ್ದವರಲ್ಲಿ ಭಾರವಿ-ಮಾಘ-ವರರುಚಿ - ಬಾಣ

ಮಯೂರ ಕಾಳಿದಾಸ

ದಂಡಿ ಮೊದಲಾವರು ಕುಮಾರಿಲಭಟ್ಟರ ಮೀಮಾಂಸಾ ಶಾಸ್ತ್ರದಲ್ಲಿ ಉದಾಸೀನ ರಾದರೆಂತಲು, ಪ್ರಭಾಕರನು ಮತ್ತು ಉಂಬಕನು, ಮಂಡನಮಿಶ್ರನು ಮತ್ತು ರೇಫಣನು ಭಾಟ್ಟತಂತ್ರವನ್ನು ವ್ಯಾಸಂಗಮಾಡಿದರೆಂತಲು, ಅವರಲ್ಲಿ ಪ್ರಭಾಕರ ಮಭಟ್ಟಕುಮಾರರಲ್ಲಿ ಮಾತ್ಸಲ್ಯದಿಂದ ಪ್ರಾಭಾಕರತಂತ್ರವೆಂದು ಪ್ರಸ್ತವಾಗಿರುವ ಮೀಮಾಂಸಾ ಶಾಸ್ತ್ರವನ್ನು ರಚಿಸಿದನೆಂತಲು ಹೇಳಿರುತ್ತಾರೆ.

[[೧೯]]

ಇವು ಯಾವತ್ತು ಸುಪ್ರಸಿದ್ಧವಾದ ವಿಷಯಗಳಾಗಿಯೇ ಇರುತ್ತವೆ. ಆದರೆ ಮೇಲೆ ಹೇಳಿದ ಕಾಳಿದಾಸಾದಿ ಕವಿಗಳ ಕಾಲವು, ಭಟ್ಟಕುಮಾರಿಲರ ಕಾಲವು ಬೇರೆ ಬೇರೆಯೆಂದು ಆಕ್ಷೇಪ ಬರಬಹುದು. ಕಾಳಿದಾಸಾದಿ ನಾಮಕರಾದ ಕವಿಗಳನೇಕರಿದ್ದುದಾಗಿ ವಿಮರ್ಶಕರು ತಿಳಿದಿರುತ್ತಾರಾದ ಕಾರಣ ಭಟ್ಟ ಕುಮಾರಿಲರ ಕಾಲದಲ್ಲಿಯು ಆ ಹೆಸರಿನವರು ಬೇರೆ ಬೇರೆಯಾಗಿದ್ದಿರಬಹುದು. ಆದುದರಿಂದ ಕಾಳಿದಾಸಾದಿಗಳ ನಿರ್ದೇಶನವು ಅನುಪಪನ್ನವಲ್ಲ.

6-7ನೆಯ ಶ್ಲೋಕಗಳಿಂದ ಮಣಿಮಂತನು ಸಂಕರನೆಂಬ ಹೆಸರಿನಿಂದ ವಿಧವೆಯಾದ ಬ್ರಾಹ್ಮಣಸ್ತ್ರೀಯಲ್ಲಿ ಜಾರಪುರುಷನ ದೆಸೆಯಿಂದ ಜನಿಸಿದನೆಂತಲು, ಆ ಶಿಶುವನ್ನು ಸಂಕರನೆಂದು ಸ್ವಜನರು ಕರೆದರೆಂತಲು ನಿರೂಪಿತವಾಗಿದೆ.

ಈ ವಿಷಯವನ್ನು ಕುರಿತು ಪ್ರಾಯಿಕವಾಗಿ ಸಮಸ್ತ ಜನಗಳ ಮನಸ್ಸಿನಲ್ಲಿಯು ‘ಈ ಕಥೆಯು ಯಥಾರ್ಥವಾಗಿರಬಹುದೆ; ಇಲ್ಲವೆ?’ ಎಂಬ ಸಂಶಯವು ಕೆಲವು ಜನರಿಗೆ ‘ಈ ಕಥೆಯನ್ನು ಈ ಗ್ರಂಥಕಾರರು ಮತದ್ವೇಷದಿಂದ ಕಲ್ಪಿಸಿರುತ್ತಾರೆ’ ಎಂಬ ನಿಶ್ಚಯವು ಉಂಟಾಗಿ ರುತ್ತದೆ. ಇದನ್ನು ಕುರಿತು ಸ್ವಲ್ಪಮಟ್ಟಿಗೆ ಈಗ ವಿಚಾರ ಮಾಡಬೇಕಾಗಿದೆ. ಈ ಕಥೆಯು ಅದೈತಮತ ಪ್ರವರ್ತಕರಾದ ಶ್ರೀಶಂಕರಾಚಾರ್ಯರ ವಿಷಯದಲ್ಲಿ ಪ್ರವರ್ತಿಸಿದುದಾಗಿರು ವುದರಿಂದ ಈ ಕಥೆಯ ವಾಸ್ತವತ್ವವನ್ನು ಪರೀಕ್ಷಿಸಬೇಕಾದರೆ ಅತಿಗಳಿಂದೇ ರಚಿತಗಳಾಗಿರುವ ಶಂಕರವಿಜಯಗಳಲ್ಲಿ ಹೇಳಲ್ಪಟ್ಟಿರುವ ಶ್ರೀ ಶಂಕರಾಚಾರ್ಯರ ಉತ್ಪತ್ತಿಪ್ರಕಾರಗಳನ್ನು ಪರಿಭಾವಿಸಬೇಕಾದುದಾವಶ್ಯಕವು. ಶಂಕರವಿಜಯಗ್ರಂಥಗಳು ಆನಂದಗಿರಿ ಪ್ರಣೀತವಾದು ದೊಂದು, ಮಾಧವಾಚಾರ್ಯ ಪ್ರಣೀತವೆಂದು ಪ್ರಸಿದ್ಧವಾದುದೊಂದು, ಪರುಷೋತ್ತಮ ಭಾರತಿಯವರಿಂದ ರಚಿತವಾದುದೊಂದು, ಚಿದ್ವಿಲಾಸಮುನಿಗಳಿಂದ ರಚಿತವಾದುದೊಂದು, ಇವು ಮುಖ್ಯವಾದವುಗಳು. ಇನ್ನು ಅನೇಕಗಳಿವೆ.

ಇವುಗಳಲ್ಲಿ ಶ್ರೀಶಂಕರಾಚಾರ್ಯರ ಅವತಾರವು ಒಂದೇ ವಿಧವಾಗಿ ಹೇಳಲ್ಪಟ್ಟಿಲ್ಲ. ಒಂದೊಂದರಲ್ಲಿಯೂ ಬೇರೆಬೇರೆಯಾಗಿ ನಿರೂಪಿಸಲ್ಪಟ್ಟಿದೆ ಹೇಗೆಂದರೆ :-

[[6]]

ಆನಂದಗಿರಿ ಶಂಕರವಿಜಯಲ್ಲಿ ಚಿದಂಬರ ಕ್ಷೇತ್ರಲ್ಲಿ ಸರ್ವಜ್ಞನೆಂಬ ಬ್ರಾಹ್ಮಣ ಶ್ರೇಷ್ಠನು, ಕಾಮಾಕ್ಷಿಯೆಂಬ ಆತನ ಪತ್ನಿಯು ಪರಮೇಶ್ವರನ ಅನುಗ್ರಹದಿಂದ ವಿಶಿಷ್ಟಾ’ ಎಂಬ ಹೆಸರಿನಿಂದ ಪ್ರಸಿದ್ಧಳಾದ ಪುತ್ರಿಕೆಯನ್ನು ಪಡೆದರೆಂತಲು, ಆ ಪುತ್ರಿಕೆಯನ್ನು ಎಂಟನೆಯ ವರ್ಷದಲ್ಲಿ ‘ವಿಶ್ವಜಿತ್’ ನಾಮಕನಾದ ಬ್ರಾಹ್ಮಣೋತ್ತಮನಿಗೆ ಕೊಟ್ಟು ವಿವಾಹ ಮಾಡಿದರೆಂತಲು, ವಿಶಿಷ್ಟೆಯು ಪತಿಯನ್ನು ಪರದೇವತೆ ಎಂದು ತಿಳಿದು ಆರಾಧಿಸುತ್ತಿದ್ದರೂ ಕೂಡ ಪತಿಯಾದ ವಿಶ್ವಜಿತ್ತೆಂಬ ಬ್ರಾಹ್ಮಣನು ತನ್ನ ಪತ್ನಿಯಾದ ವಿಶಿಷ್ಟೆಯನ್ನು ತ್ಯಜಿಸಿ ತಪಸ್ಸಿಗಾಗಿ ಅರಣ್ಯಕ್ಕೆ ಪ್ರಯಾಣ ಮಾಡಿದನೆಂತಲೂ, ತದಾದಿಯಾಗಿ ಆ ವಿಶಿಷ್ಟೆಯು ಚಿದಂಬರೇಶ್ವರನನ್ನು ಸೇವಿಸುವಾಗ ಪರಮೇಶ್ವರನು ಆಕೆಯ ಮುಖವನ್ನು ಪ್ರವೇಶಿಸಿ, ಗರ್ಭದಲ್ಲಿ ನಿಂತು ದಿನಕ್ರಮದಿಂದ ಗರ್ಭ

[[१०]]

ಬೆಳೆಯಲು ಅವತರಿಸಿದನೆಂತಲು, ಆ ಶಿಶುವಿಗೆ ಶಂಕರಾಚಾರ್ಯನೆಂಬ ನಾಮಧೇಯ ವುಂಟಾಯಿತೆಂತಲು’’ ಎರಡನೆಯ ಪ್ರಕರಣದಲ್ಲಿನಿರೂಪಿಸಲ್ಪಟ್ಟಿದೆ.

ಈ ಕೆಳಗೆ ಉದಾಹರಿಸಲ್ಪಡುವ ಶ್ಲೋಕಗಳು ಈ ಅರ್ಥಕ್ಕೆ ಸಾಕ್ಷಿಯಾಗಿರುತ್ತವೆ.

‘“ततस्सर्वात्मकोदेवः चिदंबरपुराश्रितः ।

आकाशलिङ्गनाम्नातु विख्यातोऽभून्महीतले ॥ तत्र विद्वन्महेन्द्रस्य कले द्विजगणाश्रिते । जातः सर्वज्ञनाम्नातु कश्चिद्द्विजकुलेश्वरः । कामाक्षीति सती चाभूत्तस्य लक्षणलक्षिता । चिदंबरेश्वरं ध्यात्वा तावुभौ प्रापतुस्सुताम् । सा कुमारी सदाध्यानसक्ताऽभूत् ज्ञानतत्परा । विशिष्टेति च नाम्ना तु प्रसिद्धाऽभून्महीतले ॥ तामष्टमेऽब्दे विप्राय शान्तायाद्भुतकर्मणे । प्रददौ विश्वजिनाने सर्वज्ञोऽस्याः पिता स्वयम् ॥ सा सदा पतिमद्वैतं ध्यात्वाकाशात्मकं शिवम् । तस्याराधनमत्युग्रमाचकार विवेकिनी ॥ तादृशीमपि संत्यज्य ययौ विश्वजिदद्भुतम् । अरण्यं तपसे कृत्वा मनो निश्चलतांगतम् । तदा प्रभृति सा नारी चिदंबरमहेश्वरम् । तोषयामास पूजाभिः ध्यानैरात्मगतैस्सदा । स देवः सर्वपूर्णोऽपि तस्या वदनपंकजम् । प्रविश्य विस्मितान् कुर्वन् जनानन्यान् समागतान् । महोग्रतेजसा जुष्टा विशिष्टाऽभूद्यथांबिका । सर्वैस्संपूजिता नित्यं पित्रादिभिरुपाश्रिता । अतीते मासि गर्भस्य वृद्धिरासीद्दिने दिने । त्रिदंबरेश्वरं कृत्वा यजमानं द्विजोत्तमाः ।

तृतीयादिषु मासेषु चक्रुः कर्माणि वेदतः ॥ प्राप्तेतु दशमे मासि विशिष्टागर्भगोलतः । प्रादुरासीन्महादेवः शंकराचार्यनामकः ॥ "

(ಈ ವಾಕ್ಯಗಳು ಮೈಸೂರು ಸರ್ಕಾರದ ಓರಿಯಂಟಲ್ ಲೈಬ್ರರಿಯಲ್ಲಿ 543ನೆಯ ಸಂಖ್ಯೆಯ ಶಂಕರವಿಜಯ ಪುಸ್ತಕದ 9-10ನೆಯ ಪುಟಗಳಲ್ಲಿ ನೋಡಲ್ಪಡಬಹುದು. ಈ ಪುಸ್ತಕವು ಕಲಕತ್ತಾ ಬ್ಯಾಪ್ಟಿಸ್ಟ್ ಮಿಷನ್ ಪ್ರೆಸ್ಸಿನಲ್ಲಿ 1868ನೆಯ ಕ್ರಿಸ್ತಾಬ್ದದಲ್ಲಿ ಅಚ್ಚಾದುದು.

ಮಾಧವೀಯ ಶಂಕರವಿಜಯದ ದ್ವಿತೀಯ ಸರ್ಗದಲ್ಲಿ ಕೇರಳ ದೇಶದಲ್ಲಿ ಕಾಲಟಿ ನಾಮಕವಾದ ಅಗ್ರಹಾರದಲ್ಲಿ ವಿದ್ಯಾರ್ಥಿರಾಜರೆಂಬ ಬ್ರಾಹ್ಮಣ ಶ್ರೇಷ್ಠರ ಪುತ್ರರಾದ ಶಿವಗುರು ವೆಂಬವರ ದೆಸೆಯಿಂದ ಸತೀನಾಮಕ ಪತ್ನಿಯಲ್ಲಿ ಅವರುಭಯರ ತಪಸ್ಸಿನಿಂದ ಸಂತುಷ್ಟನಾದ ಈಶ್ವರನ ಅನುಗ್ರಹದಿಂದ ಶ್ರೀ ಶಂಕರಾಚಾರರು ಉದಯಿಸಿದರು’’ ಎಂಬುದಾಗಿ ಹೇಳಲ್ಪಟ್ಟಿದೆ. ಈ ಮೇಲೆ ಹೇಳಿದ ವಿಷಯದಲ್ಲಿ ಕೆಳಗೆ ಉದಾಹರಿಸಲ್ಪಡುವ ವಾಕ್ಯಗಳು ಪ್ರಮಾಣಗಳು.

" तस्येश्वरस्य प्रणतार्तिहर्तुः प्रसादतः प्राप्तनिरीतिभावः । कश्चित्तदभ्याशगतोग्रहारः कालट्याभिख्योस्ति महान्मनोज्ञः ॥ कश्चिद्विपश्चिदिह निश्चलधीर्विरेजे विद्याधिराज इति विश्रुतनामधेयः । रुद्रो वृषाद्विनिलयोवतरीतुकामो यत्पुत्रमात्मपितरं समरोचयत्सः ॥ asa ing: dr: falaga: । ….. . लग्नेशुभे शुभयुते सुषुवे कुमारं श्रीपार्वतीव सुखिनी शुभवीक्षिते च । जाया सती शिवगुरोः निज तुंगसंस्थे सूर्ये सुते रविसुते च गुरौ च केन्द्रे "

ಈ ವಚನಗಳು ಮೈಸೂರು ಸರ್ಕಾರದ ಓರಿಯಂಟಲ್ ಲೈರ್ಬರಿ ಎ.ನಂ. 157 ವುಳ್ಳ ಪುನಾಪಟ್ಟಣದಲ್ಲಿ ಆನಂದಾಶ್ರಮ ಮುದ್ರಣಾಲಯದಲ್ಲಿ ಮುದ್ರಿತವಾಗಿರುವ ಪುಸ್ತಕದಲ್ಲಿ ಕಂಡುಬರುತ್ತದೆ.

ಪುರುಷೋತ್ತಮ ಭಾರತೀ ವಿರಚಿತವಾದ ಶಂಕರವಿಜಯ ಸಂಗ್ರಹವೆಂಬ ಗ್ರಂಥದಲ್ಲಿ “ಶ್ರೀಮಹೆಶ್ವರನು ತಾನು ಅವತರಿಸುವುದಕ್ಕಾಗಿ ಕೇರಳದೇಳದಲ್ಲಿರುವ ಕಾಲಟೀ ಕ್ಷೇತ್ರವನ್ನು ಕುರಿತು ಪ್ರಯಾಣಮಾಡಿರುವಾಗ ಅಲ್ಲಿ ಸ್ನಾನಕ್ಕೆ ಬಂದಿದ್ದ ಶಿವಭಕ್ತಳಾದ ಒಬ್ಬ ವಿಧವೆಯು ಯತಿರೂಪಿಯಾದ ಈಶ್ವರನನ್ನು ನಮಸ್ಕರಿಸಿ ‘ತಾವು ಆವ ದೇಶದಿಂದ ಬಂದಿರಿ?’ ಎಂದು ಪ್ರಶ್ನೆ ಮಾಡಿದುದಕ್ಕೆ ‘ನಾನು ಕೈಲಾಸಾಧಿಪತಿಯಾದ ಶಿವನು. ಇಲ್ಲಿ ಆವಿರ್ಭವಿಸುವೆನು.’ ಎಂದು ಉತ್ತರವನ್ನು ಹೇಳಿ ಒಂದು ಕುಂಬಳಬೀಜವನ್ನು ಆಕೆಗೆ ಕೊಟ್ಟು ಅದನ್ನು ಸ್ತಂಭದ ಬುಡದಲ್ಲಿ ಹೂತು ನೀರುಹಾಕಿ ಬೆಳೆಸುವುದಾಗಿಯು, ಆ ಬಳ್ಳಿಯನ್ನು ಹೂವನ್ನು ಹಣ್ಣನ್ನು ಕೂಡ

[[29]]

ಛೇದಿಸಕೂಡದೆಂತಲು, ಫಲವು ಪಕ್ವವಾದ ಮೇಲೆ ತಾನೇ ಬೀಳುತ್ತದೆಂತಲು ಶಿವನು ಹೇಳಿ ಅಂತರ್ಧಾನವನ್ನು ಹೊಂದಲು, ಆಕೆಯು ಶಿವನ ಆಜ್ಞಾನುಸಾರ ಮಾಡಲು, ಫಲವು ಪಕ್ವವಾಗಿ ಕೆಳಕ್ಕೆ ಬೀಳಲು ಒಬ್ಬ ಮಹಾಪುರುಷನಾದ ಬಾಲಕನು ದೃಷ್ಟಿಗೋಚರನಾದ ನೆಂತಲು, ಆಗ ಆ ಬಾಲನ ರೋದನಧ್ವನಿಯನ್ನು ಕೇಳಿ ಸ್ವಜನರು ಆಕೆಯ ಮನೆಯನ್ನು ಕುರಿತು ಬಂದು ಬಾಲಕನಿಂದ ಯುಕ್ತಳಾದ ಆಕೆಯನ್ನು ಕಂಡು “ಮಕ್ಕಳಿಲ್ಲದ ನಿನಗೆ ಈ ಬಾಲಕನು ಎಲ್ಲಿಂದ ಬಂದನು’ ಎಂದು ಪ್ರಶ್ನೆಮಾಡಿದರು. ಆಗ ಆಕೆಯು ಭಯಪಟ್ಟು ಒಬ್ಬ ಯತೀಶ್ವರನ ಆಜ್ಞಾನು ಸಾರವಾಗಿ ಕುಂಬಳಬೀಜವನ್ನು ಹೂತು ಬಳ್ಳಿಯನ್ನು ಬೆಳೆಸಲು ಅಲ್ಲಿ ಹುಟ್ಟಿದ ಹಣ್ಣು ಬೀಳುವಾಗ ಈ ಬಾಲಕನು ಲಬ್ಧನಾದನು. ಹೆಚ್ಚು ನಾನರಿಯೆ’ ಎಂದು ಹೇಳಿದಳು. ಇದನ್ನು ಕೇಳಿ ಆಕೆಯನ್ನು ಜನರು ಭರ್ತನಮಾಡಿ ಕೋಪದಿಂದ ತಮ್ಮ ಮನೆಗಳಿಗೆ ಹೋದರು’’ ಎಂದು ಹೇಳಲ್ಪಟ್ಟಿದೆ.

ಈ ಅರ್ಥವು ಕೆಳಗೆ ಬರೆಯುವ ವಚನಗಳಿಂದ ಸ್ಪಷ್ಟವಾಗುತ್ತದೆ :-

ईश्वरः——

प्रथमाध्याये

“वेदाग्रिहोत्रहीनांश्च दृष्ट्वा शंभुर्महीतले ।

विलोक्य कालटीक्षेत्रं सुप्रसिद्धं मनोहरम् ॥

अविर्भूयात्र दुष्टानां कर्तव्यो निग्रहो मया ॥ इत्यालोच्य तदा स्नात्वा कालटिक्षेत्रमाविशत् ॥ इदानीं शर्वयतिनं दृष्ट्वैका गतभर्तृका । देवपूजारता नित्यं शिवभक्तिपरायणा ॥ प्रातः स्नानार्थमायाता भिक्षुरूपधरं शिवम् । प्रणिपत्याथ पप्रच्छ कस्माद्देशात्त्वमागतः ॥

आगतोहं महाभागे कैलासाधिपतिः शिवः ॥ आविर्भवामि चात्रैव सेवां कर्तुमिहार्हसि ॥ इत्युक्त्वा खलु कूश्मांडबीजमेकं प्रदाय च । तद्रक्षणीयं यत्नेन स्तंभमूले प्रतिक्षिप ॥ जलमासिंच तन्मूलेवल पुष्पं फलं तथा । नछेदय फलं पक्कं स्वयमेव पतिष्यति ॥ इत्युक्त्वांतःर्दधे शंभुः कैलासमगमत् क्षणात् ॥

द्वितीये अध्याये

सा बीजं च ततस्सम्यक् स्तंभमूले निधाय च । जलमासिच्य यत्नेन ररक्ष सुचिरं मुदा ।

फलमेकं तदा पक्कं स्तंभाग्राभिपपात हा ॥ फले च पतिते तत्र महापुरुषमीश्वरम् । दृष्ट्वा बालकमादाय संररक्षप्रयत्नतः ॥ तदानीं बालरुदितं श्रुत्वा तत्राखिला जनाः । आगत्य तगृहं शीघ्रं सबालां तामथाब्रुवन् ॥ अपुत्रायास्तव कथं बाल एषस्समागतः । इत्थंजनवचः श्रुत्वा साब्रवीद्भयविह्नाला ॥ इहागत्य यतिः कश्चिद्वीजमेकं प्रदत्तवान् । रक्षेत्युक्त्वा गतो भिक्षुः मया तत्परिरक्षितम् ॥ तत्र जातात्फलात्सद्यः पतितो ह्येष बालकः । लब्धश्चान्यन्न जानेहमिति श्रुत्वा च ते जनाः ॥ नारी निभ कोपेन सर्वेपि स्वगृहं ययुः ॥ ततस्सा बालकं सम्यगतिहर्षादपालयत् ॥”

ಈ ವಚನಗಳು ಮೈಸೂರು ಸರ್ಕಾರದ ಓರಿಯಂಟಲ್ ಲೈರ್ಬರಿಯಲ್ಲಿ 51ನೆಯ ನಂಬರಿನ ಲಿಖಿತಪುಸ್ತಕದಲ್ಲಿ ದೊರೆಯುತ್ತವೆ.

ಚಿದ್ವಿಲಾಸಮುನಿ ವಿರಚಿತವಾದ ಶಂಕರವಿಜಯದಲ್ಲಿ ಮಾಧವೀಯ ಶಂಕರವಿಜಯದಲ್ಲಿ ಹೇಳಿದಂತೆಯೇ ಶಂಕರಾಚಾದ್ಯರ ಪ್ರಾದುರ್ಭಾವಕಥೆಯು ನಿರೂಪಿತವಾಗಿದೆ. ಆದರೆ ಅಲ್ಲಲ್ಲಿ ಕೆಲವು ಹೆಸರುಗಳು ಮೊದಲಾದವು ಬೇರೆ ಬೇರೆಯಾಗಿ ಹೇಳಲ್ಪಟ್ಟಿರುತ್ತವೆ.

ಮತ್ತು ಮೇಲೆ ಹೇಳಿದ ಶಂಕರವಿಜಯ ಗ್ರಂಥಗಳನ್ನು ಅನುಸರಿಸಿ ಚರಿತ್ರಸಂಗ್ರಹವು ಕನ್ನಡ ಭಾಷೆಯಿಂದ ಮೈಸೂರು ಸರ್ಕಾರದ ಓರಿಯಂಟಲ್ ಲೈಬ್ರರಿ ಕೆ.ಎ. 247 ನಂಬರಿನ ಲಿಖಿತ ಪುಸ್ತಕದಲ್ಲಿ ಸಂಗ್ರಹದಿಂದ ಬರೆಯಲ್ಪಟ್ಟಿದೆ. ಅದರಲ್ಲಿ ಪುರುಷೋತ್ತಮಭಾರತೀ ಕೃತ ಶಂಕರವಿಜಯ ಸಂಗ್ರಹದಲ್ಲಿ ಉಕ್ತವೆಂದು ನಾವು ಮೇಲೆ ತೋರಿಸಿರುವ ಕಥೆಯು ಆ ಪುಸ್ತಕದಲ್ಲಿ ಭವಿಷ್ಯತ್ತರ ಪುರಾಣದ ಕಥೆಯ ಸಂಗ್ರಹವೆಂದು ಬರೆಯಲ್ಪಟ್ಟಿದೆ.

[[2]]

શ્રેષ્ઠ

ಮೇಲೆ ತೋರಿಸಿದ ಆಧಾರಗಳಿಂದ ಶ್ರೀಶಂಕರಾಚಾರರ ಪ್ರಾದುರ್ಭಾವ ಪ್ರಕಾರವನ್ನು ಅವರ ಜನ್ಮಸ್ಥಳವನ್ನು ಅವರ ತಾಯ್ತಂದೆಗಳ ಹೆಸರನ್ನು ನಿರ್ಣಯಿಸಲು ಸಾಧ್ಯವಿಲ್ಲ. ಆನಂದ ಗಿರಿಯಲ್ಲಿ ಚಿದಂಬರವು ಆಚಾರರ ಜನ್ಮಸ್ಥಳವೆಂದು ಇತರ ಗ್ರಂಥಗಳಲ್ಲಿ ಕಾಲಟೀಗ್ರಾಮವೆಂದು ಹೇಳಲ್ಪಟ್ಟಿರುವುದರಿಂದ ಇದೇ ಯುಕ್ತವೆಂದು ಹೇಳಲು ವಿಶೇಷ ಸಾಧಕವಿಲ್ಲದುದರಿಂದ ಸಂದೇಹ ಉಂಟಾಗುತ್ತದೆ. ಹೀಗೆಯೇ ತಾಯಿ ವಿಶಿಷ್ಠೆಯೆಂತಲೂ ತಂದೆ ವಿಶ್ವಜಿತ್ ಎಂತಲೂ ಆನಂದಗಿರಿ ಯಲ್ಲಿ ತಾಯಿ ಸತೀಎಂತಲೂ ತಂದೆ ಶಿವಗುರುವೆಂತಲೂ ಮಾಧವೀಯದಲ್ಲಿಯು ಹೇಳಲ್ಪಟ್ಟಿ ರುವ ವಿಷಯಗಳಲ್ಲಿ ಒಂದು ಪಕ್ಷವನ್ನು ನಿರ್ಣಯಿಸಲು ಸಾಧಕವಿಲ್ಲದಿರುವುದರಿಂದ ಸಂದೇಹವೇ ಬರುತ್ತದೆ. ಇದೇ ಪ್ರಕಾರವಾಗಿ ಪತಿ ಸಂಬಂಧವಿಲ್ಲದೆ ಈಶ್ವರನು ಮುಖದಲ್ಲಿ ಪ್ರವೇಶಿಸುವುದರಿಂದುಂಟಾದ ಗರ್ಭದಿಂದ ಆಚಾರ್ಯರ ಜನನವೆಂದು ಆನಂದಗಿರಿಯ ಕಥೆಗೂ, ಲೋಕನ್ಯಾಯವನ್ನನುಸರಿಸಿ ತಪಸ್ಸು ಮಾಡಿ ಶಿವಪ್ರಸಾದವನ್ನು ಪಡೆದ ದಂಪತಿಗಳ ಸಂಬಂಧದಿಂದುಂಟಾದ ಗರ್ಭದಿಂದ ಆಚಾರ್ಯರ ಜನನವೆಂದು ಮಾಧವೀ ಯೋಕ್ತಕಥೆಗು, ಕೂಪಂಡ ಫಲದಿಂದ ಶಿಶುಪ್ರಾದುರ್ಭಾವವೆಂದು ಪುರುಷೋತ್ತಮಭಾರತೀ ಕೃತ ಗ್ರಂಥದಲ್ಲಿ ಹೇಳಲ್ಪಟ್ಟ ಕಥೆಗು ಅತ್ಯಂತ ವಿರೋಧವಿರುವುದರಿಂದ, ಇವುಗಳಲ್ಲಿ ಒಂದು ಪಕ್ಷವೇ ಸರಿಯೆಂದು ನಿರ್ಣಯಿಸಲು ಸಾಧಕವಿಲ್ಲದಿರುವುದರಿಂದ ಸಂದೇಹವೇ ಬರುತ್ತದೆ. ಈ ಸಂದೇಹಗಳನ್ನು ಪರಿಹರಿಸಲು ತಕ್ಕ ಉಪಾಯವೇನೂ ಇರುವುದಿಲ್ಲ. ಹೀಗಿದ್ದರೂ ಕೂಡ ಅದೈತಿಗಳಲ್ಲಿ ಕೆಲವರು ಆನಂದಗಿರಿಯವನ್ನೇ, ಇತರರು ಮಾಧವೀಯವನ್ನೆ ಇನ್ನು ಕೆಲವರು ಪುರುಷೋತ್ತಮಭಾರತೀ ಕೃತವನ್ನೆ ಪ್ರಮಾಣವೆಂದೊಪ್ಪಿ ಇತರ ಗ್ರಂಥಗಳು ಪ್ರಮಾಣವಲ್ಲವೆಂದು ಹೇಳುವುದಕ್ಕೆ ಅವರವರಿಗೆ ಆಯಾ ಗ್ರಂಥಕರ್ತರಲ್ಲಿರುವ ಅಭಿಮಾನವಿಶೇಷವು ಕಾರಣವಾಗಿರಬಹುದಾದುದರಿಂದ ಹೇಗೋ ಒಂದು ಬಗೆಯಿಂದ ವಿರೋಧ ಪರಿಹಾರವನ್ನು ಮಾಡಿಕೊಳ್ಳಬಹುದು.

ಹಾಗಲ್ಲದೆ, ಶಂಕರಾಚಾರ್ಯರ ಮಹಾತ್ಮವನ್ನು ಮತ್ತು ಅವರ ಮತದ ಸಾಧುತ್ವವನ್ನು ಅಂಗೀಕರಿಸದೆ ಇರುವ ಮತಾಂತರೀಯ ಪರೀಕ್ಷಕರು ಮೇಲೆ ಹೇಳಿದ ಗ್ರಂಥಗಳಿಗೆ ಶಂಕರಾ ಚಾರ್ಯರ ಚರಿತ್ರ ವಿಷಯದಲ್ಲಿರುವ ಪರಸ್ಪರ ವಿರೋಧವನ್ನು ಕಂಡು ಪಕ್ಷಪಾತವಿಲ್ಲದೆ ಪಾಲೋಚಿಸಿದರೆ ಅಂತಹವರಿಗೆ ಆ ಗ್ರಂಥಗಳಲ್ಲಿ ಹೇಳಿರುವ ಶ್ಲಾಘನೆಯಲ್ಲಿ ಕೆಲವಂಶವು ಪ್ರಾಮಾಣಿಕವಾಗಿಯು ಕೆಲವು ಅಪ್ರಾಮಾಣಿಕವಾಗಿಯೂ ಇರಬಹುದೆಂತಲೂ, ಅವುಗಳಿಂದ ತೋರಿಬರುವ ಕೊರತೆಗಳು ಮಾತ್ರ ಸಮಸ್ತವೂ ವಾಸ್ತವವೆಂತಲೂ ತೋರಬಹುದು. ಏಕೆಂದರೆ - ಒಂದು ವ್ಯಕ್ತಿಯನ್ನು ಶ್ಲಾಘಿಸಬೇಕೆಂದು ಸಂಕಲ್ಪವನ್ನು ಮಾಡಿ ಗ್ರಂಥವನ್ನು ರಚಿಸಲಾರಂಭಿಸಿದ ಪುರುಷನು ತನ್ನ ಸಂಕಲ್ಪಕ್ಕನುಕೂಲವಾಗಿ, ಅತಿಶಯೋಕ್ತಿ ಪ್ರಕ್ರಿಯೆಯನ್ನು ಅಥವಾ ಅತ್ಯುಕ್ತಿ ಪ್ರಕ್ರಿಯೆಯನ್ನು ಅವಲಂಬಿಸಿ ವಾಸ್ತವವಾಗಿ ವರ್ಣ್ಯವಸ್ತುವಿನಲ್ಲಿರುವ ಸಾಧಾರಣ ಗುಣಗಳನ್ನು ಲೋಕವಿಲಕ್ಷಣವಾಗಿಯು, ಇಲ್ಲದೇ ಇರುವ ಗುಣಗಳನ್ನೇ ಆರೋಪಿಸಿ ಅವೆಲ್ಲ ಸತ್ಯವಾಗಿಯೂ ತೋರುವಂತೆ ವರ್ಣನೆ ಮಾಡುತ್ತಾನೆ, ಹೊರತು ವರ್ಣ್ಯ ವಸ್ತುವಿನಲ್ಲಿ ಕೊರತೆಯನ್ನು

ಸ್ವಲ್ಪವಾದರೂ ಹೇಳುವುದಿಲ್ಲವೆಂಬುದು ಸರ್ವಸಮ್ಮತವು. ಆದುದರಿಂದಲೇ ಸುಪ್ರಸಿದ್ಧ ಪ್ರತಿಭಾಶಾಲಿಗಳಾದ ನ್ಯಾಯಸ್ಥಾನಾಧಿಪತಿಗಳು ವಾದಿಪ್ರತಿವಾದಿ ಪಕ್ಷದವರಿಂದ ಅವರವರ ಪಕ್ಷಕ್ಕೆ ಏನಾದರೂ ವಿರುದ್ದಾಂಶವು ನುಡಿಯಲ್ಪಟ್ಟರೆ ಅದರಲ್ಲಿ ಪ್ರಾಯಿಕವಾಗಿ ವಿಶ್ವಾಸವಿಡುವುದು ಕಂಡುಬರುತ್ತಲಿದೆ.

ಮೇಲೆ ತೋರಿಸಿದ ನ್ಯಾಯಗಳನ್ನು ತಿಳಿದು ಶಂಕರವಿಜಯಗ್ರಂಥಗಳನ್ನು ಪರಾಮರ್ಶಿಸಿದ ಮತಾಂತರೀಯ ಜನರು ಶಂಕರಾಚಾರರ ಪ್ರಾದುರಾವವು ಆನಂದಗಿರಿ ಹೇಳಿದಂತೆಯೇ ಪತಿಸಂಬಂಧವಿಲ್ಲದೆ ಆಯಿತೆಂಬಂಶವು, ಪುರುಷೋತ್ತಮಭಾರತಿ ಹೇಳಿದ ಪ್ರಕಾರ ಆಚಾರ್ಯ ರನ್ನು ಪೋಷಿಸಿದ ವಿಧವೆಯಲ್ಲಿ ಆಕೆಯ ಬಂಧುಗಳಿಗೆ ದೋಷಬುದ್ಧಿಯು ಹುಟ್ಟಿತೆಂಬಂಶವು ಯಥಾರ್ಥವೆಂದು ನಂಬುವುದಕ್ಕೆ ಕಾರಣಗಳು ಹೆಚ್ಚಾಗಿರುತ್ತವೆ. ಶಂಕರಾಚಾರರ ವಿಜಯವನ್ನು ರಚಿಸಿದವರು ಅವರ ಉತ್ಕರ್ಷಕ್ಕೆ ಭಾಧಕವಾದ ವಿಷಯಗಳು ಸುಳ್ಳಾಗಿದ್ದರೆ ಹೇಳುತ್ತಿರಲಿಲ್ಲ. ಇಂತಹ ವಿಷಯಗಳನ್ನು ಹೇಳುವುದೇ ಯುಕ್ತವಲ್ಲವೆಂದೆನ್ನುವುದು ಸರಿಯಲ್ಲ ಈ ಕಥೆಗಳಿಗೆ ಕೂಡ ಶ್ರೀಶಂಕರಾಚಾರರು ಅಲೌಕಿಕವಾಗಿ ಪುರುಷ ಸಂಬಂಧವಿಲ್ಲದೆ ಭಗವದನುಗ್ರಹ ಮಾತ್ರದಿಂದಲೇ ಸ್ತ್ರೀಮೂಲಕವಾಗಿಯೂ ಕೂಷ್ಮಾಂಡ ಫಲಮೂಲಕವಾಗಿಯೂ ಪ್ರಾಧುರ್ಭವಿಸಿದರೆಂದು ಮಹಾಮಾಹಾತ್ಮದಲ್ಲಿಯೇ ಪರ್ಯವಸಾನ ಮಾಡಿಕೊಳ್ಳಬಹುದಾದುದರಿಂದ ಮಹಾತ್ಮರ ವಿಷಯದಲ್ಲಿ ಇಂತಹ ಸತ್ಯವಾದ ವಿಷಯಗಳನ್ನು ಮರೆಮಾಚುವುದು ಯುಕ್ತವಲ್ಲವೆಂದು ಆ ಗ್ರಂಥಕಾರರಿಗೆ ಅಭಿಪ್ರಾಯವಿರಬಹುದು. ಗ್ರಂಥಕಾರರ ಅಭಿಪ್ರಾಯ ಹಾಗಿದ್ದರೂ ಕೂಡ ಇತರ ಮತೀಯರು ಅವರ ಜನನಕ್ರಮದಲ್ಲಿ ಕೋರತೆಯನ್ನು ಎಣಿಸುವುದಕ್ಕೆ ನಿವಾರಣೆ ಮಾಡುವುದು ಆರಿಗೂ ಶಕ್ಯವಿಲ್ಲ ಭಕ್ತರಲ್ಲದೆ ವಿಚಾರ ಮಾಡುವರಿಗೆ ಲೋಕ ನ್ಯಾಯಾನುಸಾರದಿಂದ ಯುಕ್ತಾಯುಕ್ತ ವಿವೇಚನೆಯಲ್ಲಿ ಪ್ರವೃತ್ತಿ ಹುಟ್ಟುವುದು ಸಹಜವಲ್ಲವೆ.

ಅಲ್ಲದೆ ಆಚಾ‌ರ ತಾಯಿಯ ನಡತೆಯ ವಿಷಯದಲ್ಲಿ ಆ ಕಾಲದ ಜನಗಳಿಗೆ ಅಯುಕ್ತತ್ವಬುದ್ದಿ ಇತ್ತೆಂಬುದಕ್ಕೆ ಆಚಾರರ ತಾಯಿಯು ಪರಲೋಕಗತಳಾದಾಗ ಆಕೆಯ ಸಂಸ್ಕಾರಕ್ಕಾಗಿ ಬ್ರಾಹ್ಮಣರೊಬ್ಬರೂ ಬರದೆ ತಿರಸ್ಕರಿಸಿದರೆಂಬುದು, ಅವರಲ್ಲಿ ಕೋಪದಿಂದ ಆಚಾರರು ತಾಯಿಯ ಶವವನ್ನು ತಮ್ಮ ಮನೆಯ ಹಿತ್ತಲಲ್ಲೆ ಸುಟ್ಟು ಈ ಆಚಾರವು ಇನ್ನು ಮೇಲೆ ಈ ದೇಶದಲ್ಲಿ ಬಿಡದೇ ನಡೆಯಲಿ ಎಂದು ವಚಿಸಿದರೆಂಬುದು, ತದನುಗುಣವಾದ ಆಚಾರವು ಈಗಲೂ ಆ ದೇಶದಲ್ಲಿ ನಡೆಯುತ್ತಿರುವುದು ಕೂಡ ಸಾಧಕವಾಗಿರುತ್ತದೆ. ಈ ವಿಷಯವು ಪುರುಷೋತ್ತಮ ಭಾರತೀ ಕೃತ ಶಂಕರವಿಜಯ ಸಂಗ್ರಹದಲ್ಲಿ ತೃತೀಯಾಧ್ಯಾಯದಲ್ಲಿ

" ततो मात्रा स्मृतस्तस्मात्स्वजन्मागारमाप सः । स त्वाह मातरं स्वीयामासन्नमरणां स्मृतः । किमर्थं ब्रूहि मे मातराज्ञापय करोमि किम् ।કદ

आपत्काले स्मृतस्त्वं हि यथेच्छसि तथा कुरु । इत्युक्त्वा पुत्रमालिंग्य देहं त्यक्त्वा दिवंगता ।

ततो

Hig क्रियार्थं तु तत्रत्या ब्राह्मणोत्तमाः ॥ अहूता अपि नायाताश्शापं दत्वा ततो गुरुः । तदा देवान् समाहूय दाहयामासतैस्स च । मातुर्देहं ततस्सर्वां क्रियां निर्वर्त्य ते गताः । आचार्यमतुलं दृष्ट्वा तत्रत्या ब्राह्मणोत्तमाः । तदाप्रभृति शापेन निष्कुटे प्रदहंति च ।”

ಎಂಬ ವಚನಗಳಿಂದ ಸಿದ್ಧವಾಗುತ್ತದೆ.

?

ಈ ಪ್ರಕಾರ ಸಪ್ರಮಾಣಕವಾಗಿ ಕಂಡುಬರುವ ವಿಷಯಗಳನ್ನು ಮರೆಮಾಚದೆ ಗ್ರಂಥದಿಂದ ಸ್ಪಷ್ಟಪಡಿಸಿರುವುದು ಮಣಿಮಂಜರೀಕಾರರಲ್ಲಿ ಮತದ್ವೇಷಾದಿಮೂಲಕವಲ್ಲದೆ ವಸ್ತುಸ್ಥಿತಿಯನ್ನನುಸರಿಸಿದುದೇ ಯೆಂದು ಹೇಳುವುದುಚಿತವು. ಇದೇ ರೀತಿಯಾಗಿ ಆಕ್ಸ್‌ಫರ್ಡ್ ನಲ್ಲಿ ಬೋರ್ಡ್ ಸಾನ್‌ಸ್ಮಿಟ್ ಪ್ರೋಫೆಸರ್ ಆದ ಎಚ್.ಎಚ್. ವಿಲ್ಸನ್, L.L.D. FR.S. ಎಂಬ Joa’Sketch of the Religions sets of the Hindus’ woW EN LOPPY ಅನೇಕಗಳಾದ ಭಾರತ ಖಂಡದ ಮತಗಳ ವಿಷಯವನ್ನು ತತ್ವವರ್ತಕರಾದ ಆಚಾರ ವಿಷಯಗಳನ್ನು ನಿರೂಪಿಸಿರುವಂತೆಯೆ, ಆ ಪುಸ್ತಕದ 125ನೆಯ ಪುಟದ ಕೊನೆಯ ಭಾಗದಿಂದ 130ನೆಯ ಪುಟದ ವರೆಗೂ ಶ್ರೀಶಂಕರಾಚಾರ್ಯರ ಮತ್ತು ತದನುಯಾಯಿಗಳ ವಿಷಯವನ್ನು ನಿರೂಪಿಸಿರುವನು. ಆ ಪ್ರಕರಣದಲ್ಲಿ ಶಂಕರಾಚಾರರ ಚರಿತ್ರವು ಸರಿಯಾಗಿ ತಿಳಿಯಲು ಶಕ್ಯವಲ್ಲವೆಂತಲೂ, ಆದರೂ ನಂಬಬಹುದಾದ ಆಧಾರಗಳನ್ನನುಸರಿಸಿ ಕೆಲವು ವಿಷಯಗಳನ್ನು ಹೇಳಬಹುದಾಗಿದೆಯೆಂತಲೂ ಹೇಳಿ, ಶಂಕರಾಚಾರರಿಂದೇ ರಚಿತವೆಂದು ಹೇಳಲ್ಪಡುತ್ತಿರುವ “ಕೇರಳೋತ್ಪತ್ತಿ ಎಂಬ ಗ್ರಂಥದಲ್ಲಿ ಶಂಕರಾಚಾರರ ಜನನವು ವ್ಯಭಿಚಾರ ಮೂಲಕವೆಂದು ಹೇಳಲ್ಪಟ್ಟಿರುವುದಾಗಿಯು, ಅದಕ್ಕಾಗಿ ಅವರ ತಾಯಿ ಮಹಾದೇವಿಯು ಬಹಿಷ್ಕೃತಳಾದ ಇಂತಲೂ, ಆಕೆಯ ಉತ್ತರಕ್ರಿಯೆಗಳ ವಿಷಯದಲ್ಲಿ ಸ್ವಜನರೆಲ್ಲರೂ ಸಹಾಯ ಮಾಡದೆ ವಿರೋಧಿ ಸಿದರೆಂತಲೂ, ಅಂತಹ ಸ್ವಜನರಿಗೆ ಆಚಾದ್ಯರ ಶಾಪ ಬಂತೆಂಬುದು ಮೊದಲಾದುದು ನಿರೂಪಿತವಾಗಿದೆ. ಈ ಪುಸ್ತಕವು ಮೈಸೂರು ಸರ್ಕಾರದ ಓರಿಯಂಟಲ್ ಲೈಬ್ರರಿಯಲ್ಲಿ ಇಂಗ್ಲೀಷ್ 212/1048ನೆಯ ನಂಬರುಳ್ಳದ್ದಾಗಿ ಇಡಲ್ಪಟ್ಟಿದೆ.

ಅಲ್ಲದೆ ಮದ್ರಾಸ್ ದೇಶದಲ್ಲಿ ಸುಪ್ರಸಿದ್ದರಾದ ಮ। ರಾ॥ ವೀರೇಶಲಿಂಗಂಪಂತುಲು ಯೆಂಬವರು ಆಂಧ್ಯಾಕ್ಷರದಲ್ಲಿ ಮುದ್ರಿಸಿ ಪ್ರಚುರಪಡಿಸಿರುವ ಶ್ರೀ ಶಂಕರಾಚಾರರ ವಿಷಯದ

[[೨೭]]

ಉಪನ್ಯಾಸ ಪುಸ್ತಕದಲ್ಲಿಯು ಆಚಾರರ ಜನನವು “ಕೇರಳೋತ್ಪತ್ತಿ’ ಎಂಬ ಗ್ರಂಥದಲ್ಲಿ ಮೇಲೆ ಹೇಳಿದಂತೆಯೇ ಉಕ್ತವಾಗಿದೆಯೆಂದು ಸೂಚನೆಯಿದೆ. ಈ ಕಾರಣಗಳಿಂದ ಶಂಕರಾಚಾದ್ಯರ ಅವತಾರ ವಿಷಯದಲ್ಲಿ ಮಣಿಮಂಜರೀಕಾರರ ನಿರೂಪಣವು ವಸ್ತುಸ್ಥಿತಿಯನ್ನು ಅನುಸರಿಸಿದುದೆ ಎಂಬ ವಿಷಯವು ಸ್ಥಿರಪಡುತ್ತದೆ.

ಇನ್ನು ಈ ಆಚಾರ ನಾಮವನ್ನು ‘ಸಂಕರ’ ಎಂದುಪಯೋಗಿಸಿರುವ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಹೇಳಬೇಕಾಗಿದೆ. ಆಚಾರರು ಈಶ್ವರಾಂಶ ಸಂಭೂತರೆಂಬ ವಿಷಯದಲ್ಲಿ ಸಾಧಕಗಳು ಮತ್ತು ಜನರಿಗೆ ವಿಶ್ವಾಸವು ಇರುವುದರಿಂದ ಅವರಲ್ಲಿ ಶಂಕರನಾಮವು ಸುಪ್ರಸಿದ್ಧವಾಗಿದೆಯಷ್ಟೆ ಶವರ್ಣದ ಉಚ್ಚಾರಣೆಯು ಸರಿಯಾಗಿ ಸರ್ವರ ಮುಖದಿಂದಲೂ ಆಗುವುದಿಲ್ಲವೆಂಬುದು ಶಿಲಾಶಾಸನಾದಿಗಳಲ್ಲಿ ‘ಸಂಕರಭಟ್ಟ ಸಂಕರಗೌಡ’ ಎಂಬುದೇ ಮೊದಲಾದ ಬರವಣಿಗೆ ಕಂಡುಬರುತ್ತಿರುವುದರಿಂದ ಸ್ಪಷ್ಟವು. ಆ ಕಾಲದಲ್ಲಿ ಕೆಲವರು ಆಚಾರರನ್ನು ‘ಸಂಕರಾಚಾರ’ ಎಂದು ಕರೆಯುತ್ತಿದ್ದಿರಬಹುದು. ಅಲ್ಲದೆ ಅಪೂರ್ವವಾಗಿ ಜನಿಸಿದ ಶಿಶುಗಳಿಗೆ ತಾಯ್ತಂದೆಗಳು ‘ಕುಪ್ಪ ತಿಪ್ಪ ಕಲ್ಪ ಗುಂಡ’ ಇವೆ ಮೊದಲಾದ ಹೆಸರುಗಳಿಂದ ಕರೆಯುವುದುಂಟು. ಆ ಪ್ರಕಾರ ತಾಯಿ ಕರೆಯುತ್ತಿದ್ದ ಕುಪ್ಪ ಅಥವಾ ‘ತಿಪ್ಪ ಎಂಬ ಪದವನ್ನು ಈ ಗ್ರಂಥದಲ್ಲಿ ಸಂಸ್ಕೃತಕ್ಕೆ ಪರಿವರ್ತನಮಾಡಿ ‘ಸಂಕರ’ ಎಂದು ವ್ಯವಹರಿಸಲಾರಂಭಿಸಿ ಕವಿಮಾರ್ಗ ವನ್ನನುಸರಿಸಿ ಅರ್ಥಾಂತರ ವರ್ಣನವನ್ನು ಮಾಡಿರುತ್ತಾರೆಂದು ಹೇಳುವುದಕ್ಕೆ ಅವಕಾಶವಿರುತ್ತದೆ. ಆದುದರಿಂದ ಹೆಸರನ್ನು ಕಲ್ಪಿಸಿದ ದೋಷವನ್ನು ಆರೋಪಿಸುವುದು ನ್ಯಾಯವಲ್ಲ,

8ನೆಯ ಶ್ಲೋಕದಿಂದ 12ನೆಯ ಶ್ಲೋಕದವರೆಗೂ ಶ್ರೀಶಂಕರಾಚಾರರು ಬಾಲ್ಯದಲ್ಲಿ ತಾಯಿಯ ಪ್ರೇರಣೆಯಂತೆ ಬದನೇಕಾಯಿಗಳನ್ನು ತರುವುದಕ್ಕಾಗಿ ಹೋಗಿ ಬದನೇಕಾಯಿಗಳನ್ನು ಒಂದು ಒಂದು ಎಂತಲೇ ಎಣಿಸಿ 2ನೆಯ ಕಾಯಿಯೇ ತನಗೆ ಕಾಣಲಿಲ್ಲ. ಐದಾರು ಕಾಯಿಗಳನ್ನು ಹೇಗೆ ತರಬಹುದು’ ಎಂದು ತಾಯಿಗೆ ಹೇಳಿದರೆಂತಲೂ ಅದನ್ನು ಕೇಳಿ ಪಥಿಕರು ಅಪಹಾಸ ಮಾಡಿದರೆಂತಲೂ ಹೇಳಲ್ಪಟ್ಟಿದೆ. ಇದು ಸಹಜವಾದುದರಿಂದ ವಿಶೇಷ ಚರ್ಚೆಗೆ ಅರ್ಹವಾದುದೇ ಅಲ್ಲ. ಶ್ರೀಶಂಕರಾಚಾರರು ಅವೈತಮತ ಸ್ಥಾಪನೆಯ ಪ್ರಕಾರಗಳನ್ನು ಪರೀಕ್ಷಿಸುವುದಕ್ಕಾಗಿಯೇ

ಹೀಗೆ ಮಾಡಿರಬಹುದು.

13-14 ಶ್ಲೋಕಗಳಲ್ಲಿ ಅವರ ಉಪನಯನ ವೇದಾಧ್ಯಯನಗಳ ವಿಚಾರಗಳು ಹೇಳಲ್ಪಟ್ಟಿವೆ. ಅವರ ತಂದೆಗಳು ಗತಿಸಿದ ನಂತರವೇ ಉಪನಯನವಾಯಿತೆಂದು ಶಂಕರ ವಿಜಯಗಳಲ್ಲಿಯೇ ಹೇಳಿರುವುದರಿಂದ ಏನೂ ವಿರೋಧವಿರುವುದಿಲ್ಲ ವೇದಾಧ್ಯಯನ ವಿಷಯವಂತು ಶ್ಲಾಘನೀಯವಾಗಿಯೇ ಹೇಳಲ್ಪಟ್ಟಿದೆ.

15-16 ಶ್ಲೋಕಗಳಲ್ಲಿ ನದಿಯನ್ನು ದಾಟುವಾಗ ಯಜ್ಞಪವೀತವನ್ನು ಕಳೆದುಕೊಂಡು ಅಕರ್ಮಿಯಾದ ತಮಗೆ ಯಜೋಪವೀತದ ಅವಶ್ಯಕತೆ ಇಲ್ಲವೆಂದು ನುಡಿದುದಾಗಿ ಹೇಳುರುವುದು ಸಹಜವೆ.

17ನೆಯದರಿಂದ 21ರ ವರೆಗೂ ಪರತೀರ್ಥಾದಿಗಳಿಂದ ಸನ್ಯಾಸ ಗ್ರಹಣ ವಿಷಯದಲ್ಲಿ ಯತ್ನವು ಫಲಿಸಲಿಲ್ಲವೆಂದು ಹೇಳಲ್ಪಟ್ಟಿದೆ. ಪರತೀರ್ಥಾದಿಗಳು ಪರಮವೈಷ್ಣವ ಸಂನ್ಯಾಸಿ ಗಳಾದುದರಿಂದ ಶ್ರೀಶಂಕರಾಚಾರರ ತೀರಕ್ಷುಣ್ಣ ಧಾರಣಾದಿ ಲಕ್ಷಣಗಳನ್ನು ನೋಡಿ ಇವರಿಗೆ ಸಂನ್ಯಾಸವನ್ನು ಕೊಡದೇಹೋದುದು ಅಸಂಭಾವಿತವಲ್ಲ

22ನೆಯದರಿಂದ 39ರವರೆಗೂ ಶ್ರೀಶಂಕರಾಚಾರರ ಅವತಾರಕ್ಕೆ ಫಲವಾಗಿರುವ ಮಾಯಾವಾದ ಪ್ರವರ್ತನ ವಿಷಯದಲ್ಲಿ ಶ್ರೀಶಂಕರಾಚಾರರನ್ನು ಪ್ರೋತ್ಸಾಹಪಡಿಸಿ ಗೋವಿಂದ ಸ್ವಾಮಿಗಳಲ್ಲಿ ಆಶ್ರಮಸ್ವೀಕಾರ ಮಾಡಬೇಕೆಂದು ರಾತ್ರಿ ಕಾಲದಲ್ಲಿ ದೈತ್ಯರು ಬೋಧಿಸಿದರೆಂಬ ವಿಷಯವು, ಗೋವಿಂದಸ್ವಾಮಿಗಳಿಗೆ ಸಂನ್ಯಾಸಲಾಭವಾದ ಪ್ರಕಾರವೂ ಹೇಳಲ್ಪಟ್ಟಿದೆ. ಐದನೆಯ ಸರ್ಗದಲ್ಲಿ ನಿರೂಪಿಸಿರುವ ಪ್ರಕಾರ ದೈತ್ಯರು ಇವರಿಗೆ ಸಹಾಯರಾಗಿರುವರೆಂದು ಸಿದ್ಧಿಸುತ್ತದಾದ ಕಾರಣ ಇದನ್ನು ಬೇರೆ ವಿಚಾರಮಾಡತಕ್ಕುದನಾವಶ್ಯಕ. ಐದನೆಯ ಸರ್ಗದ ಕೊನೆಯಲ್ಲಿ ನಿರೂಪಿಸಿರುವ ಪ್ರಕಾರ ದೇಶಾಂತರಗತರಾದ ಬೌದ್ಧರಲ್ಲಿ ಕೆಲವರು ಭರತ ಖಂಡಕ್ಕೆ ಮತ್ತು ಬಂದು ವಾಸಮಾಡುತ್ತಾ ಬಂದುದು ಚರಿತ್ರಶೋಧಕರು ಒಪ್ಪಿದ ವಿಷಯವಾಗಿದೆ. ಅಂತಹವರಲ್ಲಿ ಆರಾದರೊಬ್ಬರು ಆಸ್ತಿಕಸ್ಮಾರ್ತ ವೇಷದಿಂದಲೂ ಇದ್ದು ಗೌಡಪಾದರಿಗೆ ಸಂನ್ಯಾಸವನ್ನು ಕೊಟ್ಟಿರಬಹುದು. ಅದನ್ನು ಆಗಿದ್ದ ಇತಿಹಾಸರೂಪವಾದ ಪ್ರವಾದವನ್ನನುಸರಿಸಿ ಗ್ರಂಥಕಾರರು ಬಕ್ಕಸ್ವಾಮಿಯೆಂದು ಬರೆದಿರಬಹುದು. ಆದುದರಿಂದ ಇದು ಅಸಂಭಾವಿತವಲ್ಲ,

42ನೆಯದರಿಂದ 44ರವರೆಗೂ ಪ್ರಭಾಕರರು, ಭಟ್ಟಕುಮಾರರು, ಭಾಸ್ಕರಾಚಾರರು, ಶಂಕರಾಚಾದ್ಯರು ಸಹ ಬ್ರಹ್ಮದತ್ತರೆಂಬ ಸಂನ್ಯಾಸಿಗಳಲ್ಲಿ ಬ್ರಹ್ಮಸೂತ್ರಾಧ್ಯಯನವನ್ನು ಮಾಡಿದ ರೆಂದು ಹೇಳಲ್ಪಟ್ಟಿದೆ. ಈ ವಿಷಯದಲ್ಲಿ ಭಟ್ಟಕುಮಾರರ ಚಿತಾರೋಹಣ ಕಾಲದಲ್ಲಿ ಶ್ರೀಶಂಕರಾಚಾದ್ಯರ ಸಮಾಗಮವಾಯಿತೆಂದು ನಿರೂಪಿಸುವ ಶಂಕರವಿಜಯದ ವಿರೋಧವು ಬರುತ್ತದೆ. ಆದರೆ ಆ ಕಾಲದಲ್ಲಿ ಪ್ರಚುರವಾಗಿದ್ದ ಕಥೆಯನ್ನನುಸರಿಸಿಯೇ ಅಥವಾ ಅವರವರು ಕೇಳಿದಂತೆಯೇ ಆ ಗ್ರಂಥಗಳನ್ನು

ಗ್ರಂಥಗಳನ್ನು ಹೊಂದಿಸಿಕೊಳ್ಳಬಹುದು. ಆವುದು ಸತ್ಯವೋ ಆವುದು ಕಲ್ಪಿತವೋ ಎಂಬುದನ್ನು ನಿಶ್ಚಯಿಸುವುದಕ್ಕೆ ಸಾಧಕಗಳಿರುವುದಿಲ್ಲ.

45ನೆಯದರಿಂದ 49ರ ವರೆಗೂ ಭಾಟ್ಟ ಪ್ರಾಭಾಕರ ಮತಗಳ ಪ್ರವೃತ್ತಿಯೂ, ಶಾಂಕರಭಾಷ್ಯಾದಿಗಳ ಪ್ರವೃತ್ತಿಯೂ, ಶಾಂಕರವಾದದ ಅಸ್ವಾರಸ್ಯವೂ ನಿರೂಪಿಸಲ್ಪಟ್ಟಿದೆ. ಇದು ಅವರವರ ಸಿದ್ದಾಂತಪ್ರಕಾರವಾಗಿ ನಿರೂಪಿಸಲ್ಪಟ್ಟಿರುವುದರಿಂದ ಅನುಚಿತವಲ್ಲ

50ನೆಯ ಶ್ಲೋಕದಲ್ಲಿ ಭಾಸ್ಕರಾಚಾದ್ಯರು ಶಾಂಕರಭಾಷ್ಯಕ್ಕೆ ಖಂಡನ ಮಾಡಿದರೆಂದು ಹೇಳಲ್ಪಟ್ಟಿದೆ. ಇದು ಆ ಭಾಷ್ಯಗಳನ್ನು ನೋಡಿದವರಿಗೆ ಸ್ಪಷ್ಟವೆ.

51-52ರಲ್ಲಿ ಅದೈತಮತವು ಪ್ರಚಾರಕ್ಕೆ ಬಂದ ರೀತಿಯು ನಿರೂಪಿಸಲ್ಪಟ್ಟಿದೆ. ಅದು ಈ

ಗ್ರಂಥಕಾರರ ಅಭಿಪ್ರಾಯವಾಗಿರುತ್ತದೆ. ಒಂದು ಮತದವರು ಮತ್ತೊಂದು ಮತದ ಪ್ರಚಾರವು ನ್ಯಾಯಮಾರ್ಗದಿಂದ ಆಯಿತೆಂದು ಹೇಳದೆ ಇರುವುದು ಸಹಜವಲ್ಲವೆ?

7ನೆಯ ಸರ್ಗದಲ್ಲಿ

ಆರಂಭದಲ್ಲಿ 8ನೆಯ ಶ್ಲೋಕದವರೆಗೂ ವಿಶ್ವರೂಪಾಚಾ‌ರ ಕೂಡ ಶಂಕರಾಚಾರರಿಗೆ ಜಲಕಥೆಯು ನಡೆದ ಕ್ರಮವು, ತತ್ಕಾರಣವು, ಆಗ ಪರಾಜಿತರಾದ ವಿಶ್ವರೂಪಾಚಾರರಿಗೆ ಸಂನ್ಯಾಸಪ್ರಾಪ್ತಿಯು, ಅವರ ಪತ್ನಿಯು ಶಂಕರಾಚಾರರಲ್ಲಿ ಅನುರಕ್ತಳಾದಳೆಂಬುದು ನಿರೂಪಿಸಲ್ಪಟ್ಟಿದೆ. ಈ ವಿಷಯದಲ್ಲಿ ಶಂಕರವಿಜಯಗಳನ್ನು ಅನುಸರಿಸಿ ಪಾಲೋಚಿಸುವಾಗ ವಿಶ್ವರೂಪಾಚಾದ್ಯರು ಬ್ರಹ್ಮಾಂಶಸಂಭೂತರೆಂತಲೂ, ಅವರೇ ಸಂನ್ಯಸ್ತರಾಗುವುದಕ್ಕೆ ಪೂರ್ವ ಮಣ್ಣನಮಿಶ್ರರೆಂದು ವ್ಯವಹರಿಸಲ್ಪಡುತ್ತಿದ್ದು ಸಂನ್ಯಾಸಾನಂತರದಲ್ಲಿ ಸುರೇಶ್ವರಾಚಾರರೆಂದು ಹೆಸರು ಪಡೆದರೆಂತಲೂ, ಅವರ ಪತ್ನಿ ಸರಸ್ವತಿಯೆಂತಲೂ, ತಮ್ಮ ಪತಿಯ ಪರಾಜಯಾ ನಂತರದಲ್ಲಿ ಶ್ರೀ ಶಂಕರಾಚಾರರಿಗೆ ಲಭಿಸಿದ ಜಯವನ್ನು ಒಪ್ಪದೆ ತನ್ನನ್ನೂ ಜಯಿಸಿ ಈ ಜಯವನ್ನು ಸ್ಥಾಪಿಸಿಕೊಳ್ಳಬಹುದೆಂದು ವಿಶ್ವರೂಪಪತ್ನಿಯ ಪ್ರಾರ್ಥನಾಪ್ರಕಾರ ವಿಚಾರ ಕಾಮಶಾಸ್ತ್ರದಲ್ಲಿ ಆಕೆಯನ್ನು ಜಯಿಸುವುದು ಸಾಧ್ಯವಲ್ಲದೇ ಹೋಗಲು, ಕಾಮಶಾಸ್ತ್ರಾನು ಭವಕ್ಕಾಗಿ ತತ್ಕಾಲದಲ್ಲಿ ಮೃತನಾಗಿದ್ದ ಒಬ್ಬ ರಾಜನ ಶರೀರದಲ್ಲಿ ಶ್ರೀಶಂಕರಾಚಾರರು ಪ್ರವೇಶ ಮಾಡಿ ರಾಜಪತ್ನಿಯರೊಂದಿಗೆ ಕ್ರೀಡಿಸುವುದರಿಂದ ಕಾಮಶಾಸ್ತ್ರ ಪ್ರಕ್ರಿಯೆಗಳನ್ನು ಚೆನ್ನಾಗಿ ಅರಿತು ವಿಶ್ವರೂಪತ್ನಿಯನ್ನೂ ಜಯಿಸಿದರೆಂತಲೂ, ತದಾರಭ್ಯ ಶ್ರೀಶಂಕರಾಚಾರರ ಜೊತೆಗೆ ವಿಶ್ವರೂಪ ಪತ್ನಿಯು ಇದ್ದಳೆಂತಲೂ ಸ್ಪಷ್ಟವಾಗುತ್ತದೆ. ಈ ಮಣಿಮಂಜರಿಯಲ್ಲಿ ಹೇಳಿರತಕ್ಕ ಕಥೆಯನ್ನು ಮೇಲೆ ಹೇಳಿದ ಶಂಕರವಿಜಯೋಕ್ತ ಕಥೆಗಳನ್ನು ಹೋಲಿಸುವಲ್ಲಿ ವಿಶ್ವರೂಪಾಚಾರರಿಗೂ ಶ್ರೀ ಶಂಕರಾಚಾದ್ಯರಿಗೂ ನಡೆದ ವಿಚಾರದಲ್ಲಿ ವಿಶ್ವರೂಪಾಚಾರರ ಪರಾಜಯವೂ, ಸಂನ್ಯಾಸ ಪ್ರಾಪ್ತಿಯೂ, ಅವರ ಪತ್ನಿಯು ಸಂಕರಾಚಾರರನ್ನು ಅನುಸರಿಸಿ ಇದ್ದುದು ಈ ವಿಷಯಗಳಲ್ಲಿ ಏಕಕಂಠ ಬರುತ್ತದೆ. ಇನ್ನು ಮಣಿಮಂಜರಿಯಲ್ಲಿ ಹೇಳಿರುವಂತೆ ಜಲಕಥೆಗೆ ಪೂರ್ವದಲ್ಲಿಯೂ, ಅನಂತರದಲ್ಲಿಯೂ ವಿಶ್ವರೂಪಪತ್ನಿಗೆ ಶ್ರೀ ಶಂಕರಾಚಾರರಲ್ಲಿ ಅನುರಾಗವಿತ್ತೆಂಬುದು ಶಂಕರವಿಜಯಗಳಿಂದ ಲಭಿಸದೇ ಇದ್ದರೂ, ಮಣಿಮಂಜರೀಕಾರರ ನಿರೂಪಣವು ಆ ಕಾಲದ ಜನಪ್ರವಾದವನ್ನನುಸರಿಸಿದುದಾಗಿರಬಹುದು. ಅಲ್ಲದೆ ಶಂಕರ ವಿಜಯಗಳಲ್ಲಿ ಉಕ್ತವಾದ ಕಥೆಗಳ ಆಧಾರದಿಂದ ವಿಚಾರ ಮಾಡತಕ್ಕ ನಿಷ್ಪಕ್ಷಪಾತಿ ಜನಗಳಿಗೆ ಮೇಲೆ ಹೇಳಿದ ಪೂರ್ವೋತರಾನು ರಾಗಗಳು ಅನುಮಾನ ಪ್ರಮಾಣದಿಂದ ಸಿದ್ಧವಾಗುತ್ತವೆ. ಹೇಗೆ ಎಂದರೆವಿಶ್ವರೂಪಾ ಚಾರರಿಗೂ ಶಂಕರಾಚಾರರಿಗೂ ಜಲಕಥೆಯು ನಡೆಯುವುದಕ್ಕೆ ಪೂರ್ವದಲ್ಲಿ ಮಧ್ಯಸ್ಥರನ್ನು ನಿಯಮಿಸಲು ವಿಶ್ವರೂಪರ ಪತ್ನಿಯನ್ನು ಅರ್ಹಳೆಂದು ಲೋಕನ್ಯಾಯವನ್ನನುಸರಿಸಿ ಶಂಕರಾ ಚಾರರು ಒಪ್ಪುವುದಕ್ಕೆ ಕಾರಣವಿರುವುದಿಲ್ಲ, ಇನ್ನು ಮಧ್ಯಸ್ಥಳಾಗಕೂಡದೆಂದು ಆಕ್ಷೇಪಿಸುವುದಕ್ಕೆ ಪ್ರತಿವಾದಿ ಪತ್ನಿಯೆಂಬ ಕಾರಣವಿರುತ್ತದೆ. ಹೀಗಿದ್ದರೂ ಕೂಡ ಶ್ರೀಶಂಕರಾಚಾರೈರು ಆಕೆಯನ್ನು

[[20]]

ಮಧ್ಯಸ್ಥಳಾಗಿರಲು ಒಪ್ಪಬೇಕಾದರೆ ಆಕೆಗೂ ತಮಗೂ ಇರುವ ಅನುರಾಗದ ಭರವಸೆಯೇ ಕಾರಣವೆಂದು ಹೇಳಬೇಕಲ್ಲವೆ. ಲೋಕದಲ್ಲಿ ವಾದಿ ಪ್ರತಿವಾದಿಗಳಲ್ಲಿ ಒಬ್ಬರಿಗೂ ಸಂಬಂಧ ಪಡದವರನ್ನಾಗಲಿ, ಸಮಾನಸಂಬಂಧ ಉಳ್ಳವರನ್ನಾಗಲಿ ಮಧ್ಯಸ್ಥರಾಗಿರಲು ಒಪ್ಪುತ್ತಾರೆಯೇ ಹೊರತು ವಾದಿ ಪ್ರತಿವಾದಿಗಳಲ್ಲಿ ಒಬ್ಬರಿಗೆ ಸಂಬಂಧಿಸಿದವರನ್ನು ಎಂತಹ ಭ್ರಾಂತನೂ ಒಪ್ಪುವುದಿಲ್ಲ. ಈ ಪ್ರಕಾರ ಪೂರ್ವಾನುರಾಗಕ್ಕೆ, ವಿಶ್ವರೂಪಪತ್ನಿಯ ಮಧ್ಯಸ್ಥಿಕೆಯ ವಿಷಯದಲ್ಲಿ ಶ್ರೀಶಂಕರಾಚಾರರ ಅಂಗೀಕಾರವೇ ಪ್ರಮಾಣವೆಂದು ಸಿದ್ಧಿಸಿತು.

ಉತ್ತರಾನುರಾಗವನ್ನು ಇದೇ ರೀತಿಯಾಗಿ ಅನುಮಾನದಿಂದಲೇ ಸಿದ್ಧಪಡಿಸಬಹುದು. ವಿಶ್ವರೂಪಾಚಾರರಿಗೆ ಸಂನ್ಯಾಸವಾದ ಅನಂತರದಲ್ಲಿ ವಿಶ್ವರೂಪಪತ್ನಿಯು ಶ್ರೀಶಂಕರಾಚಾರ ರೊಂದಿಗೆ ಅನೇಕ ಶಾಸ್ತ್ರಗಳಲ್ಲಿ ವಿಚಾರಮಾಡಿ ಪರಾಜಿತಳಾದಂತೆಯೇ ಕಾಮಶಾಸ್ತ್ರ ವಿಷಯದಲ್ಲಿಯು ಶಾಸ್ತ್ರವಿಚಾರ ಮಾತ್ರದಿಂದಲೇ ಪರಾಜಿತಳಾಗಿದ್ದರೆ ಸಮನಾಗಿತ್ತು. ಹಾಗಲ್ಲದೆ ಕಾಮಶಾಸ್ತ್ರದಲ್ಲಿ ಜಯಪರಾಜಯ ವ್ಯವಸ್ಥೆಯು ಶ್ರೀಶಂಕರಾಚಾರರಿಗೇ ರಾಜಪತ್ನಿಯರ ಸಂಭೋಗದಿಂದ ಉಂಟಾದ ಜ್ಞಾನದ ಸಹಾಯದಿಂದಲೇ ಆಗಿರುವುದಾಗಿ ಶಂಕರವಿಜಯಗಳೇ ಘೋಷಿಸುತ್ತವೆ. ಶಂಕರಾಚಾದ್ಯರಿಗೆ ಕಾಮಶಾಸ್ತ್ರದ ಜ್ಞಾನವು ಪೂರ್ವದಲ್ಲಿ ಇತ್ತಲ್ಲವೆ? ಯತಿಗಳಾದುದರಿಂದ ಕ್ರಿಯಾಜನ್ಯಜ್ಞಾನ ಮಾತ್ರ ಇರಲಿಲ್ಲವೆಂದು ಹೇಳಬೇಕು. ಶಾಸ್ತ್ರವಿಷಯ ಗಳಲ್ಲಿ ಮಾತ್ರವೇ ಜಯವಾಗಿರುವ ಪಕ್ಷದಲ್ಲಿ ಸಂಭೋಗಾನುಭವದ ಅವಶ್ಯಕತೆ ಇರುವುದಿಲ್ಲ. ಸಂಭೋಗದ ಅನಂತರದಲ್ಲಿ ಸಂಪಾದಿಸಿದ ಚಾತುರದಿಂದ ಜಯವನ್ನು ಪಡೆಯಬೇಕಾದರೆ ವಿಶ್ವ ರೂಪ ಪತ್ನಿಯ ಸಂಭೋಗವು ನಡೆದಿರಬೇಕೆಂಬುದು ಸಿದ್ಧಿಸುತ್ತದೆ. ಆದುದರಿಂದ ಈ ವಿಷಯವು ಕೂಡ ಕಲ್ಪಿತವೆಂದು ಹೇಳಲಾಗುವುದಿಲ್ಲ.

8ನೆಯ ಶ್ಲೋಕದ ಉತ್ತರಾರ್ಧ ಮೊದಲು 12ನೆಯ ಶ್ಲೋಕದವರೆಗೂ ಶಂಕರಾಚಾದ್ಯರಿಗೂ ಮಂಡನಮಿಶ್ರರಿಗೂ ನಡೆದ ಛಲೋತ್ತರಗಳು ಮತ್ತು ಮಂಡನಮಿಶ್ರರು ಶಂಕರಾಚಾರರನ್ನು ಅನುವರ್ತಿಸಿದ ಪ್ರಕಾರವು ಹೇಳಲ್ಪಟ್ಟಿದೆ. ಇವುಗಳಲ್ಲಿ ಛಲೋತ್ತರಗಳೆಲ್ಲವೂ ಶಂಕರವಿಜಯಗಳಲ್ಲಿ ಇನ್ನೂ ಹೆಚ್ಚಾಗಿ ನಿರೂಪಿತವಾಗಿವೆ. ಅನುವರ್ತನ ಪ್ರಕಾರವು ಲೋಕನ್ಯಾಯವನ್ನು ಅನುಸರಿಸಿ ಸಂಭಾವಿತವಾಗಿದೆ.

13ನೆಯ ಶ್ಲೋಕದಿಂದ 15ನೆಯ ಶ್ಲೋಕದವರೆಗೂ ಶ್ರೀಶಂಕರಾಚಾರರಿಗೆ ತೋಟಕಾದಿ ಶಿಷ್ಯಚತುಷ್ಟಯ ಮೂಲಕ ಪರಮರಾಭಿವೃದ್ಧಿಯಾದ ವಿಷಯವು ನಿರೂಪಿತವಾಗಿದೆ. ಈ ವಿಷಯಕ್ಕೆ 15ನೆಯ ಶ್ಲೋಕದ ನಮ್ಮ ಸಂಸ್ಕೃತ ವ್ಯಾಖ್ಯಾನದಲ್ಲಿ ಸ್ಕಾಂದಪುರಾಣ ವಚನಗಳು ಪ್ರಮಾಣವಾಗಿ ಬರೆಯಲ್ಪಟ್ಟಿವೆ.

ಮೇಲೆ ತೋರಿಸಿರುವ ಆನಂದಗಿರಿ ಶಂಕರವಿಜಯದಲ್ಲಿ 241ನೆಯ ಪುಟದಲ್ಲಿ ನೋಡಬಹುದು. ಮತ್ತು ಮಾಧವೀಯ ಶಂಕರವಿಜಯದ 8ನೆಯ ಸರ್ಗ 300ನೆಯ ಪುಟದಲ್ಲಿಯು

ನೋಡಬಹುದು.

[[೩೧]]

16ನೆಯ ಶ್ಲೋಕದಿಂದ ಸರ್ಗಾಂತ್ಯದವರೆಗೂ ಶ್ರೀಶಂಕರಾಚಾರರು ತಮ್ಮ ತಾಯಿಯ ಅಂತ್ಯೇಷ್ಟಿಯನ್ನು ಮಾಡಿದನಂತರ ಭಗಂದರಾದಿ ರೋಗದಿಂದ ಪೀಡಿತರಾಗಿ ಮೃತಿಹೊಂದಿದ ಪ್ರಕಾರವು ಹೇಳಲ್ಪಟ್ಟಿದೆ. ಅದರಲ್ಲಿ ಮಾತೃಕೃತ್ಯವನ್ನು ನೆರವೇರಿಸಿದ ವಿಷಯದಲ್ಲಿ ಪೂರ್ವದಲ್ಲಿ ನಾವು ತೋರಿಸಿರುವ ಪ್ರಕಾರ ಹೆಚ್ಚು ವಿವರಣೆಯನ್ನು ಗ್ರಂಥಕಾರರು ಬಿಟ್ಟಿರುತ್ತಾರೆ. ಇದರಿಂದ ಪರದೂಷಣದಲ್ಲಿಯೇ ಗ್ರಂಥರಕಾರರಿಗೆ ತಾತ್ಪಯ್ಯ ಇತ್ತೆಂದು ಹೇಳಲಾಗುವುದಿಲ್ಲ. ಭಗಂದರಾದಿ ರೋಗಪ್ರಾಪ್ತಿ ವಿಷಯದಲ್ಲಿ ಮಾಧವೀಯ ಶಂಕರವಿಜಯದ 16ನೆಯ ಸರ್ಗದಲ್ಲಿ ಅನೇಕ ಶ್ಲೋಕಗಳು ಪ್ರಮಾಣವಾಗಿರುತ್ತವೆ. ಇತರ ಶಂಕರವಿಜಯ ಗ್ರಂಥಗಳಲ್ಲಿಯೂ ಈ ವಿಷಯವು ಹೇಳಲ್ಪಟ್ಟಿದೆ. ಉಳಿದ ವಿಷಯಗಳು ಗ್ರಂಥಕಾರರ ಕೇಳುವಿಕೆಯ ಪ್ರಕಾರ ಬರೆಯಲ್ಪಟ್ಟಿರಬಹುದು.

8ನೆಯ ಸರ್ಗದಲ್ಲಿ ಶ್ರೀ ಶಂಕರಾಚಾರರ ಅನಂತರ ಅವರ ಶಿಷ್ಯವರ್ಗದವರು ಪರತೀರ್ಥಾದಿ ಪರಂಪರೆಯಲ್ಲಿದ್ದ ಸಶಿಷ್ಯರಾದ ಪ್ರಾಜ್ಞತೀರ್ಥರನ್ನು ಅನೇಕ ವಿಧದಲ್ಲಿ ತೊಂದರೆಪಡಿಸಿದ ಪ್ರಕಾರವನ್ನು ಆಗ ಅವರು ಅನುಸರಿಸಿದ ಉಪಾಯಗಳನ್ನು ಅವರ ಪರಂಪರೆಯಲ್ಲಿ ಅಚ್ಯುತಪ್ರೇಕ್ಷರೆಂಬ ಸಂನ್ಯಾಸಿಗಳ ದೆಸೆಯಿಂದ ದುರತಖಂಡನ ಪೂರ್ವಕವಾಗಿ ಸನ್ಮತಪ್ರವರ್ತನಕ್ಕಾಗಿ ಅವತರಿಸಿದ ವಾಗ್ವಂಶಭೂತರಾದ ಶ್ರೀಮದಾಚಾರರಿಗೆ ಸಂನ್ಯಾಸ ಪ್ರಾಪ್ತಿಯನ್ನು ಅವರ ಭಾಷ್ಯಾದಿ ಗ್ರಂಥನಿರ್ಮಾಣವನ್ನು ಪ್ರತಿಪಾದಿಸಿ ಗ್ರಂಥವನ್ನು ಮುಗಿಸಿರುತ್ತಾರೆ. ಈ ವಿಷಯಗಳು ಸಹಜವಾದುದರಿಂದ ವಿವಾದಾಸ್ಪದವಾಗಿರುವುದಿಲ್ಲ

ಈ ಪ್ರಕಾರ ಮಣಿಮಂಜರಿ ಗ್ರಂಥದಲ್ಲಿ ಮತಾಂತರ ದ್ವೇಷದಿಂದ ಕಲ್ಪಿತವಾದ ಪರದೂಷಣ ಕಥೆಗಳು ನಿರೂಪಿತವಾಗಿವೆ ಎಂಬುದು ಅಸಂಗತವೆಂದು ತೋರಿಸಲ್ಪಟ್ಟಿತು. ಈಗ ಈ ಕಥೆಗಳು ವಾಸ್ತವವಾದುವೆಂದು ಒಪ್ಪುವ ಪಕ್ಷದಲ್ಲಿಯು ಆವ ವಿಧವಾದ ಹಾನಿಯು ಮತಾಂತರದವರಿಗೆ ಇರುವುದಿಲ್ಲವಾದ ಕಾರಣ ಈ ಕಥೆಗಳನ್ನು ಕಲ್ಪಿತವೆಂದು ಹೇಳುವುದು ಅಯುಕ್ತವೆಂತ ನಿರೂಪಿಸಲ್ಪಡುತ್ತದೆ. ಇವುಗಳಲ್ಲಿ ಶ್ರೀಶಂಕರಾಚಾದ್ಯರ ಉತ್ಪತ್ತಿಯ ಕಥೆಯು ಮುಖ್ಯವಾಗಿ ತನ್ಮತದವರ ಅಂಗೀಕಾರಕ್ಕೆ ಅರ್ಹವಲ್ಲದೆ ಇರಬಹುದು; ಅದು ಸರಿಯಲ್ಲ ಮಹಾತ್ಮರನೇಕರು ಇದೇ ರೀತಿಯಾಗಿ ಪುರುಷ ಸಂಬಂಧವಿಲ್ಲದೆ ಜನ್ಮವನ್ನು ಪಡೆದರೆಂಬುದನ್ನು ಇತರ ಮತದವರನೇಕರು ದೊಡ್ಡ ಮಹಿಮೆಯನ್ನಾಗಿ ತಿಳಿದಿದ್ದಾರೆ ಹೊರತು ಕೊರತೆಯನ್ನೆಣಿಸಿ ರುವುದಿಲ್ಲ. ಆ ರೀತಿಯಾಗಿ ಭಗವದಂಶರಾದ ಮಹಾತ್ಮರು ಜನಿಸಿದರೆಂಬುದು ಅವರಿಗೆ ಭೂಷಣವೇ. ಆದರೆ ಅವರಲ್ಲಿ ವಿಶ್ವಾಸವಿಲ್ಲದ ಮತಾಂತರದವರು ಮಾತ್ರ ಪತಿಸಂಬಂಧವಿಲ್ಲದೇ ಸ್ತ್ರೀಮೂಲಕ ಜನನವು ವ್ಯಭಿಚಾರಕ್ಕೆ ದ್ಯೋತಕವೆಂದು ಅಭಿಪ್ರಾಯ ಪಡುವ ಮಾತ್ರದಿಂದ ವಾಸ್ತವ ವಾದ ಕಥೆಯನ್ನು ಬದಲಾಯಿಸಬೇಕೆಂದು ಇಚ್ಛಿಸುವುದು, ತದನುಸಾರ ಲೋಕಸಿದ್ದಕ್ರಮದಿಂದ ಜನನವಾಯಿತೆಂದು ಪ್ರತಿಪಾದಿಸುವ ಹೊಸಗ್ರಂಥಗಳನ್ನು ನಿರ್ಮಾಣ ಮಾಡುವುದು, ಆ ಹೊಸ ಗ್ರಂಥಗಳಿಗೆ ಪ್ರಾಚೀನರನ್ನು ಕರ್ತೃಗಳೆಂದು ನಿರ್ದೇಶಿಸುವುದು ಇತ್ಯಾದಿಗಳು ಯುಕ್ತವಲ್ಲ ಶಂಕರವಿಜಯ ಗ್ರಂಥಗಳಲ್ಲಿ ಆನಂದಗಿರೀಯವು ಪ್ರಾಮಾಣಿಕವೆಂದು ಹೇಳುವುದಕ್ಕೆ ಅನೇಕ

ಸಾಧನಗಳಿವೆ. ಆನಂದಗಿರಿ ಎಂಬುವರು ಶ್ರೀ ಶಂಕರಾಚಾರರ ಸಾಕ್ಷಾತ್ ಶಿಷ್ಯರೆಂತ ಪ್ರಸಿದ್ಧಿ ಇದೆ. ಅವರು ಶಂಕರಾಚಾರರ ಅನೇಕ ಗ್ರಂಥಗಳಿಗೆ ವ್ಯಾಖ್ಯಾನಗಳನ್ನೂ ಮಾಡಿರುತ್ತಾರೆ. ಅವರ ಶಂಕರವಿಜಯದಲ್ಲಿ ಮೇಲೆ ನಾವು ತೋರಿಸಿರುವ ಪ್ರಕಾರ ಪತಿಸಂಬಂಧವಿಲ್ಲದೇ ಭಗವತ್ಕಳಾ ಪ್ರವೇಶದಿಂದ ಜನನವಾಯಿತೆಂದು ನಿರೂಪಿಸಲ್ಪಟ್ಟಿರುವುದು ಸ್ಪಷ್ಟವೆ. ಹೀಗಿರುವಲ್ಲಿ ಅದನ್ನು ಒಪ್ಪದೆ ದಾಂಪತ್ಯ ಕ್ರಮದಿಂದ ಪರಿಶುದ್ಧಾಚಾರದಲ್ಲಿದ್ದ ಮಾತಾಪಿತೃಗಳ ಮೂಲಕ ಶ್ರೀಶಂಕರಾಚಾದ್ಯರ ಅವತಾರವಾಯಿತೆಂಬುದೇ ಅವರ ಮಹಿಮೆಯನ್ನು ಪ್ರಾಸಪಡಿಸುತ್ತದೆಂದು ಅಭಿಜ್ಞರು ಯೋಚಿಸಬಹುದು. ಇತರರು ದೂಷಿಸುತ್ತಾರೆಂಬುದು ಮುಖ್ಯವಲ್ಲ, ಅದಕ್ಕಾಗಿ ಸತ್ಯವನ್ನು

ಮರೆಮಾಚಬಾರದು.

ಮಾಧವೀಯವೆಂದು ಕರೆಯಲ್ಪಡುವ ಶಂಕರವಿಜಯವು ವಾಸ್ತವವಾಗಿ ಶ್ರೀಮಾಧವಾ ಚಾರರಿಂದ ರಚಿತವೆಂದು ಹೇಳುವುದಕ್ಕೆ ಅನೇಕ ಬಾಧಕಗಳಿವೆ. ಅವುಗಳಲ್ಲಿ ಮುಖ್ಯವಾದುವು ಆ ಶಂಕರವಿಜಯದ ಪೀಠಿಕೆಯ ಶ್ಲೋಕಗಳಲ್ಲಿರುವ ಗ್ರಂಥಕಾರರ ಸ್ಟೋಕ್ತಿಗಳೆ. ಹೇಗೆ ಎಂದರೆ-

“नेतायत्रोल्लसति भगवत्पादसंज्ञोमहेशः

शांतिर्यत्रप्रचकतिरसः शेषवानुज्वलाद्यैः ।

यत्राविद्याक्षतिरपिफलं तस्यकाव्यस्यकर्ता

धन्योन्यासाचलकविवरः तत्कृतिज्ञाश्चधन्याः "

ಎಂಬ 17ನೆಯ ಶ್ಲೋಕವಿದೆ. ಇದರಲ್ಲಿ ಕವಿನಾಮವು ‘ವ್ಯಾಸಾಚಲ’ ಎಂದು ಹೇಳಲ್ಪಟ್ಟಿದೆ. ಶ್ರೀಮಾಧವಾಚಾರರಿಗೆ ‘ವ್ಯಾಸಾಚಲ’ ಎಂಬ ಹೆಸರು ಇದ್ದಂತೆ ಅವರ ಗ್ರಂಥಗಳಲ್ಲಿ ಆವದರ ಲ್ಲಿಯೂ ತಿಳಿದುಬರುವುದಿಲ್ಲ, ಮತ್ತು ಪ್ರಸಿದ್ಧಿಯೂ ಇಲ್ಲ, ಆದರೆ ವ್ಯಾಸಾಚಲ ಪದಕ್ಕೆ ವ್ಯಾಸರಂತೆ ಅಚಲರು ಎಂದರೆ ಸ್ಥಿರರಾದವರು ಎಂದು ಕೆಲವರು ಅರ್ಥವನ್ನು ಹೇಳುತ್ತಾರೆ. ಅದು ಈ ಶ್ಲೋಕಕಾರರಿಗೆ ಅಭಿಪ್ರೇತವಲ್ಲ ಈ ಶ್ಲೋಕದಲ್ಲಿ ಕಾವ್ಯನಾಯಕರನ್ನು “ಭಗವತ್ಪಾದಸಂಭೋ ಮಹೇಶಃ’ ಎಂತಲು, ರಸವನ್ನು ಶಾಂತಿಪದದಿಂದಲು, ಫಲವನ್ನು ಅವಿದ್ಯಾಕ್ಷತಿ’ ಪದದಿಂದಲು ಹೇಳಿರುವಂತೆ ಕವಿಯನ್ನು ವ್ಯಾಸಾಚಲ ಪದದಿಂದ ಹೇಳಿರುತ್ತಾರೆ. ಮೇಲೆ ಹೇಳಿದಂತೆ ಅರ್ಥ ಮಾಡುವ ಪಕ್ಷದಲ್ಲಿ ಕವಿ ಇಂತಹವರೆಂದು ಸ್ಪಷ್ಟವಾಗಿ ಹೇಳಿದಂತಾಗುವುದಿಲ್ಲ, ಎಲ್ಲವನ್ನೂ ಸ್ಪಷ್ಟವಾಗಿ ಹೇಳಿ ಕವಿಯನ್ನು ಮಾತ್ರ ಸ್ಪಷ್ಟಪಡಿಸದೆ ಇರುವುದು ಉತ್ತಮಕವಿಗೆ ಉಚಿತವಲ್ಲ ಆದುದರಿಂದ ವ್ಯಾಸಾಚಲಪದವು ಕವಿನಾಮವೆಂತಲೇ ಹೇಳಬೇಕು. ಅಲ್ಲದೆ ಇದೇ ಸರ್ಗದ 9ನೆಯ ಸರ್ಗ ಮತ್ತು 10 ನೆಯ ಶ್ಲೋಕಗಳಲ್ಲಿ ಈ ಕವಿಗೆ ನವಕಾಳಿದಾಸ’ ಎಂಬ ಬಿರುದನಾಮವು ಹೇಳಲ್ಪಟ್ಟಿದೆ. ಶ್ರೀಮಾಧವಾಚಾದ್ಯರಿಗೆ ಈ ಬಿರುದು ಇದ್ದುದಾಗಿ ಆವ ಆಧಾರದಿಂದಲೂ ತಿಳಿದುಬರುವುದಿಲ್ಲ. ಮತ್ತು ಇಂತಹ ಬಿರುದನ್ನು ಅಂಗೀಕರಿಸತಕ್ಕ ಕವಿಯು ಕಾಳಿದಾಸನಕಿಂತಲು

[[೩೩]]

ಯೋಗ್ಯತೆಯಲ್ಲಿ ಹೀನನಾಗಿರಬೇಕಲ್ಲವೆ? ಶ್ರೀಮಾಧವಾಚಾರರು ಸರ್ವಜ್ಞರೆಂದು ಪ್ರಸಿದ್ಧಿಪಡೆದವರಾಗಿರುತ್ತಾರೆ. ಅಂತಹವರು ಕವಿಮಾತ್ರನಾದ ಕಾಳಿದಾಸನ ಹೆಸರಿನಿಂದ ತಮಗೆ ಗೌರವ ಬರುತ್ತದೆಂದು ಆ ನಾಮವನ್ನು ಬಿರುದಾಗಿ ಒಪ್ಪಿದರೆಂಬುದು, ಅದನ್ನು ಇತರ ಆವ ಗ್ರಂಥಗಳಲ್ಲಿಯೂ ಹೇಳಿಕೊಳ್ಳದೆ ಈ ಶಂಕರವಿಜಯದಲ್ಲಿ ಮಾತ್ರ ಹೇಳಿಕೊಂಡಿದ್ದಾರೆಂತಲೂ ಕಲ್ಪಿಸುವುದು ಆವ ರೀತಿಯಿಂದಲೂ ಯುಕ್ತವೆಂದು ಕಾಣುವುದಿಲ್ಲ. ಇನ್ನೂ ಅನೇಕ ಕಾರಣಗಳಿವೆ. ವಿಸ್ತರಭಯದಿಂದ ಸಂಕ್ಷೇಪಿಸಿರುತ್ತೇವೆ. ಆದ ಕಾರಣ ವ್ಯಾಸಾಚಲರೆಂಬ ಕವಿಯಿಂದ ರಚಿಸಲ್ಪಟ್ಟ ಈ ಶಂಕರವಿಜಯವು ಕಲ್ಪಿತವಾದ ಕೆಲವು ಕಥೆಗಳಿಂದ ಯುಕ್ತವಾಗಿರುವುದರಿಂದ ಜನಗಳ ಅನಾದರಣೆಗೆ ಪಾತ್ರವಾಗಬಾರದೆಂದು ಮಾಧವೀಯವೆಂದು ವ್ಯವಹಾರಕ್ಕೆ ಪಾತ್ರವಾಗುವಂತೆ ಇತರರು ಕಲ್ಪಿಸಿರುತ್ತಾರೆಯೇ ಹೊರತು ವಾಸ್ತವವಾಗಿ ಮಾಧವೀಯವಲ್ಲವೆಂದು ಅಭಿಜ್ಞರಿಗೆ ತೋರದೆ ಇರಲಾರದು. ಇದೇ ಪ್ರಕಾರವಾಗಿ ಅನೇಕ ಹೊಸ ಗ್ರಂಥಗಳು ಮೇಲೆ ಹೇಳಿದ ಅಭಿಪ್ರಾಯದಿಂದ ರಚಿಸಲ್ಪಟ್ಟಿರಬಹುದು. ಆದ ಕಾರಣ ಅತಿಗಳು ಕೂಡ ಶ್ರೀಶಂಕರಾಚಾದ್ಯರ ಅವತಾರ ಕ್ರಮವನ್ನು ಆನಂದಗಿರಿ ಶಂಕರವಿಜಯದಲ್ಲಿ ಹೇಳಿರುವ ಪ್ರಕಾರ ಅಂಗೀಕರಿಸುವುದು ಯುಕ್ತವು. ಹಾಗಾಗುವುದರಲ್ಲಿ ಆನಂದಗಿರಿಯ ಪ್ರಕಾರ ಕೆಲವಂಶವನ್ನೂ ಕೇರಳೋತ್ಪತ್ತಿ ಪ್ರಕಾರ ಇತರವಾದ ಅಂಶಗಳನ್ನೂ ಗ್ರಹಿಸಿ ಮಣಿಮಂಜರೀಕಾರರು ನಿರೂಪಿಸಿರುವ ಅವತಾರ ಕ್ರಮವು ಅಸತ್ಯವೆಂದು ದೂಷಿಸುವುದಕ್ಕೆ ಅವಕಾಶವೆಷ್ಟುಮಾತ್ರವೂ ಇರುವುದಿಲ್ಲ. ತಮಗೆ ತಿಳಿದುಬಂದ ಕಥೆಗಳನ್ನು ಹೇಳುವಾಗ ಅವರು ವ್ಯಕ್ತಪಡಿಸಿರುವ ಸ್ವಾಭಿಪ್ರಾಯಗಳು ಮಾತ್ರ ಪರದೂಷಣೆಯಲ್ಲಿ ಪರ್ಯವಸಾನವನ್ನು ಹೊಂದಬಹುದು. ಒಂದು ಮತದವರು ಮತ್ತೊಂದು ಮತದವರ ವಿಷಯದಲ್ಲಿ ಪ್ರಸಿದ್ಧವಾದ ಚರಿತ್ರೆಗಳಿಗೆ ದೂಷಣೆಯಲ್ಲಿ ಪಠ್ಯವಸಾನ ಮಾಡುವುದು ಸಹಜವಾಗಿರುತ್ತದೆ. ಆದುದರಿಂದ ಈ ಗ್ರಂಥದಲ್ಲಿ ಹೇಳಿರುವ ಕಥೆಗಳು ಕಲ್ಪಿತವಲ್ಲವೆಂದು ಹೇಳುವುದಕ್ಕೇನೂ ಬಾಧಕವಿಲ್ಲ ಮುಖ್ಯವಾಗಿ ಮತಪ್ರವೃತ್ತಿ ಪ್ರಕಾರಗಳು ತುಮ್ಮತ ಪ್ರವರ್ತಕರ ಕಾಲದೇಶಾದಿಗಳು ತಿಳಿಯುವುದಕ್ಕೆ ಈ ಗ್ರಂಥದ ವ್ಯಾಸಂಗವು ಆವಶ್ಯಕವಾಗಿರುತ್ತದೆ. ಆದುದರಿಂದ ಉಪೇಕ್ಷಾರ್ಹವಲ್ಲವೆಂದು ತಿಳಿಯತಕ್ಕುದು.

ಈ ಪ್ರಕಾರ ವಿಜ್ಞಾಪಿಸುವ

ರಾಯಪಾಳ್ಯ ರಾಘವೇಂದ್ರಾಚಾರ: ಅರಮನೆಯ ಧರ್ಮಾಧಿಕಾರಿ, ಮೈಸೂರು.

[[೩೪]]

॥ ಶ್ರೀ ಗುರುರಾಜೋವಿಜಯತೇ ॥

ಮಣಿಮಂಜರೀವೈಭವದ ಸಾರ ಸಂಗ್ರಹ

ವೇದಾರಂಭ

ಜ್ಞಾನಸಂಪಾದನೆಗಾಗಿಯೇ ಜನಿಸಿದ ಜೀವಿಯಾದ ಮಾನವನು ಪಶುವಿನಂತೆ ಪ್ರಕೃತಿವಶವಾಗಿ ಬಾಳನ್ನು ನಡೆಸದೆ, ಜನನ-ರಸನಾದಿ ಇಂದ್ರಿಯಗಳ ನಿಯಂತ್ರಣಾದಿ ದುಃಸಾಧ್ಯ ಕ್ರಿಯಾಶೀಲನಾಗುತ್ತ ಗಳಿಸುವ ಅರಿವಿನ ಐಸಿರಿಯಾದರೂ ಎಂಥದ್ದೆಂದು ವಿಮರ್ಶಿಸುವ ಸಮಯ ಇದೀಗ ಮತ್ತೊಮ್ಮೆ ನಮ್ಮುಂದಿದೆ. ನಿರೀಕ್ಷಿಸಿದಂತೆ ಬರಬೇಕಾದ ಸಂತಸವೆಲ್ಲ ತಪ್ಪಿಹೋಗಿ, ಅನಿರೀಕ್ಷಿತವಾಗಿ ಬಂದಪ್ಪಳಿಸುವ ಶೋಕಸಂಕೋಲೆಯಲ್ಲಿ ಸಿಲುಕಿ ತೊಳಲಾಡುವ ಜೀವನದ ವಾಸ್ತವವನ್ನು ಒಮ್ಮೆ ಮೆಲಕು ಹಾಕಿದಾಗ, ನಾವು ಬಯಸಿದ್ದೇ ಆಗುವುದೆಂದು ಅರಿತಿದ್ದೇ ಇರುವುದೆಂದು ಹಾರಾಡುವ ಸ್ವಾತಂತ್ರ್ಯದ ಲವಲೇಶವೂ ನಮಗಿಲ್ಲವೆಂದು ಮನದಟ್ಟಾಗಲು ಬಹಳ ಕಾಲ ಬೇಕಾಗಿಲ್ಲ. ಹಾಗಾದರೆ ನಾವೆಲ್ಲ ಅತಂತ್ರರೇ, ಪರತಂತ್ರರೇ? ಪರತಂತ್ರರೆಂದೇ ಆದಲ್ಲಿ ಆ ಪರನಾರು? ಇತ್ಯಾದಿ ವಿಧವಿಧದ ಪ್ರಶ್ನೆಗಳು ಸುಲಭವಾಗಿ ಮನದೊಳಗೆ ನುಸುಳುವಂತೆ, ಬಗೆಹರಿವುದು ಆಗವುದಿಲ್ಲವೆಂದು ನಿಶ್ಚಯಿಸಿ, ಮತ್ತೊಬ್ಬರ ಅನುಭವ ಮೂಲದ ಮಾತಿಗಾಗಿ ಅಂಗಲಾಚಲು ಈ ಅಭಿಮಾನಿ ಮಾನವ ಜೀವಿ ಮುಂದಾಗುತ್ತಾನೆ. ಆದರೆ ತನ್ನ ಅನುಭವದಲ್ಲಿ ಕಂಡುಕೊಂಡ ಸತ್ಯವನ್ನು ತಾ ಎಂದಿಗೂ ಬಿಡಲಾರದಂತೆ ಮತ್ತೊಬ್ಬರ ಮಾತಿಗೆ ಬೆಲೆ ನೀಡುವ ಬಗೆ ಅವನಿಗೆ ತಿಳಿದೋ ತಿಳಿಯದೆಯೋ ರೂಢವೇ ಆಗಿರುತ್ತದೆ. ಒಂದೆಡೆ ಸುಳ್ಳಾಗಿ ಮತ್ತೆ ನಿಜವಾಗಿ ಹೊರಜನರ ಮಾತುಗಳ ಅಂತರವನ್ನು ಅನುಭವಿಸಿದ ಅವನು ಬೇರೆಯವರ ಮಾತೆಲ್ಲವನ್ನು ಸಹಜವಾಗಿ ನಂಬುವ ಸಮಯದಲ್ಲಿ ಹಿಂದೇಟು ಹಾಕುತ್ತ ತನ್ನ ಮನದೊಳಗಿನ ಗೊಂದಲ ಬಗೆ ಹರಿಯದೆ ಒದ್ದಾಡುವಾಗ ಸಂದೇಹಕ್ಕೆ ಎಡೆಯಿಲ್ಲದ ನಿತ್ಯ ಸತ್ಯ ವೇದದ ಮಾತು ಸಿಕ್ಕಾಗ ಖುಷಿಗೊಳ್ಳುವ ಪರಿ ಬಣ್ಣಿಸಲಸದಳವು. ಅಪೌರುಷೇಯವಾದ ಆ ಮಾತಿಗೆ ಪುರುಷನ ದೋಷ ಸೋಕದಂತಾಗಿ, ಸಹಜವಾದ ನಂಬಿಕೆ ಅಲ್ಲಾಡದಂತೆ ಉಳಿದು ಪರಾ-ಪರ ವಸ್ತುವಿವೇಕದ ದಾರಿ ತೆರೆದಂತಾಗುತ್ತದೆ.

ಪರವಸ್ತುವಿಗೆ ಅಪಾರ ಹೆಸರು

ವೇದಪ್ರತಿಪಾದ್ಯವಾದ ಆ ಪರವಸ್ತುವೇ ಪೂರ್ಣವನ್ನು ಅದು ಅಪೂರ್ಣವಾಗಿದ್ದಲ್ಲಿ ನಮ್ಮಂತೆ ಪರತಂತ್ರವೇ ಆಗಬೇಕಷ್ಟೆ ಆದ್ದರಿಂದ ಆ ಸ್ವತಂತ್ರ ಪೂರ್ಣವಸ್ತುವನ್ನು ಸರ್ವಜ್ಞ - ಸರ್ವಶಕ್ತ ಇತ್ಯಾದಿ ಗುಣಪೂರ್ಣತೆಯ ರೂಪದಿಂದ ಪರಬ್ರಹ್ಮನೆಂದು ವೇದಗಳು ಬಣ್ಣಿಸಿದ್ದು

[[೩೫]]

ಅರ್ಥಪೂರ್ಣವೆನಿಸುತ್ತದೆ. ಆದರೆ ಆ ಪರಬ್ರಹ್ಮನನ್ನು ಬ್ರಹ್ಮ-ವಿಷ್ಣು ಮೊದಲಾದ ಅನೇಕ ಹೆಸರಿನಿಂದ ವೇದಗಳು ವರ್ಣಿಸಿದಾಗ ವಿವಾದಗಳುಂಟಾಗಿ ಅನೇಕ ಮತಗಳ ಹಾವಳಿ ಹೆಚ್ಚಾಗ ತೊಡಗಿದೆ. ಆ ಪರಬ್ರಹ್ಮವೇ, ಎಲ್ಲ ಮತಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಸಿಕೊಂಡು ಆ ಆ ಮತಗಳಿಗೆ ಆಧಾರಸ್ತಂಭವಾಗಿದೆಯೆಂದು ತಿಳಿದಾಗ, ವಿವಾದವೇ ಇಲ್ಲದಂತೆ ಮತೀಯ ವಾಕ್ಯರ್ಥ ಗಳೆಲ್ಲ ನಾಮಮಾತ್ರ ಕಲಹವೆಂದಾಗಿ ತಣ್ಣಗಾಗಬಹುದಿತ್ತು. ವಿಷ್ಣು-ಬ್ರಹ್ಮಶಿವ-ಇಂದ್ರ ಸೂರ್ಯ ಇತ್ಯಾದಿ ಹೆಸರೆಲ್ಲ ಆ ಪರಬ್ರಹ್ಮನಿಗೇ ಸಲ್ಲುವಂತೆ ವೇದದ ಮಾತುಗಳನ್ನು ಯೋಜಿಸಿದಾಗ ವಿವಾದವಾದರೂ ಏನಿದೆ? ಹೀಗಿದ್ದೂ ಇಂದಿಗೂ ಈ ಪರಬ್ರಹ್ಮನ ಬಗ್ಗೆ ವಿವಾದಗಳೆಲ್ಲ ಮುಂದೊರೆಯುತ್ತಲೇ ಇದೆಯೆಂದರೆ, ಇದಕ್ಕೇನು ಕಾರಣವೆಂದು ಅನ್ವೇಷಿಸ ಬೇಕಾಗುತ್ತದೆ. ಆಗ ನಿಗೂಢವಾದ ಅನೇಕ ಸಂಗತಿಗಳು ಬಯಲಾಗುತ್ತವೆ.

ಮತವಿವಾದದ ಹಿನ್ನೆಲೆ

“ಯೋ ದೇವಾನಾಂ ನಾಮಧಾ ಏಕ ಏವ’’ ಎಂದು ವಿಷ್ಣು - ಬ್ರಹ್ಮಶಿವ ಮೊದಲಾದ ಹೆಸರನ್ನು ಒಬ್ಬನಿಗೇ ನೀಡಿ ನಿರ್ವಿವಾದ ಪರಬ್ರಹ್ಮ ಸ್ವರೂಪವನ್ನು ಗುರುತಿಸಬಹುದಾದರೂ, ಆ ಪರಬ್ರಹ್ಮನಲ್ಲದೆ ಮತ್ತಾರೂ ಈ ಹೆಸರಿಗೆ ಭಾಜನರಾಗಿಲ್ಲವೆಂದಾದಲ್ಲಿ ಯಾವುದೇ ವಿವಾದ ಉಂಟಾಗುತ್ತಿರಲಿಲ್ಲ. ಇತರ ದೇವತೆಗಳಿಗೂ ಆ ಹೆಸರು ಇರುವುದೆಂದು, ಒಪ್ಪಿದರೂ, ಈ ಹೆಸರಿನವರಾರೂ ಆ ಪರಬ್ರಹ್ಮ ಆಗಿರದೆ ಅದು ಬೇರೆಯದೇ ವಿಲಕ್ಷಣ ಅಸಾಧಾರಣ ಹೆಸರಿನ ದೇವತೆಯೆಂದು ತಿಳಿದಾಗಲೂ ವಿವಾದ ಸಾಧ್ಯವಿರಲಿಲ್ಲ. ಆದರೆ ಪರಿಸ್ಥಿತಿ ತದ್ವಿರುದ್ಧವಾಗಿದೆ. ಬ್ರಹ್ಮ-ವಿಷ್ಣು-ಮಹೇಶ್ವರ ಇತ್ಯಾದಿ ಹೆಸರುಳ್ಳ ಭಿನ್ನ ಭಿನ್ನ ದೇವತೆಗಳು ಪ್ರಮಾಣಸಿದ್ಧರಾಗಿದ್ದಾರೆ. ಇವರಿಂದ ಹೊರತಾದ ಪರಬ್ರಹ್ಮನನ್ನು ಒಪ್ಪಲು ಬಹುಮಟ್ಟಿಗೆ ಯಾವ ಮತಕ್ಕೂ ಇಷ್ಟವಿಲ್ಲ. ಹೀಗಾಗಿ ಸರ್ವೋತ್ತಮ-ಸ್ವತಂತ್ರ ಪರಬ್ರಹ್ಮನಾರೆಂಬ ವಿವಾದ ಸುಲಭವಾಗಿ ಬಗೆಹರಿಯುತ್ತಿಲ್ಲ, ನಿರ್ಗುಣಬ್ರಹ್ಮವಾದ ಈ ವಿವಾದಕ್ಕೆ ಪರಿಹಾರವೇ?

ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಕೆಲವರಿಗೆ ತೋಚಿದ್ದು ನಿರ್ಗುಣಬ್ರಹ್ಮವಾದವು. ಬ್ರಹ್ಮ-ವಿಷ್ಣು-ಮಹೇಶ್ವರ ಇವರೆಲ್ಲ ಭಿನ್ನ ಭಿನ್ನರಾಗಿ ಇರುವರೆಂದು ಒಪ್ಪಿದರೂ, ಇವರೆಲ್ಲ ಮೂರು ವೇಷಗಳನ್ನು ಧರಿಸಿದ ಒಬ್ಬನೇ ಪರಬ್ರಹ್ಮನೆಂದು ಒಪ್ಪಿದಾಗ ವಿವಾದ ಬಗೆಹರಿಯಿತೆಂದು ಅವರ ಅನಿಸಿಕೆ, ವೇಷ ಹಾಕಿದಾಗ ಬೇರೆ ಬೇರೆಯಾದವರಾದರೂ ವೇಷ ಕಳಚಿದಾಗ ಒಬ್ಬನೇ ಆಗುವನೆಂದು ಈ ವಾದದ ಅಂತರಾಳವು. ಚಲನಚಿತ್ರದಲ್ಲಿ ಒಬ್ಬನೇ ವ್ಯಕ್ತಿ ಮೂರು ವೇಷಗಳನ್ನು ಧರಿಸಿ, ಒಂದೆಡೆ ಸೋತಂತೆ, ಮತ್ತೊಬ್ಬನಾಗಿ ಗೆದ್ದಂತೆ, ಇನ್ನೊಬ್ಬನಾಗಿ ನಡುವಿರುವಂತೆ, ತೆಗೆದಾಗ ಒಬ್ಬನೇ ಕೊನೆಗೆ ಉಳಿವಂತೆ ಪರಬ್ರಹ್ಮನನ್ನು ತಿಳಿಯಬೇಕೆಂದು ಈ ವಾದ ಹೇಳ ಹೊರಟಿದೆ. ಆದರೆ, ಇದರಿಂದ ವಿವಾದ ಬಗೆಹರಿಯದ ಮತ್ತೂ ಜಟಿಲವಾಗುತ್ತದೆ. ಈ ತ್ರಿಮೂರ್ತಿಗಳat

ವೇಷವನ್ನು ತೊರೆದ ಆ ನೈಜ ಪರಬ್ರಹ್ಮನಿಗೆ ಈ ಮೂವರಲ್ಲಿ ಯಾರ ಗುಣ ಸೇರಿಕೊಂಡಿದೆ? ಎಂದು ವಿಚಾರ ಮಾಡಿದಾಗ ಆ ಗುಣಕ್ಕೆ ತಕ್ಕಂತೆ ಬ್ರಹ್ಮನೋ-ವಿಷ್ಣುವೋ ಯಾರೋ ಒಬ್ಬನೇ ಈ ಪರಬ್ರಹ್ಮನಾಗಬೇಕಾಗುತ್ತದೆಯಷ್ಟೆ ಅದಕ್ಕೆ ವಿಲಕ್ಷಣವಾಗಿ ಗುಣಮಂಡಿತರಾದ ಉಳಿದಿಬ್ಬರು ಅವನೇ ಎಂದು ಸಮನ್ವಯಿಸಲು ಸಾಧ್ಯವಿಲ್ಲವಷ್ಟೆ

ಅದಕ್ಕಾಗಿ ಆ ಪರಬ್ರಹ್ಮನಿಗೆ ಯಾವ ಗುಣವೂ ಇಲ್ಲವೆಂದು ವಾದಿಸಿ ವಿವಾದ ಬಗೆಹರಿಸಬೇಕೆಂದರೆ, ಆಗ ಮೂಲ ಪ್ರಶ್ನೆಯೇ ದೊಡ್ಡದಾಗುತ್ತದೆ. ಜೀವನು ತಾ ಅನುಭವಿಸುವ ಪರತಂತ್ರತೆಯ ಹಿಂದೆ ನಿಯಂತ್ರಿಸುವ ಪರದೇವತೆಯನ್ನು ಗುರುತಿಸಲು ಹೊರಟು ವೇದಾವಲಂಬಿಯಾಗಿ, ಕಡೆಗೆ ಆ ಪರಬ್ರಹ್ಮನು ತನ್ನಲ್ಲಿರುವ ಒಂದೆರಡು ಗುಣಗಳಿಂದಲೂ ಹೀನವಾದ ನೀಚವಸ್ತುವೆಂದು ವಿಚಾರವುಂಟಾದರೆ, ಅವನ ಅಧೀನತೆಯಿಂದ ತನ್ನ ಈ ಪಾರತಂತ್ರವನ್ನು ಅರ್ಥಮಾಡಿಕೊಳ್ಳುವುದು ಮೂರ್ಖತನವಾಗುವುದಷ್ಟೆ ಇದಕ್ಕೆ ಉತ್ತರ ವೆಂಬಂತೆ, ತನ್ನ ಒಂದೆರಡು ಗುಣಗಳು ಮತ್ತು ಸಮಸ್ತ ಈ ಜಗತ್ತು ಹಾಗೂ ತ್ರಿಮೂರ್ತಿಗಳ ವಿಭಿನ್ನ ಗುಣಗಳ ಲೀಲೆ ಇವೆಲ್ಲವೂ ವ್ಯಾವಹಾರಿಕವಾಗಿ ಇರುವುದೆಂದು, ನಿಜವಾಗಿ ಯಾವುದೂ ಇರದೆ, ನಿರ್ಗುಣ ನಿರಾಕಾರ ಬ್ರಹ್ಮವೊಂದೇ ಇರುವುದೆಂದು ಸಾಧಿಸ ಹೊರಟರೆ, ವಿವೇಕಿಯಾದ ಜೀವನು ತನ್ನ ಅನುಭವಕ್ಕೆ ವಿರುದ್ಧವಾದ ಈ ವಾದಕ್ಕೆ ಕಿಂಚಿತ್ತೂ ಬೆಲೆ ನೀಡದೆ, “ಎಲ್ಲರೂ ಮೂರ್ಖ’ ರೆಂದು ಕೂಗುತ್ತ ಮತ್ತೊಬ್ಬರನ್ನು ಮೂರ್ಖರೆಂದು ಸಮರ್ಥಿಸಲು, ತನ್ನನ್ನೂ ಮೂರ್ಖನೆಂದು ಒಪ್ಪುವ ಹುಚ್ಚುವಾದಿಯ ಮಾತಿನಂತೆ ಈ ನಿರ್ಗುಣ ಬ್ರಹ್ಮವಾದವನ್ನು ನೋಡಿ ಅಪಹಾಸಮಾಡುತ್ತಾನಷ್ಟೆ ಆದ್ದರಿಂದ ನಿರ್ಗುಣ ಬ್ರಹ್ಮವಾದದ ಸರ್ವೋತ್ತಮ ವಸ್ತುವಿನ ಬಗ್ಗೆ

ಉಂಟಾದ ವಿವಾದ ಬಗೆಹರಿಯಲಾರದು.

ತುರೀಯ ಶಿವವಾದ

ಬ್ರಹ್ಮ-ವಿಷ್ಣು-ಮಹೇಶ್ವರ ಈ ತ್ರಿಮೂರ್ತಿಗಳಿಂದ ಹೊರತಾದ ಪರಶಿವನೆಂಬ ಪರಬ್ರಹ್ಮ ವಸ್ತುವನ್ನು ಒಪ್ಪಿ ಈ ವಿವಾದ ಬಗೆ ಹರಿಸಲು ಹೊರಟಿರುವ ವಾದವೇ ಈ ತುರೀಯ ಶಿವವಾದ, ಈ ವಾದದಿಂದ ವಿವಾದ ಬಗೆಹರಿದಂತೆ ಮೇಲುನೋಟಕ್ಕೆ ಹೌದೆನಿಸಿದರೂ, ಈ ತುರೀಯ ಶಿವನ ವಿಷಯಕ್ಕೆ ಆಧಾರವೇನೆಂಬ ಮೂಲಭೂತ ಪ್ರಶ್ನೆ ಬಲಿಷ್ಠವಾಗಿದೆ. ಇದಕ್ಕೆ ಈ ವಾದದಲ್ಲಿ ಸಮರ್ಪಕ ಉತ್ತರವಿಲ್ಲ. ಇದಲ್ಲದೆ, ಪರವಸ್ತುವಿನ ಗುಣವಂತಿಕೆಯಿಂದ ವೇದಗಳಲ್ಲಿ ಪ್ರತಿಪಾದ್ಯರಾದ ಬ್ರಹ್ಮ-ವಿಷ್ಣು ರುದ್ರ ಇವರ ಸಾಲಿನಲ್ಲಿ ತುರೀಯಶಿವ ಎಂಬ ನಾಲ್ಕನೆಯ ದೇವತೆಯ ಸೇರ್ಪಡೆ ಸಮಸ್ಯೆಯನ್ನು ಇನ್ನೂ ಜಟಿಲಗೊಳಿಸಲಷ್ಟೇ ದಿಟವಾಗಿದೆ. ಈ ಮೂರರಲ್ಲೇ ಒಬ್ಬರಿಗೆ ಈ ಸಕಲದೇವತಾನಾಮಸಮನ್ವಯದಿಂದ ಬಗೆಹರಿಯುವ ಸಮಸ್ಯೆಗೆ ಇಲ್ಲದ ನಾಲ್ಕನೆಯ ವ್ಯಕ್ತಿಯನ್ನು ಹುಟ್ಟಿಸಿ ಅವನಿಗೆ ಪಟ್ಟ ಕಟ್ಟಿ ಅವನ ಕಾಲಿಗೆ ಬೀಳುವ ಈ ವಿಚಾರ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಆಗಲಾದೀತೆ? ಆದ್ದರಿಂದ ಲೋಕಪ್ರಸಿದ್ಧ ತ್ರಿಮೂರ್ತಿಗಳಲ್ಲೇ ಒಬ್ಬ ದೇವತೆ ಈ ಪರಬ್ರಹ್ಮನೆಂಬ ಹೆಗ್ಗಳಿಕೆ ಗಳಿಸುವುದೇ ಉಚಿತ.

[[೩೭]]

ಯಾರು ಹಿತವರು ಈ ಮೂವರೊಳಗೆ?

ಬ್ರಹ್ಮ-ವಿಷ್ಣು-ಮಹೇಶ್ವರ ಈ ಮೂವರಲ್ಲಿ ಯಾರು ಆ ಪರವಸ್ತುವೆಂದು ವಿಮರ್ಶಿಸ ಹೊರಟರೆ, ಇಂದಿನ ಕಾಲದಲ್ಲಿ ಚತುರ್ಮುಖ ಬ್ರಹ್ಮನ ಸರ್ವೋತ್ತಮತ್ವವನ್ನು ಆಗ್ರಹಿಸುವ ಹೈರಣ್ಯ ಗರ್ಭವಾದದಲ್ಲಿ ಹೆಚ್ಚಿನ ಪ್ರಚಾರವಿಲ್ಲವಾದ್ದರಿಂದ ಶೈವ-ವೈಷ್ಣವ ಮತಗಳ ಸಂಘರ್ಷವೇ ಎದುರಾಗುತ್ತದೆ. ಎಲ್ಲರೂ ತಮ್ಮ ತಮ್ಮ ಮತಗಳಿಗೆ ಪುರಾಣಾದಿ ಪ್ರಮಾಣಗಳನ್ನು ಪುಂಖಾನುಪುಂಖವಾಗಿ ಕೂಗುವರೇ ಆಗಿದ್ದಾರೆ. ವೇದವ್ಯಾಸದೇವರು ವಿರಚಿಸಿದ 18 ಪುರಾಣಗಳಲ್ಲಿ ಎರಡೂ ಮತಗಳಿಗೆ ಸಾಧಕ ಬಾಧಕಗಳಾದ ಶ್ಲೋಕಗಳು ಹೇರಳವಾಗಿವೆ. ಶಿವನ ಪಾರಮ್ಯ ಬೋಧಕ ವಾಕ್ಯಗಳನ್ನು ವೈಷ್ಣವರು ಮೋಹಕವೆಂದರೆ, ಶೈವರು ವಿಷ್ಣು ಪಾರಮ್ಯ ಬೋಧಕವಾಕ್ಯಗಳನ್ನು ಹಾಗೆ ತಿರುಗಿಸುತ್ತಾರೆ. ಆದ್ದರಿಂದ ಈ ವಿವಾದ ಬಗೆಹರಿಯಲು ಇಬ್ಬರೂ ಒಪ್ಪುವ ಒಂದು ಸೂತ್ರವನ್ನು ಗುರುತಿಸಬೇಕಾಗಿದೆ. ವೇದ-ವೇದಾಂತಾನುಸಾರಿತ್ವವೊಂದೇ ಆ ಸೂತ್ರವಾಗಬಲ್ಲದು. ಈ ಹಿನ್ನೆಲೆಯಿಂದ ವಿಚಾರ ಮಾಡಲು ಹೊರಟಾಗ, ವೈಷ್ಣವ ಮತ ಪ್ರವರ್ತಕರಾದ ಶ್ರೀಮದಾಚಾರ್ಯರು ನಿರೂಪಿಸುವ ರೀತಿ ಹೃದಯಂಗಮವಾಗಿದೆ.

ಸರ್ವನಾಮವಾರಿಗೆ ?

ಸರ್ವೋತ್ತಮ ವಸ್ತುವನ್ನು ನಿರ್ಧರಿಸಲು ಸರ್ವನಾಮಗಳು ಯಾರಿಗುಂಟೆಂದು ವಿಮರ್ಶಿಸಬೇಕೆಂಬುದು ಶ್ರೀಮದಾಚಾರ್ಯರ ಹಾರ್ದವಾಗಿದೆ. ““ಯೋ ದೇವಾನಾಂ ನಾಮಧಾ ಏಕ ಏವ’ ಎಂಬ ಋಗ್ವದದ ಮಂತ್ರದಲ್ಲಿ ದೇವತೆಗಳ ಎಲ್ಲ ನಾಮವನ್ನು ಒಬ್ಬನೇ ಧರಿಸುವ ಸಂಗತಿ ಇದೆಯಷ್ಟೆ ಈ ಸರ್ವನಾಮಧರನಾದ ಪುರುಷನಾರು? ಎಂದು ಇದರ ಪೂರ್ವಾಪರಗಳಲ್ಲಿ ಹುಡುಕಿದಾಗ ಅಲ್ಲಿ ಬಂದಿರುವ ಒಂದು ಲಕ್ಷಣ ವಿಷ್ಣುವಿಗೆ ಹೊಂದುತ್ತಿದೆ. “ಅಜಸ್ಯ ನಾಭಾವಕಮರ್ಪಿತಂ ಯಸ್ಮಿನ್ ವಿಶ್ವಾಭುವನಾನಿ ತಸ್ಥು’’ ಎಂಬ ಮುಂದಿನ ಈ ವಾಕ್ಯದಲ್ಲಿ ಜಗದಾಧಾರವಾದ ಒಂದು ಪದ್ಮ ಅವನ ನಾಭಿಯಲ್ಲಿ ಇದೆಯೆಂಬ ವಿಷ್ಣುಲಕ್ಷಣ ಸ್ಪಷ್ಟವಾಗಿದೆ. ಇದರಿಂದ ಸರ್ವನಾಮವಾಚ್ಯನು ವಿಷ್ಣುವೇ ಆಗುವನೆಂದು ನಿಶ್ಚಯವಾಗಿ, ವಿಷ್ಣುವೇ ಸರ್ವದೇವೋತ್ತಮನೆಂದು ನಿರ್ಧರಿಸಬಹುದು. ರುದ್ರಾದಿಗಳಿಗೆ ಉತ್ಕರ್ಷವನ್ನು ಹೇಳುವ ವಾಕ್ಯಗಳಲ್ಲಿರುದ್ರಾದಿ ನಾಮಗಳಿಂದ ಈ ಸರ್ವನಾಮಧರ ವಿಷ್ಣುವೇ ವಾಚ್ಯನೆಂದಾದಾಗ ವಿಷ್ಣು ಸರ್ವೋತ್ತಮತ್ವವು ವಿವಾದಾತೀತವಾಗುತ್ತದೆಯಷ್ಟೆ ವಿಷ್ಣುವಿನಂತೆ ರುದ್ರಾದಿಗಳಿಗೂ ಸರ್ವ ನಾಮವಿದೆಯೆಂದು ಪ್ರಮಾಣವಿದ್ದಿದ್ದರೆ ಈ ವಿವಾದ ಮತ್ತೆ ಬಾಯಿ ತೆರೆಯುತ್ತಿತ್ತು. ಆದರೆ ಹಾಗೆ ಯಾವ ಪ್ರಮಾಣವೂ ಇರುವುದಿಲ್ಲ. ‘ದೇವಾನಾಂ ನಾಮಧಾ ಏಕ ಏವ’ ಎಂಬ ಶ್ರುತಿಯ ‘ಏವ ಕಾರ ಅದಕ್ಕೆ ಬಾಧಕವೂ ಆಗಿರುತ್ತದೆಯಷ್ಟೆ

[[೩೮]]

ಬಲಾಬಲವಿಚಾರ

ಇದರಂತೆ ಶ್ರುತಿವಾಕ್ಯಗಳಲ್ಲಿ ಬಲಾಬಲವನ್ನು ಕಂಡಾಗಲೂ

ಸಹ ವಿಷ್ಣು ಸರ್ವೋತ್ತಮತ್ವವೇ ದಿಟವಾಗುತ್ತದೆ. ನಾರಾಯಣೋ ವಾ ಇದಮಗ್ರ ಆಸೀನ್ನ ಬ್ರಹ್ಮಾ ನ ಚ ಶಂಕರಃ’ ಇತ್ಯಾದಿ ವಾಕ್ಯಗಳಲ್ಲಿ ಬ್ರಹ್ಮ-ರುದ್ರರನ್ನು ಕಂಠತಃ ಗ್ರಹಿಸಿ ನಿಷೇಧಿಸುತ್ತ ನಾರಾಯಣನ ಪಾರಮ್ಯ ಹೇಳಿದಂತೆ, ಶಿವಾದಿಗಳನ್ನು ವರ್ಣಿಸುವ ಶ್ರುತಿ ಇರುವುದಿಲ್ಲ, ಏಕೋ ರುದ್ರೆ ನ ದ್ವಿತೀಯೋsವತಸ್ಥೆ’ ಇತ್ಯಾದಿ ವಾಕ್ಯಗಳು ಇತರ ನಿಷೇಧಪೂರ್ವಕವಾಗಿ ಶಿವಪಾರಮ್ಯವನ್ನು ಹೇಳಿದರೂ ಸಹ, ಕಂಠತಃ ವಿಷ್ಣುನಿಷೇಧವಿಲ್ಲ, ಕಂಠತಃ ಇತರವ್ಯಕ್ತಿಗಳನ್ನು ಪ್ರತ್ಯೇಕವಾಗಿ ಗ್ರಹಿಸಿ ಅವರನ್ನು ನಿಷೇಧಿಸುವ ವಾಕ್ಯದಂತೆ ಸಾಮಾನ್ಯತಃ ಇತರ ನಿಷೇಧಕವಾಕ್ಯಗಳು ಪ್ರಬಲವಾಗದಷ್ಟೆ ಆದ್ದರಿಂದ ಈ ರೀತಿಯ ವಾಕ್ಯಗಳಲ್ಲಿ ರುದ್ರಾದಿಶಬ್ದಗಳು ವಿಷ್ಣುಪರವೆಂದು “ಯೋ ದೇವಾನಾಂ ನಾಮಧಾ’’ ಎಂಬ ಶ್ರುತ್ಯನುಸಾರವಾಗಿ ಯೋಜಿಸಿದಾಗ ವಿಷ್ಣು ಸರ್ವೋತ್ತಮತ್ವವು ಮತ್ತೂ ದೃಢವಾಗುತ್ತದೆ.

ಪುರಾಣಗಳ ಬಲಾಬಲ

පා ರೀತಿಯಾಗಿ ಶ್ರುತಿಸಿದ್ಧವಾದ ವಿಷಯಕ್ಕೆ ಪೋಷಕವಾದ ಪುರಾಣಗಳು ಪ್ರಮಾಣಗಳೆನಿಸಿ ಶ್ರುತ್ಯರ್ಥವನ್ನು ಸ್ಪುಟಪಡಿಸಲು ಸಹಕಾರಿಯಾಗುತ್ತವೆಯೆಂದು ಪ್ರಾಚೀನರೆಲ್ಲ ಪುರಾಣಗಳಿಗೆ ಬೆಲೆ ನೀಡಿದ್ದಾರೆ. ವಿರುದ್ಧವಾಗಿ ತೋರುವಂತಾದರೆ ಆ ಪುರಾಣವಾಕ್ಯಗಳನ್ನು ಮೋಹಕವೆಂದೂ ಕಲ್ಪಿತವೆಂದೋ ನಿಶ್ಚಯಿಸಿ ವಿವಾದಗಳನ್ನು ಕೊನೆಗಾಣಿಸಬೇಕಷ್ಟೆ ಆದ್ದರಿಂದ ಯಾರೋ ಬರೆದಿರುವ ಪುಸ್ತಕದಲ್ಲಿ ಹೇರಳವಾಗಿ ಪುರಾಣವಾಕ್ಯಗಳು ಇದ್ದಮಾತ್ರಕ್ಕೆ ಅದನ್ನು ತಮಗುಪಯುಕ್ತವಾಗುವಂತೆ ಬಳಸುವಂತಿಲ್ಲ. ಶ್ರುತ್ಯವಿರೋಧ - ಶ್ರುತ್ಯನುಸಾರಿತ್ವಗಳ ಹಿನ್ನೆಲೆ ಯಲ್ಲಿ ಉಪಲಬ್ಧ ಪುರಾಣಗಳನ್ನು ವಿಶ್ಲೇಷಿಸಿದಾಗ ವಿಷ್ಣುಪಾರಮ್ಯ ಬೋಧಕ ಭಾಗವತಾದಿ ಪುರಾಣಗಳಿಗಿರುವ ಬೆಲೆ ಇತರ ಪುರಾಣಗಳಿಗೆ ಬರಲಾರದು. ಆದ್ದರಿಂದ ಪುರಾಣಗಳಲ್ಲಿಯೂ ಪರಸ್ಪರ ವಿರೋಧವಾದಾಗ ವೈಷ್ಣವ ಪುರಾಣಕ್ಕೆ ಪ್ರಾಬಲ್ಯವನ್ನು ಗಮನಿಸಿ ಅರ್ಥನಿರ್ಣಯವನ್ನು ಮಾಡಬೇಕಾಗುತ್ತದೆ.

ಸುಲಭೋಪಾಯ-ಭಗವದ್ಗೀತೆ

ಈ ಮತೀಯ ವಿವಾದ ಬಗೆ ಹರಿಸಲು, ದುರ್ಗಮವಾದ ಶ್ರುತಿಗಳ ವಿಚಾರ ಹಾಗೂ ಶ್ರುತಿ ಬಲಾಬಲವಿಚಾರ ಮತ್ತು ಶ್ರುತ್ಯನುಸಾರಿ ಪುರಾಣಗಳ ಪ್ರಾಬಲ್ಯವಿಚಾರ ಇವುಗಳಿಗಿಂತ, ಸರ್ವಸಮ್ಮತವಾದ ಭಗವದ್ಗೀತೆಯನ್ನೊಂದನ್ನು ವಿಮರ್ಶಿಸಿದರೂ ಸಾಕು ವಿಷ್ಣುಸರ್ವೋತ್ತಮತ್ವ ನಿರ್ವಿವಾದವಾಗಿ ತಿಳಿಯುತ್ತದೆ.

[[೩೯]]

“ಮತ್ತಃ ಪರತರಂ ನಾನ್ಯತ್ ಕಿಂಚಿದ ಧನಂಜಯ್’

“ಅತೋSಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ’’

ಇತ್ಯಾದಿ ಗೀತಾವಾಕ್ಯಗಳು ವಿಷ್ಣುಸರ್ವೋತ್ತಮತ್ವವನ್ನು ಬಾಯಿ ತೆರೆದು ತಿಳಿಸುತ್ತಿವೆ. ಹೀಗೆ ಶ್ರುತಿ-ಸೂತ್ರ-ಗೀತಾ ಪ್ರಸ್ಥಾನತ್ರಯಗಳು ಹಾಗೂ ತದನುಸಾರಿ ಪುರಾಣಾದಿಗಳಿಂದ ಪರಬ್ರಹ್ಮ ನನ್ನು ಸರಿಯಾಗಿ ಅರ್ಥಮಾಡಿಕೊಂಡು ಅವನ ಅನುಗ್ರಹ ಗಳಿಸಿ, ಅವನ ಅಧೀನವಾದ ಈ ವಿವಿಧ ಸಾಂಸಾರಿಕ ಕ್ಷೇಶಗಳಿಂದ ಮುಕ್ತರಾಗಿ ಪರಮಸುಖಭಾಗಿಯಾಗಬೇಕೆಂಬುದೇ ಈ ಮಾನವ ತನುವಿನಲ್ಲಿ ಶ್ರಮವಹಿಸಿ ಗಳಿಸಬೇಕಾದ ದಿವ್ಯಜ್ಞಾನ ಭಂಡಾರವು. ಇದೇ ಜೀವನದ ಪರಮಗುರಿ. ಶ್ರೀಮದಾಚಾರ್ಯರು ತೋರಿದ ಮುಕುತಿಯ ದಾರಿ,

ಪೂರ್ವೋತರ ವಿಚಾರ

ಕಂಡ ಕಂಡ ದಾರಿಯಲ್ಲಿ ಅಲೆದಾಡಿದ ಮಾತ್ರಕ್ಕೆ ಈ ಗುರಿ ಸಿಗಲಾರದು. ಯಾವ ಮತಾಚಾರ್ಯರೂ ಸಹ ಹೀಗೆ ಮನಮುಟ್ಟುವಂತೆ, ಅನುಭವಕ್ಕೆ ಒಪ್ಪುವಂತೆ ದಾರಿ ತೋರಿಲ್ಲ ನಾ ಹೇಳಿದ್ದೇನೆ. ನೀನು ಒಪ್ಪಬೇಕು’’ ಎಂಬ ಪಾಷಂಡತನದ ಹೊಂಡದಲ್ಲಿ ಅವರ ವಿಚಾರಗಳೆಲ್ಲ ಹೂತು ಹೋಗಿವೆ. ಕಾಣುವ ಅನುಭವಿಸುವ ಜಗವೆಲ್ಲವನ್ನು ನಿಜವಲ್ಲವೆಂದು ಅನುಭವಕ್ಕೆ ತರಿಸಲು ಆಗ್ರಹಿಸುವ ಅದೈತಮತವಂತೂ, ನಮ್ಮನ್ನು ನಾವೇ ವಂಚಿಸಿಕೊಳ್ಳಲು ಪ್ರೇರೇಪಿಸುವ ಪರಿಯಾಗಿ ಹೇಸಿಗೆ ಹುಟ್ಟಿಸುವುದಷ್ಟೆ ಈ ಹಿನ್ನೆಲೆಯಲ್ಲಿ ಒಮ್ಮೆ ಹಿನ್ನೋಟ ಮಾಡಿದಾಗ, ಶ್ರೀ ಮದಾಚಾರ್ಯರ ಮಾರ್ಗದರ್ಶನ ವಿರದಿದ್ದಲ್ಲಿ ನಮಗಿಂದು ಒದಗಬಹುದಾದ ದುಸ್ಥಿತಿಯ ಆಳವಷ್ಟೆಂದು ಊಹಿಸಲೂ ಸಾಧ್ಯವಾಗದು. ಮರಳುಗಾಡಿನ ಬಿಸಿಯುಂಡವನಿಗೆ ಮಾತ್ರ ಮಲೆನಾಡಿನ ಸೊಗಸಿನ ಬೆಲೆ ಅರ್ಥವಾದೀತು. ಈ ವಿಚಾರ ಸರಿಯಾಗಿ ನಮ್ಮ ಅನುಭವಕ್ಕೆ ಬರಬೇಕಾದರೆ, ಎರಡು ಸಂಗತಿಗಳನ್ನು ನಾವು ಸದಾ ಮೆಲಕುಹಾಕಬೇಕಾಗಿದೆ. ಒಂದು ಶ್ರೀಮದಾಚಾರ್ಯರು ಅವತರಿಸುವುದಕ್ಕೆ ಹಿಂದೆ ಏನಿತ್ತು? ಎರಡು ಮುಂದೇನಾಯಿತು? ಈ ಪೂರ್ವಾಪರ ವಿಚಾರವೇ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಪಥದ ಹೆಬ್ಬಾಗಿಲಷ್ಟೆ ಈ ಹಿನ್ನೆಲೆಯಿಂದ ಸಾಧಕನ ಸಾಧನೆಗೆ ಉಪಯುಕ್ತವಾಗಲೆಂದು ಜನ್ಮತಾಳಿದ ಎರಡು ಅಮೌಲ್ಯ ಕೃತಿಗಳೇ ಮಣಿಮಂಜರೀ ಸುಮಧ್ವವಿಜಯ ಶ್ರೀನಾರಾಯಣ ಪಂಡಿತಾಚಾರ್ಯರ ಮುಂದಿನ ಜನಾಂಗಕ್ಕೆ ಕರುಣಿಸಿದ ಪೂರ್ವೋತ್ತರ ಕಾಲದಲ್ಲಿ ನಡೆದ ಘಟನೆಗಳ ಅಪೂರ್ವ ವಿಷಯ.

ಮಣಿಮಂಜರಿಯ ಮಹತ್ವ

ಸುಮಧ್ವವಿಜಯವು ಆಚಾರ್ಯರ ಅವತಾರಾನಂತರದ ವಿಚಾರವನ್ನು ಪ್ರಧಾನವಾಗಿ ತಿಳಿಸುವ ಕೃತಿಯಾಗಿದ್ದರೆ, ಮಣಿಮಂಜರಿ ಅವತಾರಪೂರ್ವಕಾಲದ ಸಂಗತಿಯ ಬಗ್ಗೆ ಬೆಳಕು

ಚೆಲ್ಲುತ್ತಿದೆ. ಆಚಾರ್ಯರ ಅವತಾರಕ್ಕೆ ಪೂರ್ವದಲ್ಲಿ ಬಂದಿರುವ ಅನೇಕಮತಾಚಾರ್ಯರಲ್ಲಿ ಅದೈತ ಮತಸ್ಥಾಪಕರಾದ ಶಂಕರಾಚಾರ್ಯರ ವಿಚಾರ ಇಲ್ಲಿ ಸುದೀರ್ಘವಾಗಿ ಪ್ರಸ್ತುತವಾಗಿದೆ. 8 ಸರ್ಗದ ಈ ಕೃತಿಯಲ್ಲಿ 6-7ನೇ ಸರ್ಗಗಳು ಇದಕ್ಕೇ ಮೀಸಲಾಗಿವೆ. ಈ ಸರ್ಗಗಳಲ್ಲಿ ಬಂದ ಶಂಕರಾಚಾರ್ಯರ ಕಥಾಭಾಗವು ಕೆಲವು ಶಂಕರ ಅನುಯಾಯಿಗಳಿಗೆ ಪರಿತಾಪ ನೀಡುತ್ತಿದರೆ, ಕೆಲವು ಮಾಧ್ವ ಮತೀಯರಿಗೆ ಪರಮಾನಂದ ಉಕ್ಕೇರಿಸುತ್ತಿದೆ. ಆದರೆ ಅವರ ಪರಿತಾಪ-ಇವರ ಪರಮಾನಂದ, ಇವೆರಡೂ ಸಹ ದುರಾಗ್ರಹದ ಪರಿಣಾಮ ಮಾತ್ರವಾಗಿದೆ. ಮಣಿಮಂಜರಿಯ ಫಲವಾದುದಲ್ಲ ಆಗ್ರಹ ತೊರೆದು ವಿಮರ್ಶಿಸಿದಾಗ, ಇದು ತಿರುವು-ಮುರವಾಗಬಹುದು. ಶ್ರೀಮದಾಚಾರ್ಯರ ಚರಿತ್ರೆಗೆ, ಆಚಾರ್ಯರ ಕಾಲದಲ್ಲೇ ಇದ್ದಂಥಹ, ಐತಿಹಾಸಿಕ ದೃಷ್ಟಿ ಹೊಂದಿದ ಪಂಡಿತಾಚಾರ್ಯರ ಸುಮಧ್ವವಿಜಯದಂತೆ ಶಂಕರಾಚಾರ್ಯರ ಬಗ್ಗೆ ಶಾಂಕರವಿರಚಿತವಾದ ಒಂದೂ ಅಧಿಕೃತಗ್ರಂಥವಿಲ್ಲವಾದಾಗ ಮಣಿಮಂಜರಿಯ ಈ ವಿಚಾರಕ್ಕೆ ಶಂಕರಾನುಯಾಯಿಗಳು ಏಕೆ ತಲೆಕೆಡಿಸಿಕೊಳ್ಳಬೇಕು? ಇದರಂತೆ, ಮಾಧ್ವರೂ ಸಹ ರಾವಣ-ದುರ್ಯೋಧನಾದಿ ದೈತ್ಯರ ಕಥಾಭಾಗವನ್ನು ರಾಮಾಯಣ-ಭಾರತಾದಿಗಳಲ್ಲಿ ಕೇಳಿದಾಗ ಆನಂದಿಸದೇ ಇರುವಾಗ, ಇಲ್ಲಿ ಮಾತ್ರ ಆನಂದಪಡಲು ಕಾರಣವಾದರೂ ಯಾವುದಿದೆ? ಆದ್ದರಿಂದ ಮಣಿಮಂಜರಿಯನ್ನು ಕೆಲವು ಜನಗಳ ಪರಿತಾಪ-ಪರಮಾನಂದಗಳ ಚೌಕಟ್ಟಿನಲ್ಲಿ ನೋಡುತ್ತ ಮತೀಯ ದ್ವೇಷಾಸೂಯದ ಆವಿಷ್ಕಾರವಾಗಿ ಆಧುನಿಕ ಬುದ್ದಿಜೀವಿಗಳು ವಿಮರ್ಶಿಸುವ ರೀತಿ ಮೌಡ್ಯತೆಯ ಪರಮಾವಧಿಯು,

ಆಗ್ರಹ ತೊರೆದು ನೋಡಿದರೆ ಮಣಿಮಂಜರಿಯ ಮಹತ್ತ್ವ ಮಹತ್ತರವಾಗಿ ತೋರುತ್ತದೆ. ‘ಶ್ರೀಮಧ್ಯೆ ವಿಜಯೀ ಚ ಮಧ್ವವಿಜಯಃ ನಾರಾಯಣಪ್ರೋದ್ಯವ’ ಎಂಬ ಅಂತಿಮ ನುಡಿಯನ್ನು ಗಮನಿಸಿದಾಗ ನಾರಾಯಣಪಂಡಿತಾಚಾರ್ಯರು ಸುಮಧ್ವವಿಜಯವನ್ನು ಬರೆದ ನಂತರವೇ ಮಣಿಮಂಜರಿಯನ್ನು ಬರೆದರೆಂದು ನಿಶ್ಚಯಿಸಬಹುದು. ಸುಮಧ್ವ ವಿಜಯವನ್ನು ಅವರು ಓರ್ವ ಕವಿಯಾಗಿ ಮಾತ್ರ ವಿರಚಿಸದೆ, ಐತಿಹಾಸಿಕ ಪ್ರಜ್ಞೆಯಿಂದ ನಿರೂಪಿಸಿರುವ ಸಂಗತಿಯನ್ನೂ ಅವರೇ ಬರದ ಮಧ್ವವಿಜಯದ ಟಿಪ್ಪಣಿಯಾದ ಭಾವಪ್ರಕಾಶಿಕೆಯಿಂದ ಗುರುತಿಸಬಹುದು.

‘ಪ್ರಾಯೋಣ ನೈಕಮಾತ್ರೋಕ್ತಾ ಕಥಿತಾ ಇಹ ಸರ್ವಶಃ । ಮಾಯಾ ದೃಷ್ಟಾಧ್ರುವಮಿತಿ ಪ್ರೋಕಾ ಪ್ರಾಯೇಣ ಪೂರುಷೋಃ ॥ ದ್ವಯೋರ್ವಕೋರ್ವಿರೋಧೇಪತ್ರ ಸ್ವೀಕೃತಾ ಪ್ರಬಲಸ್ಯ ಗೀಃ 1 ತುಲ್ಯಂ ತತ್ ಸೂಕ್ಷ್ಮ ದೃಷ್ಟಾದೌ ದೈವೇ ನೈವ ಪರೀಕ್ಷ್ಯತೇ ॥

ಕಾವ್ಯಶ್ರಿಯೇ ವಾ ಗುರುಕೀರ್ತಯೇವಾ ಪ್ರೋಕ್ತಂ ಸ್ವಸ್ಕ್‌ವಾಪಿ ಮನೀಷಯೇತಿ ॥ ತಸ್ಮಾನ್ನ ಶಂಕೇತ ಮಹಾಜನೇನ ಪುಂಸಾ ಕುಶಾಗ್ರೀಯಧಿಯಾಽಪ್ಯವಶ್ಯಮ್ '’

(ಭಾವಪ್ರಕಾಶಿಕಾ)

[[೪೧]]

(ಇಲ್ಲಿ ಹೇಳಿದ್ದೆಲ್ಲವೂ ಪ್ರಾಯಃ ಒಬ್ಬರೇ ಹೇಳಿದ ವಿಷಯವಾಗಿಲ್ಲ. ‘ಸತ್ಯವಾಗಿ ನಾ ಕಂಡೆನೆಂದು ಜನರು ಹೇಳಿದ್ದನ್ನೇ ಹೇಳಲಾಗಿದೆ. ಹೇಳುವಾಗ ಇಬ್ಬರ ನಡುವೆ ವಿರೋಧ ತೋರಿದಾಗ ಈರ್ವರಲ್ಲಿ ಹೆಚ್ಚು ವಿಶ್ವಾಸಕ್ಕೆ ಅರ್ಹನಾಗುವನ ಮಾತನ್ನು ಒಪ್ಪಲಾಗಿದೆ. ಸೂಕ್ಷ್ಮದೃಷ್ಟಿಯ ವಿಷಯದಲ್ಲಿಯೂ ಸಹ ಇದೇ ನ್ಯಾಯ ಸಮಾನವಾಗಿದೆ. ಆದರೆ ದೈವೀಕ ಘಟನೆಗಳ ವಿಷಯದಲ್ಲಿ ಈ ಪರೀಕ್ಷೆ ಸಾಧ್ಯವಿಲ್ಲ. ಆದ್ದರಿಂದ, ‘ಕಾವ್ಯದ ಸೊಬಗು ಗಳಿಸಲೆಂದಾಗಲಿ, ಗುರುಗಳ ಕೀರ್ತಿ ಹೆಚ್ಚಿಸುವುದಕ್ಕಾಗಲಿ, ತನ್ನದೇ ಬುದ್ಧಿವಂತಿಕೆಯಿಂದ ಹೇಳಿದ ವಿಷಯ’ವೆಂದು, ಕುಶಾಗ್ರಮತಿಗಳಾದ ಉನ್ನತ ವ್ಯಕ್ತಿತ್ವದ ಬುದ್ಧಿಜೀವಿಗಳು ಕಿಂಚಿತ್ತೂ ಶಂಕೆ ಮಾಡದಿರಲಿ.)

ಈ ಹಿನ್ನೆಲೆಯಿಂದ ಮಣಿಮಂಜರಿಯನ್ನು ರಚಿಸುವ ಪೂರ್ವದಲ್ಲಿ ನಾರಾಯಣ ಪಂಡಿತಾಚಾರ್ಯರ ಮನಸ್ಥಿತಿಯನ್ನು ಗಮನಿಸಿದಾಗ, ಈ ಕೃತಿ ದ್ವೇಷಾಸೂಯದ ಆವಿಷ್ಕಾರ ಕ್ಕಾಗಿಯೇ ಹೊರಬಂದಿದೆಯೆಂಬ ಆಕ್ಷೇಪ ಅರ್ಥಹೀನಪಾಗುತ್ತದೆಯಷ್ಟೆ ಇದಲ್ಲದೆ, ಶ್ರೀಮದಾ ಚಾರ್ಯರ ಪೂರ್ವಕಾಲೀನ ಚಾರಿತ್ರಿಕ ಘಟನೆಗಳ ಅಧ್ಯಯನಕ್ಕೆ ಇದೊಂದು ಅಪೂರ್ವ ಸಲಕರಣೆಯೆಂದು ತಿಳಿಯುವುದು, ಅಧ್ಯಯನಶೀಲ ಸಮಾಜದ ಕರ್ತವ್ಯವೆಂದೇ ಆಗುವುದಷ್ಟೆ

ಹಾಗಾದರೆ, ಲೋಕವಿಖ್ಯಾತ ಮತಾಚಾರ್ಯರಾದ ಶಂಕರಾಚಾರ್ಯರ ವಿಷಯದಲ್ಲಿ ಪಂಡಿತಾಚಾರ್ಯರು ಆಡಿದ ಮಾತುಗಳನ್ನು ಯಾವ ರೀತಿಯಾಗಿ ವಿಶ್ಲೇಷಿಸಬೇಕು? ಎಂದು ಪ್ರಶ್ನಿಸಿದರೆ, ಇಲ್ಲಿ ಸಾವದಾನವಾಗಿ ಪ್ರವೃತ್ತರಾಗೋಣ. ಮಣಿಮಂಜರಿ ಎಂದರೆ ಕೇವಲ ಶಂಕರಾಚಾರ್ಯರ ಚರಿತ್ರೆಯಾಗಿಲ್ಲ. ಅದು ಆಚಾರ್ಯರ ಪೂರ್ವಕಾಲೀನ ಇತಿಹಾಸದ ಸಾರಸಂಗ್ರಹವಾಗಿದೆ. ‘ಪೂರ್ವಕಾಲ ಎಂಬುದು ಇಲ್ಲಿ ಸೃಷ್ಟಿಯಾದಿಯ ಸಮಯದವರೆಗೆ ಅರ್ಥವತ್ತಾಗಿದೆ. ಅಲ್ಲಿಂದ ಆಚಾರ್ಯರ ಕಾಲದವರೆಗಿನ ಸಂಗತಿಯನ್ನು ಸಂಕ್ಷೇಪ ವಿಸ್ತಾರಗಳಿಂದ ಸಂಗ್ರಹಿಸುವಾಗ ಮೂರು ಅಂಶಗಳಿಗೆ ಒತ್ತು ನೀಡಲಾಗಿದೆ. 1. ರಾಮಾಯಣ, 2. ಮಹಾಭಾರತ, 3. ಶಂಕರಾಚಾರ್ಯರ ಜೀವನ. ಈ ಮೂರನ್ನೆ ಏಕೆ ವಿಶೇಷವಾಗಿ ತಿಳಿಸಲಾಗಿದೆ? ಎಂದು ವಿಚಾರಮಾಡಿದರೆ, ಸುಮಧ್ವವಿಜಯಲ್ಲಿ ಸುಲಭವಾಗಿ ತಿಳಿಯದ ವಿಷಯಗಳನ್ನು ಇಲ್ಲಿ ಸು ಟವಾಗಿ ತಿಳಿಸುವ ಉದ್ದೇಶದಿಂದ ಪಂಡಿತಾಚಾರ್ಯರು ಈ ಮೂರಕ್ಕೆ ವಿಶೇಷವಾಗಿ ಒತ್ತು ನೀಡಿದ್ದಾರೆಂದು ಗೊತ್ತಾಗುತ್ತದೆ. ಮಧ್ವವಿಜಯದ ಪ್ರಥಮಸರ್ಗದಲ್ಲಿ ಹನುಮ-ಭೀಮ ರೂಪಗಳ ಬಗ್ಗೆ ಮಾತ್ರ ಕೇಂದ್ರೀಕೃತವಾದ ರಾಮಾಯಣ-ಮಹಾಭಾರತಗಳ ವಿಚಾರವನ್ನು ಇಲ್ಲಿ ಸಮಗ್ರವಾಗಿ ರಾಮ-ಕೃಷ್ಣ ರೂಪಗಳ ಪ್ರಾಮುಖ್ಯತೆಯಲ್ಲಿ ತಿಳಿಸಲಾಗಿದೆ. ಇದನ್ನು ಪ್ರತಿಪಾದಿಸುವ ಮೊದಲ ನಾಲ್ಕು ಸರ್ಗಗಳಲ್ಲಿ ಪಂಡಿತಾಚಾರ್ಯರ ವಿಷಯ ನಿರೂಪಣೆ ಹೇಗೆ ಪ್ರಾಮಾಣಿಕವೋ

ಹಾಗೆಯೇ ಮುಂದಿನ ನಾಕು ಸರ್ಗದ ಬಗ್ಗೆಯೂ ದೃಷ್ಟಿ ಹರಿಸಬೇಕಷ್ಟೆ

ಶಾಂಕರಜೀವನವನ್ನು ತಿಳಿಸಲು ಕಾರಣವೇನು?

ಆಪಾತದೃಷ್ಟಿಯಿಂದ ಅವಲೋಕಿಸಿದಾಗ, ಪಂಡಿತಾಚಾರ್ಯರು ತಮ್ಮ ಗುರುಗಳ

ಚೆಲ್ಲುತ್ತಿದೆ. ಆಚಾರ್ಯರ ಅವತಾರಕ್ಕೆ ಪೂರ್ವದಲ್ಲಿ ಬಂದಿರುವ ಅನೇಕಮತಾಚಾರ್ಯರಲ್ಲಿ ಅದೈತ ಮತಸ್ಥಾಪಕರಾದ ಶಂಕರಾಚಾರ್ಯರ ವಿಚಾರ ಇಲ್ಲಿ ಸುದೀರ್ಘವಾಗಿ ಪ್ರಸ್ತುತವಾಗಿದೆ. 8 ಸರ್ಗದ ಈ ಕೃತಿಯಲ್ಲಿ 6-7ನೇ ಸರ್ಗಗಳು ಇದಕ್ಕೇ ಮೀಸಲಾಗಿವೆ. ಈ ಸರ್ಗಗಳಲ್ಲಿ ಬಂದ ಶಂಕರಾಚಾರ್ಯರ ಕಥಾಭಾಗವು ಕೆಲವು ಶಂಕರ ಅನುಯಾಯಿಗಳಿಗೆ ಪರಿತಾಪ ನೀಡುತ್ತಿದರೆ, ಕೆಲವು ಮಾಧ್ವ ಮತೀಯರಿಗೆ ಪರಮಾನಂದ ಉಕ್ಕೇರಿಸುತ್ತಿದೆ. ಆದರೆ ಅವರ ಪರಿತಾಪ-ಇವರ ಪರಮಾನಂದ, ಇವೆರಡೂ ಸಹ ದುರಾಗ್ರಹದ ಪರಿಣಾಮ ಮಾತ್ರವಾಗಿದೆ. ಮಣಿಮಂಜರಿಯ ಫಲವಾದುದಲ್ಲ ಆಗ್ರಹ ತೊರೆದು ವಿಮರ್ಶಿಸಿದಾಗ, ಇದು ತಿರುವು-ಮುರವಾಗಬಹುದು. ಶ್ರೀಮದಾಚಾರ್ಯರ ಚರಿತ್ರೆಗೆ, ಆಚಾರ್ಯರ ಕಾಲದಲ್ಲೇ ಇದ್ದಂಥಹ, ಐತಿಹಾಸಿಕ ದೃಷ್ಟಿ ಹೊಂದಿದ ಪಂಡಿತಾಚಾರ್ಯರ ಸುಮಧ್ವವಿಜಯದಂತೆ ಶಂಕರಾಚಾರ್ಯರ ಬಗ್ಗೆ ಶಾಂಕರವಿರಚಿತವಾದ ಒಂದೂ ಅಧಿಕೃತಗ್ರಂಥವಿಲ್ಲವಾದಾಗ ಮಣಿಮಂಜರಿಯ ಈ ವಿಚಾರಕ್ಕೆ ಶಂಕರಾನುಯಾಯಿಗಳು ಏಕೆ ತಲೆಕೆಡಿಸಿಕೊಳ್ಳಬೇಕು? ಇದರಂತೆ, ಮಾಧ್ವರೂ ಸಹ ರಾವಣ-ದುರ್ಯೋಧನಾದಿ ದೈತ್ಯರ ಕಥಾಭಾಗವನ್ನು ರಾಮಾಯಣ-ಭಾರತಾದಿಗಳಲ್ಲಿ ಕೇಳಿದಾಗ ಆನಂದಿಸದೇ ಇರುವಾಗ, ಇಲ್ಲಿ ಮಾತ್ರ ಆನಂದಪಡಲು ಕಾರಣವಾದರೂ ಯಾವುದಿದೆ? ಆದ್ದರಿಂದ ಮಣಿಮಂಜರಿಯನ್ನು ಕೆಲವು ಜನಗಳ ಪರಿತಾಪ-ಪರಮಾನಂದಗಳ ಚೌಕಟ್ಟಿನಲ್ಲಿ ನೋಡುತ್ತ ಮತೀಯ ದ್ವೇಷಾಸೂಯದ ಆವಿಷ್ಕಾರವಾಗಿ ಆಧುನಿಕ ಬುದ್ದಿಜೀವಿಗಳು ವಿಮರ್ಶಿಸುವ ರೀತಿ ಮೌಡ್ಯತೆಯ ಪರಮಾವಧಿಯು.

ಆಗ್ರಹ ತೊರೆದು ನೋಡಿದರೆ ಮಣಿಮಂಜರಿಯ ಮಹತ್ತ್ವ ಮಹತ್ತರವಾಗಿ ತೋರುತ್ತದೆ. “ಶ್ರೀಮಧ್ಯೆ ವಿಜಯೀ ಚ ಮಧ್ವವಿಜಯಃ ನಾರಾಯಣಪ್ರೋದ್ಭವಃ’ ಎಂಬ ಅಂತಿಮ ನುಡಿಯನ್ನು ಗಮನಿಸಿದಾಗ ನಾರಾಯಣಪಂಡಿತಾಚಾರ್ಯರು ಸುಮಧ್ವವಿಜಯವನ್ನು ಬರೆದ ನಂತರವೇ ಮಣಿಮಂಜರಿಯನ್ನು ಬರೆದರೆಂದು ನಿಶ್ಚಯಿಸಬಹುದು. ಸುಮಧ್ವ ವಿಜಯವನ್ನು ಅವರು ಓರ್ವ ಕವಿಯಾಗಿ ಮಾತ್ರ ವಿರಚಿಸದೆ, ಐತಿಹಾಸಿಕ ಪ್ರಜ್ಞೆಯಿಂದ ನಿರೂಪಿಸಿರುವ ಸಂಗತಿಯನ್ನೂ ಅವರೇ ಬರೆದ ಮಧ್ವವಿಜಯದ ಟಿಪ್ಪಣಿಯಾದ ಭಾವಪ್ರಕಾಶಿಕೆಯಿಂದ ಗುರುತಿಸಬಹುದು.

‘ಪ್ರಾಯೇಣ ನೈಕಮಾತ್ರೋಕ್ತಾ ಕಥಿತಾ ಇಹ ಸರ್ವಶಃ । ಮಾಯಾ ದೃಷ್ಟಾ ಧ್ರುವಮಿತಿ ಪ್ರೋಕಾಃ ಪ್ರಾಯೇಣ ಪೂರುಷ್ಯ: 11 ದ್ವಯೋರ್ವಕ್ಕೋರ್ವಿರೋಧೇತ್ರ ಸ್ವೀಕೃತ ಪ್ರಬಲಸ್ಯ ಗೀಃ । ತುಲ್ಯಂ ತತ್ ಸೂಕ್ಷ್ಮ ದೃಷ್ಟಾದೌ ದೈವೇ ನೈವ ಪರೀಕ್ಷ್ಯತೇ ॥

ಕಾವ್ಯಶ್ರಿಯೇ ವಾ ಗುರುಕೀರ್ತಯೇವಾ ಪ್ರೋಕ್ತಂ ಸ್ವಯವಾಪಿ ಮನೀಷಯೇತಿ ॥ ತಸ್ಮಾನ್ನ ಶಂಕೇತ ಮಹಾಜನೇನ ಪುಂಸಾ ಕುಶಾಗ್ರೀಯಧಿಯಾಽಪ್ಯವಶ್ಯಮ್ ॥”

(ಭಾವಪ್ರಕಾಶಿಕಾ)

[[೪೧]]

(ಇಲ್ಲಿ ಹೇಳಿದ್ದೆಲ್ಲವೂ ಪ್ರಾಯಃ ಒಬ್ಬರೇ ಹೇಳಿದ ವಿಷಯವಾಗಿಲ್ಲ. ‘ಸತ್ಯವಾಗಿ ನಾ ಕಂಡೆನೆಂದು ಜನರು ಹೇಳಿದ್ದನ್ನೇ ಹೇಳಲಾಗಿದೆ. ಹೇಳುವಾಗ ಇಬ್ಬರ ನಡುವೆ ವಿರೋಧ ತೋರಿದಾಗ ಈರ್ವರಲ್ಲಿ ಹೆಚ್ಚು ವಿಶ್ವಾಸಕ್ಕೆ ಅರ್ಹನಾಗುವನ ಮಾತನ್ನು ಒಪ್ಪಲಾಗಿದೆ. ಸೂಕ್ಷ್ಮದೃಷ್ಟಿಯ ವಿಷಯದಲ್ಲಿಯೂ ಸಹ ಇದೇ ನ್ಯಾಯ ಸಮಾನವಾಗಿದೆ. ಆದರೆ ದೈವೀಕ ಘಟನೆಗಳ ವಿಷಯದಲ್ಲಿ ಈ ಪರೀಕ್ಷೆ ಸಾಧ್ಯವಿಲ್ಲ. ಆದ್ದರಿಂದ, “ಕಾವ್ಯದ ಸೊಬಗು ಗಳಿಸಲೆಂದಾಗಲಿ, ಗುರುಗಳ ಕೀರ್ತಿ ಹೆಚ್ಚಿಸುವುದಕ್ಕಾಗಲಿ, ತನ್ನದೇ ಬುದ್ಧಿವಂತಿಕೆಯಿಂದ ಹೇಳಿದ ವಿಷಯ’ ವೆಂದು, ಕುಶಾಗ್ರಮತಿಗಳಾದ ಉನ್ನತ ವ್ಯಕ್ತಿತ್ವದ ಬುದ್ಧಿಜೀವಿಗಳು ಕಿಂಚಿತ್ತೂ ಶಂಕೆ ಮಾಡದಿರಲಿ.)

σ

ಈ ಹಿನ್ನೆಲೆಯಿಂದ ಮಣಿಮಂಜರಿಯನ್ನು ರಚಿಸುವ ಪೂರ್ವದಲ್ಲಿ ನಾರಾಯಣ ಪಂಡಿತಾಚಾರ್ಯರ ಮನಸ್ಥಿತಿಯನ್ನು ಗಮನಿಸಿದಾಗ, ಈ ಕೃತಿ ದ್ವೇಷಾಸೂಯದ ಆವಿಷ್ಕಾರ ಕ್ಕಾಗಿಯೇ ಹೊರಬಂದಿದೆಯೆಂಬ ಆಕ್ಷೇಪ ಅರ್ಥಹೀನಪಾಗುತ್ತದೆಯಷ್ಟೆ ಇದಲ್ಲದೆ, ಶ್ರೀಮದಾ ಚಾರ್ಯರ ಪೂರ್ವಕಾಲೀನ ಚಾರಿತ್ರಿಕ ಘಟನೆಗಳ ಅಧ್ಯಯನಕ್ಕೆ ಇದೊಂದು ಅಪೂರ್ವ ಸಲಕರಣೆಯೆಂದು ತಿಳಿಯುವುದು, ಅಧ್ಯಯನಶೀಲ ಸಮಾಜದ ಕರ್ತವ್ಯವೆಂದೇ ಆಗುವುದಷ್ಟೆ

ಹಾಗಾದರೆ, ಲೋಕವಿಖ್ಯಾತ ಮತಾಚಾರ್ಯರಾದ ಶಂಕರಾಚಾರ್ಯರ ವಿಷಯದಲ್ಲಿ ಪಂಡಿತಾಚಾರ್ಯರು ಆಡಿದ ಮಾತುಗಳನ್ನು ಯಾವ ರೀತಿಯಾಗಿ ವಿಶ್ಲೇಷಿಸಬೇಕು? ಎಂದು ಪ್ರಶ್ನಿಸಿದರೆ, ಇಲ್ಲಿ ಸಾವದಾನವಾಗಿ ಪ್ರವೃತ್ತರಾಗೋಣ. ಮಣಿಮಂಜರಿ ಎಂದರೆ ಕೇವಲ ಶಂಕರಾಚಾರ್ಯರ ಚರಿತ್ರೆಯಾಗಿಲ್ಲ. ಅದು ಆಚಾರ್ಯರ ಪೂರ್ವಕಾಲೀನ ಇತಿಹಾಸದ ಸಾರಸಂಗ್ರಹವಾಗಿದೆ. ‘ಪೂರ್ವಕಾಲ’ ಎಂಬುದು ಇಲ್ಲಿ ಸೃಷ್ಟಿಯಾದಿಯ ಸಮಯದವರೆಗೆ ಅರ್ಥವತ್ತಾಗಿದೆ. ಅಲ್ಲಿಂದ ಆಚಾರ್ಯರ ಕಾಲದವರೆಗಿನ ಸಂಗತಿಯನ್ನು ಸಂಕ್ಷೇಪ ವಿಸ್ತಾರಗಳಿಂದ ಸಂಗ್ರಹಿಸುವಾಗ ಮೂರು ಅಂಶಗಳಿಗೆ ಒತ್ತು ನೀಡಲಾಗಿದೆ. 1. ರಾಮಾಯಣ, 2. ಮಹಾಭಾರತ, 3. ಶಂಕರಾಚಾರ್ಯರ ಜೀವನ. ಈ ಮೂರನ್ನೆ ಏಕೆ ವಿಶೇಷವಾಗಿ ತಿಳಿಸಲಾಗಿದೆ? ಎಂದು ವಿಚಾರಮಾಡಿದರೆ, ಸುಮಧ್ವವಿಜಯಲ್ಲಿ ಸುಲಭವಾಗಿ ತಿಳಿಯದ ವಿಷಯಗಳನ್ನು ಇಲ್ಲಿ ಸು ಟವಾಗಿ ತಿಳಿಸುವ ಉದ್ದೇಶದಿಂದ ಪಂಡಿತಾಚಾರ್ಯರು ಈ ಮೂರಕ್ಕೆ ವಿಶೇಷವಾಗಿ ಒತ್ತು ನೀಡಿದ್ದಾರೆಂದು ಗೊತ್ತಾಗುತ್ತದೆ. ಮಧ್ವವಿಜಯದ ಪ್ರಥಮಸರ್ಗದಲ್ಲಿ ಹನುಮಭೀಮ ರೂಪಗಳ ಬಗ್ಗೆ ಮಾತ್ರ ಕೇಂದ್ರೀಕೃತವಾದ ರಾಮಾಯಣ-ಮಹಾಭಾರತಗಳ ವಿಚಾರವನ್ನು ಇಲ್ಲಿ ಸಮಗ್ರವಾಗಿ ರಾಮ-ಕೃಷ್ಣ ರೂಪಗಳ ಪ್ರಾಮುಖ್ಯತೆಯಲ್ಲಿ ತಿಳಿಸಲಾಗಿದೆ. ಇದನ್ನು ಪ್ರತಿಪಾದಿಸುವ ಮೊದಲ ನಾಲ್ಕು ಸರ್ಗಗಳಲ್ಲಿ ಪಂಡಿತಾಚಾರ್ಯರ ವಿಷಯ ನಿರೂಪಣೆ ಹೇಗೆ ಪ್ರಾಮಾಣಿಕವೋ ಹಾಗೆಯೇ ಮುಂದಿನ ನಾಕು ಸರ್ಗದ ಬಗ್ಗೆಯೂ ದೃಷ್ಟಿ ಹರಿಸಬೇಕಷ್ಟೆ

ಶಾಂಕರಜೀವನವನ್ನು ತಿಳಿಸಲು ಕಾರಣವೇನು?

ಆಪಾತದೃಷ್ಟಿಯಿಂದ ಅವಲೋಕಿಸಿದಾಗ, ಪಂಡಿತಾಚಾರ್ಯರು ತಮ್ಮ ಗುರುಗಳ

[[೪೨]]

ವಿಷಯವನ್ನು ಬಿಟ್ಟು ಮತ್ತೊಬ್ಬರ ಉಸಾಬರಿಗೆ ಏಕೆ ಹೋಗಬೇಕೆಂಬ ಪ್ರಶ್ನೆ ಬರುವುದುಂಟು. ಆದರೆ ಆಚಾರ್ಯರ ಪೂರ್ವಕಾಲೀನವಾದ ವೇದಾಂತವಿಚಾರದ ಕಲುಷಿತ ವಾತಾವರಣದಲ್ಲಿ ಶಂಕರಾಚಾರ್ಯರ ಪಾಲು ಹಿರಿದಾಗಿದ್ದನ್ನು ಪ್ರಸ್ತಾಪಿಸಿ, ಅದರ ಹಿನ್ನೆಲೆಯಲ್ಲಿ ಶ್ರೀಮದಾಚಾರ್ಯರ ಅವತಾರದ ಆವಶ್ಯಕತೆಯನ್ನು ಸುಮಧ್ವವಿಜಯದಲ್ಲಿ ಪ್ರತಿಪಾದಿಸಿದ ಪಂಡಿತಾಚಾರ್ಯರಿಗೆ ಮಧ್ವವಿಜಯ ರಚನಾನಂತರದಲ್ಲಿ ಕೆಲವು ವಿಷಯಗಳ ವಿಸ್ತಾರದ ವಿವರಣೆ ಆವಶ್ಯಕವೆನಿಸಿ, ಈ ನಾಕು ಸರ್ಗಗಳ ಪ್ರವೃತ್ತಿ ಉಂಟಾಗಿದೆಯೆಂದು ಗುರುತಿಸಬಹುದು. ಮಧ್ವವಿಜಯದಲ್ಲಿ ಆಚಾರ್ಯರ ಪೂರ್ವ ಪರಂಪರೆಯ ಚಿತ್ರಣ ಸ್ಪಷ್ಟವಾಗಿಲ್ಲ. ಈ ಪರಂಪರೆಯ ಪ್ರಾಜ್ಞತೀರ್ಥರು - ಸತ್ಯಪ್ರಜ್ಞರು - ಪರತೀರ್ಥರು ಇವರ ವಿಚಾರವೆಲ್ಲ ಮಣಿಮಂಜರಿಯಲ್ಲೇ ಕಾಣುವಂತಾಗಿದೆ. ಶಂಕರಾಚಾರ್ಯರ ಕಾಲದಲ್ಲಿಯೂ ಎಲೆ ಮರೆ

ಮರೆ ಕಾಯಿಯಂತೆ ಉಳಿದುಕೊಂಡು ಬಂದಿದ್ದ ಈ ಪರಂಪರೆ ಉಜ್ವಲವಾಗಿ ಪ್ರಕಾಶವಾಗದಂತೆ ಆಗಲು ಎರಡು ಕಾರಣಗಳಿದ್ದವು. ಶಂಕರಾಚಾರ್ಯರ ಪೂರ್ವದಲ್ಲಿ ಬೌದ್ಧಮತದ ಹಾವಳಿಯಿಂದ ವೈದಿಕಮತವು ಬಹಿರಂಗವಾಗಿ ಪ್ರಚಾರಗಳಿಸಲಸಾಧ್ಯವಾಗಿತ್ತೆಂಬುದು ಒಂದು ಕಾರಣವಾದರೆ, ಆನಂತರ ಕುಮಾರಿಲ ಭಟ್ಟರಿಂದ ವೈದಿಕ ಮತ ಮರುಜೀವ ಪಡೆದಮೇಲೂ, ಶಂಕರಾನುಯಾಯಿಗಳ ದಬ್ಬಾಳಿಕೆಯಿಂದ ಈ ಪರಂಪರೆ ಅನುಭವಿಸಿದ ಸಂಕಟ ಎರಡನೆಯ ಕಾರಣವಾಗಿತ್ತು. ಇವೆರಡರಲ್ಲಿ ಮೊದಲನೆಯ ಕಾರಣ ಲೋಕಪ್ರಸಿದ್ಧವಾದ್ದರಿಂದ ಎರಡನೆಯದನ್ನೇ ವಿಶೇಷವಾಗಿ ಪ್ರಸ್ತಾಪಿಸಬೇಕಾದುದು ಪಂಡಿತಾಚಾರ್ಯರಿಗೆ ಉಚಿತವಾಗಿ ತೋರಿರಬೇಕು. ಇದನ್ನು ತಿಳಿಸುವಾಗ ದಬ್ಬಾಳಿಕೆ ದೌರ್ಜನ್ಯಗಳ ದೈತ್ಯಪ್ರವೃತ್ತಿಗೆ ಮೂಲಭೂತವಾದ ಕಾರಣವೇನೆಂದು ಸ್ಪು ಟವಾಗಲು ಶಂಕರಾಚಾರ್ಯರ ಜೀವಸ್ವರೂಪವಾದ ಮಣಿಮಂತನ ವಿಚಾರ, ಆನಂತರದ ಜನನ-ಮರಣ ಪರ್ಯಂತದ ಜೀವನವಿಚಾರ ಹಾಗೂ ಆ ಕಾಲದ ಇನ್ನಿತರ ಸಂಗತಿಗಳನ್ನು ತಿಳಿಸಬೇಕಾದುದು ಪಂಡಿತಾಚಾರ್ಯರ ಕರ್ತವ್ಯವೇ ಆಗುವುದಷ್ಟೇ. ಇದನ್ನು ಅರ್ಥಮಾಡಿಕೊಳ್ಳದೆ ಕೇವಲ ಮತೀಯ ದ್ವೇಷಾಸೂಯದ ಹಿನ್ನೆಲೆಯ ಬುದ್ದಿಯಿಂದ ಬೆಳೆದ ಮಂದಿಗೆ, ಈ ಮಣಿಮಂಜರಿಯೂ ಹಾಗೇ ತೋರಿದರೆ ಅದಕ್ಕೆ ಯಾರು ಹೊಣೆ?

ಇದಲ್ಲದೆ ಇಲ್ಲಿ ಇನ್ನೊಂದು ಕಾರಣವೂ ಇದ್ದಿರಬಹುದು. ಸುಮಧ್ವವಿಜಯದ ರಚನೆಯಾದ ಮೇಲೆ ಆನಂತರದ ಸಮೀಪಕಾಲದಲ್ಲಿಯೇ ಮಾಧವೀಯಾದಿ ಶಂಕರವಿಜಯದ ರಚನೆಯನ್ನು ಗಮನಿಸಿದಾಗ, ಮಧ್ವಾಚಾರ್ಯರ ದೇವತಾಮಾನ್ಯ ಚರಿತೆಯನ್ನು ಕಂಡು, ಶಂಕರಾಚಾರ್ಯರ ಚರಿತೆಯನ್ನೂ ಸಹ ಹಾಗೆಯೇ ವೈಭವೀಕರಿಸುವ ಪ್ರಯತ್ನ ಶಂಕರಾನುಯಾಯಿಗಳಲ್ಲಿ ಆ ಕಾಲದಲ್ಲೇ ಆರಂಭಗೊಂಡಿತೆಂದು ಊಹಿಸಬಹುದು. ಶಾಂಕರ ಪ್ರಕ್ರಿಯೆಯಲ್ಲಿ ದೇವಾಂಶಸಂಭೂತರೆಂಬ ವಿಚಾರಕ್ಕೆ, ಆ ಕಾಲಕ್ಕಿಂತ ಹಿಂದೆ ಯಾವುದೇ ಮೌಲಿಕ ದಾರ್ಶನಿಕ ಕೃತಿಗಳಲ್ಲಿ ಪ್ರಾಮುಖ್ಯತೆ ಕಾಣದಿರುವುದರಿಂದ, ಈ ಮಾಧವೀಯಾದಿ ಶಂಕರವಿಜಯಗಳ ರೀತಿ-ನೀತಿಗಳೆಲ್ಲ ಮಧ್ವವಿಜಯದ ಪ್ರಭಾವದಲ್ಲೇ ಉಂಟಾಗಿರಬೇಕೆಂಬ

[[೪೩]]

ಊಹೆ ತೆಗೆದುಹಾಕುವಂತದಲ್ಲ ಈ ಪ್ರವೃತ್ತಿಯನ್ನು ಗಮನಿಸಿಯೇ ಪಂಡಿತಾಚಾರ್ಯರು ಆ ಕಾಲದಲ್ಲಿ ಪ್ರಚಲಿತವಾಗಿದ್ದ ಶಾಂಕರ ಜೀವನದ ವಿಚಾರಗಳನ್ನೆಲ್ಲ ಮುಂದಿನ ಜನಾಂಗಕ್ಕೆ ದಾಖಲಿಸುವ ಕೆಲಸವನ್ನೂ ಮಾಡಿರಬೇಕೆಂದು ತೋರುತ್ತದೆ. ಪಂಡಿತಾಚಾರ್ಯರು ಶಾಂಕರದರ್ಶನದ ಪ್ರಕಾಂಡಪಾಂಡಿತ್ಯ ಹಾಗೂ ಶಂಕರಾನುಯಾಯಿಗಳ ಒಡನಾಟ ಎರಡನ್ನೂ ಸಮರ್ಪಕವಾಗಿ ಹೊಂದಿದಷ್ಟೇ ಅಲ್ಲದೆ, ಶಂಕರಾಚಾರ್ಯರ ಜನ್ಮಸ್ಥಳವಾದ ಕೇರಳದ ಸಮೀಪದ ಕಾಸರಗೋಡಿನಲ್ಲೇ ನೆಲೆಸಿದ್ದರಿಂದ ಹೆಚ್ಚು ಅಧಿಕೃತವಾಗಿ ಶಂಕರಾಚಾರ್ಯರ ಜೀವಮಾನದ ಘಟನೆಗಳನ್ನು ತಿಳಿದವರಾದ್ದರಿಂದಲೂ ಈ ಕೆಲಸಕ್ಕೆ ಸೂಕ್ತ ವ್ಯಕ್ತಿಗಳೆಂದು ಊಹಿಸಬಹುದಾಗಿದೆ. ಇನ್ನೂ ಹೆಚ್ಚಿನ ವಿಚಾರವೆಲ್ಲ ರಾಯಪಾಳ್ಯ ರಾಘವೇಂದ್ರಾಚಾರ್ಯರ ಲೇಖನದಲ್ಲಿ ಕಾಣಬಹುದೆಂದು, ನಾನೀಗ ಮಣಿಮಂಜರಿಯ ಬಗ್ಗೆ ಮಾತಾಡುವುದು ಸಾಕೆಂದೆನಿಸುತ್ತದೆ.

ಮಣಿಮಂಜರಿಯ ನಂತರ

ಹೀಗೆ ಐತಿಹಾಸಿಕ ಮೌಲ್ಯ ಗಳಿಸಿರುವ ಈ ಮಣಿಮಂಜರಿಗೆ ಪ್ರತಿಯಾಗಿ ಅನೇಕ ಗ್ರಂಥಗಳು ಪ್ರವೃತ್ತವಾಗಿವೆ. ಮತಾಭಿಮಾನದ ಪರಾಕಾಷ್ಠೆಗೆ ಈ ಗ್ರಂಥಗಳೆಲ್ಲ ಒರೆಗಲ್ಲಾಗಿವೆ ಯೆಂದರೆ ತಪ್ಪಾಗದು. ಐತಿಹಾಸಿಕ ಪ್ರಜ್ಞೆಯಿಲ್ಲದೆ ಕೇವಲ ಅಭಿಮಾನಕ್ಕೆ ಹುಟ್ಟಿಕೊಂಡ ಈ ತರಹದ ಕೃತಿಗಳಿಗೆ ಯಾವುದೇ ಸತ್ವವಿರುವುದಿಲ್ಲ. ಆದರೂ ಅದನ್ನು ಪ್ರಕಾಶಿಸಬೇಕೆಂದು ಪ್ರವೃತ್ತರಾಗು ತ್ತಾರೆ. ಶಂಕರಾಚಾರ್ಯರ ಚರಿತೆಯನ್ನು ನಿಷ್ಠುರವಾಗಿ ನಿರೂಪಿಸಿದ ಮಣಿಮಂಜರಿಯನ್ನು ಬರೆದ ನಾರಾಯಣಪಂಡಿತಾಚಾರ್ಯರನ್ನು ಹಾಗೂ ಅವರ ಮತಾಚಾರ್ಯರನ್ನು ನಿಂದಿಸಿ ನಾಲ್ಕು ಮಾತು ರಚಿಸಿದರೆ, ಹಾಗೂ ಅದನ್ನು ಪ್ರಕಾಶಪಡಿಸಿದರೆ ಮಣಿಮಂಜರಿಗೆ ಉತ್ತರಕೊಟ್ಟೆವೆಂದು ಭಾವಿಸುತ್ತಾರೆ. ಇದೇ ಕೆಲಸ ಬೇರೆ ಮತಾಚಾರ್ಯರ ಅನುಯಾಯಿ ಮಾಡಿದ್ದರೆ, ಆಗ ಆ ಮತಾಚಾರ್ಯರ ನಿಂದೆಯೇ ಇವರ ಉತ್ತರವಷ್ಟೆ ಈ ಮತಾಚಾರ್ಯರ ಬಗ್ಗೆ ಆಗ ಚಕಾರವೂ ಬರುತ್ತಿರಲಿಲ್ಲ. ಇದು ಎಲ್ಲರಿಗೂ ಅರ್ಥವಾಗುವ ಸಂಗತಿಯೇ ಆಗಿದೆ. ಹೀಗೆ ಮಣಿಮಂಜರಿಗೆ ಪ್ರತಿಯಾಗಿ ನಿರ್ಮಾಣಗೊಂಡ ಕೃತಿಗಳಲ್ಲಿ ಇತ್ತೀಚಿಗೆ ಪ್ರಕಾಶಿತವಾದ ಮಾಣಿಕ್ಯಮಂಜರಿಯೂ

ಸಹ ಒಂದು.

ಮಾಣಿಕ್ಯಮಾಂಜರಿಯ ಪ್ರಕಾಶನದ ಆವಶ್ಯಕತೆ ಏನಿದೆ?

ಈ ಕೃತಿಯನ್ನು ಪ್ರಕಾಶಿಸುವ ವ್ಯಕ್ತಿಯು ಗ್ರಂಥಪೂರ್ವದಲ್ಲಿ ವಿಜ್ಞಾಪಿಸುತ್ತ ಆಡಿದ ಮಾತೊಂದನ್ನು ನಾನಿಲ್ಲಿ ಪ್ರಸ್ತಾಪಿಸುವೆ. ಅನೇನ ಸ್ವಸ್ವಮತಾಭಿಮಾನೇನ ಸ್ವಕೀಯ ಗ್ರಂಥ ಪ್ರಕಾಶನಂ ಪರಮತನಿರಾಕರಣಂ ವಾ ಸತ್ವಗುಣಸಂಪನ್ನಾನಾಮಪಿ ವಿದುಷಾಂ ನ ದೋಷಾವಹ ಮಿತಿ ಕರ್ತವ್ಯಮೇವೇತಿ ಚ ವಿಜ್ಞಾಯತ’’ (ತಮ್ಮ ತಮ್ಮ ಮತದ ಮೇಲಣ ಅಭಿಮಾನದಿಂದ ತಮ್ಮವರ ಗ್ರಂಥಗಳನ್ನು ಪ್ರಕಾಶಿಸುವುದು ಅಥವಾ ಪರಮತಗಳನ್ನು ನಿರಾಕರಿಸುವುದು,ಸಾತ್ವಿಕಗುಣ ಮಂಡಿತರಾದ ಪಂಡಿತರಿಗೂ ದೋಷ ತರದೆ ಕರ್ತವ್ಯವೇ ಆಗುವುದೆಂದು ಇದರಿಂದ ತಿಳಿಯುತ್ತದೆ. ಈ ಮಾತನ್ನು ಕಂಡಾಗ ಮಾಣಿಕ್ಯ ಮಂಜರಿಯ ಹಿನ್ನೆಲೆ ಕೇವಲ ಮತೀಯ ದುರಭಿಮಾನವೆಂದು ಯಾರಿಗೆ ತೋರಲಾರದು? ಈ ದುರಭಿಮಾನಿ ಜೀವರು ಯಾವ ಮತ ಜನಾಂಗದಲ್ಲಿ ಜನಿಸಿದ್ದರೂ ಅದೇ ಸರಿಯೆಂದು ವಾದಿಸಬೇಕೆಂಬ ಹಠದಿಂದ ಆತ್ಮಪ್ರಜ್ಞೆಯನ್ನೇ ಕಳೆದುಕೊಳ್ಳುವರೇ ಆಗಿರುತ್ತಾರೆ. ಅಭಿಮಾನ ತೊರೆದು ಪ್ರಮಾಣಗಳ ಹಾದಿಯಲ್ಲಿ ಕಾಣಬೇಕಾದ ವೇದ-ವೇದಾಂತಗಳ ವಿಚಾರವನ್ನು ಜೀವ ಬಂಧಕವಾದ ಈ ತರಹ ಅಭಿಮಾನದ ಪೋಷಣೆಗಾಗಿ ಬಳಸಿದರೆ ಸ್ವಯಂಕೃತಾಪರಾಧವಷ್ಟೆ

ತ್ರಿಮತಸ್ಥ ವಿದ್ವನ್ಮಾನ್ಯರೂ ಮತತ್ರಯದ ವಿದ್ಯಾರ್ಥಿಗಳಿಗೆ ಮೀಮಾಂಸಾಪ್ರಾಧ್ಯಾಪಕರೂ ಆದ ಶ್ರೀ ಚತುರ್ವೇದಿ ರಾಮಚಂದ್ರಾಚಾರ್ಯರು “ವಿಷ್ಣುತತ್ವ ದೀಪಿಕಾ’’ ಎಂಬ ಗ್ರಂಥವನ್ನು ಶೋಧಿಸಿ ಪ್ರಕಾಶಿಸಲು ನೆರವಾದಂತೆ, ಈ ಮಾಣಿಕ್ಯ ಮಂಜರಿಯ ಪ್ರಕಾಶನವು ಮತಾಭಿಮಾನದ ಕೆಲಸವಾದರೂ ಸರಿಯಾದುದೆಂದು ಸಮರ್ಥಿಸಿಕೊಳ್ಳುವ ಮಾತೊಂದು ಆ ವಿಜ್ಞಾಪನೆಯಲ್ಲಿ ಬಂದಿದೆ. ಇದನ್ನು ಕಂಡು ಶ್ರೀ ಚತುರ್ವೇದಿ ರಾಮಚಂದ್ರಾಚಾರ್ಯರ ವಿಚಾರವೇನೆಂದು ತಿಳಿಯಲು ಆ ಗ್ರಂಥ ತರಿಸಿ ನೋಡಿದರೆ, ಅದಕ್ಕೂ ಮಾಣಿಕ್ಯಮಂಜರಿಗೂ ಯಾವ ಸಾಮ್ಯತೆಯೂ ಇರುವುದಿಲ್ಲ, ನ್ಯಾಯ-ಮೀಮಾಂಸಾದಿ ಶಾಸ್ತ್ರನ್ಯಾಯಗಳ ಸಂಚಾರದಿಂದ ಗಂಭೀರ ವಿಚಾರಗರ್ಭಿತವಾಗಿ ವಿಷ್ಣುಸರ್ವೋತ್ತಮತ್ವವನ್ನು ಸಮರ್ಥಿಸುವ ಆ ಗ್ರಂಥಕ್ಕೂ ಕೀಳು ಮತಾಭಿಮಾನದ ಹಿನ್ನೆಲೆಯುಳ್ಳ ಈ ಮಾಣಿಕ್ಯಮಂಜರಿಗೂ ಇರುವ ಅಂತರ ಮತಾಭಿಮಾನದಿಂದ ಕುರುಡಾದವರಿಗೆ ಹೇಗೆ ಕಂಡೀತು?

ಇಷ್ಟಾದರೂ, ಈ ಮಾ-ಮಂಜರಿಯನ್ನು ಸಮರ್ಥಿಸಲು ಘಟನೆಯೊಂದನ್ನು ಪ್ರಸ್ತಾಪಿಸಲಾಗಿದೆ. ಒಮ್ಮೆ ಮಾಧ್ವಮತದ ಒಬ್ಬ ಆಚಾರ್ಯರು ಕೇಳಿದರಂತೆ - “ಸಂಸ್ಕೃತ ಬಲ್ಲವರಾಗಿ ಮಣಿಮಂಜರಿಯನ್ನು ಓದಿಲ್ಲವಾದರೆ ಏನುಪಯೋಗ? ಅಲ್ಲಿ ಶಂಕರಾಚಾರ್ಯರ ಸಮಗ್ರಪರಿಚಯವಿದೆಯೆಂದು’’ ಹೇಳಿದರಂತೆ. ಆಗ ಮನದೊಳಗೆ ಕಸಿವಿಸಿಕೊಂಡ ಈ ವಿಜ್ಞಾಪನ ಮಾಡುವ ವ್ಯಕ್ತಿಗೆ ಶಂಕರಭಗವತ್ಪಾದರ ನಿಂದೆಯನ್ನು ತೊಳೆಯಬೇಕೆಂದು ಮನಸ್ಸಾಗುತ್ತಿದ್ದಂತೆ, ಒಂದು ವಾರದೊಳಗೇ ಈ ಮಾಣಿಕ್ಯಮಂಜರಿಯು ಕಾಕತಾಳೀಯವಾಗಿ ದೊರೆಯಿತಂತೆ. ಅದನ್ನು ಕಂಡಮೇಲೆ ಮಾಧ್ವರಿಗೆ ಆ ವ್ಯಕ್ತಿ ಹೀಗೆ ಹೇಳುತ್ತಾನಂತೆ :“ಸಂಸ್ಕೃತವನ್ನು ಕಲಿತು ಮಾಣಿಕ್ಯ ಮಂಜರಿಯನ್ನು ತಿಳಿದಿಲ್ಲವಾದರೆ ಅದರಿಂದ ಏನು ಉಪಯೋಗ? ಇಲ್ಲಿ ಪೂರ್ಣಪ್ರಜ್ಞರ ಪೂರ್ಣಪರಿಚಯವಿದೆ’’ ಎಂದು.

ಮಾಣಿಕ್ಯ ಮಂಜರಿಯನ್ನು ಪ್ರಕಾಶಿಸುವ ಈ ಮಹಾಶಯನ ಈ ಮಾತುಗಳನ್ನು ನೋಡಿದಾಗ, ಇವನ ಸ್ನೇಹಿತ ಮಾಧ್ವ ಆಚಾರಿಯು ಇವನಿಗಾಡಿದ ಚುಚ್ಚು ಮಾತು ಹಾಗೂ ಅದಕ್ಕೆ ಪ್ರತಿಯಾಗಿ ಇವನಿಗೂ ಚುಚ್ಚು ಮಾತಾಡಲು ಈ ಮಾ-ಮಂಜರಿ ದೊರೆತ ಬಗೆಯ ಕಥೆ

[[೪೫]]

ನಿಜವಿರಲಿ-ಸುಳ್ಳಾಗಿರಲಿ, ಈ ಮಾ-ಮಂಜರಿಯ ಪ್ರಕಾಶನದ ಹಿನ್ನೆಲೆ ದ್ವೇಷಾಸೂಯಗಳ ಪರಾಕಾಷ್ಠೆಯೆಂಬುದಂತೂ ನಿಜವೇ ಆಗಿರುತ್ತದೆ. ಸಂಸ್ಕೃತವೇ ಗೊತ್ತಿಲ್ಲವೆಂದು ಆ ಮಾಧ್ಯ ಸ್ನೇಹಿತನನ್ನು ಮೂದಲಿಸುವ ಈ ವಿಜ್ಞಾಪನಕಾರನು, ಜ್ಞಾನವಿಲ್ಲದೆ ಮತಾಭಿಮಾನದಿಂದ ಅವನಾಡಿದ ಮಾತಿಗೆ ತಲೆಕೆಡಿಸಿಕೊಂಡನೆಂದರೆ, ಅವನಿಗೂ ಇವನಿಗೂ ಏನು ಅಂತರ? ಅವ

ನಂತೆ ಇವನೂ ಚುಚ್ಚು ಮಾತಾಡಬೇಕೆಂದು ಬಯಸಿ ಅದಕ್ಕೆ ಈ ಮಾ-ಮಂಜರಿ ದೊರೆಯಿತೆಂದು ಉಬ್ಬಿದರೆ, ಈ ಮಾ-ಮಂಜರಿಯ ಉಪಯೋಗ ಏನೆಂದು ಹೆಚ್ಚು ಹೇಳುವುದೇನಿದೆ?

ನಿಜವಾಗಿ ಆತ ವಿವೇಕಿಯೇ ಆಗಿದ್ದಲ್ಲಿ ಈ ಸಂದರ್ಭದಲ್ಲಿ ಆರಿಸಿಕೊಳ್ಳಬೇಕಾದ ದಾರಿ ಬೇರೆಯೇ ಆಗಬೇಕಿತ್ತು.

ಆಗಬೇಕಿತ್ತು. ತನ್ನ ಮತಾಚಾರ್ಯರಾದ ಶಂಕರಾಚಾರ್ಯರ ಬಗ್ಗೆ ಮಣಿಮಂಜರಿಯಲ್ಲಿ ಬಂದ ವಿಚಾರದಿಂದ ಮನನೊಂದುವ ಅಭಿಮಾನಿಯಾಗಿದ್ದರೆ, ಶಂಕರರ ನೈಜ ಜೀವನಕ್ಕೆ ಆಧಾರವಾಗುವ ಮಣಿಮಂಜರಿಗಿಂತಲೂ ಪ್ರಾಚೀನವಾದ ಗ್ರಂಥದ ಅನ್ವೇಷಣೆ ಮಾಡಬೇಕಿತ್ತು. ಐತಿಹಾಸಿಕ ಪ್ರಜ್ಞೆಯಿಂದ ವರ್ತಿಸಿ ವಿಮರ್ಶಿಸಬೇಕಿತ್ತು. ಮಧ್ವಾಚಾರ್ಯರನ್ನು ಬೈದಮಾತ್ರಕ್ಕೆ ಶಂಕರಾಚಾರ್ಯರ ನಿಂದ ತೊಳೆದು ಹೋಗದೆಂದು ಅರ್ಥಮಾಡಿಕೊಳ್ಳಬೇಕಿತ್ತು

ಶಾಂಕರಚರಿತೆಗೆ ಐತಿಹಾಸಿಕವಾಗಿ ಖಚಿತ ಮಾಹಿತಿ ನೀಡುವ ಗ್ರಂಥಗಳು ಸಿಗದೆ ಒದ್ದಾಡುವ ಸಂದರ್ಭವಾದರೆ, ಶಾಂಕರ ಮತದ ನಿರ್ದುಷ್ಟತೆಯನ್ನು ಸಮರ್ಥಿಸಿ, ಶಾಂಕರ ವಿಚಾರದಲ್ಲಿ ಕಳಂಕವಿಲ್ಲವಾದ್ದರಿಂದ ಅವರು ದೇವತಾಸ್ವರೂಪರೆಂದು ಸಮರ್ಥಿಸಬೇಕಾಗಿತ್ತು. ದುರ್ಗಮವಾದ ಈ ಕೆಲಸಕ್ಕೆ, ಮಾಲ್ವಿಯ ಮೌಲಿಕಗ್ರಂಥಗಳಾದ ನ್ಯಾಯಸುಧಾ-ನ್ಯಾಯಾ ಮೃತಚಂದ್ರಿಕಾ ಇತ್ಯಾದಿಗಳಲ್ಲಿ ಬರುವ ಅದೈತಮತಖಂಡನಾತ್ಮಕ ವಾಕ್ಯಾರ್ಥಗಳಿಗೆ ಉತ್ತರ ನೀಡುವ ಸಾಹಸ ಮಾಡಬೇಕಿತ್ತು. ಅದೆಲ್ಲ ತನ್ನ ಹಿಂದಿನವರೇ ಮಾಡಿರುವರೆಂದು ಅಭಿಮಾನದ ಕುರುಡುಂಟಾಗಿದ್ದರೆ, ತೆಪ್ಪಗೆ ಕೂಡಬೇಕಿತ್ತು ಅಥವಾ ಅಭಿಮಾನದ ಪೊರೆ ತೆರೆಸಿ ನೋಡಿದರೆ, ಈ ಶತಮಾನದವರೆಗೆ ಪ್ರವಹಿಸಿಬಂದಿರುವ ಈ ದೈತಾತ ವಾಕ್ಯರ್ಥದ

(ಶ್ರೀ ವ್ಯಾಸತೀರ್ಥಕೃತ)

ಶ್ರೀನ್ಯಾಯಾಮೃತ

(ದೈತ)

(ಮಧುಸೂದನಸರಸ್ವತೀಕೃತ)

ಅದೈತಸಿದ್ಧ

(ಅದೈತ)

(ವೈಶ್ವನಾಥೀರಾಮಾಚಾರ್ಯಕೃತ)

ತರಂಗಿಣಿ

(ದೈತ)

(ಗೌಡಬ್ರಹ್ಮಾನಂದಸರಸ್ವತೀಕೃತ)

ಬ್ರಹ್ಮಾನಂದೀ

(ಅ)

(ವನಮಾಲಿಮಿಶ್ರಕೃತ)

ಸೌಗಂಧ್ಯ

(ದೈತ)

(ಅನಂತಕೃಷ್ಣಶಾಸ್ತ್ರಿಕೃತ)

ಸೌಗಂಧ್ಯ ವಿಮರ್ಶ

ಜಾಲಿಹಾಳ ಶ್ರೀನಿವಾಸಾಚಾರ್ಯಕೃತ)

ನ್ಯಾಯಾಮೃತಾರ್ಣವ

(ದೈತ)

ಈ ಪರಂಪರೆಯಲ್ಲಿ ಅಂತಿಮವಾಗಿ ನಿಂತಿರುವ ಶ್ರೀನ್ಯಾಯಾಮೃತಾರ್ಣವವನ್ನು ಬರೆದ

[[೪೪]]

ಸಾತ್ವಿಕಗುಣ ಮಂಡಿತರಾದ ಪಂಡಿತರಿಗೂ ದೋಷ ತರದೆ ಕರ್ತವ್ಯವೇ ಆಗುವುದೆಂದು ಇದರಿಂದ ತಿಳಿಯುತ್ತದೆ. ಈ ಮಾತನ್ನು ಕಂಡಾಗ ಮಾಣಿಕ್ಯ ಮಂಜರಿಯ ಹಿನ್ನೆಲೆ ಕೇವಲ ಮತೀಯ ದುರಭಿಮಾನವೆಂದು ಯಾರಿಗೆ ತೋರಲಾರದು? ಈ ದುರಭಿಮಾನಿ ಜೀವರು ಯಾವ ಮತ ಜನಾಂಗದಲ್ಲಿ ಜನಿಸಿದ್ದರೂ ಅದೇ ಸರಿಯೆಂದು ವಾದಿಸಬೇಕೆಂಬ ಹಠದಿಂದ ಆತ್ಮಪ್ರಜ್ಞೆಯನ್ನೇ ಕಳೆದುಕೊಳ್ಳುವರೇ ಆಗಿರುತ್ತಾರೆ. ಅಭಿಮಾನ ತೊರೆದು ಪ್ರಮಾಣಗಳ ಹಾದಿಯಲ್ಲಿ ಕಾಣಬೇಕಾದ ವೇದ-ವೇದಾಂತಗಳ ವಿಚಾರವನ್ನು ಜೀವ ಬಂಧಕವಾದ ಈ ತರಹ ಅಭಿಮಾನದ ಪೋಷಣೆಗಾಗಿ ಬಳಸಿದರೆ ಸ್ವಯಂಕೃತಾಪರಾಧವಷ್ಟೆ

ತ್ರಿಮತಸ್ಥ ವಿದ್ವನ್ಮಾನ್ಯರೂ ಮತತ್ರಯದ ವಿದ್ಯಾರ್ಥಿಗಳಿಗೆ ಮೀಮಾಂಸಾಪ್ರಾಧ್ಯಾಪಕರೂ ಆದ ಶ್ರೀ ಚತುರ್ವದಿ ರಾಮಚಂದ್ರಾಚಾರ್ಯರು “ವಿಷ್ಣುತತ್ವ ದೀಪಿಕಾ’’ ಎಂಬ ಗ್ರಂಥವನ್ನು ಶೋಧಿಸಿ ಪ್ರಕಾಶಿಸಲು ನೆರವಾದಂತೆ, ಈ ಮಾಣಿಕ್ಯ ಮಂಜರಿಯ ಪ್ರಕಾಶನವು ಮತಾಭಿಮಾನದ ಕೆಲಸವಾದರೂ ಸರಿಯಾದುದೆಂದು ಸಮರ್ಥಿಸಿಕೊಳ್ಳುವ ಮಾತೊಂದು ಆ ವಿಜ್ಞಾಪನೆಯಲ್ಲಿ ಬಂದಿದೆ. ಇದನ್ನು ಕಂಡು ಶ್ರೀ ಚತುರ್ವೇದಿ ರಾಮಚಂದ್ರಾಚಾರ್ಯರ ವಿಚಾರವೇನೆಂದು ತಿಳಿಯಲು ಆ ಗ್ರಂಥ ತರಿಸಿ ನೋಡಿದರೆ, ಅದಕ್ಕೂ ಮಾಣಿಕ್ಯಮಂಜರಿಗೂ ಯಾವ ಸಾಮ್ಯತೆಯೂ ಇರುವುದಿಲ್ಲ, ನ್ಯಾಯ-ಮೀಮಾಂಸಾದಿ ಶಾಸ್ತ್ರನ್ಯಾಯಗಳ ಸಂಚಾರದಿಂದ ಗಂಭೀರ ವಿಚಾರಗರ್ಭಿತವಾಗಿ ವಿಷ್ಣುಸರ್ವೋತ್ತಮತ್ವವನ್ನು ಸಮರ್ಥಿಸುವ ಆ ಗ್ರಂಥಕ್ಕೂ ಕೀಳು ಮತಾಭಿಮಾನದ ಹಿನ್ನೆಲೆಯುಳ್ಳ ಈ ಮಾಣಿಕ್ಯಮಂಜರಿಗೂ ಇರುವ ಅಂತರ ಮತಾಭಿಮಾನದಿಂದ ಕುರುಡಾದವರಿಗೆ ಹೇಗೆ ಕಂಡೀತು?

ಇಷ್ಟಾದರೂ, ಈ ಮಾ-ಮಂಜರಿಯನ್ನು ಸಮರ್ಥಿಸಲು ಘಟನೆಯೊಂದನ್ನು ಪ್ರಸ್ತಾಪಿಸಲಾಗಿದೆ. ಒಮ್ಮೆ ಮಾಧ್ವಮತದ ಒಬ್ಬ ಆಚಾರ್ಯರು ಕೇಳಿದರಂತೆ - “ಸಂಸ್ಕೃತ ಬಲ್ಲವರಾಗಿ ಮಣಿಮಂಜರಿಯನ್ನು ಓದಿಲ್ಲವಾದರೆ ಏನುಪಯೋಗ? ಅಲ್ಲಿ ಶಂಕರಾಚಾರ್ಯರ ಸಮಗ್ರಪರಿಚಯವಿದೆಯೆಂದು’ ಹೇಳಿದರಂತೆ. ಆಗ ಮನದೊಳಗೆ ಕಸಿವಿಸಿಕೊಂಡ ಈ ವಿಜ್ಞಾಪನ ಮಾಡುವ ವ್ಯಕ್ತಿಗೆ ಶಂಕರಭಗವತ್ಪಾದರ ನಿಂದೆಯನ್ನು ತೊಳೆಯಬೇಕೆಂದು ಮನಸ್ಸಾಗುತ್ತಿದ್ದಂತೆ, ಒಂದು ವಾರದೊಳಗೇ ಈ ಮಾಣಿಕ್ಯಮಂಜರಿಯು ಕಾಕತಾಳೀಯವಾಗಿ ದೊರೆಯಿತಂತೆ. ಅದನ್ನು ಕಂಡಮೇಲೆ ಮಾಧ್ವರಿಗೆ ಆ ವ್ಯಕ್ತಿ ಹೀಗೆ ಹೇಳುತ್ತಾನಂತೆ :“ಸಂಸ್ಕೃತವನ್ನು ಕಲಿತು ಮಾಣಿಕ್ಯ

ಆ ಮಂಜರಿಯನ್ನು ತಿಳಿದಿಲ್ಲವಾದರೆ ಅದರಿಂದ ಏನು ಉಪಯೋಗ? ಇಲ್ಲಿ ಪೂರ್ಣಪ್ರಜ್ಞರ ಪೂರ್ಣಪರಿಚಯವಿದೆ’’ ಎಂದು.

ಮಾಣಿಕ್ಯ ಮಂಜರಿಯನ್ನು ಪ್ರಕಾಶಿಸುವ ಈ ಮಹಾಶಯನ ಈ ಮಾತುಗಳನ್ನು ನೋಡಿದಾಗ, ಇವನ ಸ್ನೇಹಿತ ಮಾಧ್ವ ಆಚಾರಿಯು ಇವನಿಗಾಡಿದ ಚುಚ್ಚು ಮಾತು ಹಾಗೂ ಅದಕ್ಕೆ ಪ್ರತಿಯಾಗಿ ಇವನಿಗೂ ಚುಚ್ಚು ಮಾತಾಡಲು ಈ ಮಾ-ಮಂಜರಿ ದೊರೆತ ಬಗೆಯ ಕಥೆ

[[೪೫]]

ನಿಜವಿರಲಿ-ಸುಳ್ಳಾಗಿರಲಿ, ಈ ಮಾ-ಮಂಜರಿಯ ಪ್ರಕಾಶನದ ಹಿನ್ನೆಲೆ ದ್ವೇಷಾಸೂಯಗಳ ಪರಾಕಾಷ್ಠೆಯೆಂಬುದಂತೂ ನಿಜವೇ ಆಗಿರುತ್ತದೆ. ಸಂಸ್ಕೃತವೇ ಗೊತ್ತಿಲ್ಲವೆಂದು ಆ ಮಾಧ್ವ ಸ್ನೇಹಿತನನ್ನು ಮೂದಲಿಸುವ ಈ ವಿಜ್ಞಾಪನಕಾರನು, ಜ್ಞಾನವಿಲ್ಲದೆ ಮತಾಭಿಮಾನದಿಂದ ಅವನಾಡಿದ ಮಾತಿಗೆ ತಲೆಕೆಡಿಸಿಕೊಂಡನೆಂದರೆ, ಅವನಿಗೂ ಇವನಿಗೂ ಏನು ಅಂತರ? ಅವ ನಂತೆ ಇವನೂ ಚುಚ್ಚು ಮಾತಾಡಬೇಕೆಂದು ಬಯಸಿ ಅದಕ್ಕೆ ಈ ಮಾ-ಮಂಜರಿ ದೊರೆಯಿತೆಂದು ಉಬ್ಬಿದರೆ, ಈ ಮಾ-ಮಂಜರಿಯ ಉಪಯೋಗ ಏನೆಂದು ಹೆಚ್ಚು ಹೇಳುವುದೇನಿದೆ?

ನಿಜವಾಗಿ ಆತ ವಿವೇಕಿಯೇ ಆಗಿದ್ದಲ್ಲಿ ಈ ಸಂದರ್ಭದಲ್ಲಿ ಆರಿಸಿಕೊಳ್ಳಬೇಕಾದ ದಾರಿ ಬೇರೆಯೇ ಆಗಬೇಕಿತ್ತು. ತನ್ನ ಮತಾಚಾರ್ಯರಾದ ಶಂಕರಾಚಾರ್ಯರ ಬಗ್ಗೆ ಮಣಿಮಂಜರಿಯಲ್ಲಿ ಬಂದ ವಿಚಾರದಿಂದ ಮನನೊಂದುವ ಅಭಿಮಾನಿಯಾಗಿದ್ದರೆ, ಶಂಕರರ ನೈಜ ಜೀವನಕ್ಕೆ ಆಧಾರವಾಗುವ ಮಣಿಮಂಜರಿಗಿಂತಲೂ ಪ್ರಾಚೀನವಾದ ಗ್ರಂಥದ ಅನ್ವೇಷಣೆ ಮಾಡಬೇಕಿತ್ತು ಐತಿಹಾಸಿಕ ಪ್ರಜ್ಞೆಯಿಂದ ವರ್ತಿಸಿ ವಿಮರ್ಶಿಸಬೇಕಿತ್ತು. ಮಧ್ವಾಚಾರ್ಯರನ್ನು ಬೈದಮಾತ್ರಕ್ಕೆ ಶಂಕರಾಚಾರ್ಯರ ನಿಂದೆ ತೊಳೆದು ಹೋಗದೆಂದು ಅರ್ಥಮಾಡಿಕೊಳ್ಳಬೇಕಿತ್ತು.

ಶಾಂಕರಚರಿತೆಗೆ ಐತಿಹಾಸಿಕವಾಗಿ ಖಚಿತ ಮಾಹಿತಿ ನೀಡುವ ಗ್ರಂಥಗಳು ಸಿಗದೆ ಒದ್ದಾಡುವ ಸಂದರ್ಭವಾದರೆ, ಶಾಂಕರ ಮತದ ನಿರ್ದುಷ್ಟತೆಯನ್ನು ಸಮರ್ಥಿಸಿ, ಶಾಂಕರ ವಿಚಾರದಲ್ಲಿ ಕಳಂಕವಿಲ್ಲವಾದ್ದರಿಂದ ಅವರು ದೇವತಾಸ್ವರೂಪರೆಂದು ಸಮರ್ಥಿಸಬೇಕಾಗಿತ್ತು. ದುರ್ಗಮವಾದ ಈ ಕೆಲಸಕ್ಕೆ, ಮಾಲ್ವಿಯ ಮೌಲಿಕಗ್ರಂಥಗಳಾದ ನ್ಯಾಯಸುಧಾ-ನ್ಯಾಯಾ ಮೃತ-ಚಂದ್ರಿಕಾ ಇತ್ಯಾದಿಗಳಲ್ಲಿ ಬರುವ ಅದೈತಮತಖಂಡನಾತ್ಮಕ ವಾಕ್ಯಾರ್ಥಗಳಿಗೆ ಉತ್ತರ ನೀಡುವ ಸಾಹಸ ಮಾಡಬೇಕಿತ್ತು. ಅದೆಲ್ಲ ತನ್ನ ಹಿಂದಿನವರೇ ಮಾಡಿರುವರೆಂದು ಅಭಿಮಾನದ ಕುರುಡುಂಟಾಗಿದ್ದರೆ, ತೆಪ್ಪಗೆ ಕೂಡಬೇಕಿತ್ತು. ಅಥವಾ ಅಭಿಮಾನದ ಪೊರೆ ತೆರೆಸಿ ನೋಡಿದರೆ, ಈ ಶತಮಾನದವರೆಗೆ ಪ್ರವಹಿಸಿಬಂದಿರುವ ಈ ದೈತಾತ ವಾಕ್ಯರ್ಥದ

(ಶ್ರೀ ವ್ಯಾಸತೀರ್ಥಕೃತ)

ಶ್ರೀನ್ಯಾಯಾಮೃತ

(ದೈತ)

(ಮಧುಸೂದನಸರಸ್ವತೀಕೃತ)

ಅದೈತಸಿದ್ಧಿ

(ಅದೈತ)

(ವೈಶ್ವನಾಥೀರಾಮಾಚಾರ್ಯಕೃತ)

ತರಂಗಿಣಿ

(ದೈತ)

(ಗೌಡಬ್ರಹ್ಮಾನಂದಸರಸ್ವತೀಕೃತ)

ಬ್ರಹ್ಮಾನಂದೀ

(ಅದೈತ)

(ವನಮಾಲಿಮಿಶ್ರಕೃತ)

ಸೌಗಂಧ್ಯ

(ದೈತ)

(ಅನಂತಕೃಷ್ಣಶಾಸ್ತ್ರಿಕೃತ)

ಸೌಗಂಧ್ವವಿಮರ್ಶ

(ಅದೈತ)

(ಜಾಲಿಹಾಳ ಶ್ರೀನಿವಾಸಾಚಾರ್ಯಕೃತ)

ನ್ಯಾಯಾಮೃತಾರ್ಣವ

(ದೈತ)

ಈ ಪರಂಪರೆಯಲ್ಲಿ ಅಂತಿಮವಾಗಿ ನಿಂತಿರುವ ಶ್ರೀನ್ಯಾಯಾಮೃತಾರ್ಣವವನ್ನು ಬರೆದ

ಪಂಡಿತರಾಜರಾದ, ಧಾರವಾಡದಲ್ಲಿಯೇ ಅಖಂಡ ಪಾಠ-ಪ್ರವಚನ ನಿಷ್ಠರಾಗಿ ಖುಷಿ ಜೀವನ ಮಾಡಿದ, ಪರಮಪೂಜ್ಯ ಶ್ರೀ ಜಾಲಿಹಾಳ ಶ್ರೀನಿವಾಸಾಚಾರ್ಯರ ಗ್ರಂಥಕ್ಕೆ ಅಲ್ಲಿ ಬಂದಿರುವ ಅದೈತಮತದ ಖಂಡನೆಗೆ ಉತ್ತರಿಸುವ ಗ್ರಂಥವನ್ನು ಹುಡುಕಬೇಕಿತ್ತು. ಅದನ್ನು ಪ್ರಕಾಶಪಡಿಸ ಬೇಕಿತ್ತು ಈ ಕಾಯಕವನ್ನು ಬಿಟ್ಟು ಯಾರೋ ಒಬ್ಬ ಮಾಧ್ವಸ್ನೇಹಿತ ತನಗಾಡಿದ ಒಂದು ಚುಚ್ಚುಮಾತಿಗೆ ತಾನೂ ಹಾಗೆ ಚುಚ್ಚು ಮಾತಾಡಬೇಕೆಂದು ಹವಣಿಸಿ, ಮಾಣಿಕ್ಯಮಂಜರಿಯಂಥ ಸತ್ವಹೀನ ಕೃತಿಗೆ ಶರಣಾದ ಈ ಪ್ರಕಾಶನ ದೀಕ್ಷಿತ ವ್ಯಕ್ತಿಯ ಮಾತು ಯಾವ ರೀತಿಯಿಂದ ಸಮರ್ಥನೀಯವೆನಿಸುತ್ತದೆ?

ಇನ್ನು ಆ ಮಾಧ್ವ ಸ್ನೇಹಿತ ಇವನಿಗಾಡಿದ ಚುಚ್ಚು ಮಾತಿನಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಶಾಂಕರ ಜೀವನದ ಬಗ್ಗೆ ಅಧಿಕೃತಗ್ರಂಥವಿಲ್ಲವಾದ್ದರಿಂದ ಅದರ ಬಗ್ಗೆ ತಿಳಿಯುವಾಗ ಮಣಿಮಂಜರಿಯ ಅವಶ್ಯಕತೆ ಇರುವುದೆಂಬ ಸೂಕ್ಷ್ಮವನ್ನು ಈ ಮಾ. ಮಂಜರೀ ಪ್ರಕಾಶಕನು ತಿಳಿಯಬೇಕಷ್ಟೆ ಆದರೆ ಇವನ ಚುಚ್ಚುನುಡಿಯಲ್ಲಿ ಆ ಸೂಕ್ಷ್ಮವಿಲ್ಲ, ಶ್ರೀಮದಾ ಚಾರ್ಯರ ಕಾಲದಲ್ಲೇ ರಚಿತವಾಗಿ ಪ್ರಸಿದ್ಧವಾದ ಸುಮಧ್ವವಿಜಯಾದಿ ಐತಿಹಾಸಿಕ ಮೌಲ್ಯವುಳ್ಳ ಗ್ರಂಥಗಳಿಂದ ಪೂರ್ಣಪ್ರಜ್ಞರ ಪೂರ್ಣ ಪರಿಚಯ ಪಡೆದಿರುವ ಆ ಮಾಧ್ವ ಸ್ನೇಹಿತನಿಗೆ ಇತ್ತೀಚಿನ ರಘುನಾಥಸೂರಿಯ ಮಾ, ಮಂಜರಿ ಅನುಪಯುಕ್ತವೆಂದು ಸ್ಪಷ್ಟವಷ್ಟೆ ಆದ್ದರಿಂದ ಚುಚ್ಚುಮಾತಿಗೆ ಪ್ರತಿಯಾಗಿ ಚುಚ್ಚು ಮಾತಾಡುವಂತೆ ತಾ ಆರಂಭಿಸಿದ ಪಂದ್ಯದಲ್ಲಿ ಮಾ-ಮಂ-ಪ್ರಕಾಶಕನು ಬಳಲಿ ಬೆಂಡಾದ ಬಗೆ, ಆ ಆಗ್ರಹಿ ಮಾಧ್ವಸ್ನೇಹಿತನಿಗೆ ನಗೆ ತರಿಸಿರಬೇಕು. ಅದಕ್ಕೇ ಅವನು ಇದಕ್ಕೆ ಪ್ರತಿಯಾಗಿ ಏನೂ ಹೇಳದೆ ಸುಮ್ಮನಿರಬೇಕೆಂದು ಊಹಿಸಿ ಈ ವಿಚಾರ ಸಾಕು ಮಾಡೋಣ.

ಮಾಣಿಕ್ಯ ಮಂಜರಿಯ ಒಳಗೇನಿದೆ?

4 ಸರ್ಗಗಳಿಂದ ಕೂಡಿದ ವ್ಯಾಖ್ಯಾಭೂಯಿಷ್ಠೆ ಈ ಕೃತಿಯಲ್ಲಿ ಶಿವ ಸರ್ವೋತ್ತಮತ್ವ ಶಂಕರಚರಿತ್ರೆಯ ವೈಭವೀಕರಣ. ಮಧ್ವಚರಿತೆಯ ವಿಕೃತ ಚಿತ್ರಣ - ವಿದ್ಯಾರಣ್ಯ ಚರಿತೆಯು ಎಂದು ನಾಕು ವಿಷಯಗಳು ಸ್ಕೂಲವಾಗಿ ಬಂದಿರುತ್ತವೆ. ಈ ನಾಕಕ್ಕೆ ಸುತ್ತ ಮುತ್ತ ಅನೇಕ ಸಂಗತಿಗಳು ಜೊತೆಯಾಗಿವೆ. ಅವುಗಳಲ್ಲಿ ತಪ್ತಮುದ್ರಾಧಾರಣ ನಿಷೇಧ - ಅಶೋಭ್ಯತೀರ್ಥರ ನಿಂದನೆ ಪುರಾಣಗಳಲ್ಲಿ ಸಾತ್ವಿಕ-ತಾಮಸಾದಿ ವಿಭಾಗಖಂಡನ - ಅಕ್ಟೋಭ್ಯತೀರ್ಥರು ವಿದ್ಯಾರಣ್ಯನನ್ನು ಸೋಲಿಸಿದ ಘಟನೆಯ ವಿಕೃತ ಚಿತ್ರಣ ಇತ್ಯಾದಿಗಳು ಪ್ರಮುಖ ವಿಷಯ ಗಳಾಗಿವೆ. ಹೆಜ್ಜೆ ಹೆಜ್ಜೆಗೆ ಪುರಾಣವಾಕ್ಯಗಳ ಉದಾಹರಣೆ ಮಾಡುತ್ತ ಇಲ್ಲಿರುವ ವಿಷಯವೆಲ್ಲ ಪ್ರಾಮಾಣಿಕವೆಂಬ ಭ್ರಮೆ ಬರುವಂತೆ ಈ ಗ್ರಂಥ ರಚನೆಯಾಗಿದೆ. ಮಣಿಮಂಜರಿಯಲ್ಲಿ ಶಂಕರಾಚಾರ್ಯರ ಬಗ್ಗೆ ಕಾಣುವ ಸಂಗತಿಗಳನ್ನೆಲ್ಲ ಇಲ್ಲಿ ಮಧ್ವಾಚಾರ್ಯರಿಗೆ ಅನ್ವಯಿಸುವ ದುರಭಿಮಾನಕ್ಕೆ ಈ ಗ್ರಂಥ ದೊಡ್ಡ ಆಸರೆಯಾಗಿದೆ. ಶಿವ ಸರ್ವೋತಮತೆ ಸಮರ್ಥಿಸುವ ಆಗ್ರಹದಲ್ಲಿ ವಿಷ್ಣುವನ್ನು ಕೀಳಾಗಿ ಕಾಣುವಂತೆ ಚಿತ್ರಿಸಲಾಗಿದೆ. ಹೀಗೆ ಹರಿ-ವಾಯು ಇವರೀರ್ವರ

[[೪೭]]

ನಿಂದಾತ್ಮಕವಾದ ಈ ಕೃತಿಯನ್ನು ಓದಿದರೆ ಮಹಾ ಪಾಪವೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಆದರೆ ಕಥಂಚಿತ್ ಕುತೂಹಲದಿಂದ ಓದಿಬಿಟ್ಟರೆ, ಆಗ ಈ ಪಾಪ ಪರಿಹಾರಹೇಗೆಂದು ಆಲೋಚಿಸುವ ಸಾತ್ವಿಕ ಜನರ ನಿರೀಕ್ಷೆಗೆ ಮೂರ್ತಿಮಂತವಾಗಿ ಬಂದು ಅನುಗ್ರಹಿಸುವ ದಿವ್ಯ ಗ್ರಂಥ ಪ್ರಕೃತ ಪ್ರಕಾಶಿತವಾಗುತ್ತಿರುವ ಮಣಿಮಂಜರೀ ವೈಭವವು.

ಮಣಿಮಂಜರೀ ವೈಭವದ ಆವಶ್ಯಕತೆ

ಯದ್ಯಪಿ ದ್ವೇಷಾಸೂಯಗಳ ಮೂಲಕವಾದ ಈ ಮಾ-ಮಂಜರಿಯು ಉಪೇಕ್ಷೆಗೆ ಅರ್ಹವಾದ್ದರಿಂದ, ಅದನ್ನು ವಿಮರ್ಶಿಸಿ ಮಣಿಮಂಜರಿಯ ಮಹತ್ವ ಪ್ರತಿಪಾದಿಸಲು ಪ್ರವೃತ್ತವಾದ ಈ ವೈಭವಗ್ರಂಥ ಅನವಶ್ಯಕವೆಂದೇ ತೋರುತ್ತದೆ. ಪ್ರಾಚೀನಕಾಲದಲ್ಲಿದ್ದಂತೆ ಪ್ರಾಮಾಣಿಕ ವಿಷಯಗಳನ್ನು ತಿಳಿಯಬೇಕು ಹಾಗು ಒಪ್ಪಬೇಕೆಂಬ ಕಳಕಳಿ ಆನ್ನೋದ್ಧಾರಕ ವಿಚಾರ ಇಂದು ಕಾಣುತ್ತಿಲ್ಲ. ಈ ಕಳಕಳಿ ಇದ್ದುದರಿಂದ ಹಿಂದೆ ಸಾವಿರಾರು ಸಾತ್ವಿಕ ಸ್ಮಾರ್ತರೂ ಮಾಧ್ವರಾಗಿ ಬಾಳು ಆರಂಭಿಸಿದ್ದರಷ್ಟೆ ಆದರೆ ಅಪ್ಪಯ್ಯ ದೀಕ್ಷಿತರ ಕಾಲಕ್ಕೆ ಆರಂಭಗೊಂಡ ಅಂಧಾಭಿಮಾನದ ಪರಂಪರೆ ಇಂದು ಬೇರೂರಿರುವ ಹೆಮ್ಮರವಾಗಿರುವಾಗ, ಪರಿವರ್ತನೆಯ ಉದ್ದೇಶದಿಂದ ಖಂಡನ ಮಂಡನ ಗ್ರಂಥರಚನೆ ಕೇವಲ ಕನಸಾಗುತ್ತದೆ. ಸ್ಮಾರ್ಥ ಪಥವನ್ನು ತೊರೆದು ಮಾಧ್ವನಾಗಿ ಬಾಳುತ್ತಿರುವ ಇಂದಿನ ಯಾವ ಮಾಧ್ವನೂ ಮಾಧ್ವಮತ ತೊರೆವ ಭಯ ಈ ಮಾ-ಮಂಜರಿಯಿಂದ ಆಗುವುದಿಲ್ಲವಾದ್ದರಿಂದ ಅದನ್ನು ತಪ್ಪಿಸುವ ಕೆಲಸಕ್ಕೂ ಇದು ಬೇಕಾಗಿಲ್ಲ. ಹಾಗಾದರೆ ಯಾರ ಪ್ರೀತಿಗಾಗಿ ಈ ಮಣಿಮಂಜರೀವೈಭವ ಪ್ರವೃತ್ತವಾಗಿದೆ?

Jowo……..

  1. ಶ್ರೀ ಹರಿ-ವಾಯು-ಗುರುಗಳ ಪ್ರೀತಿಗಾಗಿ,

ನೊಂದ ಸಾಧುಜನರ ಸಂತಸಕ್ಕಾಗಿ,

ಮುಂದಿನ ಜನಾಂಗಕ್ಕೆ ನೀತಿಗಾಗಿ,

ಈ ಮಣಿಮಂಜರೀವೈಭವದ ಆರಂಭ ಆವಶ್ಯಕವಾಗಿದೆ. ಶ್ರೀಹರಿ-ವಾಯು-ಗುರುಗಳ ನಿಂದೆಯನ್ನು ಯಾರಾದರೂ ಮಾಡಿದರೆ, ಅದಕ್ಕೆ ಪ್ರತಿಯಾಗಿ ಉತ್ತರಿಸುವುದು ಎಲ್ಲ ಸಾಧಕರ ಕರ್ತವ್ಯವಾಗಿದೆಯಷ್ಟೆ “ವಿಷ್ಟೋ ಸರ್ವೋತ್ವಮತ್ವಂ ಚ ಸರ್ವದಾ ಪ್ರತಿಪಾದಯ’’ ಎಂಬ ವಿಧಿ ಯ ಅನುಗುಣವಾಗಿ ಈ ಗ್ರಂಥ ಪ್ರವೃತ್ತಿಯು, ಶ್ರೀ ಹರಿ-ವಾಯುಗುರುಗಳ ಪ್ರೀತಿಗೆ ಕಾರಣವಷ್ಟೆ ಇದಲ್ಲದೆ, ಶಾಸ್ತ್ರೀಯ ವಿಚಾರ ಪ್ರಜ್ಞೆ ಹೊಂದಲು ಅಸಮರ್ಥರಾದ, ಶ್ರೀಹರಿ-ವಾಯುಗುರುಗಳಲ್ಲಿ ಭಕ್ತಿಸಂಪನ್ನರಾದ ಸಜ್ಜನರು, ಆ ಮಾ-ಮಂಜರಿಯ ಕೆಲಸವನ್ನು ನೋಡಿ ನೊಂದಿರುವುದಕ್ಕೆ ಪರಿಹಾರವಾಗಿ ಈ ವೈಭವ ಗ್ರಂಥ ಆವಶ್ಯಕವಾಗಿದೆ. ಪ್ರತಿಯೊಂದು ಪುಟದ ತುಂಬ ‘ಆ ಪುರಾಣ ಈ ಪುರಾಣ’ ಎಂದು ಅನೇಕ ಅನುಷ್ಟುಪ್ ಶ್ಲೋಕಗಳನ್ನು ತುಂಬಿಸಿ

ಶ್ರೀಹರಿವಾಯುಗಳ ನಿಂದೆಗೆ ಮುಂದಾದ ಶ್ರೀ ಮಾ-ಮಂಜರಿಯನ್ನು ಕಂಡು ಏನೂ ಗೊತ್ತಿರದ ಸಾತ್ವಿಕರ ಮನಸ್ಸು ಕದಡುವುದು ಸಹಜವಷ್ಟೆ ಅದಕ್ಕೇ ಆ ಮಾ-ಮಂ. ಕೆಲಸದಲ್ಲಿ ಅನುಪಪನ್ನತೆಯನ್ನು ತೋರಿಸಿ ಆ ಪುರಾಣವಾಕ್ಯಗಳ ಸತ್ಯಾಸತ್ಯತೆಯನ್ನು ವಿಮರ್ಶಿಸುವ ಈ ವೈಭವಗ್ರಂಥವು ಅನವಶ್ಯಕವೆಂದು ಯಾರಿಗೆ ಅನಿಸಬಹುದು? ಇದೆಲ್ಲಕ್ಕಿಂತ ಮಿಗಿಲಾಗಿ, ಅಪ್ರಾಮಾಣಿಕವಾದ ಒಂದು ಕೃತಿ ಬೆಳಕು ಕಾಣುತ್ತಿದ್ದಂತೆ ಆ ಕಾಲದಲ್ಲಿಯೇ ಅದರ ಪರಾಮರ್ಶೆ ಆಗದಿದ್ದರೆ, ಕಾಲವಿಲಂಬದಿಂದ ಮುಂದೆ ಅಲ್ಲಿರುವ ವಿಷಯವೇ ಪ್ರಾಮಾಣಿಕವೆಂಬಂತೆ ಭಾಸವಾಗಿ, ಅಧ್ಯಯನಶೀಲ ಸಮಾಜಕ್ಕೆ ಒಂದು ದೊಡ್ಡ ಪೆಟ್ಟಾಗುತ್ತದೆ. ಅದು ತಪ್ಪಿಸಲು ಮಾಣಿಕ್ಯ ಮಂಜರಿಯನ್ನು ವಿಮರ್ಶಿಸುವ ಈ ಮಣಿಮಂಜರೀವೈಭವವು ಹಾಗು ಅದರ ಪ್ರಕಾಶನವು ಎಲ್ಲ ರೀತಿಯಿಂದಲೂ ಸಮರ್ಥನೀಯವಾಗಿದೆ.

ಮಾಧ್ವರು ಯಾರನ್ನೂ ದ್ವೇಷಿಸುವುದಿಲ್ಲ

ಮಾ-ಮಂ-ಪ್ರಕಾಶಕನೂ ವಿಜ್ಞಾಪನೆಯಲ್ಲಿ ಪ್ರಾಯೇಣ ಮಾಧ್ವಾಃ ಸ್ವಮತಾಭಿ ಮಾನೇನ ಸ್ಮಾರ್ತಾನ್ ದ್ವಿಷಂತಿ । ದ್ವೇಷೇಣ ಚ ಭಾಷಣಾದಾವಧಿಕ್ಷಿಪಂತಿ’ ಎಂಬುದಾಗಿ (ಪ್ರಾಯಃ ಮಾಧ್ವರು ತಮ್ಮ ಮತದ ಅಭಿಮಾನದಿಂದ ಸ್ಮಾರ್ತರನ್ನು ದ್ವೇಷಿಸುತ್ತಾರೆ. ದ್ವೇಷದಿಂದಲೇ ಭಾಷಣಾದಿಗಳಲ್ಲಿ ಬಯ್ಯುತ್ತಾರೆಂದು) ಒಂದು ಮಾತು ಬಂದಿದೆ. ಆದರೆ ಸಾತ್ವಿಕ ಯಜ್ಞ-ಯಾಗನಿಷ್ಠರಾಗಿ ಪಶು-ಪಕ್ಷಿ-ಪ್ರಾಣಿಗಳನ್ನೂ ಹಿಂಸಿಸದೆ ಅವುಗಳ ಜೊತೆಗೂ ಸೌಹಾರ್ದದಿಂದ ಬಾಳುವ ಮಾಧ್ವರು ಸ್ಮಾರ್ತರನ್ನು ಮಾತ್ರ ದ್ವೇಷಿಸುವರೆಂಬ ಮಾತು ಎಷ್ಟು ಸರಿಯಾದೀತು? ಜೀವ ತೈವಿಧ್ಯವಾದಿಗಳಾದ ಮಾಧ್ವರು ತಮ್ಮ ವಿಚಾರವನ್ನು ಮತ್ತೊಬ್ಬರು ಒಪ್ಪದಿದ್ದರೆ ಮನಸ್ಸಿನಲ್ಲಿ ವಿಚಲಿತರಾಗುವುದಿಲ್ಲ. ಅದು ಆ ಜೀವನ ಸ್ವರೂಪವೆಂದು ಸುಮ್ಮನಾಗುತ್ತಾರೆ. ಆದರೆ ಈ ವಾದವನ್ನು ಒಪ್ಪದಿರುವ ಜೀವವೈವಿಧ್ಯ ಸ್ಮಾರ್ತರಿಗೇ ಈ ರೀತಿ ಮಾಧ್ವದ್ವೇಷವಿರಬೇಕಷ್ಟೆ ಅದಕ್ಕೆ ಮಾ-ಮಂ-ಪ್ರಕಾಶನಾದಿಗಳೇ ಸಾಕ್ಷಿಯಾಗಿದೆಯಷ್ಟೆ ವಾಸ್ತವವೇನೆಂದರೆ, ಸ್ಮಾರ್ತರಿಗೆ ಹಿಡಿಸದಿರುವ ಪಂಡಿತಾಚಾರ್ಯರ ವಾಯುಸ್ತುತಿ-ಮಧ್ವ ವಿಜಯ-ಮಣಿಮಂಜರಿಗಳು ಎಲ್ಲ ಮಾಧ್ವರ ಎದೆಯ ಮೇಲೆ ಯಜ್ಞಪವೀತದಂತೆ ಮಾನ್ಯವಾಗಿ ಪವಿತ್ರಸ್ಥಾನ ಪಡೆದುದನ್ನು ನೋಡಿ ಈ ತರಹದ ಸ್ಮಾರ್ತರ ಆಕ್ಷೇಪ ಹುಟ್ಟಿದೆ. ಆದರೆ ಪಂಡಿತಾಚಾರ್ಯರ ಗ್ರಂಥಗಳನ್ನು ಐತಿಹಾಸಿಕ ಪ್ರಜ್ಞೆಯಿಂದ ಅರ್ಥಮಾಡಿಕೊಂಡಾಗ ಈ ಆಕ್ಷೇಪಗಳೆಲ್ಲ ತಾನಾಗಿ ದೂರವಾಗುವುದರಿಂದ ಈ ಆಕ್ಷೇಪಗಳಲ್ಲಿ ಯಾವುದೇ ಅರ್ಥವಿರುವು ದಿಲ್ಲವೆಂದು, ಮಾಧ್ವ ಸ್ನೇಹಿತರು ಇದಕ್ಕೆ ಪ್ರತಿಯಾಗಿ ಹೆಚ್ಚೇನೂ ಹೇಳಲು ಬಯಸುವುದಿಲ್ಲ ಸ್ಮಾರ್ತರು ಹೇಳುವ ಶಿಸರ್ವೋತ್ವಮತ್ವ-ಜಗಥ್ಯಾತ್ವ-ನಿರ್ಗುಣಬ್ರಹ್ಮವಾದ ಅತತ್ವಾವೇದಕತ್ವ - ಇತ್ಯಾದಿ ವಿಷಯಗಳನ್ನು ಖಂಡಿಸುವುದೇ ಸ್ಮಾರ್ತದ್ವೇಷವೆಂದಾದರೆ, ಇದು

ವೇದಗಳ

ವಿಚಾರವಂತರಿಗೆ ದೋಷವಾಗದೆ ಭೂಷಣವೇ ಆಗುವುದರಿಂದ, ಈ ಭೂಷಣಗಳಿಂದ ಅಲಂಕೃತವಾದ ಮಣಿಮಂಜರೀ ವೈಭವವನ್ನು ದ್ವೇಷಾಸೂಯಾದಿ ದೋಷಗಳ ಹಿನ್ನೆಲೆಯುಳ್ಳ ಮಾ-ಮಂಜರಿಗೆ ವಿಲಕ್ಷಣವಾಗಿ ಎಲ್ಲ ಸಹೃದಯರೂ ಮನಗಾಣುತ್ತ ಈ ವೈಭವಗ್ರಂಥದ ವಿಚಾರವನ್ನು ತಿಳಿಯಬೇಕೆಂದು ಹಂಬಲಿಸುವುದನ್ನು ಕಂಡು, ಅದರ ವಿಚಾರವನ್ನು ಈಗ ಯಥಾಮತಿ ಸಾದರಪಡಿಸುತ್ತೇನೆ.

ಮಾ-ಮಂಜರಿಗೆ ಮಣಿಮಂಜರಿಯಿಂದ ಉತ್ತರ!

ಮಾಣಿಕ್ಯ ಮಂಜರಿಯ ವಿಷಯಗಳಿಗೆ ಅದಕ್ಕಿಂತ ಪೂರ್ವವಾದ ಮಣಿಮಂಜರಿಯ ಮಂಗಲಪದ್ಯವೇ ಉತ್ತರವೆಂದು ಪ್ರತಿಪಾದಿಸುವ ರೀತಿಯಲ್ಲಿ ಈ ವೈಭವಗ್ರಂಥವು ಆರಂಭಗೊಂಡಿರುವುದು ಎಲ್ಲರಿಗೂ ಕುತೂಹಲವಾಗುವಂತಿದೆ. ಮುಂದಿನ ಗ್ರಂಥಕ್ಕೆ ಹಿಂದಿನ ಗ್ರಂಥವೇ ಹೀಗೆ ಉತ್ತರವಾದೀತೆಂದು ಪ್ರಶ್ನೆ ಬರುವಂತೆ ಈ ವಿಚಾರ ತೋರುತ್ತಿದೆ.

ಅದಕ್ಕೆ ಉತ್ತರವಾಗಿ,

ವಂದೇ ಗೋವಿಂದಮಾನಂದ ಜ್ಞಾನದೇಹಂ ಪತಿಂ ಶ್ರಿಯಃ ।

ಶ್ರೀಮದಾನಂದತೀರ್ಥಾರ್ಯವಲ್ಲಭಂ ಪರಮಕ್ಷರಮ್ ॥

ಎಂಬ ಶ್ಲೋಕಕ್ಕೆ ಅನೇಕರೀತಿಯ ವ್ಯಾಖ್ಯಾನ ಪ್ರವೃತ್ತಿಯು ಇಲ್ಲಿ ವಿಜೃಂಭಿಸಿ ಬಂದಿದೆ. ವ್ಯಾಖ್ಯಾನದ ವಿಷಯವೆಲ್ಲ ಪಂಡಿತಾಚಾರ್ಯರ ಸಮ್ಮತವಾದ್ದರಿಂದ, ಈ ಮಾ-ಮಂಜರಿಗೆ ಮಣಿಮಂಜರಿಯೇ ಖಂಡನವೆಂಬ ರೀತಿಯಲ್ಲಿ ಇಲ್ಲಿ ವೈಭವ ಗ್ರಂಥದ ಪ್ರವೃತ್ತಿಯು ಸಹೃದಯರಿಗೆ ಚಮತ್ಕಾರ ಆಧಾಯಕ ಸಂಗತಿಯಾಗಿದೆ. ನೇರವಾಗಿ ಖಂಡಿಸದೆ ಮಣಿಮಂಜರಿಯ ವ್ಯಾಖ್ಯಾನವನ್ನು ಮಾಡಿ ಮಣಿಮಂಜರಿಯಿಂದಲೇ ಮಾ-ಮಂಜರಿ ಖಂಡನೆಯೆಂದು ನಿರೂಪಿಸಿದ್ದು ಏಕೆಂದರೆ? ಮಾ-ಮಂಜರಿಯ ವಿಷಯದಲ್ಲಿ ಯಾವುದೇ ನಾವೀನ್ಯವಿಲ್ಲವೆಂದೂ, ಅದೆಲ್ಲವೂ ಪೂರ್ವೀಕ ರಿಂದಲೇ ಪರಾಮಷ್ಟವಾದ ಸಣ್ಣ ವಿಷಯವೆಂಬ ವಾಸ್ತವವನ್ನು ಮರೆಯದಿರಲು ವೈಭವ ಗ್ರಂಥದ ಈ ಪ್ರವೃತ್ತಿ ಉಚಿತವೆನಿಸುತ್ತದೆ.

ವೈಭವದ ವಿಷಯ ಪ್ರತಿಪಾದನೆ

ಈ ವೈಭವ ಗ್ರಂಥದ ವಿಷಯ ನಿರೂಪಣೆ ವೈಭವೋಪೇತವಾಗಿದೆ. ಮೊದಲು ವೇದದ ತಾತ್ಪರ್ಯವೇನೆಂದು ಪ್ರಶ್ನೆ ತೆಗೆದುಕೊಂಡು, ಗೋ = ವೇದಗಳಿಂದ, ವಿಂದ = ಪ್ರತಿಪಾದ್ಯನಾಗಿ ಗೋವಿಂದನೆನಿಸಿದ ಶ್ರೀಹರಿಯ ಸರ್ವೋತಮತ್ವವೇ ಸಕಲ ಶ್ರುತಿಸಿದ್ದಾಂತವೆಂದು ಸಮರ್ಥಿಸಿ, ತನ್ಮೂಲಕವಾಗಿ ಮುಂದಿನ ಸಕಲವಿಚಾರಗಳನ್ನು ಹಂತಹಂತವಾಗಿ ಬೆಳೆಸಿದ ರೀತಿ ಹೃದಯಂಗಮ

[[೫೦]]

ವಾಗಿದೆ. ವಿಷ್ಣುವೇ ವೇದಪ್ರತಿಪಾದ್ಯ ಪರದೇವತೆಯೆಂದು ಸಿದ್ಧವಾದಮೇಲೆ ಶೈವ-ಅತಾದಿ ಮತಗಳಿಗೆ ಯಾವ ಬೆಲೆಯೂ ಸಿಗದಂತಾಗುವುದರಲ್ಲಿ ಸಂದೇಹವಿಲ್ಲವಷ್ಟೆ

ಆಪಾತತಃ ಮಾ-ಮಂಜರಿಯನ್ನು ಕಂಡವರಿಗೆ ಅಲ್ಲಿ ಉದಾಹರಿಸುವ ಅನುಷ್ಟುಪ್ ಶ್ಲೋಕಗಳ ರಾಶಿಯಿಂದ ವಿಷ್ಣುಸರ್ವೋತ್ತಮತ್ವದ ಬಗ್ಗೆ ಸಂದೇಹ ಬರುವಂತಾಗಿದೆ. ವಿಷ್ಣು ಸರ್ವೋತ್ತಮತೆಯನ್ನು ಪ್ರತಿಪಾದಿಸುವ ಪುರಾಣವಾಕ್ಯಗಳೂ ಹಾಗೇ ಸಾಕಷ್ಟು ಇದ್ದರೂ ಈ ಸಂದೇಹ ಬಗೆ ಹರಿಯದಂತೆ ಮಾ-ಮಂಜರಿಯ ಶ್ಲೋಕಗಳು ಅಡ್ಡಿಯಾಗಿವೆ. ಈ ಶ್ಲೋಕಗಳೆಲ್ಲ ಕಲ್ಪಿತವೆಂದು ಹೇಳಿ, ವಿಷ್ಣು ಸರ್ವೋತ್ತಮತ್ವವನ್ನು ಸಮರ್ಥಿಸ ಹೊರಟರೆ, ಮಲಗುವನಿಗೆ ಹಾಸಿಗೆ ಹಾಸಿ ಕೊಟ್ಟಂತೆ ಆಗುತ್ತದೆ. ಎಲ್ಲವೂ ಕಲ್ಪಿತವೆಂದು ಹೇಳುವ ಅಪ್ಪಯ್ಯ ದೀಕ್ಷಿತಾದಿಗಳ ಪರಂಪರೆಯ ಈ ವಾದಿಗಳು, ಮಧ್ವಾಚಾರ್ಯಾರ ಉದಾಹರಿಸಿದ ವಾಕ್ಯಕ್ಕೂ ಇದೇ ಕಲ್ಪಿತತ್ವವಾದವನ್ನೇ ಹೇಳುವುದಕ್ಕೆ ಪ್ರತಿಯಾಗಿ ಏನು ಹೇಳಲಾದೀತು? ಆದ್ದರಿಂದ ಈ ಮಾ-ಮಂಜರಿಯ ಪುರಾಣವಾಕ್ಯಗಳು ನಿಜವಾಗಿಯೂ ಕಲ್ಪಿತವೇ ಆಗಿದ್ದರೂ ಸಹ, ಆ ರೀತಿಯಿಂದ ವಿಮರ್ಶೆ ಆರಂಭಿಸುವುದು ಸಂದರ್ಭೋಚಿತವಾಗಲಾರದು. ಅವರಿಗೆ ಅವರದು ಸರಿ ನಮಗೆ ನಮ್ಮದು ಸರಿ’ ಎಂದು ಈ ವಿವಾದ ಕೊನೆಗೊಳ್ಳುವಂತಾಗುತ್ತದೆಯೇ ಹೊರತು, ಇಬ್ಬರಿಗೂ ಒಪ್ಪುವಂತೆ ವಿವಾದದ ಕೊನೆ ಇದಾಗುವುದಿಲ್ಲ ಇದನ್ನು ಗಮನಿಸಿಯೇ ಈ ವೈಭವಗ್ರಂಥದಲ್ಲಿ ಉಭಯಸಮ್ಮತವಾದ ವೇದಗಳ ಆಧಾರದಿಂದ ಮೊದಲು ವಿಷ್ಣುಸರ್ವೋತ್ತ ಮತ್ವವನ್ನು ಸಮರ್ಥಿಸಿ, ಅದರ ಬಲದಿಂದ ಮುಂದಿನ ಎಲ್ಲ ವಿಚಾರಕ್ಕೂ ಅಣಿಯಿಡುವ ಕ್ರಮ ಅತ್ಯಂತ ಉಚಿತವೆನಿಸುತ್ತಿದೆ. ಆದ್ದರಿಂದಲೇ, ಈ ವೈಭವಗ್ರಂಥದ ವಿಷಯಪ್ರತಿಪಾದನೆ ವೈಭವೋಪೇತವೆಂದು ಹೇಳಿದ್ದು ಸಾರ್ಥಕವಷ್ಟೆ

ವಿಷ್ಣು ಸರ್ವೋತ್ತಮತ್ವ

ಇದೇ ಶ್ರುತಿಯ ಸಿದ್ದಾಂತವೆಂದು ಸಮರ್ಥಿಸುವ ಈ ವೈಭವಗ್ರಂಥದ ಪ್ರತಿಪಾದನ ಕ್ರಮ ಹೇಗೆಂಬುದು, ಈ ಲೇಖನದ ಆರಂಭದಲ್ಲೇ ಬಂದಿದೆಯೆಂದು ಈಗ ಅದನ್ನು ವಿಸ್ತರಿಸುವ ಆವಶ್ಯಕತೆಯಿಲ್ಲ. ಸರ್ವನಾಮವಾಚ್ಯತ್ವವು ವಿಷ್ಣುವಿಗೇ ಇರುವುದರಿಂದ, ಸರ್ವೋತಮ ದೇವತೆ ವಿಷ್ಣುವೇ ಆಗುವನೆಂಬ ಪೂರ್ವೋಕ್ತವಿಚಾರಕ್ಕೆ, ಈ ವೈಭವ ಗ್ರಂಥದಲ್ಲಿ ಉದಾಹರಿಸಿದ ಪ್ರಮಾಣಗಳು ಹೀಗಿವೆ :-

  1. ನಾಮಾನಿ ಸರ್ವಾಣಿ ಯಮಾವಿಶಂತಿ ತಂ ವೈ ವಿಷ್ಣುಂ ಪರಮಮುದಾಹರಂತಿ,.

ಏಕೋ

ನಾರಾಯಣ ಆಸೀನ್ನ ಬ್ರಹ್ಮಾನ ಚ ಶಂಕರಃ ।

ಏಕೋ

ನಾರಾಯಣ ಆಸೀನ್ನ ಬ್ರಹ್ಮಾನೇಶಾನಃ । ವಾಸುದೇವೋ ವಾ ಇದಮಗ್ರ ಆಸೀನ್ನ ಬ್ರಹ್ಮಾನ ಚ ಶಂಕರಃ 1

ಯಂ ಯಂ ಕಾಮಯತೇ ವಿಷ್ಣುಸ್ತಂ ಬ್ರಹ್ಮಾಣಂ ಚ ಶಂಕರಮ್ । ಶಕ್ರಂ ಸೂರ್ಯ೦ ಯಮಂ ಸ್ಕಂದಂ ಕುರ್ಯಾತ್ ಕರ್ತಾಸ್ಯ ನ ಕ್ವಚಿತ್ ।

ಸರ್ವೋತ್ಕರ್ಷ ದೇವದೇವಸ್ಯ ವಿಷ್ಟೋರ್ಮಹಾತಾತ್ಪರ್ಯ೦ ನೈವ ಚಾನ್ಯತ್ರ ಸತ್ಯಂ । ಅವಾಂತರಂ ತತ್ವರತ್ವಂ ತದನ್ಯತ್‌ ಸರ್ವಾಗಮಾನಾಂ ಪುರುಷಾರ್ಥಸತೋSತಃ ॥ ಪರೋ ಮಾತ್ರಯಾ ತಾವೃಧಾನ ನ ತೇ ಮಹಿತ್ವಮನ್ವನ್ನುವಂತಿ

ನ ತೇ ವಿಷ್ಟೋ ಜಾಯಮಾನೋ ನ ಜಾತೋ ದೇವ ಮಹಿಮ್ನಃ ಪರಮಂತಮಾಪ ॥ ನಾರಾಯಣಾದ್‌ ಬ್ರಹ್ಮಾ ಜಾಯತೇ । ನಾರಾಯಣಾದ್ರುದ್ರೋ ಜಾಯತೇ ॥

ಇತ್ಯಾದಿ ಶ್ರುತಿ ವಾಕ್ಯಗಳಿಂದ ವಿಷ್ಣುವಿಗೆ ಸರ್ವನಾಮಧರತ್ವ - ಸರ್ವೋತ್ತಮತ್ವಗಳು ಸಿದ್ಧವಾಗಿವೆ. ““ಸೋಮಃ ಪವತೇ…….ಜನಿತೋತ ವಿಷ್ಟೋ’’ ಎಂಬ ಶ್ರುತಿಯಿಂದ ವಿಷ್ಣುವಿಗೆ ಜನನಾದಿ ದೋಷವನ್ನು ಶಂಕಿಸಿದರೆ, ಇಲ್ಲಿ ವಿಷ್ಣು ಶಬ್ದಕ್ಕೆ ಯಜಮಾನಾದಿ ಅರ್ಥಾಂತರಪರತ್ವವನ್ನು ಪ್ರತಿಪಾದಿಸಿ ಪರಿಹರಿಸಲಾಗಿದೆ. ಹೀಗೆ ಶ್ರುತಿಸಿದ್ಧವಾದ ಈ ವಿಷ್ಣು ಸರ್ವೋತ್ತಮತ್ವಕ್ಕೆ ವಿರುದ್ಧವಾಗಿ, ಶಿವಪಾರಮ್ಯವನ್ನು ಹೇಳುವ ಮಾ-ಮಂಜರಿಯಲ್ಲಿ ಉದಾಹರಿಸಿದ ಪುರಾಣವಾಕ್ಯಗಳೆಲ್ಲ ಕಲ್ಪಿತವೆಂದು ಅಥವಾ ಮೋಹಕವಾದ ತಾಮಸ ಪುರಾಣಭಾಗವೆಂದು ತಿಳಿದು ಅದಕ್ಕೆ ಯಾವುದೇ ಬೆಲೆಯಿಲ್ಲವೆಂದು ಮನಗಾಣಬೇಕು.

ಪುರಾಣಗಳಲ್ಲಿ ತಾಮಸವೆಂದರೇನು?

ಸ್ವರೂಪತಃ ತಮೋಯೋಗ್ಯರಾದ ಜೀವರಿಗೆ ತಮಸ್ಸಿಗೆ ಸಾಧನವಾಗುವ ಅನ್ಯಥಾಮತಿಗೆ ಕಾರಣವಾದ ಭಾಗವೇ ತಾಮಸವೆಂದೆನಿಸುತ್ತದೆ. ರಾಜನ ಜೀವರಿಗೆ ಸುಖ-ದುಃಖ ಮಿಶ್ರ ಫಲಕಾರಣವಾಗುವ ಜ್ಞಾನನೀಡುವ ಭಾಗ ರಾಜಸವೆನಿಸುತ್ತದೆ. ಸ್ವರೂಪತಃ ಸಾತ್ವಿಕರಾದ ಜೀವರಿಗೆ ತತ್ವಜ್ಞಾನ ಸಾಧನವಾದುದೇ ಸಾತ್ವಿಕವು. ಹೀಗೆ ಅಧಿಕಾರಿ ಜೀವರ ಸಾತ್ವಿಕ-ರಾಜಸ ತಾಮಸ ವಿಭಾಗಕ್ಕೆ ಅನುಗುಣವಾಗಿ ಪುರಾಣಗಳ ತೈವಿಧ್ಯವನ್ನು ಗುರುತಿಸಬೇಕು. ಇದಕ್ಕೆ ವ್ಯತಿರಿಕ್ತವಾಗಿ ಕರ್ತೃಗಳ ತಾಮಸತ್ವದಿಂದ ಅಥವಾ ಕಾಲದ ತಾಮಸತ್ವದಿಂದ ಈ ವಿಚಾರವನ್ನು ಪ್ರಸ್ತಾಪಿಸುವ ಮಾ-ಮಂಜರಿಯು ಸರಿಯಲ್ಲವೆಂದು ತಿಳಿಯಬೇಕು. ಸಕಲಪುರಾಣಕರ್ತೃಗಳಾದ ವೇದವ್ಯಾಸದೇವರಲ್ಲಿ ತಾಮಸತ್ವದ ಶಂಕೆ ಯಾರಿಗೂ ಇಲ್ಲವಷ್ಟೆ ತಾಮಸ ಕಲಿಗಾಲದಲ್ಲಿ ನಿರ್ಮಿತವಾದರೂ ಶಾಂಕರಭಾಷ್ಯಾದಿಗಳನ್ನು ಪರಮತೀಯರು ತಾಮಸವೆಂದು ಒಪ್ಪಲಾರರಷ್ಟೆ ಆದ್ದರಿಂದ ಜೀವವೈವಿಧ್ಯದಿಂದಲೇ ಈ ಪುರಾಣವಿಧ್ಯವನ್ನು ಗುರುತಿಸಿಕೊಂಡು, ಅದರಲ್ಲಿ ಶ್ರುತಿಗೆ ಅನುಗುಣವಾಗದ ತಾಮಸ ಶೈವಾದಿ ಪುರಾಣಾವಲಂಭಿಯಾದ ಈ ಮಾ-ಮಂಜರಿಯು, ಹಾಗೂ ಅದರಲ್ಲಿ ಹೇಳಿದ ವಿಷಯಗಳೆಲ್ಲ ಅಪ್ರಾಮಾಣಿಕವೆಂದು, ಶ್ರುತ್ಯನುಸಾರಿ ಸಾತ್ವಿಕ ವೈಷ್ಣವ ಪುರಾಣಾವಲಂಬಿಯಾದ ಮಣಿಮಂಜರಿಯು ಮತ್ತು ಅಲ್ಲಿ ಹೇಳಿದ ವಿಷಯಗಳೆಲ್ಲ ಪ್ರಾಮಾಣಿಕವೆಂದು ಸಾಮಾನ್ಯಾಕಾರದಿಂದ ನಿರ್ಧರಿಸಬಹುದು.ಶಿವನಿಗೆ ಶಿವತ್ವ ಹೇಗೆ?

ಸ್ಮಶಾನವಾಸಿಯು - ಚಿತಾಭಸ್ಮಧಾರಿಯು - ಭೂತಪ್ರೇತಪಿಶಾಚ ಪರಿವಾರಿಯು ಆದ ಶಿವನು ಅಪವಿತ್ರನೆಂಬ ಪ್ರಶ್ನೆ ಹಾಕಿಕೊಂಡು, ಇದಕ್ಕೆ ಉತ್ತರವಾಗಿ ಸ್ಮಶಾನವು ಪವಿತ್ರಸ್ಥಳವೆಂದು, ಚಿತಾಭಸ್ಮವು ಪರಮ ಮಂಗಲವೆಂದು, ಪಿಶಾಚಗಳೆಲ್ಲ ಶಿವಾಂಶವೆಂದು ಹೇಳುವ ಮಾ-ಮಂಜರಿ ಯನ್ನು ವೈಭವಗ್ರಂಥ ವಿಮರ್ಶಿಸುವ ರೀತಿ ಸೊಗಸಾಗಿದೆ. ಸ್ಮಶಾನಾದಿಗಳೆಲ್ಲ ಪವಿತ್ರವೇ ಆದಲ್ಲಿ ಅಲ್ಲಿಗೆ ಹೋಗಿದ್ದಕ್ಕೆ, ಅದರ ಸ್ಪರ್ಶಾದಿಗಳಿಗೆ ಉಂಟಾದ ಮೈಲಿಗೆ ಹೋಗಲು ಸ್ನಾನಾದಿಗಳನ್ನು ಮಾಡುವ ಶಿಷ್ಟಾಚಾರ ಇಲ್ಲವಾಗಲಿ ಎಂದು ಆಕ್ಷೇಪಿಸಿದ್ದು ಎಲ್ಲರಿಗೂ ಮನ ಮುಟ್ಟುವಂತಿದೆ. ಆದ್ದರಿಂದ ಶಿವನಿಗೆ ಶಿವತ್ವ ಹೇಗೆ? ಎಂಬ ಪ್ರಶ್ನೆಗೆ ಮಾ-ಮಂಜರಿಯಲ್ಲಿ ಉತ್ತರವಿಲ್ಲ. ಇದಕ್ಕೆ ನೈಜ ಶಿವಭಕ್ತರಾದ ಮಾಧ್ವರೇ ಉತ್ತರಿಸಲು ಸಮರ್ಥರಷ್ಟೆ ಆ ಉತ್ತರ ಈ ವೈಭವದಲ್ಲಿ ಹೀಗೆ ಬಿತ್ತರಗೊಂಡಿದೆ :-

ಯಚ್‌ಚನಿಸ್ಸತಸರಿತೃವರೋದಕೇನ

ತೀರ್ಥನ ಮೂರ್ಧ್ವಧಿಕೃತೇನ ಶಿವಃ ಶಿವೋSಭೂತ್ ॥

ಎಂದು ಭಾಗವತದಲ್ಲಿ ತಿಳಿಸಿದಂತೆ, ವಿಷ್ಣುಪಾದೋದಕವಾದ ಗಂಗೆಯನ್ನು ಧರಿಸಿದ್ದರಿಂದಲೇ, ಅಪವಿತ್ರತೆಗೆ ಅನೇಕ ಕಾರಣವಿದ್ದರೂ ಶಿವನಿಗೆ ಶಿವತ್ವ-ಅಂದರೆ, ಪರಮ ಪಾವಿತ್ರ್ಯ ಬಂದಿತೆಂದು ತಿಳಿಯುವುದೇ ಉತ್ತರವಾಗಿದೆ. ಇದರಿಂದ ‘ವೈಷ್ಣವಾನಾಂ ಯಥಾ ಶಂಭುಃ’’ ಎಂಬ ಭಾಗವತ ಪ್ರಮಾಣಾನುಗುಣವಾಗಿ, ವಿಷ್ಣು ಭಕ್ತಾಗ್ರಣಿಯಾದ ರುದ್ರದೇವರನ್ನು ವಿಷ್ಣುವಿಗಿಂತ ಮಿಗಿಲಾಗಿ ವೈಭವೀಕರಿಸಲು ಹೊರಟ ಮಾ-ಮಂಜರಿಯು ಹಾಸ್ಯಾಸ್ಪದ ಆಗುತ್ತದೆಯಷ್ಟೆ

ಶೈವ ರಾಮಾಯಣ ಕಥೆ

ಪಿಶಾಚಸೇವಿತನಾದ ಶಿವನನ್ನು ಸಾತ್ವಿಕರು ಸೇವಿಸಬಾರದೆಂಬ ಸ್ವಕಪೋಲಕಲ್ಪಿತ ಆಕ್ಷೇಪ ಹಾಕಿಕೊಂಡು, ಅದಕ್ಕೆ ಉತ್ತರವಾಗಿ, ಮಾ-ಮಂಜರಿಯಲ್ಲಿ ಈ ಕಥೆಯನ್ನು ಪ್ರಸ್ತಾಪಿಸಲಾಗಿದೆ. ಶಿವನ ಪ್ರಸಾದದಿಂದ ಬಲಶಾಲಿಯಾದ ರಾವಣನನ್ನು ಅವನಿಗಿಂತ ಹೆಚ್ಚು ತಪಸ್ಸು ಮಾಡದೆ ಗೆಲ್ಲಲಾಗದೆಂದು, ವಿಷ್ಣುವು ದೇವತೆಗಳಿಗೆ ಹೇಳಿದನಂತೆ. ಆಗ ಶಿವಲೋಕಕ್ಕೆ ಬಂದ ಆ ದೇವತೆಗಳನ್ನು ಬಾಗಿಲಲ್ಲಿ ತಡೆದ ನಂದೀಶನು ಮೈಶ್ರಮವಹಿಸಿ ತಪಸ್ಸು ಮಾಡದೆ ಶಿವದರ್ಶನವಾಗದೆಂದು ಹೇಳುತ್ತ ಆ ರಾವಣ ತನಗೂ ಅಪರಾಧ ಮಾಡಿರುವನೆಂದು ಅವನನ್ನು ಕೊಲ್ಲಲು ವೈಕುಂಠಕ್ಕೆ ಕರೆದು ತಂದನಂತೆ. ತಪಸ್ಸು ಮಾಡಲು ಶಕ್ತಿಯಿಲ್ಲದೆ ತನ್ನ ಬಳಿ ಬಂದ ಆ ದೇವತೆಗಳಿಗೆ ನೆರವಾಗಲು, ರಾವಣನಿಗೆ ಸೀತೆಯ ಅನುರಾಗವೆಂಬ ಮೋಹವನ್ನು ಉಂಟುಮಾಡಿಸಿ, ತಪೋಬಲವನ್ನು ಕುಗ್ಗಿಸಿ, ಅವನನ್ನು ಕೊಲ್ಲಬೇಕೆಂಬ ಉಪಾಯವನ್ನು ಹೇಳಿದ ವಿಷ್ಣು ಹಾಗೆ ಮಾಡಿದನಂತೆ. ಮಾ-ಮಂಜರಿಯು ಈ ಕಥೆಯನ್ನು ಹೇಳಿ ಇದರಿಂದ ಶಿವನು

ಸಾತ್ವಿಕ ತಪಸ್ವಿಗಳಿಂದ ಸೇವಿತನೆಂಬ ತೀರ್ಮಾನ ಮಾಡಲು ಹೊರಟಿದೆ. ಇದು ನೈಜ ರಾಮಾಯಣ ಬಲ್ಲವರಿಗೆ ನಗೆಪಾಟಲಿಗೆ ಗುರಿಯಾಗಿದೆ. ಈ ಕಥೆಯಿಂದ ಶಿವನು ತಾಮಸ ರಾವಣಾದಿ ಸೇವಿತನೆಂದು ಹಾಗು ಸಾತ್ವಿಕದೇವತೆಗಳಿಂದ ಸೇವಿತನಾಗಲಿಲ್ಲವೆಂದು ಹೇಳಿ, ಅದಕ್ಕೆ ವಿರುದ್ಧವಾಗಿ ಈ ಕಥೆಯಿಂದ ಶಿವನು ಸಾತ್ವಿಕ ತಪಸ್ವಿ ಸೇವನೆಂಬ ಮಾತು ಸ್ವವ್ಯಾಹತವಷ್ಟೆ ಇದ ರಂತೆ, ಶಿವನು ಅನಂತಕಲ್ಪದ ಬ್ರಹ್ಮಕಪಾಲಮಾಲೆಯನ್ನು ಧರಿಸುವನೆಂದು, ವಿಷ್ಣುನಿಗ್ರಹಾದಿಗಳನ್ನು ಮಾಡುವನೆಂಬುದೇ ಮೊದಲಾದ ಶ್ರುತಿಸಿದ್ದಾಂತವಿರುದ್ಧ ಟುಪ್‌ ಶ್ಲೋಕಾಧಾರಿತ ಕಥೆಗಳಲ್ಲಿಯೂ ಸಹ ಅನುಪವನ್ನತೆಯನ್ನು ಪ್ರತಿಪಾದಿಸುವ ರೀತಿ ಈ ವೈಭವಕೃತಿಯಲ್ಲಿ ಹೃದಯಂಗಮವಾಗಿದೆ.

ರುದ್ರನ ರೋದನ

ಯದರೋದೀ ಸುರಶ್ರೇಷ್ಠ ಸೋದ್ವೇಗ ಇವ ಬಾಲಕಃ । ತತಾಮಭಿಧಾಸ್ಯಂತಿ ನಾಮ್ಮಾ ರುದ್ರ ಇತಿ ಪ್ರಜಾಃ ।

ಎಂದು ಭಾಗವತದಲ್ಲಿ ತಿಳಿಸಿದಂತೆ ರೋದನ ಅಳುವುದು) ಮಾಡಿದ್ದರಿಂದಲೇ ರುದ್ರದೇವರಿಗೆ ‘ರುದ್ರ’ ಎಂಬ ಹೆಸರು ಬಂದಿರುತ್ತದೆ. ಬಾಣಾಸುರ ಭಸ್ಮಾಸುರ ಇತ್ಯಾದಿಗಳ ಕಥಾ ಸನ್ನಿವೇಶದಲ್ಲಿ ವಿಷ್ಣುವಿನ ಮುಂದೆ ತನ್ನ ಅಸಾಮರ್ಥ್ಯಾದಿ ದೋಷವಿಷ್ಕಾರರೂಪವಾದ ಈ ರುದ್ರರೋದನ ಪ್ರಮಾಣಸಿದ್ಧವಾಗಿದೆ. ನಾರಾಯಣನ ಮೋಹಿನೀರೂಪಕ್ಕೆ ಮರುಳಾಗಿ ವೀರ್ಯ ಸ್ಕಲನಾದಿ ದೋಷಗ್ರಸ್ತನಾಗಿ ರೋದಿಸುವುದೂ ಸಹ ಇಲ್ಲಿ ಗಮನಿಸಬೇಕಾದ ಅಂಶವು. ಹೀಗೆ ಹೆಸರಿನಿಂದಲೇ ದೋಷಗ್ರಸನೆಂದು ಪ್ರಸಿದ್ಧನಾದ ರುದ್ರನಿಗೆ ವಿಷ್ಣುವಿಗಿಂತಲೂ ಉತ್ತಮತ್ವವನ್ನು ಹೇಳಬೇಕೆಂದು ಒಂದು ಪದ್ಯದಿಂದ ಪ್ರಶ್ನೆ ಮಾಡಲು ಹೊರಟ ಮಾ-ಮಂ ಕಾರನಿಗೆ ಅದೇ ಪದ್ಯದ ರೂಪದಿಂದಲೇ ಉತ್ತರಿಸುವ ವೈಭವದ ಪ್ರವೃತ್ತಿಯು ಸೂಕ್ತ ಪ್ರತಿಕ್ರಿಯೆಯಾಗಿದೆ. ಮಾ-ಮಂಜರಿಯ ಪದ್ಯ :-

ಸ್ವಾಪತ್ಯಾಂಗ ವಿನಾಶನೇಽಪಿ ಚ ಶಿರಚ್ಛೇದೇ ಸ್ವಸೂನೋರ್ವಿಧೇ ಸ್ವಾಂಗಸ್ಯ ತ್ರಿಶಿಖೇನ ಭೇದನವಿಧೇ ರುದ್ರೇಣ ದೈತ್ಯದ್ವಿಷಃ ॥ ಶಕ್ತಿ ಕುತ್ರ ಗತಾದ್ಯ ಬಾಣಸಮರೇ ಪ್ರಾಪ್ತಾತಥಾ ಜೀರಿಣ ಚಾಪಸ್ಯಾಸ್ಯ ಹಿ ಖಂಡನೇ ರಘುಭುವೋ ಜಾತಾ ಜಡತ್ವಂ ವದ 1

ಮಂಜರೀವೈಭವದ ಪದ್ಯ :-

ಸ್ವಾಪತ್ಯಾಂಗವಿನಾಶನೇಽಪಿ ಚ ಶಿರಚ್ಛೇದೇ ಸ್ವಸೂನೋರ್ವಿಧೇ ಸ್ವಾಂಗಸ್ಯ ತ್ರಿಶಿಖೇನ ಭೇದನವಿರೌ ರುದ್ರಸ್ಯ ನೈಚ್ಯಪ್ರದಮ್ ॥

[[೫೪]]

ಕೃಷ್ಣನಾಮಲಮೂರ್ತಿನಾ ಕಲಿಮಲಂ ಬಾಣೋರುಚಾಪಚ್ಛಿದಾ ರಾಮೇಣಾತ್ಮನಿ ಪೂರ್ಣತಾ ತ್ವಯಿ ಪುನರ್ಮೂಖ್ರತ್ವಮಾವಿಷ್ಯತಮ್ ॥

ಪ್ರಶ್ನೆ :ದೈತಾರಿಯಾದ ಶಿವನು, ತನ್ನ ಮಗನನ್ನು (ಕಾಮನನ್ನು) ಸುಟ್ಟಾಗ, ತನ್ನ ಮಗನ (ಬ್ರಹ್ಮನ) ತಲೆ ತೆಗೆದಾಗ, ತನ್ನ (ವಿಷ್ಣುವಿನ) ಮೈಗೆ ತ್ರಿಶೂಲದಿಂದ ತಿವಿದಾಗ ಈ ರಾಮನಿಗೆ (ವಿಷ್ಣುವಿಗೆ) ಶಕ್ತಿ ಎಲ್ಲಿ ಹೋಗಿತ್ತು? ಈಗ ಬಾಣಾಸುರನ ಯುದ್ಧದಲ್ಲಿ ಹಾಗು ಜೀರ್ಣವಾದ ಶಿವ ಬಿಲ್ಲನ್ನು ಮುರಿವಾಗ ಎಲ್ಲಿಂದ ಬಂತು? ಎಲೈ ದಡ್ಡ ಹೇಳು.

ಉತ್ತರ : ರಾಮ, ರೂಪಿ ಪರಮಾತ್ಮನಿಂದ ಶ್ರೀಕೃಷ್ಣ ತನ್ನ ಮಗನನ್ನು (ಕಾಮನನ್ನು ಸುಟ್ಟಾಗ, ತನ್ನ ಮಗನ (ಬ್ರಹ್ಮನ) ತಲೆ ತೆಗೆದಾಗ, ತನ್ನ ಮೈಗೆ ತ್ರಿಶೂಲದಿಂದ ತಿವಿದಾಗ ರುದ್ರನಿಗೆ ನೀಚತ್ವವನ್ನು ತರುವ ಕಲಿಮಲವಿದೆಯೆಂದು, ನಿರೂಪಿತವಾಯಿತು. ಬಾಣಾಸುರ-ಶಿವಬಿಲ್ಲುಗಳ ಛೇದನ-ಭೇದನದಿಂದ ತನ್ನ ಪೂರ್ಣತ್ವವು ಪ್ರತಿಪಾದಿತವಾಯಿತು. ಎಲೈ ಮಾ-ಮಂಜರಿಕಾರನೇ ಈಗ ನಿನ್ನ ಮೂರ್ಖತನವೂ ವ್ಯಕ್ತವಾಯಿತಷ್ಟೆ

ಹೀಗೆ ರುದ್ರಾದಿಗಳಿಗೂ ಕಲಿಮಲವಿದೆಯೆಂಬುದಕ್ಕೆ ಸಾಕ್ಷಿಯಾದ, ಕಾಮವಿಕಾರಸೂಚಕ ಕಾಮದಹನಕಥೆಯನ್ನು ಕ್ರೋಧಸೂಚಕ ಬ್ರಹ್ಮಶಿರಚ್ಛೇದನ ಕಥೆಯನ್ನು ಪರಬ್ರಹ್ಮನ ಬಗ್ಗೆ ಅಜ್ಞಾನಾದಿ ಸೂಚಕ ತ್ರಿಶಿಖಭೇದನವನ್ನು ಶಿವನಿಗೆ ಉಚ್ಚತ್ವಾಪಾದಕವಾಗಿ ಪ್ರತಿಪಾದಿಸ ಹೊರಟ ಮಾ-ಮಂಜರೀ ಕಾರನ ಮೂರ್ಖತನ ಇದರಿಂದ ಸುಟವಾದಾಗ, ಯಾರು ಯಾರು ರುದ್ರರೋದನ ಮಾಡುವರೆಂದು ಆ ಶಿವನೇ ಬಲ್ಲ

ಗಂಗಾಧರನೋ-ಗಂಗಾಹರನೋ?

ಈ ಮಾ-ಮಂಜರಿಯನ್ನು ಕಂಡಾಗ ಈ ಶಂಕೆ ಸಹಜವಾಗಿದೆ. ‘ಗಂಗಾಯಾಮಿವ ಲೋಚನಾತಪನಾಚೊಷ್ಯಂ ಗತಾಯಾಂ’ ಎಂಬ ಶ್ಲೋಕದಿಂದ ರುದ್ರನ ಹಣೆಗಣ್ಣಿನ ಬಿಸಿಗೆ ಗಂಗೆ ಒಣಗಿದಳೆಂದು ಚಿತ್ರಿಸುವಂತಾಗಿ, ಮಂಗಲಕರವಾದ ಗಂಗೆಯ ಶುಷ್ಕತೆಯೆಂಬ ಅಮಂಗಳ ವಿಷಯದಿಂದ ಆರಂಭವಾದ ಈ ಮಾ-ಮಂಜರಿಯಲ್ಲಿ ಮುಂದೆ, (ಕವಿರಯಂ ಪದ್ಯಽಸ್ಮಿನ್ ಗಂಗಾಧರತ್ವ-ಭಾಲಲೋಚನತ್ವ-ಜಟಾಧರತ್ವ…… ವ್ಯಂಜಯಾಮಾಸ’ ಎಂದು). ‘ಈ ಪದ್ಯದಲ್ಲಿ ಗಂಗಾಧರತ್ವವನ್ನು ನಿರೂಪಿಸಿದನೆಂದು ಹೇಳಿದ್ದು ‘ಗಂಗಾಶಬ್ದಪ್ರಯೋಗದಿಂದ ವರ್ಣಕ: ದಿಶ್ರೇಷ್ಠತೆ’ ಯೆಂದು ಹೇಳಿದ್ದೂ ವ್ಯಾಹತವಾಗಿದೆಯಷ್ಟೆ ಆದ್ದರಿಂದ ಮೇಲೆ ಹೇಳಿದ ಶಂಕೆ ಮಾ-ಮಂಜರಿಗೆ ದೊಡ್ಡ ಕಳಂಕವಾಗಿದೆ.

ಗಂಗಾಧರತ್ವ ವಿಷ್ಣುಭಕ್ತಿಸೂಚಕವು

ಗಂಗೆಗೆ ವಿಷ್ಣುಪದೀ ಎಂದು ಹೆಸರು. ವಿಷ್ಣುಪಾದದಿಂದ ಜನಿಸಿದ ಗಂಗೆಗೆ ಈ ಹೆಸರು

ಅರ್ಥಪೂರ್ಣ. ಆ ಗಂಗೆ ಜನಿಸಿದ ತಾಣವಾದ ಆಕಾಶ ‘ವಿಷ್ಣುಪದ’ ಎಂದೇ ಅನ್ವರ್ಥವಾಗಿದೆ. ಆ ಆಕಾಶ ಶಿವನಿಗೆ ಜಟೆಯಾಗಿದ್ದರಿಂದಲೇ ಶಿವನು ‘ಜ್ಯೋಮಕೇಶ’ ಎನಿಸಿದ್ದಾನೆ. ಹೀಗೆ ಗಂಗೆಯ ವಿಷ್ಣುಪದಿ’ ಎಂಬ ಹೆಸರು, ಆಕಾಶಕ್ಕೆ ‘ವಿಷ್ಣುಪದ’ ಎಂಬ ಹೆಸರು, ಶಿವನ ಪ್ರೋಮಕೇಶ ನೆಂಬ ಹೆಸರು - ಇವೆಲ್ಲವನ್ನು ಸರಿಯಾಗಿ ಪರಿಶೀಲಿಸಿದಾಗ ವಿಷ್ಣುಪಾದೋದಕವಾದ ಗಂಗೆಯನ್ನು ತನ್ನ ಕೇಶದಲ್ಲಿ ಶಿವನು ಧರಿಸಿದನೆಂಬ ಸಂಗತಿ ಹೆಚ್ಚಿನ ಪ್ರಮಾಣದ ಆವಶ್ಯಕತೆಯೇ ಇಲ್ಲದಂತೆ ಸ್ಪಷ್ಟವಾಗುವುದಷ್ಟೆ

ಹೀಗಿದ್ದೂ ಮಾ-ಮಂಜರಿಯಲ್ಲಿ ಶಿವ ಧರಿಸಿದ ಗಂಗೆ ವಿಷ್ಣುಪಾದೋದಕವಲ್ಲವೆಂದು ವಾದಿಸುತ್ತಾ ಹಿಮವಂತನ ಮಗಳಾದ ‘ಕುಟಿಲಾ’ ಎಂಬುವಳೇ ಶಿವನ ಶಿರದಲ್ಲಿ ಮರೆದ ಗಂಗೆಯೆಂದು ಹೇಳಿರುವುದು ಕೇವಲ ದುರಾಗ್ರಹವು. ಶಿವನು ವಿಷ್ಣುಪಾದೋದಕದಿಂದಲೇ ಪುನೀತನಾಗುವ ವಿಚಾರ ಭಾಗವತದಲ್ಲಿ ಸ್ಪಷ್ಟವಾಗಿದೆ.

‘ಅಥಾಪಿ ಯತ್ಪಾದನಖಾವಸೃಷ್ಟಂ ಜಗದ್ವಿರಿಂಚೋಪಹೃತಾರ್ಹಣಾಂಭಃ ॥

ಸೇಶಂ ಪುನಾತ್ಯನ್ಯತಮೋ ಮುಕುಂದಾತ್ ಕೋ ನಾಮ ಲೋಕೇ ಭಗವತ್ ಪದಾರ್ಥ

“ಯಚೌಚನಿಸ್ಕೃತ ಸರಿತ್ ಪ್ರವರೋದಕೇನ

ತೀರ್ಥನ ಮೂರ್ಧ್ವಧಿಧೃತೇನ ಶಿವಃ ಶಿವೋಽಭೂತ’’ ಎಂದು

‘‘ದಧಾರಾವಹಿತೋ ಗಂಗಾಂ ಪಾದಪೂತಜಲಾಂಹರೇ?’’

ವಾಮನಪುರಾಣದಲ್ಲಿ ಹಿಮವತ್ ರಾಜನ ಮಗಳಾದ ಕುಟಿಲಾ ಎಂಬುವ ಶಿವಶಿರೋಗತಳೆಂದು ಹೇಳಿದ್ದಿದೆಯೆಂದು ಮಾ-ಮಂಜರಿಯು ವಾದಿಸಿದರೆ, ವಾಮನಾದಿ ಪುರಾಣಗಳನ್ನು ಭಾಗವತಾದಿ ಗಳಿಗೆ ಅನುಗುಣವಾಗಿ ಯೋಜಿಸುವ ರೀತಿ ಈ ವೈಭವಗ್ರಂಥದಲ್ಲಿ ಹೃದಯಂಗಮವಾಗಿದೆ. ವಿಷ್ಣುಪಾದೋದಕ ನದ್ಯಭಿಮಾನಿ ಗಂಗೆಯೇ ಒಂದು ರೂಪದಿಂದ ಹಿಮವತ್ ಪುತ್ರಿಯಾಗಿ ವಾಮನಪುರಾಣಪ್ರತಿಪಾದ್ಯಳೆಂದು ಒಪ್ಪಿದಾಗ ಯಾವ ವಿರೋಧವೂ ಇಲ್ಲ. ಇದನ್ನೊಪ್ಪದೆ, ವಿಷ್ಣುಪಾದೋದಕ ಗಂಗೆಗೂ ಶಿವಶಿರೋಗತಗಂಗೆಗೂ ಭೇದವೆಂದು ಆಗ್ರಹ ತುಂಬಿಕೊಂಡ ಈ ಕುಟಿಲ ಅಭೇದ ಸಿದ್ಧಾಂತಿಯು, ಒಂದು ನದಿಯ ನೀರಲ್ಲಿ ಮತ್ತೊಂದು ಸೇರಿದಂತೆ, ಶಿವಶಿರದಲ್ಲಿರುವ ಈ ಕುಟಿಲೆಯಲ್ಲಿ ವಿಷ್ಣುಪಾದೋದಕವೂ ಮಿಶ್ರಿತವಾಗಿರುವುದರಿಂದ ‘ಶಿವನು ವಿಷ್ಣುಪದೀಧರ’ ನೆಂದು ಹೇಳಿದ್ದನ್ನು ಒಪ್ಪಬಹುದೆಂದು ವಾದಿಸುವುದು, ಬೆಳ್ಳುಳ್ಳಿ ತಿಂದರೂ ರೋಗ ಹೋಗಲಿಲ್ಲ’ ಎಂಬ ಗಾದೆಯ ಮಾತಿನಂತೆ ಹಾಸ್ಯಾಸ್ಪದವಾಗುತ್ತದೆ. ಶಿವನು ವಿಷ್ಣು ಪಾದೋದಕ ಧರಿಸುವುದನ್ನು ಅಲ್ಲಗಳೆಯಲು ಅನೇಕ ಕಸರತ್ತು ಮಾಡಿ ಕೊನೆ ಶಿವನ ತಲೆಯಲ್ಲಿರುವ ಕುಟಿಲನೀರಿನಲ್ಲಿ ವಿಷ್ಣುಪಾದೋದಕ ಬೆರೆತಿದೆಯೆಂದು ಉತ್ತರಿಸುವ ರೀತಿ ಯಾರಿಗೆ ನಗೆ ತರಿಸುವುದಿಲ್ಲ?

ಈ ಸಂದರ್ಭದಲ್ಲಿ ಶ್ರೀವಾದಿರಾಜಸ್ವಾಮಿಗಳು ತೀರ್ಥ ಪ್ರಬಂಧದಲ್ಲಿ ಕಾಶೀ ವಿಶ್ವೇಶ್ವರನ ಬಗ್ಗೆ ಹೇಳಿದ ಮಾತು ಮನನೀಯವಾಗಿದೆ :-

ಮೌಲ್‌ ಯಚರಣಾಂಬು ಫಾಲಫಲಕೇ ಯಸ್ಯಾಂಫ್ರಿರೇಣುಃ ಕಥಾ ಕರ್ಣೆ ವಾಚಿ ಯದೀಯ ನಾಮ ಹೃದಿ ಯದ್ರೂಪಂ ಯದಾಸ್ವಾದಿತಮ್ 11 ಕುಕ್ಷ ಯತಪಸೇಽಪಟಂ ಕಟಿತಟಂ ವ್ಯಾಘ್ರಾಜನೇ ಸಂಸ್ಥಿತಿಃ

ಪಾದೌ ಯತ್ಪುರಚಾರಿಣ್ ಸ ಹಿ ಸದಾ ತಂಕರಃ ಶಂಕರಃ ॥

(ಯಾರ ತಲೆಯ ಮೇಲೆ ಯಾರ ಪಾದೋದಕವಿದೆಯೋ, ಯಾರ ಹಣೆಯಲ್ಲಿ ಯಾರ ಪಾದಧೂಳಿಯಿದೆಯೋ, ಯಾರ ಕಿವಿಯಲ್ಲಿ ಯಾರ ಕಥೆ ತುಂಬಿದೆಯೋ, ಯಾರ ನಾಲಿಗೆಯಲ್ಲಿ ಯಾರ ನಾಮ ನಲಿಯುತ್ತಿದೆಯೋ, ಯಾರ ಹೃದಯದಲ್ಲಿ ಯಾರ ರೂಪವಿದೆಯೋ, ಯಾರ ಹೊಟ್ಟೆಗೆ ಯಾರ ನೈವೇದ್ಯ ಸೇರಿದೆಯೋ, ಯಾರ ಟೊಂಕ ಬಟ್ಟೆಯಿಲ್ಲದೆ, ವ್ಯಾಘಚರ್ಮದಲ್ಲಿ ಸ್ಥಾಪನೆಗೊಳ್ಳುವುದು ಯಾರ ತಪಸ್ಸಿಗಾಗಿದೆಯೋ, ಯಾರ ಪಾದ ಯಾರ ಪುರಕ್ಕೆ ಸದಾ ಸಂಚರಿಸುವುದೋ ಆ ಶಂಕರ ಆ ವಿಷ್ಣುವಿಗೆ ಕಿಂಕರನಷ್ಟೆ)

ಹೀಗೆ ಶಿವನು ಪರಮವೈಷ್ಣವನೆಂದು ತಿಳಿದು ಎಲ್ಲ ಸಾತ್ವಿಕರು ಶಿವನಿಗೆ ಸೇವೆ ಸಲ್ಲಿಸುವರೆಂದು ತಿಳಿಯಬೇಕು. ಮಾ-ಮಂಜರಿ ಹೇಳುವ ಅಪ್ರಾಮಾಣಿಕವಾದ ಪರಶಿವನಿಗೆ ಯಾರೂ ಗೌರವ ತೋರುವುದಿಲ್ಲ. ಪರಶಿವನ ಬಗ್ಗೆ ಪ್ರಮಾಣವಿದೆಯೆಂದು ಮಾ-ಮಂಜರಿ ಹೇಳುವುದೆಲ್ಲ ಅನುಪಯುಕ್ತವೆಂದು ವೈಭವದಿಂದ ಸ್ಪುಟವಾಗಿದೆ. ಇದೇ ಸನ್ನಿವೇಶದಲ್ಲಿ ಭಗವದ್ಗೀತೆ ಶ್ರೀಕೃಷ್ಣನ ಸರ್ವೋತ್ತಮತ್ವವನ್ನು ಹೇಳುವುದರಿಂದ, ಆ ಶ್ರೀಕೃಷ್ಣ ಶಿವಾಂಶವೆಂದು ಆಸೆಯಿಂದ ವಾದಿಸುವ ಮಾ-ಮಂಜರಿಯ ವಿಚಾರ ಹಾಸ್ಯಾಸ್ಪದವೆಂದೂ ಈ ವೈಭವಗ್ರಂಥ ದರ್ಶಿಗಳಿಗೆ ಸ್ಪಷ್ಟವಾಗಿರುತ್ತದೆ. ಹೀಗೆ ವಿಷ್ಣುವೇ ಸರ್ವೋತ್ತಮನಾದ್ದರಿಂದ ವೈಷ್ಣವ ಆಚಾರವೇ ಗ್ರಾಹ್ಯವೆಂದು ಮನಗಾಣಬಹುದು. ಇವೆಲ್ಲವನ್ನೂ ಸೂಚಿಸುವಂತೆ ಪಂಡಿತಾಚಾರ್ಯರು “ಗೋವಿಂದ’’ ಎಂದು ಮಣಿಮಂಜರಿಯ ಆದಿಯಲ್ಲಿ ನಿರ್ದೇಶಿಸಿದ್ದಾರೆಂದು ಈ ವೈಭವಗ್ರಂಥ ನಿರೂಪಿಸುತ್ತಿದೆ.

ಶ್ರೀಪತಿ-ಸರ್ವಾಧಿಪತಿ

ವಿಷ್ಣುವು ಶ್ರೀಪತಿಯಾದ್ದರಿಂದ ಎಲ್ಲರಿಗೂ ಅಧಿಪತಿಯೆಂದು ತಿಳಿಸಲು, ಮಣಿಮಂಜರಿ ಯಲ್ಲಿ ಪ್ರಿಯಃ ಪತಿ’ ಎಂಬ ವಿಶೇಷಣ ಬಂದಿರುವುದೆಂದು ಗಮನಿಸಬಹುದು. ಅಂಭ್ರಣಿ ಸೂಕ್ತಾದಿಗಳಿಂದ ಶ್ರೀದೇವಿಯು ಬ್ರಹ್ಮರುದ್ರಾದಿಗಳ ನಿಯಾಮಕಳೆಂದು ಸಮುದ್ರಶಾಯಿಯಾದ ಶ್ರೀಹರಿಯ ಅಧೀನಳೆಂದು ಸ್ಪಷ್ಟವಷ್ಟೆ ಎಲ್ಲರೂ ಲಕ್ಷ್ಮೀದಾಸರಾದರೆ, ಆ ಲಕ್ಷ್ಮಿಯು ಹರಿದಾಸೆಯೆಂಬ ಸಂಗತಿ ಅಮೃತ ಮಥನ ಕಥೆಯಿಂದ ವೇದ್ಯವಾಗಿದೆ. ಅಲ್ಲಿರುದ್ರಾದಿ ಜೀವರಲ್ಲಿ

ದೋಷವಿರುವುದನ್ನು ಶ್ರೀಹರಿಯಲ್ಲಿ ನಿರ್ದೋಷತ್ವವನ್ನೂ ಲಕ್ಷ್ಮೀದೇವಿ ನಿರೂಪಿಸಿದ ವಿಷಯ ಭಾಗವತಾದಿ ಪ್ರಸಿದ್ಧವು.

ಹೀಗೆ ಮಣಿಮಂಜರಿಯಲ್ಲಿ ಪ್ರಥಮತಃ ಶ್ರೀಹರಿಯ, ನಂತರ ಶ್ರೀದೇವಿಯ ಉತ್ಕರ್ಷವನ್ನು ತಿಳಿಸುವ ರೀತಿಯಿಂದ ಆರಂಭವಾದ ಮೊದಲ ಪದ್ಯವು ಈ ಜಗತ್ತಿನ ಮಾತಾ-ಪಿತೃಗಳಾದ ರಮಾ-ನಾರಾಯಣರ ನಂತರದ ಸ್ಥಾನ ಶ್ರೀವಾಯುದೇವರಿಗೆ ಮಾತ್ರ, ಎಂದು ತಿಳಿಸುವಂತೆ ‘ಶ್ರೀಮದಾನಂದತೀರ್ಥಾರ್ಯವಲ್ಲಭಂ’ ಎಂಬುದಾಗಿ ಪ್ರವೃತ್ತವಾಗಿದೆ. ಶ್ರೀವಾಯುದೇವರ ಆನಂತರ ಅವರ ಶಿಷ್ಯರಾದ ಶಂಕರಾದಿ ದೇವತೆಗಳಿಗೆ ಮಹತ್ವವೆಂದು ತಾತ್ಪರ್ಯವು. ಆ ರುದ್ರದೇವರನ್ನು ಪ್ರಮಾಣಾನುಗುಣವಾಗಿ ಸೇವಿಸುವ ಕ್ರಮವನ್ನು ಈ ವೈಭವಗ್ರಂಥಕಾರರು ತಾವೇ ರಚಿಸಿದ ಈಶಾನಸುತ್ತಿ ಖಂಡನಾತ್ಮಕವಾದ ಮಾಧ್ವಸುತಿಯಿಂದ ಸಂಗ್ರಹಿಸಿದ ಶ್ಲೋಕಗಳು ಮನನೀಯವಾಗಿವೆ. ಹೀಗೆ ಶಂಕರಸ್ವರೂಪವನ್ನು ತಿಳಿದಾಗ, ಈ ಅದೈತಮತಪ್ರವರ್ತಕಶಂಕರಾಚಾರ್ಯರೆಂದಾಗಲು ಸಾಧ್ಯವಿಲ್ಲವೆಂದು ಸ್ಪಷ್ಟವಾದ್ದರಿಂದ, ಮಾ-ಮಂಜರಿಯಲ್ಲಿ (ಶಿವ ಏವ ಶಂಕರಾಚಾರ್ಯಾತ್ಮನಾವತತಾರ’’) ಜೀವ ಬ್ರಹ್ಮ ಸ್ಥಾಪನೆಗಾಗಿ ಶಿವನೇ ಶಂಕರಾಚಾರ್ಯನಾಗಿ ಅವತರಿಸಿದನೆಂದು ಹೇಳುವುದು ಅಯುಕ್ತವೇ ಆಗಿರುತ್ತದೆ. ಇದುವರೆಗೆ ಶಿವ ಸರ್ವೋತಮತ್ತ್ವದ ಶೈವ ವಾದವನ್ನು ಹೇಳುತ್ತಿದ್ದ ಈ ಮಾ-ಮಂಜರಿಕಾರನು, ಈಗ ತನ್ನ ಆ ವಾದಕ್ಕೆ ತಾನೇ ತರ್ಪಣಕೊಟ್ಟು ಅತಕ್ಕೆ ತಿರುಗಿದ್ದು ಮೂರ್ಖತೆಯ ದ್ಯೋತಕವೂ ಆಗಿರುತ್ತದೆ. ದುರ್ವಾಸ-ಶುಕ-ಅಶ್ವಥಾಮ ಇತ್ಯಾದಿ ರೂಪಗಳಲ್ಲಿ ಮತ್ತು ಮೂಲರೂಪದಲ್ಲಿ ಶ್ರೀರುದ್ರದೇವರು ಭಾರತ-ಭಾಗವತಾದಿಗಳ

ಶಂಕರದೇವರೇ

ವಿಷ್ಣು ಸರ್ವೋತ್ತಮತ್ವಾದಿ ಮಾಲ್ವಿಯ ಪ್ರಮೇಯಗಳನ್ನೇ ಹೇಳಿರುವಾಗ, ಅದಕ್ಕೆ ವಿರುದ್ಧವಾಗಿ ಜಗನ್ಮಥ್ಯಾತ್ವಾ ದಿವಿಷಯವನ್ನು ಹೇಳಿದ ಶಂಕರಾಚಾರ್ಯರು ಶಿವಾವತಾರವಾಗಲು ಹೇಗೆ ಸಾಧ್ಯ? ವಸ್ತುತಃ ಅಜ್ಞಾನ ಅನ್ಯಥಾಜ್ಞಾನಗಳ ಮೂಲವಾದ ಅದೈತಮತವನ್ನು ಪ್ರವರ್ತಿಸುವ ಶಂಕರಾಚಾರ್ಯರು ದೇವಾಂಶರೇ ಆಗಲು ಅರ್ಹರಾಗದಿರುವಾಗ ಶಿವಾಂಶ ಹೇಗಾದಾರು?

ದೇವಾಂಶರಾಗಲು ಅರ್ಹತೆಯೇನು?

ಯಾವುದೇ ವ್ಯಕ್ತಿ ‘ದೇವಾಂಶ’ ಎಂದು ಗುಂಪು ಕಟ್ಟಿ ಕೂಗಿದ ಮಾತ್ರಕ್ಕೆ ದೇವಾಂಶ ಆಗಲಾರ. ಅದು ಅವರ ಜ್ಞಾನಸ್ವರೂಪಕ್ಕೆ ಅವಲಂಬಿಯಾಗಿದೆ. ಜೀವನು ಜ್ಞಾನ ಸ್ವರೂಪನಾದವನಷ್ಟೆ ಆ ಜ್ಞಾನ ಸಮೀಚೀನವಾದರೆ ಮಾತ್ರ ಅವನು ದೇವಾಂಶನಾಗಲು ಸಾಧ್ಯವಿರುತ್ತದೆ. ಆ ಜ್ಞಾನ ದೋಷಪೂರಿತವಾಗಿದ್ದರೆ ಅವರು ದೈತ್ಯಾಂಶ ಎಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ವಿಚಾರಮಾಡಿದಾಗ ಶಾಂಕರದರ್ಶನದಲ್ಲಿ ಪ್ರಮಾಣರಾಹಿತ್ಯ-ಪ್ರಮಾಣ ವಿರುದ್ಧತ್ವಾದಿ ದೋಷಗಳು ತುಂಬಿರುವ ಸಂಗತಿಗೆ ಅನುಗುಣವಾಗಿ ಶಂಕರಾಚಾರ್ಯರನ್ನು ದೈತ್ಯಾಂಶ ಎಂದೇ ನಿರ್ಧರಿಸಬಹುದು. ಇದಕ್ಕೆ ಹೆಚ್ಚಿನ ಪ್ರಮಾಣ ಬೇಕಾಗಿಲ್ಲ. ಆದರೆ ದೈತ್ಯರಲ್ಲಿ

ಇಂಥವನೇ (ಮಣಿಮಂತನೇ ಆಗಿರುವನೆಂದು ನಿಶ್ಚಯಿಸಲು ಮಾತ್ರ ಪ್ರಮಾಣಬೇಕಾಗುತ್ತದೆ. ಅದು ಮುಂದೆ ಈ ಗ್ರಂಥದಲ್ಲಿ ವಿಶದವಾಗಿದೆ. ಹೀಗೆ ದೇವ-ದೈತ್ಯ ಸ್ವರೂಪದ ವಿವಾದಕ್ಕೆ ಪರಿಹಾರವಾಗಿ ಈ ವೈಭವಗ್ರಂಥದಲ್ಲಿ ಪಂಚನಾರ್ಥಕವಾಗಿದ್ದ ದರ್ಶನದ ದುಷ್ಟತ್ವ-ಅದುಷ್ಟತ ಗಳಿಂದ ದಾರ್ಶನಿಕನ ದೈತ್ಯ-ದೇವಾಂಶತ್ವವೆಂಬ ಎಲ್ಲರೂ ಒಪ್ಪುವ ಒಂದು ಸುಂದರ ಸೂತ್ರವನ್ನು ನಿರೂಪಿಸಿರುವುದು ಬಹು ಸುಂದರವಾಗಿದೆ. ವಂಚನಾರ್ಥವಾದ ಬೌದ್ಧದರ್ಶನದ ದುಷ್ಟತ್ವದಿಂದ ಬುದ್ಧರೂಪಿ ಶ್ರೀಹರಿಗೆ ದೋಷವಿರದಂತೆ ಈ ಸೂತ್ರ ಪಾತ್ರವಹಿಸಿದೆ.

ಅದೈತದ ಅಪ್ರಾಮಾಣಿಕತೆ

ಜೀವ-ಬ್ರಹ್ಮಕ್ಯದಲ್ಲಿ ಯಾವುದೇ ಪ್ರಮಾಣವಿರುವುದಿಲ್ಲ. ಜೀವನು ಅಸರ್ವಜ್ಞ ನಾಗಿದ್ದಾನೆ. ಬ್ರಹ್ಮನು ಸರ್ವಜ್ಞನಾಗಿದ್ದಾನೆ. ಈ ಅಸರ್ವಜ್ಞ-ಸರ್ವಜ್ಞನಿಗೆ ಐಕ್ಯ ಹೇಗೆ ಸಾಧ್ಯ? ಕತ್ತಲೆ-ಬೆಳಕು ಎರಡೂ ಒಂದಾಗಲು ಸಾಧ್ಯವಿಲ್ಲವಷ್ಟೆ ಆದ್ದರಿಂದ ಈ ಐಕ್ಯವಾದಕ್ಕೆ ಅನುಭವದ ನೆಲೆಯಲ್ಲ ವಿರುದ್ಧ ಧರ್ಮ ಹೊಂದಿದವರು ಒಂದೇ ಎಂದಾಗಲಾರರೆಂದು ಯುಕ್ತಿಯೂ ಈ ವಾದಕ್ಕೆ ಸಹಕಾರಿಯಾಗದು. ಅದಕ್ಕೇ ಅನುಭವ-ಯುಕ್ತಿಗಳಿಗೆ ವಿರುದ್ಧವೂ ಆದ ಈ ವಾದಕ್ಕೆ ಆಗಮವೂ ಪ್ರಮಾಣವಾಗದು. ‘ತತ್ವಮಸಿ’ ಇತ್ಯಾದಿ ವಾಕ್ಯಗಳು ಪ್ರಮಾಣವೆಂದು ವಾದಿಸ ಹೊರಟರೆ, ಅದಕ್ಕೆ ನ್ಯಾಯಸುಧಾ-ನ್ಯಾಯಾಮೃತಾದಿ ಗ್ರಂಥಾನುಸಾರವಾಗಿ ಈ ವೈಭವ ಗ್ರಂಥವು ಭೇದವಾದನ್ನು ಸಮರ್ಥಿಸುವುದು ಹೃದಯಂಗಮವಾಗಿದೆ. ಅದರಲ್ಲಿ ‘ಅತತ್-ತ್ವಮಸಿ’ ಎಂದು ಪದ ಛೇದಿಸಿ ಲಕ್ಷಣಾ ಇಲ್ಲದಂತೆ ಅರ್ಥ ಉಪಪನ್ನವಾಗುವಾಗ ಲಕ್ಷಣಾಶ್ರಯಣ ಅನವಶ್ಯಕತೆ ಜಹದಜಹಲಕ್ಷಣಾವೃತ್ತಿಯ ಅಪ್ರಾಮಾಣಿಕತೆ, ಏಕಪದಮಾತ್ರ ಲಕ್ಷಣದಿಂದ ವಾಕ್ಯಾರ್ಥ ಉಪಪನ್ನವಾಗುವಾಗ ಪದದ್ವಯಲಕ್ಷಣಾದ ಅನವಶ್ಯಕತೆ, ಇತ್ಯಾದಿ ದೋಷಗಳು ಅದ್ವಿತವಾದಕ್ಕೆ ಸ್ಪಷ್ಟವಾಗಿರುತ್ತವೆ. ಇದಲ್ಲದೆ, ಸರ್ವ ಅಲ್ಪ ಎಂಬ ವಿಶೇಷಣವಿಶೇಷಣವನ್ನು ಮಾತ್ರ ಬಿಟ್ಟು ಜ್ಞಾನ ವಿಶಿಷ್ಟ ವಸ್ತುವಿಗೆ ಐಕ್ಯವೆಂದು ಅರ್ಥೈಸಬಹುದಾದ್ದರಿಂದ ಅಖಂಡ ಚಿದೈಕ್ಯವಾದ ನಿರಾಧಾರವೇ ಸರಿ. ಅಧಿಕ ವಿಷಯಗಳನ್ನೆಲ್ಲ ವಾದಗ್ರಂಥಗಳಲ್ಲಿ ಮನಗಾಣಬಹುದೆಂದು ಇದನ್ನು ಹೆಚ್ಚು ವಿಸ್ತರಿಸಲಾರೆ. ಇಲ್ಲಿ ಅವಶ್ಯಕವೆನಿಸುತ್ತಿಲ್ಲ.

ಆದ್ದರಿಂದ ಈ ಅಪ್ರಾಮಾಣಿಕ ಪ್ರಮಾಣವಿರುದ್ಧ ದುಷ್ಟ ಅದೈತಮತವನ್ನು ಮಾಡಿದ್ದರಿಂದ ಆ ಅತಾಚಾರ್ಯರು ಮಣಿಮಂತನೆಂಬ ದೈತ್ಯನೆಂದು ಮಣಿಮಂಜರಿಯಲ್ಲಿ ಪ್ರತಿಪಾದಿಸಿದ್ದು ಸಮರ್ಥನೀಯವೇ ಆಗುತ್ತದೆ. ಇದರಂತೆ ಪ್ರಮಾಣಾನುಗುಣವಾದ ದೈತಮತಸ್ಥಾಪಕರಾದ ಶ್ರೀಮತ್ ಆನಂದತೀರ್ಥರು ದೇವತಾಸ್ವರೂಪರೆಂದೇ ನಿಶ್ಚಿತವಾಗುತ್ತದೆ. ಯಾವ ದೇವತೆಯೆಂದು ವಿಶೇಷವಾಗಿ ತಿಳಿಯಲು ಆಗಮಗಳು ಸಹಕರಿಸುತ್ತವೆ. ಆ ಆಗಮಗಳಿಂದ ಶಿವಾದಿಗಳಿಗಿಂತಲೂ ಉತ್ತಮರಾದ ವಾಯುದೇವರೇ ಶ್ರೀಮದಾಚಾರ್ಯ ರೆಂದು ತಿಳಿಯುವುದನ್ನು ಸೂಚಿಸಲು ‘ಆರ್ಯ’ ‘ವಲ್ಲಭಂ’ ಎಂದು ಹೇಳಲಾಗಿದೆ. ಪರಮಾತ್ಮನ

ನಂತರ ಸ್ಥಾನದಲ್ಲಿ ವಾಯು ಅವತಾರರಾದ ಶ್ರೀಮತ್ ಆನಂದತೀರ್ಥರಿಗಿಂತ ಬೇರೆ ವ್ಯಕ್ತಿಗಳು ಇರುವುದಾದರೆ ಆಗ ಅವರಿಗೆ ಶ್ರೀಹರಿಗೆ ವಲ್ಲಭನಾಗುತ್ತಿದ್ದ ಅವರೇ ಆರ್ಯ ಎಂದು ಎನಿಸುತ್ತಿದ್ದರು. ಆದರೆ ಆ ವ್ಯಕ್ತಿಗಳಾರೂ ಇಲ್ಲ. ಆದ್ದರಿಂದ ಶ್ರೀಹರಿಯು ಶ್ರೀಮತ್ ಆನಂದತೀರ್ಥ-ಆರ್ಯರಿಗೇ ವಲ್ಲಭನೆಂದು ಈ ಮಾತಿನಹಾರ್ದವು. ಇದನ್ನು ತಿಳಿಸಿದ ನಂತರ ವಾಯುದೇವರಿಗೆ ಶಿವಾದಿಗಳಿಗಿಂತ ಪರತ್ವವನ್ನು ಸಮರ್ಥಿಸಲು ಅನೇಕ ಪ್ರಮಾಣವಾಕ್ಯಗಳ ಉದಾಹರಣೆ ಈ ವೈಭವದಲ್ಲಿ ಬಂದಿರುತ್ತದೆ.

ವಾಯು ಜೀವೋತ್ತಮತ್ವ

  1. ವಾಯೋರ್ವಾವ ರುದ್ರ ಉದೇಶಿ । ವಾಯ್ ವಿಲೀಯತೇ ।

ತಸ್ಮಾದಾಹುರ್ವಾಯುರ್ದೇವಾನಾಂ ಶ್ರೇಷ್ಠ ಇತಿ ॥

ವಾಯುನಾ ಹಿ ಸರ್ವಾಣಿ ಭೂತಾನಿ ನೇನೀಯಂತೇ ।

ಸ ಪ್ರಾಣಮಸೃಜತ । ಪ್ರಾಣಾತ್ ಶ್ರದ್ದಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋ……. ಅಸೃಜತ ।

ಪ್ರಾಣೋ ವಾಯುರಿತಿ ಪ್ರೋಕಸತ್ತ ನಾಮ ಭಾರತೀ ॥ ರೂಪಂ ತು ತತ್ಪುತೋ ರುದ್ರೋ ವಶೇ ಪ್ರಾಣಸ್ಯ ತದ್ವಯಮ್ ॥

  1. ಬಲಮಿಂದ್ರಸ್ಯ ಗಿರಿಶಃ ಗಿರಿಶಸ್ಯ ಬಲಂ ಮರುತ್ ।

ಮರುತಸ್ತು ಹರಿಃ ಸಾಕ್ಷಾತ್ ನ ಹರೇರ್ಬಲಮನ್ಯತಃ ॥

ಇತ್ಯಾದಿಗಳು ವಾಯು ಜೀವೋತ್ತಮತ್ವಕ್ಕೆ ಸಾಧಕಗಳಾಗಿವೆ. ಇದರ ವಿಸ್ತಾರವಿವೇಚನೆಯು ಶ್ರೀ ಕಾಶೀ ತಿಮ್ಮಣಾಚಾರ್ಯರ ‘ವಾಯುಪರತ್ವರ’ ಎಂಬ ಗ್ರಂಥದಲ್ಲಿ ಅತ್ಯಂತ ಸ್ಪುಟವಾಗಿದೆ. ಈ ಗ್ರಂಥ ಇತ್ತೀಚೆಗೆ ನನ್ನ ಸಂಪಾದನೆಯಲ್ಲಿ ಅನುವಾದಸಹಿತವಾಗಿ ಮುದ್ರಿತವಾಗಿದ್ದು ವಾಯುದೇವರ ಮಹತ್ವ ತಿಳಿಯಲು ಸಹಕಾರಿಯಾಗಿದೆ.

ಮಧ್ವಾಚಾರ್ಯರು ವಾಯು ಅವತಾರರು

ಈ ವಿಷಯಕ್ಕೂ ಸಹ ಈ ವೈಭವದಲ್ಲಿ ಉದಾಹರಿಸಿರುವ ಪ್ರಮಾಣವಾಕ್ಯಗಳು ಹೀಗಿವೆ. 1. ಬಳಿತ್ಸಾ ತದ್ವಪುಷೇಽಧಾಯಿ……

  1. ವಿದ್ವಾನ್ ಮಧ್ವಃ ಉಜ್ಜಭಾರ ದೃಶೇಕಮ್ ।

  2. ಮಧ್ಯೆ ವೋ ನಾಮ ಮಾರುತಂ ಯಜಾ

  3. ಅಜೀತಯೇ ಅಹತಯೇ ಪವಸ್ವ ಸ್ವಸಯೇ ಸರ್ವತಾತಯೇ ಬೃಹತೇ ।

ವಿಃ ಪದೇ ಪರಮೇ ಮಧ್ವ ಉತ್ಸಃ । ಇತ್ಯಾದಿಗಳು

ಇದಲ್ಲದೆ, ಸಾಕ್ಷಾತ್ ಶ್ರೀಮದಾಚಾರ್ಯರೇ ತಾವು ವಾಯುದೇವರ ಅವತಾರವೆಂದು

ನಿರೂಪಿಸಿರುತ್ತಾರೆ.

ಯಸ್ಯ ಣ್ಯುದಿತಾನಿ ವೇದವಚನೇ ರೂಪಾಣಿ ದಿವ್ಯಾನ್ಯಲಂ

ಬಟ್ ತದ್ದರ್ಶತಮಿತಮೇವ ನಿಹಿತಂ ದೇವಸ್ಯ ಭರ್ಗೋ ಮಹತ್ ॥ ವಾಯೋ ರಾಮವಚೋನಯಂ ಪ್ರಥಮಕಂ ಪೃಕೋ ದ್ವಿತೀಯಂ ವಪುಃ ಮಧ್ಯೆ ಯತ್ತು ತೃತೀಯಮೇತದಧುನಾ ಗ್ರಂಥಃ ಕೃತಃ ಕೇಶವೇ !’’ ಎಂದು

ಇದನ್ನು ವಿದ್ಯಾರಣ್ಯರು ಸರ್ವದರ್ಶನ ಸಂಗ್ರಹದಲ್ಲಿ ಉದಾಹರಿಸಿ ಖಂಡಿಸಲಾಗದೆ ಸುಮ್ಮನಿರುತ್ತಾರೆ. ಆದ್ದರಿಂದ ಮಧ್ವಾಚಾರ್ಯರ ಬಗ್ಗೆ ಮಾ-ಮಂಜರಿಕಾರಾದಿ ಆಧುನಿಕ ದುರಾಗ್ರಹಿಗಳಾಡುವ ಕೀಳು ಮಾತಿಗೆ ಯಾವ ಬೆಲೆಯೂ ಇರುವುದಿಲ್ಲ.

ಜೀವವೈವಿಧ್ಯವಾದಕ್ಕೆ ಉಪಯುಕ್ತ ವಿಚಾರ

ಹೀಗೆ ಮಧ್ವಾಚಾರ್ಯರು ವೇದಪ್ರತಿಪಾದ್ಯ ಜೀವೋತ್ತಮ ವಾಯುದೇವರೆಂಬುದು ಮಧ್ವಾಚಾರ್ಯರ ಕಾಲದಿಂದಲೂ ಪ್ರಸಿದ್ಧವಾದ ಸಂಗತಿಯಾಗಿದೆ. ಇದು ಜಗತ್‌ತ್ಯತ್ವ - ಪಂಚಭೇದ-ತಾರತಮ್ಯ-ಜೀವವೈವಿಧ್ಯ ಇತ್ಯಾದಿ ಮಾಧ್ವಸಿದ್ಧಾಂತಕ್ಕೆ ಉಪಯುಕ್ತವಾದ ವಿಷಯವಾಗಿದೆ. ಆದರೆ ಮಧ್ವಾಚಾರ್ಯರು ದೇವಾಂಶರಾದಂತೆ ತಮ್ಮ ಮತಾಚಾರ್ಯರನ್ನೂ ಅಟ್ಟಕ್ಕೆ ಏರಿಸಬೇಕೆಂದು ಆಸೆ ಪಟ್ಟು ಶಂಕರರನ್ನು ಶಂಕರಾವತಾರಿಯಾಗಿ ಚಿತ್ರಿಸಲು ಹೊರಟ ಈ ಮಾ-ಮಂಜರೀಕಾರಾದಿಗಳು ಜಗನ್ಮಥ್ಯಾತ್ವ-ನಿರ್ಗುಣಬ್ರಹ್ಮವಾದಾದಿ ಶಾಂಕರಮತ ಪ್ರಕ್ರಿಯೆಗೆ ಕಿಂಚಿತ್ತೂ ಉಪಯುಕ್ತವಾಗದೆ ವ್ಯರ್ಥ ಕಸರತ್ತು ಮಾಡುವಂತಾಗಿದೆ. ಇದಲ್ಲದೆ, ಜೀವವೈವಿಧ್ಯವಾದದಲ್ಲಿ ಮಾತ್ರ ಈ ದೇವ-ದೈತ್ಯಾದಿ ವಿಚಾರ ಅರ್ಥಪೂರ್ಣವಷ್ಟೆ ಅದನ್ನು ಒಪ್ಪಿ ಈ ವಿಚಾರ ಮಾಡಿದರೆ, ಆಗ ಈ ವಾದಸ್ಥಾಪಿಸಿದ ಶ್ರೀಮಧ್ವಾಚಾರ್ಯರ ಕಾಲಿಗೆ ಶಾಂಕರರೂ ಬಿದ್ದಂತೆಯೇ ಸರಿ. ಮಧ್ವಾಚಾರ್ಯರ ಕಾಲಿಗೆ ಬಿದ್ದು ಅವರನ್ನು ದೈತ್ಯರೆಂದು ಹೇಳಲು ಹೊರಟರೆ ಆಗ ಈ ಶಾಂಕರರು ಏನಾಗುತ್ತಾರೆ? ಇದಾವುದರ ಪರಿಜ್ಞಾನವೂ ಇಲ್ಲದೆ, ಮಾ-ಮಂಜರೀ ಪ್ರವೃತ್ತಿ ಹಾಸ್ಯಾಸ್ಪದವಷ್ಟೆ

ವೇದಪ್ರತಿಪಾದ್ಯ ಜಗದ್ಗುರುಗಳಾರು?

ವಾಯುಸ್ತುತಿಯಲ್ಲಿ ಶ್ರುತಿಶತಮಿತಿಹಾಸಾದಿ ಚಾಕರ್ಣಯಾಮಃ” ಎಂದು, ಮಧ್ಯ ವಿಜಯದಲ್ಲಿ “ತಾಂ ಮಂತ್ರರ್ವರನುವರ್ಣನೀಯಾಂ’ ಎಂಬುದಾಗಿಯೂ, ಮಧ್ವಾ ಚಾರ್ಯರಿಗೆ ವೇದ ಪ್ರತಿಪಾದ್ಯ ಜಗದ್ಗುರುತ್ವವನ್ನು ಹೇಳಿದ್ದಕ್ಕೆ ಪ್ರತಿಯಾಗಿ, ಮಾ-ಮಂಜರೀ ಕಾರನೂ ಸಹ ರುದ್ರಾಧ್ಯಾಯದಲ್ಲಿ ಬರುವ ನಮೋ ವ್ಯುಪಕೇಶಾಯ’ ಎಂಬ ಪದದಿಂದ

ಶಂಕರಾಚಾರ್ಯರೂ ವೇದಪ್ರತಿಪಾದ್ಯರೆಂದು ಹೇಳುವ ಸಾಹಸವಿದೆ. “ವ್ಯಪಕೇಶ’ ಎಂದರೆ ‘ಮುಂಡಿತಕೇಶ’’ ಎಂದು ವಿದ್ಯಾರಣ್ಯಭಾಷ್ಯದ ಅರ್ಥವಂತೆ. ಇಲ್ಲಿ ಶಿರಸ್ಸು ಮುಂಡಿತ ವಾಗು ವುದೋ, ಕೇಶ ಮುಂಡಿತವಾಗುವುದೋ ಇದು ತಲೆ ಇದ್ದವರಿಗಷ್ಟೇ ಗೊತ್ತಾಗುವ ಸಂಗತಿಯು

ಅದಿರಲಿ.

ಈ ಖಂಡಿತಕೇಶನೆನಿಸಿದ ಯತಿಯು ಶಂಕರಾಚಾರ್ಯರೇ ಎಂದು ಈ ಮಾ-ಮಂಜರೀ ಕಾರನಿಗೆ ಹೇಗೆ ಹೊಳೆಯಿತೋ ಗೊತ್ತಿಲ್ಲ, ರುದ್ರಾವತಾರರಾದ ಯತಿಗಳಾದ ದೂರ್ವಾಸರಲ್ಲಿ ಇದರ ಸಮನ್ವಯವಾಗುವಾಗ ಶಂಕರಾಚಾರ್ಯರೇ ಈ ವ್ಯಪಕೇಶನೆಂಬ ವಾದ ಅರ್ಥಹೀನ. ದೂರ್ವಾಸರ ವೈಷ್ಣವತ್ವವು ಭಾಗವತಪ್ರಸಿದ್ಧವಾಗಿದೆ.

ವಸ್ತುತಃ ವ್ಯಪಕೇಶ ಎಂದರೆ ವೀರಭದ್ರಸೃಷ್ಟಿಕಾಲದಲ್ಲಿ ಕೂದಲು ಕಿತ್ತಿ ನೆಲಕ್ಕಪ್ಪಳಿಸಿದ ಪಶುಪತಿಯೇ ಆಗುವಾಗ ವಿದ್ಯಾರಣ್ಯಭಾಷ್ಯದ ಅರ್ಥವೇ ಗ್ರಾಹ್ಯವೆಂದಾಗಲು ನಿಯಾಮಕವಿಲ್ಲ. ಆದ್ದರಿಂದ ಯತಿರೂಪದ ಪ್ರಸಕ್ತಿಯೇ ಇಲ್ಲ. ಶ್ರೀ ಸತ್ಯಧರ್ಮತೀರ್ಥರು ರುದ್ರಾಧ್ಯಾಯವನ್ನು ಶ್ರೀರಾಮ-ಕೃಷ್ಣ ಪರನೆಂದು ಸಮರ್ಥಿಸುವ ರೀತಿ ಅರ್ಥವಾದರೆ ಈ ವಿಚಾರಕ್ಕೆ ಆಸ್ಪದವೇ ಇಲ್ಲ.

ಇದರಂತೆ ‘ಉಪಹ್ವಯೇ ಸುದುಘಾಂ’ ಎಂಬ ಋಗ್ವದದ ವಾಕ್ಯದಿಂದ ಶಂಕರಾಚಾರ್ಯರು ಶಿವಾವತಾರವೆಂದು ಹೇಳುವುದು ಅಸಂಬದ್ಧವಾಗಿದೆ. ಹಿಂದೆ ‘ವ್ಯಪಕೇಶ’ ಶಬ್ದಕ್ಕೆ ವಿದ್ಯಾರಣ್ಯ ಭಾಷ್ಯಕ್ಕೆ ಶರಣಾಗಿ ಅರ್ಥೈಸಿದ ಈ ಮಾ-ಮಂಜರಿಕಾರನು, ಇಲ್ಲಿ ವಿದ್ಯಾರಣ್ಯಗುರುವಾಗಿ ವರ್ತಿಸುವ ಬಗೆ ನಗೆ ತರಿಸುತ್ತಿದೆ. ಈ ವೇದವಾಕ್ಯ ಶಂಕರಾಚಾರ್ಯರನ್ನು ಹೇಳುವ ವಿಚಾರ ವಿದ್ಯಾರಣ್ಯಭಾಷ್ಯಕ್ಕೆ ಸಮ್ಮತವಾಗಿಲ್ಲ. ಬಹುಶಃ ಇದು ವಿದ್ಯಾರಣ್ಯರಿಗೂ ಗೊತ್ತಾಗಿಲ್ಲ! ಇಲ್ಲಿ ‘ಸುಹಸಃ’ ಎಂಬುದನ್ನು ಸು-ಶಂ, ಹಸ್ತ-ಕರ ಎಂದು ಶಂಕರ ಪರವಾಗಿ ಯೋಜಿಸುವ ರೀತಿ ‘ಶಂಕರ’ ಶಬ್ದಾರ್ಥಕ್ಕೆ ಅನನುಗುಣವಾಗಿದೆ. ಇದೆಲ್ಲ ಮಾ ಮಂಜರಿಕಾರನಿಗೆ ತಿಳಿಯಂತಾಗಿರುವುದು ಶಂಕರಾಚಾರ್ಯರ ಅನುಗ್ರಹವೇ ಸರಿ.

ಅಪ್ಪಯ್ಯದೀಕ್ಷಿತ - ವಿದ್ಯಾರಣ್ಯಾದಿಗಳ ಗ್ರಂಥಗಳಲ್ಲಿ ಶಂಕರಾಚಾರ್ಯರ ಶಿವಾವತಾರತ್ವ ವೇದದಿಂದ ಪ್ರತಿಪಾದ್ಯವಾಗಿ ಬರದಿರುವುದರಿಂದ, ಶಂಕರಾಚಾರ್ಯರ ಶಿವಾವತಾರತ್ವವನ್ನು ವೇದದಿಂದ ತೋರಿಸಬೇಕೆಂಬುದು ಶಾಂಕರರಲ್ಲಿ ಇಲ್ಲವೆಂದು ನಿಶ್ಚಯಿಸಬಹುದು. ಇದು ಕೇವಲ ಆಧುನಿಕರ ಕುಚೋದ್ಯವು. ಇದಕ್ಕೆ ಅನುಗುಣವಾದ ಟುಪ್‌ಶ್ಲೋಕಗಳೆಲ್ಲ ಶಂಕರಾಚಾರ್ಯರ ನೈಜ ಸ್ವರೂಪವನ್ನು ಮೋಹಿಸಲೆಂದೇ ಬಂದಿರುತ್ತವೆ.

ಶಂಕರಾಚಾರ್ಯರು ದೈತ್ಯರೆಂದು ರಾಘವೇಂದ್ರಸ್ವಾಮಿಗಳ ಸಮರ್ಥನೆ

ಎರಡು ರೀತಿಯಿಂದ ಶಂಕರಾಚಾರ್ಯರು ದೈತ್ಯ ಎಂದು ಸಮರ್ಥನೆಯಾಗುತ್ತದೆ. ಹಿಂದೆ ಹೇಳಿದಂತೆ ದರ್ಶನದ ದುಷ್ಟತ್ವದಿಂದ ಹಾಗೂ ಶ್ರೀ ರಾಘವೇಂದ್ರಸ್ವಾಮಿಗಳುಭಗವದ್ಗೀತೆಯಲ್ಲಿ ದೈತ್ಯಲಕ್ಷಣ ಸಮನ್ವಯವನ್ನು ಅತಾಚಾರ್ಯರಿಗೆ ಮಾಡುವುದರಿಂದ ಇದು ಸ್ಪಷ್ಟವಾಗಿದೆ. ದೇವಾಂಶರೆಂದು ತ್ರಿಮತಸ್ಥರಿಗೆ ಮಾನ್ಯರಾದ ಶ್ರೀ ರಾಘವೇಂದ್ರ ಸ್ವಾಮಿಗಳು ಅತಾಚಾರ್ಯರಾದ ಶಂಕರಾಚಾರ್ಯರನ್ನು ತಾವಾಗಿಯೇ ದೈತ್ಯರೆಂದು ಹೇಳಬಹುದಿತ್ತು ಆದರೆ ಅದು ಮಾ-ಮಂ ಕಾರರಂಥವರ ಅಮಾರ್ಗದ ಕೆಲಸದಂತೆ ಭ್ರಮೆ ಬರುವುದರಿಂದ ಹಾಗೆ ಮಾಡದೆ, ಗೀತೆಯಲ್ಲಿ ಹೇಳಿದ ಆಸುರ ಲಕ್ಷಣ ಸಮನ್ವಯದಿಂದ ನಿರೂಪಿಸಿರುತ್ತಾರೆ. ಅದರ ಪೂರ್ಣಪಾಠ ಈ ವೈಭವಗ್ರಂಥದಲ್ಲಿ ಬಂದಿದೆ. ಸಾರಾಂಶವೇನೆಂದರೆ :-

ಅಸತ್ಯಮಪ್ರತಿಷ್ಠಂ ತೇ ಜಗದಾಹುರವೀಶ್ವರಮ್ ॥

ಅಪರಸ್ಪರ ಸಂಭೂತಂ ಕಿಮನ್ಯತ್ ಕಾಮಹೈತುಕಮ್ 11

ಎಂದು ಗೀತೆಯಲ್ಲಿ ಜಗತ್ತನ್ನು ಸತ್ಯವಲ್ಲ ಮಿಥೈಯೆಂದು, ಜ್ಞಾನಬಾಧ್ಯವೆಂದು, ಸದಸದ್ವಿಲಕ್ಷಣ ವೆಂದು, ಆವಿದ್ಯಕವೆಂದು ಹೇಳುವರೇ ದೈತ್ಯರೆಂದು ಹೇಳಲಾಗಿದೆ. ಈ ಲಕ್ಷಣವೆಲ್ಲ ಶಂಕರಾ ಚಾರ್ಯರದೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಈ ದೈತ್ಯರು ಆಸುರೀಯೋನಿಯಲ್ಲಿ ಅಂದರೆ ವ್ಯಭಿಚಾರ ಜಾತಶರೀರದಲ್ಲಿ ಬರುವರೆಂದು ರಾಘವೇಂದ್ರಸ್ವಾಮಿಗಳು ಹೇಳಿರುತ್ತಾರೆ.

ಯಾವ ದೈತ್ಯ ?

ದೈತ್ಯ ಎಂದು ಸಾಮಾನ್ಯತಃ ತಿಳಿದ ಮೇಲೆ ಮಣಿಮಂತನೆಂಬ ವಿಶೇಷತೆಯ ನಿರ್ಣಯಕ್ಕೆ ಅನೇಕ ಆಗಮಗಳು ಸಹಕಾರಿಯಾಗಿವೆ. ಅದನ್ನು ಈ ವೈಭವದಲ್ಲಿ ಸಂಗ್ರಹಿಸಿ ಕೊಡಲಾಗಿದೆ.

ಮಣಿಮತ್‌ಪೂರ್ವಕಾ ದುಷ್ಟಾ ದೈತ್ಯಾ ಆಸನ್ ಕಲೌ ಯುಗೇ !

ತೇ ಕುಶಾಸ್ತ್ರ ಪ್ರಕುರ್ವಂತೋ ಹರಿವಾಯುವಿರೋಧಿನಃ ॥ ತೇಷಾಂ ಮಧ್ಯೆ ಸಂಕರಸ್ತುಪೂರ್ವಂ ಯೋ ಮಣಿಮಾನ್ ಖಲಃ ॥ ಸೌಗಂಧಿಕವನೇ ದಿವ್ಯ ಭೀಮಸೇನ ಹತೋಽಸುರಃ । ಸ ಕ್ರೋಧತಂತ್ರಕೋ ದುಷ್ಟೋ ಮಿಥ್ಯಾಶಾಸ್ತ್ರ ವದನ್ ಪುಃ 11 ಕೃಷ್ಣ ಭೀಮೇ ಚ ವಿದ್ವೇಷಂ ಕುರ್ವನ್ ಭೂಮಾವಜಾಯತ । ಕಾಲಡಿ ಗ್ರಾಮಕೇ ರುದ್ರವರಾಕಾನ್ ವಿಮೋಹಯನ್ ॥

(ಮಣಿಮಂತನೇ ಮೊದಲಾದ ದುಷ್ಟದೈತ್ಯರು ಹರಿ-ವಾಯುವಿರೋಧಿಗಳಾಗಿ ಕೆಟ್ಟ ಮತಗಳನ್ನು ಮಾಡುತ್ತ ಕಲಿಗಾಲದಲ್ಲಿದ್ದರು. ಹಿಂದೆ ಮಣಿಮಂತನೆಂಬ ಯಾವ ಖಳನು ದಿವ್ಯ ಸೌಗಂಧಿ ಕಾವನದಲ್ಲಿ ಭೀಮಸೇನ ಹತನಾದ ಅಸುರನಿದ್ದನೇ ಅವನೇ ಸಂಕರನು, ರುದ್ರವರದಿಂದ ಜಗವನ್ನೆಲ್ಲ ಮೋಹಿಸುತ ಆ ಕ್ರೋಧವನ ದೈತ್ಯನು ಮತ್ತೆ ಮಿಥ್ಯಾಮತವನ್ನು ಹೇಳುತ್ತ ಕೃಷ್ಣ-ಭೀಮರನ್ನು ದ್ವೇಷಿಸುತ್ತ ಭೂಮಿಯಲ್ಲಿ ಕಾಲಡಿಗ್ರಾಮದಲ್ಲಿ ಹುಟ್ಟಿದನು).

ಹೀಗೆ ಮಣಿಮಂಜರಿಯಲ್ಲಿ ಶಂಕರಾಚಾರ್ಯರ ಜೀವಸ್ವರೂಪವನ್ನು ಮಣಿಮಂತನೆಂಬ ದೈತ್ಯ ನೆಂದು ನಿರೂಪಿಸಿದ್ದು ಪ್ರಮಾಣಾನುಗುಣವಾಗುತ್ತದೆ. ಭಗವದ್ಗೀತಾದಿಗಳಿಗೆ ಸಮ್ಮತವಾಗಿರುತ್ತದೆ. ಮಧ್ವಾಚಾರ್ಯರ ಬಗ್ಗೆ ಈ ವಿಚಾರವಾಗದು

ಮಧ್ವಾಚಾರ್ಯರ ಬಗ್ಗೆ ಮಾ-ಮಂಜರೀಕಾರಾದಿಗಳು ಮಧು-ಕ್ರೋಧ ಇತ್ಯಾದಿ ದೈತ್ಯಾಂಶ ಎಂದು ಆಕ್ಷೇಪಿಸುತ್ತ ಪುರಾಣಗಳನ್ನು ಛಾಪಿಸಿರುವುದು ಅಪ್ರಮಾಣಿಕವಾಗಿದೆ. ಭಗವದ್ಗೀತಾದಿಗಳಿಗೆ ಅನುಗುಣವಾಗಿಲ್ಲವಾದ್ದರಿಂದ, ಮಾಧ್ವಮತದಲ್ಲಿ ದೋಷವನ್ನು ತೋರಿಸ ಲಾಗದಿರುವುದರಿಂದ ಶ್ರೀಮಧ್ವಾಚಾರ್ದರು ದೇವಸ್ವರೂಪಕ್ಕೆ ಅನುಗುಣವೆಂದು ಗೀತೆಯಲ್ಲಿ ನಿರೂಪಿತವಾದ ಕೃಷ್ಣಭಕ್ಕಾದಿಗುಣಮಂಡಿತರಾದ್ದರಿಂದ ಶ್ರುತಿಸಿದ್ಧಾಂತ ಸಮರ್ಥನ ಮಾಡಿದ್ದ ರಿಂದ, ಜಗತ್ ಸತ್ಯತ್ವವಾದಿಗಳಾದ್ದರಿಂದ, ಯಾವ ರೀತಿಯಿಂದಲೂ ಮಧ್ವಾಚಾರ್ಯರಲ್ಲಿ ದೈತ್ಯಭಾವವು ಸಿದ್ಧವಾಗದು. ಆದ್ದರಿಂದ ಮಾಧ್ವರು ಶಂಕರಾಚಾರ್ಯರನ್ನು ಕಂಡಂತೆ ಶಾಂಕರರು ಮಾಧ್ವಾಚಾರ್ಯರನ್ನು ಕಾಣುವುದು ಸಮವಾಗಿದೆಯೆಂದು ತಿಳಿಯುವುದು ತಪ್ಪಾಗುತ್ತದೆ.

ಜ್ಯೋತಿಷಶಾಸ್ತ್ರದಿಂದ ವಿವಾದಪರಿಹಾರ

ನಾಡೀಗ್ರಂಥಗಳಲ್ಲಿ ಭವಿಷ್ಯತ್ತಿನ ವಿಚಾರಗಳು ಬಂದಿರುತ್ತವೆ. ಅದರಲ್ಲಿ ಚತುರ್ಮುಖ ನಾಡೀ ಗ್ರಂಥದಲ್ಲಿ ಶಂಕರಾಚಾರ್ಯರ-ಮಧ್ವಾಚಾರ್ಯ ಇವರಿಬ್ಬರ ವಿಚಾರ ಬಂದಿರುವುದನ್ನು ಶ್ರೀ ನಾಗರಾಜಶರ್ಮಾ ಎಂಬ ಪ್ರಾಚೀನ ಪಂಡಿತರು ಉಲ್ಲೇಖಿಸಿರುತ್ತಾರೆ. ಅದು ವೈಭವಗ್ರಂಥ ದಲ್ಲಿ ಮತ್ತೆ ವ್ಯಕ್ತವಾಗಿದೆ. ಇದರಿಂದ ಶಾಂಕರ ಜಾತಕದಲ್ಲಿ ಪರಜಾತಿಯೋಗ (ವ್ಯಭಿಚಾರ ಜನನ) ಶನಿದೃಷ್ಟಿಯ ಪ್ರಭಾವ ಇತ್ಯಾದಿಗಳು ಗೊತ್ತಾಗುತ್ತವೆ. ಶಂಕರಾಚಾರ್ಯರ ದೈತ್ಯಸ್ವರೂಪ ಸ್ಪಷ್ಟವಾಗುತ್ತದೆ. ಇದಲ್ಲದೆ, ಶನಿವಕ್ಕರಿಸಿದ್ದರಿಂದ ಮಧ್ವನಿಂದಾಪರವಾಗಿ ಪುರಾಣಕಲ್ಪಿಸುವ ಶಾಸ್ತ್ರಿಗಳೆಲ್ಲ ಮುಂದೆ ಹುಟ್ಟುವ ವಿಚಾರವೂ ಅಲ್ಲೇ ಬಂದಿದೆ. ಆ ಮಾಧ್ವನಿಂದಕರೂ ಸಹ ಪರಜಾತ ಯೋಗಗ್ರಸ್ತರೆಂದು ಈ ನಾಡೀಗ್ರಂಥದಲ್ಲಿ ಸ್ಪಷ್ಟವಾಗಿದೆ. ಇದು ಈ ಮಾ-ಮಂಜರೀ ಪ್ರಕಾಶನಕ್ಕೆ ಮೊದಲು ಸ್ಪಷ್ಟವಾಗಿ ತಿಳಿಯುತ್ತಿರಲಿಲ್ಲ. ಈಗ ಮಾ-ಮಂಜರಿ ನೋಡಿದಾಗ, ಈ ನಾಡೀಗ್ರಂಥಪ್ರತಿಪಾದ್ಯ ಪರಜಾತಯೋಗಸಂಪನ್ನರು ಈ ಮಾ-ಮಂಜರೀಕಾರಾದಿಗಳೆಂಬ ತತ್ವನಿಶ್ಚಯ ಯಾರಿಗೆ ಆಗುವುದಿಲ್ಲ?

ಮಧ್ವಾಚಾರ್ಯರ ವಿಷಯದಲ್ಲಿ ಗುರುದೃಷ್ಟಿಯ ಪ್ರಾಬಲ್ಯವನ್ನು ಹಾಗೂ ಅದರ ಪ್ರಭಾವವಾಗಿ ಬ್ರಾಹ್ಮಣೋತ್ತಮತ್ವ - ವಿಷ್ಣುಭಕ್ತಾದಿದೇವತಾಲಕ್ಷಣಾದಿಗಳು ನಿರೂಪಿತವಾಗಿದೆ. ದುರಾಗ್ರಹಿ ಶಾಂಕರರಿಗೆ ಮಾ-ಮಂಜರಿ ಮುದ್ರಣಕ್ಕೆ ಮೊದಲೇ ಇದು ಗೊತ್ತಿಲ್ಲವಾದ್ದರಿಂದ ಈ ಮೊದಲ ಮುದ್ರಣದಲ್ಲಿ ಮಾ-ಮಂಜರಿಯು ನಾಡೀಗ್ರಂಥದ ಉದಾಹರಣೆ ಮಾಡದಿರುವುದೂ, ಹಾಗೂ ಮುಂದೆ ಮಾಡಬಹುದಾದ ಕಲಿತನಾಡೀಗ್ರಂಥದ ಭವಿಷ್ಯವೂ ಸಹ ಈ ವೈಭವ ಗ್ರಂಥ

ಸ್ಟುಟಪಡಿಸಿದ್ದು, ನಾಡೀಗ್ರಂಥಗ್ರಹಣಕ್ಕೆ ಅನುಗುಣವೇ ಆಗಿದೆ. ಹೀಗೆ ಶಾಂಕರರಿಗೂ-ಮಾಧ್ವ ರಿಗೂ ನಡೆವ ಈ ವಿವಾದದಲ್ಲಿ ನಾಡೀಗ್ರಂಥ ನಿರ್ಣಾಯಕವಾಗಿರುವುದುಚಮತ್ಕಾರವಾಗಿದೆ.

ಅನುಪಪನ್ನಭಾಷಣದಿಂದ ಅಪ್ರಾಮಾಣಿಕತೆ

ನೋಡಲು ಪ್ರಮಾಣಪುಂಜದಿಂದ ತುಂಬಿದಂತೆ ಕಾಣುವ ಈ ಮಾ-ಮಂಜರಿಯು ತನ್ನ ಅನುಪಪನ್ನಭಾಷಿತ್ವದಿಂದ ಅಪ್ರಮಾಣವಾಗುವ ರೀತಿಯನ್ನು ಪ್ರತಿಪಾದಿಸುವುದು ಈ ವೈಭವಗ್ರಂಥದ ದೊಡ್ಡ ವೈಭವವಾಗಿದೆ. ಮಾ-ಮಂಜರಿಯಲ್ಲಿ :-

“ಶಂಕರನೇ ಪರದೇವತೆ’ಯೆಂದು ದೈತಭಾವನೆಯನ್ನು ಆ ಶಂಕರನೇ ಅತ ಚಾರ್ಯರೆಂದು ಅದೈತ ಭಾವನೆಯನ್ನು - ಎರಡನ್ನೂ ಹೇಳುವುದು ವ್ಯಾಹತವಾಗಿದೆ. ಒಮ್ಮೆ ವ್ಯಾಸರನ್ನು ಶಿವಾಂಶರೆಂದು ಹೊಗಳಿ ಇನ್ನೊಂದು ಕಡೆ ಶಿವಾಂಶ ಶಂಕರಾ ಚಾರ್ಯರಿಂದ ವೇದವ್ಯಾಸರು ಸೋತರೆಂದು ನಿಂದಿಸುವುದು ಅನುಪಪನ್ನವಾಗಿದೆ.

ಒಮ್ಮೆ ಶಂಕರಾಚಾರ್ಯರು ಶಿವಾಂಶರೆಂದು ಸರ್ವಜ್ಞರೆಂದು ಹೇಳಿ, ಆಮೇಲೆ ಮಂಡನನ ಹೆಂಡತಿ ಕಾಮಕಲೆಯ ಪ್ರಶ್ನೆ ಕೇಳಿದಾಗ ಗೊತ್ತಾಗದೆ ಪರಕಾಯ ಪ್ರವೇಶ ಮಾಡಿ ಕಲಿಯಲು ಹೋದರೆಂಬ ಸಂಗತಿ ವ್ಯಾಹತವಾಗಿದೆ.

ಬ್ರಹ್ಮನ ಅವತಾರವೆಂದು ಒಪ್ಪಿತನಾದ ಮಂಡನನ ಹೆಂಡತಿ ಸರಸ್ವತಿಯೆಂದು ಹೇಳಿ, ಅವಳನ್ನು ಶಂಕರಾಚಾರ್ಯರು ಗೆದ್ದರೆಂದು ಹೇಳಿ, ಆಮೇಲೆ ಆ ಮಂಡನನ ಹೆಂಡತಿಯನ್ನು ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ಶಿಷ್ಯರಿಗೆ ಹೇಳುತ್ತಾ ಗಂಡ ಮಂಡನನಿಗೆ ಪೂಜೆ ಪ್ರತಿಷ್ಠೆಗಳನ್ನು ಹೇಳದಿರುವುದು ಅನುಪಪನ್ನವಾಗಿದೆ.

ಶಿವನು ತನ್ನ ಪತ್ನಿ ಪಾರ್ವತಿಯೊಡನೆ ಸಾವಿರಾರು ವರುಷ ಅರ್ಧನಾರೀಶ್ವರನಾಗಿ ರತಿವಿಹಾರ ನಡೆಸಿರುವಾಗ, ಆಗ ಶಿವನಿಗೆ ತಿಳಿಯದಿದ್ದ ಕಾಮಕಲಾಪರಿಚಯ, ಈಗ ಶಂಕರಾಚಾರ್ಯನಾಗಿ ಬಂದು ಪರಕಾಯವನ್ನು ಪ್ರವೇಶಿಸಿ ಸತ್ತು ಹೋದ ರಾಜನ ವಿಧವೆಯರಾದ ಹೆಂಗಸರ ಸಂಭೋಗದಿಂದ ಪಡೆದ ಕಥೆ ಅನುಪಪನ್ನವಾಗಿದೆ.

ರಾಮಾಯಣಭಾರತಾದಿಗಳ ಪರ್ಯಾಲೋಚನೆಯಿಂದ ರಾವಣ-ದುರ್ಯೋಧನ ಜರಾಸಂಧಾದಿಗಳ ವಿಚಾರದಿಂದ ದೃಢ ಹರಿದ್ವೇಷಾದಿಗಳು ಕಲ್ಯಾದಿ ದೈತ್ಯರ ಲಕ್ಷಣ ಎಂದು ತಿಳಿಯುತ್ತದೆ. ದೃಢವಾಗಿ ಶ್ರೀಹರಿ ಭಕ್ತಾದಿಗುಣಾಡ್ಯರಾದ ಶ್ರೀಮಧ್ವಾಚಾರ್ಯ ರನ್ನು ಕಲಿಯ ನೃತ್ಯನಾದ ಕ್ರೋಧನೆಂದು ಹೇಳುವುದು ಅನುಪಪನ್ನವಷ್ಟೆ ಇದರಿಂದ ಕ್ರೋಧ-ಮಧು-ಮೂಕ ಇತ್ಯಾದಿ ವಿಚಾರಗಳು ಅನುಪಪನ್ನವಾಗುತ್ತವೆ.

  1. ಕಾಮನೃತ್ಯನಾದ ವಸಂತನೇ ಮಧುನಾಮಕನಾಗಿದ್ದು, ತನ್ನ ಒಡೆಯ ಕಾಮನನ್ನು

[[28]]

ಕೊಂದದ್ದರಿಂದ ಶಿವದ್ವೇಷಿಯಾಗಿ ವೈಷ್ಣವಮತ ಸ್ಥಾಪಿಸಲು ಮಧ್ವಾಚಾರ್ಯ ಎಂದಾದನೆಂದು ಹೇಳಿದ್ದಕ್ಕೆ ವಸಂತನು ದೇವತೆಯಾದ್ದರಿಂದ ವಸಂತನೇ ಆದ-ಮಧುವೇ ಆದ - ಮಧ್ವಾಚಾರ್ಯರನ್ನು ದೈತ್ಯ ಎಂದು ಹೇಳುವುದು ಅಸಂಗತವಷ್ಟೆ

ದೇವತೆಗಳಿಗೆ ಜಾರಜಾತತ್ಯಾದಿಗಳಿಲ್ಲವಾದ್ದರಿಂದ,ಹೀಗೆ ವಸಂತ ಎಂಬ ದೇವತೆಯಾದ ಪಕ್ಷದಲ್ಲಿ ಅಥವಾ ಪೂರ್ವೋಕ್ತರೀತಿಯಿಂದ ವಾಯುದೇವರೆಂದೇ ನಿರ್ಣೀತವಾದ್ದ ರಿಂದಲೂ, ಮಧ್ವಾಚಾರ್ಯರಿಗೆ ಮಧ್ವವಿಜಯ ಪ್ರತಿಪಾದ್ಯವಾದ ಸತ್ಕುಲಪ್ರಸೂತ ತ್ಯಾದಿಗಳು ಸಿದ್ಧವಾಗುವುದರಿಂದ, ಮಧ್ವಾಚಾರ್ಯರ ತಂದೆಗಳನ್ನು ‘ಮದ್ಯಗೇಹ ಎಂದು ಹೇಳುತ್ತ ಕುಚೋದ್ಯ ಮಾಡುವುದು ಅನುಪಪನ್ನವಾಗುತ್ತದೆ. ಕೇರಳ ಭಾಷೆಯಲ್ಲಿ ‘ಶ-ಸ’ ಗಳ ಉಚ್ಚಾರಣೆ ಅತಿ ಸಮೀಪವಾದಂತೆ, ತುಳುನಾಡಿನಲ್ಲಿದ-ಧಗಳಲ್ಲಿ ಸಾಮ್ಯತೆ ಇರದೆ, ಸ್ಪಷ್ಟವಾಗಿ ವ್ಯತ್ಯಾಸವಾಗುವಂತೆ ಉಚ್ಚಾರವಿರುವುದರಿಂದ, ಶಂಕರ-ಸಂಕರ ಆದಂತೆ, ಮಧ್ಯಗೇಹ-ಮದ್ಯಗೇಹ ಆಗಲೆಂಬ ಆಕ್ಷೇಪ ಸರಿಯಾದುದಲ್ಲ.

ದೈತ್ಯಲಕ್ಷಣಾಡ್ಯರಿಗೆ ಕಂಸಾದಿಗಳಲ್ಲಿ ಕಂಡಂತೆ ಜಾರಜಾತತ್ವಾದಿಗಳು ಸರಿಯೆನಿಸುವುದ ರಿಂದ, ದೈತ್ಯಲಕ್ಷಣಾಡ್ಯರಾದ ಶಂಕರಾಚಾರ್ಯರಿಗೆ ಮಣಿಮಂಜರೀ ಕಥಿತವಾದ ಜಾರಜಾತತ್ವಾದಿಗಳು ಉಪಪನ್ನವಾಗುವಂತೆ, ದೇವಲಕ್ಷಣಾಡ್ಯರಾದ ಶ್ರೀಮಧ್ವಾ ಚಾರ್ಯರಿಗೆ ಮಾ-ಮಂಜರಿಯ ಆಕ್ಷೇಪ ಉಪಪನ್ನವಾಗುವುದಿಲ್ಲ.

ಭಿನ್ನಕಾಲದವರಾದ ಮಧ್ವಾಚಾರ್ಯರಿಗೂ ಪದ್ಮಪಾದುಕನಿಗೂ ಸಮಾಗಮವು ಕೃಷ್ಣ-ರಾವಣ ಸಮಾಗಮದಂತೆ ಹಾಸ್ಯಾಸ್ಪದವಾಗಿದೆ. ಶಂಕರಶಿಷ್ಯ ಪದ್ಮಪಾದುಕನಲ್ಲದೇ ಬೇರೆ ಪದ್ಮಪಾದುಕ ಮಧ್ವಾಚಾರ್ಯರ ಕಾಲದಲ್ಲಿದ್ದುದಕ್ಕೆ ಆಧಾರವಿಲ್ಲ.

ಹೀಗೆ ಈ ಮಾ-ಮಂಜರಿಯಲ್ಲಿ ಅನೇಕ ಅನುಪಪನ್ನ ಭಾಷಣವನ್ನು ಮನಗಂಡು ಈ ಗ್ರಂಥ ಅಪ್ರಾಮಾಣಿಕವೆಂದು ನಿರ್ಧರಿಸಬೇಕು.

ಮಧ್ವಾಚಾರ್ಯರು ನೀಡುವ ಪ್ರಮಾಣ ಕಲ್ಪಿತವಲ್ಲ

ಮಧ್ವಾಚಾರ್ಯರು ಉದಾಹರಿಸಿದ ಶ್ರುತಿ-ಸ್ಕೃತಿಗಳು ಇಂದು ಸಿಗುತ್ತಿಲ್ಲವೆಂದು ಕಲ್ಪಿತವೆಂದು ಹೇಳುವ ಆಧುನಿಕವಾದ ಸರಿಯಾದುದಲ್ಲ, ದೈತ ಸ್ಥಾಪನೆಗೆ ಇಂದಿಗೂ ಪ್ರಸಿದ್ಧ ವಾದ ನೂರಾರು ಶ್ರುತಿಗಳು ಇರುವುದರಿಂದ, ಅದನ್ನೂ ಉದಾಹರಿಸಿದ ಶ್ರೀಮದಾಚಾರ್ಯರು ಇಂದು ಅಪ್ರಸಿದ್ಧವಾದ ಶ್ರುತಿಯನ್ನು ಮಾತ್ರ ಹಿಡಿದಿರುವುದಿಲ್ಲ, ಆದ್ದರಿಂದ ಅಪ್ರಸಿದ್ಧ ಶ್ರುತಿ ಉದಾಹರಣೆ ದೋಷವಲ್ಲ ಪ್ರಸಿದ್ಧಶ್ರುತಿಯನ್ನೂ ಉದಾಹರಿಸಿ ಅಪ್ರಸಿದ್ದವನ್ನೂ ಉದಾಹರಿಸು ವುದರಿಂದ ಆಚಾರ್ಯರ ವೇದಾಭಿಜ್ಞತೆಯ ಮಹಿಮೆ ವ್ಯಕ್ತವೇ ಆಗುತ್ತದೆ. ಶ್ರುತಿ ಅಪ್ರಸಿದ್ಧವಾದ ಮಾತ್ರಕ್ಕೆ ಕಲ್ಪಿತವೆಂದು ಅರ್ಥೈಸಲಾಗದು. ಶಾಂಕರ-ರಾಮಾನುಜಗ್ರಂಥಗಳಲ್ಲಿಯೂ ಕಾಣುವ

ಅಪ್ರಸಿದ್ಧ ಶ್ರುತಿಗಳನ್ನು ಕಲ್ಪಿತವೆಂದು ತೀರ್ಮಾನಿಸುವುದಿಲ್ಲವಷ್ಟೆ ಹಾಗೆಯೆ ಮಾಧ್ವ ಶ್ರುತಿಗಳ ಲ್ಲಿಯೂ ತಿಳಿಯುವುದೇ ಉಚಿತ. ಆದ್ದರಿಂದಲೇ ವಿದ್ಯಾರಣ್ಯಾದಿಗಳು ಆಚಾರ್ಯರ ವಾಕ್ಯಗಳನ್ನು ಕಲ್ಪಿತವೆಂದು ಹೇಳಿಲ್ಲ ಇದನ್ನು ತಿಳಿಯದೇ ಅಪ್ಪಯ್ಯ ದೀಕ್ಷಿತಾದಿಗಳು ಆರಂಭಿಸಿದ ಈ ಕಲಿತತ್ವ ವಾದಕ್ಕೆ ಈ ಮಾ-ಮಂಜರೀಕಾರ ಶರಣಾದುದು ವೈಚಾರಿಕತೆಯ ದಿವಾಳಿಗೆ ದ್ಯೋತಕವು.

ಇದರ ನಂತರ ವೈಷ್ಣವದೀಕ್ಷೆಗೆ ಮೂಲವಾದ ತಪಮುದ್ರಾಧಾರಣೆ - ಗೋಪೀ ಚಂದನ ಉರ್ಧ್ವಪುಂಡ್ರಧಾರಣೆ ಇವುಗಳ ಪ್ರಾಮಾಣಿಕತೆಯನ್ನು ನಿರೂಪಿಸಲಾಗಿದೆ. ಇಲ್ಲಿ ಪವಿತ್ರಂ ತೇ? ಇತ್ಯಾದಿ ಶ್ರುತಿವಿಚಾರ ಚಕ್ರಮೀಮಾಂಸಾದಿ ಗ್ರಂಥಸಾರವಾಗಿದೆ. ಆನಂತರ ಮಣಿಮಂಜರಿಗೂ - ಮಾ-ಮಂಜರಿಗೂ ಇರುವ ಅಂತರವನ್ನು ನಿರೂಪಿಸಿ, ಮಧ್ವನಿಂದಾಪರವಾಗಿ ಪರವಾದಿಗಳು ಉದಾಹರಿಸಿದ ಪ್ರಮಾಣವಾಕ್ಯಗಳನ್ನು ಅನುಪಪನ್ನತೆಯಿಂದ ಅಪ್ರಾಮಾಣವಾಗಿ ಸಮರ್ಥಿಸುವ ವಿಚಾರ ಬಂದಿದೆ.

ವಿಧವೆಯಲ್ಲಿ ಜಾರಜಾತನಾದ ಮಧುವು, ಪದ್ಮಪಾದುಕರೂಪಿಯಾದ ಶಿವನ ಬಳಿ ಓದಲು ಬಂದು, ಓದಿದ ಮೇಲೆ ಗುರುಗಳಿಗೆ ವಿರುದ್ಧವಾಗಿ ಮಾತಾಡುವನಂತೆ. ಅದನ್ನು ತಿಳಿದು ಆ ಪದ್ಮಪಾದುಕನು ಅವನ ವರ್ಣಾದಿಗಳನ್ನು ಕೇಳಿ ಅವನ ಭ್ರಷ್ಟತೆಯನ್ನು ತಿಳಿಯುವನಂತೆ. ಈ ಕಥೆ ಹಿಂದೆ ಮುಂದೆ ವಿಚಾರಿಸದೆ ಪದ್ಮಪಾದುಕನು ಪಾಠ ಹೇಳುವ ದಡ್ಡನೆಂದು ನಿರೂಪಿಸುತ್ತದೆ. ಅವನನ್ನು ಈಶ್ವರನೆಂದು ಹೊಗಳಿದ್ದು ತೊಳೆದುಹೋಗುತ್ತದೆ.

ಈಶ್ವರನಾದವನಿಗೆ ಬಂದಿರುವ ಶಿಷ್ಯನ ಯೋಗ್ಯತೆ ಮೊದಲೇ ತಿಳಿದಿರಬೇಕಷ್ಟೆ ಈ ಈಶ್ವರತೆ ಇದ್ದುದರಿಂದಲೇ, ಓದಲು ಬಂದಾಗ ಪರತೀರ್ಥರು ಶಂಕರಾಚಾರ್ಯರನ್ನು ದುಷ್ಟನೆಂದು ತಿಳಿದು ಹೊರಹಾಕಿದ್ದರಷ್ಟೆ ಪದ್ಮಪಾದುಕನೂ ಹಾಗೆ ಮಾಡಬೇಕಿತ್ತಷ್ಟೆ

ಇದಲ್ಲದೆ, ಎಲ್ಲ ಅಧ್ಯಯನ ಆದ ಮೇಲೆ, ಪದ್ಮಪಾದುಕನು ಮಧುವನ್ನು ದೈತ್ಯನೆಂದು ತಿಳಿದನೆಂಬುದು ಹೇಗೆ? ಮಧುದೈತ್ಯನೇ ತನ್ನ ಜಾರಜತ್ಯಾದಿಗಳನ್ನು ತಿಳಿಸಿದನೆಂಬುದು ಹಾಸ್ಯಾಸ್ಪದ, ತನಗೆ ಶಾಪ ಆಪಾದಕವಾದ ಈ ಕೆಲಸವನ್ನು ಯಾರೂ ಮಾಡಲಾರರು. ಅದರಲ್ಲಿಯೂ ವಂಚಕರಾದವರು ಹೆಚ್ಚು ಜಾಗರೂಕರಾಗಿರುತ್ತಾರಷ್ಟೆ ಆದ್ದರಿಂದ ಮಧುವೇ ತಾನೇ ತನ್ನ ನೀಚತ್ವವನ್ನು ಪದ್ಮಪಾದುಕನಿಗೆ ಹೇಳಿದನೆಂಬ ಕಥೆ ಅನುಪಪನ್ನ ಭಾಷಣವು. ಹೀಗೆ ಮಾ-ಮಂಜರಿಯಲ್ಲಿ ಹೇಳಿದ ಕಥೆಗಳೆಲ್ಲ ಅಪ್ರಮಾಣವಾಗಿವೆ. ನಿತ್ಯನಿರ್ದುಷ್ಟನಾದ ಶ್ರೀನಾರಯಣನ ಅವತಾರನಾದ ಪರಶುರಾಮನಿಗೆ ಕ್ರೋಧಾದಿ ದೋಷವನ್ನು ಹೇಳುವುದು, ಸ್ವತಃ ದೈತ್ಯನೇ ಆದ ಆ ಕ್ರೋಧನು, ರಾಕ್ಷಸನಾಗಬೇಕೆಂಬ ಶಾಪಗ್ರಸ್ತನಾಗುವುದು ಇತ್ಯಾದಿಗಳು ಅಲ್ಲಿ ಅನುಪಪನ್ನಭಾಷಣಗಳಾಗಿವೆ.

ಹೀಗೆ ಮಾ-ಮಂಜರಿಯಲ್ಲಿ ಅನುಪಪನ್ನತೆಯನ್ನು ತೋರಿಸಿ, ಈ ದೋಷ ಸಾತ್ವಿಕ ಪುರಾಣಾವಲಂಬಿಗಳಾದ ಮಾಧ್ವರಿಗೆ ಬರಲಾರದೆಂದು ನಿರೂಪಣೆಯಿದೆ. ಈ ಸಂದರ್ಭದಲ್ಲಿ

ಸಾತ್ವಿಕ - ರಾಜಸ - ತಾಮಸ ಈ ಪುರಾಣವಿಶ್ಲೇಷಣೆ, ಅದಕ್ಕೆ ಸಾಧಕಗಳು, ಇತ್ಯಾದಿವಿಷಯವು ಹೃದಯಂಗಮವಾಗಿ ವಿಸ್ತಾರವಾಗಿ ವಿಶ್ಲೇಷಣೆ ಪಡೆದಿದೆ. ಹೀಗೆ ಮಾ-ಮಂಜರಿಯ ಪ್ರಥಮ ಸರ್ಗದ ವಿಮರ್ಶೆಯನ್ನು ಈ ವೈಭವಗ್ರಂಥದಲ್ಲಿ ಕಾಣುವಾಗ ಕೊನೆಯಲ್ಲಿ ಜೀವೈಕ್ಯವಾದದಲ್ಲಿ ಜೀವತೈವಿಧ್ಯವಾದಕ್ಕೊಪ್ಪುವ ದೇವ-ದೈತ್ಯ ವಿಚಾರವೆಲ್ಲ ಏಕೆಂದು ಪ್ರಶ್ನಿಸುವ ಮಾಧ್ವ ಸುತ್ತಿಯ ಪ್ರಶ್ನಾತ್ಮಕ ನುಡಿಯು ಅತ್ಯಂತ ಸಂಗತವಾಗಿದೆ.

ದ್ವಿತೀಯಸರ್ಗ ವಿಮರ್ಶೆ

ಇಲ್ಲಿಯೂ ಅನುಪಪನ್ನಭಾಷಣವೇ ಮಾ-ಮಂಜರಿಯ ಪ್ರಧಾನದೋಷವಾಗಿದೆ. ವೇದೋದ್ಧಾರಕರೆಂದು ಶಂಕರಾಚಾರ್ಯರನ್ನು ಹೊಗಳುವುದು, ಕುಮಾರಭಟ್ಟನ ಕೀರ್ತಿಯ ಚೌರ್ಯವೆಂದಾಗುವುದಾಗಿ ನಿರೂಪಿಸಿರುವುದು ಸರಿಯಾಗಿದೆ. ಬೌದ್ಧಮತವನ್ನು ನಿರಾಸ ಮಾಡಿದ ಕೀರ್ತಿಯು, ಬೌದ್ಧಮತವೆಂದು ಆಗಲೇ ಎಲ್ಲರಿಂದಲೂ ಮೂದಲಿಸಲ್ಪಟ್ಟ ಅದೈತ ಮತದ ಶಂಕರಾಚಾರ್ಯರಿಗೆ ಹೇಗೆ ಬಂದೀತು? ಕುಮಾರಭಟ್ಟ ಭಾಸ್ಕರ

www

ಪಾರ್ಥಸಾರಥಿಮಿಶ್ರ ವಿಜ್ಞಾನ ಭಿಕ್ಷು ಇತ್ಯಾದಿಗಳೆಲ್ಲ ಶಂಕರಮತವನ್ನು ಬೌದ್ಧವೆಂದೇ ಪರಿಗಣಿಸಿದ್ದರಷ್ಟೆ ಇದರ ನಂತರ, ಶಂಕರ ಚರಿತೆಯಲ್ಲಿ ಮೊದಲು ಬರುವ ಉತ್ಪತ್ತಿ ವಿಷಯದಲ್ಲಿ ವ್ಯಭಿಚಾರ ಜನನದೋಷವು ಸಮರ್ಥಿತವಾಗಿದೆ. ಕಲಿಯುಗದಲ್ಲಿ ಅವತರಿಸದಿರುವುದರಿಂದ ತ್ರಿಯುಗಹೂತಿಯೆನಿಸಿದ ವಿಷ್ಣುವೇ ಪದ್ಮಪಾದನೆಂಬ ವಾದಕ್ಕೆ ಸತ್ವವಿಲ್ಲ, ಎಂದೆಂದಿಗೂ ಅವತರಿಸದಿರುವ, ಆದ್ದರಿಂದಲೇ ಕೃತ-ತ್ರೇತಾ-ದ್ವಾಪರಗಳಲ್ಲಿ ಅವತರಿಸದಿರುವ ಬ್ರಹ್ಮ-ಸರಸ್ವತಿ ಯರನ್ನು ದೂರ್ವಾಸಶಾಪದಿಂದ ಈ ಕಲಿಗಾಲದಲ್ಲಿ ಮಂಡನ-ಶಾರದಾರೂಪವಾಗಿ ಕಲ್ಪಿಸುವುದು ಅಸಂಗತವಾಗುತ್ತದೆ. ಯತಿಯಾಗಿ ಕಾಮಕಲಾಪರಿಚಯಕ್ಕಾಗಿ ಪ್ರವೃತ್ತನಾದುದು, ಅದನ್ನು ಪ್ರಶ್ನಿಸುವ ಪದ್ಮಪಾದನೆ ಬಾಯಿ ಮುಚ್ಚಿಸುವುದೆಲ್ಲ ಶಂಕರ ಚರಿತೆಗೆ ಕಳಂಕಗಳು. ಶಾರದಾ-ಮಂಡನರಲ್ಲಿ ಒಬ್ಬರಿಗೆ ಮುಂಡನ ಮಾಡಿಸಿ ದೂರ ಕಳಿಸಿ ಶಾರದೆಯನ್ನು ಮಠದಲ್ಲಿ ಪ್ರತಿಷ್ಠಾಪಿಸುವ ಸಂಗತಿ ಹೇಸಿಗೆಯ ವಿಷಯವಾಗಿದೆ. ಸರ್ವಸಮರ್ಥರುದ್ರಾಂಶನೆಂದು ಒಪ್ಪಿತರಾದ ಶಂಕರಾಚಾರ್ಯರಿಗೆ ಆಯುಷ್ಯಕ್ಷೀಣವಾಯಿತೆಂಬುದು, ಆಗ ರುದ್ರನೇ ಪುನಃ ಎಂಟು ವರ್ಷ ಆಯುಷ್ಯ ನೀಡಿದನೆಂಬುದು ಅನುಪಪನ್ನವಾಗಿದೆ. ಇದರಂತೆ ವಾದದಲ್ಲಿ ಸೂತ್ರಕಾರರನ್ನು ಶಂಕರರು ಸೋಲಿಸಿದರೆಂದು ವರ್ಣಿಸಿ ಶಾಂಕರಗ್ರಂಥಗಳಿಗೆ ಸೂತ್ರಾನಭಿಷೇತ ಅರ್ಥವಿರುವುದನ್ನು ಒಪ್ಪಿ ಆ ಸೂತಭಾಷ್ಯತ್ವವನ್ನು ಹೇಳುವುದು ಅಸಂಗತವಾಗಿದೆ. ತನಗೆ ಸಮ್ಮತವಲ್ಲದ ಅರ್ಥವನ್ನು ಪ್ರಚಾರಮಾಡುವ ಸೂತ್ರಭಾಷ್ಯ ಬರೆದ ಶಂಕರರಿಗೆ ಸೂತ್ರಕಾರ ವೇದವ್ಯಾಸರು 16 ವರ್ಷ ಆಯುಷ್ಯ ನೀಡುವುದೂ ಅನುಪಪನ್ನವಾಗಿದೆ. ಸ್ವತಃ ಪರಮೇಶ್ವರನ ಅಂಶರಾದ ಶಂಕರರಿಗೆ ಕಾರಣವಿಲ್ಲದೇ ಆಯುಷ್ಯ ಕುಗ್ಗಿದ ಸಂಗತಿ ಅಸಂಗತವಾಗಿದೆ. ತನ್ನ ಮೃತ ತಾಯಿಯ ಶರೀರ ಸುಡುವುದು ಶಂಕರರ ಯತಿಧರ್ಮಭಂಜಕವಾಗಿದೆ. ಆ ಊರಿನ ಜನರಾರೂ

[[23]]

ಆಗ ಶಂಕರರಿಗೆ ಸಹಕಾರ ನೀಡದಿರುವುದರಿಂದ, ಆ ಶಂಕರಮಾತೆ ವ್ಯಭಿಚಾರಿಣಿಯೆಂದು ಕಳಂಕಿತಳಾದುದನ್ನು ಒಪ್ಪಿ ಹಿಂದೆ ಶಿವಗುರು-ವಿಮಲಾ ಸುಪುತ್ರರೆಂದು ಸುಸಂಸ್ಕೃತರೆಂದೂ ಶಂಕರರನ್ನು ಬಣ್ಣಿಸಿದ್ದು ಅಸಂಗತವಾಗಿದೆ. ಶಾಂಕರ ಸಿದ್ಧಾಂತಕ್ಕೂ ಬೌದ್ಧಮತಕ್ಕೂ ಏನು ವ್ಯತ್ಯಾಸವೆಂಬ ಜಿಜ್ಞಾಸೆ ಆ ಕಾಲದಲ್ಲೇ ಇರುವಂತೆ, ಶಿವ-ನಾರಾಯಣನಾರದಾದಿಗಳ ವಾಕ್ಯಗಳಲ್ಲಿ ಈ ಜಿಜ್ಞಾಸೆ ಇಲ್ಲವಾದ್ದರಿಂದ, ಶಿವ-ನಾರಾಯಣ-ನಾರದರ ಪರಂಪರೆಯೇ ಈ ಗೌಡಪಾದಗೋವಿಂದ-ಶಂಕರರ ಪರಂಪರೆಯಾಗುವುದು ಅಸಂಗತವಷ್ಟೆ ಶಾಂಕರ ಪ್ರಕ್ರಿಯೆಗಳೆಲ್ಲ ಬೌದ್ಧಮತವೆಂದೇ ನಿರ್ಧಾರಿತವಾಗಿರುವಾಗ ಇದು ಇನ್ನೂ ಅಸಂಗತವಷ್ಟೆ ಕಾಶ್ಮೀರದ ಸರ್ವಜ್ಞ ಪೀಠಾರೋಹಣ ಕಥೆಯಲ್ಲಿ ಕಾಮಕಲಾಕಾಮಿಗಳಾದ ಶಂಕರರ ಪರಿಶುದ್ಧತೆಯ ಬಗ್ಗೆ ಸರಸ್ವತಿಯು ಪ್ರಶ್ನಿಸಿದಂತೆ, ಅದಕ್ಕೆ ಶಂಕರರು ಉತ್ತರಿಸಿದ ಸಂಗತಿಯು, ಹಿಂದೆ ಸರಸ್ವತೀ ಅವತಾರಳೆಂದು ಒಪ್ಪಿತಳಾದ ಮಂಡನಪತ್ನಿ ಶಾರದೆಯನ್ನು ಸೋಲಿಸುವ ಕಥಾಭಾಗದಲ್ಲೇ ಆ ಸರಸ್ವತಿಯ ರೂಪಕ್ಕೆ ಈ ಪ್ರಶ್ನೆ ತೋಚದಿದ್ದುದಕ್ಕೆ ಕಾರಣವಾಗುವುದರಿಂದ ಅಸಂಗತವಾಗಿದೆ. ಕಲ್ಲಣಾದಿ ಕೃತ ಕಾಶ್ಮೀರ ಸಂಬಂಧಿಗ್ರಂಥಗಳಲ್ಲಿ ಸರ್ವಜ್ಞ ಪೀಠದ ಪ್ರಸಕ್ತಿಯೇ ಇಲ್ಲವಾದ್ದರಿಂದ ಈ ಕಥೆಗಳೆಲ್ಲ ನಿರಾಧಾರವಾಗಿವೆ. ಪ್ರಾಚೀನ ಶಂಕರವಿಜಯಗಳಲ್ಲಿ ಸಾಂಕ್ರಾಮಿಕ ಭಗಂಧರ ರೋಗಕ್ಕೆ ತುತ್ತಾಗಿ, ರಾಜ್ಯದ ಹೊರಗೆ ಗುಹೆಯಲ್ಲಿರುವಂತೆ ರಾಜಶಾಸಿತರಾಗಿ ಮರಣವೇದನೆಯಿಂದ ಶರೀರಬಿಟ್ಟ ವಿಚಾರಕ್ಕೆ ವಿರುದ್ಧವಾದ ಈ ಆಧುನಿಕ ಮಾ-ಮಂಜರಿಯು ವರ್ಣಿಸಿದ ಶಂಕರರ ಮರಣಕಥೆ ಅಪ್ರಾಮಾಣಿಕವೇ ಆಗಿದೆ. ಶಂಕರರನ್ನು ಹನುಮಂತ ಹೊತ್ತು ಮೇರುಪರ್ವತಕ್ಕೆ ಪ್ರದಕ್ಷಿಣೆ ಹಾಕಿದ ವಿಚಾರ, ಅದೈತದ ನಿಗುಣಬ್ರಹ್ಮಕ್ಯ ಪಡೆದ ಶಂಕರರಿಗೆ ಅನನುಗುಣವೆಂದು ಸ್ಪಷ್ಟವಾಗಿದೆ.

ಹೀಗೆ ಶಂಕರಚರಿತೆಯ ವೈಭವೀಕರಣಕ್ಕೆ ಹೊರಟ ಈ ಮಾ-ಮಂಜರಿಯ ದ್ವಿತೀಯಸರ್ಗದ ವಿಮರ್ಶೆ ಈ ವೈಭವಗ್ರಂಥದಲ್ಲಿ ಬಂದಿರುತ್ತದೆ.

ತೃತೀಯ ಸರ್ಗ ವಿಮರ್ಶೆ

ಮಧ್ವಾಚಾರ್ಯರ ನಿಂದೆಗಾಗಿಯೇ ಹೊರಟ ಈ ಸರ್ಗದಲ್ಲಿ ಪ್ರಾಮಾಣಿಕತೆ ಎಳ್ಳಷ್ಟು ಇಲ್ಲವೆಂಬುದು, ಮಧ್ವವಿಜಯಾದಿಗಳನ್ನು ಐತಿಹಾಸಿಕವಾಗಿ ಕಂಡವರಿಗೆ, ಹಾಗೂ ಹಿಂದೆ ಹೇಳಿದಂತೆ ಮಧ್ವಾಚಾರ್ಯರ ದೇವಾಂಶತ್ವ - ವಾಯು ಅವತಾರತ್ವಗಳನ್ನು ತಿಳಿದವರಿಗೆ ಪ್ರತ್ಯೇಕ ಹೇಳಬೇಕಾಗಿಲ್ಲ. ಹೀಗೆ ಹೊರನೋಟದಿಂದಲೇ ಅಪ್ರಾಮಾಣಿಕವಾದ ಈ ಗ್ರಂಥ ಒಳಗೆ ನೋಡಿದಾಗ ಅಪ್ರಾಮಾಣಿಕವೆಂದು ಮತ್ತೂ ಸ್ಪುಟವಾಗುವ ವಿಚಾರ ಇಲ್ಲಿ ಪ್ರಸ್ತುತವಾಗುತ್ತಿದೆ.

ಶಂಕರಾಚಾರ್ಯರು ಅದೈತಸ್ಥಾಪಿಸಿದ ಮೇಲೆ ಮಧ್ವಾಚಾರ್ಯರಿಂದ ಆ ಅದೈತ ಶಿಥಿಲವಾದಾಗ ಪುನಃ ಆ ಶಂಕರರೇ ವಿದ್ಯಾರಣ್ಯರಾಗಿ ಬಂದು ಅದೈತ ಉಳಿಸಿದರೆಂದು ಹೇಳಲು ಈ ಮಾ-ಮಂಜರಿಯ 3-4 ಸರ್ಗಗಳು ಹೊರಟಿವೆಯಷ್ಟೆ ಆದರೆ, ಶಂಕರಾಚಾರ್ಯರ ಶಿಷ್ಯ

L

ಪದ್ಮಪಾದನಿಗೆ ಅತಸಾಕ್ಷಾತ್ಕಾರವಾಗಿ ಕೈವಲ್ಯ ಪ್ರಾಪ್ತಿಯಾಗಿದೆಯೆಂದು ಒಪ್ಪಿದ ಮೇಲೆ ಗುರು ಶಂಕರರಿಗೂ ಆ ಮೋಕ್ಷ ಆಗಲೇ ಬೇಕಷ್ಟೆ ಈ ನಿರ್ಗುಣಬ್ರಕ್ಯ ಪಡೆದ ಶಂಕರರು ಮತ್ತೆ ಭೂಮಿಯಲ್ಲಿ ವಿದ್ಯಾರಣ್ಯರಾಗಿ ಬರುವುದು ಅಸಂಗತವಷ್ಟೆ ಶಿಷ್ಯನಿಗೆ ಮೋಕ್ಷವಾದರೂ ಗುರುಗಳಿಗೆ ಆಗಲಿಲ್ಲವೆಂದರೆ ಇದು ನಗೆಪಾಟಲಾಗದೀತೆ?

ಇದಲ್ಲದೆ, ವಿದ್ಯಾರಣ್ಯರು ಮಾಧ್ವಗ್ರಂಥವನ್ನು ಖಂಡಿಸುವ ಯಾವ ಗ್ರಂಥವನ್ನೂ ರಚಿಸಲಾಗದಿರುವಾಗ, ವಾಯುದೇವರು ಅದೈತಮತ ಖಂಡಿಸಲು ಅವತರಿಸಿದಂತೆ, ಮಧ್ವಮತಖಂಡನೆಗಾಗಿ ಶಂಕರರೇ ವಿದ್ಯಾರಣ್ಯರಾಗಿ ಮತ್ತೆ ಹುಟ್ಟಿದರೆಂಬ ವಿಚಾರ ಅಸಂಗತ ವಷ್ಟೆ ಮಧ್ವಾಚಾರ್ಯರು ಅದೈತಖಂಡನೆಗಾಗಿಯೇ ಉಪಾಧಿಖಂಡನ-ಮಾಯಾವಾದ ಖಂಡನ-ಮಿಥ್ಯಾತ್ವಾನುಮಾನಖಂಡನ-ತತ್ರೋದ್ಯೋತ ಇತ್ಯಾದಿ ಸ್ವತಂತ್ರ ಕೃತಿ ವಿರಚಿಸಿದಂತೆ ಭಾಷ್ಯ - ಅನುಭಾಷ್ಯ - ತತ್ವನಿರ್ಣಯಾದಿಗಳಲ್ಲಿ ಅದೈತವನ್ನೇ ವಿಶೇಷವಾಗಿ ಖಂಡಿಸಿದಂತೆ ವಿದ್ಯಾರಣ್ಯರ ಒಂದೂ ಕೃತಿಯು ಮಧ್ವಮತದ ಖಂಡನೆಗಾಗಿ ಇರುವುದಿಲ್ಲ, ವಸ್ತುತಃ ವಿದ್ಯಾ ರಣ್ಯರು ಅದೈತಕ್ಕೆ ವಿಶೇಷವಾಗಿ ಯಾವ ಕೊಡುಗೆಯನ್ನೂ ನೀಡಿರುವುದಿಲ್ಲ. ಪರಮತಗಳ ಗ್ರಂಥವನ್ನೇ ಹೆಚ್ಚು ವ್ಯಾಖ್ಯಾನಿಸುವರಾಗಿದ್ದಾರೆ. ಇದು ಶಾಂಕರಮತದೌರ್ಬಲ್ಯ ಚೆನ್ನಾಗಿ ಅರ್ಥ ವಾಗಿದ್ದರಿಂದ ಆಗಿರಬೇಕೆಂಬ ರೀತಿಯಲ್ಲಿ ಮಾಧ್ವಸ್ತುತಿಯಲ್ಲಿ ಬಂದ ವಿದ್ಯಾರಣ್ಯಚಿತ್ರಣ ಅರ್ಥ ಪೂರ್ಣವೆನಿಸುತ್ತದೆ. ಆದ್ದರಿಂದ 3-4ಸರ್ಗಗಳ ಮಾ-ಮಂಜರಿಯ ಪ್ರವೃತ್ತಿ ಅನುಪಪನ್ನವಾಗಿದೆ.

ವಿಶ್ವಮಿಥ್ಯಾತ್ವ ಹೇಳುವ ಅದೈತ ಮತದಲ್ಲಿ ಅತವು ಮಾತ್ರ ಪಾರಮಾರ್ಥಿಕ ಸತ್ಯವಾಗಿರುವಾಗ, ಪಾರಮಾರ್ಥಿಕವಾಗಿ ಸತ್ಯವಲ್ಲದ ಶಂಕರ ದೇವಾಂಶತ್ವ-ಮಧ್ವ ದೈತ್ಯಾಂಶ ತ್ಯಾದಿಗಳನ್ನು ಮಾ-ಮಂಜರೀಕಾರ ಹೇಳುವುದು ಅನುಚಿತವೆಂದು, ವಿಶ್ವಸತ್ಯತ್ವವಾದಿಗಳಾದ ಮಾಧ್ವರು ಮಾತ್ರ ಶಂಕರ ದೈತ್ಯಾಂಶತ್ವ - ಮಾಧ್ವದೇವಾಂಶತ್ವಗಳ ವಿಚಾರ ಮಾಡುವುದು ಉಚಿತವೆಂದು ನಿರೂಪಿಸುವುದು ಎಲ್ಲರೂ ಒಪ್ಪುವಂತಿದೆ.

ಮಧ್ವಚರಿತೆಯ ವಿಕೃತಚಿತ್ರಣಕ್ಕಾಗಿ, ಮಧ್ವಾಚಾರ್ಯರ ಅವತಾರಕ್ಕೆ ಕಾರಣರಾದ ಶ್ರೀ ಮಧ್ಯಗೇಹ ಭಟ್ಟರನ್ನು ‘ಮದ್ಯಗೇಹ’ ಇತ್ಯಾದಿಯಾಗಿ ಮಾ-ಮಂಜರಿ ಕಲ್ಪಿತ ವಿಷಯವಲ್ಲ ಅಪೇಯ(ಮದ್ಯ) ದೀಕ್ಷಿತ ಶಿಷ್ಯರಿಗೆ ಉಚಿತವಾದ ಮಾತಾಗಿದೆಯಷ್ಟೆ ತುಳುಭಾಷೆಯ ನಡಿಲ್ಲಾಯ’ ಎಂಬುದನ್ನು ಮಧ್ಯಗೇಹ’’ ಎಂದು ಪರಿವರ್ತಿಸುವ ಕ್ರಮ ತಿಳಿಯದೊ ಮಾ-ಮಂ. ಮಾಡುವ ಕುಚೋದ್ಯಗಳೆಲ್ಲ ದ್ವೇಷಾಸೂಯ ಆವಿಷ್ಕಾರಮಾತ್ರವು.

ಶಂಕರರಂತೆ ಮಧ್ವರನ್ನೂ ವಿಧವಾಜಾತ ಗೋಲಕನೆಂದು ಹೇಳ ಹೊರಟ ಈ ಮಾ-ಮಂಜರಿಯು, ಮುಂದೆ ಶಂಕರರಿಗಾದಂತೆ ಮಧ್ವರಿಗೆ ದ್ವಿಜಸಂಸ್ಕಾರಾದಿಗಳ ಹೀನತೆಯನ್ನು ಬಹಿಷ್ಕಾರವನ್ನೂ ಹೇಳದೆ ‘‘ಕೃತೋಪನೀತಃ’’ ಇತ್ಯಾದಿ ವಿಧವಾಗಿ ಸಕಲದ್ವಿಜರ ಕರುಣೆಯಿಂದ ಉಪನಯನಾದಿಸಂಸ್ಕಾರವಾಯಿತೆಂದು ಹೇಳಿದ್ದು ಅಪಹಾಸ್ಯ ವಿಷಯವಾಗಿದೆ. ಮುಂದಿನ

[[20]]

ಮುದ್ರಣದ ಆವೃತ್ತಿಯಲ್ಲಿ ಈ ತಪ್ಪು ತಿದ್ದಿಕೊಳ್ಳುವಂತೆ ಮಾಧ್ವದ್ವೇಷಿಗಳೆಲ್ಲ ಈ ಮಾ-ಮಂಜರೀ ಕಾರನಿಗೆ ಆಶೀರ್ವಾದ ಮಾಡಬೇಕಾಗಿದೆಯಷ್ಟೆ ದ್ವೇಷಾಸೂಯ ತುಂಬಿ ಮಾತಾಡುವಾಗ ಈ ತರಹ ತಪ್ಪುಗಳು ಸಹಜವೆಂದು ತಿಳಿದು ಮಧ್ವಭಕ್ತರೂ ಈ ಮಾ-ಮಂಜರೀಕಾರನಿಗೆ ಅನುಕಂಪ ತೋರಿಸಬೇಕಾಗಿದೆ. ಮಧ್ವಾಚಾರ್ಯರಿಗೆ ತಂದೆ-ತಾಯಿಗಳಿಟ್ಟ ಹೆಸರು ‘ವಾಸುದೇವ’ ಎಂದು. ಅವರಿಗೆ ಮಧ್ವ ಎಂಬ ಹೆಸರು ವೇದಮಾತ್ರ ಸಿದ್ಧವಾದುದು. ಆದ್ದರಿಂದ ತಂದೆ-ತಾಯಿಗಳು ಮಧು ಎಂದು ನಾಮಕರಣಮಾಡಿದರೆಂದು ಕಲ್ಪಿಸಿ ಮಾ-ಮಂಜರಿಯು ಮಾಡುವ ಕುಚೋದ್ಯಕ್ಕೆ ಬೆಲೆಯಿಲ್ಲ. ಶಂಕರಾಚಾರ್ಯರ ಪರಂಪರೆಯ ಪದ್ಮಪಾದುಕನು ಈ ಮಧ್ವರನ್ನು ವಿಚಾರವಿಲ್ಲದೆ ಶಿಷ್ಯನನ್ನಾಗಿ ಸ್ವೀಕರಿಸಿ ಆಮೇಲೆ ಈ ಶಿಷ್ಯನ ದೈತ್ಯತನ ನೋಡಿ ಶಾಪಿಸುವ ಕಥೆ ಆ ಗುರುವಿನ ಮೂರ್ಖತೆಗೆ ಸಮರ್ಥನೆಯಾಗಿದೆ. ವಿಚಾರಮಾಡದೆ ಅಯೋಗ್ಯರನ್ನು ಶಿಷ್ಯನನ್ನಾಗಿ ಯಾರೂ ಸ್ವೀಕರಿಸಲಾರರಷ್ಟೆ ಕಾಲಡಿ ಶಬ್ದವನ್ನು ‘ಪದತಲ’ ಎಂದು ಪಂಡಿತಾಚಾರ್ಯರು ಸಂಸ್ಕೃತ ಭಾಷೆಗೆ ಪರಿವರ್ತಿಸಿದ್ದು ಈ ಮಾ-ಮಂಜರೀಕಾರನಿಗೆ ಹೊಟ್ಟೆಯುರಿಸುವಂತಾಗಿ, ‘ಉಡುಪಿ’ ಎಂಬುದನ್ನು ಆಂಧ್ರಭಾಷಾನುಸಾರ ‘ರೂಕ್ಷವಿಟ್’ ಎಂದು ಪರಿವರ್ತಿಸಿ ಪ್ರತೀಕಾರದ ದೈತ್ಯಸ್ವಭಾವ ತೋರುವ ಮಾತೊಂದು ಇಲ್ಲಿದೆ.

ಕಾಲಟೀ ಕಾಲಡೀ ಕೃತ್ವಾ ಪತ್ತಲಂ ಮಣಿಮಂಜರ್ ! ಯೋಽಬುಕ್ಕತ್ಪದಯುನ ತುತ್ ಸ ನ ಕಥಂ ನರಃ ॥

(ಕಾಲಟಿಯನ್ನು ಕಾಲಡಿಯನ್ನಾಗಿ ಮಾಡಿ ಮಣಿಮಂಜರಿಯಲ್ಲಿ ‘ಪದತಲ’ ಎಂದು ಯಾರು ಒದರಿದನೋ, ಅವನು (ಪಂಡಿತಾಚಾರ್ಯ) ಈ ಎರಡು ಪದಗಳಿಂದ (ಮದ್ಯಗೇಹ-ರೂಕ್ಷವಿಟ್) ಹೇಗೆ ಖುಷಿಗೊಳ್ಳಲಾರ?)

ಇದನ್ನು ಸ್ವಲ್ಪ ವಿಮರ್ಶಿಸೋಣ. ಕೇರಳ ಪ್ರಾಂತ್ಯದ ಕಾಲಡಿಯ ಭಾಷೆಯಾದ ಮಲೆಯಾಳದಲ್ಲಿ ಕಾಲಡಿ ಎಂದರೆ ಕಾಲಿನ ಅಡಿ ಎಂದೇ ಅರ್ಥವಿರುವುದರಿಂದ ಪಂಡಿತಾಚಾರ್ಯರ ತರ್ಜುಮೆ ಸರಿಯಾಗಿದೆ. ಆದರೆ ಉಡುಪಿ ಪ್ರಾಂತದ ತುಳುಭಾಷೆಗೆ ಹೊಂದದಂತೆ ಆಂಧ್ರಭಾಷೆಯ ಅರ್ಥದಿಂದ ಮಾ-ಮಂಜರೀಕಾರ ತರ್ಜುಮೆ ಮಾಡುವುದು ಹೇಗೆ ಖುಷಿಗೊಳಿಸಿತು? ವಸ್ತುತಃ ಪಂಡಿತಾಚಾರ್ಯರು ಇದೊಂದಕ್ಕೆ ಮಾತ್ರ ತರ್ಜುಮೆ ಮಾಡಿದವರಲ್ಲ, ಮಧ್ಯಗೇಹ ನಡಿಲ್ಲಾಯ । ಪೂರ್ವಾಲಯ = ಮೂಡಿಲ್ಲಾಯ । ಪೂಗವನಾನ್ವಯಜ = ತೋಟಂತಿಲ್ಲಾಯ । ಹೀಗೆ ಅನೇಕ ಪ್ರಾಕೃತ ಹೆಸರನ್ನು ಆ ಪ್ರಾಕೃತ ಭಾಷೆಯ ಅರ್ಥಕ್ಕೆ ತಕ್ಕಂತೆ ಸಂಸ್ಕೃತಕ್ಕೆ ತರ್ಜುಮೆ ಮಾಡಿರುತ್ತಾರೆ. ಇದು ‘ಕಾಲಡಿ’ ಗೂ ಸಮವಾದಾಗ ಸಿಟ್ಟೇಕೆ? ಕಾಲಟಿಯನ್ನು ಕಾಲಡಿಯಾಗಿ ಮಾಡಿದರೆಂಬುದೂ ತಪ್ಪು ಇಂದಿಗೂ ಆ ಹಳ್ಳಿ ಕಾಲಡಿ ಎಂಬ ವ್ಯವಹಾರ ಪಡೆದಿರುವುದು ಸ್ಮಾರ್ತ ಗ್ರಂಥಗಳಲ್ಲೇ ಕಂಡಿರುತ್ತದೆ. ‘ಕಾಲಟಿ’ ಎಂಬುದಕ್ಕೂ ಕೂಡ ‘ಪದತಲ’’ ಎಂದೇ ಅರ್ಥವಿರುತ್ತದೆ.

|

ಕಾಲಡಿ ವರ್ಣಬಾಹ್ಯರ ನೆಲೆ !

ಮುಖ - ಬಾಹು - ಊರು - ಪಾದಗಳಿಂದ ಬ್ರಾಹ್ಮಣ - ಕ್ಷತ್ರಿಯ - ವೈಶ್ಯ - ಶೂದ್ರರು ಜನಿಸುವರೆಂಬುದು ಪುರುಷಸೂಕ್ತದಿಂದ ತಿಳಿಯುವುದಷ್ಟೆ ಈಗ ಕಾಲಡಿಯಲ್ಲಿ ಹುಟ್ಟಿದವರು ಚತುರ್ವಣ್ರ ಬಾಹ್ಯರಾಗುವರಷ್ಟೆ ಇದನ್ನು ಯಾವ ಮಾಧ್ವರು ಹೇಳದಿದ್ದರೂ ಪ್ರಾಯಃ ಮಾ-ಮಂಜರೀಕಾರನೇ ತಿಳಿದುಕೊಂಡು ಸಿಟ್ಟಿಗೆ ಕಟ್ಟುಬಿದ್ದು ಈ ಕೆಟ್ಟ ತರ್ಜುಮೆಯ ಮಾಡ ಹೊರಟಿರಬೇಕೆಂದು ಊಹಿಸಿ ಈ ವಿಷಯ ನಿಲ್ಲಿಸೋಣ.

ವೈಭವಕಾರರ ಕಟುಮಾತು

ಶಂಕರಾಚಾರ್ಯರಂತೆ ಮಧ್ವಾಚಾರ್ಯರಿಗೂ ಸಹ ಗುದವ್ರಣದ ರೋಗ ಉಂಟಾಯಿ ತೆಂದು ಮಾ-ಮಂಕಾರ ಹೇಳಿದ್ದು ವೈಭವಕಾರರ ತಾಳ್ಮೆಯನ್ನು ಕೆಡಿಸುವಂಥಾ ಮಾತಾಗಿದೆ. ‘‘ತತ್ತ್ವದಮುಪಲಬ್ದಂ ಮೃಕ್ಸಿಂಡಬುದ್ದಿನಾ । ಸ್ವಕಪೋಲಕಲ್ಪಿತಪುರಾಣಂ ಚ ನ ಪ್ರದರ್ಶಿತಮ್’’

ಎಂದು ವೈಭವಕಾರರು ಇಲ್ಲಿ ತಮ್ಮ ಆಕ್ರೋಶವನ್ನು ಸೂಚಿಸುವ ಮಾತಾಡಿದ್ದು ಸಹಜವಾಗಿದೆ. ದ್ವೇಷಾಸೂಯದ ಆವಿಷ್ಕಾರಕ್ಕೂ ಮಿತಿಯಿಲ್ಲದಂತೆ ವರ್ತಿಸುವ ಈ ಮಾ-ಮಂ ಕಾರನ ಬಗ್ಗೆ ಇಲ್ಲಿ ವೈಭವಕಾರರು ಕಟುವಾಗಿ ಮಾತಾಡುವರೀತಿ ಶ್ರೀಹರಿಪ್ರೀತಿಯ ದಾರಿಯು

ಶಂಕರ - ಮಧ್ವರಲ್ಲಿ ಒಂದು ಪ್ರಮುಖ ಅಂತರ

ಮಣಿಮಂಜರಿಯ ಶಂಕರರಿಗು

ಮಾ-ಮಂಜರಿಯ ಮಧ್ವರಿಗೂ ಎಲ್ಲ ರೀತಿಯ ಸಾಮ್ಯತೆ ಇಷ್ಟಾದರೂ ಉಂಟಾಗಿಲ್ಲ. ವಿಶ್ವರೂಪನ ಹೆಂಡತಿಯೊಡನೆ ಶಂಕರರ ಕಾಮಸಮರ ಮಣಿಮಂಜರಿಯಲ್ಲಿ ಬಂದಂತೆ, ಈ ಮಾ-ಮಂಜರಿ ಮಧ್ವರ ಬಗ್ಗೆ ಏನೂ ಹೇಳಲಾಗದೆ, ‘ವಕ್ಕುಂ ವಯಂ ಸಂಪ್ರತಿ ನ ಪ್ರವೀಣಾ’’ ಎಂದು, ಏಕೆ ಮುಗಿದು ಹೋಯಿತೆಂದು ಕೆಲವು ಸ್ನೇಹಿತರಾದ ಶಾಸ್ತ್ರಿಗಳು ಕೇಳಿದರು ಏನು ಹೇಳಬೇಕೆಂದು ತೋಚುತ್ತಿಲ್ಲ, ಮಾ-ಮಂಕಾರನು ಮುಂದಿನ ಮುದ್ರಣದಲ್ಲಿ ಇದಕ್ಕೆ ಉತ್ತರಿಸಬಹುದೆಂದು ಹೇಳೋಣವೆ?

ಇದರಿಂದ ಐತಿಹಾಸಿಕ ಪ್ರಜ್ಞೆಯಿಲ್ಲದೆ ಮಾತಾಡುವಾಗ ಆಗುವ ಮಾತಿನ ಶೈಲಿ ಈ ಹಿಂದಿನ ವಿಚಾರಗಳಿಂದ ವಿದಿತವಾಗುವುದೆಂದು ತಿಳಿದು, ಮಾ-ಮಂಜರಿಯ ತೃತೀಯಸರ್ಗದಲ್ಲಿ ಬಂದ ಮಧ್ವಾಚಾರ್ಯಯ್ರರ ವಿಕೃತ ಚಿತ್ರಣಕ್ಕೆ ಯಾವ ಬೆಲೆಯೂ ಇಲ್ಲವೆಂದು ನಿರ್ಧರಿಸಬೇಕು.

ಚತುರ್ಥ ಸರ್ಗ ವಿಮರ್ಶೆ

ಮಾ-ಮಂಜರಿಯ ಈ ನಾಲ್ಕನೇ ಸರ್ಗದಲ್ಲಿ ವಿದ್ಯಾರಣ್ಯರನ್ನು ವೈಭವೀಕರಿಸುವ ಚರಿತ್ರೆಯ ಪ್ರಸ್ತಾಪ ಉದ್ದೇಶ್ಯವಾಗಿದೆ. ವಿದ್ಯಾರಣ್ಯರಿಗೆ ಅಕೋಭ್ಯತೀರ್ಥರಿಂದ ಉಂಟಾದ ಪರಾಜಯ ಇದಕ್ಕೆ ತೊಡಕಾಗಿದೆ. ಆದ್ದರಿಂದ ಅಕ್ಟೋಭ್ಯತೀರ್ಥರು ವಿದ್ಯಾರಣ್ಯರನ್ನುوع

ಸೋಲಿಸುವ ಕಥೆಯೇ ನಡೆದಿಲ್ಲವೆಂದು ಒಂದು ದುರ್ವಾದವಾದರೆ, ವಿದ್ಯಾರಣ್ಯರೇ ಅಕ್ಟೋಭ್ಯತೀರ್ಥರನ್ನು ಸೋಲಿಸಿದರೆಂದು ಇನ್ನೊಂದು ದುರ್ವಾದವಿದೆ. ಇವೆರಡನ್ನೂ ಐತಿಹಾಸಿಕ ಪ್ರಜ್ಞೆಯಿಂದ ವಿಮರ್ಶಿಸುವ ಸಮಯ ಈಗ ಮತ್ತೊಮ್ಮೆ ಆವಶ್ಯಕವಾಗಿ ತೋರುತ್ತಿದೆ.

ಮಧ್ವಾಚಾರ್ಯರ ಕಾಲ

ಅಕ್ಟೋಭ್ಯತೀರ್ಥರು ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರು, ಅಶೋಭ್ಯತೀರ್ಥರ ಶಿಷ್ಯರಾದ ಟೀಕಾಚಾರ್ಯರು, ತಮ್ಮನ್ನು ಶ್ರೀಮಧ್ವಾಚಾರ್ಯರ ‘ಪ್ರಗುಣ’ ಎಂದು (ಪ್ರಶಿಷ್ಯನೆಂದು ಹೇಳಿಕೊಂಡಿದ್ದಾರಷ್ಟೆ ಆದ್ದರಿಂದ ಇಲ್ಲಿ ಅಭ್ಯತೀರ್ಥರ ವಿಚಾರಕ್ಕೆ ಆಚಾರ್ಯರ ಕಾಲನಿರ್ಣಯ ಪ್ರಮುಖವಾಗಿದೆ. ಆಚಾರ್ಯರೇ ಸ್ವತಃ ತಮ್ಮ ಅವತಾರದ ಕಾಲವನ್ನು 4300 ಕಲಿವರ್ಷ ಕಳೆದ ನಂತರವೆಂದು ಹೇಳಿದ್ದಾರೆ.

ಚತುಃಸಹಸ್ರ ತ್ರಿಶತೋತರೇ ಗತೇ ಸಂವತ್ಸರಾಣಾಂ ತು ಕಲೌ ಪೃಥಿವ್ಯಾಮ್ ॥ ಜಾತಃ ಪುನರ್ವಿಪ್ರತನುಃ ಸ ಭೀಮೋ ದೈರ್ನಿಗೂಢಂ ಹರಿತತ್ವಮಾಹ

ಎಂದು ಆಚಾರ್ಯವಾಕ್ಯವು. ಇದರಿಂದ 4219ರಲ್ಲಿ ಮಧ್ಯಾವತಾರವೆಂದು ಹೇಳುವ ಮಾ-ಮಂಜರೀ ಉಪೇಕ್ಷೆಗೆ ಅರ್ಹವಾಗುತ್ತದೆ. 4300 ಕಳೆದ ಕೂಡಲೆ ಯಾವಾಗ? ಎಂದು ಪ್ರಶ್ನೆ ಬಂದರೆ ಆ ಕೂಡಲೆ ಎಂದು ಒಂದು ವಾದವಾದರೆ, ಅಲ್ಲಿಂದ ಮುಂದೆ 39 ವರ್ಷಗಳಾದ ನಂತರ ಬರುವ ವಿಳಂಬಿ ಸಂವತ್ಸರವೆಂದು ಇನ್ನೊಂದು ವಾದ. ಇದರಲ್ಲಿ ಎರಡನೆಯ ವಾದ ಅಣುಮಧ್ವಚರಿತ ಆಧಾರಿತವಾದರೆ, ಮೊದಲನೆಯದು ಕೈಫಿಯತ್ತನ್ನು ಆಧರಿಸಿದೆ. ಇವೆರಡರಲ್ಲಿ ಅಣುಮಧ್ವಚರಿತೆಯ ಪ್ರಾಚೀನತೆ, ಎರಡನೆಯ ವಾದವನ್ನೇ ಹೆಚ್ಚು ನಂಬಲು ಅನುಕೂಲವಾಗಿದೆ. ಇದರಿಂದ ಕ್ರಿ.ಶ. 1239 ರಿಂದ ಕ್ರಿ.ಶ. 1317 ರವರೆಗೆ ಶ್ರೀಮದಾಚಾರ್ಯರ ಕಾಲವೆಂದು ನಿರ್ಣಯವಾಗುತ್ತದೆ.

ನರಹರಿತೀರ್ಥರ ಶಿಲಾಶಾಸನ

ಕ್ರಿ.ಶ. 1264 ರಿಂದ ಕ್ರಿ.ಶ. 1293ರ ವರೆಗಿನ ಕಾಲದಲ್ಲಿ ಶ್ರೀಮದಾಚಾರ್ಯರ ಶಿಷ್ಯರಾದ ಶ್ರೀ ನರಹರಿತೀರ್ಥರ ಬಗ್ಗೆ ಶಿಲಾಶಾಸನಗಳ ಉಲ್ಲೇಖವಿದೆ. ಅದರಲ್ಲಿ 1281ರ ಶಿಲಾಶಾಸನದಲ್ಲಿ ಶ್ರೀಮಧ್ವಾಚಾರ್ಯರು ಜೀವಂತರಾಗಿ ಇದ್ದರೆಂದು ಗುರುತಿಸುವ ಬಿ.ಎನ್.ಕೆ. ಶರ್ಮಾರವರ ವಾದದ ಪ್ರಕಾರ 1239-1317 ಎಂಬ ಆಚಾರ್ಯರ ಕಾಲಮಾನವೇ ಸರಿಯೆನಿಸುತ್ತದೆ. ಹೀಗೆ ಇದು ಬಹುಜನರ ವಿಮರ್ಶೆಗೆ ಸಮ್ಮತವಾದ ಸಂಗತಿಯು,

ಅಕೋಭ್ಯತೀರ್ಥರ ಕಾಲ

ಈ ಹಿನ್ನೆಲೆಯಲ್ಲಿ ವಿಚಾರಮಾಡಿದಾಗ ಶ್ರೀಮದಾಚಾರ್ಯರ ನಂತರ ಪದ್ಮನಾಭ

[[22]]

ತೀರ್ಥರು ಕ್ರಿ.ಶ. 1325ರವರೆಗೆ ನಂತರ 1333ರ ವರೆಗೆ ನರಹರಿತೀರ್ಥರು ನಂತರ 1350 ರವರೆಗೆ ಮಾಧವತೀರ್ಥರು, ನಂತರ 1365ರ ವರೆಗೆ ಅಕೋಭ್ಯತೀರ್ಥರು ಪೀಠಾಧಿಪತ್ಯ ವಹಿಸಿರವುದನ್ನು ಮನಗಾಣಬೇಕು. ಇದು ಪರಂಪರಾ ಸಿದ್ಧವಾದ ಕಾಲವೂ ಆಗಿದೆ. ಕ್ರಿ.ಶ. 1337ಕ್ಕೆ ಸಂಬಂಧಪಟ್ಟ ಕನ್ನಡ ಶಿಲಾಶಾಸನದಿಂದ ಅಶೋಭ್ಯತೀರ್ಥರ ಉಲ್ಲೇಖವಿರುವುದೆಂದು ಬಿ.ಎನ್.ಕೆ. ಶರ್ಮಾರವರ ಪ್ರಬಂಧದಿಂದ ತಿಳಿಯುತ್ತದೆ. ಆದ್ದರಿಂದ ಕ್ರಿ.ಶ. 1337 ಸಮಯದಲ್ಲಿ ಅಕೋಭ್ಯತೀರ್ಥರು ಇದ್ದರೆಂಬುದು ನಿರ್ವಿವಾದವು.

ವಿದ್ಯಾರಣ್ಯರ ಕಾಲ

ಮಾ-ಮಂಜರಿಯು ಶಾಲಿ ಕ್ರಿ.ಶ. 1150 (ಕ್ರಿ 1227) ರಿಂದ 1308 (ಕ್ರಿ. 1385) ರವರೆಗೆ ವಿದ್ಯಾರಣ್ಯರ ಕಾಲವೆಂದು ಹೇಳುತ್ತದೆ. ವಿದ್ಯಾರಣ್ಯರ ಈ 158 ವರ್ಷಗಳ ಜೀವನ ಅಸಂಭಾವಿತವಿಚಾರವಾಗಿದೆ. ಐತಿಹಾಸಿಕವಾಗಿ ವಿದ್ಯಾರಣ್ಯರ ಕಾಲವನ್ನು ವಿಮರ್ಶಿಸುವ ವಿಚಾರಕ್ಕೆ ಇದು ವಿರುದ್ಧವಾಗಿದೆ. ಇತಿಹಾಸ ಸಂಶೋಧಕರ ಪ್ರಕಾರ ಕ್ರಿ. 1266 ರಿಂದ 1386 (ಒಟ್ಟು 120 ವರ್ಷ) ವಿದ್ಯಾರಣ್ಯ ಜೀವಿತವೆಂದು ಹೇಳಲಾಗಿದೆ. ಅದೇ ಕಾಲದಲ್ಲೇ ಕ್ರಿ. 1268 ರಿಂದ 1369 ರವರೆಗೆ ವೇದಾಂತದೇಶಿಕರ ಸಮಯವೆಂದು ಹೇಳಲಾಗುತ್ತದೆ. ಮಧ್ವಾಚಾರ್ಯರ ಅವತಾರ ಸಮಾಪ್ತಿ ಸಮಯದಲ್ಲಿ ಈರ್ವರೂ ಪ್ರಾಯಃ 56 ವರ್ಷದವರಾಗುತ್ತಾರೆ. ಇದರಿಂದ, ಮಧ್ವಾಚಾರ್ಯರಿಂದ ಶಿಥಿಲವಾದ ಅದೈತ ಸ್ಥಾಪನೆಗೆ ಶಂಕರರೇ ಪುನಃ ವಿದ್ಯಾರಣ್ಯರಾಗಿ ಬಂದರೆಂಬ ಮಾ-ಮಂಜರೀ ಹರಟೆಯು ಅರ್ಥಹೀನವೆಂದು ಸ್ಪಷ್ಟವು.

ಮಧ್ವಾಚಾರ್ಯರ ಪ್ರಭಾವ

ಈ ಇಬ್ಬರಲ್ಲಿ ವೇದಾಂತದೇಶಿಕರು ವೈಷ್ಣವಮತಪ್ರವರ್ತಕರಾದ ಶ್ರೀಮದಾಚಾರ್ಯರ ಬಗ್ಗೆ ಗೌರವವನ್ನೇ ಹೊಂದಿದ್ದರಿಂದ ವಯೋಮಾನದಿಂದ ಅಲ್ಪರಾದ್ದರಿಂದಲೂ, ಮಧ್ವಾ ಚಾರ್ಯರ ಜೊತೆ ವಾದಿಸುವ ಪ್ರಮೇಯ ಬಂದಿರಲಿಕ್ಕಿಲ್ಲ. ಅನ್ವಿತವನ್ನೇ ಪ್ರಬಲವಾಗಿ ಖಂಡಿಸು ತಿದ್ದ ಆಚಾರ್ಯರನ್ನು ವಿದ್ಯಾರಣ್ಯರೂ ಸಹ ಎರಡು ಕಾರಣದಿಂದ ಎದುರಿಸಲಿಲ್ಲವೆಂದು ತಿಳಿಯ ಬಹುದು. ರಾಜ್ಯಸಂಘಟನೆಗಾಗಿ ಎಲ್ಲರಿಗೂ ಬೇಕಾದವನಾಗಬೇಕೆಂದು ಬಯಸುವ ವಿದ್ಯಾರಣ್ಯ ರಿಗೆ ಆಗ ಈ ವಾದ-ವಿವಾದಗಳ ಬಗ್ಗೆ ಒಲವು ಇರಲಿಲ್ಲವೆಂದೆನಿಸುತ್ತದೆ. ಇದಲ್ಲದೆ, ವಿದ್ಯಾರಣ್ಯರ ಗುರುಗಳು ಅಥವಾ ಪರಮಗುರುಗಳಾದ ‘ವಿದ್ಯಾಶಂಕರ’ ಎಂಬ ಯತಿಗಳನ್ನು ವಾದದಲ್ಲಿ ಬಗ್ಗುಬಡಿದ ಶ್ರೀಮದಾಚಾರ್ಯರ ಎದುರಿಗೆ ಬರಲು ವಿದ್ಯಾರಣ್ಯ ಹೆದರಿದರೆಂದೂ ಊಹಿಸ ಬಹುದು. ಮಧ್ವಾಚಾರ್ಯರ ಈ ಪ್ರಭಾವವನ್ನೇ ಪಂಡಿತಾಚಾರ್ಯರು ವಾಯುಸುತ್ತಿಯಲ್ಲಿ

ಆಕ್ರೋಶಂತೋ ನಿರಾಶಾ ಭಯಭರವಿವಶಸ್ವಾಶಯಾ ಛಿನ್ನದರ್ಪಾ ವಾಶಂತೋ ದೇಶನಾಶಸಿತಿ ಬತ ಕುಧಿಯಾಂ ನಾಶಮಾಶಾದಿಶಾಸು !!

o

ಧಾವಂತೋSಶೀಲಶೀಲಾ ವಿತಥಶಪಥಶಾಪಾ ಶಿವಾ ಶಾಂತಶೌರ್ಯಾಃ ತ್ವದ್ಯಾಖ್ಯಾಸಿಂಹನಾದೇ ಸಪದಿ ದದೃಶಿರೇ ಮಾಯಿಗೋಮಾಯವಸ್ತೇ ॥ ಎಂದು ವರ್ಣಿಸಿದ್ದಾಗಿ ತಿಳಿಯಬಹುದು.

ವಿದ್ಯಾರಣ್ಯರಿಗೂ ಅಶೋಭ್ಯತೀರ್ಥರಿಗೂ ವಾದ

ಆದ್ದರಿಂದ ಮಧ್ವಾಚಾರ್ಯರ ಕಾಲದಲ್ಲಿ ವಿದ್ಯಾರಣ್ಯರು ಅ ಸಮರ್ಥನೆಗೆ ಹೆಚ್ಚು ಒಲವು ತೋರದೆ, ರಾಜಕೀಯವಾಗಿ ಉನ್ನತ ಸ್ಥಾನಗಳಿಸುವ ರೀತಿಯಲ್ಲೇ ಬಾಳಿದ್ದಾರೆ. ಇದರಂತೆ ಪದ್ಮನಾಭತೀರ್ಥರು ನರಹರಿತೀರ್ಥರು 1336 ರ ವಿಜಯನಗರ ಸಾಮ್ರಾಜ್ಯದ ಪ್ರತಿಷ್ಠಾ ಸಮಯದ ಪೂರ್ವದಲ್ಲಿ ಇದ್ದುದರಿಂದ, ಆಗ ವಿದ್ಯಾರಣ್ಯರಿಗೆ ರಾಜ್ಯಸ್ಥಾಪನೆಗಯೇ ಗುರಿ ಆಗಿದ್ದರಿಂದ ಇವರೊಡನೆ ವಾದವು ನಡೆದಿರಲಾರದು. ಮಾಧವತೀರ್ಥರು ಉತ್ತರದೇಶ ಸಂಚಾರದಲ್ಲಿ ನಿರತರಾಗಿ ಇತ್ತ ಹೆಚ್ಚು ಕಾಲ ಇರಲಿಲ್ಲವೆಂದು, ವಿದ್ಯಾರಣ್ಯರಿಗೆ ಅಶೋಭ್ಯತೀರ್ಥರ ಜೊತೆಯೇ ವಾದವಾಗಿರುವುದು ಉಚಿತವೆನಿಸುತ್ತದೆ.

ವಿದ್ಯಾರಣ್ಯ ಎಂಬ ಹೆಸರು ಯಾವಾಗ ಬಂತು?

ವಿದ್ಯಾರಣ್ಯರೆಂಬುದು ಸನ್ಮಾನವಾದ ಬಳಿಕ ಬಂದ ಹೆಸರು. ಪೂರ್ವದಲ್ಲಿ ಅವರು ಮಾಧವಾಚಾರ್ಯರೆನಿಸಿದ್ದರೆಂಬುದು ಬಹು ಜನರ ವಾದ. ಈ ಮಾಧವಾಚಾರ್ಯರು ಅಕ್ಟೋಭ್ಯತೀರ್ಥರು ಬೃಂದಾವನಸ್ಥರಾದ 1365ರ ನಂತರ 1377ರಲ್ಲಿ ಕ್ರಮಸನ್ನಾಸ ಸ್ವೀಕರಿಸಿ ವಿದ್ಯಾರಣ್ಯ ಎನಿಸಿದರು. ಆದ್ದರಿಂದ ಅಕ್ಟೋಭ್ಯತೀರ್ಥರ ಕಾಲದಲ್ಲಿ ವಿದ್ಯಾರಣ್ಯರೆಂಬ ಹೆಸರಿನ ವ್ಯಕ್ತಿಯೇ ಇಲ್ಲ. ಅವರನ್ನು ಅಕೋಭ್ಯತೀರ್ಥರು ಸೋಲಿಸಿದ ಘಟನೆ ಇತ್ಯಾದಿಗಳೆಲ್ಲ ನೈಜವಲ್ಲವೆಂದು ಕೆಲವರ ವಾದ. ಆದರೆ ಇದು ಸರಿಯಲ್ಲ,

“ಮಾಧವಾಚಾರ್ಯರು ಸನ್ಯಾಸಾಶ್ರಮಕ್ಕೆ ಬಂದು ವಿದ್ಯಾರಣ್ಯರೆಂಬ ಹೆಸರು ಪಡೆದುದು ಕ್ರಿ.ಶ. 1331 ರಲ್ಲಿ ಎಂದರೆ ತಮ್ಮ 63-64ನೆಯ

ವರ್ಷದಲ್ಲಿ ಎಂದು ಶೃಂಗೇರಿಯ ಮಠದ ಪಟ್ಟಿಕೆಯಿಂದ ಗೊತ್ತಾಗುತ್ತದೆ.’’

ಎಂದು ಡಿ.ವಿ.ಜಿ. ಯವರು, ಶೃಂಗೇರಿಯ ಮಠದ ಪಟ್ಟಿಕೆ ಉದಾಹರಿಸಿರುವುದನ್ನು ಕಂಡಾಗ ಮಾಧವಾಚಾರ್ಯರು ಅಕೋಭ್ಯತೀರ್ಥರ ಕಾಲದಲ್ಲಿ ವಿದ್ಯಾರಣ್ಯರೆಂದಾಗಿರುವುದು ನಿರ್ವಿವಾದವು.

j. E.

1336 ಶಿಲಾಶಾಸನದಲ್ಲಿ ವಿಜಯನಗರ ಪ್ರತಿಷ್ಠಾಪನೆಯನ್ನು ತಿಳಿಸುವಾಗ ‘‘ಸಪ್ತಮ್ಯಾಂ ಶ್ರೀ ವಿಜಯನಗರಂ ನಿರ್ಮಮೆ ನಿರ್ಮಮೇಂದ್ರ’’ ಎಂಬಲ್ಲಿ “ನಿರ್ಮಮೇಂದ್ರ

ಸನ್ಯಾಸಿ’’ ಎಂಬುದಾಗಿ ವಿದ್ಯಾರಣ್ಯರಿಗೆ ಸಾಸವಾಗಿರುವುದು ಗೊತ್ತಾಗುತ್ತದೆ.

[[28]]

ಕ್ರಿ.ಶ. 1344 ರ ಮುಳಬಾಗಿಲು ತಾಲ್ಲೂಕಿನ ಶಾಸನವು :ವಿದ್ಯಾಭಿಧಾನ ನಗರೀ ವಿಜಯೋನ್ನತಿಶಾಲಿನೀ 1

ವಿದ್ಯಾರಣ್ಯ ಕೃತಾ ತಸ್ಯಾಂ ರತ್ನಸಿಂಹಾಸನೇ ಸ್ಥಿತಃ ॥

ಎಂದು 1344 ರಲ್ಲೇ ವಿದ್ಯಾರಣ್ಯರು ಇದ್ದುದನ್ನು ಸಮರ್ಥಿಸುತ್ತದೆ. ಆದ್ದರಿಂದ ವಿದ್ಯಾರಣ್ಯರಿಗೂ ಅಕೋಭ್ಯತೀರ್ಥರಿಗೂ ವಾದನಡೆದಿರುವುದು ಸತ್ಯ ಸಂಗತಿಯು

ವೈಭವದ ಒಂದು ವಿಚಾರ

ಇಲ್ಲಿ ಈ ವೈಭವ ಗ್ರಂಥ ಒಂದು ಅಮೂಲ್ಯ ವಿಚಾರವನ್ನು ಪ್ರತಿಪಾದಿಸುತ್ತಿದೆ. ಶೈವ ಮಾರ್ಗಾವಲಂಭಿಯಾದ ಹರಿಹರರಾಯನೆಂಬ ಒಬ್ಬ ವ್ಯಕ್ತಿಯನ್ನು ಹಿಡಿದು ವಿದ್ಯಾರಣ್ಯರು ವಿಜಯನಗರ ಸ್ಥಾಪಿಸುವ ಪೂರ್ವದಲ್ಲಿ ಈ ಹಂಪೆಯಲ್ಲಿ ಯಾವ ರಾಜ್ಯವೂ ಇಲ್ಲವೆಂದು ತಿಳಿಯಲಾಗದು. ಹೊಯ್ಸಳಾದಿ ರಾಜವಂಶ ಚರಿತೆ ನೋಡಿದಾಗ ಅದಕ್ಕೆ ಪೂರ್ವದಲ್ಲಿಯೂ ಸಹ ಅಲ್ಲಿ ರಾಜ್ಯವಿತ್ತೆಂದು ಗೊತ್ತಾಗುತ್ತದೆ. ಆ ರಾಜನು ಮಳಖೇಡದ ಮಾಂಡಲೀಕ ರಘುನಾಥ ರಾಯನ ಸಂಬಂಧಿಯೋ ಗೆಳೆಯನೋ ಆದ ವೈಷ್ಣವನೇ ಆಗಿರಬೇಕು. ಅವನು ಮಧ್ವಾ ಚಾರ್ಯರ ಪರಮಾನುಗ್ರಹ ಪಾತ್ರನಾಗಿ ರಾಜ್ಯಪಾಲಿಸುವನಾಗಿರಬೇಕು. ಆದ್ದರಿಂದಲೇ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಪದ್ಮನಾಭತೀರ್ಥರು ತಮ್ಮ ಅಂತಿಮ ಕಾಲವನ್ನು ಹಂಪೆಯಲ್ಲೇ ಕಳೆದು ವೃಂದಾವನಸ್ಥರಾದುದು ಸಂಗತವಾಗುತ್ತದೆ. ಪದ್ಮನಾಭತೀರ್ಥರಿಗೆ “ಯಃ ಕರ್ನಾಟಕ ಪೂರ್ವ ಸಜ್ಜನಗುರು’’ ಎಂದು ದೇಶವಿಶೇಷದ ಹಿನ್ನೆಲೆಯಿಂದ ಗುರುತ್ವವನ್ನು ಹೇಳುವ ಸಂಪ್ರದಾಯಪದ್ಧತಿಯ ಮಾತು ಅರ್ಥವತ್ತಾಗುತ್ತದೆ. ಸಂಪ್ರದಾಯಪದ್ಧತಿಯು ಶ್ರೀಮದಾಚಾರ್ಯರ ನೇರ ಶಿಷ್ಯರಾದ ಶ್ರೀಹೃಷಿಕೇಶತೀರ್ಥರ ಕೃತಿಯು. ಆದ್ದರಿಂದ ಆ ಕಾಲ ದಲ್ಲೇ ಪದ್ಮನಾಭತೀರ್ಥರಿಗೆ ಹಂಪೆಯಲ್ಲಿ ವಿಶೇಷವಾದ ಗುರುಸ್ಥಾನವಿತ್ತೆಂದು ಊಹಿಸಬಹುದು. ಅದು ಪದ್ಮನಾಭತೀರ್ಥರ ನಂತರ ನರಹರಿತೀರ್ಥರಿಗೂ ಮುಂದೊರೆದಿರಬೇಕು. ಆದ್ದರಿಂದಲೇ ನರಹರಿತೀರ್ಥರೂ ಅಲ್ಲೇ ವೃಂದಾವನಸ್ಥರಾಗಿರುವ ಸಂಗತಿ ಸರಿಯೆನಿಸುತ್ತದೆ. ರಾಜಶಾಸನದ ಮರ್ಮಜ್ಞರಾದ ನರಹರಿತೀರ್ಥರಿರುವವರೆಗೆ ಅಲ್ಲಿ ವೈಷ್ಣವರಾಜರೇ ಆಳಿರುತ್ತಾರೆ. 1333ರಲ್ಲಿ ನರಹರಿತೀರ್ಥರು ಗತಿಸಿದ ನಂತರ, 1336ರಲ್ಲಿ ವಿದ್ಯಾರಣ್ಯರ ನಿಯಂತ್ರಣದಲ್ಲಿ ಹಂಪೆ ಸಿಕ್ಕಿಹೋಗಿದೆ. ಆ ಸಮಯದಲ್ಲಿ ಉತ್ತರದೇಶಸಂಚಾರದಲ್ಲಿ ಇದ್ದ ಮಾಧವತೀರ್ಥರು ಮತ್ತೆ ಹಂಪೆಯತ್ತ ಬರುವುದರಲ್ಲಿಯೇ ಭೀಮಾನದೀ ತೀರದಲ್ಲಿ ಮಣೂರಿನಲ್ಲಿ ಅವರು ವೃಂದಾವನಸ್ಥ ರಾಗಿ, ಹಂಪೆಗೂ ವೈಷ್ಣವಯತಿಗಳಿಗೂ ಇದ್ದ ನಂಟು ನಿಂತಂತಾಗಿದೆ. ಅದನ್ನು ಪುನಃ ಉಜ್ಜಿವನಗೊಳಿಸಬೇಕಾದರೆ, ಶೈವ ವಿದ್ಯಾರಣ್ಯರ ವಿಜಯ ಆವಶ್ಯಕವೆಂದು, ಅಶೋಭ ತೀರ್ಥರು ಮುಳುಬಾಗಿಲು ರಾಜನ ಸಹಾಯದಿಂದ ವಿದ್ಯಾರಣ್ಯರ ಜೊತೆ ವಾದವನ್ನು ನಡೆಸಿ ಗೆದ್ದಿರುವರೆಂದು ಇತಿಹಾಸವನ್ನು ವಿಶ್ಲೇಷಿಸಬೇಕು. ಆದ್ದರಿಂದಲೇ ಮುಂದೆ ವ್ಯಾಸರಾಜರೂ ಸಹ

ದೈವಾನುಗ್ರಹದಿಂದ ಪ್ರಾಪ್ತವಾದ ವಿಜಯನಗರದ ಆಧಿಪತ್ಯ ಪಡೆದು ರಾಜ್ಯಾಧಿಕಾರದಿಂದ ಶೈವ ಪ್ರಾಬಲ್ಯ ಉಂಟಾಗದಂತೆ ಕಾರ್ಯ ನಿರ್ವಹಿಸಿದರೆಂದು, ಈ ಹಿನ್ನೆಲೆಯಿಂದ ಗಮನಿಸಬೇಕಾಗಿದೆ.

ಮುಳುಬಾಗಿಲಿನಲ್ಲಿ ಅಕೋಭ್ಯತೀರ್ಥರು ಅಂಗಾರ ನರಸಿಂಹದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಆದ್ದರಿಂದ ಶ್ರೀಪಾದರಾಜರ ನಂತರವೇ ಮುಳುಬಾಗಿಲು ವಿದ್ಯಾಕೇಂದ್ರವಾಗಿ ಪ್ರಾಶಸ್ತ್ರಗಳಿಸಿತೆಂಬ ವಾದ ಅರ್ಥಹೀನ, ತತಃ ಪೂರ್ವದಲ್ಲಿಯೇ ನರಸಿಂಹೋಪಾಸಕರಾಗಿ ಅಲ್ಲಿ ಮಧ್ವಸಿದ್ಧಾಂತಪ್ರತಿಷ್ಠಾಪಕರಾಗಿ ಅಶೋಭ್ಯತೀರ್ಥರು ನೆಲೆಸಿದ್ದರಿಂದ ಮುಳುಬಾಗಿಲಿಗೆ ಮೊದಲಿನಿಂದಲೂ ಪ್ರಾಶಸ್ತವಿದೆಯೆಂದು ತಿಳಿಯಬಹುದು. ಈ ಇತಿಹಾಸ ಕಾಲಗರ್ಭದಲ್ಲಿ ಲೀನವಾದ ಸಂಗತಿಯೆಂದು ವೈಭವಕಾರರು ಹೊಸ ವಿಚಾರವೊಂದನ್ನು ಇಲ್ಲಿ ಸಂಶೋಧಕರ ಮುಂದೆ ಇಟ್ಟಿರುವುದು ಸಂತಸದ ಸಂಗತಿಯು. ಇದರಿಂದ ಮಾ-ಮಂಜರಿಯಂತೆ ಈ ವೈಭವಗ್ರಂಥ ಅಭಿಮಾನ ಮೂಲಕವಲ್ಲವೆಂದು ತಿಳಿಯುವುದೂ ಸರಿಯಾಗುತ್ತದೆ.

ವಿದ್ಯಾರಣ್ಯಪರಾಜಯದ ದಾಖಲೆಗಳು

ಹೀಗೆ ವಿದ್ಯಾರಣ್ಯರಿಗೂ ಅಕೋಭ್ಯತೀರ್ಥರಿಗೂ ವಾದ ನಡೆದುದು ಪ್ರಾಮಾಣಿಕ ವಾದ್ದರಿಂದ ವಿದ್ಯಾರಣ್ಯ ಪರಾಜಯವನ್ನು ಅನೇಕ ಕೃತಿಕಾರರು ದಾಖಲಿಸಿರುತ್ತಾರೆ.

ಟೀಕಾಚಾರ್ಯರು : ದುರ್ವಾದಿವಾರಣವಿದಾರಣದಕ್ಷದೀಕ್ಷಂ ಅಕೋಭ್ಯತೀರ್ಥ ಮೃಗರಾಜಮಹಂ ನಮಾಮಿ ॥ ಎಂದು ಸೂಚ್ಯವಾಗಿ ಹೇಳಿರುತ್ತಾರೆ.

ದೃಢಾಸಿನಾ ತತ್ವಮಸೀತಿ ವಾಚಾ ಸಾಮರ್ಥ್ಯಭಾಜಾ ಪರಜೀವಭೇದೇ ॥ ಅವೈದಿಕಾಗ್ಯಂ ಮುನಿರೇಷ ವಿದ್ಯಾರಣ್ಯಂ ಶರಣ್ಯಂ ಕುದೃಶಾಂ ಬಿಭೇದ ॥ (ರಾಘವೇಂದ್ರ ವಿಜಯ)

ಯೋ ವಿದ್ಯಾರಣ್ಯವಿಪಿನಂ ತತ್ವಮಸ್ಯಸಿನಾಚ್ಛಿನತ್ । ಶ್ರೀಮದಕೋಭ್ಯತೀರ್ಥಾಯ ನಮಸ್ತ ಮಹಾತ್ಮನೇ ॥

ಅಕ್ಟೋಭ್ಯತೀರ್ಥಯತಿರಾಡರಭೇದ್ಯೋ ದುರ್ವಾದಿವಾರಣ ವಿದಾರಣಕೇಸರೀಂದ್ರಃ । ಸತ್ತ್ವಮಸ್ಯಭಿಧವಾಗಸಿನಾ ಸ್ಮ ವಿದ್ಯಾರಣ್ಯಂ ಛಿನ ಪರಜೀವವಿಭೇದಿನಾ ತಂ ॥ (ಛಲಾರೀಯ ಜಯತೀರ್ಥವಿಜಯ)

ಅಕೋಭ್ಯತೀರ್ಥಃ ಪರಜೀವಭೇದಿನಾ ಸುತತ್ತ್ವಮಸ್ಯಾಹ್ನಯದಾರುಣಾಸಿನಾ ॥ ಕದಾಗಮಧ್ವಾಂತನಿಬದ್ಧವಿದ್ಯಾರಣ್ಯಂ ಮಹಾರಣ್ಯಮನೇಕಧಾಚ್ಛಿನತ್

ಅಕೋಭ್ಯತೀರ್ಥೋಽಪಿ ವಿಜಿತ್ಯ ವಾದಿನಂ ಕೀರ್ತಿಂ ಹರೇಃ ಸುಪ್ರತತಾಂ ವಿಧಾಯ ॥ ಸಂಭಂ ಪ್ರತಿಷ್ಠಾಪ್ಯ ಜಯಾಂಕಮಶ್ಚನಃ ತತೋ ಯಮ್ ಭೀಮರಥೀತಟಂ ಸಃ !! (ವ್ಯಾಸತೀರ್ಥೀಯ ಜಯತೀರ್ಥವಿಜಯ)

[[೭೭]]

ತತ್ವವಾದಿಯಾದ ಅಶೋಭ್ಯಮುನಿಕ್ಕುಂ ಮಾಯಾವಾದಿಯಾದ ವಿದ್ಯಾರಣ್ಯನಿಕ್ಕುಂ ವೇದಾಂತ ವಾದಂ ಪ್ರವೃತ್ತಮಾಹ 1 ಇವರೋಹಳೊಡೆಯ ಅಭಿಪ್ರಾಯತ್ತಿಯಂ ರಾಜಪತ್ರಿಕಾಮೂಲಮಾಹ । ವೇದಾಂತದೇಶಿಕರ ಸನ್ನಿಧಕ್ಕೆ ಅನುಧವೆ : ಯಥಾರ್ಥಕ್ಕೆ ಅರಿಂದುಹರಕ್ಕು ವೇಣುಮನ್ನು ಅನುಪ್ಪಮೈಕ್ಕ ವೇದಾಂತದೇಶಿಕರ್ :-

ಅಸಿನಾ ತತ್ವಮಸಿನಾ ಪರಜೀವಪ್ರಭೇದಿನಾ । ವಿದ್ಯಾರಣ್ಯಮಹಾರಣ್ಯಮಭ್ಯಮುನಿರಚ್ಚಿನತ್ ॥

ಇತಿ ಪದ್ಯನ ವಿದ್ಯೋತಯಾಮಾಸ ।

(ಬ್ರಹ್ಮ ತಂತ್ರ ಸ್ವತಂತ್ರಜೀಯರ್ (1394-1406) ಗುರುಪರಂಪರಾಪ್ರಭಾವಾಖ್ಯ ವಿಶಿಷ್ಟಾದ್ರೆತಗ್ರಂಥ)

ತತ್ವಮಸಿನಾಸಿನಾ ತಂ ವಿದ್ಯಾರಣ್ಯಂ ಮುನಿಸ್ತದಾಭ್ಯಃ । ಅಚ್ಛಿನದಿತ್ಯವದದ್ಯಸ್ತಂ ಸೇವೇ ತತ್ವ ನಿರ್ಣಯೇ ಚತುರಮ್ । (ದೊಡ್ಡಯಾಚಾರ್ಯಕೃತ ವೇದಾಂತದೇಶಿಕವೈಭವ)

ಅಥ ಕದಾಚಿದಖಿಳ ಬುಧಜನರಂಜನ ಮಂಜುಳವಿಲಸಿತ ನಿರ್ವಾಪಿತ ಗೀರ್ವಾಣಗುರು ಗರ್ವಾಂಕುರಸ್ಯ ವಿವಿಧಗುಣಶೇವಧೇಃ ವಿಜಯನಗರಪತೇರಾಸ್ಥಾನೇ ವಿದ್ಯಾರಣ್ಯನ ಸಮಂ ಅಭ್ಯಮುನೇರ್ಮಧ್ವಮತಾಧ್ವನ್ಯಮೂರ್ಧನ್ಯಸ್ಯ ತತ್ವಮಸೀತಿ ವಾಕ್ಯ ತರಂಗಿತವದಾವದಾಮೋದಃ ಪ್ರಾದುರಾಸೀತ್ । ತದಾ ಸಮುದಿತಾ ಚಿಂತಾ ತಸ್ಯ ರಾಜಶಿರೋಮಣೇಃ । ತತ್ವನಿರ್ಣಯೇ ದಕ್ಷಸ್ತಟಸ್ಥಃ ಕೋ ಭವೇದಿತಿ ! ಪ್ರಸಕ್ತ ಯುವಯೋರ್ವಾದೇ ಪ್ರಾಕನೋವಿದಾಂ ವರಮ್ । ಮಾನ್ಯಂ ವೇಂಕಟನಾಥಾರ್ಯ ಮಧ್ಯಸ್ಥಂ ಮನುತೇ ಮನಃ ॥ ಅಥ ಪತ್ರೇಷು ಲಿಖಿತಾಮನಯೋರ್ಯುಕ್ತಿಸಂತತಿಮ್ । ದರ್ಶಯಂತಿ ಸ್ಮಗುರವೇ ರಾಜ್ಯಾ ಕೇಚನ ಚೋದಿತಾಃ ॥

ಸ ಚ ಕರ್ಮಬ್ರಹ್ಮಮೀಮಾಂಸಯೋಃ ಮರ್ಮವೇದಿ ಕವಿಕಥಕಪಂಚಾನನಾಚಾರ್ಯೋ ಮಹತಾ ಮಹೀಭತಾ ಪ್ರೇರಿತೈರ್ಮನೀಷಿಭಿಃ ಆಹೃತಂ ಅಕೋಭ್ಯ ಮುನೇರ್ವಿದ್ಯಾರ ಣ್ಯಸ್ಯ ಚ ವಚನನಿಚಯಂ ವಿಚಾರ್ಯ, ಹಂತ ಕಶ್ಚನ ಕರಬದರಕಲ್ಪ ಮಪಿ ಜೀವ ಪರಯೋ ರ್ಭದಮಪಲಪತಿ ಪಲಪತಿ ಚ ವಿಯದಂಬುಜವಿಡಂಬನ ಧುರಂಧರಾಮಪಿ

ಚ ತಯೋರಭೇದತಾತ್ವಿಕತ್ವ ಮಿತಿ ತರ್ಕಯನ್ ಜಯಾಪಜಯ್‌ ತತ್‌ಕ್ಷಣವಿರಚಿತೇನ ಅಸಿನಾ ತತ್ವಮಸಿನಾ ಪರಜೀವಪ್ರಭೇದಿನಾ 1

ವಿದ್ಯಾರಣ್ಯಮಹಾರಣ್ಯಮಭ್ಯಮುನಿರಚ್ಛಿನತ್ ॥

ಇತಿ ಪದೇನ ವಿದ್ಯೋತಯಾಮಾಸ ವಾಣೀಮಾದಾಯ ತಾಂ ಸೂರೇ ಕೋಣಪರಿವೃಢಪ್ರಿಯಾಃ ॥ ಶಿರಸಾ ಕ್ಲಪನತಯಃ ತರಸಾ ತಾಂ ಪುರೀಂ ಯಯುಃ ॥

ಅಥ ವಸುಧಾತಲಜಿದಾಚಾರ್ಯಸವಿಧಾತ್ ಆಯಾತೈಃ ತೈಃ ವಿನಿವೇದಿತಂ ಕಥಾಹವ

ಕರ್ಣೆಜಪಂ ಶ್ಲೋಕಮಾಕರ್ಣ್ಯ ಜೃಂಭಿತಹರ್ಷ

ಜಯಾಪಜಯಸೂಚಕಂ

ಸಂಭಿತವಿಪಕ್ಷಪಕ್ಷ ಅಶೋಭ್ಯಮುನಿಂ ಮಧ್ಯೆಸಭಂ ಭಶಂ ಶಶಂಸ

(ಕವಿತಾರ್ಕಿಕಸಿಂಹ ವೇದಾಂತಚಾರ್ಯಕೃತ ವೇದಾಂತದೇಶಿಕಾಚಾರ್ಯ ವಿಜಯಚಂಪೂ

ಹೀಗೆ ವಿದ್ಯಾರಣ್ಯರನ್ನು ಅಕೋಭ್ಯತೀರ್ಥರು ಸೋಲಿಸಿದ ಘಟನೆ ಪ್ರಾಮಾಣಿಕವೇ ಆಗಿರುತ್ತದೆ. ಇದು 300 ವರ್ಷದ ನಂತರ ಛಲಾರೀಯಾದಿ ಗ್ರಂಥಗಳಿಂದ ಹುಟ್ಟಿದ ವಿಚಾರ ವೆಂದು, ಜಯತೀರ್ಥರ ಶಿಷ್ಯರಾದ ವ್ಯಾಸತೀರ್ಥರು ರಚಿಸಿದ ಜಯತೀರ್ಥ ವಿಜಯದಲ್ಲಿಲ್ಲ ವೆಂದು ಕೆಲವರು ವಾದಿಸುವರಿದ್ದಾರೆ. ಆದರೆ ಅಣು ಜಯತೀರ್ಥವಿಜಯದಲ್ಲಿ ಅಕ್ಷೇಭ್ಯ ತೀರ್ಥರ ಈ ವಿಚಾರ ದಾಖಲಿಸುವ ಸನ್ನಿವೇಶ ಆವಶ್ಯಕವಾಗಿರದಿದ್ದರಿಂದ, ಸಂಕ್ಷೇಪದಿಂದ ಅಕ್ಟೋಭ್ಯತೀರ್ಥರ ಉಲ್ಲೇಖಕ್ಕೆ ಅದು ಸೀಮಿತವಾದ್ದರಿಂದ, ಈ ವಿದ್ಯಾರಣ್ಯಪರಾಜಯ ಘಟನೆ 300 ವರ್ಷಗಳ ನಂತರ ಹುಟ್ಟಿರುವುದಿಲ್ಲ. ವ್ಯಾಸತೀರ್ಥಕೃತ ಜಯತೀರ್ಥವಿಜಯದಲ್ಲಿಯೂ ಈ ಘಟನೆ ಉಲ್ಲೇಕಗೊಂಡಿದೆ. ಛಲಾರೀಯಕ್ಕಿಂತಲೂ ಇದು ಪ್ರಾಚೀನವಾಗಿದೆ. ಇದು ವ್ಯಾಸತೀರ್ಥ ರದಲ್ಲವೆಂಬ ವಾದ ನಿರಾಧಾರ, ಪ್ರಾಚೀನ ಹಸಪ್ರತಿಯೊಂದರಲ್ಲಿ “ಶ್ರೀ ಶ್ರೀ ವ್ಯಾಸರಾಜ ಗುರೂಣಾಮಂತೇವಾಸಿನಾ ಶ್ರೀಮತ್ತೂಡಲೀ ಆರ್ಯ ಅಶೋಭ್ಯತೀರ್ಥ ಸಂಸ್ಥಾನಾಧೀಶನ ಶ್ರೀನಾರಾಯಣಯತಿನಾ ಮುಳುಬಾಗಿಲು ಗ್ರಾಮೇ ಶ್ರೀಶ್ರೀಶ್ರೀ ಜಯಸ್ತಂಭಸನ್ನಿದ್ ಲಿಖಿತಮ್’’ ಎಂದು ಬರೆದು ನಂತರ “ಅಸಿನಾ ತತ್ವಮಸಿನಾ’’ ಎಂಬ ಈ ಪದ್ಯವು ಲಿಖಿತವಾಗಿದೆಯಾದ್ದರಿಂದ ಈ ಪದ್ಯ ಹಾಗು ಜಯಸ್ತಂಭಗಳೆಲ್ಲ ಚಾರಿತ್ರಿಕ ಸತ್ಯವಾಗಿವೆ. ಇದಲ್ಲದೆ ಮುನ್ನೂರು ವರ್ಷಗಳ ನಂತರ ಕಲ್ಪಿತವೇ ಆಗಿದ್ದಲ್ಲಿ ಆಗಲೇ ಅದು ನಿರಾಕೃತವಾಗುತ್ತಿತ್ತು. ಹಾಗೆ ಅದು ಯಾರಿಂದಲೂ ಆ ಕಾಲಲ್ಲಿ ನಿರಾಕೃತವಾಗದೇ ಎಲ್ಲರಿಂದಲೂ ಒಪ್ಪಿತವಾದ್ದರಿಂದ ನಿರ್ವಿವಾದ ಸಂಗತಿಯು. ಎಲ್ಲರೂ ಒಪ್ಪಿರುವುದು ಅನೇಕ ಗ್ರಂಥಗಳ ಉಲ್ಲೇಖದಿಂದ ವೇದ್ಯವಾಗಿದೆ.

ಇದರಂತೆ, ವಿದ್ಯಾರಣ್ಯರ ಪರಂಪರೆಯಲ್ಲಿ ಬಂದವರೆಲ್ಲರನ್ನೂ ವಿದ್ಯಾರಣ್ಯರೆಂದೇ ಕರೆಯುವುದರಿಂದ ಮೂಲವಿದ್ಯಾರಣ್ಯರಿಂದ ಹೊರತಾದ ಬೇರೆ ವಿದ್ಯಾರಣ್ಯರನ್ನು ಅಕ್ಷೇಭ್ಯ ತೀರ್ಥರು ಸೋಲಿಸಿರಬೇಕೆಂಬ ವಾದವು, ಕೂಸು ಹುಟ್ಟದೆ ಕುಲಾವಿ ಹೊಲೆದಂತಾಗುತ್ತದೆ. ಮೂಲವಿದ್ಯಾರಣ್ಯನ ಕಾಲಕ್ಕಿಂತ ಪೂರ್ವಲ್ಲಿ ಅಕೋಭ್ಯತೀರ್ಥರಿದ್ದರೆಂದು ವಾದಿಸುವ ಈ ಮಂದಿ ಮುಂದಿನ ವಿದ್ಯಾರಣ್ಯರನ್ನು ಸೋಲಿಸಿದರೆಂದು ಹೇಳುವುದು ಹಾಸ್ಯಾಸ್ಪದವಷ್ಟೆ ಆದ್ದರಿಂದ ಈ ತರಹದ ಸತ್ವಹೀನ ವಿಮರ್ಶೆಗೆ ಏನೂ ಬೆಲೆಯಿಲ್ಲ, ವಿದ್ಯಾರಣ್ಯರನ್ನು ಅಭ್ಯತೀರ್ಥರು

ಸೋಲಿಸಿದರೆಂದು ಒಪ್ಪಿದರೆ ಮಾಧ್ವ ಸ್ಮಾರ್ತರಲ್ಲಿ ವೈಷಮ್ಯವಾಗುವುದೆಂದು ಹೆದರಿ ಸುಳ್ಳು ವಿಷಯವನ್ನು ಸಮರ್ಥಿಸುವುದು ತಪ್ಪಾಗುತ್ತದೆ. ಬೌದ್ಧಿಕರಂಗದ ಹಣಾಹಣಿಯು ಬಾಹ್ಯ ವೈಷಮ್ಯಕ್ಕೆ ಎಂದಿಗೂ ಕಾರಣವಲ್ಲವಷ್ಟೆ

ವಿದ್ಯಾರಣ್ಯಪರಾಜಯ ನಿರ್ಣಯಿಸುವ ವಾಕ್ಯಾರ್ಥ

ಈ ವೈಭವಗ್ರಂಥದಲ್ಲಿ ಅಶೋಭ್ಯತೀರ್ಥರಿಗೂ - ವಿದ್ಯಾರಣ್ಯರಿಗೂ ವಾಕ್ಯಾರ್ಥ ನಡೆದ ವಿಷಯದ ಸಂಗ್ರಹವಿದೆ. ಇದು ಮಾ-ಮಂಜರೀ ಕಲ್ಪಿತ ವಾಕ್ಯಾರ್ಥಸರಣಿಗೆ ಉತ್ತರರೂಪವಾಗಿ ವೈಭವಕಾರರು ಊಹಿಸಿ ಬರೆದ ವಾಕ್ಯಾರ್ಥಸಂಗ್ರಹರೂಪವಾಗಿದೆ. ಇದನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ, ಶ್ರೀಹರಿಯ ಸರ್ವೋತ್ತಮತೆ, ಪುರಾಣಗಳಲ್ಲಿ ತಾಮಸಾದಿವಿಭಾಗ ಸಮರ್ಥನೆ, ಮಧ್ವಾಚಾರ್ಯರ ಭಾಷ್ಯದಲ್ಲಿ ತಾಮಸಪುರಾಣದ ಉದಾಹರಣೆಯ ಆಂತರ್ಯ, ಪರವಾದಿಗಳು ಹೇಳುವ ತಾಮಸಾದಿಶಬ್ದಾರ್ಥಗಳ ನಿರಾಕರಣೆ, ವೈಷ್ಣವ ಪುರಾಣಗಳಿಗೆ ಸಾತ್ವಿಕತ್ವದ ನಿರೂಪಣೆ, ಭಾರತಾದಿಗಳಿಂದ ಶಿವಸರ್ವೋತ್ತಮತೆ ಸಮರ್ಥಿಸಲಾಗದೆಂದು ಪ್ರತಿಪಾದನೆ ಪುರಾಣಕರ್ತೃತ್ವ ಶಿವನಲ್ಲಿ ಇಲ್ಲವೆಂದು ಸಮರ್ಥನೆ, ತಪಮುದ್ರಾಧಾರಣ ಸಮರ್ಥನೆ, ಅದೈತ ಅಪ್ರಾಮಾಣಿಕತೆಯ ನಿರೂಪಣೆಗಾಗಿ ‘ತತ್ವಮಸಿ’ ವಾಕ್ಯಾರ್ಥ ವಿಚಾರ, ಉಲ್ಲೇಖದೊಡನೆ ಈ ವೈಭವದ ಭಾಗವು ಉಪಸಂಹಾರಗೊಂಡಿದೆ.

ವೇದಾಂತದೇಶಿಕರ ನಿರ್ಣಯ

ಹೀಗೆ ಅಕ್ಟೋಭ್ಯತೀರ್ಥರಿಗೂ ವಿದ್ಯಾರಣ್ಯರಿಗೂ ಈ ವಾಕ್ಯಾರ್ಥವು ನಡೆದಾಗ, ಇಬ್ಬರಲ್ಲಿ ಯಾರು ವಿಜಯಿಗಳೆಂದು ನಿರ್ಣಯಿಸಲು ವೇದಾಂತದೇಶಿಕರ ಬಳಿ ಈ ಇಬ್ಬರ ವಿಚಾರವನ್ನು ಲೇಖಪೂರ್ವಕವಾಗಿ ಕಳುಹಿಸಿದಾಗ, ಅವರು ನಿರ್ಣಯಿಸಿದ ಶ್ಲೋಕ ಹೀಗಿದೆ :-

ಅಸಿನಾ ತತ್ವಮಸಿನಾ ಪರಜೀವಪ್ರಭೇದಿನಾ ॥

ವಿದ್ಯಾರಣ್ಯಂ ಮಹಾರಣ್ಯಮಕ್ಷೇಭ್ಯಮುನಿರಚ್ಛಿನತ್ ॥

ಪರಮಾತ್ಮ ಜೀವಾತ್ಮರಲ್ಲಿ ಭೇದವನ್ನು ಸಾಧಿಸುವ ‘ತತ್ವಮಸಿ’ ಎಂಬ ಖಡ್ಗದಿಂದ, ವಿದ್ಯಾರಣ್ಯ ಎಂಬ ದೊಡ್ಡ ಅರಣ್ಯವ ಯೋಧನನ್ನು ಅಕೋಭ್ಯಮುನಿಗಳು ಕತ್ತರಿಸಿದರು.)

ಮಾ-ಮಂಜರೀಕಾರನ ಕುಚೋದ್ಯ

ವಿದ್ಯಾರಣ್ಯರಿಗೂ - ಅಕೋಭ್ಯತೀರ್ಥರಿಗು ವಾದವೇ ನಡೆದಿಲ್ಲವೆಂದು ವಾದಿಸುವ ಪರವಾದಿಯು ಅದನ್ನು ಸಾಧಿಸಲಾಗದಿದ್ದಾಗ, ವೇದಾಂತದೇಶಿಕರ ಈ ನಿರ್ಣಯ : ವಿದ್ಯಾರಣ್ಯರು ಅಭ್ಯತೀರ್ಥರನ್ನು ಜಯಿಸಿದರೆಂದೇ ತಿಳಿಸುವುದೆಂದು ನಿರೂಪಿಸಿ ಈ ಪದ್ಯಕ್ಕೆ ಕುಚೋದ್ಯದ ಅರ್ಥ ಮಾಡಿದ್ದಾನೆ. ಅದು ಹೇಗೆಂದರೆ :-

“ಎಲೈ ವಿದ್ಯಾರಣ್ಯ! ಪರಮಾತ್ಮ-ಜೀವಾತ್ಮರಲ್ಲಿ ಇಲ್ಲದಿರುವ ಭೇದದಿಂದ ಕೂಡಿದ,

[[15]]

‘ತತ್ವಮಸಿ’ ಎಂಬ ಖಡ್ಗದಿಂದ ನೀನು ದೊಡ್ಡ ಕಾಡಿನಂತಿರುವ ಅಶೋಭ್ಯಮುನಿಗಳನ್ನೇ ಕತ್ತರಿಸಿರುವೆ. ಹೀಗೆ ಈ ಪದ್ಯದ ಅಪಾರ್ಥೀಕರಣ ಇಲ್ಲಿ ಬಂದಿದೆ. ಇದು ಕೇವಲ ಕುಚೋದ್ಯವೆಂದು ವೈಭವಗ್ರಂಥ ಸಮರ್ಥಿಸುತ್ತದೆ. ವಾಕ್ಯಾರ್ಥದಲ್ಲಿ ವಿದ್ಯಾರಣ್ಯನ ದೌರ್ಬಲ್ಯ ಸ್ಪಷ್ಟವೆಂಬುದು ಇಂದಿಗೂ ದೈತ-ಅದೈತ ಗ್ರಂಥಪರಾಮರ್ಶೆಯಿಂದ ಸ್ಪುಟವಾಗಿರುವಾಗ ಈ ರೀತಿಯಾಗಿ ಅರ್ಥೈಸುವುದು ಕುಚೋದ್ಯವಷ್ಟೆ ಇದಲ್ಲದೆ ಇದು ವಿದ್ಯಾರಣ್ಯ ವಿಜಯಘೋಷಿಸುವ ಪದ್ಯವೇ ಆಗಿದ್ದರೆ, ಈ ಪದ್ಯವಿರುವ ಶಿಲಾಶಾಸನವು ಅಂದಿನಿಂದಲೂ ಅತಿ ಜನರ ವಶದಲ್ಲಿಯೇ ಇರುತ್ತಿತ್ತು ಮಾಧ್ವ ಜನರ ಅಧೀನದಲ್ಲಿರುತ್ತಿರಲಿಲ್ಲ. ಆದರೆ ಇದು ಮಾಧ್ವರ ವಶದಲ್ಲೇ ಇರುವುದರಿಂದ ಈ ಅರ್ಥದಿಂದ ಈ ಪದ್ಯ ಪ್ರವೃತ್ತವಾಗಿಲ್ಲ.

ಇದಲ್ಲದೆ, ‘‘ತತ್ವಮಸಿನಾ ತಂ ವಿದ್ಯಾರಣ್ಯಂ ಮುನಿಸದಾ । ಅಭ್ಯ ಆಚ್ಛಿನದಿತಿ ಅವದತ್ ಯಃ ತಂ ಸೇವೆ’’ ಎಂದು ವೇದಾಂತದೇಶಿಕವೈಭವ ಎಂಬ ಗ್ರಂಥದಲ್ಲಿ ಈ ವೇದಾಂತದೇಶಿಕರ ಪದ್ಯದ ಅಭಿಪ್ರಾಯ ಸ್ಪಷ್ಟವಾಗಿದೆ. “ಅಶೋಭ್ಯತೀರ್ಥರು ವಿದ್ಯಾರಣ್ಯನನ್ನು ಕತ್ತರಿಸಿದರೆಂದೇ’ ಇಲ್ಲಿ ತಿಳಿಯುತ್ತಿದೆ. ಹೀಗೆ ಹೊರನೋಟದಲ್ಲಿಯೇ ಈ ಮಾ-ಮಂಜರೀಕಾರನ ಕುಚೋದ್ಯ ದಿಟವಾಗುತ್ತದೆ. ಇದಲ್ಲದೆ, ಒಳಹೊಕ್ಕು ವಿಚಾರಮಾಡಿದಾಗ, ಈ ಪದ್ಯದಲ್ಲಿ ‘ವಿದ್ಯಾರಣ್ಯಂ’ ಎಂಬ ದ್ವಿತೀಯಾವಿಭಕ್ತಿ ಸಹಿತವಾದ ಪಾಠವು ಇರುವುದರಿಂದ, ವೇದಾಂತ ದೇಶಿಕರು ‘ವಿದ್ಯಾರಣ್ಯ’ ಎಂದು ಸಂಬೋಧಿಸಿ ಈ ಪದ್ಯ ರಚಿಸುವ ಪ್ರಮೇಯವೇ ಇಲ್ಲ.

‘ವಿದ್ಯಾರಣ್ಯಮಹಾರಣ್ಯ’ ಎಂಬ ಪಾಠದಲ್ಲೂ ಸಹ, “ವಿದ್ಯಾರಣ್ಯ’ ಎಂದು ಸಂಬೋಧನವಾಗಿ ಪದಚ್ಛೇದಿಸುವುದು ಹಾಸ್ಯಾಸ್ಪದವು. ಹಾಗೆ ಛೇದಿಸಿದರೆ ಭವಾನ್’ ಎಂಬ ಅಧ್ಯಾಹಾರವನ್ನು ಮಾಡಬೇಕಾಗುತ್ತದೆ. ಅಧ್ಯಾಹಾರವಿಲ್ಲದೆ ಯೋಜಿಸಲು ಬರುವಾಗ ಅಧ್ಯಾಹಾರಕರಣವು ಕುಚೋದ್ಯವಷ್ಟೆ ಒಂದು ವೇಳೆ ಅಧ್ಯಾಹಾರ ಮಾಡಬೇಕೆಂಬುದೇ ಹಠವಾದರೆ, “ತ್ವಾ’’ ಎಂದು ಅಧ್ಯಾಹಾರ ಮಾಡಿ, “ಎಲೈ ವಿದ್ಯಾರಣ್ಯ ಮಹಾಅರಣ್ಯನಾದ ನಿನ್ನನ್ನು ಅಭ್ಯತೀರ್ಥರು ಕತ್ತರಿಸಿದರೆಂದು ಯೋಜಿಸುವಂತಾಗಲಿ.

ಇದಲ್ಲದೆ, ವೇದಾಂತದೇಶಿಕರು ಈ ಪದ್ಯವನ್ನು ವಿದ್ಯಾರಣ್ಯರಿಗೆ ಬರೆದು ಕಳುಹಿಸಲಿಲ್ಲ. ಏಕೆಂದರೆ ಈ ವಾಕ್ಯಾರ್ಥದಲ್ಲಿ ಯಾರು ಗೆದ್ದರೆಂದು ತೀರ್ಮಾನಿಸಲು ವಿದ್ಯಾರಣ್ಯರು ವೇದಾಂತ ದೇಶಿಕರನ್ನು ಕೇಳಿರುವುದಿಲ್ಲ, ಮಧ್ಯಸ್ಥರಾದ, ಇವರಿಬ್ಬರಿಗಿಂತಲೂ ಅಲ್ಪಬುದ್ದಿ ಯವರಾದ ವಿಜಯನಗರದ ಅರಸನೇ ಮೊದಲಾದ ಜನರು ಈ ವಾಕ್ಯಾರ್ಥದ ಜಯಪರಾಜಯಕ್ಕಾಗಿ ವೇದಾಂತದೇಶಿಕರಿಗೆ ಪ್ರಾರ್ಥಿಸಿದ್ದಾರೆ. ಆದ್ದರಿಂದ ವಿದ್ಯಾರಣ್ಯರು ವೇದಾಂತದೇಶಿಕರಿಗೆ ಕೇಳದಿದ್ದಾಗ, ವೇದಾಂತದೇಶಿಕರು ವಿದ್ಯಾರಣ್ಯರನ್ನು ಸಂಬೋಧಿಸಿ ನಿರ್ಣಯ ನೀಡುವುದು ಅಸಂಗತವು.

[[೮೧]]

[[41]]

ಇದಲ್ಲದೆ, ಈ ಪದ್ಯದಲ್ಲಿ ತತ್ವಮಸಿ’ ಎಂಬ ಮಾತು “ಅಸಿ” - ಖಡ್ಗವೆಂದು ಹೇಳಲಾಗಿದೆ. ಈ ಅಸಿಯಿಂದ ಮಹಾ(ಅ)ರಣ್ಯವನ್ನು ಕತ್ತರಿಸಿದರೆಂದು ಮುಂದಿನ ಮಾತಿರುತ್ತದೆ. ಕತ್ತರಿಸುವ ಖಡ್ಗದ ಲಕ್ಷಣವು ಭೇದಸಾಧನೆಯೇ ಆಗಿದೆ. ಕತ್ತರಿಸುವ ವಸ್ತುವಿನಿಂದ ಒಂದು ಎರಡಾಗುವಂತೆ ಎರಡು ಒಂದಾಗುವುದಿಲ್ಲವಷ್ಟೆ ಆದ್ದರಿಂದ ಪರಜೀವಪ್ರಭೇದಿನಾ’’ ಎಂಬುದನ್ನು ಅಪರಜೀವಪ್ರಭೇದಿನಾ’’ ಎಂದು ವಿವಕ್ಷಿಸಿ, ಜೀವ ಬ್ರಹ್ಮರಲ್ಲಿ ಭೇದವಿಲ್ಲವೆಂದು ಸಾಧಿಸುವ ಖಡ್ಗದಿಂದ’ ಎಂದು ಅರ್ಥೈಸುವುದು ಅಸಿಲಕ್ಷಣಕ್ಕೆ ಅಸಂಗತವಾಗಿದೆ. ಆದ್ದರಿಂದ ‘‘ತತ್ವಮಸಿ’ ಯನ್ನು ‘ಅಸಿ’ ಯನ್ನಾಗಿ ವರ್ಣಿಸುವ ವೇದಾಂತದೇಶಿಕರು ಈ ವಾಕ್ಯವು ಜೀವಬ್ರಹ್ಮರಲ್ಲಿ ಐಕ್ಯಸಾಧನವೆಂಬ ಅರ್ಥವನ್ನು ವಿವಕ್ಷಿಸದೆ, ಭೇದಸಾಧಕವೆಂದೇ ವಿವಕ್ಷಿಸಿರುತ್ತಾರೆ. ಇದರಿಂದ ಅಕ್ಷಭ್ಯತೀರ್ಥರು ಆ ಮಹಾ ಅರಣ್ಯವನ್ನು ಕತ್ತರಿಸಿದರೆಂಬ ಅರ್ಥವೇ ಸರಿಯಾಗು ತದೆ. ಹೀಗೆ ಅರ್ಥೈಸಿದಾಗ ಈ ‘‘ಪರಜೀವ ಪ್ರಭೇದಿನಾ’’ ಎಂಬ ವಿಶೇಷಣ ಸಾರ್ಥಕವಾಗುತ್ತದೆ. ಇಲ್ಲವಾದರೆ, ‘ಅಚ್ಛಿನತ್’ (ಕತ್ತರಿಸಿದರು) ಎಂಬ ಮುಂದಿನ ಉದ್ದೇಶಕ್ಕೆ ಭಂಗತರುವಂತೆ

‘ಅಪರಜೀವಪ್ರಭೇದಿನಾ’ ಎಂಬ ವಿಶೇಷಣವನ್ನೂ ನೀಡುವುದು ಹಾಸ್ಯಾಸ್ಪದವಾಗುವುದಷ್ಟೆ

[[14]]

ಇದಲ್ಲದೆ, ಈ ಮಾ-ಮಂಜರಿಯಲ್ಲಿ ‘ಅಕ್ಷೇಭ್ಯಮುನಿರಚ್ಛಿನತ್’’ ಎಂಬ “ಅಶೋಭ್ಯಮ್ ಈ ನಿರಚ್ಚಿನತ್’ ಎಂದು ಪದಚ್ಛೇದಿಸಿ ಉ~ ಅವಧಾರಣ ಎಂದು ಅರ್ಥೈಸು ವುದು ಸರಿಯಾದುದಲ್ಲ, ವೈದಿಕಶಬ್ದಗಳಲ್ಲಿ ಉಕಾರಕ್ಕೆ ಅವಧಾರಣಾರ್ಥವಿದ್ದರೂ, ಲೌಕಿಕ ವ್ಯವಹಾರದಲ್ಲಿ ಹಾಗೆ ಬಳಕೆ ಇಲ್ಲವಾದ್ದರಿಂದ, ಲೌಕಿಕ ವ್ಯವಹಾರದ ಈ ಪದ್ಯದಲ್ಲಿ ‘ಉ’ ಎಂದು ಛೇದಿಸಿ ಅರ್ಥೈಸುವುದು ತಪ್ಪಾಗುತ್ತದೆ. ಇದಲ್ಲದೆ, ‘ನಿರಚ್ಚಿನತ್’ ಎಂದು ‘ನಿರ್’ ಉಪಸರ್ಗ ಸೇರಿಸಿ ಕತ್ತರಿಸಿದರೆಂಬ ಅರ್ಥ ಹೇಳುವುದು ಸರಿಯಲ್ಲ. ‘ನೀರಸ’ ‘ನಿರ್ಜೀವ ‘ನಿರ್ಯುಕ್ತಿಕ’ ಇತ್ಯಾದಿಗಳಲ್ಲಿ ನಿಷೇಧಕವಾಗಿ ಕಂಡಿರುವ ಈ ಉಪಸರ್ಗದ ಜೋಡಣೆಯಿಂದ ‘ನಿರಚ್ಚಿನತ್ = ಕತ್ತರಿಸಲಿಲ್ಲ’ ಎಂದೂ ಅರ್ಥವಾಗುವುದಷ್ಟೆ ಅಪರಜೀವಪ್ರಭೇದಿನಾ’’ ಎಂದು ಕುಚೋದ್ಯದ ಅರ್ಥಕ್ಕೆ ಇದೇ ಸಂಗತವಾಗಬೇಕಷ್ಟೆ ಹೀಗೆ ಒಳ ಹೊರ ನೋಟಗಳಿಂದ ವಿಮರ್ಶಿಸಿದಾಗ, ವೇದಾಂತ ದೇಶಿಕರ ಈ ಪದ್ಯವು ಅಭ್ಯತೀರ್ಥರನ್ನು ವಿದ್ಯಾರಣ್ಯರು ಸೋಲಿಸಿದರೆಂಬ ಅರ್ಥ ತರಿಸುವಂತೆ ಮಾ-ಮಂಜರೀಕಾರ ಮಾಡಿದ ಕಸರತ್ತುಗಳೆಲ್ಲ ಅರ್ಥಹೀನವಾಗಿರುತ್ತವೆ.

[[16]]

‘ಪ್ರಹ್ಲಾದನಾ ಪಿತ ಬಾಧಿಸುತ್ತಿರುವಾಗ ಶ್ರೀಹರಿ ಎಂಬ ನಾಮವೇ ಕಾಯ್ತು’ ಎಂಬ ನುಡಿಯನ್ನು ‘ಪ್ರಹ್ಲಾದ ನಾಪಿತ’ ‘ನಾಮ-ವೇಕಾಯ್ತು’ ಎಂದು ಛೇದಿಸುವಂತೆ, ಈ ಮಾ-ಮಂಜರಿಯು ಹಾಸ್ಯಾಸ್ಪದವಷ್ಟೆ ಆದ್ದರಿಂದ ಹಿಂದೆ ತಿಳಿಸಿದ ಅನೇಕ ಐತಿಹಾಸಿಕ ಪ್ರಮಾಣಾದಿಗಳಿಗೆ ಅನುಗುಣವಾಗಿ ವಿದ್ಯಾರಣ್ಯರನ್ನು ಅಕೋಭ್ಯಮುನಿಗಳು ಕತ್ತರಿಸಿದರು (ಸೋಲಿಸಿದರು) ಎಂಬ ಅರ್ಥವೇ ಇಲ್ಲಿ ಸಿದ್ಧಾಂತವಾಗುತ್ತದೆ.

ವಿದ್ಯಾರಣ್ಯರಿಗೆ ಜಯತೀರ್ಥರಿಂದ ಪರಾಜಯ

ಹೀಗೆ ವಿದ್ಯಾರಣ್ಯರು ಅಭ್ಯತೀರ್ಥರಿಂದ ಪರಾಜಿತರಾಗಿ, ಇದಕ್ಕೆ ಪ್ರತೀಕಾರವಾಗಿ60

[[44]]

"

‘ಎಲೈ ವಿದ್ಯಾರಣ್ಯ! ಪರಮಾತ್ಮ-ಜೀವಾತ್ಮರಲ್ಲಿ ಇಲ್ಲದಿರುವ ಭೇದದಿಂದ ಕೂಡಿದ, ‘ತತ್ವಮಸಿ’ ಎಂಬ ಖಡ್ಗದಿಂದ ನೀನು ದೊಡ್ಡ ಕಾಡಿನಂತಿರುವ ಅಕ್ಷೇಭ್ಯಮುನಿಗಳನ್ನೇ ಕತ್ತರಿಸಿರುವೆ. ಹೀಗೆ ಈ ಪದ್ಯದ ಅಪಾರ್ಥೀಕರಣ ಇಲ್ಲಿ ಬಂದಿದೆ. ಇದು ಕೇವಲ ಕುಚೋದ್ಯವೆಂದು ವೈಭವಗ್ರಂಥ ಸಮರ್ಥಿಸುತ್ತದೆ. ವಾಕ್ಯಾರ್ಥದಲ್ಲಿ ವಿದ್ಯಾರಣ್ಯನ ದೌರ್ಬಲ್ಯ ಸ್ಪಷ್ಟವೆಂಬುದು ಇಂದಿಗೂ ದೈತ-ಅದೈತ ಗ್ರಂಥಪರಾಮರ್ಶೆಯಿಂದ ಸ್ಪುಟವಾಗಿರುವಾಗ ಈ ರೀತಿಯಾಗಿ ಅರ್ಥೈಸುವುದು ಕುಚೋದ್ಯವಷ್ಟೆ ಇದಲ್ಲದೆ ಇದು ವಿದ್ಯಾರಣ್ಯವಿಜಯಘೋಷಿಸುವ ಪದ್ಯವೇ ಆಗಿದ್ದರೆ, ಈ ಪದ್ಯವಿರುವ ಶಿಲಾಶಾಸನವು ಅಂದಿನಿಂದಲೂ ಅತಿ ಜನರ ವಶದಲ್ಲಿಯೇ ಇರುತ್ತಿತ್ತು ಮಾಧ್ವ ಜನರ ಅಧೀನದಲ್ಲಿರುತ್ತಿರಲಿಲ್ಲ. ಆದರೆ ಇದು ಮಾಧ್ವರ ವಶದಲ್ಲೇ ಇರುವುದರಿಂದ ಈ ಅರ್ಥದಿಂದ ಈ ಪದ್ಯ ಪ್ರವೃತ್ತವಾಗಿಲ್ಲ

ಇದಲ್ಲದೆ, ‘ತತ್ವಮಸಿನಾ ತಂ ವಿದ್ಯಾರಣ್ಯಂ ಮುನಿಸದಾ । ಅಕ್ಷಭ್ಯ ಆಚ್ಛಿನದಿತಿ ಅವದತ್ ಯಃ ತಂ ಸೇವೆ’’ ಎಂದು ವೇದಾಂತದೇಶಿಕ ವೈಭವ ಎಂಬ ಗ್ರಂಥದಲ್ಲಿ ಈ ವೇದಾಂತದೇಶಿಕರ ಪದ್ಯದ ಅಭಿಪ್ರಾಯ ಸ್ಪಷ್ಟವಾಗಿದೆ. ಅಶೋಭ್ಯತೀರ್ಥರು ವಿದ್ಯಾರಣ್ಯನನ್ನು ಕತ್ತರಿಸಿದರೆಂದೇ’ ಇಲ್ಲಿ ತಿಳಿಯುತ್ತಿದೆ. ಹೀಗೆ ಹೊರನೋಟದಲ್ಲಿಯೇ ಈ ಮಾ-ಮಂಜರೀಕಾರನ ಕುಚೋದ್ಯ ದಿಟವಾಗುತ್ತದೆ. ಇದಲ್ಲದೆ, ಒಳಹೊಕ್ಕು ವಿಚಾರಮಾಡಿದಾಗ, ಈ ಪದ್ಯದಲ್ಲಿ ‘ವಿದ್ಯಾರಣ್ಯಂ’ ಎಂಬ ದ್ವಿತೀಯಾವಿಭಕ್ತಿ ಸಹಿತವಾದ ಪಾಠವು ಇರುವುದರಿಂದ, ವೇದಾಂತ ದೇಶಿಕರು ‘ವಿದ್ಯಾರಣ್ಯ’ ಎಂದು ಸಂಬೋಧಿಸಿ ಈ ಪದ್ಯ ರಚಿಸುವ ಪ್ರಮೇಯವೇ ಇಲ್ಲ.

ಎಂದು

‘ವಿದ್ಯಾರಣ್ಯಮಹಾರಣ್ಯ’ ಎಂಬ ಪಾಠದಲ್ಲೂ ಸಹ, ವಿದ್ಯಾರಣ್ಯ” ಸಂಬೋಧನವಾಗಿ ಪದಚ್ಛೇದಿಸುವುದು ಹಾಸ್ಯಾಸ್ಪದವು. ಹಾಗೆ ಛೇದಿಸಿದರೆ ‘ಭವಾನ್’’ ಎಂಬ ಅಧ್ಯಾಹಾರವನ್ನು ಮಾಡಬೇಕಾಗುತ್ತದೆ. ಅಧ್ಯಾಹಾರವಿಲ್ಲದೆ ಯೋಜಿಸಲು ಬರುವಾಗ ಅಧ್ಯಾಹಾರಕರಣವು ಕುಚೋದ್ಯವಷ್ಟೆ ಒಂದು ವೇಳೆ ಅಧ್ಯಾಹಾರ ಮಾಡಬೇಕೆಂಬುದೇ ಹಠವಾದರೆ, “ತ್ವಾ’’ ಎಂದು ಅಧ್ಯಾಹಾರ ಮಾಡಿ, “ಎಲೈ ವಿದ್ಯಾರಣ್ಯ ಮಹಾಅರಣ್ಯನಾದ ನಿನ್ನನ್ನು ಅಭ್ಯತೀರ್ಥರು ಕತ್ತರಿಸಿದರೆಂ’ದು ಯೋಜಿಸುವಂತಾಗಲಿ.

ಇದಲ್ಲದೆ, ವೇದಾಂತದೇಶಿಕರು ಈ ಪದ್ಯವನ್ನು ವಿದ್ಯಾರಣ್ಯರಿಗೆ ಬರೆದು ಕಳುಹಿಸಲಿಲ್ಲ. ಏಕೆಂದರೆ ಈ ವಾಕ್ಯಾರ್ಥದಲ್ಲಿ ಯಾರು ಗೆದ್ದರೆಂದು ತೀರ್ಮಾನಿಸಲು ವಿದ್ಯಾರಣ್ಯರು ವೇದಾಂತ ದೇಶಿಕರನ್ನು ಕೇಳಿರುವುದಿಲ್ಲ ಮಧ್ಯಸ್ಥರಾದ, ಇವರಿಬ್ಬರಿಗಿಂತಲೂ ಅಲ್ಪಬುದ್ಧಿ ಯವರಾದ ವಿಜಯನಗರದ ಅರಸನೇ ಮೊದಲಾದ ಜನರು ಈ ವಾಕ್ಯಾರ್ಥದ ಜಯಪರಾಜಯಕ್ಕಾಗಿ ವೇದಾಂತದೇಶಿಕರಿಗೆ ಪ್ರಾರ್ಥಿಸಿದ್ದಾರೆ. ಆದ್ದರಿಂದ ವಿದ್ಯಾರಣ್ಯರು ವೇದಾಂತದೇಶಿಕರಿಗೆ ಕೇಳದಿದ್ದಾಗ, ವೇದಾಂತದೇಶಿಕರು ವಿದ್ಯಾರಣ್ಯರನ್ನು ಸಂಬೋಧಿಸಿ ನಿರ್ಣಯ ನೀಡುವುದು ಅಸಂಗತವು.

ಇದಲ್ಲದೆ, ಈ ಪದ್ಯದಲ್ಲಿ ತತ್ವಮಸಿ’ ಎಂಬ ಮಾತು ‘‘ಅಸಿ’ - ಖಡ್ಗವೆಂದು ಹೇಳಲಾಗಿದೆ. ಈ ಅಸಿಯಿಂದ ಮಹಾ(ಅ)ರಣ್ಯವನ್ನು ಕತ್ತರಿಸಿದರೆಂದು ಮುಂದಿನ ಮಾತಿರುತ್ತದೆ. ಕತ್ತರಿಸುವ ಖಡ್ಗದ ಲಕ್ಷಣವು ಭೇದಸಾಧನೆಯೇ ಆಗಿದೆ. ಕತ್ತರಿಸುವ ವಸ್ತುವಿನಿಂದ ಒಂದು ಎರಡಾಗುವಂತೆ ಎರಡು ಒಂದಾಗುವುದಿಲ್ಲವಷ್ಟೆ ಆದ್ದರಿಂದ ಪರಜೀವಪ್ರಭೇದಿನಾ’’ ಎಂಬುದನ್ನು ಅಪರಜೀವಪ್ರಭೇದಿನಾ’’ ಎಂದು ವಿವಕ್ಷಿಸಿ, ಜೀವ ಬ್ರಹ್ಮರಲ್ಲಿ ಭೇದವಿಲ್ಲವೆಂದು ಸಾಧಿಸುವ ಖಡ್ಗದಿಂದ’ ಎಂದು ಅರ್ಥೈಸುವುದು ಅಸಿಲಕ್ಷಣಕ್ಕೆ ಅಸಂಗತವಾಗಿದೆ. ಆದ್ದರಿಂದ “ತತ್ವಮಸಿ’ ಯನ್ನು ‘ಅಸಿ’ ಯನ್ನಾಗಿ ವರ್ಣಿಸುವ ವೇದಾಂತದೇಶಿಕರು ಈ ವಾಕ್ಯವು ಜೀವಬ್ರಹ್ಮರಲ್ಲಿ ಐಕ್ಯಸಾಧನವೆಂಬ ಅರ್ಥವನ್ನು ವಿವಕ್ಷಿಸದೆ, ಭೇದಸಾಧಕವೆಂದೇ ವಿವಕ್ಷಿಸಿರುತ್ತಾರೆ. ಇದರಿಂದ ಅಶೋಭ್ಯತೀರ್ಥರು ಆ ಮಹಾ ಅರಣ್ಯವನ್ನು ಕತ್ತರಿಸಿದರೆಂಬ ಅರ್ಥವೇ ಸರಿಯಾಗು ತದೆ. ಹೀಗೆ ಅರ್ಥೈಸಿದಾಗ ಈ ‘ಪರಜೀವ ಪ್ರಭೇದಿನಾ” ಎಂಬ ವಿಶೇಷಣ ಸಾರ್ಥಕವಾಗುತ್ತದೆ. ಇಲ್ಲವಾದರೆ, ‘ಅಚ್ಛಿನತ್’ (ಕತ್ತರಿಸಿದರು) ಎಂಬ ಮುಂದಿನ ಉದ್ದೇಶಕ್ಕೆ ಭಂಗತರುವಂತೆ “ಅಪರಜೀವಪ್ರಭೇದಿನಾ’’ ಎಂಬ ವಿಶೇಷಣವನ್ನೂ ನೀಡುವುದು ಹಾಸ್ಯಾಸ್ಪದವಾಗುವುದಷ್ಟೆ

ಇದಲ್ಲದೆ, ಈ ಮಾ-ಮಂಜರಿಯಲ್ಲಿ ‘ಅಶೋಭ್ಯಮುನಿರಚ್ಛಿನತ್’ ಎಂಬಲ್ಲಿ “ಅಭ್ಯಮ್ ಈ ನಿರಚ್ಚಿನತ್’’ ಎಂದು ಪದಚ್ಛೇದಿಸಿ ಉಅವಧಾರಣ ಎಂದು ಅರ್ಥೈಸು ವುದು ಸರಿಯಾದುದಲ್ಲ, ವೈದಿಕಶಬ್ದಗಳಲ್ಲಿ ಉಕಾರಕ್ಕೆ ಅವಧಾರಣಾರ್ಥವಿದ್ದರೂ, ಲೌಕಿಕ ವ್ಯವಹಾರದಲ್ಲಿ ಹಾಗೆ ಬಳಕೆ ಇಲ್ಲವಾದ್ದರಿಂದ, ಲೌಕಿಕ ವ್ಯವಹಾರದ ಈ ಪದ್ಯದಲ್ಲಿ ‘ಉ’ ಎಂದು ಛೇದಿಸಿ ಅರ್ಥೈಸುವುದು ತಪ್ಪಾಗುತ್ತದೆ. ಇದಲ್ಲದೆ, ‘ನಿರಚ್ಛಿನತ್’ ಎಂದು ‘ನಿರ್’ ಉಪಸರ್ಗ ಸೇರಿಸಿ ಕತ್ತರಿಸಿದರೆಂಬ ಅರ್ಥ ಹೇಳುವುದು ಸರಿಯಲ್ಲ, ‘ನೀರಸ’ ‘ನಿರ್ಜೀವ ‘ನಿರ್ಯುಕ್ತಿಕ’ ಇತ್ಯಾದಿಗಳಲ್ಲಿ ನಿಷೇಧಕವಾಗಿ ಕಂಡಿರುವ ಈ ಉಪಸರ್ಗದ ಜೋಡಣೆಯಿಂದ ‘ನಿರಚ್ಚಿನತ್ : ಕತ್ತರಿಸಲಿಲ್ಲ’ ಎಂದೂ ಅರ್ಥವಾಗುವುದಷ್ಟೆ “ಅಪರಜೀವಪ್ರಭೇದಿನಾ’’ ಎಂದು ಕುಚೋದ್ಯದ ಅರ್ಥಕ್ಕೆ ಇದೇ ಸಂಗತವಾಗಬೇಕಷ್ಟೆ ಹೀಗೆ ಒಳ ಹೊರ ನೋಟಗಳಿಂದ ವಿಮರ್ಶಿಸಿದಾಗ, ವೇದಾಂತ ದೇಶಿಕರ ಈ ಪದ್ಯವು ಅಶೋಭ್ಯತೀರ್ಥರನ್ನು ವಿದ್ಯಾರಣ್ಯರು ಸೋಲಿಸಿದರೆಂಬ ಅರ್ಥ ತರಿಸುವಂತೆ ಮಾ-ಮಂಜರೀಕಾರ ಮಾಡಿದ ಕಸರತ್ತುಗಳೆಲ್ಲ ಅರ್ಥಹೀನವಾಗಿರುತ್ತವೆ.

‘ಪ್ರಹ್ಲಾದನಾ ಪಿತ ಬಾಧಿಸುತ್ತಿರುವಾಗ ಶ್ರೀಹರಿ ಎಂಬ ನಾಮವೇ ಕಾಯ್ತು’ ಎಂಬ ನುಡಿಯನ್ನು ‘ಪ್ರಹ್ಲಾದ-ನಾಪಿತ’ ‘ನಾಮ-ಬೇಕಾಯ್ತು’’ ಎಂದು ಛೇದಿಸುವಂತೆ, ಈ ಮಾ-ಮಂಜರಿಯು ಹಾಸ್ಯಾಸ್ಪದವಷ್ಟೆ ಆದ್ದರಿಂದ ಹಿಂದೆ ತಿಳಿಸಿದ ಅನೇಕ ಐತಿಹಾಸಿಕ ಪ್ರಮಾಣಾದಿಗಳಿಗೆ ಅನುಗುಣವಾಗಿ ವಿದ್ಯಾರಣ್ಯರನ್ನು ಅಕ್ಷೇಭ್ಯಮುನಿಗಳು ಕತ್ತರಿಸಿದರು (ಸೋಲಿಸಿದರು) ಎಂಬ ಅರ್ಥವೇ ಇಲ್ಲಿ ಸಿದ್ದಾಂತವಾಗುತ್ತದೆ.

ವಿದ್ಯಾರಣ್ಯರಿಗೆ ಜಯತೀರ್ಥರಿಂದ ಪರಾಜಯ

ಹೀಗೆ ವಿದ್ಯಾರಣ್ಯರು ಅಕ್ಟೋಭ್ಯತೀರ್ಥರಿಂದ ಪರಾಜಿತರಾಗಿ, ಇದಕ್ಕೆ ಪ್ರತೀಕಾರವಾಗಿ

UA

ಅಶೋಭ್ಯತೀರ್ಥರು ಇರುವವರೆಗೆ ಏನೂ ಮಾಡಲಾಗದೆ, ಅವರು ವೃಂದಾವನಸ್ಥರಾದ ನಂತರ, ಅವರ ಶಿಷ್ಯರಾದ ತರುಣಯತಿಗಳಾದ ಶ್ರೀ ಜಯತೀರ್ಥರನ್ನು ಸೋಲಿಸಲು ಹವಣಿಸಿದಾಗ, ಪುನಃ ಜಯತೀರ್ಥರಿಂದಲೂ ಪರಾಜಿತರಾದ ಘಟನೆಯೂ ಐತಿಹಾಸಿಕವಾಗಿದೆ. ಈ ಕೆಳಕಂಡ ಪ್ರಮಾಣಗಳು ಇದಕ್ಕೆ ಪೋಷಕವಾಗಿವೆ :-

ಕೀರ್ತಿ೦ ತೀಕ್ಷಾ ಮಮರ್ಷನ್ ಪ್ರವಚನಚತುರೈ: ಶಿಷ್ಯತಚ್ಛಿಷ್ಯಸಂಖ್ಯೆ: ಸಾಕಂ ನಾಗೇಂದ್ರಸಂಸ್ಥೆಖಿಲನಿಗಮತತೇರ್ಭಾವಸಂದರ್ಶನೇನ ॥ ಪ್ರಾಜ್ಞಂ ಮನ್ನೋಽತಿಗರ್ವೀ ಪ್ರವಚನಚತುರಂ ಶ್ರೀಜಯಾರ್ಯ೦ ವಿಜೇತುಂ ವಿದ್ಯಾರಣಾಯಾಖ್ಯವಾದೀ ಸಮಗಮದಿವ ಸತ್‌ ಪಂಚವಕ್ರಂ ಸೃಗಾಲಃ ॥ ದೃಷ್ಟಾ ಪ್ರಾಪ್ತಂ ಕುವಾದಂ ಯತಿವರತಿಲಕೋ ಮಾನಸಲಕ್ಷಣಸ್ಲಂ ವಾಕ್ಯಂ ತೇಕಂ ಪ್ರದರ್ಶಾವದದಿತಿ ಕಥಯಾಸ್ವಾರ್ಥತತ್ಸಂಗತೀ ಚ ॥ ವಿದ್ಯಾರಣ್ಯಸಥೋಕ ಪ್ರವಚನ ಚತುರಃ ಸಂವಿಚಾರ್ಯಾನುಪೂರ್ವೀ೦ ದುಃಶಕ್ಯಂ ಚೇತಿ ಮತ್ವಾ ಪ್ರವದದತಿಕುಂವಾಗ್ ಬಾಲವಾಕ್ಯನ ಕಿಂ ಮೇ ॥ ಇತ್ಯುಕೋ ಹಂಸರಾಜೋಽಪ್ಯತಿಕುಪಿತತರೋ ಬಾಲಬುದ್ಧಿಮೇವೇ ತ್ಯಾ ವ್ಯಾಖ್ಯಾಂ ಸ್ವಜನ್ಯಾಮವದದತಿತರಾಂ ಸಂಗತಿಂ ಚಾನಯೋಸ್ತು ಶ್ರುತ್ವಾ ತಾಂ ಲಜ್ಜಿತೇಽಮುಂ ಪ್ರವಚನ ಚತುರಂ ಸ್ತೋತ್ರದಂಡಪ್ರಣಾಮೈ ನಾಗೇಂದ್ರಂ ಚಾಧಿರೂಢಂ ದ್ವಿಜಗಣಸಹಿತೋಽಚಾರಯದ್ವಾದ್ಯಸಂಖ್ಯೆಃ ॥ (ವ್ಯಾಸತೀರ್ಥಿಯ ಜಯತೀರ್ಥವಿಜಯ)

ವಿದ್ಯಾರಣ್ಯಜಯಂ ಶೃಗಾಲಮಠಗಃ ಸಂಭೋ ಯದೀಯಃ ಸ್ಪುಟಂ ವಕ್ರದ್ಯಾಪಿ ವಸನ್ನಥೋಪಕುರುತೇಽನಾಥಾನ್ ಸ್ವಭಕ್ತಾಂಶ್ಚಯಃ !!

ಹೀಗೆ ಗುರುಗಳಾದ ಅಶೋಭ್ಯತೀರ್ಥರಿಂದ ಮತ್ತು ಶಿಷ್ಯರಾದ ಜಯತೀರ್ಥರಿಂದ ಸೋತುಹೋದ ವಿದ್ಯಾರಣ್ಯರನ್ನು ಮಹಾಪುರುಷ ಎಂಬಂತೆ ಚಿತ್ರಿಸಲು ಹೊರಟ ಈ ಮಾ-ಮಂಜರಿಯು ಕೇವಲ ದುರಭಿಮಾನದ ಮುದ್ದೆಯು,

ವಿದ್ಯಾರಣ್ಯ ಚರಿತೆಯ ಅನುಪಪನ್ನತೆಗಳು

ಮಾ-ಮಂಜರಿಯ ಮಾತುಗಳಲ್ಲಿ ಅನುಪಪನ್ನತೆ ತೋರಿಸುವುದೇ ಈ ವೈಭವಗ್ರಂಥದ ಮುಖ್ಯಕಾರ್ಯವಷ್ಟೆ ಹಾಗೆ ವಿದ್ಯಾರಣ್ಯ ಚರಿತೆಯ ಬಗ್ಗೆಯೂ ಇಲ್ಲಿ ವೈಭವಗ್ರಂಥ ಪ್ರವೃತ್ತವಾಗಿದೆ.

ವಿದ್ಯಾರಣ್ಯರು ಭುವನೇಶ್ವರೀವಿದ್ಯೆಯಿಂದ ಸಿದ್ಧಿಪಡೆದು ದೇವಿಯ ಅನುಗ್ರಹಕ್ಕೆ ಪಾತ್ರ ರಾದರೆಂದು, ಈ ಜನ್ಮದಲ್ಲಿ ಧನಮದದಿಂದ ಬ್ರಹ್ಮವಿಸ್ಮೃತಿಯಾಗಬಹುದೆಂದು ಶಂಕಿಸಿ ಮುಂದಿನ

ಜನ್ಮದಲ್ಲಿಯೂ ಧನಮದವಾಗುವುದೆಂದು ಹೆದರುವುದು, ಆದ್ದರಿಂದ ಸಾಸಗ್ರಹಣಮಾಡಿದ

ರೆಂದೂ ವರ್ಣಿಸಲಾಗಿದೆ.

ಆದರೆ, ಹಿಂದೆ ಸರ್ವೋತಮ ಶಿವನ ಅವತಾರ ಎಂದು ಒಪ್ಪಿದ ಈ ವಿದ್ಯಾರಣ್ಯರಿಗೆ ಭುವನೇಶ್ವರಿಯ ಅನುಗ್ರಹ ಹೇಗೆ ಹೊಂದುತ್ತದೆ. ಧನಮದ – ಬ್ರಹ್ಮವಿಸ್ಮೃತಿ - ಜನ್ಮಬಂಧನ ಇತ್ಯಾದಿ ದೋಷಗ್ರಸ್ತ ಆ ವಿದ್ಯಾರಣ್ಯರು ನಿರ್ದುಷ್ಟನಾದ ಪರಮಾತ್ಮನ ಅವತಾರ ಹೇಗಾದಾರು? ಸಾಸವೂ ಸಹ ಮತ್ತೊಂದು ಜನ್ಮವಾದ್ದರಿಂದ ಅದನ್ನು ಸ್ವೀಕರಿಸಿದ ಮಾತ್ರಕ್ಕೆ ಧನಮದ ಹೋಗುವುದು ಹೇಗೆ ? ಸನ್ಯಾಸಾಶ್ರಮದಲ್ಲಿದ್ದ ಶಂಕರಾಚಾರ್ಯರೇ ಮತ್ತೆ ಈಗ ವಿದ್ಯಾರಣ್ಯರಾಗಿ ಬಂದರೆಂದು ಹಿಂದೆ ಹೇಳಿ, ಈಗ “ಸನ್ಯಾಸಾಶ್ರಮಸ್ಯ ಮೋಕ್ಷಸಾಧನನ ಭವಿಷ್ಯಜನ್ಮಾಭಾವಾತ್’’ ಸನ್ಯಾಸಾಶ್ರಮವು ಮೋಕ್ಷಸಾಧನವಾದ್ದರಿಂದ ಮುಂದಿನ ಜನ್ಮವಿಲ್ಲ ಎಂದು ಹೇಳುವುದು ಹೇಗೆ ಹೊಂದುತ್ತದೆ.

ಆದ್ದರಿಂದ, ಜನೋ ನಮೇಾಪರಥೇತಿ ಮತ್ವಾ ಶಠಶ್ಚತುರ್ಥಾಶ್ರಮಮೇಷ ಭೇಜೇ’’ ಎಂದು ಪಂಡಿತಾಚಾರ್ಯರು ಹೇಳಿದಂತೆ ಜನಮನ್ನಣೆ ಧನಮದಾದಿಗಳ ಹಿನ್ನೆಲೆಯಲ್ಲೇ ವಿದ್ಯಾರಣ್ಯರ ಸಾಸವೆಂದು ಊಹಿಸಬಹುದು. ಹೀಗೆ ಮೆರೆಯುವುದರ ಮೂಲಕ ಮಧ್ವಸಿದ್ಧಾಂತವನ್ನು ಧ್ವಂಸ ಮಾಡಲು ಹೊರಟ ಈ ವಿದ್ಯಾರಣ್ಯರನ್ನು ಶ್ರೀ ಅಭ್ಯತೀರ್ಥರು ಜಯತೀರ್ಥರು ಸದೆ ಬಡಿದರೆಂದೇ ಇತಿಹಾಸವನ್ನು ಗುರುತಿಸಬೇಕಾಗುತ್ತದೆಯೆಂದು ವೈಭವಕಾರರು ಗುರುತಿಸುತ್ತಾರೆ.

ಮಾ-ಮಂಜರಿಯಲ್ಲಿ 151 ನೇ ಪುಟದಲ್ಲಿ 1257ರ ಶಾಲಿವಾಹನ ಶಕದ ಯುವ ಸಂವತ್ಸರದಲ್ಲಿ ಕ್ರಮಸನ್ಯಾಸವೆಂದು ಹೇಳಿ, 155ನೇ ಪುಟದಲ್ಲಿ 1250 ನೇ ಶಾಲಿವಾಹನಶಕ ವಿಭವ ಸಂವತ್ಸರದಲ್ಲಿ ವಿದ್ಯಾರಣ್ಯರ ಕ್ರಮಸನ್ನಾಸ ಹೇಳುವುದು ಸ್ಪಷ್ಟ ಅಸಂಗತವಾಗಿದೆ.

ಮುಂದೆ ಈ ವಿದ್ಯಾರಣ್ಯಚರಿತ್ರೆಯಲ್ಲಿ ಶೃಂಗಿಭಟನೆಂಬುವನಿಗೆ ಬ್ರಹ್ಮರಾಕ್ಷಸತ್ವ ಪ್ರಾಪ್ತಿಯಾಗಿದ್ದು ಅದರ ಪರಿಹಾರದ ಕಥೆ ಬಂದಿದೆ. ಅಲ್ಲಿ ಮೂರು ಬಾರಿ ವಿದ್ಯಾರಣ್ಯರ ಜೊತೆ ಶೃಂಗಿಭಟ್ಟನಿಗೆ ವ್ಯಾಸದರ್ಶನ ಹೇಳಿ, ನಾಲ್ಕನೆಯ ವ್ಯಾಸದರ್ಶನವು ವಿದ್ಯಾರಣ್ಯ ಮುನೇದ್ವಿತೀಯಾವತಾರೇ ಸೇತೃತಿ’’ (152) ಎಂದು ವಿದ್ಯಾರಣ್ಯ ಮುನಿಗಳ ಎರಡನೇ ಜನ್ಮದಲ್ಲಿ ಆಗುವುದೆಂದು ಹೇಳುತ್ತ ವಿದ್ಯಾರಣ್ಯರಿಗೆ ಮುಂದಿನ ಜನ್ಮವನ್ನು ಒಪ್ಪಲಾಗಿದೆ. ಹಿಂದೆ ವಿದ್ಯಾರಣ್ಯರಿಗೆ ಮುಂದೆ ಜನ್ಮವಾಗದಿರಲೆಂದು ಕ್ರಮಸಾಸದ ವಿಚಾರವಿದೆ. ಇದೂ ಅಸಂಗತ.

ಮಾಧ್ವಪರಂಪರೆಯಲ್ಲಿ ಶ್ರೀ ವಾದಿರಾಜರಿಗೆ ಪ್ರಸಿದ್ಧವಾದ ಬ್ರಹ್ಮರಾಕ್ಷಸ ನಿಗ್ರಹದ ಕಥೆಯನ್ನು ಇಲ್ಲಿ ವಿದ್ಯಾರಣ್ಯರಿಗೆ ಹೊಂದಿಸಿದ ಸಂಗತಿಯೊಂದಿದೆ. ಆ.ಕಾ.ಮಾ.ವೈ. ಕೋ ನ ಸ್ನಾತಃ’’ ಎಂದು ಬ್ರಹ್ಮರಾಕ್ಷಸನಾಗಿದ್ದ ಶೃಂಗಿಭಟ್ಟ ಕೇಳಿದ್ದಕ್ಕೆ ‘ರಂಡಾಪುತ್ರ ತ್ವಂ ನ ಸ್ನಾತಃ’’ ಎಂದು ವಿದ್ಯಾರಣ್ಯರು ಉತ್ತರ ಹೇಳಿ ಆ ಬ್ರಹ್ಮರಾಕ್ಷಸನನ್ನು ವಶೀಕರಿಸಿಕೊಂಡರಂತೆ. ಆಮೇಲೆ ‘‘ಹೇ

ಅಕೋಭ್ಯತೀರ್ಥರು ಇರುವವರೆಗೆ ಏನೂ ಮಾಡಲಾಗದೆ, ಅವರು ವೃಂದಾವನಸ್ಥರಾದ ನಂತರ, ಅವರ ಶಿಷ್ಯರಾದ ತರುಣಯತಿಗಳಾದ ಶ್ರೀ ಜಯತೀರ್ಥರನ್ನು ಸೋಲಿಸಲು ಹವಣಿಸಿದಾಗ, ಪುನಃ ಜಯತೀರ್ಥರಿಂದಲೂ ಪರಾಜಿತರಾದ ಘಟನೆಯೂ ಐತಿಹಾಸಿಕವಾಗಿದೆ. ಈ ಕೆಳಕಂಡ ಪ್ರಮಾಣಗಳು ಇದಕ್ಕೆ ಪೋಷಕವಾಗಿವೆ :-

ಕೀರ್ತಿ೦ ತೀಕ್ಷಾ ಮಮರ್ಷನ್ ಪ್ರವಚನಚತುರೈಃ ಶಿಷ್ಯತಚ್ಛಿಷ್ಯಸಂಘಃ ಸಾಕಂ ನಾಗೇಂದ್ರಸಂಸ್ಥೆಽಖಿಲನಿಗಮತತೇರ್ಭಾವಸಂದರ್ಶನೇನ ॥ ಪ್ರಾಜ್ಞಂ ಮತ್ಯೋತಿಗರ್ವೀ ಪ್ರವಚನಚತುರಂ ಶ್ರೀಜಯಾರ್ಯ೦ ವಿಜೇತುಂ ವಿದ್ಯಾರಣಾಯಾಖ್ಯವಾದೀ ಸಮಗಮದಿವ ಸತ್ ಪಂಚವಕ್ರಂ ಸೃಗಾಲಃ ॥ ದೃಷ್ಟಾ ಪ್ರಾಪ್ತಂ ಕುವಾದ ಯತಿವರತಿಲಕೋ ಮಾನಸಲಕ್ಷಣಸ್ಲಂ ವಾಕ್ಯಂ ತೇಕಂ ಪ್ರದರ್ಶ್ಯಾವದಂತಿ ಕಥಯಾಸ್ಯಾರ್ಥತತ್ಸಂಗತೀ ಚ 11 ವಿದ್ಯಾರಣ್ಯಸಥೋಕ ಪ್ರವಚನ ಚತುರಃ ಸಂವಿಚಾರ್ಯಾನುಪೂರ್ವೀ೦ ದುಃಶಕ್ಯಂ ಚೇತಿ ಮತ್ವಾ ಪ್ರವದದತಿಕುರವಾಗ ಬಾಲವಾಕ್ಯನ ಕಿಂ ಮೇ ॥ ಇತ್ಯುಕೋ ಹಂಸರಾಜೋಽಪ್ಯತಿಕುಪಿತತರೋ ಬಾಲಬುದ್ಧಿಸಮೇವೇತುಕಾ ವ್ಯಾಖ್ಯಾಂ ಸ್ವಜನಾಮವದದತಿತರಾಂ ಸಂಗತಿಂ ಚಾನಯೋಸ್ತು ಶ್ರುತ್ವಾ ತಾಂ ಲಜ್ಜಿತೇಽಮುಂ ಪ್ರವಚನ ಚತುರಂ ಸ್ತೋತ್ರದಂಡಪ್ರಣಾಮೈ ನಾಗೇಂದ್ರಂ ಚಾಧಿರೂಢಂ ದ್ವಿಜಗಣಸಹಿತೋಽಚಾರಯದ್ವಾದ್ಯಸಂಖ್ಯೆಃ ॥ (ವ್ಯಾಸತೀರ್ಥಿಯ ಜಯತೀರ್ಥವಿಜಯ)

ವಿದ್ಯಾರಣ್ಯಜಯಂ ಶೃಗಾಲಮಠಗಃ ಸಂಭೋ ಯದೀಯಃ ಸ್ಪುಟಂ ವಕ್ರದ್ಯಾಪಿ ವಸನ್ನಥೋಪಕುರುತೇ ನಾಥಾನ್ ಸ್ವಭಕ್ತಾಂಶ್ಚಯಃ ॥

ಹೀಗೆ ಗುರುಗಳಾದ ಅಶೋಭ್ಯತೀರ್ಥರಿಂದ ಮತ್ತು ಶಿಷ್ಯರಾದ ಜಯತೀರ್ಥರಿಂದ ಸೋತುಹೋದ ವಿದ್ಯಾರಣ್ಯರನ್ನು ಮಹಾಪುರುಷ ಎಂಬಂತೆ ಚಿತ್ರಿಸಲು ಹೊರಟ ಈ ಮಾ-ಮಂಜರಿಯು ಕೇವಲ ದುರಭಿಮಾನದ ಮುದ್ದೆಯು,

ವಿದ್ಯಾರಣ್ಯ ಚರಿತೆಯ ಅನುಪಪನ್ನತೆಗಳು

ಮಾ-ಮಂಜರಿಯ ಮಾತುಗಳಲ್ಲಿ ಅನುಪಪನ್ನತೆ ತೋರಿಸುವುದೇ ಈ ವೈಭವಗ್ರಂಥದ ಮುಖ್ಯಕಾರ್ಯವಷ್ಟೆ ಹಾಗೆ ವಿದ್ಯಾರಣ್ಯ ಚರಿತೆಯ ಬಗ್ಗೆಯೂ ಇಲ್ಲಿ ವೈಭವಗ್ರಂಥ ಪ್ರವೃತ್ತವಾಗಿದೆ.

ವಿದ್ಯಾರಣ್ಯರು ಭುವನೇಶ್ವರೀವಿದ್ಯೆಯಿಂದ ಸಿದ್ದಿಪಡೆದು ದೇವಿಯ ಅನುಗ್ರಹಕ್ಕೆ ಪಾತ್ರ ರಾದರೆಂದು, ಈ ಜನ್ಮದಲ್ಲಿ ಧನಮದದಿಂದ ಬ್ರಹ್ಮವಿಸ್ಕೃತಿಯಾಗಬಹುದೆಂದು ಶಂಕಿಸಿ ಮುಂದಿನ

ಜನ್ಮದಲ್ಲಿಯೂ ಧನಮದವಾಗುವುದೆಂದು ಹೆದರುವುದು, ಆದ್ದರಿಂದ ಸಾಸಗ್ರಹಣಮಾಡಿದ

ರೆಂದೂ ವರ್ಣಿಸಲಾಗಿದೆ.

ಆದರೆ, ಹಿಂದೆ ಸರ್ವೋತಮ ಶಿವನ ಅವತಾರ ಎಂದು ಒಪ್ಪಿದ ಈ ವಿದ್ಯಾರಣ್ಯರಿಗೆ ಭುವನೇಶ್ವರಿಯ ಅನುಗ್ರಹ ಹೇಗೆ ಹೊಂದುತ್ತದೆ. ಧನಮದ - ಬ್ರಹ್ಮವಿಸ್ಕೃತಿ - ಜನ್ಮಬಂಧನ ಇತ್ಯಾದಿ ದೋಷಗ್ರಸ್ತ ಆ ವಿದ್ಯಾರಣ್ಯರು ನಿರ್ದುಷ್ಟನಾದ ಪರಮಾತ್ಮನ ಅವತಾರ ಹೇಗಾದಾರು? ಸಾಸವೂ ಸಹ ಮತ್ತೊಂದು ಜನ್ಮವಾದ್ದರಿಂದ ಅದನ್ನು ಸ್ವೀಕರಿಸಿದ ಮಾತ್ರಕ್ಕೆ ಧನಮದ ಹೋಗುವುದು ಹೇಗೆ ? ಸನ್ಯಾಸಾಶ್ರಮದಲ್ಲಿದ್ದ ಶಂಕರಾಚಾರ್ಯರೇ ಮತ್ತೆ ಈಗ ವಿದ್ಯಾರಣ್ಯರಾಗಿ ಬಂದರೆಂದು ಹಿಂದೆ ಹೇಳಿ, ಈಗ “ಸನ್ಯಾಸಾಶ್ರಮಸ್ಯ ಮೋಕ್ಷಸಾಧನನ ಭವಿಷ್ಯಜನ್ಮಾಭಾವಾತ್’’ ಸನ್ಯಾಸಾಶ್ರಮವು ಮೋಕ್ಷಸಾಧನವಾದ್ದರಿಂದ ಮುಂದಿನ ಜನ್ಮವಿಲ್ಲ ಎಂದು ಹೇಳುವುದು ಹೇಗೆ ಹೊಂದುತ್ತದೆ

ಆದ್ದರಿಂದ, ಜನೋ ನಮೇಾಪರಥೇತಿ ಮತ್ವಾ ಶರಶ್ಚತುರ್ಥಾಶ್ರಮಮೇಷ ಭೇಜೇ’’ ಎಂದು ಪಂಡಿತಾಚಾರ್ಯರು ಹೇಳಿದಂತೆ ಜನಮನ್ನಣೆ ಧನಮದಾದಿಗಳ ಹಿನ್ನೆಲೆಯಲ್ಲೇ ವಿದ್ಯಾರಣ್ಯರ ಸಾಸವೆಂದು ಊಹಿಸಬಹುದು. ಹೀಗೆ ಮೆರೆಯುವುದರ ಮೂಲಕ ಮಧ್ವಸಿದ್ಧಾಂತವನ್ನು ಧ್ವಂಸ ಮಾಡಲು ಹೊರಟ ಈ ವಿದ್ಯಾರಣ್ಯರನ್ನು ಶ್ರೀ ಅಕ್ಷೇಭ್ಯತೀರ್ಥರು ಜಯತೀರ್ಥರು ಸದೆ ಬಡಿದರೆಂದೇ ಇತಿಹಾಸವನ್ನು ಗುರುತಿಸಬೇಕಾಗುತ್ತದೆಯೆಂದು ವೈಭವಕಾರರು ಗುರುತಿಸುತ್ತಾರೆ.

ಮಾ-ಮಂಜರಿಯಲ್ಲಿ 151 ನೇ ಪುಟದಲ್ಲಿ 1257ರ ಶಾಲಿವಾಹನ ಶಕದ ಯುವ ಸಂವತ್ಸರದಲ್ಲಿ ಕ್ರಮಸಾಸವೆಂದು ಹೇಳಿ, 155ನೇ ಪುಟದಲ್ಲಿ 1250 ನೇ ಶಾಲಿವಾಹನಶಕ ವಿಭವ ಸಂವತ್ಸರದಲ್ಲಿ ವಿದ್ಯಾರಣ್ಯರ ಕ್ರಮಸಾಸ ಹೇಳುವುದು ಸ್ಪಷ್ಟ ಅಸಂಗತವಾಗಿದೆ.

ಮುಂದೆ ಈ ವಿದ್ಯಾರಣ್ಯಚರಿತ್ರೆಯಲ್ಲಿ ಶೃಂಗಿಭಟನೆಂಬುವನಿಗೆ ಬ್ರಹ್ಮರಾಕ್ಷಸತ್ವ ಪ್ರಾಪ್ತಿಯಾಗಿದ್ದು, ಅದರ ಪರಿಹಾರದ ಕಥೆ ಬಂದಿದೆ. ಅಲ್ಲಿ ಮೂರು ಬಾರಿ ವಿದ್ಯಾರಣ್ಯರ ಜೊತೆ ಶೃಂಗಭಟ್ಟನಿಗೆ ವ್ಯಾಸದರ್ಶನ ಹೇಳಿ, ನಾಲ್ಕನೆಯ ವ್ಯಾಸದರ್ಶನವು ವಿದ್ಯಾರಣ್ಯ ಮುನೇರ್ದ್ವಿತೀಯಾವತಾರೇ ಸೇತೃತಿ” (152) ಎಂದು ವಿದ್ಯಾರಣ್ಯ ಮುನಿಗಳ ಎರಡನೇ ಜನ್ಮದಲ್ಲಿ ಆಗುವುದೆಂದು ಹೇಳುತ್ತ ವಿದ್ಯಾರಣ್ಯರಿಗೆ ಮುಂದಿನ ಜನ್ಮವನ್ನು ಒಪ್ಪಲಾಗಿದೆ. ಹಿಂದೆ ವಿದ್ಯಾರಣ್ಯರಿಗೆ ಮುಂದೆ ಜನ್ಮವಾಗದಿರಲೆಂದು ಕ್ರಮಸನ್ಯಾಸದ ವಿಚಾರವಿದೆ. ಇದೂ ಅಸಂಗತ.

ಮಾಧ್ವಪರಂಪರೆಯಲ್ಲಿ ಶ್ರೀ ವಾದಿರಾಜರಿಗೆ ಪ್ರಸಿದ್ಧವಾದ ಬ್ರಹ್ಮರಾಕ್ಷಸ ನಿಗ್ರಹದ ಕಥೆಯನ್ನು ಇಲ್ಲಿ ವಿದ್ಯಾರಣ್ಯರಿಗೆ ಹೊಂದಿಸಿದ ಸಂಗತಿಯೊಂದಿದೆ. “ಆ.ಕಾ.ಮಾ.ವೈ. ಕೋ ನ ಸ್ನಾತಃ’’ ಎಂದು ಬ್ರಹ್ಮರಾಕ್ಷಸನಾಗಿದ್ದ ಶೃಂಗಿಭಟ್ಟ ಕೇಳಿದಕ್ಕೆ ‘ರಂಡಾಪುತ್ರ ತ್ವಂ ನ ಸ್ನಾತಃ’’ ಎಂದು ವಿದ್ಯಾರಣ್ಯರು ಉತ್ತರ ಹೇಳಿ ಆ ಬ್ರಹ್ಮರಾಕ್ಷಸನನ್ನು ವಶೀಕರಿಸಿಕೊಂಡರಂತೆ. ಆಮೇಲೆ ಹೇ

ಮಹಾತ್ಮನ್ ಮಮ ವ್ಯಾಸಸ್ಥಿತಿಂ ದರ್ಶಯ’’ (157) (ಎಲೆ ಮಹಾತ್ಮನೇ ನನಗೆ ವ್ಯಾಸರ ದರ್ಶನ ಮಾಡಿಸು) ಎಂದು ವಿದ್ಯಾರಣ್ಯರು ಆ ಬ್ರಹ್ಮರಾಕ್ಷಸನನ್ನು ಅಂಗಲಾಚುವುದು, ಅವನ ಪ್ರತಿಷ್ಠಾದಿಗಳನ್ನು ಮಾಡುವುದು ವಿದ್ಯಾರಣ್ಯರಿಗೆ ಆ ಬ್ರಹ್ಮರಾಕ್ಷಸನ ದಾಸ್ಯವನ್ನು ಹೇಳಿದಂತಾ ಗುತ್ತದೆ. ವಿದ್ಯಾರಣ್ಯರನ್ನು ಭೂತಗಣನಾಯಕ ಶಿವನ ಅವತಾರವೆಂಬುದು ಹೇಗಾಗುತ್ತದೆ?

ಶೃಂಗಿಭಟ್ಟನ ಕಥೆಯೂ ಅಪ್ರಾಮಾಣಿಕ

ಹಿಂದೆ ರಾಮರಾಜ್ಯದಲ್ಲಿ ಈ ಶೃಂಗಿಭಟ್ಟನಿದ್ದನಂತೆ. ಎಲ್ಲ ಕೆಟ್ಟ ದಾನಗಳನ್ನು ಸ್ವೀಕರಿಸಿ, ರಾಮಮಂತ್ರಜಪಧ್ಯಾನಾದಿ ಪ್ರಾಯಶ್ಚಿತ್ತವನ್ನು ಮಾಡದಿರುವುದರಿಂದ ಬ್ರಹ್ಮರಾಕ್ಷಸನಾದನೆಂದು ಇಲ್ಲಿ ಕಥೆ ಹೇಳಲಾಗಿದೆ. ಆದರೆ, ರಾಮರಾಜ್ಯದಲ್ಲಿ ನಾವೈಷ್ಣವೋ ನ ದರಿದ್ರೋ ಬಭೂವ’ ಎಂಬ ನುಡಿಯಂತೆ ಅವೈಷ್ಣವನು ದರಿದ್ರನು (ಸಾಧನ ಭ್ರಷ್ಟನು) ಇರಲಿಲ್ಲ, ಎಲ್ಲ ಬ್ರಾಹ್ಮಣರೂ ವೈಷ್ಣವರಾಗಿ ಸಾಧಕರಾಗಿದ್ದರಷ್ಟೆ ಈ ಶೃಂಗಿಭಟ್ಟ ಹೀಗೆ ಆಗ ಅವೈಷ್ಣವನಾಗಿದ್ದರೆ, ಅವನು ಬ್ರಾಹ್ಮಣವೇಷದಲ್ಲಿದ್ದ ದೈತ್ಯನೆಂದೇ ಹೇಳಬೇಕಾಗುತ್ತದೆ. ಬ್ರಹ್ಮರಾಕ್ಷಸನಾದ ಆ ದೈತ್ಯನಿಗೆ ವಿದ್ಯಾರಣ್ಯರು ಶರಣಾದರೆ ಅವರನ್ನೂ ತಾಮಸ ಎಂದು ಹೇಳಬೇಕಾಗುತ್ತದೆಯಷ್ಟೆ

ವಸ್ತುತಃ ಒಂದು ನಾಯಿಗೆ ಕಲ್ಲು ಹೊಡೆದ ಚಿಕ್ಕ ತಪ್ಪಿಗೂ ನಿರ್ಣಯಿಸಿ ಶಿಕ್ಷಿಸುವ ರಾಮದೇವರ ಶಾಸನಕಾಲದಲ್ಲಿ ಇಂಥ ಮಹಾಪಾಪಿ ಶೃಂಗಿಭಟ್ಟ ಇದ್ದನೆಂಬ ಕಥೆ ಹೇಗೆ ಸರಿಯಾದೀತು? ಇದಲ್ಲದೆ, ದುಷ್ಟದಾನವಾದರೂ ಆ ಕಾಲದಲ್ಲಿ ಹೇಗೆ ಸಾಧ್ಯ? ಅದರ ಪ್ರತಿಗ್ರಹಕ್ಕೆ ಬ್ರಹ್ಮರಾಕ್ಷಸತ್ವ ಬರುವುದಾದರೂ ಹೇಗೆ? ಅದರಿಂದಲೇ ಬ್ರಹ್ಮರಾಕ್ಷಸತ್ವ ಬಂದಿದ್ದರೆ, ಆಷಾಢ - ಕಾರ್ತಿಕ - ಮಾಘ ವೈಶಾಖಗಳ ಹುಣ್ಣಿಮೆ ಸ್ನಾನ ಮಾಡದ್ದರಿಂದಲೇ ಬ್ರಹ್ಮರಾಕ್ಷಸತ್ವ ಬಂತೆಂಬ ಅಭಿಪ್ರಾಯದ “ರಂಡಾಪುತ್ರ ತ್ವಂ ನ ಸ್ನಾತಃ’’ ಎಂಬ ಉತ್ತರ ಹೇಗೆ ಕೂಡುತ್ತದೆ?

ಆ ಬ್ರಹ್ಮರಾಕ್ಷಸ ಜನ್ಮ ಪರಿಹಾರ ವೇದವ್ಯಾಸರ ದರ್ಶನದಿಂದ ಎಂದು ಈ ಮಾ-ಮಂಜರಿಯಲ್ಲಿ ಹೇಳಲಾಗಿದೆ. ವಿದ್ಯಾರಣ್ಯರಿಗೆ ಅನೇಕ ಬಾರಿ ವೇದವ್ಯಾಸರ ದರ್ಶನ ಮಾಡಿಸಿದ ಆ ಬ್ರಹ್ಮರಾಕ್ಷಸ ವಿದ್ಯಾರಣ್ಯ ಇರುವವರೆಗೆ ಈ ತನ್ನ ನೀಚ ಜನುಮ ಪರಿಹರಿಸುವ ವ್ಯಾಸದರ್ಶನಕ್ಕೆ ತಾನೇ ಏಕೆ ಪ್ರಯತ್ನಿಸಲಿಲ್ಲ?

ಆದ್ದರಿಂದ ಈ ಶೃಂಗಿಭಟ್ಟ ರಾಮಕಾಲದವನೆಂಬುದೇ ಮೊದಲಾದ ಕಥೆಗಳು ಅಪ್ರಾಮಾಣಿಕ, ಅದು ಭೂತಪ್ರೇತ ಸಹಾಯದಿಂದ ಜಗತ್ತು ವಶಪಡಿಸಿಕೊಳ್ಳುವ ಮಾಂತ್ರಿಕ ಸ್ವಪೂರ್ವೀಕರ ಪರಂಪರೆಗೆ ಅನುಗುಣವಾಗಿ ವಿದ್ಯಾರಣ್ಯರಿಗೂ ಸಂಗತವಾದ ಬ್ರಹ್ಮರಾಕ್ಷಸದ ವೈಭವೀಕರಣವೆಂದು ವೈಭವದಲ್ಲಿ ಪ್ರತಿಪಾದಿಸಲಾಗಿದೆ.

ಹೀಗೆ ಈ ಮಾ-ಮಂಜರಿಯ ಕಥೆಗಳಲ್ಲಷ್ಟೇ ಅಲ್ಲದೆ “ಓಂ ತತ್ತು ಸಮನ್ವಯಾತ್’ ಎಂಬ ಸೂತ್ರವ್ಯಾಖ್ಯಾನದಲ್ಲಿಯೂ ವಿದ್ಯಾರಣ್ಯರದೆಂದು ಹೇಳಲಾಗುವ ಪೂರ್ವೋತ್ತರ ಪಕ್ಷಗಳ

$

ದುಷ್ಟತೆಯನ್ನು ಈ ವೈಭವಗ್ರಂಥ ಸಮರ್ಥಿಸುತ್ತಿದೆ. ಇದರಿಂದ ಹೀಗೆ ಆಸುರ ಅನ್ಯಥಾಮತಿಯುಳ್ಳ ಈ ವಿದ್ಯಾರಣ್ಯರು ಅವರ ಗುರುಜನರೆಲ್ಲ ಅಸುರರೆಂದು ಸಾಮಾನ್ಯತಃ ತೋರುವುದಕ್ಕೆ ಅನುಗುಣವಾಗಿ, ಒಬ್ಬ ಕುರುಬನನ್ನು ಬಲಿಕೊಟ್ಟು ಭುವನೇಶ್ವರಿಯನ್ನು ವಶೀಕರಿಸಿ ಸುವರ್ಣವೃಷ್ಟಿ ತರಿಸಿದರೆಂಬ ಕಥೆ, ಯತಿಧರ್ಮ ವಿರುದ್ಧ ರಾಜ್ಯ ನಿರ್ಮಾಣಾದಿ ಕಥೆಯು, ಆಸುರಸ್ವಭಾವವನ್ನು ಮತ್ತೂ ಸುಟಪಡಿಸುತ್ತದೆ.

ವೇದಭಾಷ್ಯಗಳ ವಿಚಾರ

ವಿದ್ಯಾರಣ್ಯರು ವೇದಭಾಷ್ಯಕಾರರೆಂದು ಹೊಗಳುವರಿದ್ದಾರೆ. ಇಲ್ಲಿ ಒಂದು ಕಥೆಯಿದೆ. ಆ ವೇದಭಾಷ್ಯಗಳ ಪರಿಶುದ್ಧತೆ ತಿಳಿಯಲು ವೇದವ್ಯಾಸರ ದರ್ಶನ ಅನುಗ್ರಹಕ್ಕೆ ವಿದ್ಯಾರಣ್ಯರು ಪ್ರಯತ್ನಿಸಿ ವೇದವ್ಯಾಸದೇವರು ಸಿಗದೇ ಇದ್ದಾಗ, ಬ್ರಹ್ಮ ರಾಕ್ಷಸ ಶೃಂಗಿಭಟನ ಸಹಾಯದಿಂದ ವೇದವ್ಯಾಸರನ್ನು ಹೆಂಡದ ಮನೆಯಲ್ಲಿರುವರೆಂದು ತಿಳಿದರಂತೆ. ಅದರಂತೆ ಅಲ್ಲಿಗೆ ಹೋಗುವಾಗ ದಾರಿಯಲ್ಲೇ ಒಬ್ಬ ವ್ಯಕ್ತಿಯನ್ನು ಕಂಡು ಜ್ಞಾನಬಲದಿಂದ ಇವರೇ ವ್ಯಾಸರೆಂದು ಗುರುತಿಸಿದರಂತೆ. ಆಗ ವೇದವ್ಯಾಸರು ಹೇಳಿದರಂತೆ. ನಿನ್ನ ಪುಸ್ತಕಗಳನ್ನು ನಾಯಿ ನೆಕ್ಕಲಿ. ಆಮೇಲೆ ಆ ಪುಸ್ತಕಗಳನ್ನು ಈ ಹೆಂಡದ ಹಂಡೆಗೆ ಹಾಕೆಂದು ಹೇಳಿದರಂತೆ. ಹಾಗೆ ಮಾಡಿ ವಿದ್ಯಾರಣ್ಯರು ವೇದವ್ಯಾಸರ ಕಾಲಿಗೆ ಬಿದ್ದರಂತೆ. ವೇದವ್ಯಾಸರು ನಿನ್ನ ವೇದಭಾಷ್ಯಗಳೆಲ್ಲ ಪರಿಶುದ್ಧವೆಂದು ಹೇಳಿದರಂತೆ. ಆ ಮೇಲೆ ಹಂಪೆಗೆ ಬಂದ ಈ ವಿದ್ಯಾರಣ್ಯರು, (ಬ್ರಹ್ಮರಾಕ್ಷಸನಿಗೆ ಶೃಂಗಿಭಟನಿಗೆ) ಈ ವ್ಯಾಸರ ನಡೆತೆಯ ಗುಟ್ಟೇನೆಂದು ಕೇಳಿದರಂತೆ. ಆಗ, ಆ ನಾಯಿಗಳೇ ನಾಕು ವೇದಪುರುಷರೆಂದು ಆ ಹೆಂಡದ ಹಂಡ ಅಮೃತಪಾತ್ರೆಯೆಂದು ಆ ಬ್ರಹ್ಮರಾಕ್ಷಸ ಹೇಳಿತಂತೆ. ಇದು ಮಾ-ಮಂನ ಒಂದು ಕಥೆ.

ಇಲ್ಲಿ ವೇದವ್ಯಾಸದೇವರನ್ನು ಮೊದಲು ಗುರುತಿಸಲಾಗದ ವಿದ್ಯಾರಣ್ಯರು ಆ ಮೇಲೆ ಹೀಗೆ ಗುರುತಿಸಿದರು? ಸ್ವತಃ ಸರ್ವೋತ್ತಮ ಪರಶಿವನು ಬರೆದ ಪುರಾಣಗಳನ್ನು ಪ್ರತಿಮಾಡಿದವರೇ ಈ ವೇದವ್ಯಾಸರೆಂದು ಹಿಂದೆ ಹೇಳಿ, ಈಗ ಆ ಪರಶಿವನ ಅವತಾರಣದ ಈ ವಿದ್ಯಾರಣ್ಯ ಆ ವೇದವ್ಯಾಸರ ಕಾಲಿಗೇಕೆ ಬಿದ್ದರು? ಅವರಿಂದ ಇವರಿಗೇನಾಗಬೇಕಾಗಿದೆ? ವ್ಯಾಸರ ನಡತೆಯಗುಟ್ಟು ಅರ್ಥವಾಗದೆ ಪಿಶಾಚಿಯ ಸಹಾಯ ಪಡೆವ ವಿದ್ಯಾರಣ್ಯರ ಮಹಿಮೆಯಾದರೂ ಏನು? ಹೀಗೆ ಈ ಕಥೆ ಕಲ್ಪಿತವೆಂದು ಸ್ಪಷ್ಟವು.

ವಸ್ತುತಃ ವಿದ್ಯಾರಣ್ಯರ ಭಾಷ್ಯಗಳಿಂದ ವೇದಪುರುಷನಿಗೆ ಕೊಳೆ ಮೆತ್ತಿದಂತಾಗಿತ್ತು. ಅದು ಶ್ರೀರಾಘವೇಂದ್ರಸ್ವಾಮಿಗಳ ವೇದಭಾಷ್ಯಗಳಿಂದ ತೊಳೆದಂತಾಗಿ ವೇದಪುರುಷ ಈಗ ಸ್ವಚ್ಛವಾಗಿರುವನೆಂದು ತಿಳಿಯಬೇಕು. ಶ್ರೀರಾಘವೇಂದ್ರಸ್ವಾಮಿಗಳು ವೇದಭಾಷ್ಯಗಳನ್ನು ಬರೆದಿರುವುದು ಶ್ರೀವಾದೀಂದ್ರರ ಗುರುಗುಣಸ್ತವನದಿಂದ ಸ್ಪಷ್ಟವು. ಆದ್ದರಿಂದ ವಿದ್ಯಾರಣ್ಯರ ವೇದಭಾಷ್ಯ ಪರಿಶುದ್ಧವಲ್ಲ, ಇದಲ್ಲದೇ ಬ್ರಹ್ಮಸೂತ್ರಾನುಸಾರಿಯಾಗಿ ಆ ಭಾಷ್ಯಗಳು ಇಲ್ಲವಾದ್ದರಿಂದ ಅವುಗಳಿಗೆ ಭಾಷ್ಯತ್ವವೇ ಇರುವುದಿಲ್ಲ.

ರಾಜ್ಯಾಧಿಕಾರ ಪ್ರವೃತ್ತಿಯತಿಧರ್ಮಭಂಜಕ

ವಿದ್ಯಾರಣ್ಯರು ಯತಿಗಳಾದ ಮೇಲೂ ಸಹ ಸಿಂಹಾಸನ ಆರೂಢರಾಗಿ ಅಧಿಕಾರ ಚಲಾಯಿಸಿದರೆಂದು ಮಾ-ಮಂ.ದಲ್ಲಿ ಬಂದಿದೆ. ಆದರೆ ಆಪತ್ತು ಅಲ್ಲದೆ ವೈಭೋಗಕ್ಕಾಗಿ ರಾಜ್ಯಶಾಸನ ಮಾಡಿದರೆ ಯತಿಧರ್ಮಭಂಗವಷ್ಟೆ ಆದ್ದರಿಂದಲೇ ಕೃಷ್ಣದೇವರಾಯನು ಕಹೂ ಯೋಗದ ಆಪತ್ತಿನಲ್ಲಿ ಸಿಲುಕಿದಾಗ ಒಂದು ಮುಹೂರ್ತ ಮಾತ್ರ ವ್ಯಾಸರಾಜರು ಸಿಂಹಾಸನಾ ರೂಢ ರಾದರೆಂಬ ವಿಚಾರ ಅರ್ಥಪೂರ್ಣವು. ಈ ಹಿನ್ನೆಲೆಯಲ್ಲಿ ವ್ಯಾಸರಾಜರು ಸಾರ್ವಭೌಮ ರಾದಂತೆ ವಿದ್ಯಾರಣ್ಯರು ಹೇಗಾದರು? ತಾಪಸರೇ ಆಗದವರಿಗೆ ಸಾರ್ವಭೌಮತೆ ದೂರವೇ ಸರಿ.

ಮಾ-ಮಂಜರಿಯ ಫಲಶ್ರುತಿ

ಹೀಗೆ ವಿಮರ್ಶೆ ಮಾಡಿದಾಗ ಈ ಮಾ-ಮಂಜರಿಯು ಅಪ್ರಾಮಾಣಿಕವು ಪ್ರಮಾಣ ವಿರುದ್ಧವು ಸ್ವಕಪೋಲಕಲ್ಪಿತ ಕಥಾ ಗುಂಪಿತವೂ ಆಗಿರುವುದರಿಂದ ಮತ್ತು ಹರಿ - ವಾಯು ಗುರು ನಿಂದೆಗಳಿಂದ ಮಹಾ ನರಕ ಸಾಧಕವಾಗುವುದೇ ಹೊರತು, ಎಂದಿಗೂ ಶ್ರೇಯಸ್ಸಿಗೆ ಸಾಧಕವಾಗುವುದಿಲ್ಲ.

‘ಪರ’ ಶಬ್ದದ ವಿಚಾರವಿದು

ಇದು ಮಣಿಮಂಜರಿಯ ಆದ್ಯಪದ್ಯದ ‘ಪರಂ’ ಎಂಬ ಒಂದು ಪದದಿಂದ ಸೂಚಿತವಿಚಾರವು. ಶ್ರೀಹರಿಯು ಪರನಾಗಬೇಕಾದರೆ ವಿದ್ಯಾರಣ್ಯಾದಿಗಳ ಅಪರಜೀವಭೇದ ವಾದವು ದುಷ್ಟವೆಂದು, ಈ ದುಷ್ಟವಾದಿಗಳ ದೌಷ್ಟ್ಯವೇನೆಂದು ತಿಳಿಸುವ ಈ ವಿಚಾರವೆಲ್ಲ ಪ್ರವೃತ್ತವಾದ್ದರಿಂದ ಇದು ‘ಪರ’ ಶಬ್ದಾರ್ಥವಷ್ಟೆ

“ಅಕ್ಷರಂ’ ಯುಕ್ತಿಯು

ಕ್ಷರ ಎಂದರೆ ನಾಶ, ಚತುರ್ವಿಧ ನಾಶಗಳಲ್ಲಿ ಒಂದಾದರೂ ಪ್ರತಿಯೊಬ್ಬರಲ್ಲೂ ಇರುತ್ತದೆ. ಒಂದೂ ರೀತಿಯ ನಾಶವಿಲ್ಲದ ಶ್ರೀಹರಿ ಜಗತ್ತಿನಿಂದ ಪರಭಿನ್ನ ಪರ - ಪೂರ್ಣನೇ ಆಗಬೇಕಷ್ಟೆ ಅಥವಾ ಅಕ್ಷ - ಎಂದರೆ ಚಕ್ರ. ಆ ಶಂಖಚಕ್ರಾದಿ ಮುದ್ರೆ ಧರಿಸುವ ಮಾಧ್ವರಿಗೆ ರಆನಂದ ಪ್ರದನೆಂದು ಅಕ್ಷರ ಶಬ್ದಾರ್ಥವು.

ಹೀಗೆ ಮಣಿಮಂಜರಿಯು ಆದ್ಯ ಪದ್ಯದಲ್ಲಿ ಗೋವಿಂದನಿಗೆ ಆನಂದಜ್ಞಾನದೇಹ’ ಎಂಬ ವಿಶೇಷಣದಿಂದ ವಿಷ್ಣುಸರ್ವೋತ್ತಮತ್ವ ಸರ್ವವೇದಪ್ರತಿಪಾದ್ಯತ್ವಗಳು, ‘ಶ್ರೀಯಃ ಪತಿರ ಎಂಬುದರಿಂದ ರುದ್ರಾದಿಗಳಿಗೆ ಆವರತ್ವವು, “ಶ್ರೀಮದಾನಂದತೀರ್ಥಾರ್ಯವಲ್ಲಭಂ’’ ಎಂಬುದರಿಂದ ಶ್ರೀ ಮಧ್ವಾಚಾರ್ಯರಿಗೆ ಜೀವೋತ್ತಮರಾದ ವಾಯು ಅವತಾರತ್ವವು ಪರಂ’

[[೮೭]]

ಎಂಬುದರಿಂದ ತವು. ಅಕ್ಷರಂ ಎಂಬುದರಿಂದ ವೈಷ್ಣವಧರ್ಮವು ಉಪಪಾದಿತವಾಗಿರು ವುದರಿಂದ, ಶ್ರೀ ಪಂಡಿತಾಚಾರ್ಯರ ಮಣಿಮಂಜರಿಯ ಮೊದಲ ಪದ್ಯದಿಂದಲೇ ಈ ಮಾಣಿಕ್ಯ ಮಂಜರಿ ಅದರ ವ್ಯಾಖ್ಯಾನ ಇತ್ಯಾದಿಗಳ ಖಂಡನೆ ಸೂಕ್ತವಾಗಿರುತ್ತದೆ. ಇದು ಈ ಮಣಿಮಂಜರೀ ವೈಭವಗ್ರಂಥದ ಬಹು ಸುಂದರ ವಿಮರ್ಶೆಯು

ವೈಭವದ ಉಪಸಂಹಾರ

ಹೀಗೆ ಮಣಿಮಂಜರಿಯ ಆದ್ಯ ಪದ್ಯದ ವೈಭವವಾಗಿ ಈ ವೈಭವಗ್ರಂಥವು ಹಂತ ಹಂತವಾಗಿ ವಿಸ್ತಾರವಾದ ರೂಪ ಪಡೆದು, ಕೊನೆಯಲ್ಲಿ ಅದೈತ ಪಾರಮಾರ್ಥಿಕವಲ್ಲ ದೈತವೇ ಪರಮಾರ್ಥವೆಂದು ಪ್ರತಿಪಾದಿಸುತ್ತ ವಿದ್ಯಾರಣ್ಯರನ್ನು ಸೋಲಿಸಿದ ಶ್ರೀ ಅಶೋಭ್ಯತೀರ್ಥರ ಶಿಷ್ಯರಾದ ಟೀಕಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ಜಯತೀರ್ಥರ ಭಾವಗಂಭೀರ ವಾಕ್ಯಗಳ ಮೂಲಕ ಉಪಸಂಹಾರ ಮಾಡುವುದು ಈ ಗ್ರಂಥದ ದಿಗ್ವಿಜಯವನ್ನು

ಡಂಗುರ ಹೊಡೆಯುವಂತಿದೆ.

ಶ್ರೀ ರಮೆಯರಸನಿಗೆ ಜಯವಾಗಲಿ

ಶ್ರೀ ಮಧ್ವಾಚಾರ್ಯರಿಗೆ ಜಯವಾಗಲಿ

ಶ್ರೀ ನಾರಾಯಣಪಂಡಿತಾಚಾರ್ಯರಿಗೆ ಜಯವಾಗಲಿ ಶ್ರೀ ಮಣಿಮಂಜರಿಗೆ ಜಯವಾಗಲಿ ಶ್ರೀ ಮಧ್ವಸಿದ್ಧಾಂತಕ್ಕೆ ಜಯವಾಗಲಿ ಶ್ರೀ ಮಧ್ವ ಸತ್ಕಥೆಗೆ ಜಯವಾಗಲಿ ಶ್ರೀ ಮಧ್ವಸನ್ಮಾರ್ಗಕ್ಕೆ ಜಯವಾಗಲಿ

ಶ್ರೀ ಮಾಧ್ವರ ಸತ್ಸಭೆಗೆ ಜಯವಾಗಲಿ

ಹೀಗೆ ಈ ವೈಭವಗ್ರಂಥದ ಉಪಸಂಹಾರ ವೈಭವೋಪೇತವಾಗಿದೆ.

ವೈಭವಕಾರರ ಹರಿ-ಗುರುಭಕ್ತಿ

‘ಆಚಾರ್ಯವರ್ಯರು ತನ್ನಲ್ಲಿ ಪರಮಕರುಣಾಮಯಿಗಳು, ಸದ್ಗುರುಗಳೂ, ಶ್ರೀ ಸತ್ಯಧ್ಯಾನತೀರ್ಥರ ಪ್ರಿಯಶಿಷ್ಯರು ನಾನಾವಿಧ ಗ್ರಂಥಕಾರರೂ ಆದ ಶ್ರೀ ಜಾಲಿಹಾಳಾ ಚಾರ್ಯರ ಪ್ರೀತಿಗಾಗಿ, ಅವರ ಕರುಣೆಯಿಂದ ಶ್ರೀಹರಿಯ ಗುಣಗಳೆಂಬ ಮಣಿಯ ಸುಂದರ ಮಂಜರಿಯಾದ ಶ್ರೀಮಣಿಮಂಜರಿ’ ಗ್ರಂಥದ ವೈಭವವನ್ನು ಮಾಧ್ವರಿಗೆ ಆನಂದವಾಗುವಂತೆ ಹಾಗೂ ದುಷ್ಟ ಮಾಣಿಕ್ಯಮಂಜರಿಯ ಭಂಜನವಾಗುವಂತೆ ಮಾಡಿರುತ್ತೇನೆ.”‘ಗುರುವೈಭವಕರ್ತೃಗಳಾದ ಶ್ರೀ ಪೂಜ್ಯ ಜಾಲಿಹಾಳಾಚಾರ್ಯರ ಅನುಗ್ರಹವೇ ಈ ಮಣಿಮಂಜರೀವೈಭವಕ್ಕೂ ಸಹ ಕರ್ತೃವಾಗಿದೆ. ನನ್ನ ಬುದ್ಧಿಯು ಕೇವಲ ಲೇಖನಿಯು.”

ಶ್ರೀಮದ್ ವಾಸಿಷ್ಠ ಗೋತ್ರದಲ್ಲಿ ಜನಿಸಿದ ಋಕ್‌ವೇದದ ಶಾಕಲಶಾಖೆಯವರಾದ ಶ್ರೀ ಕಾವೇರೀ ಸುಬ್ಬಣ್ಣಾಚಾರ್ಯರೆಂಬ ಪುಣ್ಯಪೂರ್ಣದಂಪತಿಗಳಿಂದ ಜನ್ಮಪಡೆದಿರುವ, ಪೂಜ್ಯ ಶ್ರೀ ಜಾಲಿಹಾಳಾಚಾರ್ಯರೆಂಬ ವಿದ್ವದ್ ವರ್ಯರಿಂದ ವಿದ್ವತ್ತು ಪಡೆದ ಬಾಳಗಾರು ಶ್ರೀನಿವಾಸಚಾರ್ಯರು ಈ ಮಣಿಮಂಜರೀ ವೈಭವವನ್ನು ಮಾಡಿದ್ದಾರೆ.

ದುಷ್ಟರ ನಿಂದ - ಶಿಷ್ಟರ ಪ್ರಶಂಸೆ ಎಂಬ ಸತ್ಕರ್ಮಾನುಷ್ಠಾನದಿಂದ ಶಿಷ್ಟರಿಗೆ ಇಷ್ಟನಾದ ಶ್ರೀ ಮಧ್ವಾಚಾರ್ಯರಿಗೆ ಪ್ರಿಯನಾದ ಶ್ರೀಪತಿಯು ಸುಪ್ರೀತನಾಗಲಿ,

“ಈ ಸತ್ಕರ್ಮದಿಂದ ಬಂದ ಪುಣ್ಯವನ್ನು ನನ್ನ ಪ್ರತ್ಯಕ್ಷ ಗುರುದೇವತೆಯಾದ ‘ವೈನಿ’ ಎಂಬ ಮಹಾವಸ್ತುವಿನಲ್ಲಿ ನಾ ಅರ್ಪಿಸುವೆನು’’

ಹೀಗೆ ಇದುವರೆಗೆ ಮಣಿಮಂಜರೀ ವೈಭವ ಎಂಬ ಈ ಸಂಸ್ಕೃತ ಗ್ರಂಥದ ವಿಚಾರವನ್ನು ಜಿಜ್ಞಾಸುಗಳಿಗಾಗಿ ಯಥಾಮತಿ ಸಂಗ್ರಹಿಸಿರುತ್ತೇನೆ. ಇಲ್ಲಿ ನಾನಾ ಹಿನ್ನೆಲೆಯಿಂದ ನನ್ನ ಬರವಣಿಗೆ ಬಂದಿರುತ್ತದೆ. ವಿಮರ್ಶಾತ್ಮಕವಾಗಿ ಸಂಗ್ರಾಹಕವಾಗಿ, ವ್ಯಂಗ್ಯವಾಗಿ, ಹಾಸ್ಯವಾಗಿ, ಅಭಿಮಾನಿಕವಾಗಿ, ಹೊಸ ಪರಿಯ ವೈಚಾರಿಕವಾಗಿ ಐತಿಹಾಸಿಕವಾಗಿ, ಐತಿಹ್ಯಕವಾಗಿ ಹೀಗೆ ನಾನಾ ಮುಖದ ಈ ಲೇಖನವು ನಾನಾವಿಧ ವಾಚಕರಿಗೆ ಬೇಕಾಗುವ ರೀತಿಯಲ್ಲಿದೆಯೆಂದು ನಂಬಿರುತ್ತೇನೆ. ಇದನ್ನು ಕೇವಲ ಒಂದೇ ನಿಟ್ಟಿನಲ್ಲಿ ನೋಡುತ್ತ ವಿಷಯಗಳ ವಿವೇಚನೆಗ ಪ್ರಾಶಸ್ತ್ರಕೊಡದೆ ವಿಮರ್ಶಿಸುವ ರೀತಿ ವಾಚಕರಲ್ಲಿ ಬರದಿರಲೆಂದು ಆಶಿಸುತ್ತ ಸರ್ವೋತ್ತಮ ಶ್ರೀಹರಿಯ ಕರುಣೆಗೆ, ಜೀವೋತ್ತಮರಾದ ಶ್ರೀಮಧ್ವರಾಯರ ಅನುಗ್ರಹಕ್ಕೆ ಎಲ್ಲರ ಗುರು ಪರಂಪರೆಯ ಸಂಪ್ರೀತಿಗೆ ಕಾರಣವಾಗಲೆಂದು ಪ್ರಾರ್ಥಿಸುತ್ತೇನೆ. ಇಲ್ಲಿರುವ ಸಾರಭಾಗವೆಲ್ಲ ಬಾಹ್ಯ-ಅಂತರ ಎರಡೂ ಶರೀರ ನೀಡಿದ ನನ್ನ ಪೂಜ್ಯ ತಂದೆಗಳ ಹಾಗೂ ಪೂಜ್ಯ ಮಾತೃಗಳ ಪರಮಾನುಗ್ರಹವೆಂದು ಗುರು-ಹಿರಿಯರ ಆಶೀರ್ವಾದವೆಂದು ಭಾವಿಸಲು ಎಲ್ಲ ಸಜ್ಜನರಿಗೆ ಬಿನ್ನವಿಸುತ್ತೇನೆ.

ಸ್ವಭಾನು ಸಂವತ್ಸರ, ಗೀತಾಜಯಂತಿ

ಶ್ರೀಮಧ್ವದಾಸದಾಸಪಾದರೇಣು ಬಾಳಗಾರು ರುಚಿರಾಚಾರ್ಯ

मणिमञ्जरी

विषयानुक्रमणिका

प्रथमः सर्गः

द्वितीयः सर्गः

तृतीयः सर्गः

चतुर्थः सर्गः

पञ्चमः सर्गः

षष्ठः सर्गः

सप्तमः सर्गः

अष्टमः सर्गः

मणिमञ्जरीवैभवम्

३ - २१

२२ - ३८

३९ - ५४

५५ - ७४

७५ - १०७

१०८ - १३८

१३९ - १५८

१५९ - १८८

मणिमञ्जरीयाद्यपद्यस्य व्याख्यानं

उक्त विचारे प्रमाणाकङ्क्षायां गोविन्दशब्देन समाधानं

१)

मङ्गलाचरणम्

२)

३)

४)

५)

६)

द्वितीयविशेषणेन भगवति निराकारत्वशङ्कानिराकरणं

द्वितीयविशेषणस्य अर्थान्तरवर्णनं

ओङ्कारसर्ववेदयोर्व्याख्यानव्याख्येयरूपत्वाद्भगवति

सर्ववेदप्रतिपाद्यत्वसमर्थनं

भगवदितरेषां तन्निराकरणं च

[[3]]

5 5

[[6]]

Co

[[6]]

[[8]]

७)

भगवति सर्ववेदप्रतिपाद्यत्वसम्भावकजगज्जन्माद्यष्टकर्तृत्वसमर्थनं

[[9]]

८)

भगवति आपाततः दोषबोधकतया प्रसक्तानां

श्रुतीनांनिर्दुष्टार्थकरणक्रमनिरूपणं

[[9]]

FO

२९)

भगवतो दोषबोधकानां शैवादिपुराणानां मोहकत्वादिनाऽप्रामाण्यव्यवस्थापनं

१० ) पुराणेषु सात्विकतामसत्वादिविवेकनिरूपणं

[[10]]

[[11]]

११)

तामसेष्वपि सात्विकभागस्य सात्विकेष्वपि तामसभागस्य निरूपणं

[[11]]

१२ ) पुराणानां श्रुत्यानुगुण्यानानुगुण्याभ्यां सात्विकत्वतामसत्वादिव्यवस्था

सामान्यतया मणिक्यमञ्जर्या अप्रामाण्यस्य मणिमञ्जर्याः प्रामाण्यस्य

[[11]]

१३)

च व्यवस्था

१४)

रुद्रादीनां दोषसमर्थनं

[[14]]

[[15]]

१५)

स्मशानवासित्वेऽपि विष्णुपादोदकगङ्गाधरत्वेन श्रीहर्याज्ञापालकत्वादिना

पावित्र्यवर्णनं अत्र माणिक्यमञ्जरीनिराकरणं च

[[16]]

१६)

माणिक्यमञ्जरीय रामायणकथाविमर्शः

[[16]]

१७)

कपालमालाधारणादिविमर्शः

[[17]]

१८) रुद्रशब्दार्थनिर्वचनं

[[17]]

१९)

बाण - भस्मासुरादिकथाप्रसङ्गे श्रीविष्णोरेव रुद्राधिक्यसमर्थनं

[[18]]

२०)

माणिक्यमञ्जरीयगङ्गाद्वैविध्यनिराकरणं

[[19]]

२१)

शङ्करस्य विष्णुपादोदकधरत्वसमर्थनं

[[20]]

२२)

२३)

२४)

२५)

२६)

विष्णोरेव प्रळयकर्तृत्वसमर्थनं रुद्रादीनां लय कर्तत्वबोधकमाणिक्यमञ्जरी

निराकरणञ्च

माणिक्यमञ्जरीयतुरीयपरशिवनिराकरणं

जीवात्मकास्वतन्त्रब्रह्मरुद्रव्यवस्था

हरिहरहिरण्यगर्भादीनामभेदबोधकवाक्यार्थावधारणक्रमः, अत्र माणिक्यमञ्जरी निराकरणं च

ब्रह्मादिदेवानां भगवत्कार्ये अङ्गत्वविचारः तत्र प्रमाणोदाहरणं

2 2 2

[[21]]

[[22]]

[[23]]

[[223]]

[[24]]

[[24]]

२७)

विष्णो रुद्रादाधिक्यवर्णनं

२८)

श्री विष्णोरेव प्रथमतः सर्वसमर्पणीयत्वं अर्जुनकथावलम्बेन विष्णोः शिवावरत्वबोधकमाणिक्यमञ्जरीभञ्जनं

२९) माणिक्यमञ्जर्युक्तानां कृष्णमूर्ती शिवाविर्भावादीनां निराकरणं

भगवद्गीतागतकालादिशब्दानां श्री विष्णावेव समन्वयप्रदर्शनम्

[[24]]

[[26]]

[[25]]

३०)

भगवद्गीतायाः श्रीविष्णुपारम्य एव तात्पर्यनिरूपणं

३१)

पञ्चेन्द्रोपाख्यानविमर्शः श्रीकृष्णे शिवांशत्वनिराकरणं

३२)

३३)

पातञ्जलयोगशास्त्रस्य विष्णुपरत्वसमर्थनं

शैवाचारविचारनिराकरणपूर्वं माध्वाचारविचारप्रमाणिकवैदिकत्वसमर्थनं

३४) तृतीयविशेषणेन भगवतः श्री हरेः लक्ष्मीपतित्वेन सर्वात्मत्वसमर्थनम्

[[27]]

[[28]]

[[30]]

[[31]]

[[32]]

[[33]]

[[34]]

[[35]]

३५)

शङ्कराचार्यस्य पार्वतीपतिशङ्करत्वे अनुपपत्तिप्रदर्शनं

३६)

३७)

दर्शनदुष्टत्वादिप्रयोज्यदार्शनिकदुष्टव्यवस्थापनं

तत्वमसीतिवाक्यस्य अतत् त्वमसि इति विच्छिद्य भेदपरत्वस्य समर्थनम् । छेदाभावेऽपि भेदपरत्वसमर्थनम्

३८) जहदजहल्लक्षणावृत्तेः निराकरणं

३९)

माणिक्यमञ्जरीगततिद्यारण्योक्तिनिराकरणं

४०)

अखण्डार्थत्वपरिष्कारभञ्जनम्

[[36]]

[[8]]

[[36]]

[[37]]

[[38]]

४१) पराभिमतशुद्धचैतन्यस्य विगलितत्वसमर्थनं निर्विकल्पकबोधनिरासश्च

४२)

४३)

दर्शितदिशा “अहं ब्रह्मस्मी’ ‘त्यादीनामपि ऐक्यपरत्वनिराकरणं

शङ्करदर्शनस्य दुष्टत्वात्तद्दार्शनिकशङ्करस्यापि

दुष्टमणिमदाद्यवतारत्वनिरूपणं

इति मणिमञ्जरीयाद्यापद्यस्थ प्रथमविशेषण त्रय विचारः ॥

[[888888]]

[[39]]

[[40]]

[[41]]

४४) मध्वाचार्याणां निर्दुष्टभगवदुपासनमुख्याधिष्ठानत्वस्य स्थापकस्य

४५)

इतरदार्शनिकानां दुष्टत्वप्रतिपादकस्य चतुर्थविशेषणस्य विचारः मध्वाचार्यस्य भारतीपतिशिवादिसर्वजीवोत्तमत्वादौ प्रमाणोदाहरणं

४६)

४७) आचार्यकृतस्वदेवतास्वरूपत्ववर्णने शङ्कानिरासः

मध्वाचार्याणां निर्दुष्टदार्शनिकत्वे हनुमभीमावतारत्वाद्यै प्रमाणोदाहरणं

[[41]]

[[42]]

[[43]]

[[53]]

४८)

माणिक्यमञ्जर्यादौ देवदैत्यस्वरूपविचारस्य अनारम्भणीयत्वस्य माध्वमते देवदैत्यविचारस्य आरम्भणीयत्वस्य समर्थनं

[[54]]

४९)

शङ्कराचार्यस्य शिवावतारत्वनिराकरणं मणिमदवतारत्वसमर्थनञ्च

[[54]]

५०)

प्रथमतः शिवावतारबोधकप्रमाणविमर्शनं

[[54]]

५१) श्रुतिवाक्यानां शङ्करपरत्वनिराकरणं पुराणवाक्यानामप्रामाण्यप्रदर्शनं

[[55]]

५२)

शङ्कराचार्यस्य शिवावतारत्ववादस्य वेदानारूढत्वसमर्थनं

[[55]]

५३)

शंकराचार्यस्य प्रमाणविशेषैः मणिमन्नामक दैत्यावतारत्ववर्णनं

५४)

बौद्धादिमतप्रवर्तकविष्ण्वादीनां दुष्टत्वशङ्कानिराकरणं

५५) उदाहृतपुराणवाक्यानां प्रामाणिकत्वसमर्थनं शङ्कराचार्यस्य

मणिमदवतारत्वादिव्यवस्थापनं

[[888]]

[[58]]

[[60]]

[[50]]

[[60]]

५६)

मध्वाचार्याणां दैत्यस्वरूपत्वादिशङ्कायां सामान्यतो निराकरणं

[[61]]

[[61]]

५७) मध्वाचार्याणां दैत्यसामान्यलक्षणाभावादेव दैत्यस्वरूपत्वनिराकरणं

५८) भगवद्गीतोदाहृतदैत्यसमान्यलक्षणं प्रदर्शनं

मन्त्रालयप्रभुकृतगीताव्याख्यानप्रदर्शनं तादृश दैत्यलक्षणानां अद्वैतिष्वेव

समन्वयप्रदर्शनं

[[62]]

५९)

मध्वाचार्याणां तच्छिशिष्यानां च दैत्यस्वरूपनिराकरणं सामान्यतः गीताप्रतिपादितदेवत्ववर्णनं

[[63]]

६०)

मध्वाचार्याणां क्रोधादिदैत्यत्वर्णनपरमाणिक्यमञ्जरीभञ्जनं

[[63]]

६१)

माध्वाचारादेः वैदिकत्वग्राह्यतादिप्रतिपादनं

६२) वक्ष्यमाणप्रमाणस्य अपूर्वत्वसमर्थनं

६३)

वक्ष्यमाणप्रमाणगतविषयनिरूपणं

६४)

ज्योतिष्ये चतुर्मुखनाडी उदाहरणं

8 ठ ठ 148

[[63]]

[[64]]

[[64]]

[[65]]

६५)

उदाहृतनाडीव्याख्यानं शाङ्कराणां मध्वनिन्दकानां दुष्टत्ववर्णनम् ।

मध्वाचार्याणां ब्राह्मणोत्मत्वादिवर्णनं

श्रीमन्नारायणपण्डिताचार्य (मणिमञ्जरीकार ) प्रशंसा

[[66]]

[[68]]

६६)

६७)

शङ्कराचार्यस्य शिवावतारत्वे प्रमाणभूतानां निराकरणं

६८)

माणिक्यमञ्जरीकारोदाहृतपुराणेषु व्याहत्यादिप्रदर्शनं

६९)

शङ्कराचार्यस्य दुष्टत्वसमर्थनं

[[70]]

[[72]]

[[73]]

[[74]]

8888 2 2 2 2

[[68]]

[[69]]

७०) मध्वाचतार्यदैत्यत्वबोधकपुराणानां अनुपपन्नभाषणत्वसमर्थनं

पराशरसहिताप्रतर्दनोपाख्यानविचारः

मणिमञ्जर्याः अकल्पितत्वसमर्थनं

श्रीमध्वाचार्यस्य अप्रसिद्धकल्पितश्रुतिस्मृतिपुराणबोधकत्वशङ्काया

निराकरणं

गोपीचन्दनोर्धपुण्ड्रादौ प्रमाणोदाहरणं

७१)

७२)

७३)

७५)

७६)

७७)

७८)

पाञ्चरात्रागमस्य प्रामाण्यव्यवस्थापनं

७९)

गोपीचन्दनविषये सम्प्रदायप्रदर्शनं

गोपीचन्दनादिनिन्दकपुराणानामप्रामाण्यव्यवस्थापनं

वैष्णवधर्माचरणे गीतायाः प्रमाणतयोदाहरणं

100 1088 18 बै नै जै

[[80]]

[[80]]

[[79]]

[[75]]

[[76]]

८०) मणिमञ्जरीतत्कर्तृणां च प्रशंसनं

८१)

मणिमञ्जरीवैभवसार्थक्यसमर्थनं

परकृतस्वग्रंथसमर्थननिराकरणं मणिमञ्जरीकारकृतकापठ्यप्रकटनं

[[81]]

[[४]]

८२)

माध्वाचार्यनिन्दकसौरादिपुराणानां अनुपपन्नभाषणादिनाऽप्रामाण्य-

व्यवस्थापनम्

८३) माणिक्यमञ्जरीदूषणत्वमणिमञ्जरीभूषणत्वसमर्थनं

[[81]]

[[81]]

८४)

मध्वाचार्याणां मूकादिदानवावतारपरमाणिक्याभञ्जर्याः

अनुपपन्नभाषणादिनाऽप्रामाण्यव्यवस्थापनं

[[82]]

८५)

पुराणानां तामससात्विकादिविभागे पुराणोदाहरणं

[[86]]

८६)

परवाद्युदीरितविभागस्याप्रामाण्यप्रदर्शनं

८७)

श्रीहरेरेव सर्ववेदवेद्यत्वसमर्थनम्

[[8888]]

[[86]]

[[87]]

८८)

श्रीविष्णुपारम्यबोधकसात्विकपुराणवाक्योदाहरणं

८९) भागवतादिपुराणेषु तामसभागस्य स्कान्दादितामसपुराणेषु सात्विक-

भागस्य निरूपणं, उदाहृतपुराणवाक्यानां अप्रामाण्य शङ्कानिराकरणं च 89

९० )

९१)

शिवादिपारम्यबोधकानां पुराणानां शैवाचारविचाराणां अप्रामाण्यस्य, श्रीविष्णुपारम्यबोधकपुराणानां माध्वसद्वैष्णवाचारविचारादीनां प्रामाण्यस्य च निरूपणं

[[90]]

पुराणानां पूज्यत्वात्तामसत्वादिशङ्कायाः निराकरणं प्रणेतृदोषादिना तामसत्वादिव्यवस्थानिराकरणं रुद्रादीनां पुराणविभागकर्तृत्वनिराकरणञ्च 90

कल्पादिदोषेण पुराणानां तामसत्वादिविभागकरणनिराकरणं

अद्वैते दैत्यदेवतास्वरूपविचारानारम्णीयत्वसमर्थनं

९२)

९३)

९४)

इति प्रथमसर्गाsप्रामाण्यव्यवस्था ॥

९५) मणिमञ्जरीप्रतिपादितसङ्करोत्पत्तेः गीतानुसारेण समर्थनं

९६)

शङ्कराचार्ये वैदिकमतोद्धारकीर्त्यभावः

९.८)

शङ्कराचार्यस्य प्रच्छन्नबौद्धत्वसमर्थनं

९९) शङ्कराचार्यस्य विधवापुत्रत्वे परसम्मतिः

[[91]]

[[92]]

[[93]]

[[94]]

[[95]]

[[97]]

[[98]]

8 5 2 2 2 4 6 8

हभ

१००) पद्मपादादीनां विष्ण्ववतारत्वानुपपत्तिः

१०१ ) शङ्कराचार्यस्य कामकलालोलुपतया नीचत्वं

१०२) शङ्कराचार्ये यतित्वभङ्गः

[[99]]

[[99]]

[[100]]

१०३) शाङ्करपरम्परायाः बौद्धमूलत्वं

[[101]]

१०४) सर्वज्ञपीठारोहणकथानुपपन्नता

[[101]]

१०५) शङ्कराचार्यस्य भगन्धररोगेण मरणसमर्थनं

[[101]]

इति द्वितीयसर्गाsप्रामाण्यव्यवस्था

[[102]]

१०६) अद्वैतसमर्थनार्थं शङ्कराचार्यस्य विद्यारण्यात्मना पुनरवतारानुपपत्तिः

[[103]]

१०७) अद्वैतमते देवदैत्यविचारे प्रयोजनाभावः

[[104]]

१०८) मध्वाचार्यस्य दैत्यत्वानुपपत्तिः

[[104]]

१०९) मध्यगेहादिपदानां अपार्थतासभववः

[[105]]

११० ) मध्वाचार्यस्य पद्मपादुकशिष्यत्वानुपपत्तिः

[[106]]

१११) कालडीत्यस्य पत्तलमिति प्रयोगोपपत्तिः

[[107]]

[[108]]

११२) मध्वाचार्यचरित्रस्य सङ्करचरित्रसाम्यासंभवः

इति तृतीयसर्गविमर्शः

११३) मध्वाचार्यादीनां कालनिर्णयः

[[109]]

११४) विद्यारण्यादीनां मध्वाचार्यकाले विद्यमानत्वं

[[110]]

११५) पद्मनाभतीर्थादीनां सन्निधानेन पंपायाः वैष्णवक्षेत्रत्वं

[[111]]

-. ११६) विद्यारण्येन शैवराज्यप्रतिष्ठोद्धेशः

[[112]]

११७) विजयनगरसाम्राज्यप्रतिष्ठापूर्वमेव विद्यारण्यस्य सन्याससमर्थनं

[[114]]

(११८) विद्यारण्यस्य अक्षोभ्यतीर्थैः पराजये प्रमाणानि

[[115]]

E

११९) अक्षोभ्यतीर्थकथावादविचारः

[[117]]

१२० ) पुराणेषु तामसत्वादिविभागसमर्थनं

[[119]]

१२१ ) तप्तमुद्राधारणस्य श्रुतिस्मृतिमूलत्वं

[[125]]

१२२) तत्वमसिश्रुत्यर्थविचारः

[[129]]

१२३) वेदान्तदेशिकनिर्णयः श्लोकः विद्यारण्यपराजय इति

[[132]]

१२४) तादृशश्लोकस्य अपार्थीकरणप्रयासनिरासः

[[133]]

१२५) माणिक्यमञ्जरीकथितविद्यारण्यकथानुपपत्तयः

[[135]]

१२६) श्रुभिकथानुपपत्तिः

[[138]]

१२७) विद्यारण्योक्तसमन्वयसूत्रार्थनिराकरणम्

[[139]]

१२८) विद्यारण्यकृतवेदभाष्यस्य भाष्यत्वानुपपत्तिः

[[144]]

१२९) विद्यारण्यकथाश्रद्धालोर्नरकप्राप्तिः

[[146]]

१३०) मणिमञ्जरी आद्यपद्ये परअक्षर शब्दार्थविशेषः

[[147]]

१३१) अद्वैतपारमार्थिकत्वखण्डनं

[[148]]

१३२) अधिकारिभेदेन श्रुतिप्रवृत्तिभेदः

[[149]]

॥ मणिमञ्जरीवैभवोपसंहारः ॥

[[150]]

श्रीमणिमञ्जरी

संस्कृत-कन्नड-व्याख्यानसहिताश्री हयग्रीवाय नमः श्रीमदानन्दतीर्थभगवत्पादेभ्यो नमः

कविकुलतिलक श्री त्रिविक्रमपण्डिताचार्य सुत श्री नारायणपण्डिताचार्य विरचिता

श्रीमणिमञ्जरी प्रारम्भः

अरमने धर्माधिकारि श्री रायपाळ्य राघवेन्द्राचार्य विरचित

संस्कृत-कन्नडव्याख्यानसहिता

उत्तंसीकृत्य लक्ष्मीपरिवृढचरणाम्भोजयुग्मं सुरेन्द्रैः ब्रह्माद्यैश्चञ्चरीकैरिव सहरभसं सेवितं सप्रसादम् । नत्वा मध्वार्यपूर्वप्रतनगुरुवरान्मामकाभेद्यहार्दध्वान्तध्वंसार्करश्मिप्रकरनिभगिरो नौमि पुंसिंहवर्यान्

संस्कृतां कानड चापि वाणीमाश्रित्य तन्यते ।

॥ १॥

व्याख्यानं मणिमञ्जर्या : राघवेन्द्रेण शक्तितः

ज्ञानादज्ञानादपि पाठविभेदान् प्रकल्पितान् मूले ।

व्याख्यानेषु वीक्ष्य क्रियते बहुकोशसंश्रयाच्छोधः

॥ २ ॥

॥ ३ ॥

अथ खलु श्रीमन्नारायणपण्डिताचार्यशिष्यानुकम्पया सर्वपुराणेतिहासादिसारार्थबृंहितं मणिमञ्जर्याख्यं काव्यं विधित्सुरादौ मङ्गळमाचरतिवन्द इति ॥ अहं, आनन्दस्सुखं ज्ञानंचेत्येते एव देहो यस्य तं श्रियो लक्ष्म्याः पतिं श्रीमतामानन्दतीर्थार्याणां वल्लभं प्रियं, परमुत्तमं अक्षरमविनाशिनं गोविन्दं नारायणं, वन्दे नौमि स्तौमि च ॥ वदि अभिवादनस्तुत्योः –इति धातोस्सकर्मकात्कर्तरि लट्, आत्मनेपदे

,

}

उत्तमपुरुषैकवचनम् ॥ आदौ मगणप्रयोगाच्छुभकरत्वमस्य ग्रन्थस्य सिद्ध्यति ॥ १ ॥

मणिमञ्जरी

वन्दे गोविन्दमानन्दज्ञानदेहं पतिं श्रियः । श्रीमदानन्दतीर्थार्यवल्लभं परमक्षरम्

1 2 1

ಶ್ರೀಮನ್ನಾರಾಯಣಪಂಡಿತಾಚಾರ್ಯರು ಸರ್ವಪುರಾಣೇತಿಹಾಸಾದಿಸಾರ ಬೃಂಹಿತ ವಾದ ಮಣಿಮಂಜರೀನಾಮಕ ಕಾವ್ಯವನ್ನು ನಿರ್ಮಾಣ ಮಾಡುವರಾಗಿ ಗ್ರಂಥಾದಿಯಲ್ಲಿ ಮಂಗಳವನ್ನಾಚರಿಸುತ್ತಾರೆ. ಆನಂದ, ಜ್ಞಾನ, ದೇಹಂ = ಸುಖವು, ಜ್ಞಾನವು ಇವುಗಳೇ, ದೇಹವಾಗಿವುಳ್ಳಂಥಾ, ಶ್ರಿಯಃ = ಲಕ್ಷ್ಮೀದೇವಿಯರಿಗೆ ಪತಿಂ = ಗಂಡನಾದ ಶ್ರೀಮತ್, ಆನಂದತೀರ್ಥ, ಆರ್, ವಲ್ಲಭಂ = ಸಂಪತ್ತುವುಳ್ಳ, (ಆನಂದ, ತೀರ್ಥ = ಸುಖಕರವಾದ, ಶಾಸ್ತ್ರವುಳ್ಳವರು.) ಮಧ್ವಾಚಾರರೆಂಬ, ಹಿರಿಯರಿಗೆ, ಪ್ರೀತಿವಿಷಯನಾದ, ಪರಂ

ಸರ್ವೋತ್ತಮನಾದ, ಅಕ್ಷರಂ = ನಾಶರಹಿತನಾದ. ಗೋವಿಂದಂ = ಶ್ರೀನಾರಾಯಣ ದೇವರನ್ನು (ಅಹಂ = ನಾನು. ವಂದೇ = ನಮಸ್ಕರಿಸುತ್ತೇನೆ ॥ ? H

**

"

रामकृष्णचरितनिरूपणाय तद्वंशमूलपुरुषप्रसक्तये सृष्टिप्रकारं निरूपयति— ससर्जेति ॥ भगवान् समग्रषड्गुणसम्पन्नः परः परमात्मा नारायणः प्रकृतेर्जडप्रकृतेः । अपादाने पञ्चमी । आदौ प्रथमं त्रीन् गुणान् सत्त्वरजस्तमोगुणानू, ससर्ज विषमावस्थावतश्चकार । सृज विसर्गे ಆT, 4, d ಣಿ, R. S. . 11 ಗಗ:

d

विष्णुः, ब्रह्मणो विरिञ्चस्य, तनुं शरीरभूतं, नित्यस्त्रीलिङ्गत्वान्महत्तत्त्वविशेषणतोपपत्तिः ।

ಶಿಕ್ಷೆ, ಇTE 1 1! TRTH । 3 ।

ससर्ज भगवानादौ त्रीन् गुणान् प्रकृतेः परः ।

महत्तत्त्वं ततो विष्णुः सृष्टवान् ब्रह्मणस्तनुम्

ಉಪೋದ್ಘಾತರೂಪವಾಗಿ ಸೃಷ್ಟಿಕ್ರಮವನ್ನು ಹೇಳುತ್ತಾರೆ-

113 11

ಭಗವಾನ್

ಸಮಗ್ರಷಡ್ಗುಣ ಸಂಪನ್ನನಾದ. ಪರಃ = ಪರಮಾತ್ಮನಾದ ನಾರಾಯಣ ದೇವರು, ಆದೌ =

ಮೊದಲಿನಲ್ಲಿ ಪ್ರಕೃತೇಃ = ಜಡಪ್ರಕೃತಿಯ ದೆಸೆಯಿಂದ, ಶ್ರೀನ್ ಯೆಂತ) ಮೂರಾದ. ಗುಣಾನ್ ಗುಣಗಳನ್ನು ಸಸರ್ಜ ದ

(ಸತ್ತ್ವರಜಸ್ಸು ತಮಸ್ಸು ಸೃಜಿಸಿದರು । ತತಃ -

ಗುಣತ್ರಯದ ದೆಸೆಯಿಂದ. ವಿಷ್ಣು = ಶ್ರೀನಾರಾಯಣದೇವರು. ಬ್ರಹ್ಮಣಃ = ಬ್ರಹ್ಮದೇವರಿಗೆ ತನುಂ ಈ ಶರೀರಭೂತವಾದ. ಮಹತತ್ತ್ವಂ = ಮಹತತ್ತ್ವವನ್ನು ಸ್ಪಷ್ಟವಾನ್ ಸೃಜಿಸಿ

ದರು ॥ 2 ॥

X: #:

महदिति । स नारायणः महत्तत्त्वात्, शिवस्य विग्रहं शरीरभूतं अहङ्कारं तन्नामकं तत्त्वं, ससर्ज । त्रिविधात् वैकारिकतैजसतामसभेदेन प्रकारत्रययुक्तात्, ततः अहङ्कारात्, क्रमेण, दैवान् देवतासंबन्धिनः, देहान् मनः खानि इन्द्रियाणि खं GTITTU 7, ತಳದ ॥ 3 ॥

महत्तत्त्वादहङ्कारं ससर्ज शिवविग्रहम् ।

दैवान् देहान्मनः खानि खं च स त्रिविधात्ततः

113 11

ಸಃ = ನಾರಾಯಣದೇವರು. ಮಹತತ್ತ್ವಾತ್ = ಮಹತ್ತ್ವದ ದೆಸೆಯಿಂದ, ಶಿವ, ವಿಗ್ರಹಂ = ರುದ್ರದೇವರಿಗೆ ಶರೀರಭೂತವಾದ, ಅಹಂಕಾರ = ಅಹಂಕಾರತತ್ತ್ವವನ್ನು ಸಸರ್ಜ ಸೃಷ್ಟಿಮಾಡಿದರು । ತ್ರಿವಿಧಾತ್ = (ವೈಕಾರಿಕ ತೈಜಸ ತಾಮಸಭೇದದಿಂದ) ಮೂರು, ವಿಧಗಳುಳ್ಳ ತತಃ = ಅಹಂಕಾರತತ್ತ್ವದ ದೆಸೆಯಿಂದ. (ಕ್ರಮದಿಂದ) ದೈವಾನ್ ಸಂಬಂಧಿಗಳಾದ, ದೇಹಾನ್ = ಶರೀರಗಳನ್ನು ಮನಃ = ಮನಸತ್ತ್ವವನ್ನು. ಖಾನಿ = ಇಂದ್ರಿಯಗಳನ್ನು, ಖಂ ಚ = ಭೂತಾಕಾಶವನ್ನೂನು. ಸಸರ್ಜ = ಸೃಜಿಸಿದರು ॥ 3 ।

= ದೇವತಾ

Trand 11 fTH TRIPT, HIRIT ತ ತಾಣ, ಆರ । ars:, d:, ಇಲ್ಲಿ HR 1 ಕೆ, ಇನ ತಲೆ, ತರ। THE A fat zಸ್, 3 ॥ ೪ ॥

आकाशादसृजद्वायुं वायोस्तेजो व्यजीजनत् । तेजसस्सलिलं तस्मात्पृथिवीमसृजद्विभुः

118 11

ವಿಭುಃ = ವ್ಯಾಪ್ತನಾದ ನಾರಾಯಣದೇವರು. ಆಕಾಶಾತ್ = ಆಕಾಶದ ದೆಸೆಯಿಂದ. ವಾಯುಂ = ವಾಯುವನ್ನು ಅಸೃಜತ್ - ಸೃಜಿಸಿದರು : ವಾಯೋ = ವಾಯುವಿನ ದೆಸೆಯಿಂದ. ತೇಜಃ - ತೇಜಸ್ಸನ್ನು ವ್ಯಜೀಜನತ್ - ಸೃಷ್ಟಿಮಾಡಿದರು । ತೇಜಸಃ = ತೇಜಸ್ಸಿನ ದೆಸೆಯಿಂದ. ಸಲಿಲಂ = ಉದಕವನ್ನು ಅಸೃಜತ್ = ಸೃಷ್ಟಿಮಾಡಿದರು । ತಸ್ಮಾತ್ = ಆ ಉದಕದ ದೆಸೆಯಿಂದ. ಪೃಥಿವೀಂ = ಭೂಮಿಯನ್ನು ಅಸೃಜತ್‌ - ಸೃಜಿಸಿದರು ॥ ೪ ॥

तत इति ॥ भगवान् नारायणः, ततः गुणत्रयमहदहङ्कारपञ्चभूतेभ्यः कूटस्थं दुःखाज्ञानभयादिप्रयुक्तनीचोच्चतादिविकाररहितं ब्रह्मण्यपि दुःखाज्ञानभयादिवचनानां

?

[[६]]

मणिमञ्जरी

। ।

भगवत्प्रीत्यर्थं तात्कालिकप्रदर्शनमात्रपरतया आचार्यैस्सप्रपञ्चं व्यवस्थापितत्वेनोक्तनिर्विकारत्वाविरोधित्वं ज्ञेयम् । ब्रह्माण्डमेव विग्रहः स्वीयतयाऽभिमन्यमानं यस्य तं विधिं ब्रह्माणं, असृजत् । तस्मिंस्तु ब्रह्माण्डे तु, प्रागुक्तां सर्वा सृष्टिः ब्रह्माण्डाद्बहिर्जातेति विशेषे तु शब्दः । चतुर्दशभुवनानि पातालादिलोकान्, भूयः विस्तारेण, असृजत् । अत्र सङ्क्षेपतः सृष्टेर्निरूपितत्वाद्विस्तरग्रन्थानुरोधेनात्रानुक्तमप्युपलक्षणीयमिति बोध्यम् ॥ तदयं ससर्ज भगवानित्यादिनाऽभिमतसृष्टिक्रमसङ्ग्रहः –लक्ष्म्यात्मकजले लक्ष्म्यात्मकवटपत्रपुटे लक्ष्म्या सह शयानो हरिरम्भृणीनाम्या रमया सृष्ट्यर्थं स्तुतः सिसृक्षामाप्य स्वयं वासुदेवादिमत्स्यादिकेशवादिविश्वादिपराद्यनेकव्यूहरूपेण विभक्तो बभूव । इयमेवात्मसृष्टिरुच्यते । इदं ससर्ज भगवानित्यत्र भगवत्पदेनाभिमतम्, तस्यानेकव्यूहभवनोपयोगैश्वर्यादिवाचित्वात् । अथ स्वीयरूपानुसारेण मायाजयाद्यनेकरूपैः श्रियं विभाजयामास । इयं लक्ष्मीसृष्टिः प्रकृतेश्चेतनप्रकृतेर्लक्ष्म्याः परः पूरकः बहुभवनप्रद इति व्याख्यानसम्भवात्प्रकृतेः पर इत्यनेनाभिमता । ततो जीवानां देहान् सिसृक्षुः प्रकृतिं क्षोभयित्वा गुणान्तरामिश्रितत्वेन शुद्धं सत्त्वं मिश्रीभूतौ रजस्तमोगुणौ चेति त्रीन् गुणांच्छुद्धत्वमिश्रितत्वात्मकविषमावस्थापन्नांश्चकार । इयमेव गुणत्रयसृष्टिः । तत्र शुद्धसत्त्वं मुक्तभोगोपयोगीति सृष्टौ तदुपयोगः । एकतमांशमिश्रितरजोभागद्वादशकेन ब्रह्मशरीरभूतं महत्तत्त्वं तदन्तर्गततमोभागेन शिवविग्रहमहङ्कारतत्त्वं, तद्गततमोंशेन बुद्धितत्त्वं अहङ्कारांतर्गतेष्वेव गुणत्रयांशेषु सत्वप्रचुरांशात् वैकारिकाख्यदेवदेहान्मनश्च प्रचुररजशात्तैजसदशेन्द्रियाणि, प्रचुरतमशात्पञ्चमात्रासहितानि भूतानि चासृजत् । तत्रादौ शब्दमात्रासहितस्याकाशस्य, ततस्स्पर्शमात्राहितस्य वायोः, ततः रूपमात्रासहितस्य तेजसः, ततो रसमात्रासहितानामपां ततो गन्धमात्रासहितायाः पृथिव्याश्च सृष्टिरिति क्रमः ॥ एवं चतुर्विंशतितत्त्वानां तदभिमानिनां देवानामविद्यायास्समस्तजीवानां च सूक्ष्मरूपेण सृष्टिं विधाय स्वावासोचितस्थानलाभाय ब्रह्माद्यैः प्रार्थितो हरिः स्वसृष्टचतुर्विंशतितत्त्वांशानादाय सुवर्णात्मकस्ववीर्येण ब्रह्माण्डमुत्पाद्य तत्र चतुर्दशदलात्मकं पद्मं स्वनाभेस्सकाशादाह्मणः प्रथमपराधन्ति जनयित्वा तत्र चतुर्मुखमजीजनत् । तत्कृततपसा प्रसन्नो भगवान् स्वदेहात्पञ्चभूतानि पञ्चभूतैः पद्मदळैश्च विस्तृतान् चतुर्दशलोकांश्चाचीकरत् ।

ततः पुनस्सर्वान् देवादीन् ब्रह्मानुमपदमेव वक्ष्यमाणरीत्या ससर्जेति दिक् ॥ अस्य सर्वस्यापि मूलवचनान्याकरेषु द्रष्टव्यानि ॥ ५ ॥

ततः कूटस्थमसृजद्विधिं ब्रह्माण्डविग्रहम् । तस्मिंस्तु भगवान् भूयो भुवनानि चतुर्दश

118 11

ಭಗವಾನ್ = ಷಡ್ಗುಣಸಂಪನ್ನನಾದ ನಾರಾಯಣದೇವರು. ತತಃ = ಮಹದಾದಿ ಚತುರಿಂಶತಿ ತತ್ವಗಳ ದೆಸೆಯಿಂದ, ಬ್ರಹ್ಮಾಂಡ, ವಿಗ್ರಹಂ = ಬ್ರಹ್ಮಾಂಡವೇ, ಶರೀರ (ಅಭಿಮನ್ಯಮಾನ) ವಾಗಿವುಳ್ಳಂಥಾ, ಕೂಟಸ್ಥಂ = ಅಜ್ಞಾನಾಧಿಕೃತವಿಕಾರರಹಿತರಾದ ವಿಧಿಂ = ಬ್ರಹ್ಮದೇವರನ್ನು ಅಸೃಜತ್ ಸೃಷ್ಟಿಮಾಡಿದರು । ತಸ್ಮಿಂಸು = ಬ್ರಹ್ಮಾಂಡದಲ್ಲಾದರೋ, ಚತುರ್ದಶ = ಹದಿನಾಲ್ಕಾದ, ಭುವನಾನಿ = ಲೋಕಗಳನ್ನು ಭೂಯಃ = ವಿಸ್ತಾರವಾಗಿ ಅಸೃಜನ್ = ಸೃಷ್ಟಿಮಾಡಿದರು II 4 !!

अथ ब्रह्मकृतां सृष्टिं संगृह्णाति तात्त्विकानिति । अथ लोकसृष्ट्यनन्तरं, वैराजः ब्रह्मांण्डाभिमानी, पुरुषः पुरुषनामकः कः ब्रह्मा ॥ निमारुते वेधसि ब्रध्ने पुंसि कः कं शिरोऽम्बुनोरित्यमरः । तात्त्विकान् तत्त्वाभिमानिनः, देवान्, तथैव तद्वदेव, परमान् हंसान् परमहंसनामकनित्यसन्यासिभूतान्, योगः हरिध्यानमेषामस्तीति योगिनः, सनकादश्च, असृजत् । अत्र देवानां ब्रह्मणोङ्गात्सृष्टिः, सनकादीनां तु मनस इति द्रष्टव्यम् ॥ ६ ॥

तात्त्विकानथ देवान्को वैराजः पुरुषोऽसृजत् । तथैव परमान्हंसान्सनकादश्च योगिनः

॥ ॥

ಅಥ = ಲೋಕ ಸೃಷ್ಟನಂತರದಲ್ಲಿ ವೈರಾಜಃ = ಬ್ರಹ್ಮಾಂಡಾಭಿಮಾನಿಯಾದ. ಪುರುಷಃ ಪುರುಷನಾಮಕರಾದ, ಕಃ = ಬ್ರಹ್ಮದೇವರು. ತಾತ್ವಿಕಾನ್ = ತತ್ವಾಭಿಮಾನಿಗಳಾದ. ದೇವಾನ್ = ದೇವತೆಗಳನ್ನು ತಥೈವ ಹಾಗೇಯೆ, ಪರಮಾನ್ ಹಂಸಾನ್ ಪರಮಹಂಸನಾಮಕನಿತ್ಯಸಂನ್ಯಾಸಿಗಳಾದ. ಯೋಗಿನಃ = ಹರಿಧ್ಯಾನವುಳ್ಳವರಾದ, ಸನಕ, ಆದೀಂಶ್ಚ= ಸನಕರು, ಮೊದಲಾಗಿ ವುಳ್ಳವರನ್ನು ಕೂಡ. ಅಸೃಜತ್ = ಸೃಜಿಸಿದರು ॥ ೯ ।

gad 11 #: T, IT 7 – F ET 3ISTदिदैत्यान् पञ्चतमो मोहमहामोहतामिस्रान्धतामिस्रप्रभेदेन पञ्च सङ्खाकान्ख्यानि च तानि

मणिमञ्जरी

पर्वाणि च पञ्चपर्वाणि तेषामियं पाञ्चपर्वणी तां पञ्चपर्ववतीमित्यर्थः । अविद्यामपि वर्णानां ब्राहणादीनां आश्रमाणां ब्रह्मचर्यादीनां च विशेषांश्च, धर्माणां तदुचितानां कृप्तिं मर्यादां

च असृजत् ॥ ७ ॥

असुरान् दोषरूपानप्यविद्यां पाञ्चपर्वणीम् ।

वर्णाश्रमविशेषांश्च धर्मक्कृतिं च सोऽसृजत्

॥७॥

ಸ: = ಆ ಬ್ರಹ್ಮದೇವರು. ದೋಷ, ರೂಪಾನ್ = ದೋಷಗಳೆ, ಸ್ವರೂಪಗಳಾಗಿ ದೈತ್ಯರನ್ನು, ಪಾಂಚಪರಣೀಂ ಪಂಚಪಸಂಬಂಧಿಯಾದ. ಅವಿದ್ಯಾಮಪಿ = ಅವಿದ್ಯೆಯನ್ನೂ ವರ್ಣ, ಆಶ್ರಮ, ವಿಶೇಷಾಂಶ್ಚ = ಬ್ರಾಹ್ಮಣಾದಿವರ್ಣಗಳು, ಬ್ರಹ್ಮಚಾದ್ಯಾಶ್ರಮಗಳು ಇವುಗಳ, ವಿಶೇಷಗಳನ್ನೂ ಕೂಡ. ಧರ್ಮ, ಕೃಪಿಂಚ ವರ್ಣಾಶ್ರಮಧರ್ಮಗಳ, ವ್ಯವಸ್ಥೆಯನ್ನೂ ಕೂಡ. ಅಸೃಜತ್ : ಸೃಜಿಸಿದರು 1 (ತಮಸ್ಸು

एक काळे, ऊ, ७०० ७

विवक्षितमिथुनसृष्टिप्रपञ्चनायोक्तायामङ्गसृष्टाव वशिष्टमाह ——

,

वेळेFRs) ॥ ७ ॥

मरीचीति 11

परमेष्ठिनः ब्रह्मणः, अज्ञेभ्य इतिशेषः, उत्सङ्गान्नारदो जज्ञे इत्याद्यनुसारात् । मरीचिरत्रिश्चेत्यादयः अङ्गिरःपुलस्त्यादयः पुत्राः अभवन् । भूसत्तायां धा. अक कर्तरि लङ्.पर.ब. । अत्रात्रेरप्यादिपदेन ग्रहणसम्भवे कण्ठत उपादानं तु “हिमांशोरत्रिपुत्रस्य” इत्यादिना तद्वंशस्याप्यत्र प्रतिपाद्यमानत्वादिति बोध्यम् । मरीचेस्तन्नाम्नः ब्रह्मपुत्रात्, वटोः ब्रह्मचारिणः, वामनस्य तद्रूपिणो हरेः, पिता व्यञ्जकः कश्यपः, जज्ञे । जनीप्रादुर्भाव - धाअक . कर्तरि लिट्. आत्म. प्र. ए. ॥ अदित्यां देवानामुत्पत्तिकथनेन वामनोत्पत्तेर्लभ्यमानत्वेऽपि विशिष्यात्र कथनन्तु नेतरदेवानामिव शुक्लशोणितादिसंबन्धाधीना वामनोत्पत्तिः किं त्वभिव्यक्तिरेवेति सूचयितुम् ॥ ८ ॥

'’

मरीच्यत्र्यादयः पुत्रा अभवन् परमेष्ठिनः ।

मरीचेः कश्यपो जज्ञे वामनस्य पिता वटोः

लेट९धुलः = हेळेd. (orienः = ७३

॥ ८ ॥

०८). 22823,

ಅತ್ರಿ, ಆದಯಃ = ಮರೀಚಿ ಋಷಿಗಳು ಅತ್ರಿ ಋಷಿಗಳು - ಇವರುಗಳೇ, ಮೊದಲಾಗಿವುಳ್ಳ.

प्रथमः सर्गः

ಪುತ್ರಾಃ

= लडु, ७ळेल =

धुळ,

०९ः = ३०९23

are o.

३६०९ः = २०००.

ले =

ddeden श = dodasood.

येथे.

ेः = धुळे parib

॥ ८ ॥

प्रजाइति ॥ कश्यपः विविधाः नानाप्रकाराः प्रजाः सन्ततीर्जनान्वा सिसृक्षुः

[[1]]

,

स्रष्टुमिच्छुस्सन् दितिं, अदितिं च दनुं, कर्दु, कीकसां, विनतामपि, अवहत् उपयेमे । बहप्रापणे-धा.सक.कर्तरिलिट्. पर. प्र. ए. ।

अत्र ‘कश्यपाय त्रयोदश’ इत्येतदनुरोधेन

अन्यासामपि सप्तानामुद्वाह उपलक्षणीयः ॥ ९ ॥

प्रजाः सिसृक्षुर्विविधा अवहत्कश्यपो दितिम् ।

अदितिं च दनुं कद्रं कीकसां विनतामपि

ಕಶ್ಯಪಃ

॥९॥

ಕಶ್ಯಪ ಋಷಿಗಳು. ವಿವಿಧಾಃ = ನಾನಾವಿಧಗಳಾದ; ಪ್ರಜಾಃ ১৯ট२ (৩র১) কঠট এটঃ (ন) = Aটdon; ১3০ = ದಿತಿದೇವಿಯನ್ನು ಅದಿತಿಂ ಚ = ಅದಿತಿದೇವಿಯನ್ನೂ ದನುಂ = ದನುದೇವಿಯನ್ನು ಕದ್ರುಂ = ಕದ್ರು ದೇವಿಯನ್ನು ಕೀಕಸಾಂ = ಕೀಕಸಾದೇವಿಯನ್ನು ವಿನತಾಮಪಿ - ವಿನತಾದೇವಿಯನ್ನೂನು.

धुळेकंड = २० ॥ ९ ॥

,

दित्यामिति ॥ ततः कश्यपात् दित्यां दैत्या असुराः अभवन् ॥ सू ॥ दित्यदित्यादित्यपत्युत्तरपदाण्ण्य इत्यपत्यार्थे विहितण्यप्रत्ययान्तस्य दैत्यपदस्य भाविनी दित्यपत्यतां निमित्तीकृत्य ‘शाटकावयन्तां’ इत्यादाविव व्यवहार उपपादनीयः । अदित्यां च सुरा देवाः, पुनः ब्रह्मणस्सकाशादुत्पत्त्यनन्तरमपि, अभवन् । दनौ तु दानवाः असुरविशेषाः अभवन् । दैत्यदानवयोरसुरत्वाविशेषेऽपि मातृभेदाद्भेद इति तुशब्दार्थः । कद्रौ नानाविधैर्विषैरुल्बणाः क्रूराः, नागास्सर्पाः अभवन् ॥ १० ॥

,

दित्यां ततोऽभवन् दैत्या अदित्यां च सुराः पुनः ॥

दनौ तु दानवाः कर्णौ नागा नानाविषोल्बणाः

तु

॥ १० ॥

उडेः = ९ ४थेलेट äco; 30 = 53ca; ঃ= ৩dd১; उळेल = budd; ७००० = ७०३; : = ; ब्ल

[[१०]]

मणिमञ्जरी

ಮತ್ತು (ಬ್ರಹ್ಮದೇವರ ದೆಸೆಯಿಂದಲೂ ಸೃಷ್ಟಿ ಆಗಿರುವ ಕಾರಣ ‘ಪುನಃ’ ಎಂತ ಹೇಳಿದರು) ಅಭವನ್ = ಹುಟ್ಟಿದರು; ದನ್ ತು = ದನುದೇವಿಯಲ್ಲಿ ಆದರೆ, ದಾನವಾಃ = ದಾನವರು; ಅಭವನ್ = ಹುಟ್ಟಿದರು । ಕ ಕದ್ರ್ರುದೇವಿಯಲ್ಲಿ ನಾನಾ, ವಿಷ ಉಲ್ಬಣಾಃ = ನಾನಾವಿಧಗಳಾದ, ವಿಷಗಳಿಂದ, ಕ್ರೂರಗಳಾದ ನಾಗಾಃ = ಸರ್ಪಗಳು; ಅಭವನ್ - ಹುಟ್ಟಿದವು

कीकसायामिति ॥ महान् आत्मा बुद्धिर्यस्य तस्य कश्यपस्य, कीकसायां यातुधानाः राक्षसाः, विनतायां तु महत् वीर्यं पराक्रमो येषान्ते, पक्षिणो गरुडादिशकुन्ताः, 31T HTT । -7.3., R… ॥ 3 ॥

कीकसायां यातुधाना विनतायां तु पक्षिणः ।

महावीर्यास्सुता आसन् कश्यपस्य महात्मनः

t 33

ಮಹಾ, ಆತ್ಮನಃ = ದೊಡ್ಡದಾದ, ಬುದ್ಧಿವುಳ್ಳ ಕಶ್ಯಪಸ್ಯ = ಕಶ್ಯಪರಿಗೆ ಕೀಕಸಾಯಾಂ = ಕೀಕಸಾದೇವಿಯಲ್ಲಿ ಯಾತುಧಾನಾಃ = ರಾಕ್ಷಸರು; ವಿನತಾಯಾಂತು = ವಿನತಾದೇವಿಯಲ್ಲಿ ಆದರೆ; ಮಹಾ, ವೀರಾಃ = ಅಧಿಕವಾದ, ಪರಾಕ್ರಮವುಳ್ಳ; ಪಕ್ಷಿಣಃ = ಗರುಡಾದಿಪಕ್ಷಿಗಳು; ಸುತಾಃ = ಮಕ್ಕಳಾಗಿ; ಅಸನ್ = ಆದರು !! ?? ।

मानावानामिति । कश्यपस्य आत्मजात् पुत्रात्, आदित्यात्सूर्यात् ॥ नि ॥ सूरसूर्यार्यमादित्येत्यमरः । मानवानां मनुष्याणां पिता जनकः, महांश्चासौ प्राज्ञः पण्डितश्च महाप्राज्ञः, ‘परमधार्मिकः’ इत्यादाविवमहत्वं प्रज्ञयैव पर्यवस्यति । एतस्य मन्वतरस्य मनोरन्तरस्य भुक्तिकालस्य ईश्वरः, मनुर्नाम वैवस्वतमनुरिति प्रसिद्धः श्राद्धदेवः, TE HIT ॥ 23 ॥

मानवानां पिता जज्ञ आदित्यात्कश्यपात्मजात् । मनुर्नाम महाप्राज्ञ एतन्मन्वन्तरेश्वरः

ಕಶ್ಯಪ, ಆತಜಾತ್ = ಕಶ್ಯಪರ, ಮಗನಾದ, ಆದಿತ್ಯಾತ್ = ಸೂರನ ದೆಸೆಯಿಂದ ಮಾನವಾನಾಂ = ಮನುಷ್ಯರಿಗೆ; ಪಿತಾ = ತಂದೆಯಾದ; ಮಹಾಪ್ರಾಜ್ಞಃ = ದೊಡ್ಡಜ್ಞಾನಿಯಾದ ಏತತ್, ಮನು, ಅನರ; ಈಶ್ವರಃ • ಈ (ವೈವಸ್ವತಾಖ್ಯನಾದ), ಮನುವಿನ, ಭುಕ್ತಿಕಾಲಕ್ಕೆ,

प्रथमः सर्गः

०८. इंग्ले, ल১১ = (बळेड) ১ळं০ड, ১ (৩১ळे); = ६३ ॥ १२ ॥

}

[[1]]

[[११]]

तस्येति । क्षुवतः क्षुतं कुर्वतः, तस्य मनोः, प्राणात् नासापुटात्, श्रीमान् इक्ष्वाकुः, अभूत् लुङ् ॥ स इक्ष्वाकुः, तपः उपवासादिव्रतं तप्त्वा कृत्वा, विरिञ्चाद्ब्रह्मणः, रङ्गस्य रङ्गाख्यविमानस्थानस्य, ईश्वरं स्वामिनं हरिं नारायणं, लेभे प्राप । डुलभषूप्राप्तौधा.सक. कर्तरि लिट्.आत्म. प्र. ए ॥ आदौ ब्रह्मतपोलब्धं रङ्गविमानं लब्धुं वसिष्ठेनोपदिष्ट इक्ष्वाकुः ब्रह्माणं प्रति तपस्तेपे तत्तपस्तुष्टश्चतुर्मुखः ‘लोकानां तव च मुक्तये हरीच्छानुरोधेन मया दत्तमिदं विमानं अयोध्यायां अर्चयन्नास्व । त्वद्वंशभवो रामः विभीषणायेदं दास्यति । स चेदं नयमानः चोळेष्विदं स्थापयिष्यति ततश्वोळरभ्यर्चायिष्यमाणमिदं क्रमेण मामुपेष्यति’ इत्यभिधाय विमानमिवाकवे प्रादादित्यादि श्रीरङ्गमाहात्म्ये स्फुटम् ॥ १३ ॥

तस्य घ्राणादभूच्छ्रीमानिक्ष्वाकुः क्षुवतो मनोः ।

तपस्तप्त्वा विरिचात्स लेभे रङ्गेश्वरं हरिम्

Jing:

ॲडः = স3১ळे; উसे = ৩०००; ०९ः = ಕುವತಃ ಸೀನುತ್ತಿರುವ; ತಸ್ಯ

॥ १३ ॥

ವೈವಸ್ವತಮನುವಿನ;

वाड = कॅलेটস(৩১০ ট; ধळेल = Ãodধ; : = ळ ರಾಜನು; ಅಭೂತ್ = ಹುಟ್ಟಿದನು. ಸಃ = ಆ ಇಕ್ಷಾಕುರಾಜನು; ತಪಃ = ತಪಸ್ಸನ್ನು ತಪ್ಪಾ ঊধ, ১০০23 ॐ = ಬ್ರಹ್ಮದೇವರದೆಸೆಯಿಂದ, ರಂಗ, ಈಶ್ವರಂ ರಂಗವಿಮಾನಕ್ಕೆ, স১े; Š00 = ßeßd; Se√ = Åoo£ े ॥ १३ ॥

विकुक्षिरिति ॥ तस्य इक्ष्वाकोः, विकुक्षिः समभूत् अजायत । विकुक्षिस्तुगभूदिति पाठे तुकू पुत्र इत्यर्थः । स इक्ष्वाकुसंबन्धित्वादिना प्रसिद्धश्चासावन्वयः वंशश्च तस्मिन्, पुरञ्जयः पुरोगमः अग्रेसरः येषान्ते, शूराः पराक्रमिणः, राजानश्च ते ऋषयो ज्ञानिनश्च ते, परे अन्ये, व्यजायन्त । जनीप्रादुर्भावे - धा. अक . कर्तरिलङ्. आत्म. प्र.ब. ॥ १४ ॥

विकुक्षिस्समभूत्तस्य पुरञ्जयपुरोगमाः ।

तदन्वये व्यजायन्त शूरा राजर्षयः परे

॥ १४ ॥१२

मणिमञ्जरी

উसे = ও ban; ১ = gow; ० = छु। ಆ (ಇಕ್ಷಾ ಕ್ವಾದಿಸಂಬಂಧಿಯಾದ ಕಾರಣ) ಪ್ರಸಿದ್ಧವಾದ, ವಂಶದಲ್ಲಿ

ತತ್, ಅನ್ವಯ

ಪುರಂಜಯ, ಪುರೋಗಾಮಾಃ = ಪುರಂಜಯರಾಜನೆ, ಅಗ್ರಗಾಮಿಯಾಗಿವುಳ್ಳಂಥಾ; ಶೂರಾಃ to: = ते ० ०; ३०९ =

sod,३०३od, ow,

४०३, ३० =

,

० ॥ १४ ॥

तस्मिन्निति । तस्मिन्सूर्यसंबन्धित्वेन प्रसिद्धे, वंशे, अत्यन्तं भाग्यमैश्वर्यमस्यास्तीति तथोक्तः, दशरथः बभूव । दश दिक्षु रथो यस्य स इति शाकपार्थिवादिसमानाश्रयणेनान्वर्थेयं संज्ञा । सः दशरथः, वैमानिकं विमानेभवं, विष्णुं रङ्गनाथं, अर्चन् पूजयन्सन्, अर्चपूजायामिति भ्वादौ पठितस्येदं रूपं, नतु चुरादौ पठितस्य । तेनार्चयन्निति भाव्यमिति न शक्यम् । महतीं विशालां महीं भूमिं ररक्ष अपात् । रक्षपालने - धा. सक. कर्तरि लिट्. पर. प्र. ए. ॥ १५ ॥

तस्मिन् वंशे दशरथो बभूवात्यन्तभाग्यवान् । सोऽर्चन्वैमानिकं विष्णं ररक्ष महतीं महीम् ॥

উমূল* = (growoQa7) Óळते. ३०४ = ವಂಶದಲ್ಲಿ ಅತ್ಯಂತ, दु; शेतेः = dow; waves =

সাটল = তड्र् ৩ ১

ಹುಟ್ಟಿದನು; ಸಃ = ಆ ದಶರಥರಾಜನು; ವೈಮಾನಿಕಂ

ರಂಗನಾಥದೇವರನ್ನು ಅರ್ಚನ್ (ಸನ್) = ಪೂಜಿಸುವನಾಗಿ; ಮಹತೀಂ = ದೊಡ್ಡದಾದ;

०६९० = ००১ ठठ = ॥ १५ ॥

तस्मिन् काल इति ॥ तस्मिन्दशरथराज्यसंबन्धिनि, काले, सर्वे सुरा देवाः, महद्भिर्बलाधिकैः राक्षसै रावणादिभिः पीडितास्सन्तः, दुग्धाब्धौ क्षीरसमुद्रे शेत इति तथोक्तं, शरण्यं शरणे साधुं विष्णुं, शरणं ययुः प्रापुः । याप्रापणे धा. सक. कर्तरि

लिट्. पर. प्र. ब. ॥ १६ ॥

तस्मिन् काले सुरास्सर्वे महाराक्षसपीडिताः । दुग्धाब्धिशायिनं विष्णुं शरण्यं शरणं ययुः

॥ १६ ॥

प्रथमः सर्गः

[[१३]]

ತಸ್ಮಿನ್ = ಆ ದಶರಥರಾಜ್ಯಸಂಬಂಧಿಯಾದ; ಕಾಲೇ = ಕಾಲದಲ್ಲಿ ಸರ್ವೇ - ಸಮಸ್ತರಾದ; ಸುರಾಃ = ದೇವತೆಗಳು, ಮಹಾ, ರಾಕ್ಷಸ, ಪೀಡಿತಾಃ (ಸನ) = ಬಲಾಧಿಕರಾದ, ರಾಕ್ಷಸರಿಂದ, ಬಾಧಿತರಾಗಿ, ದುಗ್ಗಾ ಶಾಯಿನಂ = ಕ್ಷೀರಸಮುದ್ರದಲ್ಲಿ ಶಯನಮಾಡಿರುವ ಶರಣ್ಯಂ = ಮರೆಹೊಗಲಿಕ್ಕೆ ಅರ್ಹನಾದ, ವಿಷ್ಣುಂ = ನಾರಾಯಣ ದೇವರನ್ನು: ಶರಣಂ = ಮೊರೆಯನ್ನು ಯಯುಃ = ಹೊಂದಿದರು ॥ ೯ ॥

  • ತಡಿ ॥ * T, ಈ ತT, ಇ ಈt I, HT: भुव्यवतारायाज्ञापितास्सन्तः, क्षितेर्भूमेर्मण्डले, शाखामृगः कपिरादिर्यस्य तथाविधश्चासौ भावो जन्म च तेन शाखामृगादीनां भावेन धर्मेण कपित्वादिना वा, जज्ञिरे जाताः । HTGd: 73, ಕIT 7TH, 3 ॥ 29 ॥

त आदिष्टाश्रियः पत्या जज्ञिरे क्षितिमण्डले । शाखामृगादिभावेन हनुमान्मारुतोऽभवत्

11618 11

ತ = ಆ ದೇವತೆಗಳು; ಶ್ರಿಯಃ = ಲಕ್ಷ್ಮೀದೇವಿಯವರಿಗೆ ಪತ್ಯಾ = ಗಂಡನಾದ ನಾರಾಯಣದೇವರಿಂದ, ಆದಿಷ್ಟಾ (ಸಂತಃ) = ಆಜ್ಞಪ್ತರಾಗಿ, ಕ್ಷಿತಿ, ಮಂಡಲೇ = ಭೂಮಿಯ, ಪ್ರದೇಶದಲ್ಲಿ ಶಾಖಾಮೃಗ, ಆದಿ, ಭಾವೇನ = ಕಪಿಯೆ, ಮೊದಲಾಗಿವುಳ್ಳ, ಜನ್ಮದಿಂದ ಜರ ಹುಟ್ಟಿದರು! ಮಾರುತಃ = ವಾಯುದೇವರು; ಹನುಮಾನ್ = ಹನುನಾಮಕರು; ಅಭವತ್ =

ಆದರು ॥

अभयायेति ॥ ततः देवावतारानन्तरं हरिः सतां साधूनां, अभयाय भयाभावाय मुक्तये, राक्षसानां रावणादीनां, हत्यै संहाराय निरयप्रापणाय च, राम इति नाम यस्य स तथोक्तस्सन्, कौसल्यायां तन्नाम्यां दशरथज्येष्ठभार्यायां अजायत आविरभूत् ॥ १८ ॥

अभयाय सतां हत्यै राक्षसानां ततो हरिः । रामनामा दशरथात्कौसल्यायामजायत

ತತಃ = ದೇವಾವತಾರಾನಂತರದಲ್ಲಿ: ಹರಿಃ = ನಾರಾಯಣದೇವರು; ಸತಾಂ = ಸಜ್ಜನರಿಗೆ; ಅಭಯಾಯ = ಭಯಪರಿಹಾರಕ್ಕೋಸ್ಕರ; ರಾಕ್ಷಸಾನಾಂ = ರಾಕ್ಷಸರಿಗೆ; ಹತ್ಯೆ ನಾಶಕ್ಕೋಸ್ಕರವೂ; ರಾಮ, ನಾಮಾ (ಸನ್) = ರಾಮನೆಂತ ಹೆಸರುವುಳ್ಳವರಾಗಿ; ದಶರಥಾತ್

[[१४]]

मणिमञ्जरी

= ದಶರಥ ರಾಜನ ದೆಸೆಯಿಂದ; ಕೌಸಲ್ಯಾಯಾಂ = ಕೌಸಲ್ಯಾದೇವಿಯಲ್ಲಿ ಅಜಾಯತ =

F১rd ॥ १८ ॥

,

तत इति । ततो रामावतारानन्तरं नृपात् राज्ञो दशरथात्, लक्ष्मणः शत्रुघ्नश्चेत्येतौ, सुमित्रायां द्वितीयायां दशरथभार्यायां बभूवतुः जातौ । सदा, शुभे मङ्गळे रतः, भरतः, कैकेय्यां केकेयराजपुत्र्यां दशरथपढ्यां, नृपात् जज्ञे । अत्र पायस - विभागक्रमेण सुमित्रायां पुत्रद्वयस्य इतरयोश्चैकैकस्य च जननमन्यतोऽवसेयम् ॥ १९ ॥

ततो लक्ष्मणशत्रुघ्नौ सुमित्रायां बभूवतुः । कैकेय्यां भरतो जज्ञे सदा शुभरतो नृपात्

33:=

ರಾಮಾವತಾರಾನಂತರದಲ್ಲಿ ನೃಪಾತ್

॥ १९ ॥

ದಶರಥರಾಜನ ದೆಸೆಯಿಂದ;

ಲಕ್ಷ್ಮಣ, ಶತ್ರುಘ್ನ = - =

ಲಕ್ಷ್ಮಣದೇವರು; ಶತ್ರುಘ್ನನು ಇವರುಗಳು; ಸುಮಿತ್ರಾಯಾಂ ಸುಮಿತ್ರಾದೇವಿಯಲ್ಲಿ ಬಭೂವತುಃ = ಹುಟ್ಟಿದರು. ! ಸದಾ = ಸರ್ವಕಾಲದಲ್ಲಿ ಶುಭ, ರತಃ ಮಂಗಳದಲ್ಲಿ ಆಸಕ್ತನಾದ. ಭರತಃ = ಭರತನು; ಕೈಕೆಯ್ಯಾಂ = ಕೈಕೆಯಾದೇವಿಯಲ್ಲಿ ನೃಪಾತ್ ঠখdøoß ঐĀ৩১০८; = ॥ १९ ॥

अभ्यवर्धन्तेति ॥ सम्यञ्चः शुभाः, सुकुमारकाः कोमलाः, कुमाराः बालाः, अभ्यवर्धन्त । वृधुवर्धने - धा. अक . कर्तरि लङ् आत्म. प्र.ब. ॥ पिता दशरथः, चतुरैः निपुणैः, चतुर्भिः पुत्रैः, अर्थैः धर्मार्थकाममोक्षैरिव, निर्बभौ रराज । भादीप्तौ - पर. प्र. ए. । अत्रपुत्राणामर्थैस्साम्यं चतुष्टयेनोक्तमिति

लिट्

धा. अक . कर्तरि पूर्णोपमालङ्कारः ॥ २० ॥

अभ्यवर्धन्त सम्यञ्चः कुमारास्सुकुमारकाः ।

चतुर्भिश्चतुरैः पुत्रैः पितार्थैरिव निर्बभौ

ಸಮ್ಮಂಚ

ಶುಭಕರರಾದ; ಸುಕುಮಾರಕಾ

11 20 11

ಕೋಮಲರಾದ, ಕುಮಾರಾ

৯Bট; ভ%টটF 3 = ३३. ॐ = ३ देठे गळले; 3০: = ನಿಪುಣರಾದ; ಚತುರ್ಭಿಃ = ನಾಲ್ಕು ಮಂದಿಗಳಾದ; ಪುತ್ರಃ = ಮಕ್ಕಳಿಂದ; ಅರ್ಥೈರಿವ

प्रथमः सर्गः

(ಧರ್ಮಾರ್ಥ ಕಾಮಮೋಕ್ಷಗಳೆಂಬ) ಪುರುಷಾರ್ಥಗಳಿಂದಲೋಪಾದಿಯಲಿ; ನಿರ್ಬಭೌ ABATD ॥ 20 ॥

,

[[१५]]

विश्वामित्र इति ॥ ततः कुमाराभिवृद्धिसमनन्तरं विश्वस्य मित्रं सुहृद्विश्वामित्रनामा मुनिः ॥ सू । मित्रे चर्षाविति विश्वशब्दान्त्याची दीर्घः ॥ मित्रशब्दस्य पुल्लिङ्गता तु ‘लिङ्गमशिष्यं लोकाश्रयत्वात्’ इतिभाष्यवचनानुसारिणी । यज्ञं स्वेन क्रियमाणं निघ्नतः नाशयतः श्रितादिषु निषिद्धषष्ठीकानां गम्यादीनामुपसङ्ख्यानस्याभ्युपगतत्वान्न समासानुपपत्तिः । राक्षसानामीश्वरान् निहन्तुं नाथं स्वामिनं, संलक्ष्मणं, रमन्त इति रामाणां मुक्तानां देवं स्तुत्यं रामं अनयत् स्वाश्रमं प्रतीतिशेषः । नीञ्प्रापणे धा. द्विक. कर्तरि लङ्. पर. प्र. ए ॥ २१ ॥

"

विश्वामित्रस्ततो यज्ञनिघ्नतो राक्षसेश्वरान् । निहन्तुमनयन्नाथं रामदेवं सलक्ष्मणम्

}

॥ २१ ॥

উঔঃ = ಕುಮಾರಾಭಿವೃದ್ದನಂತರದಲ್ಲಿ; ವಿಶ್ವಾಮಿತ್ರಃ = ವಿಶ್ವಾಮಿತ್ರರು; ಯಜ್ಞ

ನಿಮ್ಮತಃ = (ತಾವುಮಾಡುವ ಯಜ್ಞವನ್ನು ಕೆಡಿಸುವ ರಾಕ್ಷಸೇಶ್ವರಾನ್ = ರಾಕ್ಷಸಾಧಿಪತಿಗಳನ್ನು ನಿಹಂತುಂ = ಸಂಹರಿಸುವುದಕ್ಕೋಸ್ಕರ; ನಾಥಂ = ಸ್ವಾಮಿಯಾದ, ಸಲಕ್ಷ್ಮಣಂ - ಲಕ್ಷ್ಮಣದೇವ ರಿಂದ ಸಹಿತರಾದ ರಾಮ, ದೇವಂ = ಮುಕ್ತರಿಗೆ, ಸುತ್ಯರಾದ ರಾಮದೇವರನ್ನು (ಸ್ವಾಶ್ರಮಂ ಪ್ರತಿ = उसे धुळे. ४3). ৩৯১ = টकं

॥ २१ ॥

अटव्यामिति ॥ स रामः, अटव्यां ताटकां हत्वा यज्ञस्य विश्वामित्रसंबन्धिनो विघ्नान्विघातुकान् सुबाह्वार्दीश्च, विधूय तिरस्कृत्य सिद्धाश्रमं तपस्सिद्धजनाध्युषितत्वेन तन्त्रामकाश्रमं, एयिवान् प्राप्तस्सन् इणः वसुः । विदेहविषयं विदेहाख्यनृपपालितदेशम्, ययौ

प्राप ॥ २२ ॥

अटव्यां ताटकां हत्वा स सिद्धाश्रममेयिवान् ।

विधूय यज्ञविघ्नांश्च विदेहविषयं ययौ

R =

॥ २२ ॥

ಆ ರಾಮದೇವರು; ಅಟವ್ಯಾಂ = ಅರಣ್ಯದಲ್ಲಿ ತಾಟಕಾಂ

ತಾಟಿಕೆಯನ್ನು

[[१६]]

मणिमञ्जरी

= लॅobOR;

&०० = ० ० ४

ते ১00 =

= bodo;

ನಾಶಮಾಡಿ; ಸಿದ್ಧಾಶ್ರಮಂ : ಸಿದ್ಧಾಶ್ರಮವನ್ನು ಏಯಿವಾನ್ (ಸನ್) े ंংळ, ১iao = wciebosळs, dedळेल; a = ००० ॥ २२ ॥

"

राजेति ॥ अथ मिथिलाप्रवेशानन्तरं राजाद्यैः जनकादिभिः पूजितः स रामः, ऐश्वरं ईश्वरस्य रुद्रस्य संबन्धि, धनुः, विभज्य भङ्क्त्वा, सुरेश्वरैर्देवश्रेष्ठैः उच्चैराधिक्येन, स्तूयमानस्सन्, जानकीं सीतां, अलभिष्ट प्राप । लुङ् । अस्य ‘डुलभष्प्राप्तौ’ इति भ्वादिपठितादन्यत्वान्न सेट्त्वानुपपत्तिः ॥ २३ ॥

राजाद्यैः पूजितस्सोऽथ विभज्य धनुरैश्वरम् । जानकीमलभिष्टोच्चैः स्तूयमानस्सुरेश्वरैः

ಅಥ

ध्द = २००९००३०३९३०

%,

॥ २३ ॥

= ಜನಕರಾಜನು,

ಮೊದಲಾಗಿವುಳ್ಳವರಿಂದ; ಪೂಜಿತಃ = ಮಾನಿಸಲ್ಪಟ್ಟ ಸಃ = ಆ ರಾಮದೇವರು; ಐಶ್ವರಂ gooooocট; টঃ = ಧನುಸ್ಸನ್ನು ವಿಭಜ = ಮುರಿದು, ಸುರೇಶ್ವರೈ ದೇವಶ್ರೇಷ್ಠರಿಂದ; ಉಚ್ಚೆ: = ಅಧಿಕವಾಗಿ, ಸೂಯಮಾನಃ (ಸನ್) - ಸುತ್ತಿಮಾಡಿಸಿಕೊಳ್ಳಲ್ಪಟ್ಟವ ०११; ४०३४९० = ८८४ शতSewa : ७०० = ॐoad ॥ २३ ॥

[[1]]

गच्छन्निति । देव्या सीतया सह अयोध्यां स्वपुरी, गच्छन्, वसिष्ठेन सहितः, अनुजेन लक्ष्मणेन सहितः, स रामः, कविर्बृहस्पतिः काव्यश्शुक्रश्चेत्येताभ्यां युतेन युक्तेन ज्योत्स्नायाश्चन्द्रिकायाः कान्तेन प्रियेणचन्द्रेण तुल्यं । सू - तेन तुल्यं क्रियाचेद्वतिरिति वतिः । व्यरोचत अराजत रुचदीप्तौ धा. अक . कर्तरिलङ्. आत्म. प्र. ए. ॥ कविशब्दः, कवृवर्णन इत्यतो णिजन्तात्कवयतीति योगेन वा एतत्पदस्यैव भागवततात्पर्ये आचार्यैः कृतव्याख्यानानुसारिरूढ्या वा बृहस्पतिवाचक इति बोध्यम् । अत्र तुल्यार्थे विधीयमानेन वतिना सादृश्यप्रत्यायनादार्थी पूर्णोपमा ॥ २४ ॥

गच्छन् देव्या सहायोध्यां सवसिष्ठस्सहानुजः ।

कविकाव्ययुतज्योत्स्राकान्तवत्स व्यरोचत

॥ २४ ॥

ದೇವ್ಯಾ = ಸೀತಾದೇವಿಯಿಂದ; ಸಹ = উ√ধ; ७००

;ৈ coংস0 = ७०

9: :

[[१७]]

ಪಟ್ಟಣವನ್ನು ಕುರಿತು; ಗಚ್ಛನ್ = ಹೋಗುವ; ಸವಸಿಷ್ಠಃ = ವಸಿಷ್ಠರಿಂದ ಸಹಿತರಾದ, ಸಹಾನುಜಃ ತಮ್ಮನಾದ ಲಕ್ಷ್ಮಣದೇವರಿಂದ ಸಹಿತರಾದ; ಸಃ = ಆ ರಾಮದೇವರು; ಕವಿ, ಕಾವ್ಯ, ಯುತ, ಜ್ಯೋತ್ಸಾ ಕಾನವತ್ = ಬೃಹಸ್ಪತ್ಯಾಚಾದ್ಯರು; ಶುಕ್ರಾಚಾರರು - ಇವರಿಂದ ಯುಕ್ತನಾದ, ಬೆಳದಿಂಗಳಿಗೇ, ಸ್ವಾಮಿಯಾದ ಚಂದ್ರನೋಪಾದಿಯಲಿ; ವ್ಯರೋಚತ = ಪ್ರಕಾಶಿಸಿದರು । ತಾ ರಾಮದೇವರು ಚಂದ್ರನಂತೆ, ಸೀತಾದೇವಿಯು ಬೆಳದಿಂಗಳಂತೆ, ವಸಿಷ್ಠರು ಬೃಹಸ್ಪತಿಯಂತೆ, ಲಕ್ಷ್ಮಣರು ಶುಕ್ರಾಚಾರರಂತೆ ಹೋಗುವ ಕಾಲದಲ್ಲಿ ಒಪ್ಪಿದರು ॥ ೩೪ ॥

प्रविश्येति ॥ सुखमानन्दश्चित् ज्ञानं चेत्येत एव तनुश्शरीरं यस्य स रामः, Fi, 3, 77 4, fr R, ART IE, Ag: Hedas, कौसल्यादींश्च,

9 HT, :

:, [ಗ

ಈತ ।

RT - AT.H.

f.T.X.‌. ।

Rat Ta: ॥ 3 ।

प्रविश्य नगरीं तत्र प्रवन्द्य पितरं तथा ।

मातृश्च पूजितः परैस्स रेमे सुखचित्तनुः

H 3 ॥

ಸುಖ, ಚಿತ್, ತನುಃ = ಆನಂದವು, ಜ್ಞಾನವು - ಇವುಗಳು, ಶರೀರವಾಗಿವುಳ್ಳ; ಸಃ = ಆ ರಾಮದೇವರು. ನಗರೀಂ = ಅಯೋಧ್ಯಾಪುರವನ್ನು ಪ್ರವಿಶ್ಯ = ಪ್ರವೇಶಮಾಡಿ; ತತ್ರ = ಅಲ್ಲಿ

ಪಿತರಂ = ತಂದೆಯಾದ ದಶರಥರಾಜನನ್ನು ತಥಾ = ಹಾಗೆ; ಮಾತೃತ್ವ = ತಾಯಿಯವರು ಗಳನ್ನೂ ಪ್ರವನ್ನ = ವಂದಿಸಿ; ಪೌರಃ = ಪುರವಾಸಿಜನರಿಂದ ಪೂಜಿತಃ (ಸನ್) = ಮಾನ ಮಾಡಿಸಿಕೊಳ್ಳಲ್ಪಟ್ಟವರಾಗಿ; ರೇಮೆ = ಕ್ರೀಡಿಸಿದರು । RG

TTA ॥ FT: THRS T

Y

  • ATH G

A v aada: ।

[[1]]

द दधार ॥

Tq pa, 37:, ಇಳಿ ಇಳR 1/ HIGH.S.. ॥ T Tsagi 474: 1

# 3 THRIST, ಇT HIHIPI, ಆ ಆಗ: RAI, 7 , 3 Tag;

ITR-T. , ನಿ, 3, 5, 7. ॥ ೯ ॥

रामराज्याभिषेकाय दध्रे दशरथो मनः ।

निज स तु कैकेय्या मत्सुतो गामवेदिति

ದಶರಥಃ = ದಶರಥರಾಜನು; ರಾಮ, ರಾಜ್ಯ, ಅಭಿಷೇಕಾಯ = ರಾಮದೇವರಿಗೆ,

[[१८]]

मणिमञ्जरी

ರಾಜ್ಯದಲ್ಲಿ ಅಭಿಷೇಕಕ್ಕೋಸ್ಕರ; ಮನಃ = ಮನಸ್ಸನ್ನು ದದ್ದೇ = ಧರಿಸಿದನು. ಸ ತು = ಆ ಅಭಿಷೇಕವಾದರೋ, ಕೈಕೇಯ್ಯಾ = ಕೈಕೇಯಿದೇವಿಯಿಂದ; ಮತ್, ಸುತಃ = ನನ್ನ ಮಗನು; ಗಾಂ = ಭೂಮಿಯನ್ನು ಅವೇತ್ = ರಕ್ಷಿಸಲಿ. ಇತಿ = ಈ ಪ್ರಕಾರವಾಗಿ; ನಿಜಮ್ = ವಿಘಾತ ಮಾಡಲ್ಪಟ್ಟಿತು ॥ ೩೯ ॥

रामदेवइति ॥ रामदेवः, ततः स्वपुरात् अभिषेकविघ्नानन्तरं वा, सीता च लक्ष्मणश्चेत्येताभ्यां समन्वितो युक्तस्सन्, अशेषान् समस्तान्, राक्षसान् अपि स्वेच्छया, पलायितानां किर्मीरहिडिम्बादीनां शरणागतानां विभीषणादीनां च त्यागादिति भावः । वत्स्यन् हनिष्यन् हन्तुमिच्छन् सन्, वनंप्रति ययौ जगाम । हन्तुमिति धक्ष्यन्नित्यपि

Id: ॥ 2 ॥

रामदेवस्ततस्सीतालक्ष्मणाभ्यां समन्वितः ।

वनं प्रति ययौ वत्स्यन्नशेषानपि राक्षसान्

11 20 11

ರಾಮದೇವಃ =ರಾಮದೇವರು; ತತಃ = ತಮ್ಮಪಟ್ಟಣದ ದೆಸೆಯಿಂದ; (ಅಥವಾ) ಅಭಿಷೇಕವಿಘಾತಾನಂತರದಲ್ಲಿ ಸೀತಾಲಕ್ಷ್ಮಣಾಭ್ಯಾಂ = ಸೀತಾದೇವಿಯು, ಲಕ್ಷ್ಮಣನು-ಇವರು ಗಳಿಂದ; ಸಮನ್ವಿತಃ (ಸನ್) = ಯುಕ್ತರಾಗಿ; ಅಶೇಷಾನ್ = ಸಮಸ್ತರಾದ; ರಾಕ್ಷಸಾನ್ = ರಾವಣಾದಿ ರಾಕ್ಷಸರನ್ನು ಅಪಿ ಈ ಸ್ವಚ್ಛಾನುಸಾರವಾಗಿ; ವನ್ (ಸನ್) ಸಂಹರಿಸುವ ರಾಗುತ್ತಾ ವನಂಪ್ರತಿ = ವನವನ್ನು ಕುರಿತು; ಯ = ಹೋರಟರು ॥ ಇ9 ॥

ध्वस्तेति ॥ रामः, अनु अनन्तरं जन्म जननं यस्य तेन अवरजेन, लक्ष्मणेन, लङ्काया ईशस्य राज्ञो रावणस्य भगिनीं स्वसारं, राक्षस शूर्पणखां, ध्वस्तौ छिन्नौ कर्णौ

श्रोत्रे यस्यास्तां, विगता घोणा नासा यस्यास्तां च कारयामास अकारयत् ॥ २८ ॥

ध्वस्तकर्णी विघोणां च कारयामास राक्षसीम् ।

लङ्केशभगिनीं रामो लक्ष्मणेनानुजन्मना

ರಾಮು:

॥ 36 ॥

ರಾಮದೇವರು; ಅನುಜನ್ಮನಾ ತಮ್ಮನಾದ; ಲಕ್ಷ್ಮಣೇನ

ಲಕ್ಷ್ಮಣದೇವರಿಂದ ಲಂಕಾ, ಈಶ, ಭಗಿನೀಂ = ಲಂಕಾಪುರಕಕ್ಕೆ, ಸ್ವಾಮಿಯಾದ ರಾವಣನ, ತಂಗಿಯಾದ; ರಾಕ್ಷಸೀಂ = ರಾಕ್ಷಸಿಯಾದ ಶೂರಣಖೆಯನ್ನು ಧ್ವ ಕರ್ಣಾ೦ = ಛೇದಿಸಲ್ಪಟ್ಟ

प्रथमः सर्गः

[[१९]]

ಕಿವಿಗಳುಳ್ಳವಳನ್ನು ವಿಘೋಣಾಂಚ = ಮೂಗಿಲ್ಲದವಳನ್ನೂ ಕಾರಯಾಮಾಸ = ಮಾಡಿಸಿದರು

॥ २८ ॥

रामेति । रामेण विप्रकृतश्शूर्पणखाविरूपीकरणेनावमानितः, क्रव्यं मांसमत्ति भक्षयतीति क्रव्यात् राक्षसः, दूषणेन तन्नामकेन बन्धुना संयुतः खरः तदाख्यो रावणबन्धुः, अनीकेन सैन्येन सहितस्सन् प्रतिकर्मणः प्रतीकारस्य चिकीर्षया कर्तुमिच्छया, आजगाम ॥ गम्लूगतौ सक. कर्तरि लिट्. पर. प्र. ए. ॥ २९ ॥

रामविप्रकृतः क्रव्यात्प्रतिकर्मचिकीर्षया ।

आजगाम सहानीकः खरो दूषणसंयुतः

॥ २९ ॥

ರಾಮ, ವಿಕೃತಃ = ರಾಮದೇವರಿಂದ, ಅವಮಾನಮಾಡಿಸಿಕೊಳ್ಳಲ್ಪಟ್ಟ ಕ್ರವ್ಯ, ಅತ್ = ಮಾಂಸವನ್ನು ಭಕ್ಷಿಸುವರಾಕ್ಷಸನಾದ ದೂಷಣ, ಸಂಯುತಃ = ದೂಷಣನಿಂದ, ಯುಕ್ತನಾದ; ১d: = शটÃ০ঔou১3 ১ ट्रॅনল১, ঐক১ले९४ः (चल) = ಸೈನ್ಯದಿಂದ ಸಹಿತನಾಗಿ; ) ওটF, 23dcasF O = jodi, jo na = 20 ট১ ।

२९ ॥

तानिति ॥ राजीवलोचनः कमलनयनः, रमानाथः, परः पूर्ण आनन्दो यस्य सः, रामः तान् खरादीन् चतुर्दशसहस्रसङ्ख्याकान् सुराणां कार्यं भूभारहरणमेवार्थः प्रयोजनं तस्य सिद्धये लाभाय, लीलया अनायासेनैव, जघान । हनहिंसागत्योः - धा. सक. कर्तरि लिट्. पर. प्र. ए. । राजीवलोचन इति लुप्तोपमा ॥ ३० ॥

तान् जघान रमानाथो रामो राजीवलोचनः ।

लीलयैव परानन्दस्सुरकार्यार्थसिद्धये

॥ 30 ॥

০১ves, etcইतঃ = উ৩ (সখ) sৈcw১১০১৩, jg, ठ, लः = og casewoor, d30; ेठे, ७० ेः = F 03, ৯३); ನಾಥಃ o১: = picdedd১; অ১ल =

ರಾಮಃ

ಪೂರ್ಣವಾದ, ಸುಖವುಳ್ಳ;

ಖರಾದಿಗಳನ್ನು ಸುರ, ಕಾವ್ಯ, ಅರ್ಥ, ಸಿದ್ಧಯೇ

ದೇವತೆಗಳ, ಕಾರ್ಯವಾದ ಭೂಭಾರಹರಣವೆಂಬ, ಪ್ರಯೋಜನದ, ಲಾಭಕ್ಕೋಸ್ಕರ; १९०ळे = ७६००९; ते = ००० ॥ ३० ॥

[[२०]]

मणिमञ्जरी

अनेकराक्षससंहारः कथमेकेन रामेणाकारीत्याशङ्कामाभूदित्याह - राम इति ॥

पुरस्तादग्रतः, रामः, परतः पृष्ठभागेपि रामः, दिक्षु प्राच्यादिषु, रामः परं राम एव, विदिक्षु

,

आग्रेयादिकोणेषु, रामः, इत्येवं, अनन्तैः सङ्ख्यापरिच्छेदशून्यैः रामैः रामरूपैः, अरातीन् शत्रून् खरादीन्, निघ्नन् संहरन्, विश्वं पूर्णं रूपं यस्य सः, रामः, विरराज ॥ राजदीप्तौधा. अक. कर्तरि लिट्. आत्म. प्र. ए. ॥ इन्द्रवज्रा वृत्तम् ॥ स्यादिन्द्रवज्रा ततजास्ततोगाविति लक्षणात् । सर्गान्तत्वाद्वृत्तभेद इति शुभम् ॥ ३१ ॥

रामः पुरस्तात्परतोऽपि रामो रामः परं दिक्षु विदिक्षु रामः । रामैरनन्तैरिति विश्वरूपो निघ्नन्नरातीन्विरराज रामः ॥ ३१ ॥

ಒಬ್ಬರಿಂದ ಅನೇಕರಾಕ್ಷಸರ ಸಂಹಾರ ಜರುಗಿದ ರೀತಿಯನ್ನು ಹೇಳುತ್ತಾರೆ-ಪುರಸ್ತಾತ್ : ಮುಂಭಾಗದಲ್ಲಿ ರಾಮಃ = ರಾಮದೇವರು; ಪರತೋಪಿ = ಹಿಂಭಾಗಗಳಲ್ಲಿಯು; ರಾಮಃ ರಾಮದೇವರು; ದಿಕ್ಷು = ಪೂರ್ವಾದಿ ದಿಕ್ಕುಗಳಲ್ಲಿ ರಾಮಃ ಪರಂ = ರಾಮದೇವರೇ ವಿದಿಕು = ಆಗ್ನೆಯಾದಿಕೋಣಗಳಲ್ಲಿ ರಾಮಃ = ರಾಮದೇವರು; ಇತಿ = ಈ ರೀತಿಯಾಗಿ; ಅನಂತೈ ಅಪರಿಮಿತಗಳಾದ, ರಾಮೈ ರಾಮರೂಪಗಳಿಂದ; ಅರಾತೀನ್ ಶತ್ರುಗಳಾದ ಖರಾದಿಗಳನ್ನು ನಿಮ್ಮನ್ = ಸಂಹರಿಸುವ, ವಿಶ್ವ, ರೂಪಃ = ಪೂರ್ಣವಾದ, ರೂಪವುಳ್ಳ; ರಾಮಃ = obcdeds; ado = ६५ ॥ ३१ ॥

इतीति । श्रीमतां कवीनां कुलस्य तिलकानामलङ्कारायमाणानां श्रीमतां त्रिविक्रमपण्डिताचार्याणां सुतेन श्रीमता नारायणपण्डिताचार्येण विरचितायां, मणिमञ्जर्यां अवश्यवेदनीयार्थरत्नग्रथितत्वेन तन्नाम्यां कृतौ ॥ प्रथमः सर्गः, इति समाप्तः ॥

इति श्रीमत्कविकुलतिलक श्रीमत्त्रिविक्रमपण्डिताचार्यसुत

श्रीमन्नारायणपण्डिताचार्यविरचितायां

मणिमञ्जर्यं प्रथमस्सर्गः ॥

हुए, টळे, ১ৈ, ও९४, शुৎड ३,०४, ३० % ड, छुৎछ,

ನಾರಾಯಣಪಂಡಿತಾಚಾರ, ವಿರಚಿತಾಯಾಂ = ಸಂಪತ್ತುವುಳ್ಳ, ಕವಿಗಳ, ವಂಶಕ್ಕೆ ತಿಲಕ

प्रथमः सर्गः

[[२१]]

ಸ್ಥಾನೀಯರಾದ, ಸಂಪತ್ತುವುಳ್ಳ ತ್ರಿವಿಕ್ರಮಪಂಡಿತಾಚಾರರ, ಮಕ್ಕಳಾದ, ಸಂಪತ್ತುವುಳ್ಳ, ನಾರಾಯಣ ಪಂಡಿತಾಚಾದ್ಯರಿಂದ ಕೃತವಾದ. ಮಣಿ, ಮಂಜಯ್ಯಾಂ = ತತ್ತ್ವಾರ್ಥ ರೂಪರತ್ನಗಳಿಗೆ, ಮಂಜರಿಯಾಗಿರುವ ಗ್ರಂಥದಲ್ಲಿ ಪ್ರಥಮ = ಮೊದಲನೆಯದಾದ; ಸರ್ಗಃ = ಸರ್ಗವು; ಇತಿ - ಮುಗಿಯಿತು ॥

श्रीमन्नृसिंहवर्यानुग्रहजप्रज्ञराघवेन्द्रेण ।

मणिमञ्जरीप्रकाशे रचिते पूर्णोऽयमादिमस्सर्गः

11 2 11२२

मणिमञ्जरी

श्रीमदानन्दतीर्थगुरुभ्यो नमः द्वितीयसर्ग प्रारम्भः

[[1]]

अस्मिन् सर्गे सङ्क्षेपतोऽवशिष्ठरामकथां सामग्र्येण निरूपयति -तत इत्यादिना ॥ ततः खरादिवधानन्तरं, लक्ष्मणेन सहिते, रामे, दूरं स्वाश्रमाद्विप्रकृष्टदेशं गते सति, रामे लक्ष्मणे दूरं गत इत्यर्थः । अतो रामलक्ष्मणयोरेकदा प्रस्थानाभावेन एककालीनदूरगमनाभावात्कथं सह लक्ष्मणे रामे दूरंगत इत्युक्तिरिति शङ्कानवकाशः, सह पदार्थस्य साहित्यस्तैकक्रियान्वयित्वमात्ररूपत्वात्, “तेनसहेति तुल्ययोगे” इतिसमासविधायकसूत्रे तुल्ययोगस्याप्येकक्रियान्वयित्वरूपस्येवाभिमतत्वसम्भवात् । एककालीनक्रियान्वय एव तुल्ययोग इति पक्षेऽपि प्रकृते न दोषः, रामसंबन्धिन्या लक्ष्मणसंबन्धिन्याइच दूरगमनक्रियाया एककालीनत्वस्य युक्तत्वात्, रामक्रियाप्राप्तस्य लक्ष्मणक्रियाप्राप्तस्य च देशस्य भिन्नत्वेपि तयोः सीतास्थितिदेशापेक्षया दूरत्वाबाधादिति ध्येयम् ॥ केचित्तुदूरंगते रामे सह लक्ष्मणे सतीति योजयन्ति । तत्तु रामलक्ष्मणयोर्मेलनकालः रावणकर्तृकसीताहरणकालश्चैक इत्यत्र साधक प्रमाणभावाच्चिन्त्यम् ॥ " यस्य च भावेन भावलक्षणम्” इति सूत्रेण अनिर्ज्ञातकालक्रियापरिच्छेदकनिर्ज्ञातकालक्रियाश्रयबोधकपदोत्तरमेव सप्तमीविधानादिति दिक् ॥ रावणः, इयं दृश्यमाना, सीता, मया नीयते इति मत्वा ज्ञात्वा, सीताकल्पितामिन्द्राधिष्ठतितया भाषणादिव्यवहारकर्त्री सीताकृतिं सीतात्वेन भ्रान्त्वेत्यर्थः । तस्यास्सीताया आकृतिं प्रतिकृतिं निन्ये । लङ्कां प्रतीतिशेषः, द्विकर्मकत्वात् । नीञ्प्रापणे धा. द्विक. ( नीयते कर्मणि लट्. निन्ये कर्तरि लिट्) आत्म. प्र. ए. ॥ १ ॥

}

ततो दूरं गते रामे रावणस्सह लक्ष्मणे ।

सीतेयं नीयत इति मत्वा निन्ये तदाकृतिम्

॥ १ ॥

ಅವಶಿಷ್ಟರಾಮಕಥೆಯನ್ನು ಸಂಗ್ರಹದಿಂದ ಈ ಸರ್ಗದಲ್ಲಿ ಪೂರ್ತಿ ಮಾಡುತ್ತಾರೆ. ॥ ತತಃ = vidodeld; d000 = ू

(ತಮ್ಮ ಆಶ್ರಮಕ್ಕೆ ದೂರಪ್ರದೇಶವನ್ನು ಗತೆ (ಸತಿ) ಸೇರುತ್ತಿರಲಾಗಿ (ಹೀಗೆ ಅನ್ವಯಿಸುವುದರಿಂದ ರಾಮದೇವರು ಲಕ್ಷ್ಮಣದೇವರು ಕೂಡ

:

[[२३]]

ಆಶ್ರಮವನ್ನು ಬಿಟ್ಟು ದೂರದಲ್ಲಿ ಇರುವ ಕಾಲದಲ್ಲಿ ಎಂತಲೇ ತಾತ್ಸರ ಲಬ್ದವಾಗುತ್ತದೆಯೇ ಹೊರತು ಏಕಕಾಲದಲ್ಲಿ ಇಬ್ಬರು ಹೊರಟು ಒಂದೇ ಸ್ಥಳದಲ್ಲಿ ಇರಲಾಗಿ ಎಂತ ಅಲ್ಲವೆಂಬುವುದು ವ್ಯಾಖ್ಯಾನದಲ್ಲಿ ಸ್ಪಷ್ಟವಿದೆ) ರಾವಣಃ = ರಾವಣನು; ಇಯಂ = ಈ ಕಾಣಿಸುತ್ತಿರುವ; ಸೀತಾ = ಸೀತಾದೇವಿಯು, ಮಯಾ = ನನ್ನಿಂದ, ನೀಯತೆ = ತೆಗೆದುಕೊಂಡು ಹೋಗಲ್ಪಡುತ್ತಾಳೆ. ಇತಿ = ಈ ರೀತಿಯಾಗಿ; ಮತ್ವಾ = ಭ್ರಮಿಸಿ, ತತ್, ಆಕೃತಿಂ = ಆ ಸೀತಾದೇವಿಯವರ, ಆಕಾರವನ್ನು (ಲಂಕಾಂ ಪ್ರತಿ = ಲಂಕಾಪುರವನ್ನು ಕುರಿತು), ನಿನ್ಯ = ತೆಗೆದುಕೊಂಡುಹೋದನು. ತಾ. - ಸೀತಾಕೃತಿಯನ್ನು ಸೀತಾಭ್ರಾಂತಿಯಿಂದ ಅಪಹರಿಸಿದನೆಂತ ಭಾವ ॥ ೪ ॥

निजसीता वासीदित्यत आह— रामेति ॥ रामस्य अन्तिके समीपे स्थिता, सीता, मन्दैः अज्ञैः, न समदृश्यते दृश्यमाना नाभूत् ॥ दृशिरप्रेक्षणे

आत्म. प्र. ए. ॥ नित्यं अवियोगो रामविरहाभावोऽस्या अस्तीतितथोक्ता, सीता, रूपान्तरेण, कैलासं तन्नामकं शिवावासस्थानं गता प्राप्ता । एकेन रूपेणादृश्या रामनिकटे अभूत्, रूपन्तरेण कैलासमगादिति भावः ॥ २ ॥

रामान्तिके स्थिता देवी न मन्दैस्समदृश्यत । रूपान्तरेण कैलासं गता नित्यावियोगिनी

ಸೀತಾದೇವಿಯಿದ್ದ ಸ್ಥಳವನ್ನು ಹೇಳುತ್ತಾರೆ ರಾಮ, ಅನಿಕೇ

113 11

= ರಾಮದೇವರ,

ಸಮೀಪದಲ್ಲಿ; ಸ್ಥಿತಾ = ಇದ್ದಂಥಾ ದೇವೀ = ಸೀತಾದೇವಿಯವರು; ಮನೆ - ಅಜ್ಞರಿಂದ; ನ ಸಮದೃಶ್ಯತ : ಕಾಣಿಸಿಕೊಳ್ಳಲ್ಪಡಲಿಲ್ಲ. ನಿತ್ಯ, ಅವಿಯೋಗಿ ಈ ನಿರಂತರದಲ್ಲಿಯು, ಪತಿವಿಯೋಗರಹಿತರಾದ; ದೇವೀ = ಸೀತಾದೇವಿಯವರು; ರೂಪಾನ್ತರೇಣ = ಮತ್ತೊಂದು ರೂಪದಿಂದ; ಕೈಲಾಸಂ = ಕೈಲಾಸಲೋಕವನ್ನು ಗತಾ = ಸೇರಿದರು !! 3 ॥

Aad ॥ rai, f ri, As, 7, I ha

सन्तोषेण सम्भृतः पूर्णः, रामः, देवी सीता, न दृश्यते इति अतो हेतोः, सङ्कटवान्

T, ತಾರ । ತಿTHI 3G IT

नित्यं पश्यन्निजां देवीं पूर्णसन्तोषसम्भृतः ।

रामो न दृश्यते देवीत्यभूत्सङ्कटवानिव

ಾ ॥ 3 ॥

113 11

[[२४]]

मणिमञ्जरी

ನಿಜಾಂ ಸ್ವಕೀಯರಾದ ದೇವೀಂ : ಸೀತಾದೇವಿಯವರನ್ನು ನಿತ್ಯಂ ಸರ್ವಕಾಲದಲ್ಲಿ ಪಶ್ಯನ್ = ನೋಡುತ್ತಿರುವಂಥಾ; ಪೂರ್ಣ, ಸಂತೋಷ, ಸಂಸ್ಕೃತಃ ಅಪರಿಚ್ಛಿನ್ನವಾದ, ಸಂತೋಷದಿಂದ, ತುಂಬಿರುವ ರಾಮಃ = ರಾಮದೇವರು; ದೇವೀ = ಸೀತಾದೇವಿಯು; ನ ದೃಶ್ಯತೇ = ಕಾಣಲ್ಪಡುವುದಿಲ್ಲ. ಇತಿ = ಈ ಕಾರಣದಿಂದ, ಸಂಕಟವಾನಿವ =

jab९, ७६० = २० ॥ ३ ॥

प्रभञ्जनेति । प्रभञ्जनस्य वायोः सुतः, श्रीमान्, निरञ्जनः, निर्दोषः, अञ्जनाया अपत्यं पुमान् आञ्जनेयो हनुमान्, भक्त्या सम्पूर्णस्सन्, राजीवलोचनं कमलनयनं, रामं,

नाम ववन्दे । णमुप्रहृत्शब्देच - धा. सक. कर्तरि लिट् पर. प्र. ए. ॥ ४ ॥

प्रभञ्जनसुतर श्रीमानाञ्जनेयो निरञ्जनः ।

नाम भक्तिसम्पूर्णो रामं राजीवलोचनम्

॥ ४ ॥

डः

भेल, লউঃ = Readed, हुए १ = ४०३०३; ನಿರಂಜನಃ = ದೋಷರಹಿತರಾದ; ಆಂಜನೇಯಃ = ಅಂಜನಾಪುತ್ರರಾದ ಹನುಮಂತದೇವರು;

Top CSF: (चे) =

Dod, Fo; odes,

खेले० = ४०० (ದಳ) ದೋಪಾದಿಯಲಿ, ನೇತ್ರಗಳುಳ್ಳ, ರಾಮಂ = ರಾಮದೇವರನ್ನು ನನಾಮ = ವಂದಿಸಿದರು

॥ ४ ॥

रामेति ॥ स हनुमान्, निर्दुःख दुःखरहितः, आनन्देन सुखेनलीला सृष्ट्यादौ प्रवृत्तिरात्मा स्वभावो यस्य तत्संबुद्धिः । श्रु - देवस्यैष स्वभावोयमितिश्रुतेः । यद्वा

। एकपदमेतत् । तदा निर्दुःखो दुःखसंभित्र आनन्दस्सुखं यस्येति बहुब्रीहिः । स्वामिन्प्रभो, हे राम, तुभ्यं, नमः ॥ त्वं, दुष्टान् रावणादीन्, जहि संहर । हनहिंसागत्योः

धा. सक.

कर्तरिलोट् पर. म. ए. । निजान् अव पाहि । अवरक्षणे धा. सक. कर्तरि लोट्, पर. म. ए । इति, निजं, गुरुं पितरमुपदेशकं च रामं, अस्तौत् तुष्टाव । ष्टुञ्स्तुतौ धा. सक. कर्तरि लोट् पर. प्र. ए. ॥ ५ ॥

राम स्वामिन्नमस्तुभ्यं दुष्टान्जहि निजानव ।

निर्दुःखानन्दलीलात्मन्नित्यस्तौत्स निजं गुरुम्

॥ ५॥

द्वितीयः सर्गः

[[२५]]

ನಿರ್ದುಃಖ = ದುಃಖರಹಿತನಾದ; ಆನಂದ, ಲೀಲಾ, ಆತ್ಮನ್ - ಸುಖದಿಂದ ಆಟದ ಸ್ವಭಾವವಾಗಿವುಳ್ಳಂಥಾ ಸ್ವಾಮಿನ್ = ಪ್ರಭುವಾದ; ಹೇರಾಮ = ಏ ರಾಮದೇವರೇ; ತುಭ್ಯಂ nigd; ৯√১: = ले৯১); ३० = ৯९); লল= 26 = २०००; २ = ಸ್ವಜನರನ್ನು; ಅವ = g; ३ = & ९३; २० = ಸ್ವಕೀಯರಾದ, ಗುರುಂ = ತಂದೆಯು ಮತ್ತು ಉಪದೇಶಕರು ಆದ ರಾಮದೇವರನ್ನು ಅಸೌತ್

= AGAD ॥ 4 ॥

सइति । स रामः वनान्तरमन्यद्वनं, आसाद्य प्राप्य, सुग्रीवं तन्नामानं कपिराजं, ऐक्षत अपश्यत् । ईक्षदर्शने - धा. सक. कर्तरि लङ् आत्म. प्र. ए. । तेन सुग्रीवेण, सख्यं स्नेहं, समासाद्य, तस्य सुग्रीवस्याग्रजं वालिनं, निजघान ॥ ६ ॥

स वनान्तरमासाद्य रामस्सुग्रीवमैक्षत ।

तेन सख्यं समासाद्य निजघान तदग्रजम्

ಸುಗ್ರೀವಂ

॥ ६॥

लॊঃ = ৩ caicield; ले৯४० = baghs ১৯১; ও= Jo;

तळलेले; ñ = ४०; उंले = ওল৯03; ন० = ಸುಗ್ರೀವನನ್ನು ಐಕ್ಷತ টট;

ಆ ಸುಗ್ರೀವನ, ಅಣ್ಣನಾದ

ಸ್ನೇಹವನ್ನು ಸಮಾಸಾದ್ಯ = कं√00; উऊ,

১১৩০১; ৯wpd = Ã०ळे8%Ì ॥ ६ ॥

तत इति ॥ ततः राज्यलाभानन्तरं, सुग्रीवेण संदिष्टाः आज्ञप्ताः, निपुणाः कुशलाः, वीराः आरब्धान्तगामिनः वानराः कपयः सीतायाः मार्गणे अन्वेषणे तत्परा आसक्तास्सन्तः, सर्वशस्समस्तासु, दिक्षु प्रससुः सञ्चरुः । सृगतौ

धा. सक.

कर्तरिलिट्. पर. प्र. ए. । अत्र वानरपदार्थस्य क्रियान्वयोत्तरं निपुणादिविशेषणानां सत्त्वेपि तेषामुत्थिताकांक्षत्वान्न समाप्तपुनरात्तानदोषः, उत्थाप्याकाक्षया विशेषणान्वय एवं तस्यदोषात्वाङ्गीकारात् ॥ ७ ॥

ततस्सुग्रीवसंदिष्टा वानरा दिक्षु सर्वशः ।

प्रसस्रुर्निपुणा वीरास्सीतामार्गणतत्पराः

॥ ७ ॥

ತತಃ = ರಾಜ್ಯಪ್ರಾಪ್ತನಂತರದಲ್ಲಿ ಸುಗ್ರೀವ, ಸಷ್ಟಾ = ಸುಗ್ರೀವನಿಂದ, ಆಜ್ಞಪ್ತರಾದ

[[२६]]

ನಿಪುಣಾಃ

मणिमञ्जरी

ಕುಶಲರಾದ ವೀರಾಃ = ಪರಾಕ್ರಮವಂತರಾದ; ವಾನರಾಃ = ಕಪಿಗಳು; ಸೀತಾ, ಮಾರ್ಗಣ, ತತ್ಪರಾಃ (ಸ) = ಸೀತಾದೇವಿಯವರ, ಹುಡುಕೋಣದರಲ್ಲಿ ಆಸಕ್ತರಾಗಿ, ಸತ್ವಶಃ

ಸಮಸ್ತಗಳಾದ; ದಿಕ್ಷು = ದಿಕ್ಕುಗಳಲ್ಲಿ ಪ್ರಸಸ್ತುಃ = ಸಂಚರಿಸಿದರು ॥ ೨ ॥

ಡಿ ॥ H ST, ಇ Rai, IT AT, HR R

समुद्रं, अलुक्समासः । अतिलञ्चच लङ्कां गतस्सन्, सीताकृतिं, अवैक्षत अपश्यत् । लङ्कामिति पाठे गत इतिशेषः ॥ ८ ॥

दक्षिणां ककुभं गत्वा हनुमानम्भसां निधिम् । अतिलय गतो लङ्कां सीताकृतिमवैक्षत

ततो

ಹನುಮಾನ್ - ಹನುಮಂತದೇವರು; ದಕ್ಷಿಣಾಂ = ದಕ್ಷಿಣದ್ದಾದ; ಕಕುಭಂ = ದಿಕ್ಕನ್ನು ಕುರಿತು; ಗತ್ವಾ = ಹೋಗಿ; ಅಮೃಸಾಂ, ನಿಧಿಂ = ನೀರುಗಳಿಗೆ, ಆಧಾರವಾದ ಸಮುದ್ರವನ್ನು ಅತಿಲಂ = ದಾಟಿ; ಲಂಕಾಂ = ಲಂಕೆಯನ್ನು ಗತಃ (ಸನ್) = ಸೇರಿದವರಾಗಿ; ಸೀತಾ, ಆಕೃತಿಂ = ಸೀತಾದೇವಿಯವರ, ಆಕಾರವನ್ನು ಅವೈಕ್ಷತ = ಕಂಡರು ॥ 4 ॥

7 ॥ ಆ HT THR ಕ್ಷಾ, ಇ T, I, Tags:, ಇs fd, ಇತ್ತ ತII, TH #ಕೆ, ಬT, AT, * ಶಕೆ, ತರ್ಕ । rAhadi: T., ಹಾಗೆ ನE, R

रामाङ्गुलीयकं देव्यै दत्वा चूडामणिं ततः ।

सगृह्य जानकीं भक्त्या नत्वाऽसावारुहत्तरुम्

ಅಸೌ - ಈ ಹನುಮಂತದೇವರು; ರಾಮ, ಅಂಗುಳೀಯಕಂ

11 8 11

ರಾಮದೇವರ,

ಉಂಗರವನ್ನು ದೇವೆ : ಸೀತಾಕೃತಿಗೋಸ್ಕರ; ದತ್ವಾ = ಕೊಟ್ಟು ತತಃ = ಸೀತಾಕೃತಿಯ

ದೆಸೆಯಿಂದ, ಚೂಡಾಮಣಿಂ = ಶಿರೋರತ್ನವನ್ನು ಸಂಗ್ರಹ ಸೀತಾದೇವೀಯವರನ್ನು ಭಾ= ವಿಶ್ವಾಸದಿಂದ; ನಾ ಆರುಹತ್ = ಏರಿದರು ॥ 2 ॥

= ಸ್ವೀಕರಿಸಿ; ಜಾನಕೀಂ =

ವಂದಿಸಿ; ತರುಂ = ವೃಕ್ಷವನ್ನು;

द्वितीयः सर्गः

,

[[२७]]

वनमिति ॥ मारुतस्य वायोरपत्यं पुमान्मारुतिर्हनुमान्, उच्चैरधिकं वनं शिंशुपावनं, विशकलय्य उत्पाट्य, अक्षपूर्वकान्, राक्षसानू, निहत्य, पुच्छगतेन वह्निना, अग्निना, लङ्कां, अदहत् भस्मीचकार । दहभस्मीकरणे - धा. सक. कर्तरि लङ् पर. प्र.

ए. ॥ १० ॥

वनं विशकलय्योच्चै राक्षसानक्षपूर्वकान् । निहत्य मारुतिर्लङ्कामदहत्पुच्छवह्निना

11 20 11

ಮಾರುತಿಃ = ವಾಯುದೇವರಪುತ್ರರಾದ ಹನುಮಂತದೇವರು; ಉಚ್ಛ = ५० ಕವಾಗಿ; ವನಂ = ಶಿಂಶುಪಾವನವನ್ನು ವಿಶಕಲಯ್ಯ = ನಾಶಮಾಡಿ, ಅಕ್ಷ ಪೂರ್ವಕಾನ್ = ಅಕ್ಷ ಕುಮಾರನೇ, ಮೊದಲಾಗಿವುಳ್ಳ ರಾಕ್ಷಸಾನ್=ರಾಕ್ಷಸರನ್ನು ನಿಹತ್ಯ = ಸಂಹರಿಸಿ, ಪುಚ್ಛ, ವಹಿನಾ weট4 ৯০৪১০ े; ৩০০ = ৩০ ভঠেऊ = po% ॥ १० ॥

ततइति ॥ ततः लङ्कादहनानन्तरं स हनुमान्, रत्नाकरं समुद्रं तीर्त्वा उल्लङ्घ्य, वानरेन्द्रैर्जाम्बुवदादिभिः सभाजितः पूजितस्सन्, रामाय रामं सन्तोषयितुं सू क्रियार्थोपपदस्येति चतुर्थी । प्राप्य गत्वा, चूडामणिं सीतादत्तां, दत्वा धन्यः कृतार्थस्सन्,

अनमत् अवन्दत ॥ ११ ॥

ततो रत्नाकरं तीर्त्वा वानरेन्द्रैस्सभाजितः ।

दत्वा चूडामणिं धन्यः प्राप्य रामाय सोऽनमत्

,

॥ ११ ॥

ತತಃ : ಲಂಕಾದಹನಾನಂತರದಲ್ಲಿ; ಸಃ = ಆ ಹನುಮಂತದೇವರು; ರತ್ನಾಕರಂ ಸಮುದ್ರವನ್ನು ತೀರ್ತ್ವಾ = ದಾಟಿ; ವಾನರೇಂದೈಃ = ಕಪಿಶ್ರೇಷ್ಠರಾದ ಜಾಂಬವಾದಿಗಳಿಂದ সঃউঃ (সলক) ಮಾನಿತರಾಗಿ; ರಾಮಾಯ

ರಾಮದೇವರನ್ನು ಸಂತೋಷ ಪಡಿಸುವುದಕ್ಕಾಗಿ; ಪ್ರಾಪ್ಯ = ನಡೆದು; ಚೂಡಾಮಣಿಂ = ಶಿರೋರತ್ನವನ್ನು ದತ್ವಾ = ಕೊಟ್ಟು টলঃ(৯F) ইউडु,০गी; ৩৯ভ

लः (RF) = छेउ उगी ७ = ३०८ ॥ ११ ॥

राम इति । रामः, हनुमता, धीर्ज्ञानममस्यास्तीति धीमता, लक्ष्मणेन, ससैन्येन सैन्येन सहितेन, सुग्रीवेण च, सार्धं सह, कीनाशस्य यमस्य हरितं दिशं दक्षिणां, ययौ । नि । कृतान्तेपुंसि कीनाश इत्यमरः ॥ १२ ॥

[[२८]]

मणिमञ्जरी

रामो हनुमता सार्धं लक्ष्मणेन च धीमता ।

सुग्रीवेण ससैन्येन कीनाशहरितं ययौ

॥ १२ ॥

D১: =o১लेले; ১ऊ = ಹನುಮಂತದೇವರಿಂದ; ಧೀಮತಾ ಬುದ್ಧಿಮಂತರಾದ; ಲಕ್ಷ್ಮಣೇನ : ಲಕ್ಷ್ಮಣದೇವರಿಂದ; ಸಸ್ಯೆತ್ಯೇನ = ಸೈನ್ಯದಿಂದ ಸಹಿತನಾದ ಸುಗ್ರೀವೇಣಚ - zed৯০s rরটে; সতFO = ধ; চ० के०डे० =

३२९३०, ० (@ag১) 2003); a = ६३ ॥ १२ ॥

,

स इति ॥ स रामः, दक्षिणेऽम्भोधौ समुद्रे, मर्कटैः कपिभिर्नलादिभिः, सेतुं, बन्धयामास । बन्धबन्धने - धा. सक. कर्तरिलिट्. पर. प्र. ए । तेन सेतुरूपेण वर्त्मना मार्गेण, ससैन्यस्सन्, नक्तं रात्रौ चरन्तीति नक्तंचराणां राक्षसानां पुरं लङ्कां, यया

॥ १३ ॥

स सेतुं दक्षिणाम्भोधी बन्धयामास मर्कटैः ।

ससैन्यो वर्त्मना तेन नक्तंचरपुरं ययौ

॥ १३ ॥

ಸಃ = ಆ ರಾಮದೇವರು, ದಕ್ಷಿಣಾಮ್ಮೋದ್ = ದಕ್ಷಿಣಸಮುದ್ರದಲ್ಲಿ ಮರ್ಕಟೈ Stereos; e = ;

ವರ್ತನಾ = SSRF Docs; নमुंलुঃ (৯F) = मुंलु Do

। उले = ७०००;

3०१; ले, 23ठ,

ಪುರಂ = ರಾತ್ರಿಯಲ್ಲಿ ಸಂಚರಿಸುವ ರಾಕ್ಷಸರ, ಪುರವಾದ ಲಂಕೆಯನ್ನು ಯಮ್ = ಸೇರಿದರು

॥ १३ ॥

निजघ्नुरिति ॥ सहलक्ष्मणाः वानराः, राक्षसस्य रावणस्यानीकं सैन्यं निजघुः । हनुमान्, भगवतो रामस्य प्रीत्यै, अतिवलान्, रिपून् निकुम्भाधीन्, जधान ॥ १४ ॥

निजघू राक्षसानीकं वानरास्सहलक्ष्मणाः ।

हनुमान्भगवत्प्रीत्यै जधानातिबलान् रिपून्

तळः = ६००३००; : = Bare ಸಹಲಕ್ಷ್ಮರ್ಣಾ

॥ १४ ॥

७०९४० =

ರಾಕ್ಷಸನಾದ ರಾವಣನ, ಸೈನ್ಯವನ್ನು ನಿಜಮ್ಮು ಕ ಸಂಹರಿಸಿದರು । ಹನುಮಾನ್

द्वितीयः सर्गः

ಹನುಮಂತದೇವರು; ಭಗವತ್, ಪ್ರೀತ್ಯ

ಪ್ರೀತಿಗೋಸ್ಕರ; ಅತಿ, ಬಲಾನ್

৯১০০১Q

[[२९]]

ಷಡ್ಗುಣಸಂಪನ್ನರಾದ ರಾಮದೇವರ,

w = =

ಅಧಿಕವಾಗಿ, ಶಕ್ತಿವುಳ್ಳ ರಿಪೂನ್ ಶತ್ರುಗಳಾದ ১ले = ते०ळे०१८ े ॥ १४ ॥

स इति । सः हनुमान्, महता रक्षसा इन्द्रजिता मोहितान् नागपाशादिना मूर्छा प्रापितान्, सर्ववानरान् सुग्रीवादीन् गंधमादनं पर्वतं, आनीय, तस्मिन् गिरौ गतानां औषधानां मृतसञ्जीवन्यादिरूपाणां वायुना, अजीवयत् उत्थापयामास । जीवप्राणधारणे धा. णिजन्तात् सकर्मकात् कर्तरि लङ् पर. प्र. ए । तद्गतौषधिवायुनेति पाठे तु तद्गत मृतसञ्जीविन्याद्यौषधीनां वायुनेत्यर्थः ॥ १५ ॥

सोऽजीवयन्महारक्षोमोहितांत्सर्ववानरान् । गन्धमादनमानीय तद्गतौषधवायुना

॥ १५ ॥

ಸಃ = ಆ ಹನುಮಂತದೇವರು; ಮಹಾರಕ್ಷ, ಮೋಹಿತಾನ್ = ದೊಡ್ಡ ರಾಕ್ಷಸನಾದ ಇಂದ್ರಜಿತ್ತಿನಿಂದ, ಮೂರ್ಛ ಹೊಂದಿಸಲ್ಪಟ್ಟಂಥಾ, ಸತ್ವ, ವಾನರಾನ್ = ಸಮಸ್ತರಾದ, ಕಪಿಗಳನ್ನು ಗಂದಮಾದನಂ = ಗಂಧಮಾದನಪರ್ವತವನ್ನು ಅನೀಯ = ತಂದು; ತತ್, ಗತ ಔಷಧ, ವಾಯುನಾ = ಆ ಗಂಧಮಾದನಪರ್ವತದಲ್ಲಿ ಇದ್ದ ಮೃತಸಂಜೀವಿನ್ಯಾದೌಷಧದ,

১১০ট; ९० = 8 ॥ १५ ॥

असङ्कयानिति ॥ रामः, नविद्यते सङ्ख्या सङ्खचापरिच्छेदः येषांतानू, राक्षसान्, कुम्भकर्ण रावणानुजं, रावणं च हत्वा विभीषणं रावणानुजं, राक्षसां साम्राज्ये आधिपत्ये, अभ्यषेचयत् । विचक्षरणे धा. सक. णिजंत. कर्तरि लङ्. पर. प्र. ए. ।

अभ्यची क्लृपदित्यपि क्वचित्पाठः ॥ १६ ॥

असङ्ख्यान् राक्षसान् हत्वा कुम्भकर्णं च रावणम् ।

रामो विभीषणं रक्षसाम्राज्ये सोऽभ्यषेचयत्

॥ १६ ॥

= दुথdoes; or = =

ರಾಮದೇವರು, ಅಸಂಖ್ಯಾನ್ = ಸಂಖ್ಯಾರಹಿತರಾದ ರಾಕ್ಷಸಾನ್ - ರಾಕ್ಷಸರನ್ನು ಕುಂಭಕರ್ಣ೦ = ಕುಂಭಕರ್ಣನನ್ನು ರಾವಣಂ ಚ = ರಾವಣನನ್ನು

[[३०]]

मणिमञ्जरी

ಕೂಡ; ಹತ್ವಾ = ಸಂಹರಿಸಿ, ವಿಭೀಷಣಂ = ವಿಭೀಷಣನನ್ನು ರಕ್ಷಃ ಸಾಮ್ರಾಜ್ಯ = ರಾಕ್ಷಸರ, ರಾಜ್ಯದಲ್ಲಿ ಅಭ್ಯಷೇಚಯತ್ = ಅಭಿಷೇಕ ಮಾಡಿಸಿದರು ॥ ೩೯ ॥

अशोकेति । रामः, अशोकस्य तन्नामकवनस्य मूलं समीपं आसाद्य प्राप्य नित्यं सदा अवियोगिनी स्वाविरहिणी, देवीं, जानकीं जनकपुत्र सीतां मन्दानामज्ञानिनां दृशां दृष्टीनामपि यद्वा मन्दा स्वल्पा दृक् ज्ञानं येषां तेषां अपि दर्शयामास = दृशिर् प्रेक्षणे -

}

www

धा. णिजन्त. कर्तरि लिट्, पर. प्र. ए. । रामस्याशोकवनगमनं रामायणाद्यनुक्तमपि भागवतोक्तत्वान्न कल्पितमिति ध्येयम् ॥ १७ ॥

अशोकमूलमासाद्य दर्शयामास जानकीम् ।

नित्यावियोगिनी देवीं रामो मन्ददृशामपि

www

ರಾಮಃ : ರಾಮದೇವರು; ಅಶೋಕ, ಮೂಲಂ = ಅಶೋಕನಾಮಕವಾದ ವನದ, ಸಮೀಪವನ್ನು ಆಸಾದ್ಯ = ಹೊಂದಿ, ನಿತ್ಯ, ಅವಿಯೋಗಿನೀಂ ಈ ನಿರಂತರದಲ್ಲಿ (ಪತಿಯ) ವಿಯೋಗವಿಲ್ಲದಂಥಾ; ದೇವೀಂ = ಕ್ರೀಡಾದಿಗುಣಯುಕ್ತರಾದ; ಜಾನಕೀಂ = ಜನಕಪುತ್ರಿಯಾದ ಸೀತಾದೇವಿಯವರನ್ನು ಮನ್ದ ದೃಶ್ಯಾಮಪಿ = ಅಜ್ಜಜನರ, ದೃಷ್ಟಿಗಳಿಗೂ (ಅಥವಾ) ಸ್ವಲ್ಪವಾದ, ಜ್ಞಾನವುಳ್ಳ ಜನರಿಗೂ; ದರ್ಶಯಾಮಾಸ = ತೋರಿಸಿದರು ॥ ೨ ॥

हनुमदिति ॥ पुरुषाभ्यां क्षराक्षराभ्यामुत्तमः, रामः, हनुमत्प्रमुखैः कपिभिः, देव्या FT 7, ಆಣಿ ಕಾ ಊ a, 3, rt Rf 3, TH 1

TH - ST. 1, ಹಾ ನ, R. S. 7. ॥ 4 ॥

हनुत्प्रमुखैस्सार्धं देव्या च परुषोत्तमः ।

आरुह्य पुष्पकं रामो जगाम नगरी निजाम्

ಪುರುಷ, ಉತ್ತಮಃ = ಕ್ಷರಾಕ್ಷರಪುರುಷದ ದೆಸೆಯಿಂದ, ಉತ್ತಮರಾದ ರಾಮಃ = ರಾಮದೇವರು; ಹನುಮತ್, ಪ್ರಮುಖ್ಯಃ = ಹನುಮಂತದೇವರು, ಮೊದಲಾಗಿವುಳ್ಳ ಕಪಿಗಳಿಂದ; ದೇವ್ಯಾಚ - ಸೀತಾದೇವಿಯಿಂದ ಕೂಡ ಸಾರ್ಧ೦ ಕೂಡಿ; ಪುಷ್ಪಕಂ ಪುಷ್ಪಕವಿಮಾನವನ್ನು ಆರುಹ್ಯ - ಏರಿ; ನಿಜಾಂ = ಸ್ವಕೀಯವಾದ; ನಗರೀಂ = ಅಯೋಧ್ಯಾ

ಪುರವನ್ನು ಕುರಿತು; ಜಗಾಮ = ಹೋದರು 11 RC

द्वितीयः सर्गः

[[३१]]

भरतइति ॥ भक्त्या रामविषयिण्या भरितः, भरतः, रामं, अभ्येत्य प्राप्य, निर्वृतः सन्तुष्टस्सन्, कृष्णस्य पादयोः, श्वफल्कात्तन्नामकाद्यादवाज्जातोऽक्रूरइव, तस्य रामस्य, पादयोः पपात । पत्लृ पतने धा. अक. कर्तरि लिट्. पर. प्र. ए । रामपादावनमदितिभावः ॥ १९ ॥

भरतो भक्तिभरितो राममभ्येत्य निर्वृतः । पपात पादयोस्तस्य कृष्णस्येव श्वफल्कजः

॥ १९ ॥

238 √03ः = (००३९३४०) २० এঠ০ট, ইC১F লটে; क्षेठः = ইটউ৯ং ০১৯১০ = ರಾಮದೇವರನ್ನು ಅಭ್ಯತ್ಯ = √oল; ৯০ উঃ (লল) ಸಂತುಷ್ಟನಾಗಿ; ಕೃಷ್ಣಸ್ಯ = ಕೃಷ್ಣದೇವರ; ಪಾದಯೋಃ = ಪಾದಗಳಲ್ಲಿ ಶ್ವಫಲ್ಯಜಇವ = ಶ್ವಫಲ್ಕ ನಾಮಕಯಾದವನ ದೆಸೆಯಿಂದ; ಹುಟ್ಟಿದ ಅಕ್ರೂರನೋಪಾದಿಯಲಿ; ತಸ್ಯ = ಆ ರಾಮದೇವರ; wcdone: = writ; d = এट्रूर; २००१८Ìतंडे २३ ॥ १९ ॥

?

तमिति ॥ रघोर्गोत्रापत्यं पुमान् राघवः रामः तं भरतं, उत्थाप्य, परिश्वज्य आलिङ्गय, सर्वैः जनैः, सम्पूजितः सन् अन्तःपुरं गतस्सन्, जननीं कौसल्यां, अभ्यवन्दत अनमत् ॥ वदिअभिवादनस्तुत्योः धा. सक. कर्तरि लङ्. आत्म. प्र. ए. ॥ २० ॥

तमुत्थाप्य परिष्वज्य राघवोऽन्तःपुरं गतः ।

सम्पूजितो जनैस्सर्वैर्जननीमभ्यवन्दत

॥ २० ॥

ರಾಘವಃ = ರಘುಕುಲೋತ್ಪನ್ನರಾದ ರಾಮದೇವರು; ತಂ : ಆ ಭರತನನ್ನು ಉತ್ಥಾಪ್ಯ = ল¥ন; Jobs = ९००००); ঐ: = त৯১ळे; तॄंः = 30০े; ಸಮೂಜಿತಃ (ಸನ್) = ಮಾನಮಾಡಿಸಿಕೊಳ್ಳಲ್ಪಟ್ಟವರಾಗಿ; ಅಂತಃಪುರಂ = ರಾಣಿವಾಸಸ್ಥಳವನ್ನು ಕುರಿತು; ಗತಃ (ಸನ್) = ಹೋದವರಾಗಿ, ಜನನೀಂ = ತಾಯಿಯಾದ ಕೌಸಲ್ಯಾದೇವಿಯನ್ನು

%ळेট3 = ৯ÃO ॥ २० ॥

रामइति । रामः, राज्येअभिषिक्तस्सन्, जगतीं भूमिं शशास पालयामास । शासुअनुशिष्टौ धा. सक. कर्तरिलिट्. पर. प्र. ए. । धर्मावर्णाश्रमोचितान्, अशिक्षयत् स्वाचारेण कर्तव्यतया ग्राहयामास । जनानितिशेषः । ण्यन्ततया द्विकर्मता ।

–३२

मणिमञ्जरी

Arafaaraf - MT, ಇ, ಈ ನಾ, . 5. T. 1 :aahith, gr,

कर्तरि

ಶಾ: ಆಳ TR, #4: । - AT. ೪. ಹಾ

समर्थो रामः, सम्पदः समृद्धीः, बुभुजे । बृजपालनाभ्यवहारयोः

प्रभुः

, HTA, 5, 7. ॥ ಇತಿ ॥

रामो राज्याभिषिक्तस्सन् शशास जगत प्रभुः । धर्मानशिक्षयत्पूर्णो बुभुजे सम्पदस्सुखी

[[1]]

O 33 1

ರಾಮಃ = ರಾಮದೇವರು; ರಾಜ್ಯ, ಅಭಿಷಿಕ್ತ (ಸನ್) = ರಾಜ್ಯದಲ್ಲಿ ಅಭಿಷೇಕ ಮಾಡಿಸಿಕೊಳ್ಳಲ್ಪಟ್ಟವರಾಗಿ; ಜಗತೀಂ = ಭೂಮಿಯನ್ನು ಶಶಾಸ = ರಕ್ಷಿಸಿದರು । ಧರ್ಮಾನ್ = ವರ್ಣಾಶ್ರಮೋಚಿತ ಧರ್ಮಗಳನ್ನು (ಜನಾನ್ = ಜನರನ್ನು); ಅಶಿಕ್ಷಯತ್ = (ತಮ್ಮ ಆಚಾರದಿಂದ) ತಿಳಿಯುವಂತೆ ಮಾಡಿದರು । ಪೂರ್ಣ: = ಪೂರ್ಣರಾದ; ಸುಖೀ = । ಸುಖವುಳ್ಳವರಾದ; ಪ್ರಭುಃ = ಸಮರ್ಥರಾದ ರಾಮದೇವರು; ಸಂಪದಃ = ವೈಭವಗಳನ್ನು

ಬುಭುಜೆ = ಅನುಭವಿಸಿದರು ॥ ೩೪ ॥

सनकेति ॥ मारुतिर्हनुमान्, रामस्य अन्तिके समीपे, सनकादीन्मुनींश्च, तेषां सनकादीनां वंश्यान् उपदेशपरम्परात्मकवंशे भवान्, अन्यान् दूर्वासः प्रभृतीन्मुनींश्च, श्रुतीनां वेदानां व्याख्याविशेषान् व्याख्यानप्रभेदान् समशिक्षयत् ग्राहयामास ।

TT: ॥ 3 ॥

सनकादश्च तद्वंश्यान्मुनीनन्यांश्च मारुतिः ।

रामान्तिके श्रुतिव्याख्याविशेषांत्समशिक्षयत्

II RR II

ಮಾರುತಿಃ - ವಾಯುಪುತ್ರರಾದ ಹನುಮಂತದೇವರು; ರಾಮ, ಅಂತಿಕೆ = ರಾಮದೇವರ ಸಮೀಪದಲ್ಲಿ, ಸನಕ, ಅಧೀಂಶ್ಚ = ಸನಕರೇ, ಮೊದಲಾಗಿವುಳ್ಳ ಋಷಿಗಳನ್ನೂ ತತ್, ವಂಶ್ಯಾನ್

ಆ ಸನಕಾದಿಗಳ, ವಂಶದವರಾದ; ಅನ್ಯಾನ್

ಮತ್ತುಕೆಲವರಾದ ಮುನೀಂಶ್ಚ ದೂರ್ವಾಸರು ಮೊದಲಾದ ಋಷಿಗಳನ್ನು ಕೂಡ ಶ್ರುತಿ, ವ್ಯಾಖ್ಯಾ ವಿಶೇಷಾನ್ = ವೇದಗಳ, ವ್ಯಾಖ್ಯಾನಗಳ, ಪ್ರಭೇದಗಳನ್ನು ಸಮಶಿಕ್ಷಯತ್

ತಿಳಿಯಪಡಿಸಿದರು ॥ 3 ॥

= ಉಪದೇಶದಿಂದ

सुराणकानिति ॥ स रामः सुराणकान् तन्नामकान् दैत्यान्, तमः नरकं नेतुं

द्वितीयः सर्गः

प्रापयितुं, जानकीं सीतां, तत्याजेव । वस्तुतस्तु न त्याग इतिभावः । त्यजहानौ

[[३३]]

धा.

सक. कर्तरि लिट्. पर. प्र. ए. । त्यागाभावं समर्थयति व्याप्तत्वादिति । तस्यास्सीतायाः, व्याप्तत्वात् परममहत्परिमाणवत्त्वात् निरवद्यत्वात् दोषरहितत्वाच्च, त्यागः स्वसमीपदेशान्निर्यापणं, कथं भवेत् । न कथमपीत्यर्थः ॥ २३ ॥

सुराणकांस्तमोनेतुं तत्याजेव स जानकीम् । व्याप्तत्वान्निरवद्यत्वात्तस्यास्त्यागः कथं भवेत्

॥ २३ ॥

ಸಃ = ಆ ರಾಮದೇವರು; ಸುರಾಣಕಾನ್ = ಸುರಾಣಕರೆಂತೆಂಬುವ ದೈತ್ಯರನ್ನು ತಮಃ ನರಕವನ್ನು ನೇತುಂ = ಹೊಂದಿಸುವುದಕ್ಕೋಸ್ಕರ; ಜಾನಕೀಂ : ಜನಕಪುತ್ರಿಯಾದ ಸೀತಾದೇವಿಯವರನ್ನು ತತ್ಯಾಜೆವ = ಬಿಟ್ಟವರಂತೆ ಇದ್ದರು : ತಸ್ಯಾಃ = ಆ ಸೀತಾದೇವಿಯವರಿಗೆ ವ್ಯಾಪತ್ವಾತ್ = ವ್ಯಾಪತ್ವದ ದೆಸೆಯಿಂದ, ನಿರವದ್ಯಾತ್ = ದೋಷರಹಿತತ್ವದ ದೆಸೆಯಿಂದ Bট; তটঃ = ৩ ं/occo); ४०० = ben; perr = ७६९३ ॥ २३ ॥

[[7]]


स्वात्मानमिति ॥ अथ सीतात्यागानन्तरं से रामः स्वात्मानं स्वस्वरूपं, यज्ञपुरुषं यज्ञनामकं पूर्णषड्गुणं श्रीनारायणं, यज्ञेन अश्वमेधादिना, अयजत प्रीणयामास । यजदेवपूजासङ्गतिकरणदानेषु धा. सक. कर्तरि लङ्. आत्म. प्र. ए. सतीनिर्दोषा, सीता, तत्र यज्ञस्थले, आगता सती, वेद्यां यज्ञार्थं परिष्कृतायांभुवि, अन्तर्दधे अदृश्या अभूत्किल ॥ २४ ॥

स्वात्मानं यज्ञपुरुषं यज्ञेनायजताथ सः ।

तत्रागता सती सीता वेद्यामन्तर्दधेकिल

॥ २४ ॥

৩p = এত১ত১৯০উठळ; ः = ১ळ৯: ল ৬ল০ = उट ಸ್ವರೂಪಭೂತರಾದ ಯಜ್ಞ, ಪುರುಷಂ ಯಜ್ಞನೆಂಬುವ, ಪುರುಷನಾದ ನಾರಾಯಣ ದೇವರನ್ನು ಯಜ್ಞನ - ಅಶ್ವಮೇಧಾದಿ ಯಜ್ಞದಿಂದ; ಅಯಜತ = ಸಂತೋಷಪಡಿಸಿದರು ! ঐও९ = deadd১ট; এ९ = ९ঁc১ळेট১; उडु

(ঐও९) = 20 টে३on; Sস30 CAFODBO03 ॥ 28 ॥

= ಆ ಯಜ್ಞಸ್ಥಲಲ್ಲಿ ಆಗತಾ

ಯಜ್ಞವೇದಿಯಲ್ಲಿ ಅಂದರ್ದರ್ ಕಿಲ

[[३४]]

मणिमञ्जरी

धर्ममिति ॥ राघवः रामः, धर्मं वर्णाश्रमधर्मप्रतिपादकशास्त्रं, साङ्ख्यं ज्ञानयोगं च, योगं च कर्मयोगशास्त्रं च वर्तयामास प्रावर्तयत् । वृतुवर्तने T. s. . कर्तरिलिट्. पर. प्र. ए. । मरुतस्सूनुर्हनुमान्, प्रवोचत् प्रवचनं कृतवान् । वचपरिभाषणे - AT. 4, fg, R. X, T. I IT, HY, 1g hog: । Pa - T, 4, R, R, 5, 7, ॥ 4 ॥

धर्मं साङ्ख्यं च योगं च वर्तयामास राघवः । प्रावोचन्मरुतस्सूनुस्सम्पदो ननृतुस्तदा

| 24 |

ರಾಘವಃ = ರಘುಕುಲೋತ್ಪನ್ನರಾದ ರಾಮದೇವರು; ಧರ್ಮ೦ = ವರ್ಣಾಶ್ರಮ ಧರ್ಮಗಳನ್ನು ಪ್ರತಿಪಾದಿಸುವ ಶಾಸ್ತ್ರವನ್ನು ಸಾಂಖ್ಯಂ ಚ = ಜ್ಞಾನಯೋಗಶಾಸ್ತ್ರವನ್ನೂ ಯೋಗಂ ಚ = ಕರ್ಮಯೋಗಶಾಸ್ತ್ರವನ್ನು ಕೂಡ ವರ್ತಯಾಮಾಸ = ಪ್ರವರ್ತನ ಮಾಡಿಸಿದರು 1 ಮರುತಃ = ವಾಯುದೇವರ; ಸೂನುಃ = ಮಗನಾದ ಹನುಮಂತದೇವರು; ಪ್ರಾವೋಚತ್ = ಪ್ರವಚನಮಾಡಿದರು । ತದಾ = ಆ ಕಾಲದಲ್ಲಿ ಸಂಪದಃ = ಐಶ್ವರಗಳು; ನನೃತುಃ = ನರ್ತನ Arabaj ॥ 24 ॥।

प्रकृत्येति ॥ प्रकृत्या स्वभावेन, जन्मारभ्येत्यर्थः । परमा हंसाः संन्यासिभूताः, TIT:, HART: THAT, Tat: Th:, ಈ Hd, I, T, HI सम्यक्, व्याचख्युः अन्येभ्यः प्रावोचन् । तक्षिव्यक्तायांवाचि

प्रकृत्या परमा हंसा ब्रह्मणो मानसास्सुताः ।

सनकाद्यास्ततश्श्रुत्वा व्याचरन्युस्तत्त्वमञ्जसा

ಈT H,

कर्तरि

ಪ್ರಕೃತ್ಯಾ = ಸ್ವಭಾವದಿಂದ, ಪರಮಹಂಸಾ = ಪರಮಹಂಸನಾಮಕ ಸಂನ್ಯಾಸಿಗಳಾದ ಬ್ರಹ್ಮಣಃ = ಬ್ರಹ್ಮದೇವರಿಗೆ; ಮಾನಸಾಃ = ಮನಸ್ಸಿನಿಂದ ಹುಟ್ಟಿದವರಾದ ಸುತಾಃ = ಮಕ್ಕಳಾದ ಸನಕ, ಆದ್ಯಾಃ = ಸನಕರು, ಮೊದಲಾಗಿವುಳ್ಳವರು; ತತಃ = ಆ ಹನುಮಂತದೇವರ ದೆಸೆಯಿಂದ; ಶ್ರುತ್ವಾ - (ವೇದಾರ್ಥವನ್ನು ಶ್ರವಣಮಾಡಿ; ತತ್ತ್ವಂ = ತತ್ತ್ವವನ್ನು ಅಂಜಸಾ = ನೆಟ್ಟಗೆ ವ್ಯಾಚಖ್ಯಃ = ವ್ಯಾಖ್ಯಾನಮಾಡಿದರು ॥ ೩೯ ॥

द्वितीयः सर्गः

[[३५]]

  • 3ಡಿ 11 THTS K, THIS, PRE । TH HI, 3 (TH, #ತಾ 7, 3 1 3 F, R. . . । TRIHAH’ & * (TE, ते

"

}

, THIR7, 74, 3 3 1 TR, T 3 Hs:, TH:, TIS: 1 3, 6 at:, ga: S: ॥ fT HIGH

IT, 3. ಇ ಇಲ್ಲ, ಈ, 5, 7. ॥ 3 ॥

नमो रामाय रामाय राम राम नमोऽस्तु ते ।

रामस्वामी गती राम इति लोका विचुिकुशुः

11 29 11

ರಾಮಾಯ = ಮನೋಹರನಾದ; ರಾಮಾಯ = ರಾಮದೇವರಿಗೋಸ್ಕರ; ನಮಃ =

ನಮಸ್ಕಾರವು; ರಾಮ = ಮನೋಹರನಾದ ಹೇರಾಮ = ಏಲೈ ರಾಮದೇವರೆ; ತೇ = ನಿಮಗೋಸ್ಕರ; ನಮಃ = ನಮಸ್ಕಾರವು; ಅಸ್ತು ಆಗಲಿ. ! ರಾಮಃ : ರಾಮದೇವರು; ಸ್ವಾಮೀ = ನಿಯಾಮಕರು. । ರಾಮಃ = ರಾಮದೇವರು; ಗತಿಃ = ಗಣ್ಯರು । ಇತಿ = ಈ ರೀತಿಯಾಗಿ ಲೋಕಾಃ = ಜನರು; ವಿಚುಕುಶುಃ = ಶಬ್ದಮಾಡುತ್ತಿದ್ದರು!! ಇ9 ॥

ಇಕೆ ॥ TR, ಈ ಬಸ್

ಕೆ,

As

सुरैर्देवैः, अभ्यर्थितः स्वस्थानमेहीति प्रार्थितोऽभूत् । देवस्य जिगमिषां विज्ञाय देवाः प्रार्थितवन्त इति भावः । रामेण चोदितः आदौ त्वं गच्छेति प्रेरितः, लक्ष्मणः, शेषो भूत्वा, ಳ ಇa, 9 ॥ 3 ॥

देवो जिगमिषुर्धाम स्वीयमभ्यर्थितस्सुरैः । दुग्धाब्धिं प्रययौ शेषो लक्ष्मणो रामचोदितः

॥ RC ॥

ದೇವಃ =

ರಾಮದೇವರು; ಸ್ವೀಯಂ

ಸ್ವಕೀಯವಾದ; ಧಾಮ ವೈಕುಂಠಾಖ್ಯಸ್ಥಾನವನ್ನು ಕುರಿತು; ಜಿಗಮಿಷುಃ (ಸನ್) = ಪ್ರಯಾಣಮಾಡಲಿಚ್ಚಿಸಿದವರಾಗಿ; ಸುರೈ: - ದೇವತೆಗಳಿಂದ; ಅಭ್ಯರ್ಥಿತಃ = (ಸ್ವಸ್ಥಾನಸೇರುವುದಕ್ಕಾಗಿ ಪ್ರಾರ್ಥಿತರಾದರು । ರಾಮ, ಚೋದಿತಃ = ರಾಮದೇವರಿಂದ (ನೀನು ಹೊರಡುವೆಯೆಂದು) ಪ್ರೇರಿತರಾದ ಲಕ್ಷ್ಮಣ = ಲಕ್ಷ್ಮಣದೇವರು; ಶೇಷಃ = ಶೇಷರೂಪಿಯು; (ಭೂತ್ವಾ - ಆಗಿ) ದುಗ್ಗಾ ಕ್ಷೀರಸಮುದ್ರವನ್ನು; ಪ್ರಯಾಯ್ = ಸೇರಿದರು II RC I

[[३६]]

मणिमञ्जरी

समायातेति ॥ हे जनाः, ये ये, मोक्षपदं मुक्तिस्थानमिच्छन्तीति मोक्षपदेच्छवः, ते

  • ನಾ Z, HATTA KATTA । HTTI: । TITS AT. K, Rong, ಈ. F, T. I sat far । To

। V, WHAT: Tal, fg, TH:,

:, HAT I TRI - IT. ಕ. ಹಾ ನ, 7, 5. T. ॥ 3 ॥

समायात समायात ये ये मोक्षपदेच्छवः । एवमाघोषयद्रामो दूतैर्दिक्षु समस्तशः

ಹೇ ಜನಾಃ = ಎಲೈ ಜನರುಗಳಿರಾ; ಯೆಯೆ = ಯಾರುಯಾರು, ಮೋಕ್ಷ ಪದ, ಇಚ್ಛವಃ ಮುಕ್ತಿಯ, ಸ್ಥಾನವನ್ನು ಅಪೇಕ್ಷಿಸುವರೋ, ತೇತೆ = ಅಂಥಾ ಸಮಸ್ತರಾದ (ಯೂಯಂ = ನೀವುಗಳು), ಸಮಾಯಾತ ಸಮಾಯಾತ = ಬನ್ನಿರಿ ಬನ್ನಿರಿ, । ಏವಂ = ಈ ರೀತಿಯಾಗಿ; ಸಮಸಶಃ = ಸಕಲವಾದ; ದಿಕ್ಷು = ದಿಕ್ಕುಗಳಲ್ಲಿ ರಾಮಃ = ರಾಮದೇವರು; ದೂತೈಃ = ಭಟರುಗಳಿಂದ ಆಘೋಷಯತ್ = ಟಮುಕು ಹೊಡಿಸಿದರು. ॥ ೩ ।

अथेति ॥ अथ घोषणानन्तरं, देवः रामः, सीतया प्रत्यक्षतां प्राप्तया सह, वानराः कपय आद्यायेषां राक्षसानां तैः नराद्यैर्मानुषादिभिः, अनन्तैरपरिमितैः, जन्तुभिः खगमृगादिप्राणिभिरपि, वृतस्सन्, उत्तरांदिशं प्रतस्थे प्रययौ ॥ ष्ठागतिनिवृत्तौ g, 5, 7, 1 THE ITT: HTT – 11 3೦ ॥

अथोत्तरां दिशं देवः प्रतस्थे सह सीतया ।

वानराद्यैर्नराद्यैरप्यनन्तैर्जन्तुभिर्वृतः

ಅಥ

॥ 30 ॥

ಘೋಷಣಾನಂತರದಲ್ಲಿ ದೇವಃ = ರಾಮದೇವರು; ಸೀತಯಾ = (ಪ್ರತ್ಯಕ್ಷವಿಷಯರಾದ) ಸೀತಾದೇವಿಯವರಿಂದ ಸಹ = ಕೂಡಿ; ವಾನರ, ಆ = ಕಪಿಗಳೇ, ಮೊದಲಾಗಿವುಳ್ಳವರಿಂದ, ನರ, ಆ

ಮನುಷ್ಯರೇ, ಮೊದಲಾಗಿವುಳ್ಳ; ಅನಂತೆ: ಅಪರಿಮಿತರಾದ, ಜಂತುಭಿರಪಿ ಖಗಮೃಗಾದಿ ಪ್ರಾಣಿಗಳಿಂದಲೂ, ವೃತಃ (ಸನ್) ಸುತ್ತುಕಟ್ಟಿಸಿಕೊಳ್ಳಲ್ಪಟ್ಟವರಾಗಿ; ಉತ್ತರಾಂ, ದಿಶಂ = (ತಮ್ಮಪುರಕ್ಕೆ) ಉತ್ತರವಾದ, ದಿಕ್ಕನ್ನು ಕುರಿತು; ಪ್ರತಸ್ಥೆ = ಪ್ರಯಾಣ ಮಾಡಿದರು. ॥ ೬೦ ॥

तेषामिति ॥ राघवः रामः तेषां स्वेन समागतानां नरादीनां, मोक्षपदंमोक्षाय

द्वितीयः सर्गः

[[३७]]

क्रमभाविमुक्तये पदं वासार्हा तया व्यवसितं स्थानं ॥ नि ॥ पदंव्यवसितत्राण स्थानलक्ष्माङ्घिवस्तुष्वित्यमरः । दत्वा मरुतो वायोस्सुतं हनुमन्तं, अभ्यनुज्ञाप्य भुवि वर्तस्वेत्यादिश्य, सीतया, सार्धं सह, स्वमात्मीयं, परमुत्तमं पदं स्थानं, विवेश । विशप्रवेशने - धा. सक. कर्तरिलिट्. पर. प्र. ए. ॥ ३१ ॥

तेषां मोक्षपदं दत्वाऽभ्यनुज्ञाप्य मरुत्सुतम् । राघवस्सीतया सार्धं विवेश स्वं परं पदम्

॥ ३१ ॥

+: = ರಘುಕುಲೋತ್ಪನ್ನರಾದ ರಾಮದೇವರು; ತೇಷಾಂ ತಮ್ಮ ಕೂಡಬಂದ ಜನರಿಗೆ; ಮೋಕ್ಷ ಪದಂ = (ಕ್ರಮದಿಂದ) ಮೋಕ್ಷಹೊಂದುವುದಕ್ಕೋಸ್ಕರ, (ವಾಸಮಾಡತಕ್ಕ) ಸ್ಥಳವನ್ನು ದತ್ವಾ = ಕೊಟ್ಟು ಮರುತ್, ಸುತಂ = ವಾಯುದೇವರಿಗೇ, ಪುತ್ರರಾದ ಹನುಮಂತ ದೇವರನ್ನು ಅಭ್ಯನುಜ್ಞಾಪ್ಯ = (ಭೂಮಿಯಲ್ಲಿರುವಂತೆ) ಅಪ್ಪಣೆಮಾಡಿ; ಸೀತೆಯಾ = ಸೀತಾ dcwo১ळे০o; तFৈO = ;ৈ Ì० = Bewট; ঊ√0 = ವೈಕುಂಠಸ್ಥಾನವನ್ನು DRCY = HJCBAND ॥ 32 ॥।

३१ ॥

सत्येनेति ॥ प्रभञ्जनस्य वायोरपत्यं पुमान् प्राभञ्जनिर्हनुमान्, सत्येन यथार्थवचनेन, विरक्तिर्वैराग्यमस्या अस्तीति विरक्तिमत्या, भक्त्या माहात्म्यज्ञानपूर्वक सुदृढस्नेहेन च, मत्या युक्त्यनुसन्धानात्मकमननज्ञानेन च, धृत्या धैर्येण च, तपस्यया तपश्चरणेन च, तपश्श्रियेतिपाठे तपस्समृद्ध्येत्यर्थः । हाविषादशुगार्तिकालेषु, राममनोहर, राम ॥ यद्वा - हेति सम्बोधनार्थे, अव्ययानामनेकार्थत्वात् । हेरामराम, आदराद्विरुक्तिः । इति, सदा उपगायन् अधिकमुच्चरन् सन् किंपुरुषेषु तन्नामक प्रदेषेशु रेमे चिक्रिडे । रमुक्रीडायां धा. अक कर्तरि लिट्. आत्म. प्र. ए. ॥ ३२ ॥ इतीत्यादिव्याख्यानम् ॥

सत्येन भक्त्या च विरक्तिमत्या

मत्याच धृच्या च तपस्यया च । हा राम रामेति सदोपगायन्

प्राभञ्जनिः किंपुरुषेषु रेमे

11 33 11

[[३८]]

मणिमञ्जरी

इति श्रीमत्कविकुलतिलक श्रीमत्त्रिविक्रमपण्डिताचार्यसुत श्रीमन्नारायणपण्डिताचार्य विरचितायां मणिमञ्जर्यं द्वितीयस्सर्गः

ಪ್ರಾಭಂಜನಿಃ = ವಾಯುಪುತ್ರರಾದ ಹನುಮಂತದೇವರು; ಸತ್ಯೇನ = ಯಥಾರ್ಥ ವಚನದಿಂದ ವಿರಕ್ತಿಮತ್ಯಾ = ವೈರಾಗ್ಯವುಳ್ಳ ಭಾಚ =ಭಕ್ತಿಯಿಂದಕೂಡ, ಮತ್ಯಾ ಚ ಮನನಜ್ಞಾನದಿಂದ ಕೂಡ ಧೃತ್ಯಾ ಚ = ಧೈಯ್ಯದಿಂದಕೂಡ, ತಪಸ್ಯಯಾಚ =ತಪಶ್ಚರಣದಿಂದ ಕೂಡ; ಹಾ = ವಿಷಾದಾದಿಕಾಲದಲ್ಲಿ ರಾಮ = ಮನೋಹರನಾದ; ರಾಮ = ರಾಮದೇವರೇ; ಇತಿ = ಈ ರೀತಿಯಾಗಿ; ಸದಾ = ಸರ್ವಕಾಲದಲ್ಲಿ ಉಪಗಾಯನ್ (ಸನ್)

ಗಾನಮಾಡುವ

ರಾಗಿ; ಕಿಂಪುರುಷಷು = ಕಿಂಪುರುಷ ಪ್ರದೇಶಗಳಲ್ಲಿ ರೇಮ - ಕ್ರೀಡಿಸಿದರು ॥ 3 ॥

श्रीमन्नृसिह्मवर्यानुग्रहजप्रज्ञ राघवेन्द्रेण ।

मणिमञ्जरीप्रकाशे जनिते पूर्णो द्वितीयसर्गोऽयम् ॥

श्रीकृष्णार्पणमस्तु

[[३९]]

निरूपयति

॥ श्री रामचन्द्राय नमः ॥

तृतीयसर्ग प्रारम्भः

एवं " मरीच्यत्रादयः” इत्यत्रकण्ठोक्तस्य मरीचेर्वंशप्रस्तावेन रामकथा सर्गद्वये निरूपिता । इदानीमवसर प्राप्तस्यात्रेर्वंशं सर्गद्वयेन कृष्णकथासङ्ग्रहार्थमुपोद्घातविधया हिमांशोरित्यादिना ॥ अत्रेर्ब्रह्मपुत्रस्यात्रिमुनेः पुत्रस्य नेत्रजातस्य, हिमांशोश्चन्द्रस्य, बुधोनाम बुध इति प्रसिद्धः सुतः, अभवत् । तस्य बुधस्य, महांश्चासौ राजा च महाराजः समासान्तष्टच् । पुरूरवाः तन्नामको राजा, पुत्रः व्यजायत जातः । जनीप्रदुर्भावे - लङ् आत्म. प्र. ए. ॥ १ ॥

हिमांशोरत्रिपुत्रस्य बुधो नाम सुतोऽभवत् ।

पुरूरवा महाराजस्तस्य पुत्रो व्यजायत

(28)

॥ १ ॥

ಸರ್ಗದ್ವಯದಲ್ಲಿ ಶ್ರೀಕೃಷ್ಣಕಥೆಯನ್ನು ಸಂಗ್ರಹಿಸುವುದಕ್ಕಾಗಿ, ಉಪೋದ್ಘಾತರೂಪವಾಗಿ ಅತ್ರಿವಂಶವನ್ನು ಹೇಳುತ್ತಾರೆ । ಅತ್ರಿ, ಪುಸ್ಯ = (23√√ ३०००) ७९ arteri (ನೇತ್ರಜಾತನಾದ ಕಾರಣ ಮಗನಾದಂಥಾ, ಹಿಮಾಂಶೋಃ = ಚಂದ್ರರೇ, ಬುಧೋನಾಮ 22703 ऍংটলট: : = गोग; ३३ = ওঠ। উसे = ಬುಧನೆಂತ ಪ್ರಸಿದ್ಧನಾದ; ಸುತಃ ಮಗನು; ಅಭವತ್ ಆದನು । ತಸ್ಯ ಮಹಾರಾಜಃ = ದೊಡ್ಡ ಅರಸು ಆದ; ಪುರೂರವಾಃ = ಪುರೂರವ ಎಂತೆಂಬುವರಾಜನು; ಪುತ್ರಃ = गोलग; ३०४ = २६३ ॥ १ ॥

pri;

तस्येति ॥ तस्य पुरूरवसः, आयुस्तदाख्यः, पुत्रः, अभवत् । तस्य आयोः, नहुषः, नन्दनस्सुतः, अभवत् । तस्य नहुषस्य, बलं शक्तिर्वीर्यं आरब्धान्तगामित्वं चास्यास्तीति तथोक्तः, ययातिः, नन्दनः, अभवत् ॥ २ ॥

तस्याऽऽयुरभवत्पुत्रो नहुषस्तस्य नन्दनः ।

ययातिरभवत्तस्य नन्दनो बलवीर्यवान्

ತಸ್ಯ

= ಆ ಪುರೂರವ ಎಂತೆಂಬುವ ರಾಜನಿಗೆ; ಆಯುಃ = ಮಗನು; ಅಭವತ್ = ওট३ ॥ উसे = + ५०wi; Jobs

॥ २ ॥

০০১ফ); ত: =

ನಹುಷರಾಜನು;

मणिमञ्जरी

ನಂದನಃ = ಮಗನು; ಅಭವತ್ = ಆದನು; ತಸ್ಯ = ಆನಹುಷರಾಜಗೆ, ಬಲ, ವೀರವಾನ್ ಶಕ್ತಿಯು; ಆರಬಾನಗಾಮಿತ್ವವು-ಇವುಗಳುಳ್ಳಂಥಾ; ಯಯಾತಿಃ = ಯಯಾತಿರಾಜನು; ನಂದನಃ = ಮಗನು, ಅಭವತ್ = ಆದನು ॥ 3 ।

fa 11 ಆ ಶಾ, ಇ, Ter, ಡಿ, ತಾ &, ಬಿ ಎ,

उबाह परिणिनाय । वहप्रापणे ಈT, ಇ, ಈ , ಇ. 9. T. I HATEಆ ॥ MT T, ತಾಳ: 3ು, gst 1 Gahan fan, YST: fa, 3 ॥ 3 ॥

देवयानीच शर्मिष्ठां स उवाह प्रिये उभे । प्रथमोशनसः पुत्री द्वितीया वृषपर्वणः

[[1]]

11 3 ॥

ಸಃ = ಆ ಯಯಾತಿರಾಜನು; ದೇವಯಾನೀಂ = ದೇವಯಾನಿಯನ್ನು ಶರ್ಮಿಷ್ಠಾಂಚ ಶರ್ಮಿಷ್ಠೆಯನ್ನು ಕೂಡ; (ಇತಿ = ಈ ರೀತಿಯಾಗಿ) ಉಭೇ = ಇಬ್ಬರಾದ; ಪ್ರಿಯೆ ಹೆಂಡಿತಿಯರನ್ನು ಉವಾಹ = ವಿವಾಹ ಮಾಡಿಕೊಂಡನು ! ಪ್ರಥಮಾ = ಮೊದಲನೆಯವಳಾದ ದೇವಯಾನಿಯು; ಉಶನಸಃ = ಶುಕ್ರಾಚಾರ್ಯರ ಪುತ್ರಿ = ಮಗಳು; ದ್ವಿತೀಯಾ = ಎರಡನೆ

  • ಯಾಕೆಯಾದ ಶರ್ಮಿಷ್ಠೆಯು, ವೃಷಪತ್ವಣಃ = ವೃಷಪರ್ವರಾಜನಿಗೆ ಪುತ್ರಿ - ಮಗಳು ॥ 3 ॥

ಇ 3 II # :, ಇ, 7, 3ff ads, at, ta जनयामास । देवयानी व्यजायतेति पाठेव्यजायतेत्यन्तर्णीतणिच् । जनयामासेत्यर्थः । ಸ್ತ್ರೀ, ತಗ್ರತೆ, ಇa, sda, sri, avg ॥ ೪ ॥

यदुं च तुर्वसुं चैव देवयान्यामजीजनत् । द्रुह्युञ्चानुञ्च पूरुञ्च शर्मिष्ठायामजीजनत्

1। 8 ॥

(ಸಃ = ಆ ಯಯಾತಿರಾಜನು) ಯದುಂಚ = ಯದುರಾಜನನ್ನೂ ತುಲ್ವಸುಂಚ ತುರೈಸುರಾಜನನ್ನು ಕೂಡ; (ಇತಿ = ಈ ರೀತಿಯಾಗಿ ದ್ವಾವೇವ = ಇಬ್ಬರನ್ನೇ, ದೇವಯಾನ್ಯಾಂ ದೇವಯಾನಿದೇವಿಯಲ್ಲಿ: ಅಜೀಜನತ್‌ - ಹುಟ್ಟಿಸಿದನು ದ್ರುಹ್ಯಂಚ = ದ್ರುಹ್ಯಾರಾಜನನ್ನೂ

ಅನುಂಚ = ಅನುರಾಜನನ್ನೂ ಪೂರುಂಚ = ಪೂರುರಾಜನನ್ನೂ (ಇತಿ = ಈ ರೀತಿಯಾಗಿ ಶ್ರೀನ್ = ಮೂರುಜನರನ್ನು ಶರ್ಮಿಷ್ಠಾಯಾಂ ಶರ್ಮಿಷ್ಠಾ ದೇವಿಯಲ್ಲಿ ಅಜೀಜನತ್‌ :

ಹುಟ್ಟಿಸಿದನು ॥ ೪ ॥

तृतीयः सर्गः

[[४१]]

यदोरिति । यदो राज्ञः, वंशे तु कृतवीर्यस्यापत्यं पुमान् कार्तवीर्यः अर्जुनाख्य एव पुरोगमः पूर्वो येषान्ते, भगवति हरौ भक्ताः तपसि कायक्लेशादिरूपे ज्ञाने श्रवणमननादिरूपे

च परायणा आसक्ताः, राजानः बभूवुः ॥ ५ ॥

यदोर्वंशे तु राजानः कार्तवीर्यपुरोगमाः । बभूवुर्भगवद्भक्तास्तपोज्ञानपरायणाः

03csc: = o৯১০১ম৯; ঊ০थेß = over

॥५॥

ವಂಶದಲ್ಲಿ ಆದರೆ; ಕಾರ್ತವೀರ,

jdseries: = (ಕೃತವೀರಪುತ್ರನಾದ) ಕಾರ್ತವೀರಾರ್ಜುನನೇ, ಮೊದಲಾಗಿವುಳ್ಳ ಭಗವತ್; ಭಕ್ತಾಃ = ಸಮಗ್ರಷಡ್ಗುಣಪೂರ್ಣನಾದ ಹರಿಯಲ್ಲಿ ಭಕ್ತರಾದ, ತಪಃ, ಜ್ಞಾನ, ಪರಾಯಣಾಃ = ಕಾಯಕೇಶಾದಿರೂಪವ್ರತವು, ಜ್ಞಾನವು – ಇವುಗಳಲ್ಲಿ ಆಸಕ್ತರಾದ, ರಾಜಾನಃ = ৩টĀ; १६०२ = ६० ॥ ५ ॥

पुरोरिति ॥ पुरो स्तन्नाम्नो ययातिपुत्रस्य, वंशेतु, दुष्यन्तस्यापत्यं पुमान् दौष्यन्तिर्भरत एव पूर्वः येषान्ते, राजानः, आसन् । असभुवि – लङ् पर. प्र. ब. । तेषां भरतादीनां, कीर्त्या, विक्रान्त्या पराक्रमेण च, समस्ताः दिशः पूरिताः पूर्णाः । अत्र

कार्तवीर्यभरतयोरेवादितयोपादानं,

पात्रत्वादिति ध्येयम् ॥ ६ ॥

'

,

तयोर्भारततात्पर्यनिर्णयानुसारेण

पुरोर्वशेतु राजान आसन् दौष्यन्तिपूर्वकाः ।

तेषां कीर्त्या च विक्रान्त्या समस्ताः पूरिता दिशः

हर्यनुग्रहविशेष-

॥ ६॥

ಪುರೋಃ = ಪುರುರಾಜನ ವಂಶ ತು = ವಂಶದಲ್ಲಿ ಆದರೆ, ದೌಷ್ಯನಿ ಪೂತ್ವಕಾಃ ದುಷ್ಯಂತಪುತ್ರನಾದ ಭರತನೆ, ಮೊದಲಾಗಿವುಳ್ಳ; ರಾಜಾನಃ = ಅರಸರು, ಆಸನ್ = ಹುಟ್ಟಿದರು । उँ९० = ७ ঐठेऊQrs; ठডF = ০১৩ ৯০ট; ১, दु = ১০১, od;

৯১৯ঃ = ঐটল১ঠে; ১d: = এ১; ৯১ः = ३०२४९६६००२ ॥ ६ ॥

भूभारेति । तस्मिन् काले द्यौस्स्वर्ग ओक आवासस्थानं येषांते दिवौकसो देवाः, भुवो भाराणां कंसादिदैत्यानां हरणं नाशमपेक्षन्त इति तथोक्तास्सन्तः, दुग्दाब्धौ क्षीरसमुद्रे४२

मणिमञ्जरी

शेतइति तादृशं देवं हरि, उपेत्य प्राप्य, शरणं ययुः त्वं नः पाहीति प्रार्थितवन्तः । विष्णुं

शरण्यं शरणमित्यपिक्वचित्पाठः ॥ ७ ॥

भूभारहरणापेक्षास्तस्मिन् काले दिवौकसः । दुग्धाब्धिशायिनं देवमुपेत्य शरणं ययुः

॥ ७ ॥

উ, ७९ = ৬, ed; ० : = RESC, ৬मले১१२४ ded3b, a, ৭ট, উঠछ, ৩লৎতঃ (√√ঃ) = ६०on, padood उठ. ಸಂಹಾರವನ್ನು ಅಪೇಕ್ಷಿಸುವರಾಗಿ, ದುಗ್ಗಾಬ್ಬಿ ಶಾಯಿನಂ = ಕ್ಷೀರಸಮುದ್ರದಲ್ಲಿ ಶಯನ dras; de√o = ಪರಮಾತ್ಮನನ್ನು ಉಪೇತ್ಯ = ಹೊಂದಿ; ಶರಣಂ = ಮೊರೆಯನ್ನು

abat: = ZnOADD) ॥ 9 ॥

विप्रेति । तेन हरिणा आदिष्टाः, समस्तशः सर्वे, सुरादयो देवाद्याः, आदिपदात् गन्धर्वादिग्रहणम् । तस्य हरेस्सेवां, विधित्सन्तः कर्तुमिच्छन्तः सन्तः विप्रक्षत्रादिभावेन ब्राह्मणक्षत्रियवैश्यशूद्रादिरूपेण, भुवि बभूवुः जाताः । विप्राद्रोणादयः, क्षत्रा युधिष्ठिरादयः, वैश्या नन्दादयः शूद्रा विदुरादयः, सञ्जयाद्यास्सूता इत्यादिज्ञेयम् ॥ भगवत्सेवामित्यपि पाठः ॥ ८ ॥

"

विप्रक्षत्रादिभावेन तदादिष्टास्सुरादयः ।

बभूवुर्भुवि तत्सेवां विधित्सन्तस्समस्तशः

डेङ, ७ = ७ लेटलेले,

ಆದಿಷ್ಟಾ

॥ ८ ॥

dod; : = ४৩১d; żd,

ಆದಯಃ ಈ ದೇವತೆಗಳು; ಮೊದಲಾಗಿವುಳ್ಳವರು, ತತ್, ಸೇವಾಂ - ಆ ಹರಿಯ, ಸೇವೆಯನ್ನು ১ल (70) = সব৯০১%%, এ, हुडु, ৩ঠ, স১ळংले = कुंठ, हेड, २, ३, ০; ১ळे = //৯৯১০১৩ 20ঃ=

६ ॥ ८ ॥

वरुण इत्यादिना ॥ वरुणः, शन्तनुर्नाम

देवानां भुव्यवतारं प्रपञ्चयति शन्तनुरितिप्रसिद्धस्सन्, पुरोः, वंशे व्यजायत । तस्य शन्तनोः, चित्राङ्गदस्य अनुजः,

,

तृतीयः सर्गः

[[४३]]

विचित्रवीर्यस्तन्नामकः पुत्रः आसीत् । विचित्रवीर्यश्चित्राङ्गद इति द्वौ सुतौ

?

शन्तनोरभूतामिति भावः ॥ ९ ॥

वरुणश्शन्तनुर्नाम पुरोर्वंशे व्यजायत ।

विचित्रवीर्यस्तस्यासीत्पुत्रश्चित्राङ्गदानुजः

ದೇವತೆಗಳು ಭೂಮಿಯಲ್ಲಿ ಅವತರಿಸಿದ ರೀತಿಯನ್ನು ಹೇಳುತ್ತಾರೆ.

113 11

ವರುಣಃ

ವರುಣದೇವರು; ಶಂತನುಃ, ನಾಮ = ಶಂತನುವೆಂತ, ಪ್ರಸಿದ್ಧರಾಗಿ; ಪುರೋಃ = ಪುರುರಾಜನ

ವಂಶ = ವಂಶದಲ್ಲಿ; ವ್ಯಜಾಯತ

ಹುಟ್ಟಿದರು; । ತಸ್ಯ = ಆ ಶಂತನುಚಕ್ರವರ್ತಿಗೆ;

ಚಿತ್ರಾಂಗದ, ಅನುಜಃ = ಚಿತ್ರಾಂಗದರೆ, ತಮ್ಮನಾದ ವಿಚಿತ್ರವೀರಃ = ವಿಚಿತ್ರವೀರನೆಂತೆಂಬುವ

ಮಗನು; ಆಸೀತ್ = ಉದ್ಭವಿಸಿದನು ॥ ೪ ॥

g ॥ A fafaar,

s, h, J, ನಾತ್ರ: ।

ಆತ:, ಆ ಡಿಇ, a Hasa, w ನಾ: ॥ ೪೦ ॥

[[7]]

धृतराष्ट्रश्च पाण्डुश्च तस्य पुत्रौ बभूवतुः ।

पाण्डोः कुन्ती च माद्री च द्वे भार्ये धर्मकोविदे

॥ ೩೦ ॥

ತಸ್ಯ = ಆ ವಿಚಿತ್ರವೀರರಾಜಗೆ; ಧೃತರಾಷ್ಟ್ರಶ್ಚ = ಧೃತರಾಷ್ಟ್ರನೂ; ಪಾಂಡುಶ್ಚ = ಪಾಂಡುರಾಜನೂ; (ಇತಿ - ಹೀಗೆಂದು); ಪು - (ಇಬ್ಬರು) ಮಕ್ಕಳು; ಬಭೂವತುಃ ಹುಟ್ಟಿದರು ! ಪಾಂಡೋ ಪಾಂಡುರಾಜಗೆ; ಧರ್ಮ, ಕೋವಿದೇ = ಧರ್ಮಗಳಲ್ಲಿ ಕುಶಲರಾದ; ಕುಂತೀಚ = ಕುಂತಿಯೂನೂ; ಮಾಚ = ಮಾದ್ರಿಯನು; (ಇತಿ ಹೀಗೆಂದು); ದ್ವೇ = ಇಬ್ಬರಾದ, ಭಾರ್ = ಹೆಂಡತಿಯರು; ಬಭೂವತುಃ = ಆದರು ॥ ೩೦ ॥

स इति । सः पाण्डुः, मुनेश्शापेन स्त्रीसङ्गकाले मयि बाणप्रयोगात्त्वं स्त्रीसङ्गं करिष्यसिचेम्रियस्वेत्येवं रूपेण, स्त्रीसङ्गमजन्यं सुखं, जहौ तत्याज । ओहाक् त्यागे T., ಈತ . .೯, ೮. । 1: TRIST, ತ, ಆ ಶd Tr TRTHG, ಇರ್ತ ನಾ ॥ 33 11

युधिष्ठिरं

[[४४]]

मणिमञ्जरी

स पाण्डुर्मुनिशापेन स्त्रीसङ्गमसुखं जहौ ।

भर्त्राज्ञया सुतं कुन्ती धर्माल्लेभे युधिष्ठिरम्

॥ ११ ॥

৯ः = ७००, ० = ०८ ); ১১৯, ফ১৯९३ = adbabao, Ddod; As, Fort, २० = १९a०४, Foreword (wor) 222 ವನ್ನು ಜಹ್ -

ಬಿಟ್ಟನು । ಪಾಂಡುರಾಜನು ವನದಲ್ಲಿ ಪಕ್ಷಿರೂಪದಿಂದ ಕ್ರೀಡಿಸುತ್ತಿದ್ದ ಋಷಿ ದಂಪತಿಗಳ ಮೇಲೆ ಬಾಣಪ್ರಯೋಗಮಾಡಿ ಸ್ತ್ರೀಸಂಗಮಾಡಿದರೆ ನೀನು ಮೃತನಾಗು ವಿಯಂತ ಶಾಪಪಡೆದನೆಂದು ತಿಳಿಯತಕ್ಕುದು । ಭರ್ತೃ, ಆಜ್ಞಯಾ = ಪತಿಯಾದ ಪಾಂಡುರಾಜನ, ಅಪ್ಪಣೆ ಯಿಂದ; ಕುಂತೀ = ಕುಂತೀದೇವಿಯು; ಧರ್ಮಾತ್ = ಯಮನ ದೆಸೆಯಿಂದ; ಯುಧಿಷ್ಠಿರಂ Q30 Qayo (HSSF OSZi) लॅ०3०२; 30 = तले; Bee = ॐ००८ ॥११॥

धृतराष्ट्रस्येति ॥ धृतराष्ट्रस्य सकाशात्, गान्धार्यां, तदाख्यायां भार्यायां दुर्योधनादयः शतं सुताः आसन् । तेषां वधाय, मारुतः वायुः कुन्त्यां भीमं, अजीजनत्

जनयामास । १२ ॥

Į

}

धृतराष्ट्रस्य गान्धार्यामासन् दुर्योधनादयः ।

वधाय मारुतस्तेषां भीमं कुन्त्यामजीजनत्

,

ইউ১ (৯০১০১৩)

॥ १२ ॥

ಧೃತರಾಷ್ಟ್ರರಾಜನ, ದೆಸೆಯಿಂದ; ಗಾಂಧಾರಾಂ =

dere; sp∞ =

ಗಾಂಧಾರೀದೇವಿಯಲ್ಲಿ ದುದ್ಯೋಧನ, ಆದಯಃ - ದುದ್ಯೋಧನನೇ, ಮೊದಲಾಗಿವುಳ್ಳವರು (२०); = धुळे । उৎ० =

ಸಂಹಾರಕ್ಕೋಸ್ಕರ, ಮಾರುತಃ = ವಾಯುದೇವರು; ಕುಂತ್ಯಾಂ = ಕುಂತೀದೇವಿಯಲ್ಲಿ ಭೀಮಂ = peddddd ७४९ङ = ६८० ॥ १२ ॥

सेति ॥ सा कुन्ती, वासवादिन्द्रात् जिष्णुमर्जुनं, लेभे । माद्री पाण्डुद्वितीयभार्या, दस्रयोरश्विनोस्सकाशात्, यमौ यमळौ नकुलसहदेवी, लेभे । ते, वत्सा बालकाः, पाण्डुना, परिरक्षितास्सन्तः, वने, अवर्धन्त ॥ १३ ॥

सा लेभे वासवाजिष्णुं यमौ माद्री च दस्रयोः । वनेऽवर्धन्त वत्सास्ते पाण्डुना परिरक्षिताः

11 23 11

तृतीयः सर्गः

[[४५]]

ಸಾ = ಆ ಕುಂತೀದೇವಿಯು; ವಾಸವಾತ್ = ಇಂದ್ರದೇವರ ದೆಸೆಯಿಂದ; ಜಿಷ್ಣುಂ = ಅರ್ಜುನನೆಂತೆಂಬುವ; ಮಗನನ್ನು; ಲೇಭೆ = ಹೊಂದಿದಳು; ಮಾದ್ರೀ ಚ = ಮಾಡ್ತೀದೇವಿಯೂ ಕೂಡ; ದಸಯೋ (ಸಕಾಶಾತ್) = ಅಶ್ವಿನೀದೇವತೆಗಳ ದೆಸೆಯಿಂದ; ಯಮ್ ಯಮಳರಾದ ನಕುಲಸಹದೇವರನ್ನು ಲೇಭ = ಹೊಂದಿದಳು । ತೇ = ಅಂಥಾ ವಾ =

ವತ್ಸಾ ಬಾಲಕರು; ಪಾಂಡುನಾ = ಪಾಂಡುರಾಜನಿಂದ ಪರಿರಕ್ಷಿತಾಃ (ಸಂತಃ) = ಸಂರಕ್ಷಣೆಮಾಡಿಸಿ ಕೊಳ್ಳಲ್ಪಟ್ಟವರಾಗಿ, ವನೇ = ಅರಣ್ಯದಲ್ಲಿ ಅವರ್ಧನ: ಅಭಿವೃದ್ಧರಾದರು ॥ ೩೩ ॥

rafafa ॥ raf, ಇಕ್ಷದ ಇನ ಶಠಾಣೆ, ಜೆ GIR, agls, अवर्धन्त । एवं पुरुवंशो निरूपितः । अधुना यदुवंशं निरूपयति - आहुकादिति ॥ यादबाद्यदुकुलोत्पन्नात्, ( ತಳ:, ತಾರ

FighTTF, ತka, TT ಕೆ, ತಾ । ATTH ॥ ೩೪ ॥

एवं पाञ्चालबाह्लीका अवर्धन्त महाबलाः । आहुकाद्यादवादुग्रसेनोऽभूद्देवकस्तथा

II 33 ॥

ಏವಂ = ಈರೀತಿಯಾಗಿ, ಮಹಾ ಬಲಾಃ - ಅಧಿಕವಾದ ಬಲವುಳ್ಳಂಥಾ, ಪಾಂಚಾಲ, ಬಾಕಾಃ = ಪಾಂಚಲಾದೇಶಾಧಿಪತಿಗಳು, ಬಾಕದೇಶಾಧಿಪತಿಗಳೂಕೂಡ; ಅವರ್ಧಂತ = ಅಭಿವೃದ್ಧರಾದರು ! ಇನ್ನು ಯದುವಂಶವನ್ನು ನಿರೂಪಿಸುತ್ತಾರೆ – ಯಾದವಾತ್ = ಯದು ಕುಲೋತ್ಪನ್ನನಾದ; ಆಹುಕಾತ್ : ಆಹುಕರಾಜನ ದೆಸೆಯಿಂದ ಉಗ್ರಸೇನಃ = ಉಗ್ರಸೇನ ರಾಜನು; ದೇವಕಸ್ತಥಾ = ದೇವಕರಾಜನುಕೂಡ; ಅಭೂತ್ - ಹುಟ್ಟಿದನು ॥ ೩೪ ॥

देवकस्येति ॥ देवकस्य राज्ञः, देवस्य हरेस्सम्मता अवतारायानुमता, देवकी 79, 31, ತ5 11 S T TI A, 45: ಇಳ:, ತಾda, VT Kar ॥ ? ।

देवकस्य सुता जज्ञे देवकी देवसंमता ।

वसुदेव उवाहनां यादवश्शूरनन्दनः

ದೇವಕಸ್ಯ = ದೇವಕರಾಜಗೇ; ದೇವ, ಸಂಮತಾ = ಹರಿಗೇ, (ಅವತಾರಾರ್ಥವಾಗಿ) ಸಮ್ಮತಳಾದ; ದೇವಕೀ=ದೇವಕಿಯು; ಸುತಾ = ಮಗಳಾಗಿ; ಜಜ್ಜೆ = ಹುಟ್ಟಿದಳು. ಶೂರ, ನಂದನಃ

[[४६]]

मणिमञ्जरी

= dodows, ris; asscds: = acউलूল; de ेः =

ಯದುಕುಲೋತ್ಪನ್ನನಾದ ವಸುದೇವಃ ವಸು

desले; ১৯১০ = 4 cdedsecsewa eva = ०० ॥ १५ ॥

तत्रेति । तत्र देवक्या, देवः क्रीडादिगुणसंपन्नः सनातनः शश्वदेकप्रकारः, सुराणां कार्यं भूभारहरणरूपमस्यास्तीति तादृशः, परमात्मा विष्णुः, जाया च पतिश्च दम्पती तयोः, अनयोर्देवकीवसुदेवयोः, आशाः हरिर्नौ सुतो भूयादित्याद्यभिलाषान्, पूरयन् सार्थकयन् सन्, प्रादुरभूत् प्रकटो बभूव ॥ १६ ॥

तत्र प्रादुरभूद्देवः परमात्मा सनातनः ।

दम्पत्योरनयोराशाः पूरयंत्सुरकार्यवान्

॥ १६ ॥

উडु

= ಆ ದೇವಕೀದೇವಿಯಲ್ಲಿ ದೇವಃ = ಕ್ರೀಡಾದಿಗುಣಸಂಪನ್ನನಾದ; ಸನಾತನಃ ಸರ್ವಕಾಲದಲ್ಲಿ ಏಕಪ್ರಕಾರನಾದ, ಸುರ, ಕಾರವಾನ್ = debars, (√padad

ळे) ०८,२९,०००; उठेर = उठè dode: = doळत े; ಅನಯೋಃ = ಈ ದೇವಕೀವಸುದೇವರುಗಳ; ಆಶಾಃ = (ಹರಿಯೇ ನಮಗೆ ಮಗನಾಗ ಬೇಕೆಂಬುವುದು ಮೊದಲಾದ) ಅಭಿಲಾಷೆಗಳನ್ನು ಪೂರಯನ್ (ಸನ್) = ಪೂರ್ತಿಮಾಡ ತಕ್ಕವನಾಗಿ; ಪ್ರಾದುರಭೂತ್ = ಆವಿರ್ಭವಿಸಿದನು ॥

वसुदेवस्येति । ततः कृष्णावतारात् पूर्वं अनन्तश्शेषः, बलमस्यास्तीतिबलवान् तस्य भावोबलवत्वं तेन, बलभद्र इति, ईरितः प्रसिद्धस्सन् वसुदेवस्य सकाशात्, रोहिण्यां, अजायत जातः । बलेन भद्रो मङ्गळरूप इति बलभद्रशब्दस्य व्युत्पत्तिः प्रदर्शिता ॥ १७ ॥

वसुदेवस्य रोहिण्यां ततः पूर्वमजायत । अनन्तो बलवत्वेन बलभद्र इतीरितः

उठः = धुळेकरेले १०३९०ः २०० =

॥ १७ ॥

F; ৩৯3: = Beliefcb;

ಬಲವನ - ಬಲವುಳ್ಳತನದಿಂದ; ಬಲಭದ್ರಃ ಇತಿ = ಬಲಭದ್ರನು; ಎಂತೆಂದು; ಈರಿತಃ

(ন৯”) = ঊংÌn; ঊdeळे (৯০১ङ) = dvde√s টतं০ े; debo = doe&cderiesab

= ॥ १८ ॥

तृतीयः सर्गः

[[४७]]

ज्ञानेति । आनकदुन्दुभिर्वसुदेवः, ज्ञानमानन्दश्चेत्येतावेव तनुर्देहो यस्य तं, श्यामं, इन्द्रनीलवन्नीलं, शङ्खश्च चक्रं च गदाच शङ्खचक्रगदाः तासामुपलक्षणयापद्मस्य च घरं धारकम् । इदं चतुर्भुजतया हरेरवतारं सूचयति, “ उपसंहर विश्वात्मन्नदोरूपमलौकिकम् ॥ शङ्खचक्रगापद्मश्रिया जुष्टं चतुर्भुजम्’ इतिभागवतानुरोधात् । पद्मशङ्खचक्रगदाधरमितिपाठे त्वायुधचतुष्टयं स्पष्टमेव । व्यक्तमात्रं केवलमभिव्यक्तं, नतु शुक्लशोणितसंबन्धाज्जातमित्यर्थः । हरिं दृष्ट्वा तुष्टाव स्तुतवान् । ष्टुञ्स्तुतौ धा. सक. कर्तरि लिट्. पर. प्र. ए. ॥ १८ ॥

ज्ञानानन्दतनुं श्यामं शङ्खचक्रगदाधरम् ।

व्यक्तमात्रं हरिं दृष्ट्वा तुष्टावाऽऽनकदुन्दुभिः

॥ १८ ॥

৩è८०८১ঃ = ঊdeळे; क्षूल, ৩৯०ট, উ৯১০ = থ্রুले১), ৯১৯३) ಆನಕದುಂದುಭಿಃ ಇವುಗಳೇ, ಶರೀರವಾಗಿವುಳ್ಳಂಥಾ; ಶ್ಯಾಮಂ = ನೀಲವರ್ಣನಾದ, ಶಂಖ, ಚಕ್ರ, ಗದಾ, ಧರಂ = ४०), 233,), niedo১ (33) उदर) - dere, p১উটলট: ঊউসং 0= ಕೇವಲ ಅಭಿವ್ಯಕ್ತನಾದ (ಹುಟ್ಟಿದವನಲ್ಲವೆಂತ ಭಾವ); ಹರಿಂ = ಪರಮಾತ್ಮನನ್ನು ದೃಷ್ಟಾ = Bo;ে ঔ = 3টले১ ॥ १८ ॥

स्वेति । शिशोः रूपमिवरूपं यस्य स शिशुरूपः वसुदेवप्रार्थनया शिशुभूतः, स कृष्णः, कंसात् तन्नामक दैत्यात् भीतेन, शौरिणा वसुदेवेन, स्वस्य आज्ञया, व्रजं गोकुलं प्रति, नीतःसन्, यशोदायाः नन्दपन्याः शयने शय्यायाम्, शनैर्मन्दं, शायतिस्स्वापितः ॥ १९ ॥

स्वाज्ञया स व्रजं नीतः कंसाद्भीतेन शौरिणा ।

शिशुरूपो यशोदायाः शायितश्शयने शनैः

॥ १९ ॥

ಶಿಶು, ರೂಪಃ = (ವಸುದೇವನ ಪ್ರಾರ್ಥನೆಯಿಂದ) ಕೂಸಿನ, ರೂಪದೋಪಾದಿಯಲಿ ರೂಪವುಳ್ಳಂಥಾ; ಶೌರಿಣಾ = ಶೂರಪುತ್ರನಾದ ವಸುದೇವನಿಂದ; ಸ್ವ,

৩১১ ১১০; ৯তঃ (লল) was = owd dase =

७०० ० =

n;

ver; ১১ঃ= d६६६ ॥ १९ ॥

ಆಜ್ಞಯಾ ಈ ತನ್ನ

ಹೊಂದಿಸಿಕೊಳ್ಳ

; हेतुः =

[[४८]]

मणिमञ्जरी

चण्डिकामिति । यादवस्य शूरस्य नन्दनः वसुदेवः तत् क्षणे तत्काल एव उद्भूतामवतीर्णां चण्डिकां दुर्गां नीत्वा, मधुरां प्रतीति शेषः । देवक्यास्स्वभार्यायाः,

,

शयने, न्यस्य निधाय, पूर्ववत्, बन्धं निगळबन्धं, आययौ प्राप ॥ २० ॥

चण्डिकां तत्क्षणोत्भूतां नीत्वा यादवनन्दनः ।

देवक्या शयने न्यस्य पूर्ववद्बन्धमाययौ

ಯಾದವ, ನಂದನಃ =

॥ २० ॥

ಯದುಕುಲೋತ್ಪನ್ನನಾದ ಶೂರರಾಜನ, ಮಗನಾದ

ವಸುದೇವನು; ತತ್‌ಕ್ಷಣ, ಉದ್ಯೋತಾಂ = ಆ ಕೃಷ್ಣಾವತಾರ ಕಾಲದಲ್ಲಿಯೇ, ಅವತರಿಸಿದಂಥಾ ಚಂಡಿಕಾಂ = ದುರ್ಗಾದೇವಿಯವರನ್ನು (ಮಧುರಾಂಪ್ರತಿ : ಮಧುರಾಪಟ್ಟಣವನ್ನು ಕುರಿತು)

ತೆಗೆದುಕೊಂಡುಹೋಗಿ; ದೇವಕ್ಯಾಃ dessededas;

९ = Brickorden; seda: = des४९८९०; ९ = क

ನ್ಯಸ್ಯ = ಇಟ್ಟು ಪೂರೈವತ್ - ಮುಂಚಿನಂತೆ ಬಂಧು

= = = ನಿಗಡಬಂಧನವನ್ನು ಆಯಯ್ = ag02211 2011

तामिति ॥ कंसः, तां वसुदेवेन देवकीशयने शायितां, कन्यां दुर्गां, आनीय गृहाद्बहिरानीय, निहन्तुं, उपचक्रमे आरेभे ॥ क्रमुपादविक्षेपे - धा. लिट्. आत्म. प्र. ए । सा दुर्गा, ते तव, मृत्युर्मारकः जातः, इतोऽन्यत्रेतिशेषः, इत्युक्त्वा, नभस्थलं आकाशं प्रति, उत्पपात उत्प्लुत्य गता । पत्लृगतौ

"

धा. लिट् पर. प्र. ए. ॥ उत्पतनानन्तरमेव दुर्गावचनमन्यतः प्रतीयते, अत्र तु उत्त्वेतित्वाप्रत्ययेन वचनानन्तर्यमुत्पतने बोध्यत इति विरोधस्तु एतद्ग्रन्थस्य वचनानन्तरभाव्युत्पतनपरतां वा, तत्वाप्रत्ययस्यगौणार्थतां वाऽऽश्रित्य परिहारणीयः । मृत्युस्तेजातइत्यूचे सोत्पत्य च नभस्स्थलमितिपाठे तु विरोधशङ्काया अवकाश एव नास्तीति ज्ञेयम् ॥ २१ ॥

तां कन्यां कंस आनीय निहन्तुमुपचक्रमे ।

मृत्युस्ते जात इत्युक्त्वा सोत्पपात नभस्स्थलम्

॥ २१ ॥

ಕಂಸಃ = ಕಂಸನು; ತಾಂ = ಅಂಥಾ ಕನ್ಯಾಂ = ದುರ್ಗಾನಾಮಕಳಾದ ಕನ್ಯಕೆಯನ್ನು (d) उ०); लेñ००० = ಸಂಹರಿಸುವುದಕ್ಕೋಸ್ಕರ;

९९ =

evdedzve = ৩४०% টে১; = ৩ট০; 3 = ১৯ট; : = è

तृतीयः सर्गः

[[४९]]

ಪುರುಷನು (ಇತೋನ್ಯತ್ರ = ಇದರಕಿಂತಲು ಭಿನ್ನಸ್ಥಳದಲ್ಲಿ) ಜಾತಃ = = ಹುಟ್ಟಿದ್ದಾನೆ । ಇತಿ = ಹೀಗೆಂದು; ಉಕ್ಷಾ = ಹೇಳಿ; ನಬಸ್ಥಲಂ = ಅಂತರಿಕ್ಷಪ್ರದೇಶವನ್ನು ಕುರಿತು; ಉತ್ಪಪಾತ ಹಾರಿದಳು ॥ ಇತಿ ।

}

जातमात्रानिति । स कंसः, जातमात्रान् जातानेव न तु जननानन्तरं कालव्यवधानवतः, तत्काल एव जातानित्यर्थः, नि । मात्रं कार्त्स्न्येवधारण इत्यमरोक्तेः । HIRIT LIMIT P, ಈ ಇ, ತra HISTfat far ಉ.ಕ.

ಅಕ್ಷ, 7, 5. . / HIS RIGITTI fa m: ಹೊ T, 1 ಈಶ:, 3 Fri, 3, aid Pg । IIFT ಈ., ಇಲ್ಲ, ಈ, T. 5. ॥

जातमात्रान् कुमारांत्स निहन्तुं जनमादिशत् । हिंसाविहारा दुष्टास्ते निजघ्नुर्बालकान् भुवि

॥ 22 ॥

ಸಃ = ಆ ಕಂಸನು; ಜಾತಮಾತ್ರಾನ್ = ಕೇವಲಹುಟ್ಟಿದವರಾದ (ತತ್ಕಾಲದಲ್ಲಿ ಹುಟ್ಟಿದವ ರೆಂತ ಭಾವ); ಕುಮಾರಾನ್ = ಬಾಲಕರನ್ನು ನಿಹಂತುಂ = ಸಂಹರಿಸುವುದಕ್ಕೋಸ್ಕರ; ಜನಂ = ನೃತ್ಯಜನರನ್ನು ಆದಿಶತ್ = ಅಪ್ಪಣೆಮಾಡಿದನು । ಹಿಂಸಾ, ವಿಹಾರಾಃ = ಹಿಂಸೆಯೇ; ಕ್ರೀಡೆ

= ಯಾಗಿವುಳ್ಳ; ತೇ = ಆ ಕಂಸಾಜ್ಞಪರಾದ; ದುಷ್ಟಾಃ = ದುರ್ಜನರು; ಭುವಿ = ಭೂಮಿಯಲ್ಲಿ ಬಾಲಕಾನ್ = ಶಿಶುಗಳನ್ನು ನಿಜಮ್ಮುಃ = ಸಂಹರಿಸಿದರು ॥ 3 ॥

FT ॥ ಇ, ಆ ತHITT, KATTA: ॥ RI FIGHITISH: ॥ TET, ITI, ಗಣಿ, ತITH । RT CHI, 37, ಕಾ HTT 3 1 3 , ೪, ಾ ತಾ, ತTH, R., X, T. / THIRT

ST: : :, T TT, TTR ॥ 33 11

जगाम गोकुलं दुष्टा धात्री कंसस्य पूतना ।

कृष्णमादत्त सा हन्तुं तां जघान रमापतिः

ಪೂತಾನಾ

11 23 0

ಕಂಸಸ್ಯ = ಕಂಸನಿಗೆ ಧಾತ್ರಿ - ಸನ್ಯಕೊಟ್ಟುಸಂರಕ್ಷಿಸಿದವಳಾದ; ದುಷ್ಟಾ = ಕೆಟ್ಟವಳಾದ ಪೂತನೆಯೆಂತೆಂಬುವಳು; ಗೋಕುಲಂ (ಪ್ರತಿ) ಗೋಕುಲವನ್ನು ಕುರಿತು;

[[५०]]

मणिमञ्जरी

an = baedeo । = Jo; ४०० = चुंबळ९३टल केοॐ = ಸಂಹರಿಸುವುದಕ್ಕೋಸ್ಕರ ಆದತ್ತ = ಎತ್ತಿಕೊಂಡಳು. । ರಮಾಪತಿಃ = ಲಕ್ಷ್ಮೀದೇವಿಯವರಿಗೆ ল3asacs eldesd; ১० = ० = doboश े ॥ २३ ॥

शायित इति ॥ शकटस्य, अधः, शायितः स्वापितः, स कृष्णः, शकटाक्षं तन्नामानं दैत्यं जघान । स कृष्णः, तृणावर्तं वात्यारूपमसुरं, तेन तृणावर्तेन, उन्नीतऊर्ध्वं नीतस्सन्, लीलया कण्ठग्रहणेन श्वासनिरोधकरणादिक्रीडया, अमीमरत् मारयामास । मृङ्प्राणत्यागे – धा. णिजन्त सक. कर्तरि लुङ् पर. प्र. ए. ॥ २४ ॥

शायितश्शकटस्याधरशकटाक्षं जघान सः ।

अमीमरतृणावर्तं तेनोन्नीतस्स लीलया

॥ २४ ॥

ಶಕಟಸ್ಯ = ১০3); ८ः = ಕೆಳಭಾಗದಲ್ಲಿ ಶಾಯಿತಃ = ಶಯನಮಾಡಿಸಿ beed = √ः = = ইवेळः ४४६०० = ४६১लेले = ಕೊಳ್ಳಲ್ಪಟ್ಟಿದ್ದ ಸಂಹಾರಮಾಡಿದರು. । ಸಃ = ಆ ಕೃಷ್ಣದೇವರು, ತೃಣಾವರ್ತ

ಆ ಕೃಷ್ಣದೇವರು; ತೃಣಾವರ್ತ೦ = (ಧೂಳಿರೂಪನಾದ) ತೃಣಾರ್ವಾಸುರನನ್ನು ತೇನ = ತೃಣಾವರ್ತನಿಂದ ಉತಃ (ಸನ್) = ಮೇಲೆ ಎತ್ತಿಕೊಂಡು

veryone९० = ९३००; ७९ = o∞ ॥ २४ ॥

गर्गइति ॥ अथ तृणावर्तसंहारानन्तरं, शौरिणा वसुदेवेन, आदिष्टः जातकर्मादि करणायाज्ञप्तः, गर्गस्तन्नामा यादवानां पुरोहितः, व्रजं गोकुलं, गतस्सन्, सबलस्य बलरामसहितस्य, अमुष्य कृष्णस्य, क्षत्रियाणामुचितान्, संस्कारान् जातकर्मादीन्, नाम

च चकार ॥ २५ ॥

गर्गोऽथ शौरिणाऽऽदिष्टश्चकार क्षत्रियोचितान् ।

संस्कारान्नाम चामुष्य सबलस्य व्रजं गतः

॥ २५ ॥

ಅಥ = ತೃಣಾವರ್ತಸಂಹಾರಾನಂತರದಲ್ಲಿ ಶೌರಿಣಾ = ಶೂರಪುತ್ರನಾದ ವಸುದೇವ ৯০ळे, ७० = ৩dp; RAF: = RinoFgd; So = hebळे उঃ (ল”) = agaston; ঐ√তল = ১৩০১.১९ळे০od ই&ঔ১ট; ৩00 = 64 ಕೃಷ್ಣದೇವರಿಗೆ, ಕ್ಷತ್ರಿಯ, ಉಚಿತಾನ್ ಕ್ಷತ್ರಿಯರಿಗೆ, ಯೋಗ್ಯವಾದ; ಸಂಸ್ಕಾರಾನ್

तृतीयः सर्गः

[[५१]]

ಜಾತಕರ್ಮಾದಿ ಸಂಸ್ಕಾರಗಳನ್ನು ನಾಮಚ = ನಾಮಕರಣ ಸಂಸ್ಕಾರವನ್ನು ಕೂಡ; ಚಕಾರ =

Ln880 ॥ 24 ॥

प्राङ्गण इति ॥ माधवः रमापतिः मधुकुलोत्पन्नश्च कृष्णः, अर्भकैश्शिशुभिः, सह, प्राङ्गणे अजिरे ॥ नि ॥ अङ्गणं च त्वराजिरे इत्यमरः । रिङ्खणं पाणिभ्यां भुवमालम्ब्य जानुभ्यां प्रसर्पणं कुर्वन् सन् भावोभिप्रायः गर्भे यासां ताभिर्गर्भीकृताभिप्रायाभिः, लीलाभिः, जनं भक्तलोकं, आनन्दयन् सन्, बभौ रराज ॥ भा दीप्तौ

?

  • धा. लिट् ॥ भगवत्कृता लीलाभावगर्भा इत्येतत्तु वक्ष्यमाणरीत्या नलकूबरमणिग्रीवनामकस्वभक्तार्जुनीभवनकारणशापमोचनाभिप्रायगर्भोलूखलकर्षण दृष्टान्तेन ज्ञेयम् ॥ २६ ॥

प्राङ्गणे रिङ्खणं कुर्वन्नर्भकैस्सह माधवः ।

लीलाभिर्भावगर्भाभिर्जनमानन्दयन् बभौ

॥ २६ ॥

ಮಾಧವಃ = ಲಕ್ಷ್ಮೀಪತಿಯಾದ ಶ್ರೀಕೃಷ್ಣದೇವರು: ಅರ್ಭಕೈ = ಬಾಲಕರಿಂದ ಸಹ = ಅಂಗಳದಲ್ಲಿ ರಿಂಖಣಂ ಅಂಬೆಗಾಲಿಟ್ಟು ನಡಿಯೋಣವನ್ನು

ಕೂಡಿ; ಪ್ರಾಂಗಣೆ

ন(নল’) = ३००१; 4377JF29% = ಅಭಿಪ್ರಾಯಗರಿತಗಳಾದಂಥ Secs: = ಆಟಗಳಿಂದ; ಜನಂ

ট०३९३०१; = wj

येळः ভ৯०८ট১লr (ট) =

॥ २६ ॥

जघानेति ॥ कदाचित्, देवः क्रीडादिगुणसंपन्नः, हरिः कृष्णः, लीलया, मृत्तिकां, जघास भक्षितवान् । घस्लृभक्षणे - धा. सक. कर्तरि लिट्. पर. प्र. ए. ॥ हरिः कृष्णः, मात्रा यशोदया, उपलब्धः निन्दितस्सन्, व्यात्ते विवृते, स्वे आत्मीये, आस्ये मुखे, विश्वं सर्वं प्रकृत्यादिकं, अदर्शयत् ॥ २७ ॥

जधास मृत्तिकां देवः कदाचिल्लीलया हरिः ।

मात्रोपालब्ध आस्ये स्वे व्यात्ते विश्वमदर्शयत्

॥ २७ ॥

ಕದಾಚಿತ್ = ಒಂದಾನೊಂದುದಿನದಲ್ಲಿ ದೇವಃ = ಕ್ರೀಡಾದಿಗುಣಸಂಪನ್ನರಾದ ಹರಿಃ

= gedajesds; dee = ६००८ ३००० =

कं०ः = मुंब्बे ंड;

১,

  • ತಾಯಿಯಾದ ಯಶೋದಾದೇವಿಯಿಂದ; ಉಪಾಲಬ

।५२

मणिमञ्जरी

(ಸನ್ ) = ನಿಂದಾಪೂರ್ವಕರ್ಭತರಾಗಿ; ವ್ಯಾತ್ತೆ = ತೆರೆಯಲ್ಪಟ್ಟ ಸ್ಟೇ = ಸ್ವಕೀಯವಾದ, ಆಸ್ಯೆ = ಮುಖದಲ್ಲಿ ವಿಶ್ವಂ = ಸಮಸ್ತ ಜಗತ್ತನ್ನು ಅದರ್ಶಯತ್ = ತೋರಿಸಿದರು ॥ ೩೦ ॥

I

ಇ 11 TT, ಇ, ಇಲ್ಲ: ತH TT ॥ A । TIKAITमित्यमरः । विभज्य शिलादिना स्फोटयित्वा चन्द्रेण सदृशं चन्द्रसन्निभं अतिशुभ्रA: 1 Pd, THIRT T, TTi, IT, FR & dis

1 RC ॥

दध्यमत्रं विभज्येशः कदाचिच्चन्द्रसन्निभम् ।

नवनीतं समादाय रहो गत्वा जघास च

ಈಶಃ = ಸ್ವಾಮಿಯಾದ ಶ್ರೀಕೃಷ್ಣದೇವರು; ಕದಾಚಿತ್ = ಒಂದಾನೊಂದು ದಿನದಲ್ಲಿ ದಧಿ, ಅಮಂತ್ರಂ = ಮೊಸರಿನ, ಪಾತ್ರೆಯನ್ನು ವಿಭಜ = ಒಡೆದು; ಚಂದ್ರ, ಸನ್ನಿಭಂ ಚಂದ್ರನಿಂದ, ಸಮಾನವಾದ; ನವನೀತಂ =

ಬೆಣ್ಣೆಯನ್ನು; ಸಮಾದಾಯ = ತೆಗೆದು ಕೊಂಡು; ರಹಃ = ಏಕಾಂತಸ್ಥಳವನ್ನು ಕುರಿತು; ಗತ್ವಾ - ಹೋಗಿ; ಜಘಾಸ ಚ = ಭಕ್ಷಣೆಯನ್ನೂ

Inado ॥ 34 ॥

4 ॥ # 3XT: TT HTT IT, ತಾನೆ, ಇಳಿ, ತಾ वृक्षभेदौ, उदमूलयत् उदपाटयत् । नलकूबरो मणिग्रीवश्चेत्येतौ कुबेरसुतौ शापतः HRHafr239g, #THIM II TT - T, Pra, 4, ಹR पर. प्र. ए. ॥ मोचयित्वा च शापत इति पाठे तु स्वां तनुमार्पयदितिशेषः ॥ २९ ॥

जनन्योलूखले बद्धः सोऽर्जुनावुदमूलयत् ।

नलकूबरमणिग्रीवौ मोचयामास शापतः

1138 11

ಸಃ = ಆ ಕೃಷ್ಣದೇವರು; ಜನನ್ಯಾ - ತಾಯಿಯಾದ ಯಶೋದಾದೇವಿಯಿಂದ ಉಲೂಖಲೇ = ಒರಳಿನಲ್ಲಿ; ಬದ್ಧಃ (ಸನ್) = ಕಟ್ಟಿಸಿಕೊಳ್ಳಲ್ಪಟ್ಟವರಾಗಿ, ಅರ್ಜುನ್ = ಅರ್ಜುನ ವೃಕ್ಷಗಳನ್ನು ಉದಮೂಲಯತ್ ಕ ಕಿತ್ತುಹಾಕಿದರು । ನಲಕೂಬರ, ಮಣಿಗ್ರೀವ್

ನಲಕೂಬರನು, ಮಣಿಗ್ರೀವನುಎಂತೆಂಬುವ (ಕುಬೇರಪುತ್ರ)ರನ್ನು ಶಾಪತಃ = (ನಾರದರ) ಶಾಪದ ದಸೆಯಿಂದ; ಮೊಚಯಾಮಾಸ = ಬಿಡಿಸಿದರು !! ೩ ॥

तृतीयः सर्गः

[[५३]]

वृन्दावनमिति । नन्दस्य सूनुः कृष्णः, वृन्दावनं तन्नामकप्रदेशं प्रति, यियासुर्यातुमिच्छुःसन्, बृहद्वने एतावन्तं समयं स्वाध्युषिते गोकुलप्रदेशे, रोमकूपेभ्यः, बले शक्तौ व्याघ्रैस्समान्, वृकान् मृगविशेषान्, ससर्ज । गोपाः, तत्र गोकुले, उत्पातेभ्यः वृकादिभ्यः भिया भयेन, वृन्दावनं नाम, वनं प्रापुः ॥ ३० ॥

,

वृन्दावनं यियासु स्सन्नन्दसूनुर्बृहद्वने । ससर्जरोमकूपेभ्यो वृकान्व्याघ्रसमान् बले ॥ तत्रोत्पातभिया गोपा आपुर्वृन्दावनं वनम्

॥ 30 ॥

ನಂದ, ಸೂನುಃ - ನಂದಗೋಪನ, ಮಗನಾದ ಶ್ರೀಕೃಷ್ಣದೇವರು; ವೃಂದಾವನು (ಪ್ರತಿ) ವೃಂದಾವನವೆಂತೆಂಬುವ ಸ್ಥಳವನ್ನು ಕುರಿತು; ಯಿಯಾಸುಃ ಸನ್ - ಹೋಗುವುದಕ್ಕೋಸ್ಕರ ಇಚ್ಛಿಸುವರಾಗಿ; ಬೃಹದ್ವನೇ = (ತಾವು ವಾಸಮಾಡುತ್ತಿದ್ದು ಬೃಹದ್ವಾಸನಾಮಕ ಗೋಕುಲ ಪ್ರದೇಶಲ್ಲಿ ರೋಮಕೂಪೇಭ್ಯಃ (32) cart इंেÃ0১০ট; were = ಬಲವಿಷಯಲ್ಲಿ ವ್ಯಾಘ್ರ, ಸಮಾನ್ - ಹುಲಿಗಳಿಂದ, ಸಮಾನಗಳಾದ; ವೃಕಾನ್ = ॐ९४ ಗಳನ್ನು ಸಸರ್ಜ = ಸೃಜಿಸಿದರು ! ಗೋಪಾಃ = ಗೋಪಾಲಕರು; ತತ್ರ

= = ಗೋಪಾಲಕರು; ತತ್ರ = ಆ ಗೋಕುಲದಲ್ಲಿ

ಉತ್ಪಾತ, ಭಿಯಾ

ಭೀತಿಯಿಂದ; ವೃಂದಾವನಂ

२९० ॥ ३० ॥

ವೃಕಾದಿರೂಪಗಳಾದ ಉತ್ಪಾತಗಳ ದೆಸೆಯಿಂದ, (ಉಂಟಾದ)

ವೃಂದಾವನವೆಂತೆಂಬುವ, ವನಂ ಜ

लळेल; ७२ः =

स इति ॥ आदिर्जगतः कारणत्वेन पूर्वश्चासौ देवः क्रीडादिगुणसम्पन्नश्च आदिदेवः, स कृष्णः, वृन्दावन इतिशेषः, गोपकानां ये बालाः, तेषां वृन्दैस्समीपैः, बलेन बलरामेण च, साकं सह, पशूनां गवां वत्सास्तर्णकास्तेषां यूथान् समूहान् पालयन् सन्, वत्स इत्यसुरं, बकं तन्नामकासुरं च निहत्य, गोपालकतां, अवाप । वयः क्रमेण प्रथमं वत्सपालः पश्चाद्गोपालश्चाभूदितिभावः ॥ ३१ ॥

$

स पालयन् गोपकबालवृन्दैर्बलेन साकं पशुवत्सयूथान् ।

निहत्य वत्सासुरमादिदेवो बकं च गोपालकतामवाप

इति श्रीमणिमञ्जर्यां तृतीयसर्गस्समाप्तः

॥ ३१ ॥

[[५४]]

ಆದಿ, ದೇವಃ

मणिमञ्जरी

(ಜಗತ್ತಿಗೆ) ಆದಿಯಾದ, ಕ್ರೀಡಾದಿಗುಣಸಂಪನ್ನರಾದ; ಸಃ = ಆ

ಕೃಷ್ಣದೇವರು; (ವೃಂದಾವನೇ = ವೃಂದಾವನದಲ್ಲಿ) ಗೋಪಕ, ಬಾಲ, ವೃಂದೈಃ = ಗೋಪಾಲಕರ, ಹುಡುಗರ, ಸಮೂಹಗಳಿಂದ, ಬಲೇನ = ಬಲರಾಮದೇವರಿಂದಲೂ, ಸಾಕಂ = ಕೂಡಿ: ಪಶು, ವತ್ಸ ಯೂಥಾನ್ = ಪಶುಗಳಾದ ಗೋವುಗಳ, ಕರುಗಳ, ಸಮೂಹಗಳನ್ನು ಪಾಲಯನ್ = ರಕ್ಷಿಸುವಂಥವರಾಗಿ, ವತ್ಸ ಅಸುರಂ = ವತ್ಸನೆಂತೆಂಬುವ ದೈತ್ಯನನ್ನು ಬಕಂಚ = ಬಕನಾಮಕಾಸುರನನ್ನೂ ನಿಹತ್ಯ = ಸಂಹರಿಸಿ; ಗೋಪಾಲಕತಾಂ = ಗೋರಕ್ಷಕತ್ವವನ್ನು ಅವಾಪ ಆದಿಯಲ್ಲಿ ವತ್ಸಪಾಲಕರಾಗಿ ಕ್ರಮದಿಂದ ಗೋಪಾಲಕರಾದರೆಂತ

  • ಹೊಂದಿದರು । ತಾ

ಭಾವ । 32 ॥

श्रीमन्नृसिहंवर्यानुग्रहजप्रज्ञराघवेन्द्रेण ।

मणिमंजरी प्रकाशे जनितेपूर्ण स्तृतीयसर्गोऽयम् ॥

[[५५]]

॥ श्रीरामचन्द्राय नमः ॥

चतुर्थ सर्ग प्रारम्भः

}

कृष्णाय इति । स कृष्णः कृष्णायाः यमुनानद्यास्सकाशात्, काळियं काळियनामानं सर्पं, त्यक्त्वा त्याजयित्वा अन्तर्णितणिच्, निष्कास्येत्यर्थः, उल्बणं क्रूरं, दावस्य वनस्याग्निं, पीत्वा तेन दावशब्दस्यैव वनवह्निवाचकत्वादग्निशब्दो व्यर्थ इति न शङ्कचं, नि । दवदावौवनारण्य वह्नी इत्यरण्यवाचकत्वस्याप्यवगमात् । विषपूर्णश्चासौ द्रुमश्च विषद्रुमस्तं उग्राख्यासुराधिष्ठितं तरुमित्यर्थः, उच्छिद्य उन्मूल्य, गवां वपूंषि शरीराणि येषां तान्, दैत्यान्, अहनत् । हनहिंसागत्योः —धा. सक. कर्तरिलङ्ग्. पर. प्र. ए.। यद्यपि वहनधातोरदादिपठितत्वात् ॥ सू ॥ अदिभृतिभ्यश्शप इतिविकरणस्य लुग्विधानादहन्नित्येव लञि रूपम्, सत्वहनदिति । तथाऽप्यहनदित्यनेकस्थलेषु प्रयुक्तत्वात्तनिर्वाहाय भ्वादेराकृतिगणत्वेन तत्राप्ययं धातुरस्ति । ततोऽहनदिति रूपं सिध्यतीति ज्ञेयम् ॥ १ ॥

कृष्णायाः कालियं त्यक्त्वा पीत्वा दावाग्निमुल्बणम् ।

स विषद्रुममुच्छिद्य दैत्यान् गोवपुषोऽहनत्

॥ १ ॥

= ७ चुंबु ंes; 95:= ; wabo =

www.

[[४०]]

० = beds; ग्ळे, ७०० = उतळ, ಬೆಂಕಿಯನ್ನು ಪೀತ್ವಾ - ಪಾನಮಾಡಿ, ವಿಷ ದ್ರುಮಂ = ವಿಷಪೂರ್ಣವಾದ, ವೃಕ್ಷವನ್ನು ಉಚ್ಛದ್ಯ = ಉತ್ಪಾಟನಮಾಡಿ, ಗೋ, ವಪುಷಃ = ಗೋವುಗಳ, ಶರೀರವುಳ್ಳಂಥಾ; ದೈತ್ಯಾನ್ एंडठः ৩ळेलेड = ñoऴd d১ ॥ १ ॥

सइति । स कृष्णः, सप्तानामुक्ष्णां वृषभाणां, वधात् संहारात् तद्रूपात्पणात् ॥ नि ॥ उक्षाभद्रोबलीवर्द इत्यमरः । गोपालस्य कुम्भकाख्यस्य यशोदाभ्रातुः कन्यकां, नीलांतनामी, लेभे । बलेन बलरामेण, धेनुकं तन्नामकं, हत्वा घातयित्वा यद्वा - बलेन बलाविष्टेन शुक्लकेशांशेन, धेनुकं हत्वा संहृत्य, स्वयं, अन्यान्, खरान् खररूपान् दैत्यान्,

जघान ॥ २ ॥

[[1]]

[[५६]]

मणिमञ्जरी

स समोक्षवधालुभे नीलां गोपालकन्यकाम् ।

बलेन धेनुकं हत्वा जघानान्यान् खरान् स्वयम्

॥ २ ॥

तः = ७ बु ं९३; নधुं हूँ ঊउ = ১०० पेक्षा ३०कळे ದೆಸೆಯಿಂದ; ಗೋಪಾಲ, ಕನ್ಯಕಾಂ ಕುಂಭಕನಾಮಕ ಗೋಪಾಲನ, ಕನ್ಯಕೆಯಾದ; ನೀಲಾಂ = ನೀಲಾದೇವಿಯನ್ನು ಲೇಭೆ = ಹೊಂದಿದರು1 ಬಲೇನ = ಬಲರಾಮದೇವರಿಂದ; ಧೇನುಕಂ = ಧೇನುಕಾಸುರನನ್ನು ಹತ್ವಾ = ಸಂಹಾರಮಾಡಿಸಿ; ಸ್ವಯಂ = ತಾವು; ಅನ್ಯಾನ್ = ಮತ್ತು ಕೆಲವ ০১d; ৯০১৯’ = RodFood कुठले ते = comdad ॥ २ ॥

,

प्रलम्ब इति । नन्दाज्जातोऽभिव्यक्तः कृष्णः, सति, व्रजस्य गोकुलस्य रक्षार्थं संरक्षणाय, पुनः सक. कर्तरि लिट्. पर. प्र. ए. ॥ तत्र हेतुः कृपासिन्धुर्दयासमुद्रः ॥ ३ ॥

प्रलम्बे बलभद्रेण हते दावं पपौ पुनः । नन्दजो व्रजरक्षार्थं कृपासिन्धुर्हि माधवः

प्रलम्बे तदाख्ये दैत्ये, बलभद्रेण, हते

दावं वनवह्निं पपौ । पापाने

I

धा.

कृपेति । हियस्मात्, माधवः कृष्णः,

॥ ३ ॥

& ಯಾವ ಕಾರಣದ ದೆಸೆಯಿಂದ, ಮಾಧವಃ ಸ ಮಧುಕುಲೋತ್ಪನ್ನರಾದ ಕೃಷ್ಣದೇವರು; ಕೃಪಾ, ಸಿದ್ದು sobawos, 7১g &se; (উত = ಆ ಕಾರಣದ ದೆಸೆಯಿಂದ. ನನ್ನಜ = ನಂದಗೋಪನ ಮಗನಾದ ಕೃಷ್ಣದೇವರು; ಪ್ರಲ - ಪ್ರಲಂಬಾ

ಸುರನು; ಬಲಭದ್ರೇಣ ৯d৯১; 2002/3 cc = wewas desoo८); उं (ন3)

woo

= ಸಂಹಾರ ಮಾಡಿಸಿ ಕೊಳ್ಳಲ್ಪಡುತ್ತಿರಲಾಗಿ, ವ್ರಜ, ರಕ್ಷಾಥಂ = ಗೋಕುಲದ, ಸಂರಕ್ಷಣಕ್ಕೋಸ್ಕರ, ಪುನಃ = ಮತ್ತು

১৯० = ; देश = क a ॥ ३ ॥

विप्रेति । तेषां विप्राणां गृहस्य यज्ञवाटस्यान्तिकं समीपं प्रति, आगतः, स कृष्णः, विप्राणां यज्ञरतानां पत्नीभिः आनीतम्, अन्नम् षड्ससहितं, अनुचरैः

,

गोपालैस्सहितस्सन्, भुक्त्वा, तासां विप्रपत्नीनाम्, अनुग्रहम्, चक्रे ॥ ४ ॥

विप्रपत्नीभिरानीतं तद्गृहान्तिकमागतः ।

सोन्नं सानुचरो भुक्त्वा चक्रे तासामनुग्रहम्

॥ ४ ॥

चतुर्थः सर्गः

[[8]]

[[५७]]

डे, मुळे, ৬०३४० ()3) = ७ ष्ठ, ८, ९ ০; ভrটতঃ = boedoऴ्; ঃ= गुळes: √, ३९ = ठ, डू√00; ಅನೀತಂ = ತರಲ್ಪಟ್ಟ ಅನ್ನಂ = ಷಡ್ರಸಾನ್ನವನ್ನು ನಾನುಚರಃ (ಸನ್) = ಕೂಡ ಬಂದಿರುವ ಗೋಪಾಲಕರಿಂದ ಯುಕ್ತರಾಗಿ; ಭುಕ್ಕಾ = ಭೋಜನಮಾಡಿ, ತಾಸಾಂ = ಆ ವಿಪ್ರಪತ್ನಿಯರಿಗೆ ಅನುಗ್ರಹಾಂ = ಕೃಪೆಯನ್ನು ಚಕ್ರ

= anado ॥ Y ॥

महेति ॥ हरिः श्रीकृष्णः, महस्य गोपैः क्रियमाणस्य स्वोद्देश्यकोत्सवस्य भङ्गेन परित्यागेन रुट् रोषो यस्य तेन, यद्वा महभङ्गेन निमित्तेन रुषा क्रोधेन करणेन, इन्द्रेण, आदिष्टैः, मेघैः कृतां, वृष्टिं, सोढुं, अशक्तान्, स्वान् गोपान्, पर्वतं गोवर्धनं उद्धृत्य, ररक्ष ॥ मखभङ्गेतिपाठेस्वोद्देश्यकयज्ञभङ्गेत्यर्थः ॥ ५ ॥

"

महभङ्गरुषेन्द्रेणादिष्टैर्मेधैः कृतां हरिः ।

वृष्टिं सोढुमशक्तान् स्वान् ररक्षोद्धृत्य पर्वतम्

'

॥ ५॥

ಹರಿಃ = ಶ್ರೀಕೃಷ್ಣದೇವರು; ಮಹ, ಭಙ್ಗ ರಷಾ = (ತಮ್ಮ ಉದ್ದೇಶವಾಗಿ ನಡೆಯುತ್ತಿದ್ದು ಉತ್ಸವದ, ಪರಿತ್ಯಾಗದಿಂದ, ರೋಷವುಳ್ಳಂಥಾ ಇಂದ್ರೇಣ = ಇಂದ್ರದೇವರಿಂದ ಆದಿಷ್ಟೆ ಅಪ್ಪಣೆ ಮಾಡಿಸಿಕೊಳ್ಳಲ್ಪಟ್ಟ ಮೇಫೈ - ಮೇಘಗಳಿಂದ; ಕೃತಾಂ = ಮಾಡಲ್ಪಟ್ಟ ವೃಷ್ಟಿ ಮಳೆಯನ್ನು ಸೋಢುಂ = ಸಹಿಸುವುದಕ್ಕೋಸ್ಕರ; ಅಶಕ್ತಾನ್ = ಸಮರ್ಥರಲ್ಲದ; ಸ್ವಾನ್ - ಸ್ವೀಯರಾದ ಗೋಪರನ್ನು: ಪಕ್ವತಂ= ಗೋವರ್ಧನ ಪರ್ವತವನ್ನು ಉತ್ಕೃತ್ಯ = ಎತ್ತಿ ರರಕ್ಷ = ZOO&ADD ॥ 4 ॥

आर्येति । ततः अनन्तरं, गोविन्दः कृष्णः, आर्यायाः पार्वत्याः अनुग्रहेण प्रसादेन सम्प्राप्तः कामोऽभिलाषो याभिस्ताः, गोपानामङ्गना भार्याः, ईशस्य निशानां नाथस्य चन्द्रस्य इमा ऐश्यः तासु चन्द्रकिरणराजितास्वित्यर्थः रात्रिषु चिरं, रमयामास क्रीडयामास । रमुक्रीडायां धा. णिजन्त सक कर्तरि लिट्. पर. प्र. ए. । ईशशब्दस्य चन्द्रवाचकत्वाभावेऽपि पतिशब्दसमानार्थकत्वेन ससंबन्धिकार्थकतया

तत्संबन्धितया “जानकी पतिवियोगजशङ्का” इत्यादौ जानक्यादेरिव विशेष्यवाचकतया समभिव्याहृतरात्रिपदेन बोध्यानां रात्रीणामेवोपस्थितौ चन्द्रबोधसम्भवेन नावाच्य-

[[५८]]

मणिमञ्जरी

वचनदोषः । केचित्तु चिरमैषीषु रात्रिष्विति पठन्त इषस्याश्विनस्येमा ऐष्यस्तासु

आर्यानुग्रहसम्प्राप्तकामा गोपाङ्गनास्ततः ।

रमयामास गोविन्दश्चिरमैषीषु रात्रिषु

॥ & ॥

ತತಃ = ಅನಂತರದಲ್ಲಿ ಗೋವಿಂದಃ = ಶ್ರೀಕೃಷ್ಣದೇವರು; ಆರಾ, ಅನುಗ್ರಹ, ಸಂಪ್ರಾಪ್ತ ಕಾಮಾಃ = ಪಾರ್ವತೀದೇವಿಯರ, ಪ್ರಸಾದದಿಂದ, ಹೊಂದಲ್ಪಟ್ಟ ಅಭಿಲಾಷ ವುಳ್ಳಂಥಾ; ಗೋಪ, ಅಂಗನಾಃ = ಗೋಪಾಲಕರ, ಹೆಂಡತಿಯರನ್ನು ಐಶೀಷು = ಚಂದ್ರ ಸಂಬಂಧಿಗಳಾದ ರಾತ್ರೀಷು = ರಾತ್ರಿಗಳಲ್ಲಿ ಚಿರಂ = ಬಹುಕಾಲಪರ್ಯಂತವಾಗಿ; ರಮಯಾ ಮಾಸ = ಕ್ರೀಡಿತರನ್ನು ಮಾಡಿದರು 1 & 11

सुरूपीणामिति । स्वयंस्वभावतः, भगवान् षद्गुणसम्पन्नः, नैसर्गिकषड्गुणसम्पन्न इत्यर्थः, कृष्णः रासक्रीडेति महति उत्सवे, शोभनं रूपमाकारो यासां 7: ] [ FTTTTTTTTad sq । Thai, #ನ ಧ್ಯಾ वेणुना मुरळीवाद्येन, गायन् सन्, ननर्त नर्तितवान् ॥ नृतीगात्रविक्षेपे

ಈ , R, 5, 7, ॥ ೨ ॥

सुरूपीणां च गोपीनां मण्डले भगवान् स्वयम् ।

नर्त वेणुना गायन रासक्रीडामहोत्सवे

116 11

ಸ್ವಯಂ ಈ ಸ್ವಭಾವದಿಂದ; ಭಗವಾನ್ = ಷಡ್ಗುಣಸಂಪನ್ನರಾದ ಕೃಷ್ಣದೇವರು; ರಾಸಕ್ರೀಡಾ ಮಹೋತ್ಸವೇ : ರಾಸಕ್ರೀಡೆಯೆಂತೆಂಬುವ, ದೊಡ್ಡ ಉತ್ಸವದಲ್ಲಿ ಸುರೂಪೀಣಾಂ = ಸಮೀಚೀನವಾದ ರೂಪವುಳ್ಳಂಥಾ; ಗೊಪೀನಾಂ ಈ ಗೋಪಿಕಾಸ್ತ್ರೀಯರ, ಮಣ್ಣಲೇ ಸಮೂಹದಲ್ಲಿ ವೇಣುನಾ = ಮುರಳೀವಾದ್ಯದಿಂದ; ಗಾಯನ್ (ಸನ್) = ಗಾನಮಾಡುವರಾಗಿ;

ನನರ್ತ - ನರ್ತನ ಮಾಡಿದರು ॥ ೨ {{

स कृष्णः, शङ्खचूड इत्यसुरस्तं, अरिष्ठं तदाख्यमसुरं, केशिनं तन्नामकं दैत्यमपि, ತಲೆ, ಆತೆ, ಆ HR , ಕ್ಲಿ, , ತ ಗ ತ नानाशत्रुकृतबाधनपरिहारपूर्वकं पालनं चक्रे ॥ ८ ॥

चतुर्थः सर्गः

शङ्खचूडासुरं हत्वाऽरिष्टं केशिनमप्यथ । मयपुत्रं पुनर्व्योमं स चक्रे व्रजरक्षणम्

॥ 2 11

[[५९]]

ಆ ಕೃಷ್ಣದೇವರು; ಶಂಖಚೂಡ; ಅಸುರಂ = ಶಂಖಚೂಡನೆಂತೆಂಬುವ, ದೈತ್ಯನನ್ನು ಅರಿಷ್ಟಂ = ಅರಿಷ್ಟನೆಂಬುವನನ್ನು ಕೇಶಿನಮಪಿ = ಕೇಶಿದೈತ್ಯನನ್ನು ಕೂಡ ಅಥ = ಮತ್ತು ಮಯ, ಪುತ್ರಂ = ಮಯನ, ಮಗನಾದ ವೋಮಂ - ನ್ಯೂಮಾಸುರನನ್ನು ಹತ್ವಾ ಸಂಹರಿಸಿ; ಪುನಃ = ಮತ್ತು ವ್ರಜ, ರಕ್ಷಣಂ = ಗೋಕುಲದ, ಸಂರಕ್ಷಣೆಯನ್ನು ಚಕ್ರೇ

ಮಾಡಿದರು II & II

ಹಾಡಿ ॥ a: THEM, : :, ಈ ಇg fia, H, I, H, HITS HTT, A HT, RG ಇಲ್ಲ, ಇರ್ತ ಇRIPT ಚಿ, ಆ ಆಕೆ ॥ 3 ॥

कंसप्रेषितमक्रूरं दृष्ट्वासम्भाव्य तं हरिः ।

तेन साकं ययौ देवो मधुरां बलसंयुतः

113 11

ದೇವಃ : ಕ್ರೀಡಾದಿ ಗುಣಸಂಪನ್ನರಾದ; ಹರಿಃ = ಕೃಷ್ಣದೇವರು; ಕಂಸ, ಪ್ರೇಷಿತಂ : ಕಂಸನಿಂದ, ಕಳುಹಿಸಲ್ಪಟ್ಟ ಅಕ್ರೂರಂ ಅಕ್ರೂರನನ್ನು ದೃಷ್ಟಾ = ಕಂಡು; ತಂ ಅಕ್ರೂರನನ್ನು ಸಮಾವ್ಯ = ಮಾನಮಾಡಿ; ತೇನ = ಆ ಆಕ್ರೂರನಿಂದ ಸಾಕಂ = ಕೂಡಿ ಬಲ, ಬಲರಾಮದೇವರಿಂದ, ಯುಕ್ತರಾಗಿ, ಮುಧುರಾಂ (ಪ್ರತಿ) =

ಸಂಯುತಃ (ಸನ್)

www

ಮಧುರಾಪುರವನ್ನು ಕುರಿತು; ಯಮ್ = ಹೋದರು ॥ ೧ ॥

13FA ॥ :, ಶತ ಶತ ಮತೆ, ತನ TR, HE वारणेन गजेन कुवलयापीडेन सहितं, अंबष्टं आधोरणं, हत्वा सबलः, बलरामयुक्तस्सन्,

TR

?

ಇಳಿ, ಕ, ರ್ಶ RIFT । Tಾ ಉ, 3, RM,

भक्त्वा कंसधनुः शार्वं हत्वाऽम्बष्टं सवारणम् ॥

चाणूरमुष्टिक हत्वा सबलः शुशुभे हरिः

ಹರಿಃ = ಶ್ರೀಕೃಷ್ಣದೇವರು; ಶಾಶ್ವಂ = ರುದ್ರಸಂಬಂಧಿಯಾದ; ಕಂಸ, ಧನುಃ = ಕಂಸನಲ್ಲಿ

[[६०]]

मणिमञ्जरी

(ಇದ್ದು, ಧನುಸ್ಸನ್ನು ಭಂಾ = ಮುರಿದು; ಸವಾರಣಂ = ಕುವಲಯಾಪೀಡನಾಮಕ ಗಜದಿಂದ ಸಹಿತನಾ; ಅಮಪ್ಪಂ = ಗಜ ರಕ್ಷಕನನ್ನು ಹತ್ವಾ = ಸಂಹರಿಸಿ, ಸಬಲಃ (ಸನ್) ಬಲರಾಮಸಹಿತರಾಗಿ; ಚಾಣೂರ, ಮುಷ್ಟಿಕೌ = ಚಾಣೂರನು, ಮುಷ್ಟಿಕನು ಇವರುಗಳನ್ನು (ಮಲ್ಲರನ್ನು) ಹತ್ವಾ = ಸಂಹರಿಸಿ; ಶುಶುಭೇ = ಒಪ್ಪಿದರು ॥ ೩೦ ।

d ॥ ಶT ಕd: P, Ag Higa, । ಆಣಿ FRI, ಕಣ, Ars, ತಣೆ: 3, ri ya, fara aava । f ಈT, ಇ, ಈ ಇಲ್ಲ, R, 5. . 1 # : THR T TO ॥ ೩೪ ॥

मञ्चस्थं मातुलं कंसं मूर्ध्नि संगृह्य माधवः ।

निपात्य निष्पिपेषोच्चैर्धरण्यां स ममार च

ಮಾಧವಃ = ಲಕ್ಷ್ಮೀಪತಿಯಾದ ಕೃಷ್ಣದೇವರು; ಮಂಚ, ಸ್ಲಂ = ಮಂಚದಲ್ಲಿ ಇದ್ದಂಥಾ; ಮಾತುಲಂ - (ತಮಗೆ) ತಾಯಿಯಾದ ದೇವಕೀದೇವಿಗೆ ಅಣ್ಣನಾದ; ಕಂಸಂ = ಕಂಸನನ್ನು; ಮಾರ್ಥಿ - ಶಿರಸ್ಸಿನಲ್ಲಿ ಸಂಗ್ರಹ್ಯ = ಗ್ರಹಿಸಿ; ನಿಪಾತ್ಯ = ಕೆಡಿವಿ; ಉಚ್ಚೆಃ = ಗಟ್ಟಿಯಾಗಿ ಧರಣ್ಯಾಂ = ಭೂಮಿಯಲ್ಲಿ ನಿಶೇಷ = ಮರ್ಧನಮಾಡಿದರು 1 ಸಃ = ಆ ಕಂಸನು; ಮಮಾ

ರಚ = ಮೃತನೂ ಆದನು !! ?? ॥

T 11 31:, a TT, ಕd H, ಕಳು ಈ ತಣಿ ಇತ,

सर्वान्, जनान्, अनन्दयत् संतोषितवान् । टुनदिसमृद्धौ

कर्तरि

T, fa, ಶ, ತಾ

लङ्. पर. प्र. ए. । माता च पिता च पितरौ देवकीवसुदेवौ, निगडाच्छृङ्खलाबन्धात्,

fa T, 34 37H[ ॥ ?? ॥

तद्वलं सकलं हत्वा जनान् सर्वाननन्दयत् । विमुच्य निगडादीशः पितरावभ्यवन्दत

ಈಶಃ = ಸ್ವಾಮಿಯಾದ ಕೃಷ್ಣದೇವರು; ಸಕಲಂ = ಸಮಸ್ತವಾದ; ತತ್, ಬಲಂ = ಆ ಕಂಸನ, ಸೈನ್ಯವನ್ನು ಹತ್ವಾ = ಸಂಹರಿಸಿ, ಸರ್ವಾನ್ = ಸಮಸ್ತರಾದ ಜನಾನ್ = ಜನರನ್ನು

ಆನಂದಯತ್ ಸಂತೋಷಪಡಿಸಿರು; 1 ಪಿತರ್‌ : ತಾಯಿತಂದೆಗಳಾದ ದೇವಕೀವಸು

ದೇವರನ್ನು ನಿಗಡಾತ್ - ಶೃಂಖಲಾಬಂಧದ ದೆಸೆಯಿಂದ; ವಿಮುಚ್ಯ ಮೋಚನಮಾಡಿ; ಅಭ್ಯವಂದತ = ನಮಸ್ಕರಿಸಿದರು ॥ 7 ॥

चतुर्थः सर्गः

[[६१]]

पुत्रेति ॥ बलेन बलरामेण सहितः, कृष्णः, पुत्र्योः अस्तिप्रास्तिनायोः कंसभार्ययोर्वैधव्येन मरणहेतुकपतिवियोगेन संक्रुद्धं, अभियान्तं अभिषेणनं कुर्वन्तं, जरासुतं जरासन्धं मुहुर्बहुकृत्वः, तस्यजरासन्धस्य सैनिकान् सेनायां समवेतान् हत्वा अभ्यार्दयत् द्रवयामास । अर्दहिंसायां धा. सक. कर्तरि लङ्. पर. प्र. ए. II

पुत्रीवैधव्यसंक्रुद्धमभियान्तं जरासुतम् ।

सबलोऽभ्यार्दयत्कृष्णो हत्वा तत्सैनिकान्मुहुः

}

॥ १३ ॥

৯थ्৩ঃ = w৩o১ ं९ßood ३३১ळे; ठेः = ठुब्बुळाट; ९ जु ಸಂಕ್ರುದ್ದಂ : (ತನ್ನು) ಪುತ್ರಿಯರಾದ ಅಸ್ತಿಪಾಸ್ತಿಯರ, ವಿಧವಾತ್ವದಿಂದ, ಕೋಪಪಟ್ಟಂಥಾ ಅಭಿಯಾನಂ = ಯುದ್ಧಾರ್ಥವಾಗಿ ಬರುತ್ತಿರುವ; ಜರಾಸುತಂ = ಜರಾಸಂಧನನ್ನು ಮುಹುಃ = ಅನೇಕಾವೃತ್ತಿಯಾಗಿ, ತತ್, ಸೈನಿಕಾನ್ = ಆ ಜರಾಸಂಧನ, ಸೈನಿಕರನ್ನು ಹತ್ವಾ = ००;

SF033 = WংB) (3) ॥ १३ ॥

,

पाण्डुरिति ॥ पाण्डुस्तन्नामकश्चक्रवर्ती, वने मृतः । पार्थाः पृथापुत्रा धर्मादयः, मुनिभिः पुरं हस्तिनावर्ती प्रति, आनीतास्सन्तः कुरुभिर्दुर्योधनादिभिः स्वैरंस्वच्छन्दं पीड्यन्ते बाध्यन्ते । पीडअवगाहने - धा. कर्मणिलट्. आत्म. प्र. ब. । इत्येवं, मधुं तन्नामानमसुरं द्वेष्टीतिमधुद्विषा कृष्णेन, आश्रावि श्रुतम् ॥ श्रुश्रवणे - धा. कर्मणिलुङ्.

प्र. ए. ॥। १४ ॥

पाण्डुर्वने मृतः पार्था आनीता मुनिभिः पुरम् ।

पीड्यन्ते कुरुभिः स्वैरमित्याश्रावि मधुद्विषा

॥ १४ ॥

ಪಾಂಡುರಾಜನು, ವನೇ

o১: = wood); त९ = edd : = উট; ।

ಪಾರ್ಥಾಃ = ಪೃಥಾನಾಮಕಳಾದ ಕುಂತಿಯ ಮಕ್ಕಳಾದ ಧರ್ಮರಾಜಾದಿಗಳು; ಮುನಿಭಿಃ = breo); ५०० (२३) ಹಸ್ತಿನಾಪಟ್ಟಣವನ್ನು ಕುರಿತು; ಅನೀತಾಃ (ಸನ) ಸೇರಿಸಿಕೊಳ್ಳಲ್ಪಟ್ಟವರಾಗಿ; ಕುರುಭಿಃ = ಕುರುಕುಲೋತ್ಪನ್ನರಾದ ದುರೋಧನಾದಿಗಳಿಂದ; ಸ್ವರಂ = ಸ್ವಚ್ಛಾನುಸಾರವಾಗಿ, ಪೀಡನ = ಬಾಧಿಸಲ್ಪಡುತ್ತಾರೆ; । ಇತಿ = ಈ ಪ್ರಕಾರವಾದ ವಾಕ್ಯವು; ಮಧು, ದ್ವಿಷಾ = ಮಧುನಾಮಕ ದೈತ್ಯಗೆ; ದ್ವೇಷಿಯಾದ ಕೃಷ್ಣದೇವರಿಂದ; ಆಶ್ರಾವಿ = BEFOLED ॥ 28 ॥

=६२

मणिमञ्जरी

SHA ॥ TE, ತ, ATT, it sa, RR । सोऽक्रूरः, कुरूणां दुर्योधनादीनां, अनयं पाण्डुपुत्रविषये दुर्नीतिं ज्ञात्वा धृतराष्ट्रंप्रति

T 11 34 1

अक्रूरं प्रेषयामास कृष्णो नागपुरं प्रति ।

कुरूणामनयं ज्ञात्वा धृतराष्ट्रमुवाच सः

ಕೃಷ್ಣ

ಕೃಷ್ಣದೇವರು; ಅಕ್ರೂರಂ

ಅಕ್ರೂರನನ್ನು ನಾಗಪುರಂ ಪ್ರತಿ

ಹಸ್ತಿನಾವತೀ ಪಟ್ಟಣವನ್ನು ಕುರಿತು; ಪ್ರೇಷಯಾಮಾಸ = ಕಳುಹಿಸಿದರು ! ಸಃ = ಆ ಅಕ್ರೂರನು; ಕುರೂಣಾಂ - ಕುರುಕುಲೋತ್ಪನ್ನರಾದ ದುದ್ಯೋಧನಾದಿಗಳ; ಅನಯಂ = (ಪಾಂಡವರ ವಿಷಯದಲ್ಲಿ) ದುರ್ನೀತಿಯನ್ನು ಜ್ಞಾತ್ವಾ = ತಿಳಿದುಕೊಂಡು; ಧೃತರಾಷ್ಟ್ರಂ (ಪ್ರತಿ) = ಧೃತರಾಷ್ಟ್ರ ರಾಜನನ್ನು ಕುರಿತು; ಉವಾಚ = ಮಾತನಾಡಿನು; 1 ವಿ, ಇಲ್ಲಿ ಪೂರ್ವಶ್ಲೋಕದಲ್ಲಿಯು, ಕೌರವ = ಕೌರವ-ಕುರವಃ, ಇತ್ಯಾದಿ ರೀತಿಯಾಗಿ, ಏಕದ್ವಿವಚನಗಳಲ್ಲಿ ಕೌರವಶಬ್ದದ ರೂಪವನ್ನೂ

ಬಹುವಚನದಲ್ಲಿ ಕುರುಶಬ್ದದ ರೂಪವನ್ನೂ ಹೇಳಬೇಕೆಂದು ತಿಳಿಯುವುದು ॥ 3 ॥

वचनप्रकारमाह तवेति । हे धृतराष्ट्र, तव पुत्रा दुर्योधनादयः, भीमसेन एवाग्निस्तेन भस्मिताः सन्तः, न संत्येव । नाशस्य निश्चितत्वादविद्यमाना एवेत्यर्थः ।

T, # {ಗೆ । a, #3 । 4 Warf

:,

Tist,

Tತ] # ಗೆ ಇHT ॥ ೯ ॥

तव पुत्रा न सन्त्येव भीमसेनाग्निभस्मिताः । इत्युक्त्वा भीमपार्थाभ्यां सहितः प्रययौ पुरीम्

a, g

11 ? ॥

ಹೇ ಧೃತರಾಷ್ಟ್ರ = ಎಲೈ ಧೃತರಾಷ್ಟ್ರನೇ ತವ = ನಿನ್ನ ಪುತ್ರಾಃ = ಮಕ್ಕಳಾದ ದುದನಾದಿಗಳು; ಭೀಮಸೇನ ಅಗ್ನಿ, ಭಸ್ಮಿತಾಃ (ಸಂತಃ) = ಭೀಮಸೇನದೇವರೆಂಬ; ಬೆಂಕಿಯಿಂದ, ಭಕೃತರಾಗಿ; ನ ಸಂವ = ಇರುವುದೇ ಇಲ್ಲ!! ಇತಿ = ಈ ಪ್ರಕಾರವಾಗಿ; (ಸಃ = ಆ ಅಕ್ರೂರನು) ಭೀಮ, ಪಾರ್ಥಾಭ್ಯಾಂ = ಭೀಮಸೇನದೇವರು, ಅರ್ಜುನನು-ಇವರು ಗಳಿಂದ ಸಹಿತಃ ಸನ್) = ಯುಕ್ತನಾಗಿ; ಪುರೀಂ (ಪ್ರತಿ = ಮಧುರಾಪುರವನ್ನು ಕುರಿತು;

JaDard = LOCADO ॥ {E ॥

चतुर्थः सर्गः

[[६३]]

पूजयन्ताविति । तत्र मधुरायां सर्वैस्समस्तैर्यादवैः पूजितौ, भक्तिर्ज्ञानं चेत्येते एव अमृतं तदश्नीत इति भक्तिज्ञानामृताशनी, पार्थौ भीमार्जुनौ हरिं, पूजयन्तौ सन्तौ, सुचिरम्, ऊषतुः ऊषितवन्तौ । वस निवासे धा. अक. लिट्. पर. प्र. द्वि ॥ १७ ॥

पूजयन्तौ हरिं पार्थौ पूजितौ सर्वयादवैः । ऊषतुस्सुचिरं तत्र भक्तिज्ञानामृताशनौ

॥ १७ ॥

ಯಾದವೈ:

ಸಮಸ್ತರಾದ, ಯಾದವರಿಂದ

উड = ७ ३८১ojod৩ल ৯SF, সটলঃ=

৯ট; ॐ कुल, उ, एल = 25805; वेग्ले)-270w,

ॐ =

ಅಮೃತವನ್ನು ಭೋಜನಮಾಡುವರಾದ ಪಾರ್ಥ್ = ಪೃಥಾಪುತ್ರರಾದ ಭೀಮಾರ್ಜುನರು;

ಕೃಷ್ಣದೇವರನ್ನು ಪೂಜಯಂತ್ (ಸಂತ್) =

०० =

WoodFoঔ৯১/; eউ: = ñad ॥ १७ ॥

गी; 23do =

उद्धवमिति ॥ भगवान् कृष्णः, व्रजस्य गोकुलस्य तत् स्थनन्दगोपादेइशोकस्यात्मवियोगजनितस्यापनुत्तये परिहाराय, उद्धवं तन्नामानं यादवं व्रजं प्रतीति शेषः, प्रेषयामास ॥ मगदाधीशं मगधदेशस्वामिनं जरासंधं, पुन, युधि युद्धे, अभ्यार्दयत् पीडितवान् ॥ १८ ॥

उद्धवं प्रेषयामास व्रजशोकापनुत्तये ।

भगवान्मगधाधीशं पुनरभ्यर्दयद्युधि

॥ १८ ॥

ಭಗವಾನ್ = ಷಡ್ಗುಣಸಂಪನ್ನರಾದ ಕೃಷ್ಣದೇವರು; ವ್ರಜ, ಶೋಕ, ಅಪನುತ್ತಯೇ ಗೋಕುಲದ (ಅಲ್ಲಿರುವನಂದಾದಿಗಳ), ಶೋಕದ, ಪರಿಹಾರಕ್ಕೋಸ್ಕರ, ಉದ್ಧವಂ

ಮಗಧಾಧೀಶಂ = ಮಗಧದೇಶಕ್ಕೆ ಅಧಿಪತಿಯಾದ ಜರಾಸಂಧನನ್ನು ಪುನಃ = ಮತ್ತೆ ಯುಧಿ ವ

টট©; ৩F5 = ५९@%०. ॥ १८ ॥

स इति । स हरिः, सृगाल इत्यधिपो राजा तं करवीरपुराधीशं सृगालवासुदेवं, हत्वा, तस्य पुत्रं शक्रदेवनामानं पर्यपालयत् राज्यदानेनारक्षत् । पुरुषाभ्यां क्षराक्षराभ्यामुत्तमः कृष्णः, इति उक्तरीत्या चित्राणि कर्माणि, चकार ॥ १९ ॥

,

,

[[६४]]

स सृगालाधिपं हत्वा तत्पुत्रं पर्यपालयत् । इति चित्राणि कर्माणि चकार पुरुषोत्तमः

मणिमञ्जरा

॥ १९ ॥

ಸಃ = ಆ ಕೃಷ್ಣದೇವರು; ಸೃಗಾಲ, ಅಧಿಪಂ = ಸೃಗಾಲನೆಂತೆಂಬುವ, ರಾಜನನ್ನು ಹತ್ವಾ = ñoळे०%, उंड, ॐ ಆ ಸೃಗಾಲ ವಾಸುದೇವನ, ಮಗನಾದ ಶಕ್ರದೇವನನ್ನು ಪಠ್ಯಪಾಲಯತ್ = (ರಾಜ್ಯದಾನದಿಂದ) ರಕ್ಷಿಸಿದರು ! ಪುರುಷ, ಉತ್ತಮಃ = ಕರಾಕ್ಷರಪುರುಷರ ದೆಸೆಯಿಂದ, ಉತ್ತಮನಾದ ಹರಿಯು, ಇತಿ = ಈ ರೀತಿಯಾಗಿ; ಚಿತ್ರಾಣಿ = ಆಶ್ಚರಕರಗಳಾದ; BJDF id = 230379; ০d = d. ॥ १९ ॥

भीष्मकस्येति । ततः अनन्तरं स कृष्णः, भीष्मकस्य विदर्भदेशाधिपतेः, सुताम्, रुक्मिणीं तन्नाम्न, देव, अवहत् परिणिनाय । विज्ञानं ईशादन्यत्रानालोचनेऽपिसर्व-

। विषयकं ज्ञानमानन्दश्चेत्येतदात्मकं रूपमस्या अस्तीति तथोक्तया, रमया तत्स्वरूपभूतया, तया रुक्मिण्या, रेमे चिक्रीडे । भीष्मकस्य सुतां देव इति पाठे देवो हरिरित्यर्थः ॥ २० ॥

भीष्मकस्य सुतां देवीं रुक्मिणीमवहत्ततः ।

विज्ञानानन्दरूपिण्या स रेमे रमया तया

॥ २० ॥

উउঃ= ৩৯ঔঠট৩; : = ९३; १९টलू = ৯९ ট০১ ফল; ৯ত১০ =

ಮಗಳಾದ; ರುಕ್ಕಿಣೀಂ ১ळेটगট১. । ञ्जले, ভ३०, ल =

ರುಕ್ಕಿಣೀನಾಮಕಳಾದ; ದೇವೀಂ = ದೇವಿಯನ್ನು ಅವಹತ್ =

১১ট, ম,, davazss = র exউটটে; 3 odbadbocd; deadve = ४८. ॥ २० ॥

२); १३०२)-১উসěট

= ಆ ರುಕ್ಕಿಣೀದೇವಿ

सूर्यं तपसा प्रसाद्य ततश्शमन्तकं नाम रत्नं सत्राजिदा ॥ तन्मे देहीति कृष्णस्तमयाचत कदाचित् । स तु नादात् । तदन्तरे सत्राजितोऽनुजः प्रसेनस्तद्रत्नं गळे निबध्य वनमगात् । तं निहत्य सिंहस्तदहरत् । सिंहं निहत्य जाम्बवांस्तदाप । एवं सति मणिलोभेन कृष्ण एव प्रसेनं निहत्य रत्नमहरदिति सत्राजित्कल्पितमुधापवादपरिहाराय यतमानस्य कृष्णस्य जाम्बवतीसत्यभामायोः परिणयः सिद्ध इति द्वाभ्यामाह लब्धमित्यादि । स हरिः, सत्राजिता राज्ञा, सूर्यात् तपसा तोषितल्लब्धं तदनुजं निहत्य

चतुर्थः सर्गः

[[६५]]

सिंहेनापहृतं, ततस्सिंहात् सिंहं निहत्येत्यर्थः । ल्यब्लोपे पञ्चमी । जाम्बवता, स्वगुहां प्रति नीतं, रत्नं शमन्तकं, जाम्बवत्या जाम्बवतः पुत्र्या कन्यया, सह, अनयत् जाम्बवता घोरं Agadag । aTT7: ॥ ಇತಿ ॥

I

लब्धं सत्राजिता सूर्यात्स सिंहापहृतं ततः ।

रत्नं जाम्बवता नीतं जाम्बवत्या सहानयत्

11 38 11

ಸಃ = ಆ ಕೃಷ್ಣದೇವರು; ಸತ್ರಾಜಿತಾ =ಸಾಜಿದ್ರಾಜನಿಂದ; ಸೂರಾತ್ - ಸೂರದೇವರ ದೆಸೆಯಿಂದ; ಲಬ್ದಂ = (ತಪಸ್ಸಿನಿಂದ ಸಂತೋಷಪಡಿಸಿ) ಹೊಂದಲ್ಪಟ್ಟಂಥಾ, ಸಿಂಹ, ಅಪಹೃತಂ = (ಆ ರತ್ನವನ್ನು ಕಂಠದಲ್ಲಿ ಕಟ್ಟಿಕೊಂಡು ಅರಣ್ಯದಲ್ಲಿ ಬಂದಿದ್ದ ಪ್ರಸೇನನೆಂತೆಂಬುವ ಸಾಜಿದ್ರಾಜನ ತಮ್ಮನನ್ನು ಸಂಹರಿಸಿ) ಸಿಂಹದಿಂದ ಅಪಹರಿಸಲ್ಪಟ್ಟಂಥಾ ತತಃ : ಆ ಸಿಂಹದ ದೆಸೆಯಿಂದ; (ಸಿಂಹವನ್ನು ಸಂಹರಿಸಿ). ಜಾಂಬವತಾ : ಜಾಂಬವತನಿಂದ; ನೀತಂ ಈ (ತನ್ನಗುಹೆಯನ್ನು ಕುರಿತು) ತೆಗೆದುಕೊಂಡು ಹೋಗಲ್ಪಟ್ಟಿದ್ದು ರತ್ನಂ = ಶಮಂತಕಮಣಿಯನ್ನು ಜಾಮ್ಬವತ್ಯಾ = ಜಾಮ್ಬವಂತನಮಗಳಾದ ಕನ್ಯಕೆಯಿಂದ ಸಹ = ಕೂಡ (ದ್ವಾರಕಾಂಪ್ರತಿ = ದ್ವಾರಕಾಪಟ್ಟಣವನ್ನು ಕುರಿತು.) ಅನಯತ್ = (ಜಾಂಬವಂತನನ್ನು ಘೋರಯುದ್ಧದಲ್ಲಿ

ZADA) SOWTO. 11 2E JI

सत्राजित इति ॥ परात् सर्वेभ्योऽप्युत्तमादक्षरतत्त्वादपि पर उत्तमो हरिः, रत्नं शमन्तकं, सत्राजिते ददौ । तेन संतुष्टेन सत्राजिता, दत्तां सरत्नकां, रत्नेन शमन्तकेन सहितां, साक्षाज्जाम्बवत्यादिवदावेशमन्तरेण, लक्ष्मीं भूनामकलक्ष्म्यंशभूतां, सत्यभामां, <ad ‌‌fda ॥ 3 ॥

सत्राजिते ददौ रत्नं तेन दत्तां सरत्नकाम् । सत्यभामामुदवहत् साक्षाल्लक्ष्मीं परात्परः

ಪರಾತ್ ಉತ್ತಮವಾದ ಲಕ್ಷ್ಮೀತತ್ವದ ದೆಸೆಯಿಂದ ಪರಃ = ಉತ್ತಮರಾದ ಕೃಷ್ಣದೇವರು; ರತ್ನಂ = ಶಮಂತಕಮಣಿಯನ್ನು (ಸತ್ರಾಜಿತೆ = ತಮ್ಮಲ್ಲಿ ಕದಾಚಿತ್ತು ರತ್ನಯಾಚನೆ ಮಾಡಿದ್ದ ಕಾರಣದಿಂದ ರತ್ನಾಪಹಾರದೋಷವನ್ನು ಆರೋಪಿಸಿದ) ಸಾಜಿದ್ರಾಜನಿಗೋಸ್ಕರ; ದದ್ = ಕೊಟ್ಟರು. 1 ತೇನ : (ಅನಂತರ ಸಂತುಷ್ಟನಾದ) ಸಾಜಿದ್ರಾಜನಿಂದ; ದತ್ತಾಂ :

[[६४]]

मणिमञ्जरा

स सृगालाधिपं हत्वा तत्पुत्रं पर्यपालयत् ।

इति चित्राणि कर्माणि चकार पुरुषोत्तमः

॥ १९ ॥

ಸಃ = ಆ ಕೃಷ್ಣದೇವರು; ಸೃಗಾಲ, ಅಧಿಪಂ = ಸೃಗಾಲನೆಂತೆಂಬುವ, ರಾಜನನ್ನು ಹತ್ವಾ = ಸಂಹರಿಸಿ, ತತ್, ಪುತ್ರಂ = ಆ ಸೃಗಾಲ ವಾಸುದೇವನ, ಮಗನಾದ ಶಕ್ರದೇವನನ್ನು ಪಠ್ಯಪಾಲಯತ್ = (ರಾಜ್ಯದಾನದಿಂದ) ರಕ್ಷಿಸಿದರು 1 ಪುರುಷ, ಉತ್ತಮಃ = ಕ್ಷರಾಕ್ಷರಪುರುಷರ

३ = १९३० = ;

व. ॥ १९ ॥

Oট, ১ ),

BFd = 230379; म् =

भीष्मकस्येति ॥ ततः अनन्तरं स कृष्णः, भीष्मकस्य विदर्भदेशाधिपतेः, सुताम्, रुक्मिणीं तन्नाम्नीं, देवीं, अवहत् परिणिनाय । विज्ञानं ईशादन्यत्रानालोचनेऽपिसर्वविषयकं ज्ञानमानन्दश्चेत्येतदात्मकं रूपमस्या अस्तीति तथोक्तया, रमया तत्स्वरूपभूतया, तया रुक्मिण्या, रेमे चिक्रीडे । भीष्मकस्य सुतां देव इति पाठे देवो हरिरित्यर्थः ॥ २० ॥

भीष्मकस्य सुतां देवीं रुक्मिणीमवहत्ततः ।

विज्ञानानन्दरूपिण्या स रेमे रमया तया

॥ २० ॥

ತತಃ = ಅನಂತರದಲ್ಲಿ ಸಃ = ಆ ಕೃಷ್ಣದೇವರು; ಭೀಷ್ಠಕಸ್ಯ - ಭೀಷ್ಮಕರಾಜನ; ಸುತಾಂ ಮಗಳಾದ, ರುಕ್ಕಿಣೀಂ = ರುಕ್ಷ್ಮಿಣೀನಾಮಕಳಾದ; ದೇವೀಂ =

= ल४४०८; dewco = dewa; ৩ळेळेड = ದೇವಿಯನ್ನು ಅವಹತ್ = २००८. । कुल ७०, doog = ): ७३०२)-১उठ क े, लेड,०००; davar = exউট০১ট; 3 =

উ√ = ಆ ರುಕ್ಕಿಣೀದೇವಿ aboo; Bebe = ge@kob. 11 20 ॥

w১

सूर्यं तपसा प्रसाद्य ततश्शमन्तकं नाम रत्नं सत्राजिदाप ॥ तन्मे देहीति कृष्णस्तमयाचत कदाचित् । स तु नादात् । तदन्तरे सत्राजितोऽनुजः प्रसेनस्तद्रत्नं गळे निवध्य वनमगात् । तं निहत्य सिंहस्तदहरत् । सिंहं निहत्य जाम्बवांस्तदाप । एवं सति मणिलोभेन कृष्ण एव प्रसेनं निहत्य रत्नमहरदिति सत्राजित्कल्पितमुधापवादपरिहाराय यतमानस्य कृष्णस्य जाम्बवतीसत्यभामायोः परिणयः सिद्ध इति द्वाभ्यामाह लब्धमित्यादि । स हरिः सत्राजिता राज्ञा, सूर्यात् तपसा तोषितल्लब्धं तदनुजं निहत्य

"

:

[[६५]]

सिंहेनापहृतं, ततस्सिंहात् सिंहं निहत्येत्यर्थः । ल्यब्लोपे पञ्चमी । जाम्बवता, स्वगुहां प्रति

|

नीतं, रत्नं शमन्तकं, जाम्बवत्या जाम्बवतः पुत्र्या कन्यया, सह, अनयत् जाम्बवता घोरं Agarada 1 Ta: ॥ 33 1

लब्धं सत्राजिता सूर्यात्स सिंहापहृतं ततः ।

रत्नं जाम्बवता नीतं जाम्बवत्या सहानयत्

11 38 11

= ಆ ಕೃಷ್ಣದೇವರು; ಸತ್ರಾಜಿತಾ ಸಾಜಿದ್ರಾಜನಿಂದ ಸೂರಾತ್ = ಸೂರದೇವರ ದೆಸೆಯಿಂದ; ಲಬ್ದಂ = (ತಪಸ್ಸಿನಿಂದ ಸಂತೋಷಪಡಿಸಿ) ಹೊಂದಲ್ಪಟ್ಟಂಥಾ; ಸಿಂಹ, ಅಪಹೃತಂ (ಆ ರತ್ನವನ್ನು ಕಂಠದಲ್ಲಿ ಕಟ್ಟಿಕೊಂಡು ಅರಣ್ಯದಲ್ಲಿ ಬಂದಿದ್ದ ಪ್ರಸೇನನೆಂತೆಂಬುವ ಸಾಜಿದ್ರಾಜನ ತಮ್ಮನನ್ನು ಸಂಹರಿಸಿ) ಸಿಂಹದಿಂದ; ಅಪಹರಿಸಲ್ಪಟ್ಟಂಥಾ; ತತಃ = ಆ ಸಿಂಹದ ದೆಸೆಯಿಂದ; (ಸಿಂಹವನ್ನು ಸಂಹರಿಸಿ), ಜಾಂಬವತಾ : ಜಾಂಬವತನಿಂದ; ನೀತಂ = (ತನ್ನ ಗುಹೆಯನ್ನು ಕುರಿತು ತೆಗೆದುಕೊಂಡು ಹೋಗಲ್ಪಟ್ಟಿದ್ದು ರತ್ನಂ = ಶಮಂತಕಮಣಿಯನ್ನು ಜಾಮ್ಯವತ್ಯಾ = ಜಾಮ್ಯವಂತನಮಗಳಾದ ಕನ್ಯಕೆಯಿಂದ; ಸಹ = ಕೂಡ (ದ್ವಾರಕಾಂಪ್ರತಿ = ದ್ವಾರಕಾಪಟ್ಟಣವನ್ನು ಕುರಿತು. ಅನಯತ್ (ಜಾಂಬವಂತನನ್ನು ಘೋರಯುದ್ಧದಲ್ಲಿ ಜಯಿಸಿ) ತಂದರು. ॥ ಇತಿ ।

सत्राजित इति ॥ परात् सर्वेभ्योऽप्युत्तमादक्षरतत्त्वादपि पर उत्तमो हरिः, रत्नं शमन्तकं, सत्राजिते ददौ । तेन संतुष्टेन सत्राजिता, दत्तां सरत्नकां, रत्नेन शमन्तकेन सहितां, साक्षाज्जाम्बवत्यादिवदावेशमन्तरेण, लक्ष्मीं भूनामकलक्ष्म्यंशभूतां, सत्यभामां, उदवहत् परिणीतवान् ॥ २२ ॥

सत्राजिते ददौ रनं तेन दत्तां सरत्रकाम् ।

सत्यभामामुदवहत् साक्षालक्ष्मीं परात्परः

ಪರಾತ್

ಉತ್ತಮವಾದ ಲಕ್ಷ್ಮೀತತ್ವದ ದೆಸೆಯಿಂದ; ಪರಃ = ಉತ್ತಮರಾದ ಕೃಷ್ಣದೇವರು; ರತ್ನಂ = ಶಮಂತಕಮಣಿಯನ್ನು (ಸತ್ರಾಜಿತೆ = ತಮ್ಮಲ್ಲಿ ಕದಾಚಿತ್ತು ರತ್ನಯಾಚನೆ ಮಾಡಿದ್ದ ಕಾರಣದಿಂದ ರತ್ನಾಪಹಾರದೋಷವನ್ನು ಆರೋಪಿಸಿದ) ಸಾಜಿದ್ರಾಜನಿಗೋಸ್ಕರ; ದದ್ = ಕೊಟ್ಟರು. 1 ತೇನ - (ಅನಂತರ ಸಂತುಷ್ಟನಾದ ಸಾಜಿದ್ರಾಜನಿಂದ ದತ್ತಾಂ -

[[६६]]

मणिमञ्जरी

ಕೊಡಲ್ಪಟ್ಟ ಸರತ್ನಕಾಂ = ರತ್ನಸಹಿತರಾದ; ಸಾಕ್ಷಾತ್ = ಮುಖ್ಯವಾಗಿ (ಜಾಂಬವತ್ಯಾದಿಗಳಂತೆ ಆವೇಶಾದಿಗಳಿಲ್ಲದೆ) ಲಕ್ಷ್ಮೀಮ್ = ಭೂನಾಮಕಲಕ್ಷ್ಮೀಸ್ವರೂಪಭೂತರಾದ ಸತ್ಯಭಾಮಾಂ ಸತ್ಯಭಾಮಾ ದೇವಿಯವರನ್ನು ಉದವಹತ್ = ॥

AaddunkinOTÍŠCI ॥ RR ॥।

हतवानिति ॥ कृष्णः, अनुजेन डिबिकनाम्ना सहितं, हंसं तन्नामकासुरं हतवान् सन्, स्वधामनि स्वगृहे स्वस्वरूपे वा, रेमे ॥ रुक्मिण्याद्या सुस्वभार्यासु, प्रद्युम्नस्साम्बश्चेत्येतावादी येषां तानू, पुत्रान्, अजीजनत् जनयामास ॥ २३ ॥

हतवान् सानुजं हंसं कृष्णो रेमे स्वधामनि ।

पुत्रान् प्रद्युम्नसाम्बादीन् रुक्मिण्याद्यास्वजीजनत्

॥ २३ ॥

ಕೃಷ್ಣ: = ಶ್ರೀಕೃಷ್ಣದೇವರು; ಸಾನುಜಂ = ತಮ್ಮನಾದ ಡಿಬಿಕನಿಂದ ಸಹಿತನಾದ ಹಂಸಂ ಹಂಸನೆಂತೆಂಬುವ ದೈತ್ಯನನ್ನು ಹತವಾನ್ (ಸನ್) = ಸಂಹರಿಸಿದವರಾಗಿ; ಸ್ವ, ಧಾಮನಿ = ತಮ್ಮ ಮನೆಯಲ್ಲಿರೇಮೇ = ಕ್ರೀಡಿಸಿದರು. ರುಕ್ಕಣಿ, ಆದ್ಯಾಸು = ರುಕ್ಕಣಿದೇವಿಯವರು; ಮೊದಲಾಗಿ ವುಳ್ಳವರಲ್ಲಿ ಪ್ರದ್ಯುಮ್ನ ಸಾಮ್ಯ ಆದೀನ್

०२३००० २ = টलेड = लेलेস३८. ॥२३॥

,

पाण्डवा इति ॥ पाण्डवाः, द्रोणं तन्नामकमाचार्यं, आसाद्य प्राप्य, कृतं शस्त्राणां बाणगदादीनां अस्त्राणां ब्रह्मादीनां च शिक्षणं प्रयोगोपसंहारादिपरिचयो यैस्ते तथाभूतास्सन्तः सर्वासु विद्यासु अतिशयोऽन्येभ्य उत्कर्ष एषामस्तीति तथोक्तास्सन्तः, कृष्णेन संगतास्सर्वकार्येष्वेकीभूताः, यद्वा धृतराष्ट्रस्य स्वेषु चित्तवृत्तिं परीक्षयितुमागतेन कृष्णेन संगताः संबद्धास्तेन सह द्वारकां गतास्संत इत्यर्थः । मुमुदुः तुतुषुः ॥ मुद हर्षे धा. अ. लिट्. पर. प्र. ब. ॥ २४ ॥

पाण्डवा द्रोणमासाद्य कृतशस्त्रास्त्रशिक्षणाः ।

सर्वविद्यातिशयिनो मुमुदुः कृष्णसंगताः

॥ २४ ॥

ಪಾಂಡವಾ? = ಪಾಂಡವರು; ದ್ರೋಣಂ = ದ್ರೋಣಾಚಾರ್ಯರನ್ನು ಆಸಾದ್ಯ =

০স; উकै, ই ওন ওটল১ঃ (৯৯ঃ)

ಮಾಡಲ್ಪಟ್ಟ ಬಾಣಾದ್ಯಾಯುಧಗಳು,

ಬ್ರಾಹ್ಮಾದಸಗಳು - ಇವುಗಳ, ಪ್ರಯೋಗಾದಿವಿಷಯ ಪರಿಚಯವುಳ್ಳವರಾಗಿ; ಸರ್ವ, ವಿದ್ಯಾ,

चतुर्थः सर्गः

[[६७]]

ಅತಿಶಯಿನಃ (ಸ) = ಸಮಸ್ತಗಳಾದ; ವಿದ್ಯಗಳಲ್ಲಿ (ಇತರರಕಿಂತಲು) ಉತ್ಕರ್ಷವುಳ್ಳವರಾಗಿ; ಕೃಷ್ಣ ಸಂಗತಾಃ (ಸನ) (ತಮ್ಮನ್ನು ವಿಚಾರಿಸುವದಕ್ಕಾಗಿ ಬಂದಿದ್ದ ಕೃಷ್ಣದೇವರಿಂದ ಕಲೆತವರಾಗಿ; ಮುಮುದುಃ = ಸಂತೋಷಪಟ್ಟರು. ॥ ೩೪ ॥

संभाविता इति ॥ भगवता कृष्णेन, संभाविता द्वारकायां मानिताः, स्नेहेन हरौ प्रीत्या संभृताः पूर्णाः, सादा, तस्यहरेर्भावेऽभिप्राये तत्परा आसक्ता, पाण्डवाः, अनुज्ञाताः ಕೆ:, 3 aff Ad, 7 ॥ 4 ॥

"

संभाविता भगवता पाण्डवास्स्नेहसंभृताः ।

अनुज्ञाताः पुरं जग्मुस्सदा तद्भावतत्पराः

ಭಗವತಾ = ಷಡ್ಗುಣಸಂಪನ್ನರಾದ ಕೃಷ್ಣದೇವರಿಂದ ಸಂಭಾವಿತಾಃ :

(ದ್ವಾರಕಾ ಪುರಪ್ರಾಪ್ತನಂತರದಲ್ಲಿ ಮಾನಿತರಾದ; ಸ್ನೇಹ, ಸಂಭ್ರತಾಃ = (ಕೃಷ್ಣದೇವರಲ್ಲಿ) ಪ್ರೀತಿ ಯಿಂದ, ಪೂರ್ಣರಾದ ಸದಾ = ಸರ್ವಕಾಲದಲ್ಲಿಯು; ತತ್, ಭಾವ, ತತ್ಪರಾಃ = ಆ ಕೃಷ್ಣ ದೇವರ, ಅಭಿಪ್ರಾಯದಲ್ಲಿ ಆಸಕ್ತರಾದ ಪಾಂಡವಾಃ = ಪಾಂಡವರು; ಅನುಜ್ಞಾತಾಃ (ಸನ) = ಆಜ್ಞಪ್ತ ರಾಗಿ; ಪುರಂ (ಪ್ರತಿ) = ಹಸ್ತಿನಾವತೀಪುರವನ್ನು ಕುರಿತು; ಜಗ್ಗು = ಹೋದರು. # R #

भगवदसन्निधानेऽपि पाण्डवानां भगवति भावविशेषमाह स्वामित्वेनेति ॥ Ival, af, ಆ, ಇ, Ta सखित्वेन सहायत्वेन, गतित्वेन मोक्षगम्यत्वेन च, तमेव कृष्णमेव, शरणं ययुः ॥ कृष्ण एवास्माकं स्वामीत्याद्यभिप्रायवन्तो बभूवुरित्यर्थः ॥ २६ ॥

स्वामित्वेन सुहृत्त्वेन बन्धुत्वेन च पाण्डवाः ।

सखित्वेन गतित्वेन तमेव शरणं ययुः

/ … ॥

ಪಾಂಡವಾಃ = ಪಾಂಡವರು; ಸ್ವಾಮಿತ್ವನ = ಸ್ವಾಮಿಭಾವದಿಂದ; ಸುಹೃನ ಮಿತ್ರಭಾವದಿಂದ; ಬಂಧುತ್ವನ - ಬಂಧುಭಾವದಿಂದ; ಸಖಿತ್ಯೇನ = ಸಹಾಯಭಾವದಿಂದ; ಗತಿನ ಚ - ಮೋಕ್ಷದಲ್ಲಿ ಗಮ್ಯತ್ವದಿಂದಲೂನು; ತಮೇವ = ಆ ಕೃಷ್ಣದೇವರನ್ನೇವೆ; ಶರಣಂ ಮೊರೆಯನ್ನು ಯಯುಃ = ಹೈದಿದರು; ಸರ್ವಕಾಲದಲ್ಲಿಯು ಕೃಷ್ಣನೇ ನಮಗೆ ಸ್ವಾಮಿ ಮೊದಲಾದವನು ಯೆಂತ ಭಾವವುಳ್ಳವರು ಆದರು. ॥ ೧೯ ॥

[[६८]]

मणिमञ्जरी

द्रौपदीस्वयंवरे पुनः कृष्णसमागममाह पुरादिति ॥ पाण्डवाः, दुष्टैः शकुन्यादिमन्त्रबलेन स्वभावतश्च दुर्जनैः तैर्धृताराष्ट्रदुर्योधनादिभिः, पुरात् हस्तिनापुरात्, निर्यापिता उद्वासितास्सन्तः वने हिडिम्बं राक्षसे, तथा, एकचक्रानगरे बकं बकनामानं च,

"

[[1]]

निहत्य, स्वयंवरे विद्यमानां कृष्णां द्रौपदीं, कृष्णं हरिं च जग्मुः प्रापुः । गत्यर्थकत्वादयं तदुपसर्जनक प्राप्त्यर्थः ॥ " प्रापुः कृष्णं कृष्णास्वयंवरे” इति पाठे कृष्णाया

द्रौपद्यास्स्वयंवरे कृष्णं प्रापुरिति योजना ॥ २७ ॥

पुरान्निर्यापिता दुष्टैर्हिडिम्बं च बकं तथा ।

निहत्य पाण्डवा जग्मुः कृष्णं कृष्णां स्वयंवरे

॥ २७ ॥

ಪಾಂಡವಾಃ = ಪಾಂಡವರು; ದುಃ = (ಶಕುನಿ ಮೊದಲಾದವರ ಮಂತ್ರಬಲದಿಂದ ಸ್ವಭಾವದಿಂದ), ದುಷ್ಟರಾದ ಧೃತರಾಷ್ಟ್ರ ದುರ್ಯೋಧನಾದಿಗಳಿಂದ; ಪುರಾತ್ ಹಸ್ತಿನಾವತೀಪುರದ ದೆಸೆಯಿಂದ; ನಿರ್ಯಾಪಿತಾಃ (ಸನ) = ಹೊರಡಿಸಿಕೊಳ್ಳಲ್ಪಟ್ಟವರಾಗಿ ಹಿಡಿವ್ವಂ - ಹಿಡಿಂಬನೆಂಬುವ ರಾಕ್ಷಸನನ್ನು ತಥಾ = ಹಾಗೇ ಬಕಂಚ = ಬಕನೆಂಬುವ ರಾಕ್ಷಸನನ್ನೂ ನಿಹತ್ಯ = २००; ०३९ ಸ್ವಯಂವರಕಾಲದಲ್ಲಿ ಕೃಷ್ಣಾಂ (ಲಕ್ಷವೇಧನದಿಂದ ಲಭ್ಯರಾದ) ದೌಪದಿದೇವಿಯರನ್ನು ಕೃಷ್ಣ - ಕೃಷ್ಣದೇವರನ್ನೂ ಜಗ್ಗು :

afgodcp. ॥। २७ ॥

लब्धेति । ‘कृष्णः’ इति विभक्तिविपरिणामेनानुवर्तते । हरिः लब्धा कृष्णा द्रौपदी यैस्तान् पाण्डवान्, अनुज्ञाप्य पाञ्चालनगर एव निवस्तुमादिश्य । स्वपुरं द्वारकां, गतस्सन, शतधन्वानं सत्यभामापितुः सत्राजितः हन्तारं तन्नामकं यादवं निहत्य पार्थानां अन्तिकं समीपं, ययौ । पाञ्चालनगरे द्रौपदीविवाहमभिनन्दितुं जगामेति भावः ॥ २८ ॥

लब्घकृष्णाननुज्ञाप्य पाण्डवान् स्वपुरं गतः ।

निहत्य शतधन्वानं पार्थानामन्तिकं ययौ

॥ २८ ॥

ಕೃಷ್ಣ = ಕೃಷ್ಣದೇವರು; ಲಬ್ದ ಕೃಷ್ಣಾನ್ = ಹೊಂದಲ್ಪಟ್ಟ ದೌಪದೀದೇವಿಯವರು ६०, টल = ಪಾಂಡವರನ್ನು ಅನುಜ್ಞಾಪ್ಯ (ಪಾಂಚಾಲನಗರದಲ್ಲಿಯೇ ಇರುವದಕ್ಕಾಗಿ ಆಜ್ಞಾಪಿಸಿ, ಸ್ವ, ಪುರಂ = ತಮ್ಮ ಪಟ್ಟಣವಾದ ದ್ವಾರಕೆಯನ್ನು ಗತಃ (ಸನ್) =

:

[[६९]]

ದಿದವರಾಗಿ; ಶತಧಾನಂ = (ಸತ್ಯಭಾಮಾದೇವಿಯವರ ತಂದೆಯಾದ ಸಾಜಿದ್ರಾಜನನ್ನು ಸಂಹರಿಸಿದ) ಶತಧನ್ವನಾಮಕಯಾದವನನ್ನು ನಿಹತ್ಯ = ಸಂಹರಿಸಿ; ಪಾರ್ಥಾನಾಂ = ಪಾಂಡವರುಗಳ; ಅನಿಕಂ - ಸಮೀಪವನ್ನು ಯಮ್ = ಗೈದಿದರು ॥ ತಾ ದೌಪದೀವಿವಾಹದರ್ಶನಾರ್ಥವಾಗಿ ಪಾಂಚಾಲನಗರಕ್ಕೆ ಬಂದರೆಂತ ಭಾವ. ॥ ೩ ।

कारयित्वेति ॥ माधवः लक्ष्मीपतिः, सः हरिः, हरिप्रस्थं इन्द्रप्रस्थाख्यं पुरं, कारयित्वा । विश्वकर्मणेति शेषः, पूर्वं विद्यमानस्यैव राजोचितसभाचत्वरादिस्थानयुक्ततया निर्माणमिदमिति बोध्यम् । अस्य इन्द्रप्रस्थमिति नाम च इन्द्रस्य तत्र ब्रह्मादिभिः राज्येभिषिक्तत्वादिति ध्येयम् । तत्रेन्द्रप्रस्थे पार्थान्, निवेश्य स्थापयित्वा, मार्गे काळिन्दीं ಶತ್ರ 7, ತ Tv 7 । GR HTT ॥ ೩ ॥

कारयित्वा हरिप्रस्थं तत्र पार्थान्निवेश्य सः ।

उपयम्य च काळिन्दीं द्वारकामाप माधवः

ಮಾಧವಃ = ಲಕ್ಷ್ಮೀಪತಿಯಾದ; ಸಃ = ಕೃಷ್ಣದೇವರು; ಹರಿಪ್ರಸ್ಥಂ = ಇಂದ್ರಪ್ರಸ್ಥನಾಮಕ ಪಟ್ಟಣವನ್ನು (ವಿಶ್ವಕರ್ಮಣಾ = ವಿಶ್ವಕರ್ಮನಿಂದ) ಕಾರಯಿತ್ವಾ = (ರಾಜಾರ್ಹಸಭಾದಿ ಯುಕ್ತವಾಗಿ) ಮಾಡಿಸಿ, ತತ್ರ = ಆ ಇಂದ್ರಪ್ರಸ್ಥಪುರದಲ್ಲಿ ಪಾರ್ಥಾನ್ = ಪೃಥಾಪುತ್ರರಾದ ಪಾಂಡವರುಗಳನ್ನು ನಿವೇಶ್ಯ ಚ = ಸ್ಥಾಪಿಸಿಯು; ಕಾಳಿಂ = (ಯಮುನಾನದಿಯಲ್ಲಿ ತಪಸ್ಸು ಮಾಡುತ್ತಿರುವ) ಕಾಳಿಂದೀದೇವಿಯನ್ನು ಉಪಯಮ್ಮ ಚ =

ದ್ವಾರಕಾಂ = ದ್ವಾರಕಾಪುರವನ್ನು ಆಪ = ಗೈದಿದರು. ॥ 3 ॥

}

ವಿವಾಹಮಾಡಿಕೊಂಡೂ,

नीलामिति । स कृष्णः, नग्नजितः तन्नाम्नः सप्तवृषभजेतुः कन्यां प्रदास्यामीतिसमारब्धस्वयंवरस्य राज्ञः, पुत्र नीलां पितृष्वसुः वसुदेवभगिन्याः, पुत्र मित्रविन्दां, कैकयस्यराज्ञः सुतां, भद्रां तन्नाम्नीं च स्वां स्वयंवरे स्वीयतया संवृत्तां, लक्षणां तन्नामिकां 7 Ha aarara 11 3೦ ॥

नीलां नग्नजितः पुत्र मित्रविन्दां पितृष्वसुः ।

भद्राञ्च कैकयसुतां लक्षणां स्वां च सोऽवहत्

11 30 11

ಸಃ = ಆ ಕೃಷ್ಣದೇವರು; ನಗ್ನಜಿತಃ = (ಸಪ್ತವೃಷಭಗಳನ್ನು ಜಯಿಸಿದವನಿಗೆ ಕನ್ಯಕೆಯನ್ನು७०

मणिमञ्जरी

ಕೊಡುತ್ತೇನೆಂದು ಸ್ವಯಂವರಮಾಡುತ್ತಿರುವ) ನಗ್ನಜಿದ್ರಾಜನ ಪುತ್ರೀಂ = ಮಗಳಾದ ನೀಲಾಂ = ನೀಲಾದೇವಿಯನ್ನು ಪಿತೃತ್ವಸುಃ = ತಂದೆಯಾದ ವಸುದೇವನ ತಂಗಿಯ, ಪುತ್ರೀಂ = ಮಗಳಾದ; ಮಿತ್ರವಿಂದಾಂ = ಮಿತ್ರವಿಂದಾದೇವಿಯನ್ನು ಕೈಕೆಯ, ಸುತಾಂ = ಕೈಕೇಯರಾಜನ ಮಗಳಾದ; ಭದ್ರಾಂ ಚ = ಭದ್ರಾದೇವಿಯನ್ನೂನು; ಸ್ವಾಂ = (ಸ್ವಯಂವರದಲ್ಲಿಲಕ್ಷ್ಯವೇಧನಾದಿ ಗಳಿಂದ) ತನ್ನವಳಾದ; ಲಕ್ಷಣಾಂ ಚ = ಲಕ್ಷಣಾದೇವಿಯನ್ನೂ ಅವಹತ್ = ವಿವಾಹಮಾಡಿ

anotch. 11 30 ॥

स इति ॥ अथ अनन्तरं, आकाशादागतेन नारदेन त्वं धन्यस्त्वमाश्चर्य इत्युक्तस्य दक्षिणाभिस्साकमितिप्रत्यभिधायानुमोदितत्वाद्धन्याश्छर्यतमपदवाच्यः, स हरिः, भौमं भूमिपुत्रमदितिकुण्डलापहारिणं नरकासुरं हत्वा दिवंस्वर्गं प्रति अदित्यै कुण्डले दातुमिव गतस्सन्, पुरन्दरमिन्द्रं, पराजित्य, पारिजातं नाम देवतरुं, अपाहरत् द्वारकां Xda ॥ 33 1

सोथाश्चर्यतमो धन्यो भौमं हत्वा दिवंगतः । अपाहरत्पारिजातं पराजित्य पुरन्दरम्

11 38 11

ಅಥ = ಅನಂತರದಲ್ಲಿ ಆಶ್ಚರ್ಯತಮಃ = ಅತಿಶಯದಿಂದ ಆಶ್ಚರ್ಯಕರರಾದ; ಧನ್ಯಃ ಕೃತಕೃತ್ಯರಾದ; (ನಾರದರು ಅಂತರಿಕ್ಷದಿಂದವತರಿಸಿ ದೈವತಕ ಪರ್ವತದಲ್ಲಿ ಕೃಷ್ಣದೇವರನ್ನು ಕುರಿತು ನೀನು ಧನ್ಯನು ನೀನು ಆಶ್ಚರ್ಯನೆಂತ ಹೇಳಿದರೆಂಬ ಕಥೆಯು ಈ ಪದಗಳಿಂದ ಸೂಚಿತವಾಯಿತು.) ಸಃ = ಕೃಷ್ಣದೇವರು; ಭೌಮಂ = (ಅದಿತಿಯ ಕುಂಡಲಗಳನ್ನಪಹರಿಸಿದ) ಭೂಪುತ್ರನಾದ ನರಕಾಸುರನನ್ನು ಹತ್ವಾ = ಸಂಹರಿಸಿ; ದಿವಂ(ಪ್ರತಿ) - ಸ್ವರ್ಗವನ್ನು ಕುರಿತು; ಗತಃ (ಸನ್)

= ಹೋದವರಾಗಿ; ಪುರಂದರಂ = ಇಂದ್ರದೇವರನ್ನು ಪರಾಜಿತ್ಯ = ಜಯಿಸಿ, ಪಾರಿಜಾತಂ = ಪಾರಿಜಾತನಾಮಕದೇವವೃಕ್ಷವನ್ನು ಅಪಾಹರತ್ = (ದ್ವಾರಕಾಪುರಕ್ಕೆ) ತಂದರು.

॥ 32 ॥

w

महिषीणामिति ॥ अच्युतः अस्खलितब्रह्मचर्यः हरिः, महिषीणां कृष्णमहिषीत्वाಈಗೆ ಬೆಳಗೆ ಇTA, Hse, Sir, 3ಕ್ಷರ ! TTg meals,

Tii, T, JT: HT ॥ 33 1

चतुर्थः सर्गः

[[७१]]

महिषीणां सहस्राणि षोडशावहदच्युतः ।

शतं च तासु प्रत्येकं पुत्रा दश दशाभवन्

॥ ३२ ॥

ಅಚ್ಯುತಃ = ಅಸ್ಟಲಿತವೀರನಾದ ಕೃಷ್ಣದೇವರು; ಮಹಿಷೀಣಾಂ = ಪಟ್ಟಾಭಿಷೇಕಾರ್ಹ ९०; ९ = ००००; ६ = केतुः थंडेο√ = र् ই; ಅವಹತ್ ವಿವಾಹಮಾಡಿಕೊಂಡರು; ತಾಸು ಆ ಕೃಷ್ಣಭಾರಾಜನರಲ್ಲಿ ಪ್ರತ್ಯೇಕಂ 22; ÌथंÌd = केकेे; यः = ; ७ळेल = धु॥

= =

३२ ॥

द्यूतइति ॥ द्यूते शकुनिकारिताक्षक्रीडने, जिता दुर्योधनवादिभिः पराभाविताः, पार्थाः, कृतः अरण्ये वासो यैस्ते तथाभूतास्सन्तः, अज्ञातवासतः ल्यब्लोपे पञ्चमी, विराटपुरे अज्ञातवासं विधायेत्यर्थः । पारमन्तम्, क्लेशस्येतिशेषः, गतास्सन्तः यद्वाअज्ञातवासत इतिषष्ठ्यर्थेतसिः । अज्ञातवासस्य पारंसमाप्तिंगताः सन्तः, ज्ञातवासमध्यकाल एवदृष्टत्वादिमे पुनर्वनवासाद्यर्हा इति दुर्योधनाद्याक्षेपं भीष्मादैः कालपरिपूर्ति प्रख्यापनेन समादधत इत्यर्थः । उपप्लाव्ये पुरे, तं कृष्णं प्रति, लेभिरेप्रापुः ॥ ३३ ॥

द्यूते जिताः कृतारण्यवासा अज्ञातवासतः । पारं गता उपप्लाव्ये पार्थास्तं प्रतिलेभिरे

॥ ३३ ॥

ದ್ಯತೇ = ಶಕುನಿನಿಮಿತ್ತಕವಾದ ಅಕ್ಷಕ್ರೀಡನದಲ್ಲಿ ಜಿತಾಃ = ಸೋತಂಥಾ; ಪಾರ್ಥಾಃ = ಪಾಂಡವರು; ಕೃತ, ಅರಣ್ಯವಾಸಾ (ಸನ)ಮಾಡಲ್ಪಟ್ಟವನವಾಸವುಳ್ಳವರಾಗಿ, ಅಜ್ಞಾತವಾಸತಃ ಅಜ್ಞಾತವಾಸದ; ಪಾರಂ = ಸಮಾಪ್ತಿಯನ್ನು ಗತಾಃ (ಸನ) = ಹೊಂದಿದವರಾಗಿ, ಉಪಪ್ಲಾವೇ ಉಪಪ್ಲಾವ್ಯನಗರದಲ್ಲಿ ತಂ (ಪ್ರತಿ) = ಆ ಕೃಷ್ಣದೇವರನ್ನು ಕುರಿತು; ಲೇಭಿರೇ = ಹೃದಿದರು.

॥ ३३ ॥

[[7]]

दौत्येनेति । हरिः, दूतस्य कर्मदौत्यं तेन कुरुपाण्डवानां सन्दायनाय पाण्डवानां सन्देशहारतामङ्गीकृत्येत्यर्थः । यद्वायुद्धकाले निरायुधतया यथोक्तकारितावहनेनेत्यर्थः । वञ्चयित्वा निरायुधानेन किम्भवितेति बुद्धिं दुर्योधनस्योत्पाद्य, प्रायः बाहुळ्येन भीमेन करणेन, सर्वशस्समस्तान्, अरीन्, दुर्योधनादीन् जघानसंजहार । जिष्णोरर्जुनस्य, कृतं

[[७२]]

मणिमञ्जरी

सारथ्यं रथहययन्तृत्वं येन स तथा भूतस्सन् सापेक्षत्वेपि गमकत्वात्समासः । पार्थान्

पाण्डवान्, अपात् अरक्षत् । पापालने

धा. लङ् ॥ ३४ ॥

दौत्येन वञ्चयित्वान् प्रायो भीमेन सर्वशः ।

जघान कृतसारथ्यो जिष्णोः पार्थानपाद्धरिः

॥ ३४ ॥

के0: = सुब्बुळले; कल = FQo; Soto = So2%;

(ನಿರಾಯುಧಕೃಷ್ಣನಿಂದ ಲಾಭವಿಲ್ಲವೆಂತ ಬುದ್ಧಿಯನ್ನು ದುದ್ಯೋಧನಗೆ ಉಂಟುಮಾಡಿಯೆಂತ ಭಾವ) ಪ್ರಾಯಃ = ಬಹುಳವಾಗಿ ಭೀಮೇನ = ಭೀಮಸೇನದೇವರೆಂಬಸಾಧನದಿಂದ; ಅರೀನ್ ದುದ್ಯೋಧನಾದಿ ಶತ್ರುಗಳನ್ನು ಜಘಾನ = ಸಂಹಾರಮಾಡಿದರು. । ಜಿಷ್ಟೋಃ = ಅರ್ಜುನಗೆ ಮಾಡಲ್ಪಟ್ಟ ಸಾರಥಿ ವ್ಯಾಪಾರವುಳ್ಳವರಾಗಿ, ಪಾರ್ಥಾನ್ =

ccdddds; ७०” = d. ॥ ३४ ॥

यदुकुलनाशनं विशिनष्टि वायुरिति ॥ हरिः अन्योन्यस्य परस्परस्य प्रतिघट्टनादभिघातात्सम्भवतीति तथोक्तः, वैरं विरोधो वैश्वानरस्याग्नेः ज्वाला अर्चीषीवतैः, वायुः, वंशान्वेणणूनिव, यदून् यदुकुलोत्पन्नान् समस्तान्, लाक्षणिकमिदम् । सञ्जहार विनाशितवान् ॥ उपमालङ्कारः ॥ ३५ ॥

वायुर्वंशानिवान्योन्यप्रतिघट्टनसम्भवैः ।

वैरवैश्वानरज्वालैस्सञ्जहार हरिर्यदून्

20ः = ಶ್ರೀಕೃಷ್ಣದೇವರು; ಅನ್ನೋನ್ಯ, ಪ್ರತಿಘಟ್ಟನ, ಸಮ

11:34 11

उठèठठ;

ಸಂಘರ್ಷಣದ ದೆಸೆಯಿಂದ; ಹುಟ್ಟಿದ; ವೈರವೈಶ್ವಾನರ ಜ್ವಾಲೈಃ = ಬೆಂಕಿಯಜ್ವಾಲೆಗಳೋಪಾದಿ

wod acco े; √৯03১১: = neo-); sowd =

ಗಾಳಿಯು, ವಂಶಾನಿವ = ಬಿದುರಗಳನ್ನೂ w১0:19; c১or = d√di dowd = २०ळे००८Ì. ॥ ३५ ॥

कृष्णकृतं धर्मप्रनिष्ठापनमपि निरूपयति उद्धवमिति । सः भीमसहितो हरिः, कृष्णभीमानुशिक्षिता इत्युत्तरत्राभिधानात् । उद्धवं सनक आदिर्येषां तांश्च शिष्यसहितान्, दूर्वासाः प्रभृतिर्येषां तांश्च सर्वेषां वेदान्तानां वर्तने प्रवर्तनविषये न्ययुक्तः प्रैरयत्

॥ ३६ ॥

,

चतुर्थः सर्गः

उद्धवं सनकार्दीश्च दूर्वासः प्रभृतींश्च सः ।

न्ययुङ्ग सर्ववेदान्तवर्तने सहशिष्यकान्

॥ ३६ ॥

[[७३]]

ಸಃ = (ಆಭೀಮಸಹಿತರಾದ) ಕೃಷ್ಣದೇವರು; ಉದ್ಧವಂ = ಉದ್ಧವನನ್ನು ಸನಕಾದೀಂಶ್ಚ ಸನಕಾದಿಗಳನ್ನೂನು, ಸಹಶಿಷ್ಯಕಾನ್ = ಶಿಷ್ಯರಿಂದ ಸಹಿತರಾದ; ದುರ್ವಾಸಃ, ಪ್ರಭತೀಂ - ದುಗ್ವಾಸರು, ಮೊದಲಾಗಿವುಳ್ಳವರನ್ನೂನು; ಸರ್ವ, ವೇದಾಂತ, ವರ್ತನೆ = ಸಮಸ್ತಗಳಾದ; ವೇದಾಂತಗಳ, ಪ್ರವರ್ತನ ವಿಷಯದಲ್ಲಿ ನ್ಯಯುಂಕ್ತ ಆಜ್ಞಾಪಿಸಿದರು.

,

कृष्णस्वधामप्रवेशमाह एवमिति । एवं चित्राणि चरित्राणि कर्माणि यस्यसः, कृष्णस्तु, पाण्डवान्, अनुज्ञाप्य स्वस्थानप्राप्तये दारुकद्वारा आदिश्य, एकेन रूपेण गोपालमन्त्रं जपतां फलप्रदेन, भूमौ आस अदृश्यतयाबभूव । विभक्तिप्रतिरूपकमव्ययमिदम्। सः, एकेन रूपेण, दिवं अन्तरिक्षस्थसूर्यमण्डलादिकं प्रति ययौ । तत्प्रकारस्तु आकरे द्रष्टव्यः ॥

एवं चित्रचरित्रस्तु कृष्णोनुज्ञाप्य पाण्डवान् । रूपेणैकेनास भूमावेकेन स दिवं ययौ

,

॥ ३७ ॥

ಏವಂ = ಈ ರೀತಿಯಾಗಿ, ಚಿತ್ರ, ಚರಿತ್ರ: = ಆಶ್ಚರಕರವಾದ, ವ್ಯಾಪಾರಗಳುಳ್ಳ ಕೃಷ್ಣಸ್ತು ಕೃಷ್ಣದೇವರಾದರೆ; ಪಾಂಡವಾನ್ = ಪಾಂಡವರನ್ನು ಅನುಜ್ಞಾಪ್ಯ - ಆಜ್ಞಾಪಿಸಿ, ಏಕೇನ = ০১), daders = dd00; ६०० = pow; ভ৯= (ভ००००१)

[[3000]]

श्çळ । √ô९३ = ಮತ್ತೊಂದಾದ ರೂಪದಿಂದ; ಸಃ =

ঃ= desc; Dso =

[[8]]

७०००००১लेले; 50 = żeos. ॥ ३७ ॥

एनमिति ॥ एवं कृष्णस्सहायोयेषान्ते, ते पार्थाः पाण्डवाः, क्रोधवशास्तन्नामकगणप्रविष्टा मणिमदादय आदयो येषां तान्, श्रीकृष्णेद्वेषिणः वैरवतः दैत्यान् हत्वा कृष्णया द्रौपद्या सहितास्सन्तः कृष्णं, अन्वयुर्भुवं परित्यज्य दिवि संगताः । पार्था दुर्योधनादिकानित्यपि पठन्ति ॥ ३८ ॥

"

एवं कृष्णसहायास्ते पार्थाः क्रोधवशादिकान् । श्रीकृष्णद्वेषिणो हत्वा सकृष्णाः कृष्णमन्वयुः

॥ ३८ ॥

[[७४]]

मणिमञ्जरी

ಏವಂ = ಈ ರೀತಿಯಾಗಿ, ಕೃಷ್ಣ ಸಹಯಾಃ = ಕೃಷ್ಣದೇವರೇ, ಸಹಾಯವಾಗಿವುಳ್ಳಂಥಾ; ತೇ =

ಪ್ರಸಿದ್ಧರಾದ ಪಾರ್ಥಾಃ = ಪಾಂಡವರು; ಕ್ರೋಧವಶ, ಆದಿಕಾನ್ = ಕ್ರೋಧವಶ ನಾಮಕಗಣಪ್ರವಿಷ್ಟರಾದ ಮಣಿಮದಾದಿಗಳೇ, ‘ಮೊದಲಾಗಿವುಳ್ಳ; ಶ್ರೀಕೃಷ್ಣ ದ್ವೇಷಿಣಃ ಶ್ರೀಕೃಷ್ಣದೇವರಲ್ಲಿ, ದ್ವೇಷವುಳ್ಳದೈತ್ಯರನ್ನು ಹತ್ವಾ = ಸಂಹರಿಸಿ; ಸಕೃಷ್ಣಾ (ಸನ) = ದೌಪದೀ ದೇವಿಯವರಿಂದ ಸಹಿತರಾಗಿ ಕೃಷ್ಣಂ ಕೃಷ್ಣದೇವರನ್ನು ಅನ್ವಯು ಅನುಸರಿಸಿ

Breda. 11 34 ॥

ತಳಗೆ ॥ 3 MIXIT, ತmakya, 7, a तन्नामकः, राजा, वज्रेण अनिरुद्धपुत्रेण सहितस्सन्, जगतीं भूमिं जगतीस्थान् शत्रुभूपान्, विजित्य वशीकृत्य, परममधिकं सर्वेषामात्मनि स्वामिनि हरौ योगं भक्तिं दधानस्सन्, साम्राज्यलक्ष्मी चक्रवर्तिसंपदं, उपलभ्य प्राप्य, रमे चिक्रीडे ॥ सर्वात्मभावंपरमेदधानइति पाठे - परमे हरौ सर्वात्मभावं श्रवणकीर्तनादिसर्वप्रकारभक्तिं दधान इति व्याख्येत्यशेषHAH ॥ 3 ॥

अथाभिमन्योस्तनयः परीक्षिद्राजा सवज्रो जगतीं विजित्य । सर्वात्मयोगं परमं दधानः साम्राज्यलक्ष्मीमुपलभ्य रेमे

इति श्रीमत्कविकुलतिलकश्रीमत्त्रिविक्रमपण्डिताचार्यसुत श्रीमन्नारायणपण्डिताचार्यविरचितायां मणिमञ्जर्यां चतुर्थः सर्गः ॥

॥ 3 ॥

ಅಥ ಕೃಷ್ಣಪ್ರಯಾಣಾನಂತರದಲ್ಲಿ ಅಭಿಮನ್ನೋ (ಅರ್ಜುನಪುತ್ರನಾದ) ಅಭಿಮನ್ಯುವಿನ; ತನಯಃ = ಮಗನಾದ ಪರೀಕ್ಷಿತ್ ಪರೀಕ್ಷಿನ್ನಾಮಕನಾದ ರಾಜಾ = ಅರಸನು, ಸವ್ರಜ(ಸನ್)

ಅನಿರುದ್ಧಪುತ್ರನಾದ ವಜ್ರನಿಂದ ಸಹಿತನಾಗಿ; ಜಗತೀಂ = ಭೂಮಿಯನ್ನು (ಭೂಮಿಯಲ್ಲಿರುವ ಶತ್ರುರಾಜರನ್ನು) ವಿಜಿತ್ಯ = ಜಯಿಸಿ; ಪರಮಂ = ಅಧಿ ಕವಾದ, ಸರ್ವಾತೇ ಯೋಗಂ = ಸರ್ವಸ್ವಾಮಿಯಾದಹರಿಯಲ್ಲಿ ಭಕ್ತಿಯನ್ನು ದಧಾನಃ(ಸನ್) = ಧರಿಸಿದವನಾಗಿ, ಸಾಮ್ರಾಜ್ಯ, ಲಕ್ಷ್ಮೀ = ಚಕ್ರವರ್ತಿತ್ವದ, ಸಂಪತ್ತಿಯನ್ನು ಉಪಲಭ್ಯ ಹೊಂದಿ; ರೇಮೇ = ಕ್ರೀಡಿಸಿದನು. ॥ 3 ॥

श्रीमन्नृसिंहवर्यानुग्रहजप्रज्ञराघवेन्द्रेण । मणिमञ्जरीप्रकाशेजनिते पूर्णश्चतुर्थसर्गोयं ॥

[[७५]]

श्रीरामचन्द्राय नमः

पञ्चमसर्गप्रारम्भः

वेदशास्त्रप्रवर्तनाय कृष्णभीमाभ्यामाज्ञप्तानां दूर्वासः प्रभृतीनां प्रवृत्तिप्रकारः, ततो नानाविधदुर्मतविजृम्भणं, तन्निरासेन सच्छास्त्रसम्प्रदायप्रवर्तनाय श्रीहर्याज्ञया च वायोरवतारश्वोत्तरसर्गचतुष्टये निरूप्यते

,

ततः परमहंसा इत्यादिना । ततः श्रीकृष्णनिदेशानन्तरं ये, अत्रिजो अत्रिपुत्रो दुर्वासा आद्यो येषां ते, परमहंसास्सन्यासिनः कृष्णभीमाभ्यामनुशिक्षिताः वेदशास्त्रसम्प्रदायप्रवर्तनाय आज्ञप्ताः । ते परमहंसाः, व्यासस्य भगवत आश्रयादाधारात्, वेदाश्च शास्त्राणि च वेदशास्त्राणि अवर्तयन् प्रवर्तितवन्तः । वृतु वर्तने - धा. णिजन्त. कर्तरि लङ्. पर. ब. ॥ १ ॥

ततः परमहंसा ये कृष्णभीमानुशिक्षिताः । व्यासाश्रयादत्रिजाद्या वेदशास्त्राण्यवर्तयन्

॥ १ ॥

ವೇದಶಾಸ್ತ್ರಪ್ರವರ್ತನಾರ್ಥವಾಗಿ ಕೃಷ್ಣಭೀಮರಿಂದ ಆಜ್ಞಪರಾದ ದೂರ್ವಾಸರು ಮೊದಲಾದವರ ಪ್ರವೃತ್ತಿಪ್ರಕಾರವು, ಅನಂತರದಲ್ಲಿ ನಾನಾವಿಧ ದುರ್ಮತಗಳ ಉದ್ರೇಕವು, ಆ ದುರ್ಮತಗಳನ್ನು ನಿರಾಕರಿಸಿ ಸಚ್ಛಾಸಸಂಪ್ರದಾಯ ಪ್ರವರ್ತನ ಮಾಡುವುದಕ್ಕೋಸ್ಕರ ಶ್ರೀಹರ್ಯಾಜ್ಞಾನುಸಾರವಾಗಿ ಶ್ರೀವಾಯ್ದವತಾರವು ಇವುಗಳು ಮುಂದಿನ ನಾಲ್ಕು ಸರ್ಗಗಳಲ್ಲಿ ನಿರೂಪಿಸಲ್ಪಡುತ್ತವೆ. । ತತಃ = ಕೃಷ್ಣಭೀಮಸೇನದೇವರುಗಳ ಆಜ್ಞಾನಂತರದಲ್ಲಿ ಯೇ = ಯಾವ ಅತ್ರಿಜ, ಆದ್ಯಾಃ = ಅತ್ರಿಪುತ್ರರಾದ ದೂರ್ವಾಸರು, ಮೊದಲಾಗಿವುಳ್ಳ, ಪರಮಹಂಸಾಃ = ಈ ಹೆಸರುವುಳ್ಳ ಸಂನ್ಯಾಸಿಗಳು; ಕೃಷ್ಣ ಭೀಮ, ಅನುಶಿಕ್ಷಿತಾಃ = ಕೃಷ್ಣದೇವರು; ಭೀಮಸೇನ ದೇವರು ಇವರುಗಳಿಂದ (ವೇದಶಾಸ್ತ್ರಪ್ರವರ್ತನಾರ್ಥವಾಗಿ) ಆಜ್ಞಪ್ತರಾಗಿದ್ದರೋ ತೇ = ಆ ದೂರ್ವಾಸರು ಮೊದಲಾದವರು; ವ್ಯಾಸ, ಆಶ್ರಯಾತ್ ವೇದವ್ಯಾಸದೇವರ, ಆಧಾರದ

तेल 010); Ses, य১हुई = - SSF = JFJ33. ॥ १ ॥

मायावादप्रवर्तकस्य सङ्करस्योत्पत्तिं वक्तुमुपोद्घातमारचयति-कृष्णइत्यादिना । कृष्णे भीमे विषये अधिकमतिशयितं नवविधमित्यर्थः, विद्वेषं दधतः पूर्वं विद्यमानमेव

[[७६]]

मणिमञ्जरी

पोषयन्तः, असुराः कल्यादिदैत्याः, भग्नं नाशितं बाहुबलं येषां ते तथोक्तास्सन्तः, वाग्भिः प्रहरणैर्युद्धानि वाग्युद्धानि जल्पवितण्डादिकथारूपाणि तैः, तत्वस्य वेदशास्त्रमुरख्यार्थस्य विप्लवमुत्सादनं ईषुरीप्सितवन्तः । इषु इच्छायां - धा. अक कर्तरि लिट्. पर. प्र. ब. । बाहुभ्यां कृष्णभीमजयस्य दुष्करत्वं मन्यमाना असुरा विप्रत्वेनावतीर्य वेदाद्यपार्थकथनादिना तदनीहितमचिकीर्षन्निति भावः ॥ २ ॥

कृष्णे भीमे च विद्वेषमधिकं दधतोऽसुराः ।

भग्नबाहुबला ईषुर्वाग्युद्धैस्तत्वविप्लवम्

॥ २ ॥

ಮಾಯಾವಾದ ಪ್ರವರ್ತಕನಾದ ಸಂಕರನ ಉತ್ಪತ್ತಿಯನ್ನು ಹೇಳಲು ಉಪೋದ್ಘಾತವನ್ನು ಹೇಳಲಾರಂಭಿಸುತ್ತಾರೆ ಕೃಷ್ಣ ಕೃಷ್ಣದೇವರ ವಿಷಯದಲ್ಲಿ ಭೀಮ ಚ ಭೀಮಸೇನದೇವರ ವಿಷಯದಲ್ಲಿಯೂನೂ; ಅಧಿಕಂ = ಹೆಚ್ಚಾದ; ವಿದ್ವೇಷಂ = ವಿರೋಧವನ್ನು ದಧತಃ = (ಪೂರ್ವದಲ್ಲಿದ್ದುದನ್ನು ಪೋಷಿಸತಕ್ಕವರಾದ ಅಸುರಾಃ = ಕಲ್ಯಾದಿ ದೈತ್ಯರು; ಭಗ್ನ b), ১৩১ঃ (৯০উঃ) = ನಾಶಮಾಡಲ್ಪಟ್ಟ ಭುಜಗಳ, ಪರಾಕ್ರಮವುಳ್ಳವರಾಗಿ, ವಾಕ್,

= g (@ow sadb) Reo, (3.) १०८ (३० ಗಳಿಂದಯಂತ ಭಾವ) ತತ್ವ, ವಿಪ್ಲವಂ = ವೇದಶಾಸಮುಖ್ಯಾರ್ಥಕ್ಕೆ, ನಾಶನವನ್ನು ಈಷುಃ = (d) 2. । ऊ ದೈತ್ಯರು ಬಾಹುಬಲದಿಂದ ಕೃಷ್ಣಭೀಮರನ್ನು ಜಯಿಸ ಎವುದಶಕ್ಯವೆಂತ ತಿಳಿದು ಹೇಗಾದರೂ ಅವರಿಗೆ ಅನಿಷ್ಟವನ್ನಾಚರಿಸಬೇಕಂತ ಆಲೋಚಿಸಿ ವಾದಬಲದಿಂದ ವೇದಾದಿಗಳಿಗೆ ಅಪಾರ್ಥಪರವ್ಯಾಖ್ಯಾನವನ್ನು ಮಾಡಿ ತತ್ವ ವಿಪ್ಲವವನ್ನು SATOR2DD. ॥ 2 ॥

रह इति ॥ बुद्धिमन्तः विपरीतलक्षणया दुर्बुद्धिमन्तः, यद्वा ‘अबुद्धिमन्तः’ इति च्छेदः । विरुद्धबुद्धिमन्त इत्यर्थः, नञो विरुद्धार्थत्वात् । ते कृष्णभीमयोरनिष्टं चिकीर्षन्तः, सर्वे समस्ताः दैत्याः रहः एकान्ते, सम्भूय मिळित्वा, स्वेषां कार्यस्य तत्त्वविप्लवकारणरूपस्य सिद्धये, यथाप्रज्ञाविजृम्भणं प्रज्ञायां बुद्धौ विजृम्भणं प्रतिभासमनतिक्रम्य, यथाप्रज्ञाविजृम्भितमिति पाठे बुद्धौ प्रतिभामनतिक्रम्येत्यर्थः स्वच्छन्दमिति भावः । अन्योन्यं परस्परं न्यमन्त्रययन् आलोचितवन्तः ॥ मन्त्र शब्दात्तत्करोतीत्यर्थे णिचि, लङ्. पर. प्र.

ब. ॥ ३ ॥

:

रहस्सम्भूय ते सर्वे बुद्धिमन्तो न्यमन्त्रयन् ।

स्वकार्यसिद्धयेऽन्योन्यं यथाप्रज्ञाविजृम्भणम्

ಬುದ್ಧಿಮಂತಃ

1। 3 ॥

[[७७]]

(ವಿಪರೀತ ಲಕ್ಷಣೆಯು) ದುರ್ಬುದ್ಧಿಮಂತರಾದ (ಅಥವಾ) ಅಬುದ್ಧಿಮಂತಃ = (ಎಂತ ಪದವಿಭಾಗಮಾಡುವ ಪಕ್ಷದಲ್ಲಿ ವಿರುದ್ಧಬುದ್ಧಿವುಳ್ಳವರಾದ; ತೇ = ಪೂರ್ವೋಕರಾದ, ಸರ್ವೆ = ಸಮಸ್ತರಾದ ದೈತ್ಯರು; ರಹಃ = ಏಕಾಂತಲ್ಲಿ ಸಂಭೂಯ = ಮಿಳಿತರಾಗಿ, ಸ್ವ, ಕಾರ್ಯ, ಸಿದ್ಧಯೇ = ತಮ್ಮ (ವೇದವಿಪ್ಲಾವನ ರೂಪವಾದ) ಕಾರ್ಯ, ಸಿದ್ಧಿಗೋಸ್ಕರ; ಯಥಾಪ್ರಜ್ಞಾವಿಜೃಂಭಣಂ ಬುದ್ಧಿಯಲ್ಲಿ ತೋರುವಿಕೆಯನ್ನು ಅನುಸರಿಸಿ; (ಸ್ವಚ್ಛಾನುಸಾರವಾಗಿಯೆಂತ ಭಾವ) ಅನ್ನೋನ್ಯಂ = ಪರಸ್ಪರವಾಗಿ, ಮಂತ್ರಯನ್ ಆಲೋಚಿಸಿದರು. 11 3 ॥

तेषु मुख्यानां केषाञ्चिन्नामनिर्देशपूर्वकं तद्वचनप्रकारमाह

शकुनिरिति ॥

द्वापरो द्वापरयुगाभिमानी, शकुनिस्तन्नामक दैत्यः, लोकायतस्य चार्वाकस्य तनूजेन पुत्रेण, चाणक्येन तदाख्येन कुनीतिज्ञेन प्रचोदितः सभायां भाषणाय प्रेरितस्सन्, तत्वार्थेन स्वस्य

तत्वतया सम्मतेनार्थेन बृंहितं पूर्णं वचः, आह स्म उवाच । ब्रूञ् व्यक्तायां वाचि - धा. ಆ, ಹಾಗೆ ಅಲ್ಲ, R. 5. T . ! * ‘ನ ಈ 3 Pandhara : । 3 ‘ब्रुवः पञ्चानामादित आहो ब्रुवः’ इति लट्याहादेशः । तत्रार्थबृम्हितमिति पाठे तत्र तेषु मध्ये अर्थपूर्णं वचः आह स्मेत्यर्थः ॥ ४ ॥

शकुनिर्द्वापरस्स्माह वचस्तत्वार्थबृंहितम् ।

लोकायाततनूजेन चाणक्येन प्रचोदितः

11 8 11

ಅವರಲ್ಲಿ ಮುಖ್ಯರಾದ ಕೆಲವರ ಹೆಸರನ್ನು ಹೇಳುತ್ತಾ ಅವರ ಮಾತುಗಳನ್ನು ಹೇಳುತ್ತಾರೆ ದ್ವಾಪರಃ = ದ್ವಾಪರಯುಗಾಭಿಮಾನಿಯಾದ; ಶಕುನಿಃ = ಶಕುನಿನಾಮಕದೈತ್ಯನು; ಲೋಕಾಯತ, ತನೂಜೇನ - ಚಾರ್ವಾಕನ, ಮಗನಾದ, ಚಾಣಕ್ಯನ - (ದುರ್ನೀತಿಜ್ಞನಾದ)

ಚಾಣಕ್ಯನಿಂದ ಪ್ರಚೋದಿತಃ (ಸನ್) - (ಸಭೆಯಲ್ಲಿ ಮಾತನಾಡಲು) ಪ್ರೇರಿತನಾಗಿ; ತತ್ವಾರ್ಥ, ಬೃಂಹಿತಂ = (ತನಗೆ) ತತ್ವವಾಗಿ ಸಮ್ಮತವಾದ ಅರ್ಥದಿಂದ, ಪೂರ್ಣವಾದ; ವಚಃ = ವಾಕ್ಯವನ್ನು ಆಹಸ್ಯನುಡಿದನು ॥ ೪ ॥

[[७८]]

वचनप्रकारमाह

[[1]]

मणिमञ्जरी

दुर्धर्ष इति ॥ भीमसेनः नः अस्माभिः कर्तरि षष्ठी । दुर्धर्षः धर्षयितुमशक्यः । कृष्णोऽपि अत्यन्तं दुस्सहस्सोढुमशक्यः । ताभ्यां कृष्णभीमाभ्यां, निरीक्षिताः सक्रोधमवलोकिताः, दैत्या अस्मदाद्याः, मृत्युं मरणं यान्ति यास्यन्ति । या प्रापणे - धा. लट्. पर. प्र. ब. । मृतेर्निश्चिततया वर्तमानसामीप्याद्वर्तमानवद् व्यपदेशः । तत्र संशयस्सन्देहः, नास्ति ॥ ५ ॥

दुर्धर्षो भीमसेनो नः कृष्णोऽप्यत्यन्तदुस्सहः ।

ताभ्यां निरीक्षिता दैत्या मृत्युं यान्ति न संशयः

ವಚನಪ್ರಕಾರವನ್ನು ಹೇಳುತ್ತಾರೆ

॥ ५॥

१९১সল: = १९১Ādies; ৯: =

ನಮಗೆ (ನಮ್ಮಿಂದಯಂತ ತೃತೀಯಾರ್ಥದಲ್ಲಿ ಷಷ್ಠಿಯು) ದುರ್ಧಷ್ರ: = ಧರ್ಷಿಸಲಶಕ್ಯರು. । glossa = goded ; তडु, নটঃ = তडू ঊळ৯১ी, ঐ.. । eÃ: = (@pood) लेdo ूः =

उ० = s eviaeos; ತಾಭ್ಯಾಂ

० दुळ ५०० = ३ ವಿಷಯದಲ್ಲಿ) ಸಂದೇಹವು; ನ = २७ ॥ ५ ॥

० = ००० ०ः = (

कृष्ण इति ॥ कृष्णः दैवं देवतास्वामितया भजनीय इत्यर्थः । भीमः गुरुस्तत्वोपदेशकः । पार्वती द्रौपदी च वेदविद्या तदभिमानिनी । तस्याः द्रौपद्यभि - मन्यमानवेदविद्याया उत्सादेन अपव्याख्यानपूर्वकं तात्पर्यार्थप्रत्यावनेनैव, तौ कृष्णाभीमौ, अतिसंकटं अधिकक्लेशं यातः प्राप्नुतः । प्रमाणाभावेन जनानां स्वमाहात्म्यज्ञानदौर्लभ्येनाराधनलोपात्कृष्णस्य वेदस्य तत्वज्ञानजननशक्तिकुण्ठने सति तत्वज्ञानार्थं वेदाध्ययनकामजनाभावेनोपदेश्याभावात्स्वस्योपदेष्टृतालोपाद्भीमस्य च सङ्कटं भवतीति

भावः ॥ ६ ॥

,

कृष्णो दैवं गुरुर्भीमो वेदविद्या च पार्षती ।

तस्या उत्सादनेनैव यातस्तावतिसङ्कटम्

॥ ६ ॥

ಕೃಷ್ಣಃ = ಕೃಷ್ಣದೇವರು; ದೈವಂ = ದೇವತೆಯು (ಸರ್ವರಿಂದ ಭಜನೀಯನೆಂತ ಭಾವ) । १९३०ः = peadbiddeßd; 7): = ಭೀಮಃ

ಗುರುವು । ಪಾರ್ಷತೀ ಚ = (ಪೃಷತಪುತ್ರನಾದ

TH: ಆ

[[७९]]

ದ್ರುಪದನ ಮಗಳಾದ) ದೌಪದೀದೇವಿಯಾದರೋ, ವೇದವಿದ್ಯಾ = ವೇದವಿದ್ಯಾಭಿಮಾನಿಯು, । ತಸ್ಯಾಃ

ಆ (ದೌಪದ್ಯಭಿಮನ್ಯಮಾನವಾದ) ವೇದವಿದ್ಯೆಯ; ಉತ್ಪಾದನೇನೈವ (ಅಪವ್ಯಾಖ್ಯಾನ ಮಾಡಿ) ತಾತ್ಪರ್ಯಾರ್ಥವನ್ನು ಕೆಡಿಸುವುದರಿಂದಲೇ, ತೌ = ಆ ಕೃಷ್ಣಭೀಮರು; ಅತಿ ಸಂಕಟಂ = ಅತ್ಯಂತ ವ್ಯಸನವನ್ನು ಯಾತಃ = ಹೊಂದುತ್ತಾರೆ. । ತಾ - ಪ್ರಮಾಣವಿಲ್ಲದ ಕಾರಣದಿಂದ ಜನರಿಗೆ ತಮ್ಮ ಮಾಹಾತ್ಮ ತಿಳಿಯಲವಕಾಶವಿಲ್ಲದೆ ತಮ್ಮ ಪೂಜೆಯು ಲೋಪಿಸು ವುದರಿಂದ ಕೃಷ್ಣದೇವರಿಗೆ, ವೇದದ ತತ್ವಜ್ಞಾನಜನನಶಕ್ತಿಯು ಕುಂಠಿತವಾದ ಕಾರಣದಿಂದ ತತ್ವಜ್ಞಾನಕ್ಕೋಸ್ಕರ ವೇದಾಧ್ಯಯನವನ್ನು ಅಪೇಕ್ಷಿಸುವ ಪುರುಷರಿಲ್ಲದೆ ತಮ್ಮ ಗುರುತ್ವವು ಲೋಪಿಸುವುದರಿಂದ ಭೀಮಸೇನದೇವರಿಗೂ ಸಂಕಟವಧಿಕವಾಗಿ ಉಂಟಾಗುತ್ತದೆಯಂತ ಭಾವ.

॥ & ॥

तस्मादिति ॥ तस्मात् वेदोत्सादनेन कृष्णभीमयोस्सङ्कटजननरूपात्कारणात्,

[[1]]

कैश्चित् आस्मासु समर्थैः, भुवि भूमौ उत्पद्य जनित्वा वेदस्य व्याख्यानेन सम्यगर्थवर्णनेन

as, s, as an, STATE ।

,

AT.

T, ST, X, T, ॥ ೨ ॥

तस्माज्जनेषु विद्वत्सु वेदव्याख्यानशालिषु ।

प्रविश्योत्साद्यतां विद्या कैश्विदुत्पद्य भूतले

RTI

[[11911]]

ತಸ್ಮಾತ್ = ಆ (ವೇದವಿಪ್ಲಾವನದಿಂದ ಕೃಷ್ಣಭೀಮರಿಗೆ ಸಂಕಟ ಉಂಟಾಗುವ ಕಾರಣದ ದೆಸೆಯಿಂದ; ಕೈಶ್ಚಿತ್ = (ನಮ್ಮಲ್ಲಿ ಸಮರ್ಥರಾದ) ಕೆಲವರಿಂದ ಭೂತಲೇ = ಭೂಪ್ರದೇಶದಲ್ಲಿ ಉತ್ಪದ್ಯ = ಜನಿಸಿ, ವೇದ, ವ್ಯಾಖ್ಯಾನ, ಶಾಲಿಷು = ವೇದದ, ಯಥಾರ್ಥವ್ಯಾಖ್ಯಾನದಿಂದ ಒಪ್ಪುತ್ತಿರುವ, ವಿದ್ವತ್ತು= ಪಂಡಿತರಾದ ಜನೇಷು = ಜನರಲ್ಲಿ ಪ್ರವಿಶ್ಯ : ಪ್ರವೇಶಮಾಡಿ; ವಿದ್ಯಾ

ವೇದವಿದ್ಯೆಯು; ಉತ್ಸಾದ್ಯತಾಂ = ನಾಶಮಾಡಲ್ಪಡಲಿ !! ॥

विपरीतानिति ॥ अपि किञ्च,

विपरीतानि विपरीतार्थप्रतिपादकानि,

बहून्यनेकानि शास्त्राणि कर्तव्यानि । विपरीतशास्त्राणि च पार्वतीं प्रति रुद्रेणोक्तानि

,

पाद्मे उत्तरखण्डे द्विचत्वारिंशेऽध्याये – रुद्र उवाच ॥

श्रुणु देवि ! प्रवक्ष्यामि तामसानि यथाक्रमात् ।

येषां श्रवणमात्रेण पातित्यं ज्ञानिनामपि ॥८०

प्रथमं हि मयैवोक्तं शैवं पाशुपतादिकम् । मद्भक्तयावेशितैर्विप्रैस्सम्प्रोक्तानि ततः परम् ॥ कणादेन तु सम्प्रोक्तं शास्त्रं वैशेषिकं महत् ।

गौतमेन तथा न्यायं सांख्यं तत्कपिलेन वै ॥

धिषणेन तथा प्रोक्तं चार्वाकमिति गूहितम् ।

मणिमञ्जरी

दैत्यानां नाशनार्थाय हरिणा बुद्धरूपिणा ॥ बौद्धशास्त्रमसत्प्रोक्तं नग्रनीलपटादिकम् । मायावादमसच्छास्त्रं प्रच्छन्नं बौद्धमुच्यते ॥

यैव कथितं देवि ! कलौ ब्राह्मणरूपिणा । मणिमानिहतः पूर्वं भीमेन शुभबुद्धिना ॥ सञ्जातो ब्राह्मणकुले तपसा मां प्रसाद्य वै ।

मिथ्यावादमसच्छास्त्रं चकार स तु सङ्करः ॥”

इत्यारभ्य “शास्त्राणीमानि गिरिजे तामसानि निबोध मे” इत्यन्तेन असत्तर्कैः व्याप्त्यादि - गुणरहितैः प्रमाणबाधादिदोषयुक्तैश्वानुमानैः, सत्तर्कैर्व्याप्यादिगुणयुक्तैः ‘वेदोऽप्रमाणं निरर्थकत्वात् कचटतपादिवत् असङ्गतत्वाज्जरद्गवादिवाक्यवत्’ इत्याद्यनुमानैश्च वेदविद्या निरस्यतामुत्साद्यताम् । असुक्षेपणे धा. कर्मणि लोट् ॥ ८ ॥

विपरीतानि शास्त्राणि कर्तव्यानि बहून्यपि । असत्तर्केश्व सत्तर्कैर्वेदविद्या निरस्यताम्

॥ ८ ॥

६६ = ಮತ್ತು ವಿಪರೀತಾನಿ = ವಿರುದ್ಧಾರ್ಥ ಪ್ರತಿಪಾದಕಗಳಾದಂಥಾ; ಬಹೂನಿ = ৩उँल৮১; हुई = ; উFলघुले = उঃ२) । ৩लेड, उहः =

(ವ್ಯಾಪ್ರಾದಿರಹಿತವಾದ ಕಾರಣದಿಂದ) ದುಷ್ಟಗಳಾದ, ದೂಷಣಾನುಮಾನಗಳಿಂದ ಸತ್,

= ಸಮೀಚೀನ (ವ್ಯಾಪ್ಯಾದಿಯುಕ್ತ)ಗಳಾದ, ದೂಷಣಾನುಮಾನಗಳಿಂದಲೂನೂ Sedwwy = secsacso১; ঌঔÚত১০ = ল১ই১ট९. ॥ ८ ॥

वेदेति ॥ कार्यान्तरं कृष्णभीमक्लेशोत्पादनरूपं स्पृहयन्तीति तथोक्तानां,

पञ्चमः सर्गः

[[८१]]

कार्यान्तरस्पृशामिति पाठे कार्यान्तरं स्पृशन्ति अङ्गीकुर्वन्तीति तादृशानामित्यर्थः । नोऽस्माकं, वेदाश्च शास्त्राणि च तेषां समाहारो वेदशास्त्रं तस्मात् तत्परित्यागादित्यर्थः, भीतिर्नास्तिकताप्राप्तिरूपा, नास्ति । वेदविप्लवनाय चार्वाकशास्त्रेणैवालङ्किमनेनाभि-

। नवमार्गान्वेषणेनेत्यत आह - लोकायतेति ॥ जनैरास्तिकैः लोकायतस्य चार्वाकस्य मतं, मानैः प्रत्यक्षातिरिक्तवेदादिप्रमाणैर्हीनं वेदादिविरुद्धार्थप्रतिपादकमित्यर्थः इत्यतो हेतोः नाद्रियते नाङ्गीक्रियते । दृञ् आदरणे - धा. कर्मणि लट्. आत्म. प्र. ए. । नाद्रियते जन इति पाठे जन आस्तिकलोकः लोकायतमतं नाद्रियते न विश्वसितीति व्याख्येयम् । तदा कर्तर्येव लट् ॥ ९ ॥

वेदशास्त्रान्न नो भीतिरस्ति कार्यान्तरस्पृहाम् ।

लोकायतमतं मानहीनं नाद्रियते जनैः

ಕಾರ್ಯಾಂತರ, ಹಾಂ

॥९॥

ಕೃಷ್ಣಭೀಮರಿಗೆ ಸಂಕಟೋತ್ಪಾದನರೂಪವಾದ ಮತ್ತೊಂದು ಕಾರ್ಯವನ್ನು ಅಪೇಕ್ಷಿಸುತ್ತಿರುವಂಥಾ; ನಃ = ನಮಗಳಿಗೆ ವೇದ, ಶಾಸ್ತ್ರಾತ್ ವೇದಗಳು, ಶಾಸ್ತ್ರಗಳು ಇವುಗಳ ಸಮೂಹದ ದೆಸೆಯಿಂದ (ಇವುಗಳ ಪರಿತ್ಯಾಗದ ದೆಸೆಯಿಂದೆಂತ ಭಾವ), ಭೀತಿಃ = (ನಾಸ್ತಿಕತ್ವ ಪ್ರಾಪ್ತಿರೂಪವಾದ) ಭಯವು; ನಾಸ್ತಿ = ಇಲ್ಲ ಚಾರ್ವಾಕಶಾಸ್ತ್ರದಿಂದ ವೇದವಿಪ್ಲಾವನವು ಜರುಗಬಹುದೆಂದರೆ ಹೇಳುತ್ತಾರೆ.

७०४६३००८, ९४১3, 3০ = ১৯১F টঠ, ১১ উ৯), স৯, ३० = (ಪ್ರತ್ಯಕ್ಷಾsತಿರಿಕ್ತವಾದ) ವೇದಾದಿಪ್ರಮಾಣಗಳಿಂದ ರಹಿತವು; (ಇತಿ ಈ ಕಾರಣದ Sãowoc) 5Q03 = १००००० ॥ ९ ॥

अक्षपाद

एवं तर्हि जनविश्वसनीयैरक्षपादिसमयैरिष्टसिद्धिस्स्यादित्याशङ्कयाह इति ॥ अक्षपादस्तन्नामा कश्चिच्छास्त्रप्रणेता कणादो वैशेषिकसमयप्रवर्तकः, अपरो नारायणावतारात्कपिलादन्यः, जडस्तत्वज्ञानरहितः, कपिलस्तन्नामक दैत्यश्चेत्येते, शास्त्रान्तराणि भिन्नभिन्नशास्त्राणि कृत्वापि वेदद्वेषं वेदे कण्ठतोऽप्रामाण्यकथनरूपं विरोधं न कुर्वते नाचरन्ति । अतो न तैरिष्टसिद्धिप्रत्याशेति भावः । डुकृञ् करणे धा. कर्तरिलट्. पर. प्र. ब ॥ " कपिलश्वापरो जनः” इति पाठे अपरो जनः स्फोटब्रह्मतावादी पाणिन्यादिरित्यर्थः ॥ १० ॥

[[2]]

[[८२]]

अक्षपादः कणादश्च कपिलश्वापरो जडः । शास्त्रान्तराणि कृत्वाऽपि वेदद्वेषं न कुर्वते

मणिमञ्जरी

ಅಕ್ಷಪಾದಾದಿಶಾಸ್ತ್ರದಿಂದ ಕೂಡ ವೇದವಿದ್ದಾವನ ಸಿದ್ಧಿಯಾಗುವುದಿಲ್ಲವೆಂತ ಹೇಳುತ್ತಾರೆ - ಅಕ್ಷಪಾದಃ (ನ್ಯಾಯಸೂತ್ರಕಾರನಾದ) ಗೌತಮನು; ಕಣಾದಶ್ಚ = (ವೈಶೇಷಿಕಶಾಸ್ತ್ರ ಪ್ರವರ್ತಕನಾದ ಕಣಾದನು; ಅಪರಃ = (ನಾರಾಯಣಾವತಾರರಾದ ಕಪಿಲದೇವರ ದೆಸೆ ಯಿಂದ) ಭಿನ್ನನಾದ; ಜಡಃ = ತತ್ವಜ್ಞಾನರಹಿತನಾದ; ಕಪಿಲಶ್ಚ = ಕಪಿಲನಾಮಕದೈತ್ಯನನು; (ಇತ್ಯೇತ - ಹೀಗೆಂತೆಂಬುವರೆಲ್ಲರೂ) ಶಾಸ್ತ್ರಾಂತರಾಣಿ = ಬೇರೆ ಬೇರೆ ಶಾಸ್ತ್ರಗಳನ್ನು ಕೃತ್ವಾsಪಿ = ಮಾಡಿಯೂ ಕೂಡ, ವೇದ, ದ್ವೇಷಂ = ವೇದದಲ್ಲಿ (ಸ್ಪಷ್ಟವಾಗಿ ಅಪ್ರಾಮಾಣ್ಯಕಥನರೂಪ ವಾದ) ವಿರೋಧವನ್ನು ನ ಕುರ್ವತೇ = ಮಾಡುವುದಿಲ್ಲ, ಆ ಕಾರಣದಿಂದ ಆ ಶಾಸ್ತ್ರಗಳಿಂದ ನಮ್ಮ ಕಾರ್ಯವು ಸಿದ್ಧಿಸುವುದಿಲ್ಲವೆಂತ ಭಾವ ॥ ೪೦ ।

स्फुटवेदाप्रामाण्यवादिबौद्धशास्त्रेणापीष्टसिद्धिप्रत्याशा नास्तीत्याह - हरेणेत्यादि - भिस्त्रिभिः ॥ पूर्वं हरेण रुद्रेण निहताः, त्रैपुराः रौप्यायसहिरण्मयभेदेन त्रयाणां पुराणां सम्बन्धिनस्तत्र वसन्त इत्यर्थः असुराः, पुनः जाताः भुव्युत्पन्नास्सन्तः, संसर्गस्यास्तिकजननसम्बन्धस्य दोषेण, पामरा असुरेषु हीनतया सम्भावनीयास्सन्तः, त्रयीं वेदं श्रद्धधुः प्रमाणत्वेनादृतवन्तः । डुधाञ्धारणपोषणयोः
  • AT. ಕ, ಹಾಗಿ ಇಲ್ಲ, .

हरेण निहताः पूर्वं त्रैपुरा असुराः पुनः ।

जातास्संसर्गदोषेण पामराः श्रद्दधुत्रयीम्

H 33

ಸ್ಪಷ್ಟವಾಗಿ, ವೇದವಿರುದ್ಧವಾಗಿರುವ ಬೌದ್ಧಶಾಸ್ತ್ರದಿಂದಲೂ ಪ್ರಕೃತಕಾರ್ಯಸಿದ್ಧಿ ಯಾಗುವುದಿಲ್ಲವೆಂತ ಹೇಳುತ್ತಾರೆ - ಪೂರ್ವ = ಪೂರ್ವದಲ್ಲಿ ಹರೇಣ =

  • ಪೂರ್ವದಲ್ಲಿ ಹರಣ = ರುದ್ರದೇವರಿಂದ; ನಿಹತಾಃ = ಸಂಹರಿಸಲ್ಪಟ್ಟಂಥಾ; ತೈಪುರಾಃ = (ಭಂಗಾರ, ಬೆಳ್ಳಿ, ಉಕ್ಕುಗಳಿಂದ ನಿರ್ಮಿತಗಳಾದ) ಮೂರುಪಟ್ಟಣಗಳ ಸಂಬಂಧಿಗಳಾದ ಅಸುರಾಃ = ದೈತ್ಯರು; ಪುನಃ = ಮತ್ತೆ ಜಾತಾಃ (ಸಂತಃ) = (ಭೂಮಿಯಲ್ಲಿ) ಉದ್ಭವಿಸಿದವರಾಗಿ; ಸಂಸರ್ಗ, ದೋಷೇಣ = (ಆಸ್ತಿಕಜನರ) ಸಹವಾಸದ; ದೋಷದಿಂದ ಪಾಮರಾ (ಸಂತಃ) - (ಅಸುರರಲ್ಲಿ) ನೀಚರು (ಎಂತ ಭಾವಿಸಲರ್ಹರು) ಆಗಿ; ತ್ರಯೀಂ = ವೇದವನ್ನು ಶದ್ದಧುಃ = (ಪ್ರಮಾಣವೆಂತ) ವಿಶ್ವಾಸಮಾಡಿದರು. ॥ ೩೪ ॥

Yaw: ೪:

[[८३]]

बुद्धस्तन्नामकरूपधारी हरिः, वेदः, अप्रमाणं अयथार्थज्ञानजनकः इत्येवं उक्त्वा अनृतत्वव्याघातनैरर्थक्यसिद्धार्थबोधकत्वादिहेतुभिरुपपाद्य तान् त्रैपुरानसुरान् व्यमोहयत् बाल्ये एव स्वीयजातकर्मादिसंस्कारकाले दीयमानाहुतिग्रहणायागतानां रुद्रादिसर्वदेवानामायुधनिगिरणाद्यशक्यकार्यकरणादिना स्वमाहात्म्यं प्रदर्श्य बालेनापि स्वेनेरितेऽर्थे विश्वासमुत्पाद्य मोहितांश्चकार । हि प्रसिद्धमिदम् । ततोऽनन्तरं ते, परं आपाततः प्रतीयमानादन्यं देवादिवेद्यत्वेन श्रेष्ठं च तस्य बुद्धावतारस्य हरेर्मतिं शून्यादिशब्दानां " शमूनं कुरुते यस्मात्” इत्याद्यविरुद्धर्थसद्भावरूपं, अज्ञात्वा, बौद्धशास्त्रं आपाततो बुद्धोक्तमार्गानुसारित्वात्तथा व्यवह्रियमाणशास्त्रं, तेनुर्विस्तारितवन्तः । तनुविस्तारे - धा. fg, ಈ, X. T. I ?? ॥

वेदोऽप्रमाणमित्युक्त्वा बुद्धस्तान् हि व्यमोहयत् ।

बौद्धशास्त्रं ततस्तेनुरज्ञात्वा तन्मतं परम्

II 33 0

ಬುದ್ಧಃ = ಬುದ್ಧನಾಮಕನಾದ ಹರಿಯು; ವೇದ: : ವೇದವು; ಅಪ್ರಮಾಣಂ = ಅಯಥಾರ್ಥಜ್ಞಾನಜನಕವು; ಇತಿ = ಹೀಗೆಂತೆಂದು; ಉಕ್ಷಾ - (ಅನೃತತ್ವ ವ್ಯಾಹತತ್ವಾದಿ ಹೇತುಗಳಿಂದ) ಉಪಪಾದಿಸಿ; ತಾನ್ ಆ ತ್ರಿಪುರಾಸುರರನ್ನು ವ್ಯಮೋಹಯತ್ (ಕೂಸಾಗಿರುವ ತಮ್ಮ ಜಾತಕರ್ಮಾದಿಸಂಸ್ಕಾರಗಳು ಜರುಗುವ ಕಾಲದಲ್ಲಿ ಆಹುತಿಗಳನ್ನು ತೆಗೆದುಕೊಳ್ಳಲು ಬಂದಿದ್ದ ರುದ್ರಾದಿದೇವತೆಗಳ ವಾದವನ್ನು ಕೇಳಿ ಕುಪಿತರಾಗಿ ಪ್ರಯೋಗಿಸಿದ ಆಯುಧಗಳನ್ನೆಲ್ಲ ನುಂಗೋಣ ಮೊದಲಾದ ಅಶಕ್ಯಕಾರ್ಯಗಳನ್ನು ಮಾಡುವುದರಿಂದ ತಮ್ಮ ಮಹಾತ್ಮವನ್ನು ಪ್ರದರ್ಶನ ಮಾಡಿ ತಮ್ಮ ಮಾತಿನಲ್ಲಿ ವಿಶ್ವಾಸ ಹುಟ್ಟಿಸಿ) ಮೋಹಪಡಿಸಿದನು; ಹಿ

। (ಇದು) ಪ್ರಸಿದ್ದವು, । ತತಃ = ಅನಂತರದಲ್ಲಿ ತೇ ಆ ದೈತ್ಯರು ಪರಂ = (ವಿಮರ್ಶೆಮಾಡದವರಿಗೆ ತೋರುವುದಕ್ಕಿಂತಲು) ಭಿನ್ನವು ಮತ್ತು (ದೇವತೆಗಳು ಮೊದಲಾದ ಯೋಗ್ಯರು ತಿಳಿದುಕೊಳ್ಳಲು ಅರ್ಹವಾದ ಕಾರಣದಿಂದ) ಉತ್ತಮವೂ ಆದ, ತತ್, ಮತಂ = ಆ ಬುದ್ಧದೇವರ; (ಶೂನ್ಯಾದಿ ಶಬ್ದಗಳಿಗೆ ಅರ್ಥಾಂತರಸದ್ಭಾವರೂಪವಾದ) ಸಿದ್ಧಾಂತವನ್ನು ಅಜ್ಞಾತ್ವಾ = ಅರಿಯದೆ; ಬೌದ್ಧಶಾಸ್ತ್ರಂ = (ಆಪಾತದಿಂದ ಬುದ್ಧೋಕಮಾರ್ಗವಾಗಿ ತೋರುವ ಮಾರ್ಗವನ್ನವಲಂಬಿಸಿದ ಕಾರಣದಿಂದ) ಬುದ್ಧಸಂಬಂಧಿಯಾದ ಶಾಸ್ತ್ರವನ್ನು ತೇನುಃ = ವಿಸ್ತಾರ

ಮಾಡಿದರು. ॥ 3 ॥

[[८४]]

मणिमञ्जरी

ब्रह्म वेदं हरिं वा अणन्ति जानन्तीति ब्राह्मणाः आस्तिका इत्यर्थः पृषोदरादित्वाद्वर्णव्यत्ययः । यद्वा ब्राह्मणाः ब्राह्मणादयः सर्वेऽपि वेदप्रामाण्याभ्युपगन्तारः ॥ सू ॥ ‘कडाराः कर्मधारय ’ इत्यत्रेव बहुवचनमाद्यर्थे । निर्गता आश्रमेभ्यः ब्रह्मचर्यादिभ्यो निराश्रमास्तान्, दुराचारान्, नग्ननीलपटधारणादिगर्हिताचारयुक्तान्, श्रुतीः वेदान्, प्रत्यक्षं स्फुटं, द्विषतः अप्रमाणतयाभ्युपगच्छतः, वेदबाह्यान् वेदानधिकारिणः, न विद्यते कौशलं समयोचिताचारचातुर्यं येषांते, एतान् दैत्यस्वरूपान् बौद्धान् गर्हयन्ति निन्दन्ति । गर्ह कुत्सायाम् धा. सक. कर्तरि लिट्. पर. प्र. ब. ॥ १३ ॥

निराश्रमान् दुराचारान् प्रत्यक्षं द्विषतश्रुतीः ।

ब्राह्मणा गर्हयन्त्येतान् वेदबाह्यानकौशलान्

ಬ್ರಾಹ್ಮಣಾಃ

॥ १३ ॥

Se১ळे১ (ভটল১) 6000३ ३ ३ (৩ळ)) ಬ್ರಾಹ್ಮಣಾದಿಗಳು (ಬಹುವಚನವು ಆದರ್ಥದಲ್ಲಿ ಆಸ್ತಿಕರು ಸರ್ವರೆಂತ ಭಾವ). ನಿರಾಶ್ರಮಾನ್

ಬ್ರಹ್ಮಚರ್ಯಾದ್ಯಾಶ್ರಮ ರಹಿತರಾದಂಥಾ; ದುರ್, ಆಚಾರಾನ್

[[3]]

ದುಷ್ಟಗಳಾದ (ನಗ್ನರಾಗಿಯು, ಕರಿವಸ್ತ್ರವುಟ್ಟವರಾಗಿಯೂ ಇರೋಣ ಮೊದಲಾದ) ಆಚಾರಗಳುಳ್ಳಂಥಾ; ऍউই0 (0৯জ3লও উद) = derive =

ಸ್ಪಷ್ಟವಾಗೋಣ ಹೇಗೋ ಹಾಗೆ; ಶ್ರುತಿಃ = ವೇದಗಳನ್ನು ದ್ವಿಷತಃ = ದ್ವೇಷಮಾಡುವಂಥಾ; (ಅಪ್ರಮಾಣವೆಂತ ಹೇಳುವರಂತೆ ಭಾವ. ವೇದ, ಬಾಹ್ಯಾನ್ ವೇದಕ್ಕೆ ಅನಧಿಕಾರಿಗಳಾದ ಅಕೌಶಲಾನ್ (ಸಮಯೋಚಿತಕಾರ್ಯಕರಣದಲ್ಲಿ)

25১BoF wedÌo১s; ১ভ১ল° = $ 5ঘगू টFo০3 = ৯০১১ठं. ॥१३॥

जैनादिमतान्यप्येवमेवेत्याह जैनेति ॥ जैनाः जिनोक्ततत्वाभ्युपगन्तार आर्हताः पाशुपताः पशुपतेश्शिवस्य भक्ताः शैवपाशुपतकालामुखमहाप्रभभेदेन चतुर्विधाश्च आद्या येषां ते वादिनश्च, न केवलं बौद्धा इति चार्थः । लोकानां वैदिकजनानां विद्वेषस्य गोचराः विषयाः । कुत एवमत उक्तं वेदेति । एते जिनाद्याः वेदविद्वेषिणोऽपि श्रुतिविरोधिनोऽपि तत्र वेदविरोधकरणे, उपायं, न जानते न जानन्ति । ज्ञा अवबोधने

,

धा. सक. कर्तरि लट्, आत्म. प्र. ब. ॥ १४ ॥

जैनपाशुपताद्याश्च लोकविद्वेषगोचराः । वेदविद्वेषिणोऽप्येते तत्रोपायं न जानते

11 28 11

पञ्चमः सर्गः

[[८५]]

क्षुल

ಜೈನಾದಿ ಮತಗಳು ಕೂಡ ಹೀಗೆಯೇ ಇರುತ್ತವೆಯೆಂದು ಹೇಳುತ್ತಾರೆ. ಪಾಶುಪತ, ಆದ್ಯಾಶ್ಚ = ಜಿನೋಕ್ತಮಾರ್ಗಾವಲಂಬಿಗಳಾದ ಆ ದೈತ್ಯರು, ರುದ್ರಶ್ರೇಷ್ಠತ್ವವಾದಿ ಗಳೂ - ಇವರುಗಳೆ ಮೊದಲಾಗಿವುಳ್ಳವರೂ ಕೂಡ, ಲೋಕ, ವಿದ್ವೇಷ, ಗೋಚರಾಃ = ಆಸ್ತಿಕ wid २००९, ३० । ॐॐ९ = ; Se, gas = ವೇದದಲ್ಲಿ ದ್ವೇಷವುಳ್ಳವರಾದರೂನೂ ತತ್ರ = ಆ ವೇದವಿರೋಧಾಚರಣದಲ್ಲಿ ಉಪಾಯಂ

aveab; ले लेउं९ = ७०००. ॥ १४ ॥

,

[[1]]

अधुना स्वाभिमतमुपायमाह - सर्वानित्यादिना ॥ अस्मास्वेकः द्विजो ब्राह्मणः, भूत्वा परममुत्तमं आश्रमं यत्याश्रमं श्रितस्सन् वेदान्तीतिव्यपदेशेन व्यवहारेण, इत्थम्भूतलक्षणे तृतीया । सर्वान् वेदान् निरस्यन् अभिमतार्थप्रच्यावनेन निराकुर्वाणः पुरुषः, नः अस्माकं, पर उत्तमः, सुहृत्प्रियः । वेदप्रामाण्याभ्युपगन्तृवेषेणैव वेदविप्लावने कृते नास्माकं लोकविद्वेषगोचरता भवतीत्ययमेव मुख्य उपाय इति भावः ॥ १५ ।

सर्वान् वेदान् द्विजो भूत्वा श्रितः परममाश्रमम् । वेदान्तिव्यपदेशेन निरस्यन्नः परः सुहृत्

॥ १५ ॥

ಈಗ ತನಗೆ ಸಮ್ಮತವಾದ ಉಪಾಯವನ್ನು ಹೇಳುತ್ತಾನೆ - ದ್ವಿಜಃ = (ನಮ್ಮಲ್ಲಿ ಒಬ್ಬನು ಭೂಮಿಯಲ್ಲಿ) ಬ್ರಾಹ್ಮಣನಾಗಿ; ಭೂತ್ವಾ = = =

ಹುಟ್ಟಿ ಪರಮಂ = ಉತ್ತಮವಾದ; ಆಶ್ರಮಂ ಯತ್ಯಾಶ್ರಮವನ್ನು ಶ್ರಿತಃ (ಸನ್) = ಅವಲಂಬಿಸಿದವನಾಗಿ, ವೇದಾಂತಿ, ವ್ಯಪದೇಶೇನ ವೇದಾಂತಿಯಂತೆ, ವ್ಯವಹಾರದಿಂದ ಸರ್ವಾನ್ = ಸಮಸ್ತಗಳಾದ, ವೇದಾನ್ = ವೇದಗಳನ್ನು ನಿರಸ್ಯನ್ - (ಅಭಿಮತಾರ್ಥವನ್ನು ಬಿಡಿಸುವುದರಿಂದ ಕೆಡಿಸುವಂಥಾ ಪುರುಷನು; ನಃ = ನಮಗೆ; ಪರಃ

३६.४३०३ ०. ॥ १५ ॥

ಸ್ನೇಹಿತನು ! ಇಂತಹ ಪುರುಷನೀಗ

प्रकृतकार्यकुशलं शृङ्गग्राहिकया दर्शयति अस्मिन्निति । अयं यः पुरा भीमेन संहृतत्वात् स्वत एव भीमद्वेषयुक्तः स इत्यर्थः, मणिमान् तन्नामको दैत्य एव, नान्य एतादृश इत्येवकारार्थः। अस्मिन् प्रकृते वेदविप्लावनरूपे, कार्ये, विदग्धः कुशलः, दृश्यते मयेति दोषः । दृशिर प्रेक्षणे धा. कर्मणि लट् । ‘मणिमानेव लक्ष्यते’ इति पाठे लक्ष्यते प्रकृतकार्यकरोपयोगिलक्षणवत्तया ज्ञायत इत्यर्थः । अयं मणिमानू, अमुना, राज्ञा,

[[८६]]

मणिमञ्जरी

कलिना, कार्यस्य वेदविप्लवनरूपस्य सिद्धये, आदेष्टव्यः, आज्ञापयितव्यः । स्वत एव भीमप्रतीकारमिच्छन्नयमाज्ञापितश्चेत्कार्यं शीघ्रं सेत्स्यतीति भावः ॥ १६ ॥

अस्मिन् कार्ये विदग्धोऽयं मणिमानेव दृश्यते । आदेष्टव्योऽमुना राज्ञा कलिना कार्यसिद्धये

ಇಂತಹ;

ಪ್ರಕೃತಕಾರ್ಯಕರಣದಲ್ಲಿ ಕುಶಲನಾದ ಪುರುಷನನ್ನು ಸ್ಪಷ್ಟವಾಗಿ ಹೇಳುತ್ತಾನೆ ಅಯಂ ಈ (ಭೀಮಸೇನನಿಂದ ಪೂರ್ವದಲ್ಲಿ ಹತನಾಗಿದ್ದ ಪ್ರಯುಕ್ತ ತಾನಾಗಿಯೇ ಭೀಮದ್ವೇಷಿಯಾದವನೆಂತ ಭಾವ) ಮಣಿಮಾನೇವ - ಮಣಿಮಂತನೇವೇ, ಅಸ್ಮಿನ್ (ವೇದವಿಪ್ಲಾವನ ರೂಪವಾದ ಕಾರ್ಯೇ = ಕೆಲಸದಲ್ಲಿ ವಿದಗ್ಧ = ಕುಶಲನಾಗಿ, (ಮಯಾ = ನನ್ನಿಂದ) ದೃಶ್ಯತೇ = ಕಾಣಲ್ಪಡುತ್ತಾನೆ ॥ ಅಯಂ = ಈ ಮಣಿಮಂತನು; ಅಮುನಾ ರಾಜ್ಞಾ = (ನಮಗೆ) ಅರಸನಾದ; ಕಲಿನಾ =

ಕಲಿಯಿಂದ ಕಾರ್ಯ, ಸಿದ್ಧಯೇ ವೇದವಿಪ್ಲಾವನರೂಪಕಾರ್ಯದ, ಸಿದ್ಧಿಗೋಸ್ಕರ; ಆದೇಷ್ಟವ್ಯ ಆಜ್ಞಾಪಿಸಲರ್ಹನು. । ತಾನಾಗಿಯೇ ಭೀಮಸೇನ ದೇವರಿಗೆ ವಿರೋಧವನ್ನು ಸಾಧಿಸಬೇಕಂತ ಇಚ್ಛಿಸುವನಾದ ಈ ಮಣಿಮಂತನನ್ನಾಜ್ಞಾಪಿಸಿದ ಪಕ್ಷದಲ್ಲಿ ಪ್ರಕೃತಕಾರ್ಯವು ಶೀಘ್ರದಲ್ಲಿ ಸಿದ್ದಿಸಬಹುದೆಂತ

ಭಾವ ॥ ೯ ॥

एवमिति । एवमुक्तप्रकारेण द्वापरेण शकुनिन, उक्ताः कलिः पूर्वो येषां ते, सुरद्विषो दैत्याः, हृष्टास्सन्तुष्टास्सन्तः मणिमन्तं, आहूय आकार्य, सम्भाव्य मानयित्वा बभाषिरे जगदुः । भाषृ व्यक्ताव्यांवाचि ಬT, 4, d ಇಲ್ಲ, 3TH, X, ತ.

39 ॥

"

एवमुक्ता द्वापरेण कलिपूर्वाः सुरद्विषः । हृष्टा आहूय सम्भाव्य मणिमन्तं बभाषिरे

ಏವಂ ಈ ಪ್ರಕಾರವಾಗಿ; ದ್ವಾಪರೇಣ

ದ್ವಾಪರಯುಗಾಭಿಮಾನಿಯಾದ ಶಕುನಿಯಿಂದ; ಉಕಾ = ಹೇಳಲ್ಪಟ್ಟಂಥಾ; ಕಲಿ, ಪೂರ್ವಾಃ = ಕಲಿಯು; ಮೊದಲಾಗಿವುಳ್ಳವ ರಾದ; ಸುರದ್ವಿಷಃ : ದೈತ್ಯರು; ಕೃಷ್ಣಾ (ಸಂತಃ) = ಸಂತುಷ್ಟರಾಗಿ, ಮಣಿಮಂತಂ = ಮಣಿಮಂತನನ್ನು ಆಹೂಯ : ಕರೆದು, ಸಂಭಾವ್ಯ = ಮಾನಮಾಡಿ, ಬಭಾಷಿರೆ ಮಾತನಾಡಿದರು. ॥ ೪ ॥

पञ्चमः सर्गः

वचनप्रकारमाह

[[८७]]

याहीत्यादिना ॥ हे भ्रातः सहोदर हे मणिमन् ।

परमप्रीतिविषयत्वाद्भ्रातृपदेन सम्बोधनम् । याहि गच्छ, भूमिं प्रतीति शेषः । या प्रापणे

,

धा. कर्तरि लोट् पर. म. ए. । तुभ्यं नमः प्रणामोऽस्तु । त्वं मह्याः भुवस्तलप्रदेशे द्विजकुल इति शेषः, उत्पद्यस्व जायस्व । पदगतौ धा. कर्तरि लोट्, आत्म. म. ए. उदुपसृष्टत्वाज्जन्यर्थत्वमकर्मकता च । वेदाः पुराणानि च आद्यानि यासां ताः, विद्याश्चतुर्दशविद्याः, भृशमत्यन्तं द्रुतं शीघ्रं विप्लावय नाशय, तत्वज्ञानजननशक्तिरहिताः कुर्वित्यर्थः । प्लञ् गतौ धा. सक. णिजन्तः कर्तरि लोट् पर. म. ए. ॥ विपूर्वकत्वान्नाशनार्थत्वम् ॥ १८ ॥

याहि भ्रातर्नमस्तुभ्यमुत्पद्यस्व महीतले । विद्या वेदपुराणाद्याः भृशं विप्लावय द्रुतम्

॥ १८ ॥

|

ಮಾತಿನ ಪ್ರಕಾರವನ್ನು ಹೇಳುತ್ತಾರೆ ॐ =

ಹೇ ಭ್ರಾತಃ ಎಲೈ ಸಹೋದರನಾದ ಮಣಿಮಂತನೇ, (ಪ್ರೀತಿಯಿಂದ ಭ್ರಾತೃಪದಪ್ರಯೋಗವೆಂತ ತಿಳಿಯುವುದು.) (ತ್ವಂ - ನೀನು; ॐ ১১0 धुंड = asses. 83.) assb = bvverb 1 d√० = drive; 3: = ४२) । (ॐ० = २९३) २००९३९९ = 40 से ं० (@able = ಬ್ರಾಹ್ಮಣಕುಲದಲ್ಲಿ) ಉತ್ಪದಸ್ವ = ८ः । इले, २०००, ७ः = Secdrisb, ৫১৯৯১, ওঃ ವೇದಗಳು, ಪುರಾಣಗಳು ಇವುಗಳೇ, ಮೊದಲಾಗಿವುಳ್ಳಂಥಾ; ವಿದ್ಯಾ

डू 3ळ১११; )३० = लगी; job = ১ই৯

ವಿದ್ಯೆಗಳನ್ನು; ಭೈಶಂ

विद्याविप्लावनप्रकारमाह - विदूषयेति । विष्णोर्देशतः कालतो गुणतश्च व्याप्तस्य हरेः, गुणान् जगत्स्रष्टृत्वादीन् विदूषय मिथ्यात्वकल्पनादिना निन्दय । केवलो निर्गणश्चेति श्रुतेरापोतप्रतीतार्थमाश्रित्य निर्गुणं ब्रह्मतत्वं ब्रूहीति भावः । दुष वैकृत्ये

धा. सक.

णिजन्तः कर्तरि लोट्. पर. म. ए. । जीवानामैक्यं परस्परं ब्रह्मणा चाभेदं, प्रतिपादय तत्त्वमसीति श्रुतेरापातप्रतीतिमनुरुद्ध्य ब्रूहि । पदगतौ धा. सक. णिजन्तः कर्तरि लोट्. पर. म. ए। ननु भीमभीत्या नेदं मया कर्तुं शक्यमित्यत आह - भूमाविति ॥ भूमौ भूलोके, वृकोदरस्य भीमस्याभावात्, त्वं आशङ्कां मृतिशङ्कां कर्तुं नार्हसि । अर्ह पूजायाम् योग्यत्वे च धा. कर्तरि लट्. पर. म. ए ॥ १९ ॥

[[८८]]

विदूषय गुणान् विष्णोर्जीवैक्यं प्रतिपादय ।. भूमौ वृकोदराभावान्नाशङ्कां कर्तुमर्हसि

मणिमञ्जरी

ವಿಷ್ಟೋಃ = ವ್ಯಾಪನಾದ

ವೇದನಾಶನ ಮಾಡುವ ರೀತಿಯನ್ನು ಹೇಳುತ್ತಾರೆ ಶ್ರೀಹರಿಯ; ಗುಣಾನ್ = ಜಗತ್ಕರ್ತೃತ್ವಾದಿಗುಣಗಳನ್ನು ವಿದೂಷಯ = (ಮಿಥ್ಯಾತ್ವವರ್ಣ ನಾದಿಗಳಿಂದ) ನಿಂದಿಸು; ‘‘ಕೇವಲೋ ನಿರ್ಗುಣ’ ಎಂಬ ಶ್ರುತಿಯ ಆಪಾತಪ್ರತೀತಿಯನ್ನು ಅವಲಂಬಿಸಿ ನಿರ್ಗುಣ ಬ್ರಹ್ಮನೇ ತತ್ವವೆಂತ ಪ್ರತಿಪಾದಿಸು ಎಂತ ಭಾವ. 1 ಜೀವ, ಐಕ್ಯಂ ಜೀವರಿಗೆ, (ಪರಸ್ಪರವಾಗಿಯೂ ಬ್ರಹ್ಮನಿಂದ ಕೂಡ) ಅಭೇದವನ್ನು ಪ್ರತಿಪಾದಯ ನಿರೂಪಿಸು; । ತತ್ವಮಸಿ’ ಎಂಬ ಶ್ರುತಿಯ ಆಧಾರದಿಂದ ಅಭೇದವನ್ನು ಪ್ರತಿಪಾದಿಸು ಎಂತ ಭಾವ, । ಭೀಮಸೇನ ದೇವರ ದೆಸೆಯಿಂದ ನಾನು ಭಯಪಟ್ಟವನಾದ ಕಾರಣ ನಾನೀ ಕಾರ್ಯವನ್ನು ಹೇಗೆ ಮಾಡುವುದೆಂದರೆ ಹೇಳುತ್ತಾರೆ

ಭೂಲೋಕದಲ್ಲಿ ವೃಕೋದರ; ಅಭಾವಾತ್ = ಭೀಮಸೇನದೇವರ; ಇಲ್ಲದಿರೋಣದರ ದೆಸೆಯಿಂದ, (ತ್ವಂ =

ನೀನು) ಆಶಂಕಾಂ - ಅರ್ಹನಾಗಬೇಡ. ॥ 3 ।

ಮರಣಭಯವನ್ನು ಕರ್ತು೦

ಮಾಡಲು ನಾರ್ಹಸಿ

नन्विदानीं भीमस्य भूमावभावेऽप्यस्मदारम्भविज्ञानेन भूमिं प्रत्यागमने किम् मया विधेयमित्यत आह अस्मिन्निति ॥ स्वस्थः स्थिरचित्तः स्वर्गस्थश्चापि, अयं भीमः, अस्मासु मणिमत्प्रभृतिषु बद्धं स्थिरीकृतं वैरं विरोधो येन तथोक्तस्सन्, अस्वस्थतां कदा नु दैत्यान् हनिष्यामीत्युत्कटमनश्चाञ्चल्यं गतोऽपि विष्णोहरेः, अनुज्ञाभावतः आज्ञाविरहतो अधुना सम्प्रति भवत्प्रयत्नकाल एव नावतरति न प्रादुर्भवति । अधुनेति वर्तमानकालवाच्याव्यययोगादवतरतीति वर्तमाननिर्देशः । तेन न भविष्यदर्थकलकाराभावविरोधः ॥ २० ॥

अस्मासु बद्धवैरः सन् स्वस्थोऽप्यस्वस्थतां गतः । अनुज्ञाभावतो विष्णोर्नाधुनाऽवतरत्ययम्

11 20 11

ಈಗ ಭೀಮಸೇನದೇವರು ಭೂಮಿಯಲ್ಲಿಲ್ಲದಿದ್ದರೂನೂ ನಾವು ಮಾಡುವ ವಿಷ್ಣಾವನ ವನ್ನು ತಿಳಿದುಕೊಂಡು ಭೂಮಿಯನ್ನು ಕುರಿತು ಬಂದರೆ ನಾನೇನು ಮಾಡಬಹುದು ಎಂದರೆ ಹೇಳುತ್ತಾರೆಸ್ವಸೋSಪಿ = ಸ್ಥಿರಚಿತರೂ; ಸ್ವರ್ಗಲೋಕದಲ್ಲಿರುವವರೂ ಆದರೂನೂ ಅಯಂ = ಈ ಭೀಮಸೇನದೇವರು; ಅಸ್ಥಾಸು = (ದೈತ್ಯರಾದ) ನಮ್ಮಲ್ಲಿ ಬದ್ಧ-ವೈರಃ (ಸನ್)

पञ्चमः सर्गः

[[८९]]

ಸ್ಥಿರೀಕೃತವಾದ; ದ್ವೇಷವುಳ್ಳವರಾಗಿ; ಅಸ್ವಸ್ಥತಾಂ = (ಯಾವಾಗ ದೈತ್ಯ ‘ಸಂಹಾರವನ್ನು ನಾನು ಮಾಡುವೆನೆಂತ ಅಧಿಕವಾದ) ಚಪಲಚಿತತ್ವವನ್ನು ಗತೋಪಿ = ಹೊಂದಿದವರಾದರೂನೂ; ವಿಷ್ಟೋಃ = ಶ್ರೀಪರಮಾತ್ಮನ ಅನುಷ್ಠಾಭಾವತಃ : ಅಪ್ಪಣೆಯ, ಇಲ್ಲದಿರೋಣದರ ದೆಸೆಯಿಂದ

৯১ = ৭ট; ১১33 = ७३३०२०९ ॥ २० ॥

जन्मानन्तरं सन्यासग्रहणायान्वेषणीयान् जनानाह वंश्या इति । सनकादीनां वंश्याः सन्यासग्रहणेन विद्याग्रहणेन च वंशे भवाः, एकदण्डाः त्रिदण्डाश्च तेषां सनकादीनामनुव्रताः अनुसारिणः यतयस्सन्यासिनः, अधुना, भुवि वर्तन्ते सन्ति । वृतुवर्तने - धा. अक कर्तरि लट्. पर. प्र. ब. ॥ २१ ॥

वंश्यास्तु सनकादीनामधुना यतयो भुवि ।

एकदण्डास्त्रिदण्डाश्च वर्तन्ते

तदनुव्रताः

ಭೂಮಿಯಲ್ಲಿ ಹುಟ್ಟಿದ ಮೇಲೆ ಯಾರ

ಗ್ರಹಿಸಬೇಕಾದುದನ್ನು ಹೇಳುತ್ತಾರೆ.

॥ २१ ॥

ಕಡೆಯಿಂದ

ಸಂನ್ಯಾಸವನ್ನು

उठ

  • টউস্ত, ৬६९० = ३४

ವಂಶ್ಯಾಃ (ಸಂನ್ಯಾಸ ಪರಂಪರೆಯಲ್ಲಿಯೂವಿದ್ಯಾಪರಂಪರೆಯಲ್ಲಿಯೂ) ವಂಶಸ್ಥರಾದ; ಎಕದಂಡಾಃ = ಒಂದು ದಂಡಉಳ್ಳವರಾದ; ತ್ರಿದಂಡಾಶ್ಚ = ಮೂರುದಂಡಗಳುಳ್ಳವರೂನೂ ওঠে: উऊ, ৩৯১ঃ = ಆಸನಾದಿಗಳಿಗೆ ಅನುಸರಿಸಿದವರಾದ; ಯತಯಃ

মলফখটৈ; ल১ = B:7; ১ = eo, ABFOS९ = ०४. ॥ २१ ॥

[[1]]

[[1]]

परतीर्थेति । तत्र तेषु सन्यासिषु मध्ये, एको मुख्यः, महत् अधिकं तपो यस्य स तथोक्तः, महत्तम इति पाठे अतिशयेन महानित्यर्थः । परतीर्थ इत्यभिधा नाम यस्य सः, यतिस्सन्यासी अस्तीतिशेषः । तं परतीर्थं आश्रित्य तच्छिष्यो भूत्वे’ त्यर्थः । प्रवर्तस्व वेदविलावनादौ प्रवृत्तो भव । वृतुवर्तने धा. लोटू. आत्म. म. ए. । ततस्तच्छिष्यत्वात्, त्वं, जनैः सम्भाव्यसे मान्यसे । भू प्राप्तौ लट्. म. ए. । सम्पूर्वकत्वान्मानार्थकता ॥ २२ ॥

परतीर्थाभिधस्तत्र यतिरेको महातपाः । तमाश्रित्य प्रवर्तस्व ततः सम्भाव्यसे जनैः

धा. णिजन्तः कर्मणि

॥ २२ ॥९०

मणिमञ्जरी

ತತ್ರ = = ಆ ಸಂನ್ಯಾಸಿಗಳ ಮಧ್ಯಲ್ಲಿ ಏಕಃ = ಮುಖ್ಯರಾದ ಮಹ, ತಪಾಃ = ಅಧಿಕವಾದ; ತಪಸ್ಸುವುಳ್ಳಂಥಾ; ಪರತೀರ್ಥ, ಅಭಿಧಃ = ಪರತೀರ್ಥರೆಂತ, ಹೆಸರುವುಳ್ಳ: ಯತಿಃ = ಸಂನ್ಯಾಸಿಗಳು; (ಅಸ್ತಿ = ಇದ್ದಾರೆ. ತ್ವಂ = ನೀನು) ತಂ = ಆ ಪರತೀರ್ಥರನ್ನು ಆಶ್ರಿತ್ಯ ಅವಲಂಬಿಸಿ (ಅವರ ಶಿಷ್ಯನಾಗಿ ಎಂತ ಭಾವ) ಪ್ರವರ್ತಸ್ವ = (ವೇದವಿಪ್ಲಾವನಾರ್ಥವಾಗಿ) ಪ್ರವರ್ತಿಸು. 1 ತತಃ = ಆ ಪರತೀರ್ಥರಿಗೆ ಶಿಷ್ಯನಾಗೋಣದರ ದೆಸೆಯಿಂದ, ಜನೈಃ = ಜನರಿಂದ; ಸಂಭಾವ್ಯಸೆ = ಗೌರವಿಸಲ್ಪಡುತ್ತಿ ॥ 3 ।

सन्यासानन्तरकार्यमाह

वेदान्तेति ॥ हे मणिमन् । त्वं वेदानामन्तो निर्णयो येभ्यस्तानि च तानि सूत्राणि ब्रह्मसूत्राणि च तैः यद्वा - वेदान्ता उपनिषदश्च सूत्राणि च तैः, एको भेदरहित आत्मा सद्रूपः एकात्मा तस्य भाव ऐकात्म्यमात्मैकत्वमित्यर्थः । तगोचरो विषयो यस्य तत् । एकात्म्यगोचरमिति पाठे एको भेदवर्जित आत्मा सद्रूपः गोचरो विषयो यस्य तदित्यर्थः । अस्माकं दैत्यानां मतं, वितत्य विस्तार्य, आत्म्यैकत्वपरतया उपनिषत्सूत्राणि च योजयद्भाष्यं विधायेति भावः । सकलान् समस्तान् वेदान् द्वासुपर्णेत्यादीन्, अतत्वमयथावस्थितं मिथ्याभूतमावेदयन्तीत्यतत्वावेदकान् तान् वद ब्रूहि । कुर्विति पाठे तथा प्रतिभासमानान् तान् कुर्विति भावः ॥ २३ ॥

वेदान्तसूत्रैरस्माकं मतमैकात्म्यगोचरम् । वितत्य सकलान् वेदानतत्वावेदकान् वद

॥ 23 ॥

ಸಂನ್ಯಾಸಾನಂತರದಲ್ಲಿ ಮಾಡತಕ್ಕ ಕಾರ್ಯವನ್ನು ಹೇಳುತ್ತಾರೆ. (ಹೇಮಣಿಮನ್ = ಎಲೈ ಮಣಿಮಂತನೇ, ತ್ವಂ = ನೀನು) ವೇದಾಂತ ಸೂತ್ರೆ = ವೇದಗಳಿಗೆ ನಿರ್ಣಯವುಳ್ಳಂಥಾ, ಬ್ರಹ್ಮಸೂತ್ರಗಳಿಂದ, ಅಥವಾ ಉಪನಿಷತ್ತುಗಳು, ಬ್ರಹ್ಮಸೂತ್ರಗಳು - ಇವುಗಳಿಂದ; ಐಕಾತ್ಮ, ಗೋಚರಂ = ಎಕಾತತ್ವವೇ (ಜೀವಬ್ರಹ್ಮಾಭೇದವೆ), ವಿಷಯವಾಗಿ ವುಳ್ಳಂಥಾ; ಅಸ್ಮಾಕಂ ನಮ್ಮಗಳ ಮತಂ = ಮತವನ್ನು ವಿತತ್ಯ = ವಿಸ್ತರಿಸಿ, (ಐಕ್ಯಪರವಾಗಿ ಸೂತ್ರೋಪನಿಷತ್ತುಗಳನ್ನು ಯೋಜಿಸುವ ಭಾಷ್ಯಾದಿಗಳನ್ನು ರಚಿಸಿಯೆಂತ ಭಾವ) ಸಕಲಾನ್ = ಸಮಸ್ತಗಳಾದ; ವೇದಾನ್ = (ದ್ವಾಸುಪರ್ಣೇತ್ಯಾದಿ) ವೇದಗಳನ್ನು ಅತತ್ವ, ಆವೇದಕಾನ್ ಅಯಥಾಸ್ಥಿತವನ್ನು (ಮಿಥ್ಯಾಭೂತವನ್ನು) ಪ್ರತಿಪಾದಿಸುವಂಥಾವುಗಳನ್ನಾಗಿ ವದ = ಹೇಳು. ॥ ೩೩ ॥

ननु सिद्धमेवैकात्म्यपरत्वं सूत्रोपनिषदाम्, यदर्थं मया प्रयतितव्यमित्यतो नेदं

पञ्चमः सर्गः

[[९१]]

सूत्रोपनिषत्तात्पर्यविषय इत्याह – जीवेभ्य इति । जीवेभ्यः दुःखाज्ञानादियुक्तेभ्यश्चेतनेभ्यः, अन्यो भिन्नः, स्रष्टृत्वं जगदुत्पादकत्वमादिर्येषां पातृत्वादीनां ते तथोक्ताः गुणा एवात्मा स्वरूपं यस्य सः, हरिर्विष्णुः, ब्रह्म । इत्येवं वेदान्तानामुपनिषदां सूत्राणां ब्रह्मसूत्राणां च हृदयमभिप्रायं च तिरस्कुरु आच्छादय ॥ डुकृञ् करणे धा. सक. कर्तरि लोटू. पर. म.

ए. ॥ २४ ॥

जीवेभ्योन्यो हरिर्ब्रह्म स्रष्टृत्वादिगुणात्मकः । इति वेदान्तसूत्राणां हृदयं च तिरस्कुरू

॥ २४ ॥

ಸೂತ್ರಗಳಿಗೂ ಉಪನಿಷತ್ತುಗಳಿಗೂನು ಐಕ್ಯಪರತ್ವವು ಸಿದ್ಧವಾಗಿಯೇ ಇರುವಾಗ ನಾನು ಪ್ರತಿಪಾದಿಸುವುದೇಕೆ ಎಂದರೆ ಐಕ್ಯವು ವಾಸ್ತವವಾಗಿ ಸೂತ್ರಾದ್ಯರ್ಥವಲ್ಲವೆಂತ ಹೇಳುತ್ತಾರೆ. ಜೀವೇಭ್ಯಃ = seßd টĀ১০টে; তলঃ = ঘज़ूস১ স; ঔ ৫ন, DED, ভঊঃ ಜಗತ್ಕರ್ತೃತ್ವವು; ಮೊದಲಾಗಿವುಳ್ಳ, ಗುಣಗಳೇ, ಸ್ವರೂಪವಾಗಿವುಳ್ಳಂಥಾ; ಹರಿಃ = ಶ್ರೀವಿಷ್ಣುವು; ಬ್ರಹ್ಮ

ಹೀಗೆಂತೆಂಬುವುದಾದ; ವೇದಾಂತ, ಸೂತ್ರಾಣಾಂ ಉಪನಿಷತ್ತುಗಳು, ಸೂತ್ರಗಳು - 20

३३)२४, केळे000 23 = ಅಭಿಪ್ರಾಯವನ್ನೂ ಕೂಡ

उठ = ४२३३८० ॥ २४ ॥

एवं विरुद्धार्थप्रतिपादका मत्कृता ग्रन्थाः कथं सज्जनग्राह्यो भवेयुरित्यत आह अस्मदिति ॥ सांख्यं शुद्धात्मतत्वज्ञानं योगो भगवन्निष्ठा च एषां स्त इति तथोक्ताः, सज्जनाः, अस्माकमसुराणामावेशस्य अन्तः प्रवेशस्य बलतस्सामर्थ्यात् असुरावेशबलत इति च पाठः । कलेः कालस्य, शक्या च पीडिताः बाधिता लियस्सन्तः मणिनः मिथ्याज्ञानादिदोषयुक्त आत्मा मनो येषां ते तादृशाः भवन्ति भविष्यन्ति । वर्तमानसामीप्याद्वर्तमानव्यपदेशः ॥ २५ ॥

,

अस्मदावेशबलतः कलेश्शक्तया च पीडिताः ।

भवन्ति मलिनात्मानस्सज्जनास्सांख्ययोगिनः

"

॥ २५ ॥

ಈ ಪ್ರಕಾರವಾಗಿ ವಿರುದ್ಧಾರ್ಥ ಪ್ರತಿಪಾದಕಗಳಾದ ನನ್ನಿಂದ ಕೃತಗಳಾದ ಗ್ರಂಥಗಳು ಹೇಗೆ ಸಜ್ಜನರಿಂದ ಗ್ರಾಹ್ಯಗಳಾಗುತ್ತವೆಂತೆಂದರೆ ಹೇಳುತ್ತಾರೆ w৯02) ৪, CANঃ =

[[९२]]

मणिमञ्जरी

ಶುದ್ಧಾತ್ಮತತ್ವಜ್ಞಾನವು, ಭಗವನ್ನಿಷ್ಠೆಯು - ಇವುಗಳುವುಳ್ಳವರಾದ ಸಜ್ಜನಾಃ = ಯೋಗ್ಯಜನರು

ভমৃত, ভ৯ই, wতউ: = लेत४, ९३९४, ল৯Fট টন(০ े; teः = ४৩৯ঠ; ঠदुÌ = w১FQodev; vংত১ः (Āউঃ) = wড়उं০১; ৩৯, ಆತ್ಮಾನಃ = ಮಿಥ್ಯಾಜ್ಞಾನಾದಿ ದೋಷಯುಕ್ತವಾದ; ಮನಸ್ಸುಳ್ಳವರು; ಭವಂತಿ =

ಆಗು

३. ॥ २५ ॥

,

मिथ्यावादमिति । ततो मनोमालिन्यात् ते सज्जना अपि केचित् मिथ्यावादं विश्वं मिथ्येतिवादो यस्मिंस्तच्वछास्त्रं श्रद्धधते विश्वसन्ति । डुधाञ् धारणपोषणयोः धा. सक. कर्तरि लट्. आत्म. प्र. ब । परे असुरावेशवशीकृतेभ्यो भिन्नास्तद्वादनिराकरणासमर्थाः, मिथ्यावाद, उदासते उपेक्षन्ते । उत्पूर्वकादास उपवेशने इत्यत आत्मनेपदे प्रथमपुरुष बहुवचनम् । कश्विदेव शक्तिमान् पण्डितः, मिथ्यावादं निराकर्तुं सर्वस्य मिथ्यात्वे श्रुत्यर्थतयाङ्गीकृते सर्वान्तःपातिनो गुरुशिष्यभावोपास्योपासकभावादेर्मिथ्यात्वापत्त्या वेदान्तश्रवणाद्यभावप्रसङ्ग इत्यादिरूपेण दूषयितुं, समीहते यतते । ईहचेष्टायां - धा. कर्तरि लट्. आत्म. प्र. ए. । " केचिच्छ्रद्दधिरे परे । उदासते निराकर्तुं केचिदेव समीहते” इति पाठस्तु लेखकदोषनिबन्धनः, प्राचीनकोशेष्वदर्शनात्, असङ्गतत्वाच्चोपेक्ष्यः ॥ २६ ॥

मिथ्यावादं ततस्तेऽपि केचिच्छ्रद्दधते परे । उदासते निराकर्तुं कश्विदेव समीहते

উউঃ = ৩ (১৯), sectors)

॥ २६ ॥

dead Āo; Bess =

ಸಜ್ಜನರೂ ಕೂಡ; ಕೇಚಿತ್ = ಕೆಲವರು; ಮಿಥ್ಯಾವಾದಂ (ঐ৯F)) ৯১ ১ সग ವೆಂತೆಂದು, ವಾದವುಳ್ಳ ಶಾಸ್ತ್ರವನ್ನು ಶ್ರದ್ಧಧತೆ - ವಿಶ್ವಾಸಮಾಡುತ್ತಾರೆ. ಪರೇ = (ಅಸುರಾವೇಶ ಬಲದಿಂದ ದುಷ್ಟಮನಸ್ಕರಾಗದವರಾಗಿ ಮಿಥ್ಯಾವಾದ ನಿರಾಕರಣದಲ್ಲಿ ಶಕ್ತಿರಹಿತರಾದ) ಮತ್ತು ಕೆಲವು ಜನರು; ಮಿಥ್ಯಾವಾದಂ = (ಜಗತ್ತು) ಮಿಥ್ಯಾಭೂತವೆಂದು, ವಾದವುಳ್ಳ ಶಾಸ್ತ್ರವನ್ನು ಉಪೇಕ್ಷಿಸುತ್ತಾರೆ. । ಕಶ್ಚಿದೇವ : (ಸಮರ್ಥನಾದ) ಒಬ್ಬಾನೊಬ್ಬನೇವೆ; ಮಿಥ್ಯಾ ಮಿಥ್ಯಾವಾದವನ್ನು ನಿರಾಕರ್ತು೦ = ನಿರಾಕರಿಸುವುದಕ್ಕೋಸ್ಕರ; ಸಮೀಹತೆ =

२०० =

JODDSEDEDR, ॥ RE ॥

पञ्चमः सर्गः

[[९३]]

नन्वसहायस्य मम कथमिदं कार्यं सुकरं स्यादित्यत आह अभिप्रायादिति ॥ अस्माकं जनाः दैत्याः केचित्कतिपयेः, अभिप्रायात् वेदविद्योत्सादनाभिप्रायात् कर्मतः जन्मान्तरप्रापककर्मवशाद्वा भुवि भूमौ जाता उत्पन्नाः सन्ति । अन्ये जनिष्यन्ति, त्वज्जन्मानन्तरमिति शेषः । अतः, त्वं निस्सहायस्सहायरहितः, न जायसे न भवसि । जनिप्रादुर्भाव धा. अक. कर्तरि ( जनिष्यन्ति ) लृट् पर, प्र. ब. ( जायसे) लट्.

आत्म. म. ए. ॥ २७ ॥

अभिप्रायात्कर्मतो वा केचिदस्मज्जना भुवि ।

जाता अन्ये जनिष्यन्ति निस्सहायो न जायसे

॥ २८ ॥

ಅಸಹಾಯನಾಗಿ ನಾನೀಕಾರ್ಯವನ್ನು ಹೇಗೆ ಮಾಡಬಹುದೆಂದರೆ ಹೇಳುತ್ತಾರೆ ভটত, ংল১: = लेट w৯; ४९३3’ = ४ळे); লসত’ = (ವೇದವಿದ್ಯೋ ತ್ಪಾದನವಿಷಯಕವಾದ) ಅಭಿಪ್ರಾಯದ ದೆಸೆಯಿಂದ; ಕರ್ಮತೋ

ವಾ (ಜನ್ಮಾಂತರ ಪ್ರಾಪಕವಾದ ಕರ್ಮದ ದೆಸೆಯಿಂದಲಾದರೂನು; ಭುವಿ = 400; ऋः =

= evedic); (উ०३०० ಹುಟ್ಟಿದ್ದಾರೆ. । ಅನ್ನೇ

ನಿನ್ನ ಹುಟ್ಟೋಣದರ ७३०उठले.) ६०५०७ = . । ( add dood, ड्रे० = २९०.) ১नेऴः = ābad&डे; ले ≈० = २०९ ॥ २७ ॥

"

इतीति । इत्येवं दैत्यैः कल्यादिभिः समादिष्ट आज्ञप्तः, मणिमान् भीमस्य वृकोदरस्य भीमतां भयङ्करतां मनसा शङ्कमानोऽपि भुवि भूमौ उत्पत्तुं मनः, दधे भुव्युत्पत्तुमनुमेन इति भावः । डुधाञ् धारण पोषणयोः - धा. सक. कर्तरि लिट्. आत्म.

प्र. ए. ॥ २८ ॥

इदि दैत्यैस्समादिष्टो मणिमान् भीमभीमताम् ।

मनसा शङ्कमानोऽपि भुव्युत्पत्तुं मनो दधे

॥ २८ ॥

(উর-घ) मुंडु, ঘ0ট; এ১

ಇತಿ ಈ ಪ್ರಕಾರವಾಗಿ, ದೈ ಆಜ್ಞಪನಾದ; ಮಣಿಮಾನ್ = ಮಣಿಮಂತನು; ಭೀಮ, ಭೀಮತಾಂ = ಭೀಮಸೇನದೇವರ, ಭಯಂಕರತ್ವವನ್ನು ಮನಸಾ = ಮನಸ್ಸಿನಿಂದ; ಶಂಕಮಾನೋಽಪಿ = ಶಂಕಿಸುವವನಾಗಿದ್ದರೂನು,

[[९४]]

मणिमञ्जरी

ಮನಸ್ಸನ್ನು

4 = = = ১১৯লং de = ಭುವಿ = ಭೂಮಿಯಲ್ಲಿ ಉತ್ಪತ್ತುಂ = ಜನಿಸುವುದಕ್ಕೋಸ್ಕರ, ಮನಃ POংট; waja০ টñ०३ √ळे. ॥ २८ ॥

कथान्तरमाह

तदिति ॥ तत्काले मणिमदुत्पत्तिनिर्णयकाले, सकला, मही भूमिः । शाक्यशास्त्रेण बौद्धशास्त्रेण, विस्तृता व्याप्ताऽभूत् । प्रसृतेत्यपि पाठः । ततो बौद्धशास्त्रात्, वैदिका वेदोक्ता आश्रमा ब्रह्मचर्यादयो धर्मा गुरुकुलवासाग्रिहोत्रवनवासप्रणवजपादयश्च आदयो यस्य तस्य धर्मज्ञानादेः, पराभूतिस्तिरस्कारः,

अभूत् ॥ २९ ॥

तत्काले शाक्यशास्त्रेण विस्तृता सकला मही ।

वैदिकाश्रमधर्मादिः पराभूतिरभूत्ततः

11:38 11

ಕಥಾಂತರವನ್ನು ಹೇಳುತ್ತಾರೆ

উकु, ४९९ =

ಆ (ಮಣಿಮಂತನುದ್ಭವಿಸಲು

६००८) Dede A = A৯১d; be =

ಸಮಸ್ತವಾದ; ಮಹೀ = ಭೂಮಿಯು, ಶಾಕ್ಯಶಾಸ್ತ್ರಣ

ಬೌದ್ಧಶಾಸ್ತ್ರದ

ಬೌದ್ಧಶಾಸ್ತ್ರದಿಂದ, ವಿಸ್ಸತಾ =

ವ್ಯಾಪವು; ಅಭೂತ್

= ४०ॐ. । উঔঃ = 230073

টন ১০ ট; ৯ট, ওঔ১,

(2)√2FD)

F, ওउँঃ = Series

ಆಶ್ರಮಗಳು; (ಗುರುಕುಲವಾಸಾದ್ಯಾಶ್ರಮ ಧರ್ಮಗಳು - ಇವುಗಳು, ಮೊದಲಾಗಿವುಳ್ಳುದಕ್ಕೆ উ০১৭०৪ঃ = ওØনঔ১): ७० = ९०२३ ॥ २९ ॥

पराभूतिप्रकारमाह – इन्द्रजालैरिति ॥ सौगता बौद्धाः प्रभुं तद्देशाधिपं, राजानं, इन्द्रजालैरविद्यमानवस्तुप्रदर्शनादिभिर्मोहकैः वशीकृत्य, शून्यं तत्वमनारोपितं वस्तु, इति, संश्राव्य उपदेश्य च, तेन राज्ञा प्रयोजककर्त्रा सतस्सज्जनान् उदसादयन् उत्सादितवन्तः । सौगतः प्रभुरिति पाठे प्रभुस्समर्थः सौगतः बौद्धाचार्यस्सतः सज्जनानुदसादयदिति व्याख्येयम् । सौगतमिति पाठे तु राजविशेषणमिदम् ॥ सुगतदेशाधिपमित्यर्थः ॥ ३० ॥

तु

इन्द्रजालैर्वशीकृत्य राजानं सौगताः प्रभुम् ।

शून्यं तत्वं च संश्राव्य सतस्तेनोदसादयन्

॥ 30 ॥

उकळेल, केऊ - rः = ॐळूळ ३०० = (७ ঠउ) ७०३33; ০३० = ಅರಸನನ್ನು ಇಂದ್ರಜಾಲೈ: = २०८४२६०००८९ २००;

पञ्चमः सर्गः

[[९५]]

ವಶೀಕೃತ್ಯ = ಸ್ವಾಧೀನಮಾಡಿಕೊಂಡು; ಶೂನ್ಯಂ = ಶೂನ್ಯವೆ; ತತ್ವಂ = ಅನಾರೋಪಿತವಸ್ತುವು; (२७ = beriodos).) लॅod = evdates ३०००; उंले = good ಸತಃ = ಸಜ್ಜನರನ್ನು ಉದಸಾದಯನ್ = ಉತ್ಪಾದನ ಮಾಡಿಸಿದರು; (ಬಾಧಿಸಿ ಧರ್ಮಭ್ರಷ್ಟರನ್ನು JnBaddons WD.) ॥ 30 ॥

बौद्धोत्सादनं वक्तुमुपोद्घाततया कथान्तरमाह

तत इति । ततः अनन्तरं,

गोविन्द इति नाम यस्य सः, विद्यासु वेदादिषु विशारदः पण्डितः, द्विजो विप्रः अभूत् । स गोविन्दः, चतुर्वर्णेषु ब्राह्मण क्षत्रिय वैश्य शूद्रेषु जाताः कन्याः, ऊवा विवाह्य, पुत्रान्, अजीजनत् उत्पादितवान् । जनी प्रादुर्भावे धा. णिजन्तः कर्तरि लुङ् पर. प्र. ए. ॥

३१ ॥

ततो गोविन्दनामाऽभूद्दिजो विद्याविशारदः ।

स चतुर्वर्णजाः कन्या ऊवा पुत्रानजीजनत्

ಕಥಾಂತರವನ್ನು ಹೇಳುತ್ತಾರೆ

উউ: =

,

॥ ३१ ॥

ಅನಂತರದಲ್ಲಿ ಗೋವಿಂದ ನಾಮಾ = ಗೋವಿಂದಭಟ್ಟನೆಂತ, ಹೆಸರುವುಳ್ಳಂಥಾ; ವಿದ್ಯಾ, ವಿಶಾರದಃ = ವೇದಾದಿವಿದ್ಯೆಗಳಲ್ಲಿ ঊ০টউল১ট; Qwঃ = ; ० = ; । : = reco ಚತುರ್ವಣ್ರ, ಜಾಃ = (ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾಖ್ಯವಾದ) ನಾಲ್ಕು ವರ್ಣಗಳಲ್ಲಿ ಹುಟ್ಟಿದವರಾದ ಕನ್ಯಾಃ = (ನಾಲ್ಕು) ಕನ್ನಿಕೆಯರನ್ನು ಊಢಾ = ವಿವಾಹಮಾಡಿಕೊಂಡು;

ಉಲ್ವಾ उल = ১ईले ७४९ळलेड = eveddট॥३१ ॥

पुत्राणां नामान्याह शबर इति ॥ शबरः, विक्रमादित्यः, हरिश्चन्द्रः, अथ सर्वेभ्योऽनन्तरं, भर्तृहा भर्तृहरिः, भर्तृहृदित्यपि पाठः । इत्येते क्रमाद्ब्राह्मण्यादिषु जाताः पुत्राः, धृतानि गृहीतानि वर्णानां ब्राह्मणादीनामाश्रमाणां ब्रह्मचर्यादीनाञ्च व्रतानि यैस्ते, कोविदाः पण्डिताः आसन् अभवन् । अस भुवि धा. अक कर्तरिलङ्. प्र. ब. ॥

३२ ॥

"

शबरो विक्रमादित्यो हरिश्चन्द्रोऽथ भर्तृहा । इत्येते कोविदा आसन् धृतवर्णाश्रमव्रताः

॥ ३२ ॥

[[९६]]

मणिमञ्जरी

ಆ ಮಕ್ಕಳುಗಳ ಹೆಸರುಗಳನ್ನು ಹೇಳುತ್ತಾರೆ. - ಶಬರಃ = ಶಬರನು; ವಿಕ್ರಮಾದಿತ್ಯಃ = ವಿಕ್ರಮಾರ್ಕನು; ಹರಿಶ್ಚಂದ್ರ: = ಹರಿಶ್ಚಂದ್ರನು; ಅಥ = (ಸರ್ವರ) ಅನಂತರದಲ್ಲಿ ಭರ್ತೃಹಾ = ಭರ್ತೃಹರಿಯು; ಇತಿ = ಹೀಗೆಂತೆಂಬುವ; ಏತೇ = (ಕ್ರಮದಿಂದ ಬ್ರಾಹ್ಮಣಾದಿ ಜನಿತರಾದ) ಈ ಪುತ್ರರು; ಧೃತ, ವರ್ಣ, ಆಶ್ರಮ, ವ್ರತಾಃ = ಧರಿಸಲ್ಪಟ್ಟಂಥಾ, ಬ್ರಾಹ್ಮಣವರ್ಣಗಳು; ಬ್ರಹ್ಮ ಚರ್ಯಾಾಶ್ರಮಗಳು - ಇವುಗಳ, ನಿಯಮಗಳು ಉಳ್ಳಂಥಾ ಕೋವಿದಾಃ = ಪಂಡಿತರು,

ಆದರು. ॥ 3 ॥

ಆಸನ್

गोविन्द इति । गोविन्दः, दाराः भार्याः पुत्राश्च आद्या यस्य गृहादेस्तत्, विहाय त्यक्त्वा, महीं भूमिं अचारयत् सञ्चारं कृतवान् । चरगतिभक्षणयोरित्यतः स्वार्थे णिचि लङ् परस्मैपदम् । विहायाथाचरन्महीमित्यपि पठन्ति । शबरः तन्नामा ब्राह्मणीपुत्रः, रहः विजने, जैमिनेर्व्यासशिष्यस्य तन्नाम्नो ऋषेः सूत्राणां कर्ममीमांसापराणां, भाष्यं

[[4]]

" सूत्रार्थो वर्ण्यते यत्र पदैस्सूत्रानुकारिभिः ।

स्वपदानि च वर्ण्यन्ते भाष्यं भाष्यविदो विदुः ॥ ”

इत्युक्तलक्षणकं व्याख्यानग्रन्थं व्यधत्त कृतवान् । डुधाञ् धारणपोषणयोः - धा. सक.

[[1]]

g, HTH, X, ಇ. ॥ 33 ।

गोविन्दो दारपुत्राद्यं विहायाचारयन्महीम् । व्यधत्त शबरो भाष्यं सूत्राणां जैमिने रहः

11 33 ॥

ಗೋವಿಂದಃ = ಗೋವಿಂದಭಟ್ಟನು; ದಾರ, ಪುತ್ರ, ಆದ್ಯಂ = ಹೆಂಡತಿಯರು, ಮಕ್ಕಳು

  • ಇವರು, ಮೊದಲಾಗಿವುಳ್ಳದನ್ನು ವಿಹಾಯ = ಬಿಟ್ಟು ಮಹೀಂ = ಭೂಮಿಯನ್ನು; ಅಚಾರಯತ್ = ಸಂಚರಿಸಿದನು; ಶಬರಃ = (ಬ್ರಾಹ್ಮಣಪುತ್ರನಾದ) ಶಬರನು; ರಹಃ = ಏಕಾಂತಸ್ಥಳದಲ್ಲಿ (ಬೌದ್ಧರಿಗೆ ತಿಳಿಯದೆ ಇರುವಹಾಗೆ ಯೆಂತ ಭಾವ) ಜೈಮಿನೇಃ =(ವೇದ ವ್ಯಾಸಶಿಷ್ಯರಾದ) ಜೈಮಿನ್ಯಾಚಾರ್ಯರ ಸೂತ್ರಾಣಾಂ = (ಕರ್ಮಮೀಮಾಂಸಾ ಪರವಾದ) ಸೂತ್ರಗಳಿಗೆ; ಭಾಷ್ಯಂ = ಭಾಷ್ಯಾಖ್ಯ ವ್ಯಾಖ್ಯಾನಗ್ರಂಥವನ್ನು ವ್ಯಧ= ಮಾಡಿದನು. ॥ 33 ।

क्ष्मामिति ॥ विक्रमादित्यस्तन्नामकः ‘क्षत्रियकन्यापुत्रः क्ष्मां भूमिं अपात् अरक्षत् । पा रक्षणे

UT, ಈ, ಹಣಿ, ಇ, ಈ, X, R. ( a Tri

पञ्चमः सर्गः

[[९७]]

वैश्यकन्याजः सुरोत्तमान् देवश्रेष्ठान् इष्ट्वा यज्ञेन सन्तोष्य, तेभ्यः, आयुर्वेदे वैद्यशास्त्रे वशितां स्वातन्त्र्यलक्षणं परमुत्तमं वरं प्रसादं अलभिष्ट प्राप्तवान् । डुलभष् प्राप्तौ – धा. सक. कर्तरिलुङ्. आत्म. प्र. ए. ॥ ३४ ॥

क्ष्मामपाद्विक्रमादित्यो हरिश्चन्द्रः सुरोत्तमान् ।

इष्ट्वाऽऽयुर्वेदवशितामलभिष्ट परं वरम्

11 38 11

ವಿಕ್ರಮಾದಿತ್ಯಃ = (ಕ್ಷತ್ರಿಯ ಸ್ತ್ರೀ ಪುತ್ರನಾದ) ವಿಕ್ರಮಾರ್ಕನು; ಕಾಂ = ಭೂಮಿಯನ್ನು ७ळगड” = ठक्षलेले. ॥ ०० : = (२००९) ०

ದೇವಶ್ರೇಷ್ಠರನ್ನು ಇಷ್ಟಾ = ಯಜ್ಞದಿಂದ ಸಂತೋಷಪಡಿಸಿ (ತೇಭ್ಯಃ = ಆ ದೇವತೆಗಳ ಕಡೆಯಿಂದ.) ಆಯುರ್ವೇದ, ವಶಿತಾಂ = ವೈದ್ಯಶಾಸ್ತ್ರದಲ್ಲಿ ಸ್ವಾತಂತ್ರರೂಪವಾದ (ಅಪ್ರತಿಹತ २००3, ddcs); ेठे० = cউ১৯১ট; ঊ০o = ವರವನ್ನು ಅಲಭಿಷ್ಟ

BOODWAD. ॥ 38 ॥

गत्वेति ॥ स भर्तृहरिस्तन्नामकः शूद्रापुत्रः, यज्ञभुवं ब्राह्मणाधिष्ठितयज्ञस्थलं, गत्वा, विप्रैर्ब्राह्मणैरनुमोदितस्सन् शूद्रत्वेन स्वतोऽधिकाराभावेन विप्रानुज्ञावश्यकतेति भावः । यज्ञस्य हृदयमभिप्रायं विचार्य, इमां महीं भूमिं चचार । चरगतिभक्षणयोः - धा. सक. कर्तरिलिट्. पर. प्र. ए. ॥ ३५ ॥

गत्वा यज्ञभुवं भर्तृहरिर्विप्रानुमोदितः ।

विचार्य यज्ञहृदयं स चचार महीमिमाम्

॥ ३५ ॥

ಸಃ = ಅಂಥಾ; ಭರ್ತೃಹರಿಃ = (ಶೂದ್ರಪುತ್ರನಾದ) ಭರ್ತೃಹರಿಯು; ಯಜ್ಞ, ಭುವಂ = ( ३, ४, = ॐ००; २, ३১oং3ঃ (ন) (ಶೂದ್ರನಾದ ಕಾರಣ ಸ್ವತಂತ್ರವಾಗಿ ಅಧಿಕಾರವಿಲ್ಲದವನಾದ ಪ್ರಯುಕ್ತ) ಬ್ರಾಹ್ಮಣರಿಂದ, ಆಜ್ಞಪ್ತನಾಗಿ, ಯಜ್ಞ, ಹೃದಯಂ = ಯಜ್ಞದ ಅಭಿಪ್ರಾಯವನ್ನು ವಿಚಾರ್ಯ : √23টs; ১০ = B; &९० = ० ४ = Fo२३०१८. ॥३५॥

आर्यस्येति । वेदविदुषः वेदज्ञस्य आर्यस्य गोविन्दभट्टपुत्रेषु चतुर्षु ज्येष्ठस्य शबरस्य, उभौ द्वौ, तनयौ सुतौ प्राभूतां जातौ । भट्टः कुमारः, तन्नामा, तयोर्मध्ये प्रथमो ज्येष्ठः । भट्टनारायणः परोऽनन्तरजः ॥ ३६ ।

[[९८]]

आर्यस्य वेदविदुषः प्राभूतां तनयावुभौ ।

भट्टः कुमारः प्रथमो भट्टनारायणः परः

ject, c = ವೇದವನ್ನು ತಿಳಿದವನಾದ, ಆರ್ಯಸ್ಯ Budan; cvp =

मणिमञ्जरी

॥ ३६ ॥

= ಹಿರಿಯವನಾದ

; उले50 = ; २००० = २६३

ಕುಮಾರ: ಭಟ್ಟಕುಮಾರನು; ಪ್ರಥಮಃ = (७ ४००) Sode. । ऍब्यूहः = ३००; ेठः = ७३०उठ

,

धुळे. ॥ ३६ ॥

कुमार इति । तदा बौद्धमतप्रचारकाले, धर्मसङ्कटे वर्णाश्रमधर्मलोपरूपक्लेशे, सम्प्राप्ते सति, कुमारो भह्कुमारः, नारायणेन स्वानुजेन सम्मन्त्र्य बौद्धशास्त्रप्रचारेणास्तिकतं प्रलुप्तं तदुज्जीवनाय बौद्धशास्त्रदूषणमावश्यकं तदूषणं च तज्ज्ञानं विना न सम्भवतीति बौद्धशास्त्राधिगतिरावश्यकीत्यालोच्य तन्मतस्य बौद्धमतस्य वित्तये ज्ञानाय, बौद्धं बौद्धमतानुयायिनं कञ्चिदाचार्यं भेजे सिषेवे । भज सेवायां धा. सक. कर्तरि लिट्. आत्म. प्र. ए. ॥ ३७ ॥

[[2]]

कुमारस्तु तदा भेजे बौद्धं तन्मतवित्तये ।

नारायणेन सम्मन्त्र्य सम्प्राप्ते धर्मसङ्कटे

উ=ে

}

॥ ३७ ॥

ಬೌದ್ಧಮತಪ್ರಚಾರಕಾಲದಲ್ಲಿ ಧರ್ಮ, ಸಂಕಟೇ = ವರ್ಣಾಶ್ರಮ ಧರ್ಮ ಗಳಿಗೆ ಲೋಪರೂಪವಾದ ಸಂಕಟವು; ಸಂಪ್ರಾಪ್ತ (ಸತಿ) = ಬರುತ್ತಿರಲಾಗಿ, ಕುಮಾರಸ್ತು ಭಟ್ಟಕುಮಾರನಾದರೆ; ನಾರಾಯಣೇನ = (উलू উইলট) ৯১ ०८; (ವರ್ಣಾಶ್ರಮಧರ್ಮಗಳಿಗೆ ಲೋಪಕಾರಣವಾದ ಬೌದ್ಧಶಾಸ್ತ್ರದ ದೂಷ ಣಾರ್ಥವಾಗಿ ಬೌದ್ಧಶಾಸ್ತ್ರದ ಅಭ್ಯಾಸವು ಅವಶ್ಯಕವೆಂತ) ಆಲೋಚಿಸಿ; ತನ್ನತ, ವಿತ್ತಯೇ = ಆ ಬೌದ್ಧಶಾಸ್ತ್ರದ, ಜ್ಞಾನಕ್ಕೋಸ್ಕರ; ಬೌದ್ಧಂ = ಬೌದ್ಧಮತಸ್ಥನಾದ ಒಬ್ಬ ಆಚಾರ್ಯನನ್ನು ಭೇಜೆ =

Hebatizb. 11 39 ॥

प्रासादेति ॥ अथ बौद्धाचार्योपसत्तिप्रारम्भानन्तरं प्रासादस्य गृहोपरिनिवद्धगृहस्याग्रे, अभ्यञ्जयिता गुरोरिशरसि तैलविलेपनं कुर्वन्, भट्टः भट्टकुमार शाक्यस्य बौद्धस्य वेदस्य विप्लावनं अप्रामाण्यप्रतिपादनादिना दूषणं तस्य व्याख्यां सम्यक्

पञ्चमः सर्गः

प्रतिपादनं श्रुत्वा, अश्रूणि नेत्राम्बूनि पदे बौद्धपादे न्यपातयत् । पतलुगतौ णिजन्त. सक. कर्तरि लङ्. प्र. ए. ॥ ३८ ॥

प्रासादाग्रेऽथ शाक्यस्य भट्टोऽभ्यञ्जयिता पदे ।

वेदविप्लावनव्याख्यां श्रुत्वाऽश्रूणि न्यपातयत्

[[९९]]

धा.

॥ ३८ ॥

ಅಥ = ಬೌದ್ಧಾಚಾರ್ಯಸೇವಾರಂಭಾನಂತರದಲ್ಲಿ ಪ್ರಾಸಾದ, ಆದ್ರೆ = ಉಪ್ಪರಿಗೆಯ, ಕೊನೆಯಲ್ಲಿ, ಅಭ್ಯಂಜಯಿತಾ = (ಗುರುವಿನ ಶಿರಸ್ಸಿನಲ್ಲಿ ತೈಲಲೇಪನ ಮಾಡುತ್ತಿದ್ದಂಥಾ ಭಟ್ಟ d; = 25250F; Scs, मळेल, अ० = Secde; ಅಪ್ರಾಮಾಣ್ಯಕಥನಾದಿದೂಷಣದ, ಪ್ರವಚನವನ್ನು ಶ್ರುತ್ವಾ = ಕೇಳಿ, ಅಶೂಣಿ = ನೇತ್ರೋದಕ ಗಳನ್ನು; ಪದೇ

s; ঊb = (50F3) कটট; लॅङ = २०१३ ॥ ३८ ॥

[[2]]

तदिति । स बौद्धचार्यः तेषामभ्रूणामुष्णिमा उष्णत्वमेव अनुमानं व्याप्तिसमुचितदेशवृत्तित्वादियुक्तं लिङ्गं तेन विप्रस्य भट्ट्कुमारस्य, आधिं वेदविलावन श्रवणजनितां मानसव्यथां, अबोधि ज्ञातवान् । बुध अवगम्ने इत्यतः कर्तरि लुङ्, ॥ सू. ॥ दीपजनबुधपूरितामायिभ्योन्यतरस्यामिति चिणादेशे । सू । चिणो लुगिति लुङादेशतकारस्य लुकीदं रूपं बोध्यम् । आधिं विबुध्य स इत्यपि पाठः । अयमत्रप्रयोगः अयं भट्टो वेददूषणश्रवणेन दुःखातिरेकवान् भवितुमर्हति एतत्काले अश्रुविशेषमोचकत्वात् सामान्येन पुत्रमरणादिजनितदुःखयुक्ताश्रुमोचकपुरुषवदिति । आधिज्ञानफलं वक्ति हन्यतामिति । एप पुरोवर्ती भट्टकुमारः, छद्म कपटं आत्मनि मनसि यस्य स तादृशः, स्वीयमास्तिकत्वं कपटेनाच्छादयतीति भावः । अतो हन्यतां हन्यतां भवद्भिरिति शेषः । हननादराद्विरुक्तिः । इत्येवं जगाद च स्वशिष्यान् प्रतीति शेषः । हनहिंसागत्योः - धा. सक. कर्मणि. लोटू. । आत्म. प्र. ए. । गद व्यक्ताव्यां वाचि - सक. कर्तरिलिट्. पर. प्र. ए. ॥ ३९ ॥

,

तदुष्णिमानुमानेन विप्रस्याधिमबोधि सः ।

हन्यतां हन्यतामेषच्छद्मात्मेति जगाद च

॥ ३९ ॥

ಉಷ್ಣತ್ವವೆಂಬ ಅನುಮಾಪಕವಾದ ಸೇತುವಿನಿಂದ, ವಿಪ್ರಸ್ಯ = ಬ್ರಾಹ್ಮಣನಾದ ಭಟ್ಟಕುಮಾರನ१००

मणिमञ्जरी

९०० = (ವೇದದೂಷಣಶ್ರವಣದಿಂದ ಉಂಟಾದ) ಮನೋವ್ಯಥೆಯನ್ನು ಅಬೋಧಿ = ತಿಳಿದುಕೊಂಡನು. ! ಏಷಃ = ಈ ಭಟ್ಟಕುಮಾರನು; ಛದ್ಮ – ಆತ್ಮಾ = (ತನ್ನ ಆಸ್ತಿಕವೇಷವನ್ನು ಆಚ್ಛಾದಿಸುವ) ಕಪಟವು, ಮನಸ್ಸಿನಲ್ಲುಳ್ಳವನು; (ಆದ ಕಾರಣದೆಸೆಯಿಂದ) (ಭವದ್ಧಿಗೆ २०२३०८०); केले. ७००, केले ऊ०० ಸಂಹರಿಸಲ್ಪಡಲಿ; ಸಂಹರಿಸಲ್ಪಡಲೀ, ಇತಿ = ಈ ಪ್ರಕಾರವಾಗಿ (ಸ್ವ ಶಿಷ್ಯಾನ್ ಪ್ರತಿ = ತನ್ನ ಶಿಷ್ಯರನ್ನು ಕುರಿತು. ಜಗಾದ ಚ = ಮಾತನ್ನೂ

GOTROS. IIER II

तदानीमिति । तदानी, अस्मिन् बौद्धे हन्तुं स्वम् संहर्तुं कामो यस्य तस्मिंस्तादृशे सति भट्टः वेदाः प्रमाणं प्रमितिजनकाश्चेत् अहं जीवामि प्राणत्यागकारणीभूते उन्नतस्थानात्पतनरूपे कर्मण्याचरितेऽपि प्राणान् धारयामि इत्येवं वचः ब्रुवन् उच्चरन् सन्, धरण्याः भुवस्तले प्रदेशे, न्यपतत् प्रासादाग्रादिति शेषः । पतलुगतौ – धा. कर्तरि लङ्

पर. प्र. ए. ॥ ४० ॥

तदानीं हन्तुकामेऽस्मिन् न्यपतद्धरणीतले ।

भट्टो वेदाः प्रमाणं चेज्जीवामीति वचो ब्रुवन्

॥ 80 ॥

উ৯९০ = ৩ d৩; * = 220F), ‘ॐ, ९ (3) (ತನ್ನನ್ನು ಸಂಹರಿಸಲು ಇಚ್ಛೆಯುಳ್ಳವನಾಗುತ್ತಿರಲಾಗಿ, ಭಟ್ಟ = ಭಟ್ಟಕುಮಾರನು; ವೇದಾಃ Scrib; ऍ०० खेऊে = ऍग১d উठ) (७ळे० = लग्১) Se১ = (ಉನ್ನತಸ್ಥಾನದಿಂದ ಕೆಳಗೆ ಧುಮುಕಿದರೂನೂ) ಜೀವಿಸುವೆನು; ಇತಿ = ಈ ಪ್ರಕಾರವಾಗಿ, ವಚಃ ವಾಕ್ಯವನ್ನು ಬ್ರುವನ್(ಸನ್) - ಹೇಳುವವನಾಗಿ; ಧರಣೀತಲೇ = ಭೂಮಿಯ ಪ್ರದೇಶದಲ್ಲಿ ঔউউত = ১ৈ৯১১৪ট. ॥। ४० ॥

**

शङ्क्षिति ॥ ततः वेदाः प्रमाणं चेदिति वेदप्रामाण्यसंशयकरणात्, तस्य भट्टस्य, एकं, चक्षुर्लोचनं, शङ्कोस्सूक्ष्माग्रदारु विशेषस्य वेधेन कठिणतरस्पर्शेण, नष्टं भग्नं अभवत् । हे भट्ट वेदानां प्रामाण्ये विषये सन्देहात् संशयात् त्वं काण एकलोचनहीनः असि । असभुवि धा. कर्तरि लट्. पर. म. ए. ॥ इत्येवं अशरीरण, अस्मादादि देहसदृङ्घादहरहितेन वायुदेवेन उच्चारिता वाक् वाणी, तदा श्रुतेति शेषः ॥ ४१ ॥

9: 3:

शङ्खवेधेन तस्यैकं चक्षुर्नष्टं ततोऽभवत् ।

वेदप्रमाण्यसन्देहात् काणोऽसीत्यशरीरवाक्

[[१०१]]

ತತಃ (ವೇದವು ಪ್ರಾಮಾಣವಾರೆ ನಾನು ಜೀವಿಸುವೆನೆಂತ) ವೇದ ಪ್ರಾಮಾಣ್ಯ ವಿಷಯದಲ್ಲಿ ಸಂಶಯಪಟ್ಟಕಾರಣ ದೆಸೆಯಿಂದ; ತಸ್ಯ = ಆ ಭಟ್ಟಕುಮಾರನ; ಏಕಂ = ಒಂದಾದ; ಚಕ್ಷುಃ = ನೇತ್ರವು; ಶಂಕುವೇಧೇನ = ಸೂಕ್ಷ್ಮಾ ಗ್ರಕಾಷ್ಠವಿಶೇಷದ (ಘಟದ) ತಾಕೋಣದರಿಂದ ನಷ್ಟ = ನಾಶವನ್ನು ಹೊಂದಿದಂಥಾದ್ದು ಅಭವತ್ = ಆಯಿತು; (ಹೇ ಭಟ್ಟ = ಎಲೈ ಭಟ್ಟ ಕುಮಾರನೇ); ವೇದಪ್ರಾಮಾಣ್ಯ ಸಂದೇಹಾತ್ = ವೇದದ, ಪ್ರಮಾಣತ್ವ ವಿಷಯದಲ್ಲಿ ಸಂಶಯಪಡೋಣದರ ದೆಸೆಯಿಂದ; (ತ್ವಂ = ನೀನು) ಕಾಣಃ = ಒಂದು ಕಣ್ಣಿಲ್ಲದವನು; ಅಸಿ = ಆದಿ; ಇತಿ = ಈ ಪ್ರಕಾರವಾಗಿ; ಅಶರೀರ -ವಾಕ್ - (ಅಹ್ಮದಾದಿಶರೀರಕ್ಕೆ ಸಮವಾದ) ಶರೀರ ವಿಲ್ಲದವರಾದ ವಾಯುದೇವರ ವಾಕ್ಯವು, (ತದಾ-ಆ ಕಾಲದಲ್ಲಿ ಶ್ರುತಾ = ಕೇಳಲ್ಪಟ್ಟಿತು ॥೪।

कदाचिदिति । कदाचित् कस्मिंश्चित्काले राजा सौगताधिष्ठितदेशपतिः, तं भट्ट्कुमारं, रहः एकान्तस्थले, बौद्धजनरहितप्रदेश इत्यर्थः, समाहूय आकार्य, हे द्विजेन्द्र ब्राह्मणश्रेष्ठ भट्टकुमार, देवताजनेन " वेदप्रामाण्यसन्देहात् काणोऽसि " इति वाक्योच्चारकेण वायुदेवेन सम्भाव्यं माननीयम् । यद्वा देवताभिर्जनैरास्तिकलोकैश्च सम्भाव्यं, ते तव, मतं किंस्वित् कीदृशं इतीदं अब्रवीत् । ब्रूञ् व्यक्तायां वाचि - धा. ಕಳ, ರ್ಗೇ X, T.

कर्तरि ಅಕ್ಷ, R, 5, 7 ॥ ೪ ॥

कदाचित्तं रहो राजा समाहूयेदमब्रवीत् ।

देवताजनसम्भाव्यं मतं किंस्विंद्विजेन्द्र ते

A =

ಕದಾಚಿತ್ = ಒಂದಾನೊಂದು ಕಾಲದಲ್ಲಿ: ರಾಜಾ = (ಆ ದೇಶದ) ಅರಸನು; ತಂ ಭಟ್ಟಕುಮಾರನನ್ನು ರಹಃ = ಏಕಾಂತದಲ್ಲಿ (ಬೌದ್ಧರಿಲ್ಲದ ಸ್ಥಳದಲ್ಲಿ) ಸಮಾಹೂಯ = ಕರೆಯ ಕಳುಹಿಸಿ, ಹೇ = ದ್ವಿಜೇಂದ್ರ - ಎಲೈ ಬ್ರಾಹ್ಮಣಶ್ರೇಷ್ಠನಾದ ಭಟ್ಟನೇ ದೇವರಾಜನಸಂಭಾವ್ಯಂ : (ಈಗ ವೇದಪ್ರಾಮಾಣ್ಯವಿಷಯದಲ್ಲಿ ಸಂಶಯಪಟ್ಟ ಕಾರಣದಿಂದ ನೀನೊಂದು ಕಣ್ಣಿಲ್ಲದವನಾದೀಯಂತ ವಾಕ್ಯವನ್ನು ಉಚ್ಚರಿಸಿದವರಾದ) ವಾಯುದೇವರಿಂದ ಅಥವಾ ದೇವತೆಗಳು ಜನರು ಇವರಿಂದ, ಮಾನಿಸಲರ್ಹವಾದ, ತೇ = ನಿನ್ನ ಮತಂ = ಮತವು; ಕಿಂಸ್ವಿತ್ ಎಂಥಾದ್ದು, ಇತೀದಂ = ಹೀಗೆಂತೆಂಬುವ ವಾಕ್ಯವನ್ನು ಅಬ್ರವೀತ್ - ಹೇಳಿದನು ॥ ೪ ।

[[१०२]]

,

}

मणिमञ्जरी

इतीति ॥ इत्येवं महीभर्त्रा राज्ञा, उक्तः, सः, भट्टः, विशेषेण, शङ्का बौद्धेभ्यस्तद्देशाधिपतेर्वा भीतिरस्य सञ्जातेति विशङ्कितस्स न भवतीत्यविशङ्कितोऽत्रस्तस्सन्, तारकादित्वादितच् । आह स्म जंगाद । ब्रूञ् व्यक्तायां वाचि - धा. सक. कर्तरि लट्. पर. प्र. ए. ॥ सू. ॥ लटस्म इति स्मयोगादतीतार्थत्वम् । हे राजन् ममुक्षुभिः संसारदुखान्मोक्तुमिच्छद्भिः वर्णानां ब्राह्मणादीनामाश्रमाणां ब्रह्मचर्यादीनां चोचिता योग्याः, धर्माः अध्ययनगुरुकुलवासादयः, न हातव्या न त्याज्याः । अननुष्ठाने प्रत्यवायश्रवणादिति भावः ॥ ४३ ॥

इत्युक्तस्स महीभर्त्रा भट्टस्स्माहाविशङ्कितः ।

वर्णाश्रमोचिता धर्मा न हातव्या मुमुक्षुभिः

। =

॥ ४३ ॥

ಇತಿ = ಈ ಪ್ರಕಾರವಾಗಿ, ಮಹೀ, ಭತ್ರ್ರಾ = ಭೂಮಿಗೆ ಸ್ವಾಮಿಯಾದ ಅರಸನಿಂದ ६०० = ० = ०; ७०ः

(ಸನ್) = (ಆ ರಾಜನ ದೆಸೆಯಿಂದಲು ಬೌದ್ಧ ಜನರ ದೆಸೆಯಿಂದಲೂನು) ಭಯಪಡದವನಾಗಿ धुळे 1⁄2 = ১d. । (be or = ಎಲೈ ಅರಸನೆ) ಮುಮುಕ್ಷುಭಿಃ = (ಸಂಸಾರ ದುಃಖದ ದೆಸೆಯಿಂದ) ಮುಕ್ತಿಯನ್ನು ಇಚ್ಛಿಸುವ ಜನರಿಂದ ವರ್ಣ, ಆಶ್ರಮ, ಉಚಿತಾಃ = ಬ್ರಾಹ್ಮಣಾದಿ ವರ್ಣಗಳು, ಬ್ರಹ್ಮಚರ್ಯಾದ್ಯಾಶ್ರಮಗಳು wer, Fac ಧರ್ಮಾಃ = ಧರ್ಮಗಳು; ನ ಹಾತವ್ಯಾಃ

ऍड. ०००२) ०६३०४ ०३.) ॥ ४३ ॥

ಬಿಡಲ್ಪಡಲು ಅರ್ಹಗಳಲ್ಲ ! (ಬಿಟ್ಟರೆ

वेदा इति ॥ वेदाः प्रमाणं यथार्थज्ञानजनकाः, इत्येवं रूपं अस्माकं मतं, देवेन परमात्मनानुशिक्षितमाज्ञाप्तम् । गतिं सुखस्थानं इच्छद्भिः पुरुषः, सौगतं बौद्धसम्बन्धि, मतं चैत्यवन्दनादि कर्तव्यमित्येवमादिरूपं, हातत्र्यं त्याज्यम् ॥ ४४ ॥

वेदाः प्रमाणमित्यस्मन्मतं देवानुशिक्षितम् । हातव्यं गतिमिच्छद्भिः पुरुषैस्सौगतं मतम्

Secsi = Secomes diamo =

[[7]]

॥ ४४ ॥

ಯಥಾರ್ಥಜ್ಞಾನ ಜನಕಗಳು; ಇತಿ = ಈ ನಮ್ಮ ಮತವು; ದೇವಅನುಶಿಕ್ಷಿತಂ = ಪರಮಾತ್ಮನಿಂದ,

पञ्चमः सर्गः

  1. । 730 = ಉತ್ತಮ ಸುಖಸ್ಥಾನವನ್ನು ಇಚ್ಛದ್ಧಿ

[[१०३]]

ಅಪೇಕ್ಷಿಸುವ ಜನ acci; jordo = 250८०००; ३० = २०३२); कउंडु० = १००

॥ ४४ ॥

यदीति ॥ हे क्ष्मेश भूपते, त्वं, यदि यर्हि प्रसीदसि अस्माकं प्रसन्नो भवसि तर्हि, वयं सौगतान् बौद्धान् विजयामहे पराभावयामः । जिजये । सक. कर्तरिलट्. उ. ब ॥ सू ॥ विपराभ्यां जेरित्यात्मनेपदम् । वर्तमानसामीप्याद्वर्तमानव्यपदेशः । षदलृ विशरणगत्य - वसादनेषु – धा. कर्तरि लट्. पर. म. ए. । प्रोपसृष्टत्वादनुकूलेच्छार्थकत्वम् । न चेत् न जेष्यामश्चेत् अस्मान्, अह्नाय शीघ्रम् । नि स्राग्झडित्यञ्चसाह्रायद्राङ्गक्षुसपदिद्रुते

इत्यमरः । वह्नावग्नौ, निश्वयात् विचारमन्तरेण, प्रवेशय प्रविष्टान् कारय । विश प्रवेशने - धा. सक. णिजन्तः कर्तरि लट्. पर. म. ए. ॥ ४५ ॥

यदि प्रसीदसि क्ष्मेश सौगतान्विजयामहे ।

प्रवेशय न चेदस्मान् वह्नावह्नाय निश्चयात्

१४ =

1184 11

७৩ठेন९. ( ० = १९३०)

= = = 300 =

ಯಾವಪಕ್ಷದಲ್ಲಿ: ಪ್ರಸೀದಸೀ - ಪ್ರಸನ್ನವಾಗುತ್ತೀಯೋ; (ತರ್ಹಿ ७ वेळे;

১১১), সS = ಬೌದ್ದರನ್ನು ವಿಜಯಾಮಹೇ = Reass. । लेखेংऊ = ಬೌದ್ಧರನ್ನು ಜಯಿಸದಿರುವ ಪಕ್ಷದಲ್ಲಿ; ಅಸ್ಮಾನ್ = ನಮ್ಮನ್ನು ಅಹ್ವಾಯ = ಶೀಘ್ರವಾಗಿ; ವ = ಅಗ್ನಿಯಲ್ಲಿ; ನಿಶ್ಚಯಾತ್ = ००० ००० = ० ० ॥ ४५ ॥

www

इतीति । इत्येवं, भट्टस्य वचः वाक्यं श्रुत्वा नृपो राजा, विस्रम्भेण विश्वासेन, हे भट्ट, त्वं यदि, तान् सौगतान्, ज्येष्यसि पराभावयिष्यसि तर्हि, अहं, तान् पराजितान्, बौद्धान्, वन्हौ अग्नौ, वेशये प्रविष्टान्कारये । इत्येवं अब्रवीत् । ब्रूञ् व्यक्तायां वाचि धा. सक. कर्तरि लङ्. पर. प्र. ए. विशप्रवेशने - धा. णिजन्तः, कर्तरि लिङ्. पर. म.

ए. ॥ ४६ ॥

इति भट्टवचः श्रुत्वा विस्रम्भेणाब्रवीन्नृपः । यदि ज्येष्यसि तान्वन्हौ वेशये सौगतानिति

॥ ४६ ॥

[[१०४]]

मणिमञ्जरी

ಇತಿ = ಈ ಪ್ರಕಾರವಾಗಿ ಭಟ್ಟ ವಚಃ = ಭಟ್ಟ ಕುಮಾರನ ವಾಕ್ಯವನ್ನು ಶ್ರುತ್ವಾ = ಕೇಳಿ लुः = ७টमेले; २५०er = ನೃಪಃ

ava = as√ ঊठूंট© অ১

Doc. (९ ६३ = ९ ६३३९ ॐ ० = २९३ )

= ও० ০; ঌটতৈল = ಬೌದ್ಧರನ್ನು; ಜೇಷ್ಯಸಿ

ಜಯಿಸುವಿಯೋ (ತರ್ಹಿ = ಆ ಪಕ್ಷದಲ್ಲಿ ಅಹಂ = ನಾನು ತಾನ್ = ಆ ಪರಾಜಿತರಾದ ३०टूटल ३० = ० ३९४०९ = ಬೌದ್ಧರನ್ನು ವ

३०ळी ६५९ = ফडेलওलेले. ॥। ४६ ॥

,

ಪ್ರವೇಶಮಾಡಿಸುವೆನು; । ಇತಿ = ಈ

तस्येति । तस्य बौद्धाधिष्टितदेशाधिपतेः राज्ञः वचः वाक्यं श्रुत्वा, विस्रब्धः विश्वासं प्राप्तः स तादृशः, महीसुरो ब्राह्मणो भट्टः, सनारायणभट्टः नारायणभट्टनामकेनानुजेन सहितस्सन् सशबरः शबरनामकेन पित्रा च सहितस्सन्, भृशमत्यन्तं मुमुदे सन्तोषं प्राप्तः । त्रयोऽपि सन्तुतुषुरिति भावः । मुद हर्षे धा. सक. कर्तरि लिट्. आत्म.

प्र. ए. ॥ ४७ ॥

तस्य राज्ञो वचश्रुत्वा विस्रब्धस्स महीसुरः ॥ सनारायणभट्टस्सशबरो मुमुदे भृशम्

॥ 80 ॥

ತಸ್ಯ = ಆ ಬೌದ್ಧರಿರುವ ದೇಶಕ್ಕಧಿಪತಿಯಾದ ರಾಜಃ = ಅರಸನ ವಚಃ = ವಾಕ್ಯವನ್ನು = = ४९०; २०० = गतः = ७०p; berdः = ಬ್ರಾಹ್ಮಣನಾದ ಭಟ್ಟ ಕುಮಾರನು; ಸನಾರಾಯಣಭಟ್ಟ (ಸನ್) = (উল১ ট) ৯১০১০১ ६১ ६३०८; ৯& উল১২৭; এই২এটঃ (चे) = (ತಂದೆಯಾದ) ಶಬರನಿಂದ ಸಹಿತನಾಗಿ; ಭೈಶಂ ভडू ঔল১; ১১১১১cÍe = ಸಂತೋಷಪಟ್ಟನು; (ಮೂರು ಜನರು ಸಂತೋಷಪಟ್ಟರಂತ ६३.) ॥ ४७ ॥

बौद्धानां जये प्रयत्नमाह अपक्षपातिनीति । क्षत्रे राज्ञि एकस्मिन्पक्षे पातः स्वीयताभिमानः पक्षपातः सोऽस्यास्तीति पक्षपाती स न भवतीत्यपक्षपाती तसिमन् सति, पक्षद्वयेऽपि समदृष्टियुक्ते सतीत्यर्थः । सः भट्टः, तर्कैर्दूषणानुमानैः कर्कशां निराकर्तुमशक्यां, बौद्धशास्त्रं निकृन्तति छिनत्तीति तादृशीं, शावरस्य शबरनामकस्वतातसम्बन्धिनो भाष्यस्य जैमिनिसूत्रभाष्यस्य, टीकां व्याख्यां व्याख्यानग्रन्थं, चक्रे कृतवान् । डुकृञ् करणे धा. एक. कर्तरि लिट्. आत्म. प्र. ए. ॥ ४८ ॥

पञ्चमः सर्गः

अपक्षपातिनि क्षत्रे स टीकां तर्ककर्कशाम् ।

चक्रे शबरभाष्यस्य बौद्धशास्त्रनिकृन्तनीम्

3c

॥ ४८ ॥

[[१०५]]

ಬೌದ್ಧರನ್ನು ಜಯಿಸಲು ಯತ್ನಿಸಿದ ರೀತಿಯನ್ನು ಹೇಳುತ್ತಾರೆ - ಕ್ಷ = ಅರಸನು; ৩১ ৩৯ (নও) = ಒಂದು ಪಕ್ಷದಲ್ಲಿ ಸ್ವೀಯತ್ವಾಭಿಮಾನವಿಲ್ಲದವನಾಗಿರಲಾಗಿ ಸಃ = ಆ ह; उठे, উFD১० = ०००; २००२) (२०४०२०४४,२)) ওঠ; ಬೌದ್ಧ ಶಾಸ್ತ್ರ ನಿಕೃಂತನೀಂ ಬೌದ್ಧಶಾಸ್ತ್ರವನ್ನು ಛೇದಿಸುವಂಥಾ; ಶಾಬರ, ಭಾಷ್ಯಸ್ಯ ಶಬರಸಂಬಂಧಿಯಾದ ಜೈಮಿನಿ ಸೂತ್ರ ಭಾಷ್ಯಕ್ಕೆ; ಟೀಕಾಂ = ವ್ಯಾಖ್ಯಾನವನ್ನು; ಚಕ್ರೇ

JDBWB. 11 82 ॥

नारायणेनेति ॥ कदाचित् स भट्टः, नारायणेन भट्टेन, समेयिवान् युक्तस्सन्, पुरस्य राजाधिष्ठितनगरस्य द्वारि द्वारे, तोरणस्य पुरबहिर्द्वारस्य अग्रे ऊर्ध्वभागे, पत्रिकां सौगतैस्साकमहं वादं करिष्यामीत्यभिप्रायबोधिकां, अपताकयत् पताकमिवाङ्कयामास । पताकशब्दात्तत्करोतीत्यर्थे णिचि लङ् परस्मैपदप्रथमपुरुषैकवचम् ॥ ४९ ॥

नारायणेन भट्टेन स कदाचित्समेयिवान् । तोरणाग्रेपुरद्वारि पत्रिकामपताकयत्

॥ ४९ ॥

ಕದಾಚಿತ್ : ಒಂದಾನೊಂದು ಕಾಲದಲ್ಲಿ ಸಃ = ಆ ಭಟ್ಟನು; ನಾರಾಯಣೇನ ಭಟ್ಟೇನ ৯১০১০১c১&&৯০ট; ঐ९১ळल° (ঐ) = 2টलगत; २००० = d ಬಾಗಿಲಿನಲ್ಲಿ ತೋರಣ, ಅಗ್ರೇ = ಊರು ಹೊರ ಬಾಗಿಲಿನ, ಮೇಲೆ ಭಾಗದಲ್ಲಿ ಪತ್ರಿಕಾಂ (ಬೌದ್ಧರೊಡನೆ ವಾದ ಮಾಡುವೆನೆಂಬ ಅರ್ಥವನ್ನು ತಿಳಿಯಮಾಡುವ) ಪತ್ರಿಕೆಯನ್ನು ৩Ìত১ঔ১ङ’ = ঐতঃ১ केले. ॥ ४९ ॥

वन्हीति ॥ कुमारः, वन्हौ प्रवेश एव ग्लहः पणः पराजितेन कार्यतया प्रतिज्ञाविषयो यस्यास्तया, वितण्डया स्वपक्षस्थापनरहितया परपक्षनिराकरणमात्रफलकतया, माध्यमिकान् बौद्धान्, निगृह्य विजित्य, श्रुतीनां वेदानां, अपह्नवतः अप्रामाण्यकथनादिरूपादपलापात्, नष्टं क्षीणमायुर्येषां तान्, माध्यमिकान् अह्नाय शीघ्रं, वह्नौ, गमयाञ्चकार प्रवेशयामास । गम्लगतौ - धा. सक. णिजन्तः कर्तरि लिट्. पर. प्र.

ए. ॥ ५० ॥

[[१०४]]

मणिमञ्जरी

ಇತಿ = ಈ ಪ್ರಕಾರವಾಗಿ; ಭಟ್ಟ ವಚಃ = ಭಟ್ಟ ಕುಮಾರನ ವಾಕ್ಯವನ್ನು; ಶ್ರುತ್ವಾ = ಕೇಳಿ; ನೃಪಃ = ಅರಸನು; ವಿಗ್ರಂಭಣ - ವಿಶ್ವಾಸದಿಂದ (ಹೇ ಭಟ್ಟ = ಎಲೈ ಭಟ್ಟನೇ, ತ್ವಂ = ನೀನು) ಯದಿ = ಯಾವ ಪಕ್ಷದಲ್ಲಿ ತಾನ್ - ಅಂಥಾ; ಸೌಗತಾನ್ = ಬೌದ್ಧರನ್ನು: ಜೇಷ್ಯಸಿ ಜಯಿಸುವಿಯೋ (ತರ್ಹಿ = ಆ ಪಕ್ಷದಲ್ಲಿ ಅಹಂ = ನಾನು), ತಾನ್ = ಆ ಪರಾಜಿತರಾದ ಬೌದ್ಧರನ್ನು ವಹೌ = ಅಗ್ನಿಯಲ್ಲಿ ವೇಶಯೇ = ಪ್ರವೇಶಮಾಡಿಸುವೆನು; । ಇತಿ = ಈ

। = ಪ್ರಕಾರವಾಗಿ, ಅಬ್ರವೀತ್ = ಮಾತನಾಡಿದನು. ॥ ೪ ॥

7 ॥ 7 TET, T, F: TT, T, Gat विश्वासं प्राप्तः, स तादृशः, महीसुरो ब्राह्मणो भट्टः, सनारायणभट्टः नारायणभट्टनामकेनानुजेन सहितस्सन् सशबरः शबरनामकेन पित्रा च सहितस्सन्, भृशमत्यन्तं मुमुदे K TR: । #s #g 14: 1 3 - IT. ಕ, ಇd g, HIT,

೯, ೯. ॥ ೪ ॥

तस्य राज्ञो वचश्रुत्वा विस्रब्धस्स महीसुरः ॥ सनारायणभट्टस्सशबरो मुमुदे भृशम्

॥ 89 ॥

ತಸ್ಯ = ಆ ಬೌದ್ಧರಿರುವ ದೇಶಕ್ಯಧಿಪತಿಯಾದ; ರಾಜ್ಯಃ = ಅರಸನ ವಚಃ = ವಾಕ್ಯವನ್ನು ಶ್ರುತ್ವಾ = ಕೇಳಿ; ವಿಸ್ತಬ್ಧ = ವಿಶ್ವಾಸಪಟ್ಟಂಥಾ, ಸಃ = ಅಂಥಾ ಮಹೀಸುರಃ = ಬ್ರಾಹ್ಮಣನಾದ ಭಟ್ಟ ಕುಮಾರನು; ಸನಾರಾಯಣಭಟ್ಟ (ಸನ್) = (ತಮ್ಮನಾದ) ನಾರಾಯಣಭಟ್ಟನಿಂದ; ಸಹಿತನಾಗಿ; ಸಶಬರಃ (ಸನ್) : (ತಂದೆಯಾದ) ಶಬರನಿಂದ ಸಹಿತನಾಗಿ; ನೃಶಂ ಅತ್ಯಂತವಾಗಿ; ಮುಮುದೇ = ಸಂತೋಷಪಟ್ಟನು; (ಮೂರು ಜನರು ಸಂತೋಷಪಟ್ಟರಂತ

WDD.) 11 YO ॥

बौद्धानां जये प्रयत्नमाह अपक्षपातिनीति । क्षत्रे राज्ञि एकस्मिन्पक्षे पातः स्वीयताभिमानः पक्षपातः सोऽस्यास्तीति पक्षपाती स न भवतीत्यपक्षपाती तसिमन् सति, पक्षद्रयेऽपि समदृष्टियुक्ते सतीत्यर्थः । सः भट्टः, तर्केर्दूषणानुमानैः कर्कशां निराकर्तुमशक्यां, बौद्धशास्त्रं निकृन्तति छिनत्तीति तादृशीं, शाबरस्य शबरनामकस्वतातसम्बन्धिनो भाष्यस्य जैमिनिसूत्रभाष्यस्य, टीकां व्याख्यां व्याख्यानग्रन्थं चक्रे कृतवान् । डुकृञ् करणे

A, B, ಈ ಇ, HTA, 5, 7, ॥ ೪ ॥

पञ्चमः सर्गः

[[१०५]]

अपक्षपातिनि क्षत्रे स टीकां तर्ककर्कशाम् ।

चक्रे शबरभाष्यस्य बौद्धशास्त्रनिकृन्तनीम्

1186 11

ಬೌದ್ಧರನ್ನು ಜಯಿಸಲು ಯತ್ನಿಸಿದ ರೀತಿಯನ್ನು ಹೇಳುತ್ತಾರೆ - ಕ್ಷತೇ = ಅರಸನು; ಅಪಕ್ಷಪಾತಿನಿ (ಸತಿ) = ಒಂದು ಪಕ್ಷದಲ್ಲಿ ಸ್ವೀಯತ್ವಾಭಿಮಾನವಿಲ್ಲದವನಾಗಿರಲಾಗಿ, ಸಃ = ಆ धुले उठेF BF D১০= १०८, ४०००२) (२०४०) ५; ಬೌದ್ಧ ಶಾಸ್ತ್ರ ನಿಕೃಂತನೀಂ ಬೌದ್ಧಶಾಸ್ತ್ರವನ್ನು ಛೇದಿಸುವಂಥಾ; ಶಾಬರ, ಭಾಷ್ಯಸ್ಯ = ಶಬರಸಂಬಂಧಿಯಾದ; ಜೈಮಿನಿ ಸೂತ್ರ ಭಾಷ್ಯಕ್ಕೆ; ಟೀಕಾಂ = ವ್ಯಾಖ್ಯಾನವನ್ನು ಚಕ್ರೇ =

JRADA. ॥ 82 ॥

नारायणेनेति । कदाचित् स भट्टः, नारायणेन भट्टेन, समेयिवान् युक्तस्सन्, पुरस्य राजाधिष्ठितनगरस्य द्वारि द्वारे, तोरणस्य पुरबहिर्द्वारस्य अग्रे ऊर्ध्वभागे, पत्रिकां सौगतैस्साकमहं वादं करिष्यामीत्यभिप्रायबोधिकां, अपताकयत् पताकमिवाङ्कयामास । पताकशब्दात्तत्करोतीत्यर्थे णिचि लङ्परस्मैपदप्रथमपुरुषैकवचम् ॥ ४९ ॥

नारायणेन भट्टेन स कदाचित्समेयिवान् । तोरणाग्रेपुरद्वारि पत्रिकामपताकयत्

॥ ४९ ॥

ಕದಾಚಿತ್ = ಒಂದಾನೊಂದು ಕಾಲದಲ್ಲಿ ಸಃ = ಆ ಭಟ್ಟನು; ನಾರಾಯಣೇನ ಭಟ್ಟೇನ = ৯১০১or১o; ৯९০৩১৯১৯* (ঐ) = लग; ३०० = d ಬಾಗಿಲಿನಲ್ಲಿ ತೋರಣ, ಅಗ್ರೇ = ಊರು ಹೊರ ಬಾಗಿಲಿನ, ಮೇಲೆ ಭಾಗದಲ್ಲಿ ಪತ್ರಿಕಾಂ (ಬೌದ್ಧರೊಡನೆ ವಾದ ಮಾಡುವೆನೆಂಬ ಅರ್ಥವನ್ನು ತಿಳಿಯಮಾಡುವ) ಪತ್ರಿಕೆಯನ್ನು ৩ळेত४১ङ’ = ঊउ১४০लंबू, केत े. ॥ ४९ ॥

}

वन्हीति । कुमारः, वन्हौ प्रवेश एव ग्लहः पणः पराजितेन कार्यतया प्रतिज्ञाविषयो यस्यास्तया वितण्डया स्वपक्षस्थापनरहितया परपक्षनिराकरणमात्रफलकतया, माध्यमिकान् बौद्धान्, निगृह्य विजित्य, श्रुतीनां वेदानां, अपह्नवतः अप्रामाण्यकथनादिरूपादपलापात्, नष्टं क्षीणमायुर्येषां तानू, माध्यमिकान्, अह्नाय शीघ्रं, वह्नौ, गमयाञ्चकार प्रवेशयामास । गम्ऌगतौ धा. सक. णिजन्तः कर्तरि लिट् पर. प्र.

ए. ॥ ५० ॥

[[१०६]]

वह्निप्रवेशग्लहया कुमारो वितण्डया माध्यमिकान्निगृह्य ॥ नष्टाऽयुषोऽपह्नवतश्रुतीनामह्रायवह्नौ गमयञ्चकार

मणिमञ्जरी

॥ ५० ॥

Bad: = ಭಟ್ಟಕುಮಾರನು; ವಹಿ ಪ್ರವೇಶ; ಗೃಹಯಾ = ಅಗ್ನಿಯಲ್ಲಿ ಪ್ರವೇಶ ಮಾಡೋಣವೇ, ಪಣವು (ಪರಾಜಿತನು ಆಚರಿಸತಕ್ಕದ್ದಾಗಿ ಪ್ರತಿಜ್ಞಾವಿಷಯವು) ಆಗಿವುಳ್ಳಂಥಾ, adodar = (ಸ್ವಪಕ್ಷಸಾಧನವಿಲ್ಲದೇ ಪರಪಕ್ಷನಿರಾಕರಣ ಮಾತ್ರವುಳ್ಳ) ವಿತಂಡ ನಾಮಕ ಕಥೆಯಿಂದ ಮಾಧ್ಯಮಿಕಾನ್ = ಬೌದ್ಧರನ್ನು ನಿಗೃಹ್ಯ = ८०৩১2; ३९०० = Scine; ಅಪಕ್ಷವತಃ = (ಅಪ್ರಾಮಾಣ್ಯ ಪ್ರತಿಪಾದನಾದಿ ರೂಪವಾದ) ಅಪಲಾಪದ ದೆಸೆಯಿಂದ ನಷ್ಟ ಆಯುಷಃ = ಕ್ಷೀಣವಾದ, ಆಯುಸ್ಸುವುಳ್ಳಂಥಾ; ಮಾಧ್ಯಮಿಕಾನ್ = ಬೌದ್ಧರನ್ನು ಆಹ್ವಾಯ =

जुळणी; इळवे = nood = ३३९०३७१८. ॥ ५० ॥

वह्निप्रविष्टेभ्योऽवशिष्टानां बौद्धानां स्थितिप्रकारमाह सांयात्रिकैरिति ।

कतिचित्केचन बौद्धाः, समुदितानां यान्त्रा संयात्रा क्रयविक्रयाद्यर्हवस्तुसङ्ग्रहार्थं देशसञ्चारः प्रयोजनमेषामिति सांयान्त्रिकास्तैः पोतवणिग्भिः, सह, ययुर्देशान्तरं गताः । या प्रापणे धा. सक. कर्तरि लिट्. पर. प्र. ब । संप्राप्तं भक्तमन्नं यस्यां सा तथोक्ता च साभूश्व संप्राप्तभक्तभूः पाकशाला तस्यां, निलीना इतरेषामग्निप्रवेशकाले आच्छादिताः, बक्कस्तन्नामको बौद्धः मुख्यः प्रधानं येषां ते केचन, सुगताः बौद्धाः अन्यो वेषः वेषान्तरं तेन आस्तिकवेषधारणेन, गतः प्राप्तः, सौगतलिङ्गानां केशोल्लुण्ठननीलपटधारणादीनां बौद्धचिह्नानां भङ्गो नाशो यैस्ते तथोक्तास्सन्तः राज्यस्य बौधाधिष्टितराष्ट्रस्य

अन्तेऽवसाने । स्थितेषु वर्त्मसु मार्गेषु गताः प्राप्तास्सन्तः विचेरुः सञ्चारं कृतवन्तः । चर गतिभक्षणयोः - धा. कर्तरि लिट्. पर. प्र. ब. ॥ अत्र गतसौगतेति सुगतास्सुगता इति चासकृद्वर्णावृत्तश्छेकानुप्रासरशब्दालङ्कारः ॥ ५१ ॥

सांयात्रिकै सह ययुः कतिचिन्निलीनासंप्राप्तभक्तभुवि केचन बक्कमुख्याः ॥ रूपान्तरेण गतसौगतलिङ्गभङ्गा

राज्यान्तवर्त्मसुगतास्सुगता विचेरुः

॥ ५१ ॥

पञ्चमः सर्गः

इति श्रीमत्कविकुलतिलक श्रीत्रिविक्रमपण्डिताचार्यसुत श्रीमन्नारायणपण्डिताचार्य

विरचितायां मणिमञ्जर्यं पञ्चमस्सर्गः

[[१०७]]

ಅವಶಿಷ್ಟಬೌದ್ದರ ಸ್ಥಿತಿಯನ್ನು ಹೇಳುತ್ತಾರೆ

ಕತಿಚಿತ್

  • ಕೆಲವು ಬೌದ್ಧರು;

ಸಾಂಯಾತಿಕೈಃ = ಝೂಝುವರ್ತಕರಿಂದ; ಸಹ = ಕೂಡಿ; ಯಯುಃ = (ದೇಶಾಂತರವನ್ನು ಕುರಿತು) ಹೋದರು. ಸಂಪ್ರಾಪ್ತ ಭಕ್ತ ಭುವಿ = ಹೊಂದಲ್ಪಟ್ಟ ಅನ್ನವುಳ್ಳ, ಸ್ಥಳದಲ್ಲಿ (ಪಾಕಶಾಲೆ ಯಲ್ಲಿ), ನಿಲೀನಾಃ = (ಇತರರಿಗೆ ಅಗ್ನಿಪ್ರವೇಶವಾಗುವ ಕಾಲದಲ್ಲಿ) ಆಚ್ಛಾದಿತರಾಗಿದಂಥಾ, ಬಕ್ಕ, ಮುಖ್ಯಾಃ = ಬಕ್ಕನಾಮಕನು, ಮೊದಲಾಗಿವುಳ್ಳಂಥಾ; ಕೇಚನ = ಕೆಲವರಾದ; ಸುಗತಾಃ = ಬೌದ್ಧರು; ವೇಷಾಂತರೇಣ =

ಮತ್ತೊಂದು ವೇಷದಿಂದ (ಆಸ್ತಿಕವೇಷದಿಂದ) ಗತ, ಸೌಗತ, ಲಿಂಗ, ಭಂಗಾಃ (ಸಂತಃ) = ಹೋಗಲ್ಪಟ್ಟ ಬೌದ್ಧರ, ಚಿಹ್ನೆಗಳ ನಾಶವುಳ್ಳವರಾಗಿ; (ಬೌದ್ಧ ಚಿಕ್ಕವನು ಬಿಟ್ಟು ಎಂತ ಭಾವ) ರಾಜ್ಯ, ಅಂತ, ವರ್ತಸು = (ಆ ಅರಸನ) ರಾಷ್ಟ್ರದ ಕೊನೆಯಲ್ಲಿರುವ, ಮಾರ್ಗದಲ್ಲಿ ಗತಾಃ (ಸಂತಃ) ಸೇರಿಸಿದವರಾಗಿ; ವಿಚೇರು:

ಸಂಚರಿಸಿದರು. 114 11

श्रीमन्नृसिंहवर्यानुग्रहजप्रज्ञराघवेन्द्रेण ।

मणिमञ्जरीप्रकाशे जनितेऽभूत्पञ्चमस्सर्गः ॥ १ ॥

पञ्चमसर्गस्समाप्तः१०८

श्रीमानन्तीर्थगुरुभ्यो नमः षष्ठसर्गप्रारम्भः

एवं वेदपरिपन्थिनां बौद्धानामुत्सादने जाते वैदिकधर्माभिवृद्धिप्रकारमाह उदजृम्भन्तेति ॥ वेदान्ता उपनिषदः पूर्वोत्तरमीमांसाख्यवेदनिर्णायकग्रन्थाश्च वेदाश्चेत्यपि पाठः । वर्णानां ब्रह्मणादीनामाश्रमाणां ब्रह्मचर्यादीनां चोचिताः धर्माश्च उदजृम्भन्त अवर्धन्त । ब्राह्मणाः तुतुषुः मुमुदुः । मह्याः भुवस्तले, यज्ञा ज्योतिष्ठोमाद्याः, प्रावर्तन्त जृभि जृम्भणे - धा. अक कर्तरि लङ्. आत्म. प्र. ब. । तुष तुष्टौ धा. अक . कर्तरि लिट्. पर. प्र. ब. । वृतु वर्तने धा. अक. कर्तरि लङ्. आत्म. प्र. ब. ॥ १ ॥

|

उदजृम्भन्त वेदान्ता धर्मा वर्णाश्रमोचिताः । ब्रह्मणास्तुतुषुर्यज्ञाः प्रावर्तन्त महीतले

॥ १ ॥

ಈ ಪ್ರಕಾರವಾಗಿ ವೇದವಿರೋಧಿಗಳಾದ ಬೌದ್ಧರುತ್ಪಾದಿತರಾಗುತ್ತಿರಲಾಗಿ ವೈದಿಕ ಧರ್ಮಾಭಿವೃದ್ಧಿಯಾದ ರೀತಿಯನ್ನು ಹೇಳುತ್ತಾರೆ - ವೇದಾಂತಾಃ = ಉಪನಿಷತ್ತುಗಳು (ಅಥವಾ) ವೇದಾರ್ಥನಿರ್ಣಾಯಕಗಳಾದ ಪೂರ್ವೋತ್ತರ ಮೀಮಾಂಸಾ ಶಾಸ್ತ್ರಗಳು, ವರ್ಣ, ಆಶ್ರಮ, ಉಚಿತಾಃ = ಬ್ರಾಹ್ಮಣಾದಿ ವರ್ಣಗಳು, ಬ್ರಹ್ಮಚರ್ಯಾದ್ಯಾಶ್ರಮಗಳು-ಇವುಗಳಿಗೆ ಅರ್ಹಗಳಾದ, ಧರ್ಮಾಃ = ಧರ್ಮಗಳೂನು; ಉದಜೃಂಭಂತ = ವಿಕಾಸವನ್ನು ಹೊಂದಿದವು. 1 ಬ್ರಾಹ್ಮಣಾಃ

2১; ॐॐ১: = Jocই383; ১৯९, উ = ಭೂಮಿಯ, ಪ್ರದೇಶದಲ್ಲಿ

=

ago F3 = उत् ॥ 1 ॥

विमृश्येति ॥ भारविस्तन्नामकः पण्डितः निरीश्वरं ईश्वरानिष्क्रान्तं कर्मप्राधान्यस्य परमित्यर्थः भाट्टं भट्टो मुरारिर्गुरुरिति त्रयाणां मीमांसकानां मध्ये भट्टस्य संबन्धि शास्त्रं, विमृश्य, समुदास्त उपेक्षितवान् । आस उपवेशने धा. कर्तरि लङ् आत्म. प्र. ए. उदुपसृष्टत्वादुपेक्षार्थत्वं सकर्मकता च । ‘उदासे’ इति च पाठः । ‘उदास्ते’ इत्यपपाठः ॥ निरीश्वरत्वं भाट्टस्योपेक्षणे हेतुरिति मन्तव्यम् । प्रभाकरः तन्नामको विद्वान्, तत् भाट्टं, मात्सर्येण भट्टशुभद्वेषेण, निराकर्तुं आधिक्षेप्तुं शुश्राव श्रुतवान् । श्रुश्रवणे धा. सक. कर्तरि लिट्. पर. प्र. ए. ॥ २ ॥

,

षष्ठः सर्गः

विमृश्य भारविर्भाट्टं समुदास्त निरीश्वरम् ।

शुश्राव तन्निराकर्तुं मात्सर्येण प्रभाकरः

ಭಾರವಿ

ಭಾರವಿಕವಿಯು; ನಿರೀಶ್ವರಂ

(ಕರ್ಮಪ್ರಾಧಾನ್ಯಪರವೆಂತ ಭಾವ) ಭಾಟ್ಟಂ

॥ २ ॥

[[१०९]]

ಈಶ್ವರರಹಿತವಾದಂಥಾ

(সडु, ১১০১০১১ जुल১, pcod

ಯೆಂಬುವ ಮೀಮಾಂಸಕರು ಮುವ್ವರಲ್ಲಿ ಭಟ್ಟ ಕುಮಾರನ ಸಂಬಂಧಿಯಾದ ಶಾಸ್ತ್ರವನ್ನು ವಿಮಶ್ಯ = ১a১৯FA; ৯১১১ = dead. । दु১४४ः = ४०३; উ ಆ ಭಾಟ್ಟಶಾಸ್ತ್ರವನ್ನು ಮಾತ್ಸರ್ಯಣ = (ಭಟ್ಟನಲ್ಲಿ) ಶುಭದ್ವೇಷದಿಂದ; ನಿರಾಕರ್ತು೦ = dardbhjdaeed; ३ = धुळे० ० ॥ 2 ॥

अन्यानपि भाट्ट उदासीनानाह - माघ इति ॥ माघः, वररुचिः, बाणः, मयूरः, काळिदासकः, काळिदासः प्रचण्डकोविदाः प्रौढपण्डिताः, दण्डी मुख्यो येषां ते च, भाट्टं, उदासत उपेक्षितवन्तः । लङ्, आत्म. प्र. ब. । अत्रापि ‘उदासते’ इत्यपपाठ एव ॥ ३ ॥

माघो वररुचिर्बाणो मयूरः कालिदासकः ।

प्रचण्डकोविदा दण्डिमुख्याश्चैतदुदासत

॥ ३ ॥

ಭಾಟ್ಟಶಾಸ್ತ್ರವನ್ನುಪೇಕ್ಷಿಸಿದ ಮತ್ತೂ ಕೆಲವರನ್ನು ಹೇಳುತ್ತಾರೆ - ಮಾಘಃ = ಮಾಘನು;

ঊdd১23: = उdd3032; ६ः = ध्; basbud: = সট১; ০১৩ল১৯টঃ

= চ৩ স১৯৯১; $30, cw: = ಪ್ರೌಢರಾದ, ಪಂಡಿತರಾದ, ದಂಡಿ, ಮುಖ್ಯಾಶ್ಚ ದಂಡಿಯು; ಮೊದಲಾಗಿವುಳ್ಳವರೂನು, ಏತತ್ : ಈ ಭಾಟ್ಟಶಾಸ್ತ್ರವನ್ನು ಉದಾಸತ

veg ॥ 3 ॥

भाट्टमुदासितवतोऽभिधाय तस्मिन्ननुदासीनानाह उम्बक इति । तर्क न्यायशास्त्रं वेत्तीति तथोक्तः, उम्बकस्तन्नामकः, डम्भक इति च पाठः । तन्त्रं मीमांसा शास्त्रमस्यास्तीति तन्त्री मीमांसकः, प्रभाकृत् प्रभाकरः, तर्क तन्त्रं च वेत्तीति तर्कतन्त्रवित् न्यायमीमांसाज्ञः। मण्डनस्तदाख्यः, रेफणस्तन्नामकश्च इत्येते, भट्टकुमारात्, भाट्टं भट्टसंबन्धि शास्त्रं, तत्कृतशाबरभाष्यटीकामित्यर्थः, अश्रुण्वत श्रुतवन्तः । श्रु श्रवणे

धा. सक. कर्तरि लङ्, आत्म. प्र. ब. ॥ ४ ॥

}

[[११०]]

उम्बकस्तर्कवित्तन्त्री प्रभाकृत्तर्कतन्त्रवित् । मण्डनो रेफणश्चैव भट्टाद्भाट्टमश्रुण्वत

मणिमञ्जरी

॥ 8 ॥

ಭಾಟ್ಟಶಾಸ್ತ್ರವನ್ನುಪೇಕ್ಷಿಸಿದವರನ್ನು ಹೇಳಿ ಆ ಶಾಸ್ತ್ರವನ್ನು ಬಿಡದವರನ್ನು ಹೇಳುತ್ತಾರೆ - ತರ್ಕ, ಎತ್ - ತರ್ಕ ಶಾಸ್ತ್ರವನ್ನು ತಿಳಿದವನಾದ; ಉಂಬಕಃ = ಉಂಬಕನು; ತಂ ಮೀಮಾಂಸಾಶಾಸ್ತ್ರವು (ತತ್ಪರಿಚಯವು) ವುಳ್ಳವನಾದ; ಪ್ರಭಾಕೃತ್ चुं১ট০৯১; উঠF, ತಂತ್ರ, ವಿತ್ = ತರ್ಕಶಾಸ್ತ್ರವು, ಮೀಮಾಂಸಾಶಾಸ್ತ್ರವು - ಇವುಗಳನ್ನು ತಿಳಿದವನಾದ; ಮಂಡನಃ

ಮಂಡನಮಿಶ್ರನ; ರೇಫಣಶ್ಚ = ರೇಫಣನೂನು. (ಏತೇ

= = =

ಇವರುಗಳು). ಭಟ್ಟಾತ್ ಭಟ್ಟಕುಮಾರನ ದೆಸೆಯಿಂದ; ಭಾಟ್ಟಂ = ಭಾಟ್ಟಶಾಸ್ತ್ರವನ್ನು ಅಶೃಣ್ವತ - ಶ್ರವಣಮಾಡಿದರು 11 4 ।

तत इति ॥ ततो भट्टशास्त्रश्रवणानन्तरं, व्यर्थाः स्वसिद्धान्तसाधनासमर्थाः युक्तयो यस्य सः, भट्टे संबद्धं निरूढं मात्सर्यं शुभद्वेषो येन स तथोक्तः प्रभाकरः, बहूनां तन्त्राणां सिद्धान्तानां प्रपञ्चनं यस्मिंस्तत्, प्राभाकरं प्रभाकरसंबन्धितया तथाख्यातं शास्त्रं चक्रे कृतवान् । डुकृञ् करणे - धा. सक. कर्तरि लिट्, आत्म. प्र. ए. ॥ ५ ॥

ततः प्राभाकरं चक्रे व्यर्थयुक्तिः प्रभाकरः ।

भट्टसंबद्धमात्सर्यो बहुतन्त्रप्रपञ्चनम्

,

॥५॥

ತತಃ = ಭಾಟ್ಟಶಾಸ್ತ್ರದ ಶ್ರವಣಾನಂತರದಲ್ಲಿ; ವ್ಯರ್ಥ, ಯುಕ್ತಿ = ನಿರರ್ಥಕಗಳಾದ, (ಸ್ವಸಿದ್ಧಾಂತ ಸಾಧನಸಮರ್ಥಗಳಲ್ಲದ), ಯುಕ್ತಿಗಳುವುಳ್ಳಂಥಾ; ಭಟ್ಟ ಸಂಬಂಧ ಮಾತ್ಸರ್ಯ = ಭಟ್ಟನಲ್ಲಿ ನಿರೂಢವಾದ, ಮಾತ್ಸರ್ಯವುಳ್ಳಂಥಾ; ಪ್ರಭಾಕರಃ = ಪ್ರಭಾಕರನು; ಬಹು ತಂತ್ರ ಪ್ರಪಂಚನಂ ಅನೇಕಗಳಾದ ಸಿದ್ಧಾಂತಗಳ, ವಿಸ್ತರಿಸೋಣವುಳ್ಳಂಥಾ; ಪ್ರಾಭಾಕರಂ = (ಪ್ರಭಾಕರ ಸಂಬಂಧಿಯಾದ ಕಾರಣ) ಪ್ರಾಭಾಕರನಾಮಕವಾದ ಶಾಸ್ತ್ರವನ್ನು ಚಕ್ರೇ

&. ॥ 5 ॥

एवं प्रासङ्गिकामभिधाय " भुव्युत्पत्तुं मनोदधे” इति पूर्वं प्रस्तावितं मणिमज्जननमाह तमेवेति । तमेव समयं तस्मिन्नेवसमये, भाट्टप्राभाकरादिसमये प्रवृत्तिसमयाव्यवहितत्वमेतत्समयस्य द्वितीया ज्ञाप्यते ॥ सू ॥ कालाध्वनोरत्यन्तसंयोग इति सूत्राभिमतात्यन्तसंयोगस्यात्रैतद्रूपतया विवक्षितत्वात् । दैत्यः असुरः मणिमानपि महता दुर्भरण, मनोरथेन स्वाभीष्टं शीघ्रं सेत्स्यतीत्यभिलाषेण, खलात् दुर्जनात्, जारतः

,

षष्ठः सर्गः

[[१११]]

व्यभिचारिपुरुषात् कस्माच्चित् ब्राह्मण्यां विधवायां, अजायत प्रादुर्भूतः । जनि प्रादुर्भावे - धा. अक कर्तरि लङ् आत्म. प्र. ए. ॥ रण्डायां जारत इत्यपि पाठः । अयमर्थस्तु - “तेषां मध्ये सङ्करस्तु पूर्वं यो मणिमान् खलः ॥ कालडीग्रामजो रुद्रवराल्लोकान्विमोहयन्” इति स्कान्दवचनसिद्धः ॥ ६ ॥

तमेव समयं दैत्यो मणिमानप्यजायत ।

मनोरथेन महता ब्राह्मण्यां जारतः खलात्

॥ ६॥

,

ಈ ರೀತಿಯಾಗಿ ಪ್ರಸಕ್ತವಾದ ಬೌದ್ದಾದಿಮತವಿಷಯಗಳನ್ನು ಹೇಳಿ ಈಗ ಪೂರ್ವದಲ್ಲಿ ಪ್ರಸ್ತಾವಿತವಾಗಿದ್ದ ಮಣಿಮದುತ್ಪತ್ತಿಯನ್ನು ಹೇಳುತ್ತಾರೆ ತಮೇವ, ಸಮಯಂ = ಅದೇ ಸಮಯದಲ್ಲಿ (ಭಟ್ಟಾದಿಮತಪ್ರವೃತ್ತಿಕಾಲದಲ್ಲೇಯೆಂತ ಅರ್ಥವು), ದೈತ್ಯಃ = ಅಸುರನಾದ; ಮಣಿಮಾನಪಿ = ३ल১০उलेले; ১ळेञ = doğ ট; সd¢ले = (ইलू ಇಷ್ಟವು ಶೀಘ್ರದಲ್ಲಿ ಸಿದ್ಧಿಸುತ್ತದೆಂತ) ಅಭಿಲಾಷದಿಂದ ಖಲಾತ್ = ದುರ್ಜನನಾದ; ಜಾರತಃ = (ಒಬ್ಬಾನೊಬ್ಬ ವ್ಯಭಿಚಾರಿ ಪುರುಷನ ದೆಸೆಯಿಂದ; ಬ್ರಾಹ್ಮಣ್ಯಾಂ ()/s03) ಬ್ರಾಹ್ಮಣಸ್ತ್ರೀಯಲ್ಲಿ ಅಜಾಯತ =

७ = ६५. ॥ 6 ॥

[[2]]

उत्पन्न इति ॥ उत्पन्नो जातः, अयं शिशुः सङ्करस्य सम्मार्जनीक्षिप्तरजःपुञ्जस्यात्मेवात्मा स्वरूपं यस्य सः अत्यन्तय इत्यर्थः यद्वा सङ्करे सर्वेषामेकीकरणे

आत्मा मनो यस्य स तथोक्तः, सर्वकर्मबहिष्कृतः जारजत्वात्सकल-कर्मानुष्ठानानर्हः, इत्येवं स्वजनैर्ज्ञातिलोकैः, उक्तः । कर्मणि कारकक्रियापदमिदं माता विधवा, तं शिशुम्, सङ्करेति, आजुहाव आकारितवती ॥ ७ ॥

उत्पन्नस्सङ्करात्मायं सर्वकर्मबहिष्कृतः ॥ इत्युक्तस्स्वजनैर्माता सङ्करेत्याजुहाव तम्

॥ 9 ॥

উलू = ६६०३०००; ७००० = १०२); त०४०, = B√ े, ಸ್ವರೂಪೋಪಾದಿಯಲ್ಲಿ (ಹೇಯವಾದ) ಸ್ವರೂಪವುಳ್ಳಂಥಾವನು; (ಅಥವಾ) (ಸರ್ವವನ್ನು) ಏಕೀಕರಿಸುವುದರಲ್ಲಿ ಮನಸ್ಸುವುಳ್ಳವನು. ಸರ್ವ, ಕರ್ಮ, ಬಹಿಷ್ಕೃತಃ = ಸಮಸ್ತಗಳಾದ, ಕರ್ಮಗಳಲ್ಲಿಯು, (ಜಾರಜಾತನಾದ ಕಾರಣ) ತಿರಸ್ಕೃತನು; ಇತಿ = ಈ ಪ್ರಕಾರವಾಗಿ; ಸ್ವ ಜನೈಃ

[[११२]]

मणिमञ्जरी

c, wood. e = । ऊ = ङ; ঔ০ = ঙ

8; doddes = ddलंड,

कर े = উठ े. ॥ 7 ॥

विश्वस्तेति ॥ विश्वस्ता विधवा, सा सङ्करमाता, स्वसुतं सङ्करं दृष्ट्वा, तुष्टा सती, क्रमात् तत्कालानुरूपपोषणक्रममनुसृत्य, ल्यब्लोपे पञ्चमी ॥ मण्डपिष्टनिर्मितं पेयमनं च उदुम्बरमौदुम्बरफलं च निष्पावाः धान्यविशेषाश्च तैः, तथा शिग्रुशाकैः, अलाबुभिः वर्तुलतुम्बीफलैश्च, अपोषयत् पोषितवती । पुष पुष्टौ - धा. सक. णिजन्तः कर्तरि लङ् पर. प्र. ए. । अत्रैतत्पोषणे साधनीभूतानि सर्वाण्यपि शूद्रमात्रभोज्यानीति बोध्यम् ॥ ८ ॥

विश्वस्ता स्वसुतं दृष्ट्वा तुष्टा साऽपोषयत्क्रमात् । मण्डोदुम्बरनिष्पावैश्शिग्रुशाकैरलाबुभिः

॥ ८ ॥

ವಿಶ್ವಸ್ತಾ= ವಿಧವೆಯಾದ; ಸಾ = ಆ ಸಂಕರನ ತಾಯಿಯು; ಸ್ವಸುತಂ = ತನ್ನ ಮಗನಾದ ठेठलेल्यू ए = সगংख উ(ঐও९) = लेगी; ১ल = (উउँ ತ್ಕಾಲಾನುರೂಪವಾದ) ಪೋಷಣಕ್ರಮವನ್ನನುಸರಿಸಿ, ಮಂಡ, ಉದುಂಬರ, ನಿಷ್ಪಾವೈಃ = (ಹಿಟ್ಟಿನಿಂದ ನಿರ್ಮಿತವಾದ) ಕೆನೆಯು, ಅತ್ತಿಯ ಹಣ್ಣು ಅವರೆಯು - ಇವುಗಳಿಂದ ಶಿಗ್ರುಶಾಕೈ ನುಗ್ಗಿಯೆಂಬುವ ಶಾಕಗಳಿಂದ ಅಲಾಬುಭಿಃ = ವರ್ತುಲವಾದ ಸೋರೆಕಾಯಿಗಳಿಂದ ಲೂನು ಅಪೋಷಯತ್ - ಪೋಷಿಸಿದಳು. (ಈ ಪದಾರ್ಥಗಳು; ಸರ್ವವೂ ಭೋಜನಕ್ಕೆ ಅನರ್ಹಗಳೆಂತ १९२८) ॥ 8 ॥

www

पञ्चषाणीति ॥ बालः कुमारः, यद्यपि ‘प्राङ्नामकरणादूबालः प्रागन्नप्राशनाच्छिशुः ॥ कुमारस्तु स विज्ञेयो यावान्मौअव्रतं भवेत्” इति वचनानुरोधात् बालशब्दो नामकरणप्राक्कालीनडिम्भवाचकः, तथाऽपि वृन्ताकानयनादिलिङ्गादत्राकृतमौञ्जि बद्धत्वावस्थापन्नकुमारपरो बोध्यः । सः सङ्करः, मात्रा स्वजनन्या, हे सङ्कर, त्वं पञ्च वा षड् वा पञ्चषाणि, वृन्ताकानि. क्षिप्रं शीघ्रं आनय ॥ नीञ् प्रापणे -

धा. सक. कर्तरि लोटू. पर. म. ए. । इत्येवं, चोदितः प्रेरितः सन्, आराम इति शेषः, वृन्ताकस्य स्तम्बनां सञ्चयं समूहं, जग्मिवान् प्राप ॥ गमेः कसुः ॥ ९ ॥

ಆಕೆ: ಆ

पञ्चषाण्यानय क्षिप्रं वृन्ताकानीति चोदितः ।

मात्रा स जग्मिवान् बालो वृन्ताकस्तम्बसञ्चयम्

III

[[११३]]

ಬಾಲಃ = ಕುಮಾರನಾದ (ಉಪನಯನವಿಲ್ಲದವನಾದ); ಸಃ = ಆ ಸಂಕರನು; ಮಾತ್ರಾ = (ತನ್ನ ತಾಯಿಯಿಂದ (ಹೇ ಸಂಕರ : ಎಲೈ ಸಂಕರ, ತ್ವಂ = ನೀನು), ಪಞ್ಚಷಾಣಿ ಐದಾರಾದ; ವೃಂತಾಕಾನಿ ಬದನೇಕಾಯಿಗಳನ್ನು ಕ್ಷಿಪಂ

ಶೀಘ್ರವಾಗಿ; ಆನಯ = ತೆಗೆದುಕೊಂಡು ಬಾ. । ಇತಿ = ಈ ಪ್ರಕಾರವಾಗಿ; ಚೋದಿತಃ (ಸನ್) ಪ್ರೇರಿತನಾಗಿ (ಆರಾಮ್ = ತೋಟದಲ್ಲಿ ವೃಂತಾಕ, ಸ್ತಂಬ, ಸಂಚಯಂ ಈ ಬದನೇಗಿಡದ, ಪೊದೆಗಳ, ಸಮೂಹವನ್ನು ಜನ್ಮವಾನ್ = ಸೇರಿದನು ॥ 9 ॥

गणयामासेति ॥ स सङ्करः, वृन्ताकानि, एकमेकमिति इदमेकमिदमेकमित्येकत्वसंख्याविशिष्टत्वेन, स्फुटं यथा तथा, गणयामास संख्यातवान् । गणसंख्यानेधा. सक. कर्तरि लिट्. पर. प्र. ए. । एकत्वमिति संख्यया एकैकस्मिन्वृन्ताके विद्यमानया, तत्र तेषु वृन्ताकेषु, द्वितीयं द्वित्वसंख्यापूरकं, नावैक्षत न दृष्टवान् । ईक्ष दर्शने

T, ಇ, ಹ ಅಲ್ಲ, FTP, S. T. I TGTHTHITIGA, विशकलिततया वस्तुविषयीकुर्वतस्सङ्कलनेच्छाभावेन द्वित्वोत्पत्तेरेवाभावाद्वितीयवस्तुदर्शनं

गणयामास वृन्ताकान्येकमेकमिति स्फुटम् । एकत्वसंख्यया तत्र न द्वितीयमवैक्षत

(ಸಃ = ಆ ಸಂಕರನು) ವೃಂತಾಕಾನಿ - ಬದನೇಕಾಯಿಗಳನ್ನು ಏಕಮೇಕಮಿತಿ = ಒಂದು ಒಂದು ಯೆಂತೆಂದು; ಸ್ಪುಟಂ = ಸ್ಪಷ್ಟವಾಗಿ, ಗಣಯಾಮಾಸ = ಎಣಿಕೆಮಾಡಿದನು. । ಏಕತ್ವ, ಸಂಖ್ಯಯಾ - (ಒಂದೊಂದು ವೃಂತಾಕದಲ್ಲಿರುವ) ಏಕತ್ವ ವೆಂತೆಂಬುವ, ಸಂಖ್ಯೆಯಿಂದ; ತತ್ರ = ಆ ವೃಂತಾಕಗಳಲ್ಲಿ ದ್ವಿತೀಯಂ = ಎರಡನೇಯ ವೃಂತಾಕವನ್ನು ನಾವೈಕತ - ಕಾಣಲಿಲ್ಲ. । ತಾ ತಾನು ಕೊಯಿದ ವೃಂತ್ತಾಕಗಳನ್ನೆಲ್ಲ ಒಂದೊಂದು ಎಂತಲೇ ಎಣಿಸುತ್ತಾ ಒಂದು ಸಮಸ್ತವನ್ನು ಸೇರಿಸಿ ಎಣಿಸಲು ಇಚ್ಛಿಸಲಿಲ್ಲವಾದ ಕಾರಣ ಎರಡನೇಯ ವೃಂತಾಕವನ್ನು ಕಾಣಲಿಲ್ಲವೆಂತ ಭಾವ.

॥ 10 ॥

ad !! <T 1d, 9:, HR Ad, * HI, 35, s,

[[११४]]

मणिमञ्जरी

I

द्वयं, नेक्षे न पश्यमि । ईक्ष दर्शने - धा. कर्तरि लट्. आत्म. उ ए ॥ तानि वृन्ताकानि, पञ्चषाणि तु, कथं केन प्रकारेण आनयेयन्तराम् । इत्येवं, आह जगाद । आहेत्येतदुवाचेत्यर्थे विभक्तिप्रतिरूपकाव्ययम् ॥ आङ्पूर्वान्नयतेर्लिङि मिबन्तात्तरपि ॥ सू ॥ किमेत्तिङव्ययघादाम्वद्रव्यप्रकर्षे इति घसज्ञंकात्तरप आम आनयेयन्तरामिति रूपं बोध्यम् । एवमेवोत्तरत्र पश्यतितरामित्येतच्च ज्ञेयम् ॥ ११ ॥

तदाह मातरं पुत्रो नेक्षे वृन्तकयोर्द्वयम् ।

पञ्चषाणि कथं तानि त्वानयेयन्तरामिति

300 = ಆ ಕಾಲದಲ್ಲಿ ಪುತ್ರಃ

॥ ११ ॥

১১টল১ ট, ৯০উট১১; ১১3০০ (ঔও) ತಾಯಿಯನ್ನು ಕುರಿತು; (ಹೇ ಮಾತಃ) = ಎಲೈ ತಾಯಿಯೇ. ಅಹಂ= ನಾನು ವೃಂತಾಕಯೋ

= ಬದನೇಕಾಯಿಗಳ; ದ್ವಯಂ ಎರಡನ್ನು ನೇಕ್ಷೆ = ಕಾಣಲಿಲ್ಲ॥ ತಾನಿ = ಆ ವೃಂತಾಕಗಳನ್ನು

৩০১টট. উø० = ber; ७३९००३००० = संलग ಅಯಿದಾರನ್ನಾದರೆ, ಕಥಂ

ಪಂಚಷಾಣಿ ತು

ww

ಚೆನ್ನಾಗಿ

ತಂದೇನು; 1 (ಎರಡು ವೃಂತಾಕಗಳನ್ನು ಕಾಣದಿರುವಾಗ ಅಯಿದಾರು ವೃಂತಾಕಗಳನ್ನು ತರೋಣ

एल० ०३.) ३३= ॐळी; धळे = खे. ॥ 11 ॥

पथिका इति । पथिकाः अध्वगाः, तत् सङ्करवचनं, उपश्रुत्य आकर्ण्य, प्रहस्य लोकोत्तरप्रज्ञोऽयमितिहासं कृत्वा कस्तु को नाम विवेकी, एकस्मिन्नेकत्वसंख्याविशिष्टे वस्तुनि, द्वित्वसंख्यां, पश्यतितरां अत्यन्तं पश्यति । कोऽप्येकमेव वस्तु इमौ द्वाविति न जानीत इति भावः ॥ दृशिर् प्रेक्षणे - धा. सक. कर्तरिलट्. पर. प्र. ए. । इत्येवं, मिथः अन्योन्यं, ऊचिरे भाषितवन्तः । ब्रूञ् व्यक्तायां वाचि - धा. सक. कर्तरि लिट्. आत्म.

प्र, ब. ॥ १२ ॥

पथिकास्तदुपश्रुत्य प्रहस्य मिथ ऊचिरे ।

एकस्मिन् द्वित्वसंख्यां तु कः पश्यतितरामिति

॥ १२ ॥

ಪಥಿಕಾಃ = ಮಾರ್ಗಸ್ಥರಾದ ಜನರು, ತತ್ = ಆ ಸಂಕರವಚನವನ್ನು ಉಪಶ್ರುತ್ಯ

ಕೇಳಿ; ಪ್ರಹಸ್ಯ - (ಈತನು ಲೋಕೋತರ ಪ್ರಜ್ಞನೆಂತ) ಅಪಹಸಿಸಿ, ಕಸ್ತು = ಯಾವ ವಿವೇಕಿ ಪುರುಷನಾದರೆ; ಏಕಸ್ಮಿನ್ = ಒಂದು ವಸ್ತುವಿನಲ್ಲಿ ದ್ವಿತ್ವ, ಸಂಖ್ಯಾಂ : ಎರಡೆಂತೆಂಬುವ,

FB: H

[[११५]]

ಸಂಖ್ಯೆಯನ್ನು ಪಶ್ಯತಿತರಾಂ ಚೆನ್ನಾಗಿ ನೋಡುತ್ತಾನೆ. 1 (ಒಂದು ವಸ್ತುವನ್ನು ಎರಡಾಗಿ ಯಾರೂ ತಿಳಿಯಲಾರರೆಂತ ಭಾವ). ಇತಿ = ಈ ಪ್ರಕಾರವಾಗಿ; ಮಿಥಃ = ಅನ್ನೋನ್ಯವಾಗಿ, ಊಚಿರೇ - ಮಾತನಾಡಿಕೊಂಡರು. ॥ 12 ॥

उपनीयेति ॥ ततः कौमारावस्थापगमकालानन्तरं कश्चित् जनकातिरिक्तः कोऽप्यज्ञातकुलगोत्रः, द्विजो ब्राह्मणः, उपनीय उपनयनं कृत्वा वाचाटं अतिगर्ह्यभाषिणं ॥ नि ॥ वाचाटो बहुगर्ह्यवागित्यमरः । निपुणं कुशलं, वटु, ब्रह्मचारिणं सङ्करं, सुभिक्षाणि अल्पयाचनया लभ्यानि अन्नं घृतं क्षीरं चेत्येतानि यस्मिंस्तं, सौराष्ट्रं तन्नामानं देशं, अनयत् प्रापितवान् । नीञ् प्रापणे – ST. . ಇ ನಾ . ಶ. ೪. ॥ 23 11

ಡಿ. ಹಾಗೆ

उपनीय द्विजः कश्चिद्वाचाटं निपुणं वटुम् ।

सुभिक्षान्नघृत क्षीरं सौराष्ट्रमनयत्ततः

ತತಃ

ಒಬ್ಬಾನೊಬ್ಬ

ಕೌಮಾರಾವಸ್ಥಾಪಗಮಕಾಲ ಬಂದನಂತರದಲ್ಲಿ ಕಶ್ಚಿತ್ (ತಂದೆಯಲ್ಲವೆಂತ ಭಾವ), ದ್ವಿಜಃ = ಬ್ರಾಹ್ಮಣನು; ಉಪನೀಯ = ಉಪನಯನ ಮಾಡಿ; ವಾಚಾಟಂ = ಅತ್ಯಂತವಾಗಿ ನಿಂದ್ಯವಾಗಿ ಮಾತನಾಡುವಂಥಾ; ನಿಪುಣಂ = ಕುಶಲನಾದ; ವಟುಂ ಬ್ರಹ್ಮಚಾರಿಯಾದ ಸಂಕರನನ್ನು ಸುಭಿಕ್ಷ ಅನ್ನ ಮೃತ, ಕ್ಷೀರಂ = ಸ್ವಲ್ಪ ಯಾಚನೆಯಿಂದ, ಲಭ್ಯವಾದ, ಅನ್ನವು, ತುಪ್ಪವು, ಕ್ಷೀರವು - ಇವುಗಳು ವುಳ್ಳಂಥಾ; ಸೌರಾಷ್ಟ್ರಂ = ಸೌರಾಷ್ಟ್ರ ದೇಶವನ್ನು ಅನಯತ್ = ಸೇರಿಸಿದನು. 11 13 ।

प्रागिति । वटुर्ब्रह्मचारी सङ्करः प्राग्भवे पूर्वजन्मनि सुचिरं बहुकालं, चीर्णेन आचरितेन तपसा तुष्टस्य, शूलिनो रुद्रस्य, वरप्रसादतः महानुग्रहात् शीघ्रं आगमान्वेदान्, 3 ತಳhaaa 1 3 4 – 47, 4, ಾ ಇತ್ತು, HT, X, T. 1 ೩೪ ॥

प्राग्भवे सुचिरं चीर्णतपस्तुष्टस्य शूलिनः । वरप्रसादतश्शीघ्रमध्यगीष्टागमान्वटुः

ವಟುಃ = ಬ್ರಹ್ಮಚಾರಿಯಾದ ಸಂಕರನು; ಪ್ರಾಗ್ನವೇ = ಪೂರ್ವ ಜನ್ಮದಲ್ಲಿ ಸುಚಿರಂ = ಬಹುಕಾಲಪರ್ಯಂತವಾಗಿ ಚೀರ್ಣ, ತಪಃ, ತುಷ್ಟಸ್ಯ - ಮಾಡಲ್ಪಟ್ಟ ತಪಸ್ಸಿನಿಂದ ಸಂತುಷ್ಟರಾದ; ಶೂಲಿನಃ = ರುದ್ರದೇವರ; ವರ ಪ್ರಸಾದತಃ = ಶ್ರೇಷ್ಠವಾದ, ಅನುಗ್ರಹದ ದೆಸೆಯಿಂದ: ಶೀಘ೦ = ತ್ವರಿತವಾಗಿ; ಆಗಮಾನ್ = ವೇದಗಳನ್ನು ಅಧ್ಯಗೀಷ್ಟ ಅಧ್ಯಯನ ಮಾಡಿದನು. ॥ 14 ॥

[[११६]]

मणिमञ्जरी

ततो वेदाध्ययनानन्तरं, सङ्करः, सौमीं सोमस्य चन्द्रस्य सम्बन्धिन उत्तरामित्यर्थः, दिशं यातः प्राप्तस्सन्, नदीं कामपि सरितं, तर्तु, अवातरत् अवतृतवान् ॥ तस्या नद्याः ओघैः प्रवाहैः ब्रह्मसूत्रे यज्ञोपवीते, हृते सति, तां नदीं, उत्ततार अतिक्रान्तवान् । तृप्लवनतरणयोः - धा. सक. कर्तरि (अवातरत् ) लङ्. (ततार) लिट्. पर. प्र. ए. । ’ तर्तुं’ इत्येतत्तृभिन्नधातो रूपमिति ध्येयम् ॥ १५ ॥

ततः सौमीं दिशं यातो नदीं तर्तुमवातरत् ।

तस्या आघैः हृते ब्रह्मसूत्रे तामुत्ततार सः

॥ १५ ॥

ತತಃ = ವೇದಾದ್ಯಯನಾನಂತರದಲ್ಲಿ ಸಃ = ಆ ಸಂಕರನು; ಸೌಮೀಂ ಚಂದ್ರಸಂಬಂಧಿಯಾದ; ದಿಶಂ = socoopos; ñ০ = ; ০১3: (त) = ॐ०००টबेलगी; ३०९० =

(२००८)) 300; উFo = ६३२); ৩ळউठेऊ = २८. । ० ०९ = ९९२): मुंड

উङ्घঃ = s soo১; &० = ತಸ್ಯಾಃ

(ল3) = ಅಪಹರಿಸಿಕೊಂಡು ಹೋಗಲ್ಪಡುತ್ತಿರಲಾಗಿ, ತಾಂ = ಆ ನದಿಯನ್ನು ಉತ್ತತ್ತಾರ

BR. ॥ 15 ॥

मामिति । सूत्रं सम्बोध्य सङ्करवचनमिदम् ॥ हे सूत्र यज्ञोपवीत, त्वं. मां. त्यजिसि चेत् । कर्तरि लट्. पर. म. ए. तर्हि त्वां अहं प्रागेव त्वत्त्यागात्पूर्वमेव, अत्यजं त्यक्तवानभवम् । कर्तरि लङ् पर. उ ए । ननु “ विशिखो व्युपवीतश्च यत्करोति न तत्कृतम्” इति वचनेन यज्ञोपवीतरहितकृतकर्मणो निष्फलत्वाभिधानात्कथमियं सङ्करोक्तिरुपपद्यत इत्यत आह अकर्मण इति ॥ अकर्मणः कर्मशून्यस्य, मे, त्वया, किं, न किमपि फलमित्यर्थः । कर्मरहितस्य कर्मसाद्गुण्यफलकयज्ञोपवीतधारणफलमिति भावः ॥ इत्येवं, उक्त्वा स सङ्करः, द्रुतं ययौ ॥ या प्रापणे. धा. सक. कर्तरि लिट्. पर. प्र. ए.

॥ १६ ॥

·

मां त्वं त्यजसि चेत्सूत्र त्वां प्रागेवाहमत्यजम् ।

अकर्मणस्त्वया किं म इत्युक्त्वा स ययौ

द्रुतम्

॥ १६ ॥

58: :

[[११७]]

ಆಗ ಯಜೋಪವೀತವನ್ನು ಸಂಬೋಧಿಸಿ ಸಂಕರನು ಮಾತನಾಡುತ್ತಾನೆ; ಹೇ ಸೂತ್ರ ಎಲೈ ಯಜೋಪವೀತವೇ ತ್ವಂ = ನೀನು; ಮಾಂ = ನನ್ನನ್ನು ತ್ಯಜಿಸಿ ಚೇತ್ = ಬಿಟ್ಟಿದ್ದಾದರೆ; (ತರ್ಹಿ = ಆ ಪಕ್ಷದಲ್ಲಿ) ಅಹಂ = ನಾನು; ಪ್ರಾದೇವ = (ನೀನು ಬಿಡುವುದಕ್ಕೆ ಪೂರ್ವದಲ್ಲೇವೆ. ತ್ವಾಂ = ನಿನ್ನನ್ನು ಅತ್ಯಜಂ = ಬಿಟ್ಟಿದ್ದೇನೆ । ಯಥೋಪವಿತರಹಿತನಾದರೇ ಕರ್ಮಗಳಿಗನರ್ಹ ನಾಗುವಿಯಂತೆಂದರೇ ಹೇಳುತ್ತಾನೆ - ಅಕರ್ಮಣಃ = ಕರ್ಮರಹಿತನಾದ; ಮೇ = ನನಗೆ; ತ್ವಯಾ = ನಿನ್ನಿಂದ; ಕಿಂ = ಏನು ಫಲವು. (ಕರ್ಮ ರಹಿತನಾದ ನನಗೆ ಕರ್ಮಾರ್ಥವಾದ ಯಭೋಪವೀತದಿಂದ ಫಲವಿಲ್ಲವೆಂತ ಭಾವ) । ಇತಿ = ಈ ಪ್ರಕಾರವಾಗಿ; ಉಕ್ತಾ = ನುಡಿದು; ಸಃ = ಆ ಸಂಕರನು; ದ್ರುತಂ = ಶೀಘ್ರವಾಗಿ; ಯ ೀ = ಹೊರಟುಹೋದನು. 11 16 ॥

दुर्ववासस इति ॥ कपटो वटुः कपटब्रह्मचारी, यज्ञोपवीतराहित्यादिति भावः । कापटो इति पाठे च कुत्सितः पटो यस्य सः मलिनवसन इत्यर्थः । सङ्करः, दुर्वाससः तन्नाम्न ऋषेः परं शिष्यं मुख्यशिष्यं, परतीर्थ इत्यभिधानं यस्य तं चतुर्णां मासानां इदं चातुर्मास्यं तादृशं यद्व्रतमेकस्थानवासादिरूपं तस्य धरं धारकं, यतिं सन्यासिनं, अपश्यत दृष्टवान् ।

[[2]]

X - T, 4, ಹಾಗೆ ನಾ R, 5, 7, ॥ ೩ ॥

दूर्वाससः परं शिष्यं परतीर्थाभिधं यतिम् । चातुर्मास्यव्रतधरमपश्यत्कपटो वटुः

ಕಪಟಃ = ಕಪಟವಂತನಾದ, ವಟುಃ = ಬ್ರಹ್ಮಚಾರಿಯಾದ ಸಂಕರನು. (ಯಪ ವೀತವಿಲ್ಲದ ಕಾರಣ ಸಂಕರನು ಕಪಟ ಬ್ರಹ್ಮಚಾರಿಯಂತ ಭಾವ) ದೂರ್ವಾಸಸಃ ದುರ್ವಾಸಋಷಿಗಳಿಗೆ ಪರಂ, ಶಿಷ್ಯಂ = ಮುಖ್ಯವಾದ, ಶಿಷ್ಯರಾದಂಥಾ ಪರತೀರ್ಥ, ಅಭಿಧಂ = ಪರತೀರ್ಥರೆಂತ ಹೆಸರುವುಳ್ಳಂಥಾ; ಚಾತುರ್ಮಾಸ್ಯ, ವ್ರತ, ಧರಂ : ನಾಲ್ಕು ತಿಂಗಳುಗಳ ಸಂಬಂಧಿಯಾದ, ವ್ರತಗಳಿಗೆ ಧಾರಕರಾದ; ಯತಿಂ - ಸಂನ್ಯಾಸಿಗಳನ್ನು ಅಪಶ್ಯತ್ = ಕಂಡನು ॥

17 ॥

www

निस्सूत्रमिति । विद्वान् कृत्याकृत्यलक्षणालक्षणादिविवेकज्ञानवान् परतीर्थः, निस्सूत्रं यज्ञोपवीतरहितं । महन्ति दानवानां दैत्यानां लक्षणानि यस्य तं वटुं सङ्करं दृष्ट्वा, अवाङ् अधः कृतं मुखं यस्य स तथोक्तः, भूत्वा समाचम्य पापिदर्शनजनितदोषपरिहाराय

आचमनं

[[1]]

#ಕ, ಶ THAT THAT I C 11

•११८

मणिमञ्जरी

निस्सूत्रं तं वटुं दृष्ट्वा महादानवलक्षणम् । विद्वानवाङ्मुखो भूत्वा समाचम्य मठं ययौ

11 86 11

ವಿದ್ವಾನ್ = (ಕೃತ್ಯಾ ಕೃತ್ಯಲಕ್ಷಣಾಲಕ್ಷಣಾದಿ ವಿವೇಕ ವಿಷಯದಲ್ಲಿ ಜ್ಞಾನವಂತರಾದ ಪರತೀರ್ಥರು; ನಿಸೂತ್ರಂ = ಯಥೋಪವೀತ ರಹಿತನಾದಂಥಾ, ಮಹಾ, ದಾನವ, ಲಕ್ಷಣಂ = ದೊಡ್ಡವುಗಳಾದ, ದೈತ್ಯರ, ಲಕ್ಷಣಗಳುವುಳ್ಳಂಥಾ; ತಂ = ಆ ವಟುಂ = ಬ್ರಹ್ಮಚಾರಿಯಾದ ಸಂಕರನನ್ನು ದೃಷ್ಟಾ = ನೋಡಿ; ಅವಾಜ್, ಮುಖಃ = ತಗ್ಗಿಸಿದ, ಮುಖವುಳ್ಳವರು; ಭೂತ್ವಾ = ಆಗಿ, ಸಮಾಚಮ್ಯ = (ಪಾಪಿಷ್ಠನ ದರ್ಶನದಿಂದುಂಟಾದ ದೋಷವನ್ನು ಪರಿಹರಿಸಿಕೊಳ್ಳಲು) ಆಚಮನವನ್ನು ಮಾಡಿ, ಮಠಂ =

ಮಠವನ್ನು; ಯಮ್ = (ಮತ್ತು ದರ್ಶನವಿಲ್ಲದೆ ಇರುವುದಕ್ಕೋಸ್ಕರ ಸೇರಿದರು. II 18 1

दोषज्ञमिति । सङ्करः, तं मुनिं परतीर्थं, दोषज्ञं स्वस्मिन् दैत्यत्वादिदोषान् Sad, FIFT, Ta gi, , ಆ, ಇf FT: । Fat बदरिकाश्रमे परतीर्थ इत्यार्यस्य पूज्यस्य शिष्यं सत्यप्रज्ञतीर्थं प्राप्य इदं वक्ष्यमाणवचनं, अब्रवीत् उक्तवान् । ब्रूञ् व्यक्तायां वाचि

1 - ಈ. ಇ, ಈಗ ನ, 7, 5, 7. ॥ ೪೦ ॥

दोषनं तं मुनिं ज्ञात्वा तीर्त्वा गोदावरीं ययौ ॥ बदर्यां परतीर्थार्यशिष्यं प्राप्येदमब्रवीत्

[[1]]

(ಸಂಕರಃ = ಸಂಕರನು) ತಂ = ಆ, ಮುನಿಂ = ಋಷಿಯಾದ ಪರತೀರ್ಥರನ್ನು ದೋಷಜ್ಞಂ = (ತನ್ನಲ್ಲಿ ದೈತ್ಯಾಂಶತ್ವಾದಿ ರೂಪವಾದ) ದೋಷಗಳನ್ನು ತಿಳಿದುಕೊಂಡವರನ್ನಾಗಿ ಜ್ಞಾತ್ವಾ = ತಿಳಿದು; ಗೋದಾವರೀಂ = ಗೋದಾವರಿನದಿಯನ್ನು ತೀತಾ - ದಾಟಿ (ಬದರೀಂ

ಬದರಿಕಾಶ್ರಮವನ್ನು ಯ = ಸೇರಿದನು. ! ಬದರ್ಯಾ೦ = ಬದರಿಕಾಶ್ರಮದಲ್ಲಿ ಪರ ತೀರ್ಥ, ಆರ್ಯ, ಶಿಷ್ಯಂ = ಪರತೀರ್ಥರೆಂಬುವ, ಹಿರಿಯರ, ಶಿಷ್ಯರಾದ ಸತ್ಯಪ್ರಜ್ಞರನ್ನು ಪ್ರಾಪ್ಯ = ಹೊಂದಿ. ಇದಂ = ಈ ವಕ್ಷಮಾಣವಚನವನ್ನು ಅಬ್ರವೀತ್ = ಮಾತನಾಡಿದನು. ॥ 19 ॥

Fad II ಕೆ ಇಳೆ, ಕೆ, ಇR:, ಇ

  • T., ಈ, ಹರ್ತ ಅ, ಇ, 5, 7, 1 7 ಇ

Ts । H ತಡೆಗಳ ತHTSTHY,

। ಉತ, ತ

HTT ರಾಸ್ 1 3 37, FId: Rs ತಡಿ ಆಕೆ, ಈ ಕ:, a fa, a r d TR ॥ R೦ ॥

ಆಫ್,

षष्ठः सर्गः

त्वद्गुरोरस्मि शिष्योऽहं तदादेशादिहागतः ।

इत्युक्तवति तस्मिन्स विस्रम्भं नैव जग्मिवान्

॥ २० ॥

[[११९]]

(abe সউ= ১% নউSpF8) ७० = ल১ ৯১; ঊত, rodive: = ನಿಮ್ಮ ಗುರುಗಳಾದ ಪರತೀರ್ಥರಿಗೆ; ಶಿಷ್ಯಃ = ಶಿಷ್ಯನು; ಅಸ್ಮಿ= ಆಗಿದ್ದೇನೆ. । ತತ್, ಆದೇಶಾತ್ = ७ उठउ९छ्रेFd, ७०००; ७ळे० = लग्ग्; २ = aeric, डारेউ: = ಬಂದವನಾದೆನು. ! ಇತಿ = ಈ ಪ್ರಕಾರವಾಗಿ, ತಸ್ಮಿನ್ = ৩ èd১; √ও (লও) ಹೇಳುತ್ತಿರಲಾಗಿ; ಸಃ = ಆ ಸತ್ಯಪ್ರಜ್ಞತೀರ್ಥರು; ವಿಸ್ತಂಭಂ : ವಿಶ್ವಾಸವನ್ನು ನೈವ ಜನ್ಮವಾನ್ =

rocele ॥ 20 ॥

सत्यप्रज्ञ इति । सत्यप्रज्ञः भक्तिर्वैराग्यं चेत्येते आदी येषां तैर्गुणैरुज्झितं रहितं, वटुं सङ्करं, दुष्टं दोषवन्तं, विज्ञाय, परमामतिशयितां, जगुप्सां निन्दां गतस्सन्, तत्याज त्यक्तवान् । कर्तरि. पर. प्र. ए. ॥ २१ ॥

सत्यप्रज्ञो वटुं भक्तिवैराग्यादिगुणोज्झितम् ।

दुष्टं विज्ञाय तत्याज जुगुप्सां परमां गतः

॥ २१ ॥

নতউসঃ = মতওFস; ৯৪-Ş-৩ল–30 = 389co; ವೈರಾಗ್ಯವು ಇವುಗಳು ಮೊದಲಾಗಿವುಳ್ಳ ಗುಣಗಳಿಂದ ರಹಿತನಾದ; ತಂ = ಆ ಸಂಕರನನ್ನು ० = doctoন; এऐँ১ = ও৩১; উঠস১0 = ৩টল১ট; arg = ৯০do; উ: (ĀF) = boo০ळे০১ग; ঊ& = ७६ ॥ 21 ॥

উ√

अतीतेति । सङ्करः, अतीते जन्मनि मणिमज्जन्मनि जातो यस्सङ्करः भावना तद्वशात्, शून्यभावेन शून्यत्वेन, क्वचित् कस्मिंश्चित् काले देशे वा, निर्गुणत्वेन वा, ऐकात्म्यस्य चिन्मात्रैक्यस्य भावनां उपासनां चकार कृतवान् । परतत्वं शून्यमिति कदाचित् निर्गुणमिति च कदाचित् भावनां कृतवानिति भावः ॥ २२ ॥

अतीते जन्मसंस्कारवशादैकात्म्यभावनाम् ।

चकार शून्यभावेन निर्गुणत्वेन वा क्वचित्

॥ २२ ॥

[[१२०]]

.

मणिमञ्जरी

(ಸಂಕರಃ = ಸಂಕರನು) ಅತೀತ - ಜನ್ಮ - ಸಂಸ್ಕಾರವಶಾತ್ = ಕಳೆದುಹೋದ ಮಣಿಮಜ್ಜನ್ಮದಲ್ಲಿನ ಸಂಸ್ಕಾರದ ಅಧೀನತ್ವದ ದೆಸೆಯಿಂದ, ಶೂನ್ಯಭಾವೇನ = ಶೂನ್ಯತ್ವದಿಂದ, ಕ್ವಚಿತ್ = ಕೆಲವುಕಾಲ ದೇಶಗಳಲ್ಲಿ ನಿರ್ಗುಣಷ್ಟೇನ ವಾ

ನಿರ್ಗುಣತ್ವದಿಂದಲೋ, ಏಕಾತ್ಮಭಾವನಾಂ = ಚಿನ್ನಾಕ್ಯದ ಉಪಾಸನೆಯನ್ನು ಚಕಾರ = ಮಾಡಿದನು; ಪರತತ್ವವನ್ನು ಶೂನ್ಯವೆಂತಲೂ, ನಿರ್ಗುಣವೆಂತಲೂ ಉಪಾಸನೆ ಮಾಡಿದನೆಂತ ಭಾವ. 11 22 ॥

सहायमिति ॥ दुष्टे वेदविरुद्धत्वादिदोषयुक्ते पक्षे बौद्धसिद्धान्ते, एकदीक्षितः मुख्यसिषाधयिषायुक्तः, मलिनः चित्तशुद्धिरहितः, एकाकी स्वाभिप्रायानुसारिद्वितीयपुरुषरहितः, मुण्डः कृतवपनः सङ्करः, मूढ इति पाठे परतत्वानभिज्ञ इत्यर्थः । तत्र तत्र अनियतेषु बहुस्थळेषु परिभ्रमन् समन्तादटन् सन्, सहायं स्वकार्यविषये सहकारिणं पुरुषं, मार्गयामास अन्वेषयामास ॥ २३ ॥

सहायं मार्गयामास दुष्टपक्षैकदीक्षितः ।

एकाकी मलिनो मुण्डस्तत्र तत्र परिभ्रमन्

H 33 11

ದುಷ್ಟ - ಪಕ್ಷ - ಏಕದೀಕ್ಷಿತಃ = (ವೇದ ವಿರುದ್ಧತ್ವಾದಿ ರೂಪ) ದೋಷಯುಕ್ತವಾದ, ಬೌದ್ಧ ಸಿದ್ಧಾಂತದಲ್ಲಿ ಮುಖ್ಯದೀಕ್ಷಾಯುಕ್ತನಾದ; ಮಲಿನಃ = ಚಿತ್ತ ಶುದ್ಧಿರಹಿತನಾದ; ಏಕಾಕೀ = ಒಂಟಿಗನಾದ (ತನ್ನಂಥವನಾದ ಮತ್ತೊಬ್ಬನ ಸಹಾಯವಿಲ್ಲದವನಂತ ಭಾವ) ಮುಂಡಃ = ವಪನಮಾಡಿಕೊಂಡವನಾದ ಸಂಕರನು; ತತ್ರ ತತ್ರ = ಅಲ್ಲಲ್ಲಿ ಪರಿಭ್ರಮನ್ (ಸನ್) = ಸುತ್ತು ತಿರುಗಿದವನಾಗಿ, ಸಹಾಯಂ = (ತನ್ನ ಕಾರ್ಯವಿಷಯದಲ್ಲಿ ಸಹಕಾರಿಯಾದ ಪುರುಷನನ್ನು ಮಾರ್ಗಯಾಮಾಸ - ಹುಡುಕಿದನು. ॥ 23 ॥

कदाचिदिति ॥ कदाचित् कस्मिंश्चित् काले, दैत्याः शकुनिप्रभृतयोऽसुराः, तं सङ्करं निशि रात्रौ सङ्गत्य प्राप्य, समभावयन् मानितवन्तः । भू अवकल्कने frut:, ಈ, ತಮ್ಮ, R. ಕೆ. ಇ. । ತg SHIFTART TG । TIT

[[7]]

ಬT. 4, ಕೆ, . . . . ! * HT ತ, ತHT, RT AT,

T: ॥ ೪ ॥

[[1]]

षष्ठः सर्गः

कदाचिन्निशि सङ्गत्य दैत्यास्तं समभावयन् । ऊचुश्च सङ्कराचार्य त्वमस्माकं परा गतिः

ಕದಾಚಿತ್ = ಒಂದಾನೊಂದು ಕಾಲದಲ್ಲಿ ದೈತ್ಯಾಃ

11 38 11

[[१२१]]

(ই৯ ট৩১১)

ಅಸುರರು; ತಂ = ಆ ಸಂಕರನನ್ನು ನಿಶಿ = ರಾತ್ರಿಯಲ್ಲಿ ಸಂಗತ್ಯ = ಹೊಂದಿ; ಸಮಭಾವಯನ್ = ಮಾನಿಸಿದರು ! ಊಚುಶ್ಚ = (ವಕ್ಷಮಾಣ ಪ್ರಕಾರವಾಗಿ ಮಾತನಾಡಿದರೂ ಕೂಡ । ಹೇ ಸಂಕರಾಚಾರ್ಯ = ಎಲೈ ಸಂಕರಾಚಾರ್ಯನೆ! ತ್ವಂ = ನೀನು; ಅಸ್ಮಾಕಂ = ನಮ್ಮಗಳಿಗೆ ಪರಾ १९०८5; 7.3: = a ॥ 24 ॥

तुभ्यमिति ॥ हे पादतलोटज अपभ्रष्टभाषायां कालडीति प्रसिद्धग्रामजात सङ्कराचार्य, मनस्विने प्रशस्तमनस्काय, तुभ्यं, स्वस्ति कुशलं भूयात् । भू सत्तायां धा. अक. कर्तरि. आ. लिङ् पर. प्र. ए. । त्वां आसुर्या असुरसम्बन्धिन्याः, कार्यसम्पदः वेदविद्योत्सादनरूपकार्यलक्ष्म्याः साधकं प्रत्ययामो जानीमः । “इटकिटकटि गतौ” इत्यत्र ‘इ’ इति प्रश्लिष्टात् प्रत्युपसृष्टादिधातोर्मसि “प्रत्ययामः” इति रूपं ध्येयम् । इण्धातुप्रकृतिकत्वे तु प्रतीम इति स्यात् । सङ्करजन्मभूमेः कालडिनामकत्वमुक्तं स्कान्दे

" मणिमत्पूर्वका दुष्टा दैत्या आसन् कलौ युगे । ते कुशास्त्रं प्रकुर्वन्तो हरिवायुविरोधिनः ॥

तेषां मध्ये सङ्करस्तु पूर्वं यो मणिमान् खलः । सौगन्धिकवने दिव्ये भीमसेनहतोऽसुरः ॥

स क्रोधतन्त्रको दुष्टो मिथ्याशास्त्रं वदन् पुनः । कृष्णे भीमे च विद्वेषं कुर्वन् भूमावजायत ॥

कालडिग्रामके रुद्रवराल्लोकान्विमोहय’’ भित्यादिना । अतः कालडीति कस्यचित्

कुलस्य नामेति केषांचिद्व्याख्यानं निर्मूलमिति बोद्ध्यम् ॥ २५ ॥

तुभ्यं मनस्विने भूयात् स्वस्ति पादतलोटज । साधकं प्रत्ययामत्स्वामासुर्याः कार्यसम्पदः

11:34 11

[[१२२]]

मणिमञ्जरी

ಹೇ ಪಾದತಲೋಟಜ =ಎಲೈ ಕಾಲಡಿ ನಾಮಕ ಗ್ರಾಮಲ್ಲಿ ಹುಟ್ಟಿದವನಾದ ಸಂಕರಾಚಾರ್ಯನೆ, ಮನಸ್ವಿನ್ = ಪ್ರಶಸ್ತಮನಸ್ಕನಾದ; ತುಭ್ಯಂ = ನಿನಗೋಸ್ಕರ, ಸ್ವಸ್ತಿ - ಕುಶಲವು, ಭೂಯಾತ್ = ಆಗಲಿ । ತ್ವಾಂ = ನಿನ್ನನ್ನು ಆಸುರ್ಯಾ: = ದೈತ್ಯ ಸಂಬಂಧಿಯಾದ; ಕಾರ್ಯಸಂಪದಃ = (ವೇದವಿದ್ಯೋತ್ಪಾದನರೂಪವಾದ) ಕಾರ್ಯವೆಂಬ ಸಂಪತ್ತಿಗೆ, ಸಾಧಕಂ ಸಾಧಕನನ್ನಾಗಿ (ವಯಂ = ನಾವು ಪ್ರತ್ಯಯಾಮಃ = ತಿಳಿದಿದ್ದೇವೆ. ॥ 25 ।

पुरा

नन्वेतत्कार्यं बौद्धानामेव सुकरमिति किं मत्प्रार्थनयेत्यतस्तत्राहुर्दैत्याः भट्टेत्यारभ्य इत्युक्त्वा ययुरासुराः इत्यन्तैः श्लोकैः । शाक्याः बौद्धाः पुरा त्वदुत्पत्तेः पूर्वं, भट्टाद् भट्ट्कुमारात् भयं वह्नौ प्रवेशनरूपं तस्मात्, नष्टाः क्षीणशक्तिकास्सन्तः, श्रीपान्तरं, गताः प्राप्ताः । नारायणः भट्टानुजः, ततोऽपि द्वीपान्तरादपि तेषां बौद्धानां उत्साधनेच्छया विनाशनेच्छया विद्रावणेच्छया, तानू, अन्वगात् अनुगतवान् ॥ इण् गतौ - T. H. कतरि ಇ. T T T. 11 ೩ ॥

R

पुरा भट्टभयाच्छाक्याः नष्टा द्वीपान्तरङ्गताः । नारायणोऽन्वगत्तेषां ततोप्युत्सादनेच्छया

ಈ ಕಾರ್ಯವು ಬೌದ್ಧರಿಂದ ಸಾಧ್ಯವಾಗದಿರಲಾಗಿ ನನ್ನ ಪ್ರೇರಿಸುವುದೇತಕ್ಕೆ ಎಂದರೆ ಹೇಳುತ್ತಾರೆ. - ಶಾಕ್ಯಾಃ = ಬೌದ್ಧರು. ಪುರಾ - (ನೀನು ಹುಟ್ಟುವುದಕ್ಕೆ ಪೂರ್ವದಲ್ಲಿ ಭಟ್ಟ ಭಯಾತ್ = ಭಟ್ಟಕುಮಾರನ ದೆಸೆಯಿಂದ ಉಂಟಾದ ಅಗ್ನಿ ಪ್ರವೇಶ ರೂಪವಾದ) ಭಯದ ದೆಸೆಯಿಂದ; ನಷ್ಟಾ (ಸನ) = ಕ್ಷೀಣಸಾಮರ್ಥ್ಯರಾಗಿ, ದ್ವೀಪಾಂತರಂ = ಮತ್ತೊಂದು ದ್ವೀಪವನ್ನು ಗತಾಃ = ಹೊಂದಿದರು. 1 ನಾರಾಯಣಃ = (ಭಟ್ಟನ ತಮ್ಮನಾದ) ನಾರಾಯಣಭಟ್ಟನು. ತತೋಪಿ = ಆ ದ್ವೀಪಾಂತರದ ದೆಸೆಯಿಂದಲೂ; ತೇಷಾಂ = ಆ ಬೌದ್ಧರ; ಉತ್ಪಾದನ, ಇಚ್ಛೆಯಾ - ವಿನಾಶದ ಅಪೇಕ್ಷೆಯಿಂದ (ತಾನ್ = ಆ ಬೌದ್ಧರನ್ನು) ಅನ್ನಗಾತ್ :

ಅನುಸರಿಸಿ ಹೋದನು. 11 26 ॥

  • 3 ॥ 4: HR, ತನಗೆ ಇಳT, ITE E Ta g आयान्तं स्वसमीपमागच्छन्तं, निजं स्वीयं, अनुजं कनिष्ठं भ्रातरं नारायणभट्टं, दुष्टदेशे म्लेच्छदेशे, चिरं बहुकालमावासात्, दोषस्य दुस्सम्बन्धजनितब्राह्मण्यच्युत्यादिरूपस्य शङ्कया सन्देहेन नाग्रहीत् भोजनादिव्यवहारेषु नाङ्गीकृतवान् ग्रह उपादाने T. H. ಇ, ಇ, R. 5. 7. ॥ 9 ॥

[[१२३]]

तत उत्साद्य तान् भट्ट आयान्तमनुजं निजम् । दुष्टदेशे चिरावासन्नाग्रहीद्दोषशङ्कया

॥ 20 ॥

ಭಟ್ಟ = ಭಟ್ಟಕುಮಾರನು; ತತಃ = ಆ ದ್ವೀಪಾಂತರದ ದೆಸೆಯಿಂದ ತಾನ್ : ಆ ಬೌದ್ಧರನ್ನು ಉತ್ಸಾದ್ಯ - ಹೊರಡಿಸಿ ಆಯಾಂತಂ = (ತನ್ನ ಸಮೀಪಕ್ಕೆ ಬರುತ್ತಿರುವಂಥಾ ನಿಜಂ = =

ಸ್ವಕೀಯವಾದ; ಅನುಜಂ = ತಮ್ಮನಾದ ನಾರಾಯಣಭಟ್ಟನನ್ನು ದುಷ್ಟ ದೇಶ = ಕೆಟ್ಟದಾದ (ಮೇಚ್ಛರ) ದೇಶದಲ್ಲಿ ಚಿರ, ಅವಾಸಾತ್ = ಬಹುಕಾಲಪರ್ಯಂತವಾಗಿ, ವಾಸ ಮಾಡೋಣದರ ದೆಸೆಯಿಂದ; ದೋಷ, ಶಂಕಯಾ = (ದುಸ್ಸಹವಾಸದಿಂದ ಜಾತಿಭ್ರಂಶ ರೂಪವಾದ) ದೋಷದ, ಸಂದೇಹದಿಂದ ನಾಗ್ರಹೀತ್ = (ಭೋಜನಾದಿಗಳಲ್ಲಿ) ಪರಿಗ್ರಹಿಸ ಲಿಲ್ಲ. II 27 11

?

तत इति ॥ ततः अग्रजेन बहिष्करणानन्तरं स नारायणभट्टः, सौगतमतं बौद्धसिद्धान्तं किञ्चिद्वेषत् पुनः, उदग्रहीत् आलम्ब्य प्रवर्तितवान् । ततः बौद्धमतप्रवर्तने नारायणभट्टस्य प्रवृत्यनन्तरं, अतिशङ्कितः पुरा भट्टादत्यन्तभीतः, बक्कस्वामी तन्नामको बौद्धाचार्यः द्वीपात् स्वाध्युषिताद्वीपान्तरात्, आजगाम आगतः । गम्लृगतौ - धा. सक. ರ್ಾ , R. 5. T. ॥ R& 11

ततस्स सौगतमतं पुनः किञ्चिदुदग्रहीत् ।

बकस्वामी ततो द्वीपादाजगामातिशङ्कितः

ತತಃ


ಅಣ್ಣನಿಂದ ತಾನೂ ಬಹಿಷ್ಕೃತನಾದ ಅನಂತರದಲ್ಲಿ ಸಂ ನಾರಾಯಣಭಟ್ಟನು; ಸೌಗತಮತಂ = ಬೌದ್ಧ ಸಿದ್ಧಾಂತವನ್ನು ಕಿಂಚಿತ್ = ಸ್ವಲ್ಪವಾಗಿ ಪುನಃ = ಮತ್ತು ಉದಗ್ರಹೀತ್ ಪ್ರವರ್ತನ ಮಾಡಿದನು; 1 ತತಃ = ಬೌದ್ಧಮತಪ್ರವರ್ತನದಲ್ಲಿ ನಾರಾಯಣ ಭಟ್ಟನು ಪ್ರವರ್ತಿಸಿದ ನಂತರದಲ್ಲಿ ಅತಿಶಂಕಿತಃ = (ಪೂರ್ವದಲ್ಲಿ ಭಟ್ಟನ ದೆಸೆಯಿಂದ) ಅತ್ಯಂತವಾಗಿ ಭಯಪಟ್ಟವನಾಗಿದಂಥಾ; ಬಕ್ಕಸ್ವಾಮಿ = ಬಕ್ಕಸ್ವಾಮಿನಾಮಕನಾದ ಬೌದ್ಧಾಚಾರ್ಯನು; ದ್ವೀಪಾತ್ = (ತಾನು ವಾಸ ಮಾಡುತ್ತಿದ್ದ) ದ್ವೀಪಾಂತರದ ದೆಸೆಯಿಂದ ಆಜಗಾಮ = ಬಂದನು. ॥ 28 ।

HR 37 ॥ HR 44, f: :, ಆ ಆಕೆ ಆ, ಕ, ख्यापयामास प्रकटीकृतवान् । ख्याप्रकथने T, I: ಇ, R, 5, 7. ।

[[१२४]]

मणिमञ्जरी

नारायणस्तु तत्स्वाग्रजस्य भट्टस्य मरणं श्रुत्वा, शोकात् पावकं वह्नि, आविशत्

?

Haala aaikaard - T. ಈ, ಹಾ ತಪ, R. 5. 7. ॥ ಇgga Hiसमर्थने चिकीर्षिते सति तस्य निराकर्तुमशक्यतां विज्ञाय वचिन्निलीनस्सन् स्वमृतिवार्तां मिथ्याभूतामेव प्रख्यापितवान् तदा विज्ञाय नारायणः मृतोऽभूदिति भावः ॥ २९ ॥

कुमारस्स्वमृतिं लोके ख्यापयामास शिष्यकैः ।

नारायणस्तु तच्छ्रुत्वा शोकात्पावकमाविशत्

11 38 11

ಕುಮಾರಃ = ಕುಮಾರಭಟ್ಟನು; ಶಿಷ್ಯಕೈಃ = (ತನ್ನ) ಶಿಷ್ಯಜನರಿಂದ; ಸ್ವ, ಮೃತಿಂ = ತನ್ನ ಮರಣವನ್ನು ಲೋಕೆ = ಲೋಕದಲ್ಲಿ ಖ್ಯಾಪಯಾಮಾಸ = ಪ್ರಸಿದ್ಧಿ ಮಾಡಿಸಿದನು. । (ನಾರಾಯಣ ಭಟ್ಟನು ಬೌದ್ಧಮತವನ್ನು ಸಮರ್ಥಿಸುವ ಪಕ್ಷದಲ್ಲಿ ಬೌದ್ಧಮತನಿರಾಕರಣವು ಅಸಾಧ್ಯವೆಂತ, ತಾನೊಂದು ಕಡೆ ಅಡಗಿದ್ದು, ಅನೃತವಾಗಿಯೇ ತನ್ನ ಮರಣ ವೃತ್ತಾಂತವನ್ನು ಪ್ರಚುರ ಮಾಡಿಸಿದನೆಂತ ಭಾವ) ನಾರಾಯಣಸ್ತುನಾರಾಯಣಭಟ್ಟನಾದರೋ, ತತ್ = ಆ ವೃತ್ತಾಂತವನ್ನು (ತನ್ನ ಅಣ್ಣನ ಮರಣ ವೃತ್ತಾಂತವನ್ನು ಶ್ರುತ್ವಾ = ಕೇಳಿ; ಶೋಕಾತ್ = ಶೋಕದ ದೆಸೆಯಿಂದ; ಪಾವಕಂ = ಬೆಂಕಿಯನ್ನು ಆವಿಶತ್ = ಪ್ರವೇಶಮಾಡಿದನು. ॥ 29 ॥

आपणेष्विति । ततः नारायणभट्टमरणानन्तरं, बक्कस्सौगतं मतं बौद्धसिद्धान्तं, लिङ्गान्तरस्य आस्तिकवेषस्य धरैः धारकैः केरळे तन्नाम्नि देशे जन्म येषांतैः, प्राचीनसौगतैः तद्द्वारेत्यर्थः, आपणेषु पण्यवीथिषु, प्रावर्तयत प्रवर्तितवान् । वृतु वर्तने ಈT,

f: ಇತಿ, ಇ, HTHT, X. 7. ॥ ೩೦ ॥

.•

आपणेषु ततो बक्कः प्रावर्तयत सौगतम् ।

मतं लिङ्गान्तधरैर्जनैः केरळजन्मभिः

ಸೌಗತಂ -

॥ 30 ॥

ತತಃ = ಆ ನಾರಾಯಣಭಟ್ಟನ ಮರಣಾನಂತರದಲ್ಲಿ ಬಕ್ಕಃ = ಬಕ್ಕಸ್ವಾಮಿಯು

ಬೌದ್ಧಸಂಬಂಧಿಯಾದ; ಮತಂ = ಸಿದ್ಧಾಂತವನ್ನು ಲಿಂಗಾಂತರ,ಧರೈಃ ಮತ್ತೊಂದು ವೇಷಕ್ಕೆ (ಅಂದರೆ - ಆಸ್ತಿಕವೇಷಕ್ಕೆ), ಧಾರಕರಾದ; ಕೇರಳ, ಜನ್ಮಭಿಃ = ಕೇರಳ ದೇಶದಲ್ಲಿ ಉತ್ಪತ್ತಿಯುಳ್ಳಂಥಾ; ಜನೈಃ = ಪ್ರಾಚೀನ ಬೌದ್ಧಜನರಿಂದ ಆಪಣೆಷು = ಅಂಗಡಿಬೀದಿಗಳಲ್ಲಿ ಪ್ರಾವರ್ತಯತ = ಪ್ರವರ್ತನ ಮಾಡಿಸಿದನು. ॥ 30 ॥

[[१२५]]

गौडपाद इति ॥ ततो बकस्य बौद्धमतप्रवर्तनप्रारम्भानन्तरं, गौडपादस्तन्तामकास्तिकः, प्रवयाः वृद्धस्सन्, न्यासं सन्यासाश्रमं इयेष वाञ्छितवात् । इषु इच्छायां ೪T, ಇ, ಈ, R, S. S. 1 ಕಪT , ಈ गौडपादाभीष्टं श्रुत्वा यतिरूपेण सन्यासिवेषेण तं गौडदं गत्वा, अब्रवीदुक्तवान् ब्रूञ्

व्यक्तायां वाचि - ಈ

೪. ಇ. ಹಾಗೆ ಇ, ಈ, 5, 7. ॥ 33 ॥

गौडपादस्ततो न्यासमियेष प्रवयास्तदा ।

तच्छ्रुत्वा यतिरूपेण बक्को गत्वा तमब्रवीत्

11 32 11

तत्

ತತಃ = ಬಕ್ಕನು ಬೌದ್ಧಮತಪ್ರವರ್ತನವನ್ನು ಪ್ರಾರಂಭಿಸಿದ ನಂತರದಲ್ಲಿ ಗೌಡಪಾದಃ = ಗೌಡಪಾದನೆಂತೆಂಬುವ ಆಸ್ತಿಕ ಬ್ರಾಹ್ಮಣನು; ಪ್ರವಯಾಃ (ಸನ್) = ವೃದ್ಧನಾಗಿ, ನ್ಯಾಸಂ = ಸಂನ್ಯಾಸಾಶ್ರಮವನ್ನು ಇಯೇಷ = ಅಪೇಕ್ಷಿಸಿದನು. । ತದಾ = ಆ ಸಮಯದಲ್ಲಿ ಬಕ್ಕ = ಬಕ್ಕಸ್ವಾಮಿಯು; ತತ್ = ಆ ಗೌಡಪಾದಾಭಿಪ್ರಾಯವನ್ನು ಶ್ರುತ್ವಾ = ಕೇಳಿ, ಯತಿ, ರೂಪೇಣ = ಸಂನ್ಯಾಸಿಯ ವೇಷದಿಂದ, ತಂ = ಆ ಗೌಡಪಾದನನ್ನು ಗತ್ವಾ = ಹೊಂದಿ; ಅಬ್ರವೀತ್ ಮಾತಾಡಿನು 11 31 ॥

वचनप्रकारमाह – सनत्कुमारेति ॥ भगवान्पूज्यः, सनत्कुमारस्तन्नामको ब्रह्मपुत्रः i, 77, TT STST TITHI dn, ATHR । 3 - IT. णिजन्तः कर्तरि लिट्. पर. प्र. ए. तव, द्वैते जीवब्रह्मभेदे भावेन अभिप्रायेण द्वैतोपासनयेत्यर्थः, किं फलं न किमपि फलमित्यर्थः । सन्यासाश्रममिच्छतस्सोहमित्युपासनायाः मुख्यतया जीवब्रह्मणोर्भेदभावना त्याज्येति भावः ॥ ३२ ॥

सनत्कुमारो भगवान् प्रेषयामास मां तव ।

मोक्षप्रवर्तनायैव द्वैतभावेन किं फलम्

1। 32 ॥

ಮಾತಿನ ಪ್ರಕಾರವನ್ನು ಹೇಳುತ್ತಾರೆ - ಭಗವಾನ್ - ಪೂಜ್ಯರಾದ ಸನತ್ಕುಮಾರಃ (ಬ್ರಹ್ಮಪುತ್ರರಾದ) ಸನತ್ಕುಮಾರರು. ಮಾಂ ನನ್ನನ್ನು ತವ :

ಪ್ರವರ್ತನಾಯ್ಕವ

ನಿನಗೇ; ಮೋಕ್ಷ

ಕಳುಹಿಸಿದರು. ! ತವ

ನಿನಗೆ; ದೈತ,

(ಅಂದರೆ ಮೋಕ್ಷಸಾಧನವಾದ ಉಪಾಸನಾದಿಗಳಲ್ಲಿ, ಪ್ರವರ್ತನ

ಮಾಡುವದಕ್ಕೋಸ್ಕರವೇ ಪ್ರೇಷಯಾಮಾಸ

ಭಾವೇನ : (ಜೀವ ಬ್ರಹ್ಮರಿಗೆ) ಭೇದ ವಿಷಯದಲ್ಲಿ ಅಭಿಪ್ರಾಯದಿಂದ; ಕಿಂ ಫಲಂ = ಏನು

[[१२६]]

मणिमञ्जरी

ಫಲವು. । ತಾ – ಸಂನ್ಯಾಸ ವೇಷಿಯಾದ ನಿನಗೆ ಸೋಹ, ಎಂತ ಉಪಾಸನೆಯು ಆವಶ್ಯಕವಾದ ಕಾರಣ ಜೀವಬ್ರಹ್ಮರಿಗೆ ಭೇದೋಪಾಸನೆಯನ್ನು ಬಿಡಬೇಕೆಂತ ಭಾವ. ॥ 32 ॥

इतीति ॥ गौडपादस्तु, इत्येवं, उक्तो बक्केनोक्तस्सन्, सम्भ्रमेण हर्षेण, तं बक्कं ननाम वन्दितवान् ॥ णमुप्रहृत्वे - धा. सक. कर्तरि लिट्. पर. प्र. ए ॥ विप्रो ब्राह्मणो गौडपादः, बक्कतः बक्कात्, तुर्याश्रमं सन्यासं प्राप्य तत्त्वं अद्वैतरूपं, शुश्राव श्रुतवान् ।

}

}

श्रुश्रवणे - धा. सक. कर्तरि लिट्. पर. प्र. ए. ॥ ३३ ॥

इत्युक्तो गौडपास्तु सम्भ्रमेण ननाम तं ।

विप्रस्तुर्याश्रमं प्राप्य तत्वं शुश्राव बक्कतः

॥ ३३ ॥

= क ेलdde; २३ = & ळৈगी; ট: (ঐ): (ಬಕ್ಕನಿಂದ) ಹೇಳಿಸಿಕೊಳ್ಳಲ್ಪಟ್ಟವನಾಗಿ; ಸಂಭ್ರಮೇಣ = ಸಂತೋಷದಿಂದ; ತಂ = ಆ ಬಕ್ಕನನ್ನು ನನಾಮ = ವಂದಿಸಿದನು. । ಏಪಃ = ಬ್ರಾಹ್ಮಣನಾದ ಗೌಡಪಾದನು; ಬಕ್ಕತಃ = ಬಕ್ಕಸ್ವಾಮಿಯ ದೆಸೆಯಿಂದ ತುರ್ಯಾಶ್ರಮಂ = ಚತುರ್ಥಾಶ್ರಮವನ್ನು (ಸಂನ್ಯಾಸವನ್ನು) ಪ್ರಾಪ್ಯ = ಹೊಂದಿ; উ० = (৩ ंडॅळे) उडल; ले = मुळे वेले. ॥ 33 ।

[[1]]

,

परिणामवादिनो विवर्तवादिनश्चेति वादिनो द्विविधाः । उपादानसमसत्ताकरूपान्तरापत्तिः परिणामः, यथा मृदो घटाद्याकारापत्तिः । अतद्वति कल्पितातात्विकरूपारोपो विवर्तः, यथा शक्ताविदं रजतमित्यादि ॥ तत्र बक्को विवर्तवादी गौडपादमुपदिशति तदिति । अयं प्रत्यक्षसिद्धः प्रपञ्चो वियदादिरूपः, तद्विवर्तः तस्मिन् अधिष्ठानभूते शून्यादौ विवर्तः आरोपितः । ननु कुतः प्रपञ्चस्यारोपितत्वमित्यत आह - बोध्यत इति । ज्ञानसम्पदि शून्याद्वैतादिसाक्षात्कारपरिपाके सति बाध्यते निवर्तते । ज्ञानवाध्यत्वादारोपितत्वमित्यर्थः । ज्ञानसम्पदा तत्पूर्वभाविप्रपञ्चस्य नाशे प्रपञ्च नाशकज्ञानस्य कथं नाश इत्यत आह - ज्ञाने चेति प्रपञ्च नाशकज्ञानं च तप्तलोहमाप्तं

यज्ज लं तन्यायेन तद्वदित्यर्थः । शाम्यति स्वयमेव विनश्यति ॥ ३४ ॥

तद्विवर्तः प्रपञ्चोऽयं बाध्यते ज्ञानसम्पदि ।

ज्ञानञ्च तप्तलोहासजलन्यायेन शाम्यति

॥ ३४ ॥

58:

[[१२७]]

ಬಕ್ಕನು ಉಪದೇಶಿಸಿದ ತತ್ವವನ್ನು ವಿವರಿಸುತ್ತಾನೆ. – ಅಯಂ = ಈ (ಪ್ರತ್ಯಕ್ಷಸಿದ್ಧವಾದ); ಪ್ರಪಂಚಃ = ವಿಯದಾದಿ ಪ್ರಪಂಚವು ತತ್, ವಿವರ್ತ: = (ಅಧಿಷ್ಠಾನ ಭೂತವಾದ) ಶೂನ್ಯಾದಿಗಳಲ್ಲಿ ಆರೋಪಿತವಾದವು. 1 ಜ್ಞಾನ, ಸಂಪದಿ (ಸತ್ಯಾಂ) = ಅದೈತ ಸಾಕ್ಷಾತ್ಕಾರದ, ಪರಿಪಾಕವುಂಟಾಗುತ್ತಿರಲಾಗಿ, ಬಾಧ್ಯತೆ = ನಷ್ಟವಾಗುತ್ತದೆ. । ಜ್ಞಾನಂ ಚ = (ಪ್ರಪಂಚ ನಾಶಕವಾದ) ಅದೈತ ಸಾಕ್ಷಾತ್ಕಾರವಾದರೆ ತಮ್ಮ ಲೋಹ, ಆಪ್ತ ಜಲ, ನ್ಯಾಯೇನ (ಅಗ್ನಿಯಿಂದ) ತಪ್ಪಿಸಿದ, ಕಬ್ಬಿಣವನ್ನು ಹೊಂದಿದ, ನೀರಿನ, ರೀತಿಯಿಂದ (ಕಾದ ಕಬ್ಬಿಣದ ಹೆಂಚಿನ ಮೇಲೆ ಬಿದ್ದ ನೀರಿನಂತೆ ಯಂತ ಭಾವ) ಶಾಮ್ಯತಿ = (ತಾನಾಗಿ) ಶಾಂತವಾಗುತ್ತದೆ. । ಅದೈತಸಾಕ್ಷಾತ್ಕಾರದಿಂದ ಜಗತ್ತು ನಷ್ಟವಾಗುತ್ತದೆ. ಆ ಜ್ಞಾನವು ಕಾದ ಹೆಂಚಿನ ಮೇಲೆ ಬಿದ್ದ ನೀರಿನಂತೆ ತಾನಾಗಿ ಶಾಂತವಾಗುತ್ತದೆಂತ ಭಾವ ।

यथेति । बाधश्वरमज्ञानप्रयुक्तो विनाश उपलक्षणं कदाचिद्विद्यमानं सदेव पारमार्थिकाद्व्यावर्तकं यस्य तत्तथोक्तं, ज्ञाननिवर्त्यत्वात्पारमार्थिकविलक्षणतया प्रतीयमानमिति भावः । एतत्प्रत्यक्षसिद्धं, सर्वं विश्वं यथा एव दृश्यत्वादिना प्रकरेण, प्रत्याययति ज्ञापयति, प्रमाणजातमिति शेषः । इण् गतौ . : ಳ. कर्तरि लट्. पर. प्र. ए. ॥ ततो विश्वस्मिन् भासमानात्प्रकारात् अन्यथा अन्येन प्रकारेण दृश्यत्वादिधर्मविधुरतया वर्तमानं, तत्वं पारमार्थिकं वस्तु त्वमसि ’ ततः’ इत्यावृत्तिः ॥

तव पारमार्थिकवस्त्वभिन्नत्वाद्धेतोः, त्वं, सोहं स निर्विशेषात्मा अहं तदभिन्नोऽहमित्यर्थः, इत्येवं, ऊहमुपासनां तद्विषयत्वमिति यावत् अर्हसि अर्ह पूजायां योग्यत्वे च - T, ಇ, ಕೆ ಅಲ್ಲ, 7, 7. S. । Ri Ga H: ॥ 3 ॥

यथा प्रत्यायत्येतत्सर्वं बाधोपलक्षणम् । ततस्त्वमन्यथातत्वं सोऽहमित्यूहमर्हसि

11 34 1

ಬಾಧ ಉಪಲಕ್ಷಣಂ (ಚರಮಸಾಕ್ಷಾತ್ಕಾರ ಜನಿತವಾದ) ವಿನಾಶವೇ, ಕದಾಚಿದ್ಯಮಾನವಾಗಿ (ಪಾರಮಾರ್ಥಿಕ ವಸ್ತುವಿನ ದೆಸೆಯಿಂದ) ವ್ಯಾವರ್ತಕವಾಗಿವುಳ್ಳಂಥಾ; (ಜ್ಞಾನದಿಂದ ನಿವರ್ತಿಸುವಕಾರಣ ಪಾರಮಾರ್ಥಿಕ ವಿಲಕ್ಷಣವಾಗಿ ತೋರುತ್ತಿರುವುದೆಂತ ಭಾವ) ಏತತ್ = ಈ (ಪ್ರಮಾಣ ಸಿದ್ಧವಾದ). ಸರ್ವ = ಸಮಸ್ತ ಪ್ರಪಂಚವನ್ನು ಯಥಾ = ಯಾವ (ದೃಶ್ಯತ್ವಾದಿ) ಪ್ರಕಾರದಿಂದ; (ಪ್ರಮಾಣ ಜಾತಂ = ಪ್ರಮಾಣ ಸಮೂಹವು. ಪ್ರತ್ಯಾಯಯತಿ१२८

मणिमञ्जरी

= ತಿಳಿಯಮಾಡುತ್ತದೋ / ತತಃ = ಆ (ಪ್ರಪಂಚದಲ್ಲಿ ತೋರುವ) ಪ್ರಕಾರಕ್ಕಿಂತಲೂ, ಅನ್ಯಥಾ

ಬೇರೆಯಾದ (ದೃಶ್ಯತ್ವಾದಿ ಧರ್ಮರಹಿತತ್ವಾದಿ) ಪ್ರಕಾರದಿಂದ (ವರ್ತಮಾನಂ ಇರುವಂಥಾ.) ತತ್ವಂ = ಪಾರಮಾರ್ಥಿಕ ವಸ್ತುವು; ತ್ವಂ = ನೀನು; ಅಸಿ = ಆಗಿದ್ದಿ/ ತತಃ = ಆ ಕಾರಣದ ದೆಸೆಯಿಂದ; ತ್ವಂ = ನೀನು; ಸಃ = ಆ ನಿರ್ವಿಶೇಷಾತ್ಮನೆ; ಅಹಂ = ನಾನು; ಇತಿ = ಈ ಪ್ರಕಾರವಾಗಿ; ಊಹಂ = ಉಪಾಸನೆಯನ್ನು (ಉಪಾಸನಾನುಷ್ಠಾನವನ್ನು ಅರ್ಹಸಿ : (ಮಾಡಲು) ತಕ್ಕವನಾಗಿದ್ದಿ ॥ ತಾ - ‘ಸೋಹಂ’ ಎಂತ ಉಪಾಸನೆಯನ್ನು ಮಾಡಬೇಕೆಂದು

ಭಾವ. ॥ 35 ॥

ಆಗ 1 st is:, ರ್ತ, ಇಈಗ ತ ಗೆ, ತಳಿ, सुचिरं बहुकालं आमरणमित्यर्थः विचार्य तदुदाहृतप्रमाणसहकारेण मननं सर्वस्य वस्तुनः अभावं त्रैकालिकाभावं अपारमार्थिकत्वमित्यर्थः, निर्विशेषं सकलधर्मविधुरं परतत्वं च, firl, 3g FIggarane, T 7 STT 11 3 3 – T ಕ, ರ್ತ, ಪಕ್ಷ, 37. S. 7. ॥ 3 ॥

इति बक्कोदितं तत्वं विचार्य सुचिरं द्विजः । सर्वाभावं निर्विशेषं विना नान्यदवैक्षत

॥ 3… ॥

ದ್ವಿಜಃ = ಬ್ರಾಹ್ಮಣನಾದ ಗೌಡಪಾದನು; ಇತಿ = ಈ ಪ್ರಕಾರವಾಗಿ ಬಕ್ಕ, ಉದಿತಂ = ಬಕ್ಕಸ್ವಾಮಿಯಿಂದ ಪ್ರತಿಪಾದಿತವಾದ; ತತ್ವಂ : ತತ್ವವನ್ನು ಸುಚಿರಂ = ಬಹುಕಾಲ ಪರ್ಯಂತವಾಗಿ (ಮರಣ ಪರ್ಯಂತವೆಂತ ಭಾವ.) ವಿಚಾರ್ಯ = ಬೌದ್ಧಾಂಗೀಕೃತ ಪ್ರಮಾಣ ಸಹಾಯದಿಂದ) ಮನನಮಾಡಿ, ಸರ್ವ, ಅಭಾವಂ ಸಮಸ್ತ ಪ್ರಪಂಚದ, ಕಾಲಿಕಾಭಾವವನ್ನು (ಅಪಾರಮಾರ್ಥಿಕತ್ವವನ್ನು); ನಿರ್ವಿಶೇಷಂ = ಸಕಲ ಧರ್ಮ ರಹಿತವಾದ ಪಾರಮಾರ್ಥಿಕ ವಸ್ತುವನ್ನು ವಿನಾ = ಹೊರ್ತಾಗಿ ಅನ್ಯತ್ ಮತ್ತೊಂದನ್ನು (ಅಂದರೆ - ಜಗತತ್ವತ್ವ ಬ್ರಹ್ಮ ಗುಣಪೂರ್ಣತ್ಯಾದಿಗಳನ್ನು); ನಾವೈಕತ = ತಿಳಿಯಲಿಲ್ಲ ॥ 36 11

गोविन्द

गोविन्दः पञ्चमसर्गे दारापुत्रादीन् विसृज्य पर्यटनकारितयाऽभिहितो भट्टकुमार पितामहः, तं गौडपादं समासाद्य प्राप्य, ततो

कर्तरि लङ्. पर. प्र. ए. । सम्प्रदायात् बक्कादिदुष्टपरम्परोपदेशवशात् आगतं, तत्वं

षष्ठः सर्गः

[[१२९]]

सर्वाभावादिरूपं श्रुत्वा यथार्थधीः तस्मिन्नुपदेशे अर्थानुसारित्वबुद्धियुक्तस्सन्, अयं

,

सदुपदेश इति बुद्धिमान् सन् इति भावः । उपास्त अद्वैतं ध्यायन्नास्त. आस उपवेशने - धा. सक. कर्तरि लङ्. आत्म प्र. ए । उपोपस्पृष्टत्वात्सर्कमकत्वम् ॥ ३७ ॥

गोविन्दस्तं समासाद्य ततस्सन्यासमाचरत् ।

सम्प्रदायागतं तत्वं श्रुत्वोपास्त यथार्थधीः

॥ ३७ ॥

ಗೋವಿಂದಃ = ಗೋವಿಂದ ಭಟ್ಟನು; ತಂ = ಆ ಗೌಡಪಾದನನ್ನು ಸಮಾಸಾದ್ಯ ಹೊಂದಿ; ತತಃ = ಆ ಗೌಡಪಾದನ ದೆಸೆಯಿಂದ, ಸನ್ಯಾಸಂ = ಯತ್ಯಾಶ್ರಮವನ್ನು ಆಚರತ್ = ಗ್ರಹಿಸಿದನು । ಸಂಪ್ರದಾಯ, ಆಗತಂ = (ಬಕ್ಕಾದಿ ದುರ್ಜನರ) ಉಪದೇಶ ಪಾರಂಪರ್ಯದ ದೆಸೆಯಿಂದ; ಬಂದಂತಹ; ತತ್ವಂ = (ಸರ್ವಾಭಾವಾದಿರೂಪವಾದ ತತ್ವವನ್ನು ಶ್ರುತ್ವಾ धुळे 503 (3) ० ঊF, ৯ঃ (নল) = (७ vided)) ১১ QটF√03 धुळेल; ~ = (৩ঠ, উd) ले गßটে३. ॥। 37 ॥

गोविन्देति ॥ भोः सङ्कर, त्वं, साधु, अस्मत्संप्रदायप्रवर्तनकुशलं, गोविन्द इति स्वामी यतिपतिस्तं गुरुमुपदेशकं, समुपेहि अङ्गीकुरु । गोविन्दस्वामिनश्शिष्या भवेति भावः ॥ इण्गतौ धा. सक. कर्तरि लोट्. पर. म. ए. । उपोपसृष्टत्वादस्याङ्गीकारार्थत्वम् । ततो गोविन्दभट्टात् दण्डादिकं यत्याश्रमोपयुक्तमखिलं प्राप्य यत्याश्रमं गृहीत्वेत्यर्थः, त्वं, उत्तमं अस्मदिष्टतया श्रेष्टं तत्वमद्वैतरूपं श्रुणु । श्रुश्रवणे - धा. सक. कर्तरि लोटू. पर. म. ए. ॥ ३८ ॥

गोविन्दस्वामिनं साधुं त्वं गुरुं समुपेहि भोः ।

ततो दण्डादिकं प्राप्य श्रुणु त्वं तत्वमुत्तमम्

}

॥ ३८ ॥

= ৯ং১; w১0 =

হস (৯ট০) = ৯৩ ৯০ddন; ğ० ಸಂಪ್ರದಾಯವನ್ನು ಪ್ರವರ್ತನ ಮಾಡೋಣದರಲ್ಲಿ ಕುಶಲನಾದ; ಗೋವಿಂದ, ಸ್ವಾಮಿನಂ ಗೋವಿಂದನೆಂತೆಂಬುವ; ಯತಿಪತಿಯನ್ನು ಗುರುಂ = ಗುರುವನ್ನಾಗಿ ಸಮುಪೇಹಿ ಅಂಗೀಕರಿಸು; 1 ತತಃ = ಆ ಗೋವಿಂದಸ್ವಾಮಿಯ ದೆಸೆಯಿಂದ; ದಂಡ, ಆದಿಕಂ = ದಂಡವು; ०२६; के = ॐ ००० ००० = ৎलेসঠে; উ० = (ভ ंত ddল(d) উडुळे, शुभ = धुळेल . ॥ 38 ॥

[[१३०]]

मणिमञ्जरी

  • 3ಡಿ ॥ ಆತ ಆಕೆ ಕಣ, ಇRT, ಇ, afs, at, fa

प्रीतिविषयं कुर्मः ॥ त्वयि तेषां रुचिमुत्पादयिष्याम इति भावः । रुचिर् अभिप्रीतौ - धा. fr: ಹಾ ನ್ಯಾ, HI, 3. 4. 11 far: TITA fa, ATTATRA 3: 1

T, flv, ಇ, ಈಗ ತಾ, R, ಇ. ಇ. ॥ ಇತೆ, ತT, T T:, ಇ: TAH 57: 11 3 11

मनः प्रविश्य सर्वेषां त्वां वयं रोचयामहे ।

विष्णोर्विदूषय गुणानित्युक्त्वा ययुरासुराः

॥ 3 ॥ .

ವಯಂ = ನಾವು (ದೈತ್ಯರೆಲ್ಲರೂನು, ಎಂತ ಭಾವ), ಸರ್ವೆಷಾಂ = (ಆಸ್ತಿಕರಾದ) ಸಮಸ್ತ ಜನರ; ಮನಃ = ಮನಸ್ಸನ್ನು: ಪ್ರವಿಶ್ಯ = ಪ್ರವೇಶಮಾಡಿ; ತ್ವಾಂ = ನಿನ್ನನ್ನು ರೋಚಯಾಮಹೇ = (ಆ ಜನರಿಗೆ) ಪ್ರೀತಿವಿಷಯವನ್ನಾಗಿ ಮಾಡುತ್ತೇವೆ. 1 (ತ್ವಂ = ನೀನು) ವಿಷ್ಣಃ = ಶ್ರೀಹರಿಯ; ಗುಣಾನ್ - ಗುಣಗಳನ್ನು ಪ್ರಮಾಣಾಭಾಸ್ಯೆ: = (ಪ್ರಮಾಣಾಭಾಸ ಗಳಿಂದ) ವಿಷಯ = ದೂಷಿಸು. । ಇತಿ = ಈ ಪ್ರಕಾರವಾಗಿ ಉದ್ಘಾ= ಹೇಳಿ; ಅಸುರಾ

ದೈತ್ಯರು. (ಸ್ವಸ್ಥಾನಂ = ತಮ್ಮ ಸ್ಥಾನವನ್ನು) ಯಯುಃ = ಸೇರಿಸಿದರು. ! 39 ॥

fa 11 ಶತ: ತ:, ಇ, ಈ ಕಳ:, a fara, a Cart 1 ಕೆ ಇಡಿ - IT, ಇ, ಈ ಕಡೆ, FT. 5. 7. । ಕೆ, ಬಕ:, art, भूयासम् ॥ त्वच्छिष्यत्वमहमाशास इति भावः । मे मम

ಇಕೆ

3, :, 7 ॥ ೪೦ ॥

वटुश्शठस्स गोविन्दस्वामिनं प्रेक्षत क्वचित् । भूयासं भवतश्शिष्यो न मेऽन्यस्त्वादृशो गुरुः

?

त्वादृशस्त्वत्समः,

॥ 80 ॥

ಶಠಃ = ಖಲನಾದ; ವಟುಃ = ಬ್ರಹ್ಮಚಾರಿಯಾದ; ಸಃ = ಆ ಸಂಕರನು; ಕ್ವಚಿತ್ = ಒಂದಾನೊಂದು ಸ್ಥಳದಲ್ಲಿ; ಗೋವಿಂದ ಸ್ವಾಮಿನಂ = ಗೋವಿಂದ ಸ್ವಾಮಿಯನ್ನು ಪ್ರೇಕ್ಷತ =

= ಕಂಡನು; 1 ಆಗ ಸಂಕರನು ಮಾತನಾಡುತ್ತಾನೆ. (ಅಹಂ = ನಾನು) ಭವತಃ = ನಿನಗೆ; ಶಿಷ್ಯಃ = ಶಿಷ್ಯನು; ಭೂಯಾಸಂ = ಆಗುವೆನು; ಮೇ = ನನಗೆ; ತ್ವಾದೃಶಃ = ನಿನ್ನಂಥವನಾದ; ಅನ್ಯಃ : ಮತ್ತೊಬ್ಬನಾದ; ಗುರುಃ = ಗುರುವು; ನ = ಇಲ್ಲ. 11 40 ॥

षष्ठः सर्गः

[[१३१]]

इतीति ॥ इति एवं ऊचिवांसं उक्तवन्तं तं सङ्करं सः गोविन्दः, द्रुतं शीघ्रं,

पर्यग्रहीत् = शिष्यत्वेनाङ्गीकृतवान् । ग्रह उपादान

[[1]]

धा. सक. कर्तरि लुङ्. पर. प्र.

ए. ॥ इतः परं सार्धश्लोकेन गोविन्दं प्रति सङ्कवचनं वयं त्वमहमस्मदनुयायिनश्चेत्येकशेषः, शून्यवादित्वं शून्यं वस्त्विति वदन्तीति शून्यवादिनस्तेषां भावं, प्रच्छाद्य, वेदेभ्योन्तो निर्णय एषामस्तीति वेदान्तिनः, वेदान्तिन इति व्यपदेशतः कपटात् ॥ ४१ ॥

इत्यचिवांसं गोविन्दः स तं पर्यग्रही हुतम् ।

प्रच्छाद्य शून्यवादित्वं वेदान्तिव्यपदेशतः

॥ ४१ ॥

লুछे =

ঔটল১টট; cres১oño =

উল১ট০p; 3 = ఆ

ಸಂಕರನನ್ನು ಸಃ = ಆ ಗೋವಿಂದ ಸ್ವಾಮಿಯು; ದ್ರುತಂ = ಶೀಘ್ರವಾಗಿ; ಪರ್ಯಗ್ರಹೀತ್ ಪರಿಗ್ರಹಿಸಿದನು. । ಆಗ ಸಂಕರನು ಮಾತಾಡುತ್ತಾನೆ. ವಯಂ = ನಾವುಗಳು; ಶೂನ್ಯವಾದಿತ್ವಂ = ಶೂನ್ಯವಾದಿತ್ವವನ್ನು ಪ್ರಚ್ಛಾದ್ಯ : ಆಚ್ಛಾದನೆಮಾಡಿ ವೇದಾಂತಿ; ವ್ಯಪದೇಶತಃ ವೇದಾಂತಿಗಳೆಂಬುವ, ಕಪಟದ ದೆಸೆಯಿಂದ 1 41

,

स्वीयमात्मीयं अस्मत्साधयिषितमित्यर्थः, मतं बौद्धसिद्धान्तं वर्तयामः, प्रवर्तयामः ॥ वृतुवर्तने धा. णिजन्तः, कर्तरि लङ् पर, उ. ब. । अन्यथा वेदान्तिव्यपदेशानभ्युपगमे, जनाः, नः, गर्हयन्ति निन्दन्ति । गर्ह कुत्सायां धा. सक. कर्तरि लट्. पर. प्र. ब. ॥ तदर्थं स्वसम्मतबौद्धमतप्रवर्तनार्थं, ब्रह्मदत्तात्तन्नामकात्रिदण्डि सन्यासिनः सूत्राणां ब्रह्मसूत्राणां हृदयं भावं, अहं श्रुणोमि । श्रु श्रवणे धा. सक. कर्तरि

लट्. पर. उ. ए. ॥ ४२ ॥

वर्तयाम मतं स्वीयमन्यथा गर्हयन्ति नः ।

तदर्थं सूत्रहृदयं ब्रह्मदत्ताच्छृणोम्यहम्

॥ ४२ ॥

ग्रुভQ30 = ৯Sc০ ं১ল৯ট; ৩০ = ಬೌದ್ಧಸಿದ್ಧಾಂತವನ್ನು ವರ್ತಯಾಮಃ = ಪ್ರವರ್ತನೆ ಮಾಡಿಸುವೆವು. । ಅನ್ಯಥಾ = ಹಾಗಾಗದಿದ್ದರೆ (ವೇದಾಂತಿ ವೇಷವನ್ನು ಧರಿಸಿದ ಪಕ್ಷದಲ್ಲಿ) ಜನಾ wß; ेঃ = ನಮ್ಮಗಳನ್ನು; ಗರ್ಹಯಂತಿ =

२०. । उøFO = लूँ ऍडF SP; ७० = : उ =

[[१३२]]

मणिमञ्जरी

১ळे৯১ युग९১ = धुळे केले. ॥ 42 ॥

इतीति ॥ माया कपटमस्तीति मायी सङ्करः, इत्येवं, गोविन्दं, आभाष्य सम्बोध्याभिधाय, प्रभाकरः कुमारभट्टश्वेत्येताभ्यां साकं सह, भास्करेण तन्नामकपण्डितेन संयुतस्सन्, सिद्धान्तिनं ब्रह्मदत्तं प्रति ययौ । या प्रापणे - धा. सक. कर्तरि लिट्. पर.

प्र. ए. ॥ ४३ ॥

,

इति गोविन्दमाभाष्य मायी सिद्धान्तिनं ययौ ।

प्रभाकरकुमाराभ्यां साकं भास्करसंयुतः

ಮಾಯೀ

11 83 11

ಕಪಟಿಯಾದ ಸಂಕರನು; ಇತಿ = ಈ ಪ್ರಕಾರವಾಗಿ; ಗೋವಿಂದಂ = ಗೋವಿಂದ ಸ್ವಾಮಿಯನ್ನು ಆಭಾಷ್ಯ = ಸಂಬೋಧಿಸಿ; ಮಾತನಾಡಿ, ಪ್ರಭಾಕರ, ಕುಮಾರಾಭ್ಯಾಂ = ;

dadeos; w৯৪০ - B১, ठ, ০১ঃ

(নফ) = সল উ৯০ ট,

3১৪3); co১5 =

১১১১ ৯ৈ১ ৭; এস১ ও৯০ (33) = এ35 धुळे ये

९३ ॥ 43 ॥

शुश्रावेति । सः प्रभाकरादिसहितस्सङ्करः, त्रयो दण्डो अस्य सन्तीति त्रिदण्डी तस्मात् त्रिदण्डिनः ब्रह्मदत्तात् सूत्राणां ब्रह्मसूत्राणां भावमाशयं शुश्राव श्रुतवान् । श्रुश्रवणे - धा. सक. कर्तरि लिट्. पर. प्र. ए. ॥ निपुणाः कुशलाः, ते सहाध्यायिनः, सर्वे शिष्याः सङ्करादयः, मिथः परस्परं, विभिन्नाः विभिन्नविषयका मतयो येषान्ते तथा विधाः, अभवन्निति शेषः ॥ " शिष्यस्ते प्रययुस्सर्वे " इति पाठे तु क्रियापदमस्त्येव । एकस्माद्गुरोरधीतवन्तोऽपि ते सत्योपाधिकृतस्सत्योभेदः मिथ्योपाधिकृतो मिथ्या भेद इत्यादिरूपेण विमतियुता बभूवुरिति भावः ॥ ४४ ॥

शुश्राव सूत्रभावं स ब्रह्मदत्तात्रिदण्डिनः ।

शिष्यास्ते निपुणास्सर्वे विभिन्नमतयो मिथः

॥ 88 ॥

ল: = ()স০০১১ একউ১ (ট) ৩ ৯০টট৯; १०छलः = ಮೂರು

षष्ठः सर्गः

[[१३३]]

ದಂಡಗಳುವುಳ್ಳವನಾದ; ಬ್ರಹ್ಮದತ್ತಾತ್ 2) कुंडल नं००८ः 03, 2030 = ಬ್ರಹ್ಮಸೂತ್ರಗಳ, ತಾತ್ಪರ್ಯವನ್ನು ಶುಶ್ರಾವ - ಶ್ರವಣ ಮಾಡಿದನು. । ನಿಪುಣಾಃ = ಕುಶಲರಾದ ॐ = ৩ (ঐकर - 0৩১ 7১ৈ)); JSFC = ಸಮಸ್ತರಾದ; ಶಿಷ್ಯಾಃ ಸಂಕರಾದಿಗಳು, ಮಿಥಃ ಪರಸ್ಪರವಾಗಿ, ವಿಭಿನ್ನಮತಯಃ

ಶಿಷ್ಯರಾದ

ಭಿನ್ನವಿಷಯಕಗಳಾದ;

ಬುದ್ದಿಗಳುಳ್ಳವರು (ಅಭವನ್ ८) ॥ ॐ - ಒಬ್ಬ ಗುರುವಿನ ಶಿಷ್ಯರಾದರೂನು ಸರ್ವರೂನು ಭಿನ್ನ ಭಿನ್ನವಾದ ಬುದ್ಧಿಯುಳ್ಳವರಾದರೆಂತ ಭಾವ. 11 44 11

भाट्टमिति ॥ भाट्टं भट्टसंबन्धिमीमांसाशास्त्रं, शिष्येषु प्रवर्तनशक्तियुक्तेषु, विन्यस्य निधाय, स्वशास्त्रप्रवर्तनाय शिष्यानाज्ञाप्येति भावः । भट्टः कुमारः, दैवं स्वोपास्यदेवतां, असेवत मृतोऽभूदिति भावः ॥ षेवृ सेवने धा. सक. कर्तरि. लङ्, आत्म. प्र. ए. । भारवेस्तन्नामककवेः, अनुजः, शठः खलः, गुरुः प्रभाकरः प्राभाकरं प्रभाकर - सम्बन्धिशास्त्रं, तेने विस्तारयामास । तनुविस्तारे - धा. सक कर्तरि लिट्. आत्म. प्र.

ए. ॥ ४५ ॥

भाट्टं शिष्येषु विन्यस्य भट्टो दैवमसेवत ।

गुरुः प्राभाकरं तेने भारवेरनुजश्शठः

॥ ४५ ॥

ಭಾಟ್ಟಂ ಭಟ್ಟಸಂಬಂಧಿಯಾದ ಮೀಮಾಂಸಾಶಾಸ್ತ್ರವನ್ನು ಶಿಷ್ಟೇಷು = ಶಿಷ್ಯರಲ್ಲಿ ವಿನ್ಯಸ್ಯ = ಇಟ್ಟು (ತನ್ನ ಶಾಸ್ತ್ರವನ್ನು ಪ್ರಚುರ ಪಡಿಸುವ ವಿಶಯದಲ್ಲಿ ನಿಯಮಿಸಿ ಎಂತ ಭಾವ) ಭಟ್ಟ ಭಟ್ಟ ಕುಮಾರನು; ದೈವಂ = (ಸ್ಪೋಪಾಸ್ಯವಾದ) ದೇವತೆಯನ್ನು ಅಸೇವತ = Ac১ws) ()ঔão pळे ) । dscः = ६० ४०; ः = उन्ग्; ತಮ್ಮನಾದ; ಶಠಃ = ಖಲನಾದ; ಗುರುಃ = ಪ್ರಭಾಕರನು; ಪ್ರಭಾಕರಂ = ಪ್ರಾಭಾಕರನ ಸಂಬಂಧಿಯಾದ ৯১c১০ ১ ৯১गू উले = ১d ট. ॥ 45 ॥

मायावी

सूत्रैरिति ॥ माया कपटमस्यास्तीति

सङ्करः ॥ सू । अस्मायामेधास्रजोविनिरिति विनिः । शून्यं बौद्धाङ्गीकृतं शून्यं ब्रह्मेति पदेन शब्देन, उक्त्वा, तथा तद्वत्, संवृतिं, सौगतैर्जगत्कारणतयाङ्गीकृतां, अविद्येति अविद्याशब्देन उक्तत्वा, सौगतं सुगतसंबंन्धि, मतं, सूत्रैर्ब्रह्मसूत्रैः प्रपञ्चयाञ्चक्रे विस्तारयामास । पचिविस्तारवचने - धा. सक. कर्तरि लिट्. आत्म. प्र. ए. ॥ बौद्धमतमेव भङ्गयन्तरेण

[[7]]

[[१३४]]

मणिमञ्जरी

सिसाधायिषुस्सङ्करः सूत्राणां भाष्यं कुर्वन्, शून्यं ब्रह्मेति, संवृतिमविद्येति चाभ्यधादिति

भावः ॥ ४६ ॥

सूत्रः प्रपञ्चयाञ्चक्रे मायावी सौगतं मतम् ।

शून्यं ब्रह्मपदेनोक्त्वा तथाविद्येति संवृतिम्

ಮಾಯಾವೀ : ಕಪಟಿಯಾದ ಸಂಕರನು ಶೂನ್ಯಂ

॥ ४६ ॥

(ww.ong, 33)

क्रिय

ಶೂನ್ಯವನ್ನು ಬ್ರಹ್ಮ ಪದೇನ - ಬಹ್ಮಯೆಂತೆಂಬುವ, ಶಬ್ದದಿಂದ; ಉಕ್ಷಾ = ঠর; উ ಹಾಗೆ; ಸಂವೃತಿಂ = (ಜಗತ್ಕಾರಣವೆಂತ ಬೌದ್ಧರಂಗೀಕರಿಸುವ) ಸಂವೃತ್ತಿಯನ್ನು ಅವಿದ್ಯೆತಿ ಅವಿದ್ಯವೆಂಬ ಪದದಿಂದ; ಉಕ್ತಾ s = = =

ಹೇಳಿ, ಸೌಗತಂ = ಬುದ್ಧ ಸಂಬಂಧಿಯಾದ; ಮತಂ ಸಿದ್ಧಾಂತವನ್ನು ಸೂತ್ರ: = ಬ್ರಹ್ಮಸೂತ್ರಗಳಿಂದ ಪ್ರಪಂಚಯಾಂಚಕ್ಕೆ = ವಿಸ್ತಾರಮಾಡಿದನು. । ತಾ - ಸಂಕರನು ಬೌದ್ಧಮತವನ್ನು ಪ್ರಕಾರಾಂತರದಿಂದ ಸಮರ್ಥಿಸಬೇಕೆಂತ ಸೂತ್ರಭಾಷ್ಯ ನಿರ್ಮಾಣ ಮಾಡಿ, ಶೂನ್ಯವನ್ನು ಬ್ರಹ್ಮಪದಿಂದ, ಸಂವೃತ್ತಿಯನ್ನು ಅವಿದ್ಯಾಪದದಿಂದಲೂ ಹೇಳಿದನೆಂತ ಭಾವ.

॥ 46 ॥

ननु श्रुतिसूत्रादिभिस्सकलगुणपूर्णवस्त्वाभिधायकतया प्रमितस्य ब्रह्मशब्दस्य शून्यस्थाने प्रयोगमात्रेण कथं शून्यसिद्धिरित्यत आह सत्वादीति ॥ स सङ्करः, शून्यतायै, शून्यत्वसिध्यर्थं ब्रह्मणः सत्वमादिर्येषां तैर्धनैः राहित्यं, जगाद स्वभाष्ये उक्तवान् । ब्रह्मणो विधर्मताङ्गीकाराच्छून्यता सिध्यतीति भावः ॥ कविरिदानीं सङ्करस्य वेदान्तित्वं तद्वादस्य वेदान्तवादत्वञ्च न श्रद्धेयमित्याह

,

सूत्रमित्यादिना ‘कथं वादस्तदन्तकः’ इत्यन्तेन ग्रन्थेन ॥ स सङ्करः, सूत्रं उद्धृत्य गृहीत्वा अनूद्येत्यर्थः, स्वीय स्वाभिमतं, सिद्धान्तं बौद्धसिद्धान्तं, उच्चकैःस्पष्टं यथा तथा, उद्गतास्सूत्रेभ्य उत्सूत्राः सूत्रतात्पर्याननुसारिणस्तैस्तथाविधैः, उत्सूत्रमिति पाठे । सिद्धान्तविशेषणमिदम् ॥ ४७ ॥

सत्वादिधर्मराहित्यं शून्यतायै जगाद सः ।

सूत्रमुद्धृत्य सिद्धान्तमुत्सूत्रैस्स्वीयमुच्चकैः

[[1]]

॥ 89 ॥

ಶೂನ್ಯವನ್ನು ಬ್ರಹ್ಮಪದದಿಂದ ಹೇಳುವ ಮಾತ್ರದಿಂದ ಶೂನ್ಯತ್ವ ಸಿದ್ದಿ ಹೇಗಾಯಿತೆಂದರೆ

å - ঃ = ৩ नॅটটস, সॐ ॐ = সलुংprলग; (2) √:

[[१३५]]

ಬ್ರಹ್ಮನಿಗೆ) ಸತ್ವಾದಿ, ಧರ್ಮ, ರಾಹಿತ್ಯಂ = ಸತ್ಯತ್ವವು ಮೊದಲಾಗಿವುಳ್ಳ, ಧರ್ಮಗಳಿಂದ. ರಹಿತತ್ವವನ್ನು ಜಗಾದ : (ತನ್ನ ಭಾಷ್ಯದಲ್ಲಿ ಪ್ರತಿಪಾದಿಸಿದನು. 1 (ಬ್ರಹ್ಮನನ್ನು ನಿರ್ಧಮ್ರಕ ನಂದಂಗೀಕರಿಸುವುದರಿಂದ ಶೂನ್ಯತ್ವವು ಸಿದ್ಧಿಸುತ್ತದೆಂತ ಭಾವ.) ಈಗ ಕವಿಗಳು, ಸಂಕರನು ವೇದಾಂತಿಯೆಂತಲು, ಅವನ ವಾದವು ವೇದಾಂತವಾದವೆಂತಲೂ ವಿಶ್ವಾಸಮಾಡಬಾರದೆಂತ ಹೇಳುತ್ತಾರೆ - ಸಃ = ಆ ಸಂಕರನು; ಸೂತ್ರಂ = ಬ್ರಹ್ಮಸೂತ್ರವನ್ನು ಉತ್ಕೃತ್ಯ = ಪರಿಗ್ರಹಿಸಿ; ಸ್ವಯಂ = ತನ್ನದಾದ (ಅಂದರೆ ತನಗೆ ಸಮ್ಮತವಾದ) ಸಿದ್ಧಾಂತಂ = ಬೌದ್ಧಸಿದ್ಧಾಂತವನ್ನು

  • ಉಚ್ಚ: - ಸ್ಪಷ್ಟವಾಗಿ; ಉತ್ತೂ ಸೂತ್ರಾನುಸಾರಿಗಳಲ್ಲದಂಥಾ !! 47 !!

ಆg: 3:, 3THI STTa, aai g 473, ಇ ಈ XT, STATgT 7 : । {T T - 47, 4, ಹಾಗೆ . 5. 7. 1 ತr:, प्रायो बाहुल्येन,

बाहुल्येन, अतत्वावेदकास्तत्वार्थानवबोधकाः, “द्वासुपर्णा” इत्यादीनां भेदप्रतिपादकानां “विश्वं सत्यं" इत्यादीनां जगत्सत्यताभिधायिनां “विष्णोर्नुकं”

इत्यादीनां ब्रह्मगुणपूर्णत्वाभिधायिनां च समस्तानां वेदानामतत्वावेदकत्वं सङ्करसम्मतमिति भावः । केचित् Ta: । ಇ ‘’’, ಇ, ಕೆ 3 (I, IV: ತ,

ತ ಾ,’

HT: 11 ೪ ॥

आभाष्य बहुभिरशब्दैः कथं वेदान्तितामियात् ।

अतत्वावेदकाः प्रायो वेदाः केचिन्निरर्थकाः

Aar

11 82 11

ಬಹುಭಿಃ = ಅನೇಕಗಳಾದ, ಶಬ್ದ ಶಬ್ದಗಳಿಂದ; ಆಭಾಷ್ಯ = ಭಾಷ್ಯದಲ್ಲಿ ಪ್ರತಿಪಾದಿಸಿ ವೇದಾಂತಿತಾಂ = ವೇದಾಂತಿತ್ವವನ್ನು; ಕಥಂ = ಹೇಗೆ; ಇಯಾತ್ ಹೊಂದಬಹುದು. (ಹೇಗೂನು ಹೊಂದಲಾರನೆಂತ ಭಾವ) ( ವೇದಾಃ = ವೇದಗಳು; ಪ್ರಾಯಃ = ಬಹುಳವಾಗಿ; ಅತತ್ವಾವೇದಕಾಃ = ಯಥಾರ್ಥಬೋಧಕಗಳಲ್ಲ; (ಜಗತತ್ವವನ್ನು ಜೀವೇಶ ಭೇದವನ್ನು ಬ್ರಹ್ಮಗುಣಪೂರ್ಣತ್ವವನ್ನೂ ಪ್ರತಿಪಾದಿಸುವ ವೇದಗಳನ್ನೆಲ್ಲ ಅಯಥಾರ್ಥ ಬೋಧಕಗಳೆಂತ ಸಂಕರನು ಹೇಳಿದ್ದಾನೆಂತ ಭಾವ. \ ಕೇಚಿತ್ - (ಝ ರ್ಝರೀ, ಹಾ ಉ ಹಾ ಉ, ಇತ್ಯಾದಿಗಳಿಂದ) ಕೆಲವು ವೇದಗಳು ನಿರರ್ಥಕಾಃ ಅರ್ಥರಹಿತಗಳಾದಂಥವುಗಳು. 1148

a ॥ , ಇಗೆ ಇHTH: STATTRT, TR: ಇसम्बन्धिवाग्व्यवहारः, कथं केन प्रकारेण, वेदानामन्तो निर्णयो यस्मात्स तथोक्तश्चासौ

[[१३६]]

मणिमञ्जरी

बादः स्यात्, अयं वादो वेदान्तवादो न भवत्येवेत्यर्थः । अस भुवि धा. अक. कर्तरि लिङ् पर. प्र. ए. ॥ सिद्धान्ती ब्रह्मदत्तः, तत्सङ्करकृतं, भाष्यं सूत्रभाष्यं, मनागीषत्, शुश्रुवान् श्रुतवान् कर्णौ श्रोत्रे, प्यधत्त एतद्भाष्यमश्राव्यमिति बोधयितुं आच्छादितवान् ॥ धा. सक. कर्तरि लङ्. आत्म. प्र. ए. । अप्युपसृष्टत्वाडुधाञ् धारणपोषणयोः

“वष्टिभागुरिरल्लोपमवाप्योरुपसर्गयोः”

दाच्छादनार्थत्वम् ।

युक्तम् ॥ ४९ ॥

इति वेदान्तवादस्स्यात्कथं वादस्तदन्तकः । कर्णौ प्यधत्त सिद्धान्ती भाष्यं तच्छुश्रुवान् मनाक्

इत्युक्तेरपेरल्लोपेप्यधत्तेति

11 89, 11

১১ট; টঃ =

२३ = ॐ तळ; ঊ, ৩০ঔঃ = ७ Jde (zodo JOOQQ5) ১ े); ४० = ber; sৎ√ड, √ ेः = Sdei ನಿರ್ಣಯವುಳ್ಳ, ವಾದವು. ಸ್ಯಾತ್ = ಆದೀತು. (ಈ ವಾದವು ವೇದಾಂತ ವಾದವಾಗುವುದೇ

03 ৭३.) । এ०३९ = এট ১টটউসং উ = ७ (ले०ठहर ১১ (5) স১ 30 = 3, ১ ৬১गू ৯৯১৪* = ; w১৯* (নল) = J১ ಮಾಡಿದವನಾಗಿ ರ್ಕ = ಕಿವಿಗಳನ್ನು ಪ್ಯಧತ್ತ = (ಈ ಭಾಷ್ಯವು ಅಶ್ರಾವ್ಯವೆಂತ

तेल . ॥ 49 ॥

१२)

भास्कर इति ॥ भास्करस्तदाख्यपण्डितः, कर्कशैः कठिनैः, तर्कैः दूषणानुमानैः, तत्संकरकृतं, दुर्भाष्यं सूत्राननुसारित्वात्कुत्सितं भाष्यं, अखण्डयत् दूषितवान् । खडि भेदने - धा. सक. कर्तरि लङ् पर. प्र. ए. । स्वतः स्वभावादेव, हरिद्विषः विष्णुद्वेषिणः दुश्शास्त्रादरणे हेतुः स्वतो हरिद्वेषित्वमिति भावः । दैत्याः भुव्युत्पन्ना असुराः, दुश्शास्त्र वेदादिविरुद्धत्वाद्दुष्टं मायावादशास्त्रं, अपठन् । पठ व्यक्तायां वाचि - धा. सक. कर्तरि

लङ् पर. प्र. व. ॥ ५० ॥

भास्करः कर्कशैस्तर्कैर्दुभाष्यं तदखण्डयत् । दुश्शास्त्रमपठन् दैत्याः स्वत एव हरिद्विषः

॥ ५० ॥

ಭಾಸ್ಕರಃ = ಭಾಸ್ಕರ ನಾಮಕ ಪಂಡಿತನು; ಕರ್ಕಶೈಃ = ಕಠಿನಗಳಾದ; ತರ್ಕೈ:

षष्ठः सर्गः

[[१३७]]

dolodbidreoট; ऊ = ७ (żoddèঔ১3) ãৈo = (মত১ ১ ० (ಸೂತ್ರಾನುಸಾರಿ ಯಲ್ಲದ ಕಾರಣ) ದುಷ್ಟವಾದ ಭಾಷ್ಯವನ್ನು ಅಖಂಡಯತ್ = ಖಂಡಿಸಿದನು; ಸ್ವತ ಏವ = ಸ್ವಭಾವದ ದೆಸೆಯಿಂದಲೇ ಹರಿ, ದ್ವಿಷಃ = ವಿಷ್ಣುವಿಗೆ ದ್ವೇಷಿಗಳಾದ; ದೈತ್ಯಾಃ = (ಭೂಮಿಯಲ್ಲಿ ಅವತರಿಸಿರುವ) ದೈತ್ಯರು; ದುಶ್ಯಾಸ್ತ್ರಂ : (ವೇದಾದಿವಿರುದ್ಧವಾದ ಕಾರಣ) ದುಷ್ಪವಾದ Spotsword ; ७३वेल = ३३ ३३ ॥ 50

आस्तिकानामप्येतस्मिंच्छास्त्रे तदनीमादरस्समजनीत्याह

असुरेति । सर्वे

आस्तिका अपि, असुराणां दैत्यानामवेशतः मनः प्रवेशात्कारणात् सङ्करस्य, वशमधीनत्वं. गतास्सन्तः, जीवेश्वरयोरद्वैतमभेद इति मतं सिद्धान्तं, आदरात्, उररीचक्रुः अङ्गीकृतवन्तः ॥ ५१ ॥

असुरावेशतस्सर्वे सङ्करस्य वशं गताः जीवेश्वराद्वैतमतमुररीचक्रुरादरात्

॥ ५१ ॥

ಆ ಕಾಲದಲ್ಲಿ ಆಸ್ತಿಕ ಜನರಿಗೂ ಕೂಡ ಅದೈತ ಶಾಸ್ತ್ರದಲ್ಲಿ ಆದರ ಉಂಟಾಯಿತೆಂದು कँ১d; sscc = A১idos১ (ভউग.) ७०, ७३ঔः = ಕಲ್ಯಾದಿ ದೈತ್ಯರ, ಆವೇಶದ ದೆಸೆಯಿಂದ; ಶಂಕರಸ್ಯ = Boddr, Jdo = ಅಧೀನತ್ವವನ್ನು ಗತಾಃ (703) ॐ००००; ९३९४ ४, ७, २०३० = ಜೀವೇಶ್ವರರಿಗೆ, ಅಭೇದವೆಂತೆಂಬುವ, ಸಿದ್ಧಾಂತವನ್ನು ಆದರಾತ್ = ವಿಶ್ವಾಸದ ದೆಸೆಯಿಂದ ಉರರೀಚಕ್ರುಃ =

०४. ॥ 51 ॥

वशीचिकीर्षुरिति ॥ मायी कपटी, सः सङ्करः निखिलान् समस्तान्, जन्तून्प्राणिनश्च वशीचिकीर्षुः अवशान् वशवत्सम्पद्यमानान्, कर्तुमिच्छुस्सन्, अपि किञ्च, स्वस्य वर्त्मनो मार्गभूतान्मायावादाद् बाह्यान् बहिर्भूतान् स्ववादमनङ्गीकुर्वत इत्यर्थः, हन्तुं, इच्छन् सन्, शक्तयो भैरव्यादयो देवता एषामिति शाक्तेयाश्वते मन्त्राश्च तान् अभजत् जपादिना सेवितवान् । भजसेवायां - धा. सक. कर्तरि लङ् पर. प्र. ए. । सा मन्त्रदेवताभूता भैरवी, तस्य सङ्करस्य दौत्यं दूतकर्म, चकार कृतवती । डुकृञ् करणे धा. सक. कर्तरि लिट् पर प्र ए ॥ भैरवी सङ्करस्य वशतामगादिति भावः ॥ दूत्यामिति पाठो युक्त इति भाति ॥ ५२ ॥१३८

मणिमञ्जरी

वशीचिकीर्षुर्निखिलांश्च जन्तून् स्ववर्त्मबाह्यनपि हन्तुमिच्छन् । शाक्तेयमन्त्रानभजत्स मायी

सा भैरवी तस्य चकार दौत्यम्

I 42 ॥

इति श्रीमत्कविकुलतिलक श्रीमत्त्रिविक्रमपण्डिताचार्य सुत श्रीमन्नारायणपण्डिताचार्य विरचितायां मणिमञ्जर्यं षष्ठः सर्गः ॥

ಮಾಯಿ - ಕಪಟಿಯಾದ; ಸಃ = ಆ ಸಂಕರನು; ನಿಖಿಲಾನ್ - ಸಮಸ್ತರಾದ; ಜಂತ್ಯಂಶ್ಚ - ಪ್ರಾಣಿಗಳನ್ನೂ ವಶೀಚಿಕೀರ್ಷಃ (ಸನ್) = ಸ್ವಾಧೀನಮಾಡಿಕೊಳ್ಳಲಿಚ್ಚಿಸು ವವನಾಗಿ ಅಸಿ = ಮತ್ತು ಸ್ವವರ್ತ, ಬಾಹ್ಯಾನ್ = ತನ್ನ ಮಾರ್ಗವಾದ ಮಾಯಾವಾದದ ದೆಸೆಯಿಂದ, ಬಹಿರ್ಭೂತರಾದ ಜನರನ್ನು ಹಂತುಂ = ಸಂಹರಿಸುವುದಕ್ಕೋಸ್ಕರ; ಇಚ್ಛನ್ (ಸನ್) = ಅಪೇಕ್ಷಿಸುವರಾಗಿ ಶಾಕೆಯ; ಮಂತ್ರಾನ್ = (ಭೈರವ್ಯಾದಿ) ಶಕ್ತಿದೇವತಾಕಗಳಾದ, ಮಂತ್ರಗಳನ್ನು ಅಭಜತ್ = (ಜಪಾದಿಗಳಿಂದ) ಸೇವಿಸಿದನು; ಸಾ = ಆ ಮಂತ್ರದೇವತೆಯಾದ ಭೈರವೀ = ಭೈರವಿಯು; ತಸ್ಯ : ಆ ಸಂಕರಗೆ ದೌತ್ಯಂ = ದೂತತ್ವವನ್ನು ಚಕಾರ = ಮಾಡಿದಳು. (ಬೈರವಿಯು ಸಂಕರಗೆ ಸ್ವಾಧೀನಳಾದಳೆಂತ ಭಾವ) ॥ 52 ।

श्रीमन्नृसिंहवर्यानुग्रहजप्रज्ञराघवेन्द्रेण ।

मणिमञ्जरीप्रकाशे जनिते षष्टोऽभूत्सर्गः ॥ १ ॥

[[१३९]]

श्री रामाय नमः

सप्तमसर्गप्रारम्भः

अस्मिन् सर्गे यत्याश्रमोचिताचारस्सङ्करे नाभूदतोऽयं कपटयतिरिति बोधयितुं तद्वृत्तान्तं लेशतो वर्णयति - तत इत्यादिना । ततो भैरव्यादिप्रसादसम्पादनानन्तरं सङ्करः, विश्वरूपस्य तन्नाम्नो ब्राह्मणस्य गृहान् गृहं प्रति ॥ नि ॥ गृहाः पुंसि च भूम्येवेत्यमरोक्तेर्बहुवचनं पुल्लिङ्गता च । नित्यबहुवचनान्तशब्दप्रयोगेण विश्वरूपगृहस्य प्रसिद्ध्यतिशयो ज्ञाप्यते । गृहमित्येव कचित्पाठः । वब्राज जगाम । व्रजगतौ धा. सक. कर्तरि लिट्. पर. प्र. ए. । तस्य विश्वरूपस्य प्रिया भार्या अमुना सङ्करेण, अपाङ्गेन नेत्रान्तेन वीक्षया अवलोकनेन, किमपि चिकीर्षितं, अबोध्यत बोधिताऽभवत् । बुध अवगमने - धा, णिजन्तः कर्मणि लङ् आत्म. प्र. ए. ॥ १ ॥

ततस्स विश्वरूपस्य गृहान् वव्राज सङ्करः ।

किमप्यबोध्यतापाङ्गवीक्षया तप्रियाऽमुना

॥ १ ॥

ಸಂಕರನಲ್ಲಿ ಸಂನ್ಯಾಸೋಚಿತಾಚಾರವಿರಲಿಲ್ಲವೆಂತ ತಿಳಿಸುವುದಕ್ಕೋಸ್ಕರ ಸಂಕರನ ವ್ಯಾಪಾರವನ್ನು ಸ್ವಲ್ಪವಾಗಿ ಈ ಸರ್ಗದಲ್ಲಿ ಹೇಳುತ್ತಾರೆ :ತತಃ = ಆ ಭೈರವೀವಶೀಕರಣಾ ದನಂತರದಲ್ಲಿ ಸಃ = ಆ ಸಂಕರನು; ವಿಶ್ವರೂಪಸ್ಯ - ವಿಶ್ವರೂಪನಾಮಕ ಬ್ರಾಹ್ಮಣನ; ಗೃಹಾನ್ (ঐ3) = ১১৯১১) ॐ); लेख = कंगট১ । उंड, ya = ७ সलेले ಹೆಂಡತಿಯು; ಅಮುನಾ : ಈ ಸಂಕರನಿಂದ, ಅಪಾಂಗ, ವೀಕ್ಷಯಾ ಕಡೆಗಣ್ಣುಗಳಿಂದ ನೋಡೋಣದರಿಂದ ಕಿಮಪಿ = ಏನೋ ಒಂದು ಕಾರ್ಯವನ್ನು ಕುರಿತು; ಅಬೋಧತ್ಯ =

१९६३ ॥ १ ॥

ಪ್ರಿಯಾ

जटात इति ॥ तयोस्सङ्करविश्वरूपभार्ययोः चेतसे मनसे, इतरेतरं परस्परं, मंक्षु शीघ्रं जघटाते एकाभिप्रायतया सम्मिळिते बभूवतुः । घटचेष्टायां धा. अक कर्तरि लिट्. आत्म. प्र. द्वि । भिक्षुस्सन्यासी सङ्करः निशीथे अर्धरात्रे, प्राङ्गणात् प्रकृष्टादजिरात्, बहिः, निलीनः आच्छादितस्सन्, ध्वनयत् साङ्केतिकध्वनिं कृतवान् । ध्वन शब्दे - धा. सक. कर्तरि लङ् पर. प्र. ए. ॥ २ ॥

[[१४०]]

जघटाते तया मंक्षु चेतसे इतरेतरम् । निलीनोऽध्वनयद्भिक्षुर्निशीथे प्राङ्गणाद्बहिः

मणिमञ्जरी

॥ २ ॥

Godeer = ಆ ಸಂಕರವಿಶ್ವರೂಪಪತ್ನಿಯವರುಗಳ, ಚೇತಸೇ = ಮನಸ್ಸುಗಳು

ಶೀಘ್ರವಾಗಿ; ಜಘಟಾತ = (ಏಕಾಭಿಪ್ರಾಯಕ

युग

ಇತರೇತರಂ = ಅನ್ನೋನ್ಯವಾಗಿ; ಮಂಕು ROSA ) doworvad) । 2ঃ ಅರ್ಧರಾತ್ರದಲ್ಲಿ ಪ್ರಾಂಗಣಾತ್ bdnde); ১৩e৯ঃ (तेल) = दूत) . ॥ २ ॥

ಸಂನ್ಯಾಸಿಯಾದ ಸಂಕರನು; ನಿಶೀಥೆ =

७०7 dÂ00; : = উलेग; ৩৯স = (সট3)

निर्यय इति ॥ निजभर्तरि स्वपतौ विश्वरूपे किञ्चिदीषत्, निद्रया, परिगते ग्रस्ते सति, तया सङ्करसञ्चोदितया विश्वरूपभार्यया, अकाले असम्भावितसमये कूश्माण्डस्य पातात्पतनात् कातरया किल त्रस्तयेव, किलेतिवार्थे, निर्यये गृहाद्बहिर्निर्गतम् । या प्रापणे - धा. भावे लिट्. निरुपस्पृष्टत्वादकर्मकत्वं तत एव भावे लकारोऽप्युपपन्नः ॥ ३ ॥

,

निर्ययेऽकालकूश्माण्डपातकातरया किल ।

तया किञ्चित्परिगते निद्रया निजभर्तीर

॥ ३ ॥

ನಿಜಭರ್ತರಿ = ತನ್ನ ಗಂಡನಾದ ವಿಶ್ವರೂಪನು; ಕಿಂಚಿತ್ = ಸ್ವಲ್ಪವಾಗಿ; ನಿದ್ರಯಾ ১, a১০ট; ৯ঠ3 (লও) = ১১১३४; ঔ√ = (ಸಂಕರನಿಂದ ಸಂಕೇತಿತ

ಕಾಲದಲ್ಲಿ ಕೂಷ್ಮಾಂಡದ ಬೀಳೋಣದರ ದೆಸೆಯಿಂದ, ಭಯಪಟ್ಟಂಥಾವಳಿಂದಲೋಪಾದಿ

৩; ৯Fa = (०८) कंठ ॐ ॥ ३ ॥

बृहदिति ॥ उत्तुङ्गौ उन्मुखौ घनौ निविडौ स्तनौ यस्यास्तया तथोक्तया, तया विश्वरूपभार्यया, बृहत्तममतिशयेन स्थूलमुत्तमाङ्गं शिरो यस्य तेन तथोक्तेन स्फारयोः स्थूलयोः स्फिचोः कटिप्रोथयोः मसृणा स्निग्धा त्वक् चर्म यस्य तेन तथोक्तेन, एतद्दुर्लक्षणयुक्तत्वादेव सङ्करस्य सन्यासित्वेऽपि परस्त्रीसङ्गादिप्राप्तिरिति भावः । दुर्भिक्षुणा दुष्टसन्यासिभूतेन तेन सङ्करेण सह अरमि क्रीडितम् । रमुक्रीडायां - धा. अक. भावे

लुङ ॥ ४ ॥

सप्तमः सर्गः

बृहत्तमोत्तमाङ्गेन स्फारस्फिङ्मसृणत्वचा ।

तेन दुर्भिक्षुणोत्तुङ्गघनस्तन्या तयाऽरमि

॥ 8 ॥

[[१४१]]

ಉತ್ತುಂಗ ಘನ, ಸನ್ಯಾ = ಉನ್ನತಗಳಾದ, ನಿಬಿಡಗಳಾದ, ಸ್ತನಗಳುಳ್ಳವಳಾದ ತಯಾ =

ಆ ವಿಶ್ವರೂಪಪತ್ನಿಯಿಂದ; ಬೃಹತ್ತಮ ಉತ್ತಮಾಂಗೇನ

ಅತ್ಯಂತವಾಗಿ ದೊಡ್ಡದಾದ, ಶಿರಸ್ಸುವುಳ್ಳಂಥಾ; ಸ್ವಾರ, ಸ್ವಿಜ್, ಮಸ್ಕಣ, ತ್ವಚಾ = ಸ್ಕೂಲಗಳಾದ, ಕಟಿಪ್ರೋಥಪ್ರದೇಶಗಳಲ್ಲಿ ನುಣುಪಾದ, ಚರ್ಮವುಳ್ಳವನಾದಂಥಾ; (ಇವು ಪುರುಷರಲ್ಲಿ ದುರ್ಲಕ್ಷಣಗಳು; ಆದ ಕಾರಣವೇ ಸಂಕರಗೆ ಸಂನ್ಯಾಸಿಯಾಗಿದ್ದರೂ ಪರಸ್ತ್ರೀಸಂಗಾದಿ ಪ್ರಾಪ್ತಿಯಾಯಿತೆಂದು ತಿಳಿಯುವುದು) ದುರ್ಭಿಕ್ಷಣಾ = ದುಷ್ಟಸಂನ್ಯಾಸಿಯಾದ; ತೇನ (ಸಹ) = ಆ ಸಂಕರನಿಂದ ಕೂಡಿ, ಅರಮಿ = ಕ್ರೀಡಿಸೋಣವಾಯಿತು. ॥ ೪ ॥

ಆg ॥ A fಡಿದ, ಇರ, OSIS, Agar a ಬಾ, vg: ಕ, 3 ad । ga - IT. ತರ, ಈಕ್ಷ, HI, X. R. ।

47 ಇ ಈ स्वेदविह्वलेति पाठे स्वेदैस्सुरतश्रमजनितघर्मबिन्दुभिर्विह्वलेत्यर्थः, क्रियाध्याहारश्च बोध्यः । सा प्रबुध्यन्तं निद्रोत्थितं एवं पतिं प्रति कूश्माण्डकथया मण्डपोपरिस्थितं कूश्माण्डमकाले कुतः पतितमित्यहं बहिर्गताऽभूवमिति कथया, अबोधयत् स्वगमनकारणं ज्ञापितवती । बुध HH - IT. ಕ, ಇನ ನ . 5. 7. ॥ 4 ।

पत्युरेत्य शनैर्नारी समीपेऽशेत विक्लवा । कूष्माण्डकथया चैनं प्रबुध्यन्तमबोधयत्

115 11

ನಾರೀ = ವಿಶ್ವರೂಪಪತ್ನಿಯು, ಶನೈಃ = ಮೆಲ್ಲಗೆ ಏತ್ಯ = ಬಂದು ವಿಕ್ಷವಾ(ಸತೀ) : ವ್ಯಗ್ರಳಾಗಿ; ಪತ್ಯುಃ = ಪತಿಯಾದ ವಿಶ್ವರೂಪನ, ಸಮೀಪ = ಸಮೀಪದಲ್ಲಿ ಅಶೇತ = ಮಲಗಿದಳು. (ಸಾ = ಆ ಸ್ತ್ರೀಯು) ಪ್ರಬುಧ್ಯಂತಂ = ಎಚ್ಚರಿಸಿಕೊಂಡಂಥಾ; ಏನಂ (ಪ್ರತಿ) : ಈ ವಿಶ್ವರೂಪನನ್ನು ಕುರಿತು; ಕೂತ್ಕಾಂಡಕಥಯಾ = ಕೂಶ್ಚಾಂಡದ, ವೃತ್ತಾಂತದಿಂದ (ಅಕಾಲದಲ್ಲಿ ಮೇಲಿನಿಂದ ಕೂಶ್ಚಾಂಡವೇಕೆ ಬಿದ್ದಿತೋ, ನೋಡಬೇಕಂತ ನಾನು ಹೊರಗೆ ಹೋಗಿದ್ದೇ ನೆಂದು ಹೇಳಿಯಂತ ಭಾವ) ಅಬೋಧಯತ್ (ತನ್ನ ಗಮನಕಾರಣವನ್ನು ತಿಳಿಯ ಮಾಡಿದಳು. 11 G H

तत इति ॥ ततस्सम्भोगानन्तरं प्रातः विवादं विश्वरूपेण सह जल्पकथामिच्छुः

[[१४२]]

सङ्करो विप्रं विश्वरूपं प्रति, अब्रवीत् । ब्रूञ् व्यक्तायां वाचि

I

मणिमञ्जरी

धा. सक. कर्तरि लङ्.

पर. प्र. ए. । वचनप्रकारमाह - जल्पाव इति ॥ हे विश्वरूप । आवां जल्पावः जल्पकथां

,

कुर्वः । जल्पव्यक्तायां वाचि धा. कर्तरि लट्, पर. उ. द्वि । असौ तव, दयिता भार्या, प्राश्निकत्वे सदसद्विवेचनाधिकारे, त्वया कल्प्यतां नियम्यताम् । कृपूसामर्थ्ये - धा. कर्मणि लोटू. आत्म. प्र. ए. ॥ ६ ॥

ततः प्रातर्विवादेच्छुस्सङ्करो विप्रमब्रवीत् ।

जल्पावः प्राश्निकत्वेऽसौ कल्प्यतां दयिता तव

॥ ६॥

ತತಃ = ಸಂಭೋಗಾನಂತರದಲ್ಲಿ: ಪ್ರಾತಃ = ಪ್ರಾತಃಕಾಲದಲ್ಲಿ ವಿವಾದ, ಇಚ್ಚು (वेळेत World) ট১; ৩ळৎdop; ñodd: = doèd); २५० (33) = ಬ್ರಾಹ್ಮಣನಾದ ವಿಶ್ವರೂಪನನ್ನು ಕುರಿತು; ಅಬ್ರವೀತ್

ಮಾತನಾಡಿದನು. । ವಚನವನ್ನು

১৯০ঃ– (৬১১০ = ०.०) ४०ेः = धुळे, ग.

= ॐ

1 ৩F = x, উ১ = ১; = yash; ত, = लेन০ Spodd

(डु = २२०) ४० =

ಸದಸದ್ವಿವೇಚನಾಧಿಕಾರದಲ್ಲಿ

० ॥ ६ ॥

स इति ॥ आवयोर्मध्ये यः पराभवं कथायां स्वपक्षसाधनशक्तिभनं, एष्यति प्राप्स्यति । इण्गतौ धा. सक. कर्तरि लृट्. पर. प्र. ए. । सः पराजितपुरुषः, आश्रमान्तरं यायात् प्राप्नुयात् । या प्रापणे - धा. सक. कर्तरि लिङ् पर. प्र. ए. । त्वं पराजितश्चेत्सन्यासी भव, अहं पराजितश्चेत् गृहस्थो भवेयमिति भावः । इत्येवं, उत्तवा, स सङ्करः, तेन विश्वरूपेण सह, अजल्पत् जल्पकथामकरोत् । लङि पर. प्र. ए. । सा प्रश्निकत्वमास्थिता विश्वरूपभार्या, पतिं विश्वरूपं जितं पराभूतं, अब्रवीत् उक्तवती ॥ ७ ॥

स आश्रमान्तरं यायाद्यः पराभवमेष्यति ॥

इत्युक्त्वा तेन सोऽजल्पत्सा पतिं जितमब्रवीत्

॥ 19 ॥

c:: = (Jagd৩) ৩১১উ; do৯० = (√dde) dow; 543 = ॐ०००.०९ । ং= ৩ (do১: 3) )১; ४,३००3०० = (d

[[1]]

सप्तमः सर्गः

[[१४३]]

ಆಶ್ರಮದಕ್ಕಿಂತಲೂ) ಮತ್ತೊಂದು ಆಶ್ರಮವನ್ನು ಯಾಯಾತ್ = ಹೊಂದಬೇಕು. 1 (ನೀನು ಪರಾಜಿತನಾದರೆ ಸಂನ್ಯಾಸಿ ಆಗು; ನಾನು ಪರಾಜಿತನಾದರೆ ಗೃಹಸ್ಥನಾಗುವೆನೆಂತ ಭಾವ) ಇತಿ = ಈ ಪ್ರಕಾರವಾಗಿ; ಉಕ್ಷಾ = ಹೇಳಿ; ಸಃ = ಆ ಸಂಕರನು; ತೇನ (ಸಹ) = ಆ ವಿಶ್ವರೂಪನಿಂದ ಕೂಡಿ; ಅಜತ್ = ಜಲನಾಮಕವಾದವನ್ನು ಮಾಡಿದನು. । ಸಾ = ಆ (ಮಧ್ಯಸ್ಥಳಾಗಿದ್ದ ವಿಶ್ವರೂಪಪತ್ನಿಯು, ಪತಿಂ : ಪತಿಯಾದ ವಿಶ್ವರೂಪನನ್ನು ಜಿತಂ = ಸೋತವನನ್ನಾಗಿ; ಅಬ್ರವೀತ್ - ಹೇಳಿದಳು. ॥ ೪ ॥

[[1]]

तत इति ॥ ततः स्वभार्यया स्वपराजयाभ्युपगमानन्तरं विप्रो विश्वरूपः पर्यव्रजत् सन्यस्तोभवत् । व्रजगतौ - T. ಶತ, ಹಾಗೆ ನಾ, ಈ, ಕೆ. ಇ. Edingसन्यासार्थकत्वमकर्मकता स वादेलब्धजयतयाभिहितः,

तया

प्राश्निकत्वमुपगम्य पतिं पराजितमभिहितवत्या विश्वरूपपत्या सह रेमे चिक्रीडे । रमु Hi – 47, 35, , ತT, X, . ।

क्रीडायां

va, ಆ ಕ:, असुरेशेन दैत्यश्रेष्ठेन तेन यतिभूतेन विश्वरूपेण, सह, मण्डनं तन्नामकं मण्डितं,

अपश्यत् दृष्टवान् । दृशिर्प्रेक्षणे

। – IT. R, ಹಾಗೆ ನಾ, . . 7. । FA

. पाठे दैत्यांशेनेत्यर्थः ॥ ८ ॥

ततः पर्यव्रजद्विप्रस्तया रेमे स सङ्करः । क्वचित्तेनासुरेशेन सहापश्यत्स मण्डनम्

॥ 2 11

ತತಃ = ತನ್ನ ಪತ್ನಿಯಿಂದ ತನಗೆ ಪರಾಜಯವು ಹೇಳಲ್ಪಟ್ಟ ನಂತರದಲ್ಲಿ ವಿಪಃ = ಬ್ರಾಹ್ಮಣನಾದ ವಿಶ್ವರೂಪನು; ಪರ್ಯವ್ರಜತ್ = ಸಂನ್ಯಸ್ತನಾದನು; ಸಃ = ಅಂಥಾ (ವಾದದಲ್ಲಿ ಜಯಿಸಿದವನಾಗಿ ಹೇಳಿಸಿಕೊಳ್ಳಲ್ಪಟ್ಟವನಾದ). ಸಂಕರಃ = ಸಂಕರನು; ತಯಾ (ಸಹ) ವಿಶ್ವರೂಪಪತ್ನಿಯಿಂದ ಕೂಡಿ ರೆಮೆ = ಕ್ರೀಡಿಸಿದನು. । ಕ್ವಚಿತ್ = ಒಂದಾನೊಂದು ಕಾಲದಲ್ಲಿ ಸಃ = ಆ ಸಂಕರನು; ಅಸುರೇಶನ = ದೈತ್ಯಶ್ರೇಷ್ಠನಾದ; ತೇನ = ಆ (ಯತಿಭೂತನಾದ) ವಿಶ್ವರೂಪನಿಂದ; ಸಹ = ಕೂಡಿ; ಮಂಡನಂ = ಮಂಡನಮಿಶ್ರಾಖ್ಯ ಪಂಡಿತನನ್ನು ಪರ್ಯಪಶ್ಯತ್

= FouRD. 11 4 ॥

। ।

मण्डनं विशिनष्टि - य इति । यो मण्डनः भट्टेन कुमारेण पराभूतो वादे तिरस्कृतस्सन्, बहुशास्त्राणि शुश्रुवान् अधीतवान् सन्, वारणं स्वविद्यासन्तुष्टराजदत्तगजं

[[१४४]]

मणिमञ्जरी

आरूढः सन् निर्ययौ स्वनगरात्प्रस्थितवान् । या प्रापणे - धा. सक. कर्तरि लिट्. पर. प्र.

ए. । स वारणमधिरुह्य मार्गे गच्छन् मण्डनः, तं मार्गे दृष्टं, सङ्करं प्रति, अब्रवीत् ॥ ९ ॥

यो भट्टेन पराभूतो बहुशास्त्राणि शुश्रुवान् । निर्ययौ वारणारूढस्स तं सङ्करमब्रवीत्

॥ ९॥

ಮಂಡನನೆಂಥವನೆಂದರೆ ಹೇಳುತ್ತಾರೆ . -: = ৩ळे वळेलेले; धुले = ३०००; doঃ (Ā) = (১ds৩) ওठेউ१; ১ळे, ১ = ಅನೇಕಗಳಾದ, ಶಾಸ್ತ್ರಗಳನ್ನು ಶಶುವಾನ್(ಸನ್) ಅಧ್ಯಯನಮಾಡಿದವನಾಗಿ, ವಾರಣ, (ತನ್ನ ವಿದ್ಯಾದಿಂದ ಸಂತುಷ್ಟನಾದ ರಾಜರು ಕೊಟ್ಟ ಗಜವನ್ನು

টটেঃ (৯) =

).

ಎರಿದವನಾಗಿ ನಿರ್ಯ = ತನ್ನ ಸ್ಥಳದ ದೆಸೆಯಿಂದ, ಹೊರಟನೋ, ಸ = ಅಂಥಾ (SanFD), Bae733) ১১০ ট১ ১১, ১। ॐ = ৩ (F) त०४० (गुड) = तेव्हন১ 03; ५ळे =

वाक्यस्य

किमिति तत्राह

উ@ े. ॥ ९ ॥

कुत इति ॥ कुतो मुण्ड इत्यब्रवीदिति पूर्वेणान्वयः । अस्य हे सहर, मुण्डो मुण्डितमस्तकस्त्वं कुतः कस्मान्मार्गादागतोऽसीति मण्डनाभिमतार्थः। तस्यार्थान्तरं परिकल्प्य छलेन सङ्करो वक्ति । हे मण्डन, अहं तु, आगळात गळं कण्ठं मर्यादीकृत्य, मुण्डः कृतवपनः । इति, अमुं मण्डनं प्रति, सङ्करः, प्राह जगाद । हे सकर, अहं पन्थानं त्वया सरितमार्गं पृच्छामि । पृच्छज्ञीप्सायां - धा. सक. कर्तरि लट्. पर. उ. ए. । इत्येवं मण्डनः, आह स्म सङ्करं प्रति स्वाभिप्रायं विशदयन्नुवाच । अथ मण्डनवचनाकर्णानन्तरं स सङ्करः ॥ १० ॥

[[7]]

कुतो मुण्ड इति प्राह त्वागलान्मुण्ड इत्यमुम् । मण्डनस्स्माह पन्थानं पृच्छामीत्यथ सोऽब्रवीत्

HAAR

॥ १० ॥

ಏನು ಮಾತಾಡಿದನೆಂದರೆ ಹೇಳುತ್ತಾರೆ. ( ं‍ ñoèd = √ Ãoèট৯), ১১০ঃে = मुंडलेdocs. (डू० = १९৯১) ४3: = ০ळे गोF BÃod (wow 3 3 = ಈ ಪ್ರಕಾರವಾಗಿ ಅಬ್ರವೀತ್ = । - ಹೇಳಿದನು ಎಂತ ಪೂರ್ವಶ್ಲೋಕದಿಂದನ್ವಯವು.) । ಮುಂಡಿತನಾದ ನೀನೆಲ್ಲಿಂದ ಬಂದೆಯಂತ ತಾತ್ಪರ್ಯದಿಂದ ಮಂಡನನಾಡಿದ ಮಾತಿಗೆ

सप्तमः सर्गः

[[१४५]]

ಅರ್ಥಾಂತರವನ್ನು ಕಲ್ಪಿಸಿ ಸಂಕರನು ಫಲರೂಪವಾಗಿ ಮಾತನಾಡುತ್ತಾನೆ = (ಹೇ ಮಂಡನ = ಎಲೈ ಮಂಡನನೆ) ಅಹಂ ತು = ನಾನಾದರೋ ಆಗಳಾತ್ = ಕಂಠಪರ್ಯಂತವಾಗಿ; ಮುಂಡ ಕೃತಕ್ಷೌರನು; ಇತಿ = ಈ ಪ್ರಕಾರವಾಗಿ; ಅಮುಂ (ಪ್ರತಿ) : ಈ ಮುಂಡನಮಿಶ್ರನನ್ನು ಕುರಿತು; (ಸಂಕರಃ = ಸಂಕರನು); ಪ್ರಾಹ = ಮಾತನಾಡಿದನು; (ಹೇ ಸಂಕರನೆ = ಎಲೈ ಸಂಕರನೇ ಅಹಂ

ನಾನು.) ಪಂಥಾನಂ = (ನೀನು ನಡೆದುಬಂದ) ಮಾರ್ಗವನ್ನು ಪೃಚ್ಛಾಮಿ ಪ್ರಶ್ನೆಮಾಡುತ್ತೇನೆ. । ಇತಿ = ಈ ಪ್ರಕಾರವಾಗಿ, ಮಂಡನಃ = ಮಂಡನಮಿಶ್ರನು; ಆಹಸ್ಥ ಜ ಮಾತನಾಡಿದನು; । ಅಥ = ಆ ಮಂಡನವಚನ ಶ್ರವಣಾನಂತರದಲ್ಲಿ: ಸಃ = ಸಂಕರನು. ॥ ೪೦ ॥

T: FT ೨ : GHT fG FITT । S, Haaa, Thara । मण्डनः सङ्करं छलवादिनं जानन् मण्डनमिश्रः, तं सङ्करं प्रति, हे सङ्कर, ते तव, माता

, TT figs, ತೆ, ರT, ತಡಿ, HT STIR II g सङ्करः, तं मण्डनं प्रति हे मण्डन, पन्थास्त्वत्पृष्टो मार्गः, सत्यं त्वन्माता रण्डेति यथार्थवचनं, आहेति, छलं अभिप्रायान्तरेण प्रयुक्तस्य वाक्यस्यार्थान्तरं परिकल्प्य दूषणाभिधानरूपमुत्तरवचनं, आह जगाद । मार्गो मण्डनमाता रण्डेत्याहेत्याशयं सङ्करोऽकल्पयदिति भावः । अनयोः श्लोकयोः केषाञ्चित्पदानामावृत्तिरन्वयार्थं कृतेति ज्ञेयम् । आहेत्युवाचेत्यर्थे विभक्तिप्रतिरूपकाव्ययम्, स्मशब्दसंयोजनेन भूतार्थं वा ध्येयम् ॥

किमाह पन्था इति ते माता रण्डेति मण्डनः ।

आह तं भिक्षुकः सत्यमाहपन्था इति च्छलम्

ಪಂಥಾಃ (ನಿನ್ನಿಂದ ಪ್ರಶ್ನೆ ಮಾಡಿಸಿಕೊಳ್ಳಲ್ಪಟ್ಟ) ಮಾರ್ಗವು; ಕಿಮಾಹ - ಏನು ಹೇಳಿತು, । ಇತಿ = ಈ ಪ್ರಕಾರವಾಗಿ; ಅಬ್ರವೀತ್ : ಮಾತನಾಡಿದನು. 1 ಮಂಡನಃ = (ಛಲವಾಗಿ ಸಂಕರನು ಮಾತನಾಡುತ್ತಾನೆಂತ ತಿಳಿದುಕೊಂಡವನಾದ ಮಂಡನನು; ತಂ (ಪ್ರತಿ) - ಆ ಸಂಕರನನ್ನು ಕುರಿತು. (ಹೇ ಸಂಕರ = ಎಲೈ ಸಂಕರನೆ.) ತೇ - ನಿನ್ನ ಮಾತಾ = ತಾಯಿಯು; ರಂಡಾ = ವಿಧವೆಯು; ಇತಿ = ಹೀಗೆಂತೆಂದು ಪಂಥಾಃ ಮಾರ್ಗವು; ಆಹೇತಿ = ಹೇಳಿತುಯೆಂತ; ಆಹ = ಮಾತನಾಡಿದನು; । ಭಿಕ್ಷುಕಃ = ಸಂನ್ಯಾಸಿಯಾದ ಸಂಕರನು; ತಂ (ಪ್ರತಿ) = ಆ ಮಂಡನನನ್ನು ಕುರಿತು; ಪಂಥಾಃ = (ನಿನ್ನಿಂದ ಪೃಷ್ಟವಾದ) ಮಾರ್ಗವು; ಸತ್ಯಂ - (ನಿನ್ನ

ಆ ತಾಯಿ ರಂಡೆಯೆಂತೆಂಬುವ) ಯಥಾರ್ಥವಚನವನ್ನು ಆಹೇತಿ - ಹೇಳಿತು ಯೆಂತ; ಛಲಂ =

[[१४६]]

मणिमञ्जरी

(ಒಂದಭಿಪ್ರಾಯವುಳ್ಳ ವಾಕ್ಯಕ್ಕರ್ಥಾಂತರವನ್ನು ಕಲ್ಪಿಸಿ ದೂಷಿಸುವುದಾದ) ಛಲೋತ್ತರವನ್ನು ಮಾರ್ಗವು ಮಂಡನನ ತಾಯಿ ರಂಡೆಯಂತ ಹೇಳಿತೆಂಬ

उळ = ल. । ॐ.

ಅಭಿಪ್ರಾಯವನ್ನು ಸಂಕರನು ಕಲ್ಪಿಸಿದನೆಂತ ‘ಭಾವ । ಈ ಎರಡು ಶ್ಲೋಕಗಳಲ್ಲಿ ಕೆಲವು उठकर ७३३ dogaw. ॥। ११ ॥

निगृहीत इति । ब्राह्मणो मण्डनमिश्रः अप्रतिभया प्रत्युत्तरापरिस्फूर्तिरूपनिग्रहहेतुना, निगृहीतः खण्डिताहङ्कारस्सन् भैरव्या तन्नाम्या शक्तया, कुक्कुटेन तन्नामकेन वशीकरणसामर्थ्योपेतमन्त्रेण च, क्षोभितो व्याकुलीकृतः सन् शीघ्रं भिक्षुकं सन्यासिनं सङ्करं, अन्ववर्तत = अनुसृतवान् । वृतुवर्तने - धा. कर्तरिलङ् आत्म. प्र. ए । अनूपसृष्टत्वात्सकर्मकता । सङ्करशिष्यतामगमन्मण्डन इति भावः ॥ १२ ॥

निगृहीतोऽप्रतिभया भैरव्या कुक्कुटेन च । क्षोभितो ब्राह्मणः शीघ्रमन्ववर्तत भिक्षुकम्

॥ १२ ॥

ಬ್ರಾಹ್ಮಣಃ ಬ್ರಾಹ್ಮಣನಾದ ಮಂಡನಮಿಶ್ರನು; ಅಪ್ರತಿಭೆಯಾ ಪ್ರತ್ಯುತ್ತರಾನ್ನೂ ರ್ತಿರೂಪವಾದ ನಿಗ್ರಹಸ್ಥಾನದಿಂದ ನಿಗೃಹೀತಃ ಸನ್) = ಸೋಲಿಸಿಕೊಳ್ಳಲ್ಪಟ್ಟವನಾಗಿ ಭೈರವ್ಯಾ ಭೈರವಿನಾಮಕ ಶಕ್ತಿಯಿಂದ; ಕುಕ್ಕುಟೇನ ಚ = ಕುಕ್ಕುಟಾಖ್ಯವಶೀಕರಣಮಂತ್ರದಿಂದಲೂ ९ ঃ (ন~) = লঃ৩ঔ১; १९५० = ०ळगी; १०००४० = do so মট০৯৯; ৩৯তFঔ = ৩১৯০এটস; (৯৪ঠ३ ধ ेललेलं০डे ग्ले) ॥ १२ ॥

स्वनिरूपितकथाया मात्सर्यपरवशपुरूषकल्पितत्वशङ्कानिवारणाय शब्दतोऽर्थतश्च पौराणिकान् कांश्वन श्लोकाननुकुर्वतः श्लोकानाह कविः - तोटक इत्यादि । तोटकस्तनामकः । पद्मपादः पद्माख्यश्च ज्ञानोच्चो ज्ञानोत्तमाभिधः तथा तद्वत्, बीजभुक् बीजादः, इत्येते, चत्वारः, मायिनस्सङ्करस्य, उल्बणाः दुरुपदेशकरणादिना परविनाशने समर्थाः, शिष्याः आसन् ॥ अस भुवि - धा. अक कर्तरि लङ् पर. प्र. ब. । चत्वारस्तेषु कोविदा इति पाठे तु तेषु बहुशिष्येषु चत्वार एते, कोविदा दुर्वादप्रवर्तने कुशला इत्यर्थः ॥ १३ ॥

www

तोटकः पद्मपादश्च ज्ञानोच्चो बीजभुक् तथा । इत्येते मायिनः शिष्या आसंश्चत्वार उल्बणाः

॥ १३ ॥

[[१४७]]

ತಮ್ಮಿಂದ ನಿರೂಪಿತವಾದ ಕಥೆಯು ಮಾತ್ಸಲ್ಯದಿಂದ ಕಲ್ಪಿತವೆಂತ ತೋರದಿರುವುದಕ್ಕಾಗಿ ಕವಿಗಳು, ಶಬ್ದಾರ್ಥಗಳ ವಿಷಯದಲ್ಲಿ ಕೆಲವು ಪುರಾಣವಾಕ್ಯಗಳನ್ನನುಸರಿಸುವುದಾಗಿ ಇರು

ಮೊದಲು ಕೆಲವು ಶ್ಲೋಕಗಳನ್ನು ರಚಿಸಿದ್ದಾರೆ.

ಪದ್ಮಪಾದಶ್ಚ = ಪದ್ಮಪಾದಾಖ್ಯನು; ಜ್ಞಾನೋಚ್ಚ

ತೋಟಕಃ - ತೋಟಕನಾಮಕನು;

ಜ್ಞಾನೋತ್ತಮನು; ತಥಾ = ಹಾಗೆ;

ಭೀಜಭುಕ್ = ಬೀಜಾದನು; ಇತ್ಯೇತ : ಹೀಗೆಂತೆಂಬುವರಾದ; ಚತ್ವಾರಃ = ನಾಲಕುಮಂದಿ ಜನರು: ಮಾಯಿನಃ ಕಪಟಿಯಾದ ಸಂಕರಗೆ ಉಲ್ಬಣಾ

ಕ್ರೂರರಾದ (ದುರಪದೇಶಾದಿಗಳಿಂದ ಪರವಿನಾಶಕರಾದ). ಶಿಷ್ಯಾಃ = ಶಿಷ್ಯರು; ಆಸನ್ = ಆದರು. 11 23 ॥

सिद्धीति । ते ज्ञानोत्तमादयः शिष्याः, तामिस्रस्य तदाख्यस्य नित्यनरकस्य द्वारं निरर्गळं विष्कम्भरहितं यथा स्यात्तथा सिद्धीनामिष्टसिद्ध्यादिनामकानां ग्रन्थानां त्रयं यद्वा - सङ्करोपदेशलब्धं भैरविकुक्कुटसिद्धिद्वयं स्वसाधिता कृपाणाख्यमन्त्रसिद्धिश्चेति Agas, Taf STTHIr 7, 3: Pran: । ‘Tv R इत्येतत्, ‘सिद्धित्रयं’ इत्यस्य ’ तोटकादीनि’ इत्यस्य च विशेषणत्वेन वा योज्यम् । नित्यनरकस्य निरर्गळद्वारभूतमित्यर्थः । ‘वेदाः प्रमाणं’ इत्यादाविव द्वारमित्यस्यैकवचनान्तत्वेऽपि ‘तोटकादीनि’ इत्येतद्विशेषणत्वं नानुपपन्नम् । तोटकादीनि चत्वारीत्यपि

STS: ॥ ೩೪ ॥

सिद्धित्रयमकार्षुस्ते शिष्या ज्ञानोत्तमादयः । तोटकादीनि च द्वारं तामिस्रस्य निरर्गलम्

ತೇ = ಅಂಥ; ಜ್ಞಾನೋತ್ತಮ; ಆದಯಃ = ಜ್ಞಾನೋತ್ತಮನು ಮೊದಲಾಗಿವುಳ್ಳವರಾದ; ಶಿಷ್ಯಾಃ = (ಸಂಕರನ) ಶಿಷ್ಯರು; ತಾಮಿಸ್ರಸ್ಯ = ತಾಮಿಸ್ರಾಖ್ಯನಿತ್ಯನರಕದ ದ್ವಾರಂ = ಮಾರ್ಗವು ನಿರರ್ಗಳಂ (ಯಥಾ ಸ್ಯಾತ್‌ ತಥಾ) - ಅಡ್ಡವಿಲ್ಲದುದು ಹೇಗಾದೀತೋ ಹಾಗೆ, ಸಿದ್ದಿ, ತ್ರಯಂ ಇಷ್ಟಸಿದ್ದಾದಿ ನಾಮಕಗ್ರಂಥಗಳ, ಮೂರನ್ನು ತೋಟಕ, ಆದೀನಿ ಚ = (ತೋಟಕ ಸಂಬಂಧಿ ಯಾದ ಕಾರಣ) ತೋಟಕನಾಮಕವು; ಮೊದಲಾಗಿವುಳ್ಳ ಶಾಸ್ತ್ರಗಳನ್ನೂ ಕೂಡ ಅಕಾರ್ಷು: =

ಮಾಡಿದರು. !! ೩೪ ॥

तेषामिति । तेषां ज्ञानोत्तमादीनां शिष्याः प्रशिष्याश्च आद्या येषां ते तथोक्ताः, चतुर्विधाः हंसपरमहंसबहूदकुटीचकभेदेन चतुष्प्रकाराः, यद्वा - तत्तत्परम्परामूलपुरुषाणां१४८

,

मणिमञ्जरी

तोटकादीनां चतुष्ट्वात् तत्सम्बन्धित्वेन चतुर्विधाः, यतयस्सन्यासिन इवाभासन्ते प्रतीयन्त इति यत्याभासाः स्वान् स्वीयान् वंश्यान् वंशेभवान् शिष्यान् न्यासयन्तस्सन्यासं ‘प्रापयन्तस्सन्तः, पृथग्जनान् नीचजनान्’, अबृंहयन्त भूतले विस्तारितवन्तः । “अबृंहयन्त वंशांत्स्वान्” इति पाठे पृथग्जनान्, न्यासयन्तः । स्वान् वंशान्, अबृंहयन्तेति योजना । बृहिवृद्धौ – धा. सक. णिजन्तः कर्तरिलङ्. आत्म. प्र. ब. । नचेदं दूषणं कल्पितमिति शङ्कयम्, एतत्संवादिवचनानां स्कान्दे सत्वात् । तथाहि

" ततो धर्ममवज्ञाय सगूढस्सङ्करात्मकः । द्वेषाच्चकार यच्चान्यन्मायावादं परं विदुः ॥ असुरा मानुषा मूढास्तच्छिष्यत्वं परं गताः । तत्तु शास्त्रं परं मत्वा विस्तारं चक्रिरे पुनः ॥ तोटकः पद्मपादश्च ज्ञानोचो बीजभुक्तथा । इति ते मायिनश्शिष्याश्चत्वारस्तेषु कोविदाः ॥ सम्प्रदायागतं शास्त्रं भारतादि कलौ युगे । एतच्छिष्यैः प्रशिष्यैश्च मायिभिश्छादितं परम् ॥ एतदासुरबाहुल्यात्सुजना मोहिताः परैः ।

सूर्यो मेघैर्यथाकाशे तथाऽत्राच्छादिता जनाः ॥ सुकृत्यद्वेषिणो नित्यमासुराः सङ्करादयः ।

श्रीविष्णुविमुखास्तूर्णं प्रापुरन्धंतमोऽखिलाः ॥ ”

I

:-

इत्यादि । आषाढपौर्णमासिक्रियमाणव्यासपूजादौ व्यासपञ्चायतनपूजादौ च तोटकादीनां सङ्घरशिष्यतादिप्रसिद्धमिति च नैतत्कल्पितत्वे शङ्कावकाश इत्यलम् ॥ १५ ॥

तेषां शिष्याः प्रशिष्याद्या यत्याभासाश्चतुर्विधाः ।

अबृंहयन्त वंश्यान् स्वान् न्यासयन्तः पृथग्जनान् ॥ १५ ॥

टंक ० = ९०९उare, 84 4 তঃ= 0, बुधಇವರುಗಳು ಮೊದಲಾಗಿವುಳ್ಳಂಥಾ; ಚತುರ್ವಿಧಾಃ = (ಹಂಸಪರಮಹಂಸಬಹೂದಕುಟೀಚಕ

[[१४९]]

ಭೇದದಿಂದ

ಅಥವಾ ಪರಂಪರಾಮೂಲಪುರುಷರಾದ ತೋಟಕಾದಿಗಳು ನಾಲ್ಕು ಜನರಾಗಿರುವುದರಿಂದ ತತ್ಸಂಬಂಧಿಗಳಾಗಿ ನಾಲ್ಕು ಪ್ರಕಾರಗಳುಳ್ಳವರಾದ, ಯತಿ; ಆಭಾಸಾಃ = ಸಂನ್ಯಾಸಿಗಳೋಪಾದಿಯಲ್ಲಿ, ತೋರುತ್ತಿರುವ ಜನರು; ಸ್ವಾನ್ = ಸ್ವಕೀಯರಾದ, ವಂಶಾನ್ ವಂಶಭವರಾದ ಶಿಷ್ಯಜನರನ್ನು ನ್ಯಾಸಯಂತಃ (ಸಂತಃ)

ಸಂನ್ಯಸರನ್ನು ಮಾಡುವ ವರಾಗಿ; ಪೃಥಗ್ಟನಾನ್ = ನೀಚಜನರನ್ನು ಅಬೃಂಹಯಂತ = ಅಭಿವೃದ್ಧಿ ಮಾಡಿದರು. 1 ವಿ.ಈ ವಿಷಯದಲ್ಲಿ ಸಂವಾದಿ ಪುರಾಣಿಕ ವಚನಗಳು ಸಂಸ್ಕೃತವ್ಯಾಖ್ಯಾನದಲ್ಲಿ ಬರೆಯ ers. 11 8411

ಆ& RVITT HTT - Tfor ॥ ಆತ್, ಗಗ: Hog Tari, दक्षिणाशां, दक्षिणदिशं - तद्गतस्वजन्मभूमिमित्यर्थः, गत्वा, मातुर्जनन्याः, कलेवरं शरीरं दग्ध्वा भस्मीकृत्य आगत्य परावृत्योत्तरदेशमासाद्य, स्वमठं प्राप्य, रोगेण पीडितो बाधितः, अभूदिति शेषः ॥ प्रथमपादे ‘पुनर्गत्वा’ इति तृतीयपादे ’ स्वमठं चासीत्’ इति च पाठः g ॥ & HSHT, TH 3: ॥ ೩ ।

दक्षिणाशां ततो गत्वा दग्ध्वा मातुः कलेवरम् । आगत्य स्वमठं प्राप्य सङ्करो रोगपीडितः

। ?… !!

ಸಂಕರನ ಮರಣಪ್ರಕಾರವನ್ನು ಹೇಳಲು ಪೀಠಕಾರಚನೆ ಮಾಡುತ್ತಾರೆ - ಸಂಕರಃ = ಸಂಕರನು; ತತಃ = ಸ್ವಮಠದ ದೆಸೆಯಿಂದ; ದಕ್ಷಿಣಾಶಾಂ = ದಕ್ಷಿಣದಿಕ್ಕನ್ನು (ಅಲ್ಲಿರುವ ತನ್ನ ಜನ್ಮಸ್ಥಳವನ್ನು). ಗತ್ವಾ = ಹೊಂದಿ; ಮಾತುಃ = (ತನ್ನು ತಾಯಿಯ; ಕಲೇವರಂ : ಶರೀರವನ್ನು ಧಾ = ಸುಟ್ಟು ಆಗತ್ಯ = (ಮತ್ತು ತಿರುಗಿ ಉತ್ತರದೇಶವನ್ನು ಕುರಿತು) ಬಂದು. ಸ್ವಮಠಂ ತನ್ನ ಮಠವನ್ನು ಪ್ರಾಪ್ಯ ಹೊಂದಿ; ರೋಗಪೀಡಿತಃ

ರೋಗದಿಂದ; ಬಾಧಿ ಸಿಕೊಳ್ಳಲ್ಪಡುವವನು. (ಅಭೂತ್ = ಆದನು) 11 KG 11

तत इति । ततो रोगप्राप्त्यनन्तरं, काले मरणसमये, समायाते सन्निहिते सति, श्वास ऊर्ध्वश्वासः ज्वरो देहदाहः भगन्धरः स्वच्छन्दपराङ्गनासङ्गजनितः शरीरस्रावादिरूपश्वेत्येतैर्निमित्तैः दुःखं वेदना आद्यं येषां जीवनाशापरित्यागादीनां तैः पीडितस्य T, 3 ಕಳವು, ತf a, fd, ತ TSHH ॥ ನ श्लेषणे ಆT, ತಳ, ಈ, HTH, T, 7. ॥ 9 ॥

[[१५०]]

ततः काले समायाते श्वासज्वरभगन्धरैः । दुःखाद्यैः पीडितस्यास्य वाणी किञ्चिदलीयत

मणिमञ्जरी

ತತಃ = ಆ ರೋಗಪ್ರಾಪ್ತನಂತರದಲ್ಲಿ ಕಾಲೇ= (ಮರಣದ) ಸಮಯವು ಸಮಾಯಾತೇ(ಸತಿ) = ಬರುತ್ತಿರಲಾಗಿ ಶ್ವಾಸ, ಜ್ವರ; ಭಗಂಧರೈಃ =ಊರ್ಧ್ವಶ್ವಾಸವು, ಜ್ವರವು (ಯಥೇಷ್ಟ ಭೋಗಜನಿತವಾದ) ಶರೀರಸ್ರಾವಾದಿರೂಪ ರೋಗವಿಶೇಷವು ಇವುಗಳ ನಿಮಿತ್ತದಿಂದ; ದುಃಖ, ಆದ್ಯ = ದುಃಖವು; ಮೊದಲಾಗಿವುಳ್ಳವುಗಳಿಂದ ಪೀಡಿತಸ್ಯ = ಬಾಧಿ ತನಾದಂಥಾ ಅಸ್ಯ = ಈ ಸಂಕರನ ವಾಣಿ = ವಾಕ್ಯವು; ಕಿಂಚಿತ್ = ಸ್ವಲ್ಪವಾಗಿ; ಅಲೀಯತ ನಿಂತುಬಂದಿತು. 1 ? ॥

सङ्करं मुमूर्षु

[[8]]

मुमूर्षुमिति ॥ वेदविद्विषः वेदविरोधिनः, मायिनस्सङ्करशिष्याः, स्वेषां गुरुमुपदेशकं शङ्कितमरणं, “कूलम्पिपतिषति” इत्यादाविवात्रापि सन्नर्थो ध्येयः ॥ दृष्ट्वा, सम्भ्रमेव त्वरया भयेन वा सह वर्तन्त इति तथोक्तास्सन्तः, हे भगवन् । पूज्यसङ्कर, H, H, ಇನ್ ಇ, f, gf 5: ॥ ತತ 3] Tq: ॥ भगो किंनः परंकृत्यमिति पाठे तु – भगो इति सम्बोधनार्थको निपातः । तस्याध्याहृतेन HI: ॥ T 5T - IT. ಡಿ, ಇ ನಾ, . 5. 7. II & II

मुमूर्षु स्वगुरुं दृष्ट्वा मायिनो वेदविद्विषः ।

भगवन्नः परं कृत्यमित्यपृच्छन् ससम्भ्रमाः ॥

ವೇದ, ವಿದ್ವಿಷಃ = ವೇದಕ್ಕೆ ವಿರೋಧಿಗಳಾದ ಮಾಯಿನಃ = ಕಪಟಿಗಳಾದ ಸಂಕರಶಿಷ್ಯರು; ಸ್ವ, ಗುರುಂ = ತಮಗೆ, ಗುರುವಾದ ಸಂಕರನನ್ನು ಮುಮೂರ್ಷು೦ = ಮರಣಶಂಕೆಯುಳ್ಳವನನ್ನಾಗಿ, ದೃಷ್ಟಾ = ನೋಡಿ; ಸಸಂಭ್ರಮಾಃ (ಸಂತಃ) = ತ್ವರೆಯಿಂದ ಅಥವಾ ಭಯದಿಂದ ಸಹಿತರಾಗಿ ಹೇ ಭಗವನ್ = ಎಲೈ ಪೂಜ್ಯನಾದ ಸಂಕರನೇ; ನಃ = ನಮ್ಮಗಳಿಗೆ; ಪರಂ = ಮುಖ್ಯವಾದ; ಕೃತ್ಯಂ : ಕಾರ್ಯವು; ಕಿಂ = ಏನು (ಬ್ರೂಹಿ = ಹೇಳು) । ಇತಿ = ಈ ಪ್ರಕಾರವಾಗಿ, ಅಪ್ಪಚ್ಚನ್ = ಪ್ರಶ್ನೆ ಮಾಡಿದರು. II 34 11

# 3 II R: : : T 9I

वचनप्रकारमाह

G, 3 ಈ

ರ್ತ, ಆ, ಇ, ಈಕೆ ಇಲ್ಲ, , ಕೆ. ಕೆ. । T{ । कृतेत्यादि । हे महासुराः कृत्यं कार्यजातं कृतप्रायं बहुशः कृतम् । इदं

?

सप्तमः सर्गः

[[१५१]]

सत्यम् । प्रायः शब्दसूचितं कार्यशेषमाह उत्साद्यन्तामित्यादिना । अथ मन्मरणानन्तरं, क्षिप्रं शीघ्रं परतीर्थार्यस्य शिष्यकारिशष्याः, स्वाभिमतवेदविप्लावनविरोधितया विष्णूत्कर्षाद्यभिमानयुक्तत्वात्ते कुत्सिता इति भावेन कप्रत्ययः । उत्साद्यन्तां विनाश्यन्तां, भवद्भिरिति शेषः । तेषां सत्वमुत्सादः कर्तव्य इति भावः । षद्लृविशरणगत्यवसादनेषु - धा. कर्मणि लोट्. आत्म. प्र. ब. ॥ १९ ॥

स स्माह तान् कृतप्रायं सत्यं कृत्यं महासुराः । उत्साद्यन्तामथ क्षिप्रं परतीर्थार्यशिष्यकाः

ঃ= ७ (१३००८ ३

(b) ধ ১০; ৩ळेते = ಹೇಳುತ್ತಾರೆ. - ಹೇ ಮಹಾಸುರಾ

॥ १९ ॥

९५ ঐ০dd৯১; ঞল’ (ঐ3) = উखेले । उले कठ

A

= ಎಲೈ ದೊಡ್ಡ ದೈತ್ಯರುಗಳಿರಾ; ಕೃತ್ಯಂ = ಕಾರ್ಯ

(2)

(ইসb)): উ,ao = ಪ್ರಾಯಕವಾಗಿ ಮಾಡಲ್ಪಟ್ಟಿದೆ. । ಸತ್ಯಂ ಯಥಾರ್ಥವು. ೧ ಪ್ರಾಯಪದಸೂಚಿತವಾದ ಕಾರ್ಯಶೇಷವನ್ನು ಹೇಳುತ್ತಾರೆ. – ಅಥ : ನನ್ನ ಮರಣಾನಂತರದಲ್ಲಿ; ಕ್ಲಿಪಂ = ಶೀಘ್ರವಾಗಿ, ಪರತೀರ್ಥ, ಆರ್ಯ, ಶಿಷ್ಯಕಾಃ = ಪರತೀರ್ಥ ರೆಂತೆಂಬುವ, ಹಿರಿಯರ ಶಿಷ್ಯರು; (ಭವದ್ಧಿ = =

ನಿಮ್ಮಗಳಿಂದ ಉತ್ಪಾದ್ಯಂತಾಂ = ನಾಶಮಾಡಿಸಿ ३०. । (उdpF १९लगी लगडे ३) ॥ १९ ॥

ननु जीवति परतीर्थे कथमिदं सुकरमित्यत आह - परतीर्थ इति । प्रकृत्या स्वभावेनैव, शापानुग्रहयोः रोषतोषकार्ययोर्निग्रहानुग्रहयोश्शक्तिस्सामर्थ्यमस्यास्तीति तथोक्तः परतीर्थः तीव्रव्रतैरनन्यसाध्यैस्सन्यासोचितनियमैः, तपोभिस्सच्छास्त्रनिरन्तरावलोकनादिभिश्च, प्रवया वृद्धस्सन्, तनुं शरीरं, अत्यजत् त्यक्तवान् । अतो न तस्माद्भयमिति भावः । त्यज हानौ धा. सक. कर्तरि लङ् पर. प्र. ए. ॥ २० ॥

परतीर्थः प्रकृत्यैव शापानुग्रशक्तिमान् ।

तीव्रव्रतैस्तपोभिश्च प्रवया अत्यजत्तनुम्

॥ २० ॥

ಪರತೀರ್ಥರು ಜೀವಿಸಿರುವಾಗ ಈ ಕಾರ್ಯವು ಸಾಧ್ಯವೆಂತೆಂದರೆ ಹೇಳುತ್ತಾನೆ সठ्ठ = ले৯Q০dও९, ফ১ळे, ভটळे; উসल = (seed wo८) ले

[[१५२]]

मणिमञ्जरी

ಕೊಡೋಣವು. (ಸಂತೋಷದಿಂದ) ವರಕೊಡೋಣವು ಇವುಗಳಲ್ಲಿ ಸಾಮರ್ಥ್ಯವುಳ್ಳವ ರಾದ; ಪರತೀರ್ಥ = ಪರತೀರ್ಥರು; ತೀವ್ರ, ಪ್ರತೈಃ = ಕಠಿಣಗಳಾದ, (ಸಂನ್ಯಾಸೋಚಿತ) ನಿಯಮಗಳಿಂದ; ತಪೋಭಿಶ್ಚ = ನಿರಂತರ ಸಚ್ಛಾಸವಿಚಾರಾದಿರೂಪವಾದ ಅವಲೋಕನ ಗಳಿಂದನೂ ಪ್ರವಯಾಃ (ಸನ್) = ವೃದ್ಧರಾಗಿ; ತನುಂ : ಶರೀರವನ್ನು ಅತ್ಯಜತ್ = ಬಿಟ್ಟರು; ತಾ-ಪರತೀರ್ಥರು ಮೃತರಾಗಿರುವ ಕಾರಣ ಭಯಪಡಬೇಡಿರಿ ಯಂತ ಭಾವ. 1। ೩೦ ॥

नन्वद्यापि तत्कार्यसर्वस्वनिर्वहणधूर्वहस्य सत्यप्रज्ञस्य सत्वात्कथमसौ मनोरथः फलिष्यतीत्यत आह

सत्यप्रज्ञ इति । दुराधर्षः महाप्रयत्नेनापि वशीकर्तुमशक्यः, सत्यप्रज्ञस्तदाख्यः परतीर्थार्यशिष्यः, इह भूमौ हरिद्विषां विष्णुद्वेषिणां शक्तस्समर्थोऽपि विग्रह इति शेषः । हिमवतः पर्वतस्य पृष्ठे उपरिभागे, गोचरन् तत्रत्यानां दृष्टिविषयः सन् ऋषिभ्यः, श्रुतीर्वेदान् व्याख्याति साम्प्रतं प्रवक्ति । अतो न तस्मादपि भेतव्यमिति भावः । ‘व्याख्यात्यगोचरः’ इति पाठे अगोचरः अस्मदादिदृष्ट्यविषयस्सन्नित्यर्थः । ख्या प्रकथने - UT, ಇ, ಈಗ ಇಲ್ಲ, 7, 9, 7. ॥ ಇತಿ ॥

ར་

सत्यप्रज्ञो दुराधर्षः शक्तोऽपीह हरिद्विषाम् ।

ऋषिभ्यो हिमवत्पृष्ठे श्रुतीर्व्याख्याति गोचरः

॥ 3 ॥

ಪರತೀರ್ಥರ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ ಸಮರ್ಥರಾದ ಸತ್ಯಪ್ರಜ್ಞರಿರುವಾಗ ಈ ಕಾರ್ಯವು ಹೇಗೆ ಸಾಧ್ಯವಾಗುತ್ತದೆಂದರೆ ಹೇಳುತ್ತಾನೆ - ದುರಾಧರ್ಷ: = ಮಹಾ ಪ್ರಯತ್ನದಿಂದಲೂ ವಶೀಕರಿಸಲಶಕ್ಯರಾದ; ಸತ್ಯಪ್ರಜ್ಞ (ಪರತೀರ್ಥರ ಶಿಷ್ಯರಾದ) ಸತ್ಯಪ್ರಜ್ಞತೀರ್ಥರು; ಇಹ = ಈ ಭೂಲೋಕಲ್ಲಿ; ಹರಿದ್ವಿಷಾಂ = ವಿಷ್ಣು ದ್ವೇಷಿ ಜನರ (ನಿಗ್ರಹೇ = ಶಿಕ್ಷಣವಿಷಯದಲ್ಲಿ ಶಕ್ರೋSಪಿ ಸಮರ್ಥರಾಗಿದ್ದರೂನು. ಹಿಮವತ್, ಪೃಷ್ಠೆ ಹಿಮವತ್ಪರ್ವತದ, ಹಿಂಭಾಗದಲ್ಲಿ (ಮೇಲೆ) ಗೋಚರಃ (ಸನ್) - (ಅಲ್ಲಿರುವ ಜನರ ದೃಷ್ಟಿಗೆ) ವಿಷಯರಾಗಿ; ಋಷಿಭ್ಯಃ = ಋಷಿಗಳಿಗೋಸ್ಕರ; ಶ್ರುತೀಃ = ವೇದಗಳನ್ನು ವ್ಯಾಖ್ಯಾತಿ : (ಈಗ) ಪ್ರವಚನಮಾಡುತ್ತಿದ್ದಾರೆ. (ಆದ ಕಾರಣ ಅವರ ದೆಸೆಯಿಂದಲೂ ಭಯವಿಲ್ಲವೆಂತ

WOW.) ॥ 2? ॥

च्छिष्य इति । निपुणस्वाध्यायप्रवचनचतुरः शान्तो हरिचरणनिरतबुद्धिः, वेदेषु ऋगादिसंहितासु वेदान्तेषूपनिषत्सु च कोविदः पण्डितः, तपोमयस्तपः प्रचुरः, तस्य

सप्तमः सर्गः

[[१५३]]

सत्यप्रज्ञस्य शिष्यः प्राज्ञतीर्थः पञ्चवा षड्वा पञ्चषास्तेभ्यः, शिष्येभ्यः, श्रुतीः वेदानू, व्याख्याति नन्दिग्रामे प्रवक्ति ॥ २२ ॥

तच्छिष्यो निपुणश्शान्तो वेदवेदान्तकोविदः । श्रुतीर्व्याख्याति शिष्येभ्यो पञ्चषेभ्यस्तपोमयः

॥ २२ ॥

ನಿಪುಣಃ = ಸ್ವಾಧ್ಯಾಯಪ್ರವಚನಗಳಲ್ಲಿ ಕುಶಲರಾದ; ಶಾಂತಃ = ಭಗವನ್ನಿಷ್ಠಬುದ್ದಿ Reach; Secd, Secস০3; docটঃ = ಋಗಾದಿಸಂಹಿತಾಭಾಗಗಳು; (ವೇದಾರ್ಥ ನಿರ್ಣಾಯಕ ಗಳಾದ) ಉಪನಿಷತ್ತುಗಳು - ಇವುಗಳಲ್ಲಿ ಪಂಡಿತರಾದ, ತಪೋಮಯಃ - ಬಹು ತಪಸ್ವಿಗಳಾದ; ತತ್, ಶಿಷ್ಯಃ = ಆ ಸತ್ಯಪ್ರಜ್ಞರ ಶಿಷ್ಯರಾದ ಪ್ರಾಜ್ಞತೀರ್ಥರು; ಪಂಚಷೇಭ್ಯಃ ಐದಾರು ಮಂದಿಗಳಾದ; ಶಿಷ್ಯಭ್ಯಃ = ಶಿಷ್ಯರಿಗೋಸ್ಕರ ಶ್ರುತೀಃ = ವೇದಗಳನ್ನು ವ್ಯಾಖ್ಯಾತಿ = (Birl downa,ws) ऍखेले ३०० ॥। २२ ॥

नान्य इति ॥ हे दैतेयपुङ्गवाः दैत्यश्रेष्ठाः श्रुतेर्वेदस्य, सम्प्रदायज्ञः परमः परम्परोपदेशलब्धाभिप्रायज्ञः अन्यः प्राज्ञतीर्थादन्यः नास्ति ॥ अस भुवि

[[1]]

धा. अक.

हंसान्

कर्तरि लिट्. पर. प्र. ए. । यूयं इमान्, नन्दिग्रामे वेदव्याख्याननिरतान्, हंसानू, सन्यासिनः प्राज्ञतीर्थान् श्रेष्ठत्वादेकत्वेऽपि बहुवचनम् । यद्वा हंसभूतप्राज्ञतीर्थादीनित्यर्थः ।

तच्छिष्याणामादिपदेन ग्रहणसम्भवात् । “कडाराः कर्मधारये” इत्यादाविवात्रापि बहुवचनस्याद्यर्थत्वं युक्तम् । क्षिप्रं त्वरितं एत्य प्राप्य, निर्भयास्साध्वसरहितास्सन्तः उत्सादयत भर्त्सनताडनादिना विषादयत । षदलृ विशरणगत्यवसाधनेषु - धा. सक. कर्तरि लोटू. पर. म. ब. । " यात हंसानिमान् क्षिप्रमुत्सादयत निर्भयम्” इति पाठे तु - हंसान् यात गच्छत. निर्भयं यथा भवति तथा, उत्सादयत इति योजना ॥ २३ ॥

नान्योऽस्ति सम्प्रदायज्ञः श्रुतेर्देतेयपुङ्गवाः ।

एत्य हंसानिमान् क्षिप्रमुत्सादयत निर्भयाः

॥ २३ ॥

ಹೇ ದೈತೇಯಪುಂಗವಾಃ : ಎಲೈ ದೈತ್ಯಶ್ರೇಷ್ಟರುಗಳಿರಾ; ಶ್ರುತಃ = ವೇದದ ಸಂಪ್ರದಾಯಜ್ಞಃ = ಉಪದೇಶಪರಂಪರಾ ಪ್ರಾಪ್ತತಾತ್ಪರ್ಯ ವಿಶೇಷವನ್ನು ತಿಳಿದಂಥವನು. ಅನ್ಯಃ

[[१५४]]

मणिमञ्जरी

= (६७९pr dea) धुळे २ = ३५००० = १९२४; " = ಈ (ನಂದಿಗ್ರಾಮದಲ್ಲಿ ವೇದಪ್ರವಚನ ಮಾಡುತ್ತಿರುವರಾದ); ಹಂಸಾನ್ = ಸಂನ್ಯಾಸಿಗಳಾದ ಪ್ರಾಜ್ಞತೀರ್ಥರನ್ನು (ಶ್ರೇಷ್ಠರಾದ ಕಾರಣ ಒಬ್ಬರಲ್ಲೇ ಬಹುವಚನವೆಂತ ತಿಳಿಯುವುದು.) ಕ್ಷಿಪಂ = लगी, डु = o; ৯Fa: (ঐodঃ) = powd&doned = DXDWHBZO ॥ 23 ॥।

आदिश्येति ॥ भिक्षुस्सन्यासी, गुरुः सङ्करः, बलवतः प्रोक्तकार्यकरणसमर्थान्, महासुरान् महादैत्यान्, शिष्यान् इत्थमनेनप्रकारेण, आदिश्याज्ञाप्य, चतुरश्चतुस्सख्याकान्, दैत्यानसुरस्वरूपान् अन्तेवासिनश्शिष्यान्, आहूय आकार्य, आह उवाच । " शिष्यानन्यान्महासुरान्” इत्यपि पाठः । तर्हि अन्यानित्यस्योत्तरार्धस्थेन ‘अन्ते वासिन’ इत्यनेनान्वयः ॥ २४ ॥

[[4]]

आदिश्येत्थं बलवतः शिष्यान् भिक्षुर्महासुरान् । आहूय चतुरो दैत्यानाहान्तेवासिनो गुरुः

11 28 11

ঃ = oo; nod: = rodows মoটটস; weঊ3ঃ = (ಕಾರ್ಯಸಾಧನವಿಷಯದಲ್ಲಿ ಸಾಮರ್ಥ್ಯವಂತರಾದ, ಮಹಾಸುರಾನ್ = ದೊಡ್ಡ ದೈತ್ಯರಾದ; ಶಿಷ್ಯಾನ್ = (ತನ್ನ ಶಿಷ್ಯರನ್ನು ಇತ್ಥಂ = ಈ ಪೂರ್ವೋಕಪ್ರಕಾರವಾಗಿ, ಆದಿಶ್ಯ - ಅಜ್ಞಾಪಿಸಿ; ಚತುರಃ = ನಾಲ್ಕು ಮಂದಿಗಳಾದ; ದೈತ್ಯಾನ್ = ಅಸುರಸ್ವರೂಪರಾದ; ಅಂತೇವಾಸಿನಃ = ধठ; ভd০১১ = উস; ৩ळे = dঠে১. ॥ २४ ॥

,

बीजादमिति ॥ हे शिष्याः, यूयं, अस्माकं, एष्यन्तं इतः परमागमिष्यत् भवस्य जन्मनस्सङ्कटं क्लेशं, बीजादं तदाख्यं मत्प्रियशिष्यं प्रति श्रुणुत पृच्छत । श्रु श्रवणे - धा. सक. कर्तरि लोट्. पर. म. ब. II धातूनामनेकार्थत्वस्य भाव्यात् प्रश्नार्थत्वमत्रोपपन्नम् ॥ इत्येवं उक्तास्सङ्करेणाभिहिताः, ते सङ्करशिष्याः, दश प्राच्याद्या अष्टौ ऊर्ध्वाधोभागरूपे द्वे इति दशसंख्योपेताः दिशः परिभ्रम्य अटित्वा, समागताः सङ्करसमीपं प्राप्ताः ॥ २५ ॥

,

बीजादं श्रुणुतास्माकमेष्यन्तं भवसङ्कटम् ।

इत्युक्तास्ते दश दिशः परिभ्रम्य समागताः

}

1124 11

WH: :

[[१५५]]

(ಹೇ ಶಿಷ್ಯಾಃ = ಎಲೈ ಶಿಷ್ಯರುಗಳಿರಾ; ಯೂಯಂ = ನೀವು) ಅಸ್ಮಾಕಂ = ನಮ್ಮಗಳಿಗೆ; ಏಷ್ಯಂತಂ = ಉತ್ತರೋತ್ತರದಲ್ಲಿ ಬರುವಂಥಾ; ಭವ, ಸಂಕಟಂ = ಜನ್ಮ ಕೇಶವನ್ನು ಬೀಜಾದಂ (ಪ್ರತಿ) = ಬೀಜಾದನನ್ನು ಕುರಿತು; ಶ್ರುಣುತ = ಪ್ರಶ್ನೆ ಮಾಡಿರಿ. ॥ ಇತಿ = ಈ ಪ್ರಕಾರವಾಗಿ ಉಕ್ತಾ = (ಸಂಕರನಿಂದ) ಹೇಳಿಸಿಕೊಳ್ಳಲ್ಪಟ್ಟಂಥಾ ತೇ = ಆ ಸಂಕರಶಿಷ್ಯರು; ದಶ = (ಪೂರ್ವ ಮೊದಲಾದ ಎಂಟು ಮೇಲೆ ಕೆಳಗೆಯಂತೆ ಎರಡು ಸೇರಿ) ಹತ್ತಾದ ದಿಶಃ = ದಿಕ್ಕುಗಳನ್ನು ಪರಿಭ್ರಮ್ಯ - ತಿರಿಗಿ; ಸಮಾಗತಾಃ = (ಸಂಕರನ ಸಮೀಪವನ್ನು ಕುರಿತು) ಬಂದರು. ॥ 3 ॥

[[8]]

T{ad H*: ೨೮ - GHA 11 * :, 3, aa aaah!

गतिं गम्यं जन्मस्थानं वा, अवोचत्किम् । वच परिभाषणे

X. T. 1 3, TT ಕT, ತT: # ಆRT, & , ಕ ಕ xa, Hಳಗೆ ತ । ಇa af‍-T, ಕಳ, ಈ ನಾ, ತHT, X, C.I

किमपश्यत बीजदं किमवोचत्स मे गतिम् ।

इत्युक्त्वास्ते स्वगुरुणा रहस्तं प्रत्यचक्षत

॥ 3 ॥

ಆಗ ಅವರನ್ನು ಸಂಕರನು ಪ್ರಶ್ನೆ ಮಾಡುತ್ತಾನೆ. - (ಹೇ ಶಿಷ್ಯಾಃ = ಎಲೈ ಶಿಷ್ಯರುಗಳಿರಾ. ಯೂಯಂ - ನೀವು ಬೀಜಾದಂ = ಬೀಜಾದನನ್ನು ಅಪಶ್ಯತ ಕಿಂ = ನೋಡಿದಿರಾ ಎನು?, ಸಃ = (ನಿಮ್ಮಿಂದ ಪ್ರಶ್ನೆ ಮಾಡಿಸಿಕೊಳ್ಳಲ್ಪಟ್ಟ) ಆ ಬೀಜಾದನು; ಮೇ = ನನಗೆ ಗತಿಂ = ಪ್ರಾಪ್ಯವಾದ ಜನ್ಮಸ್ಥಾನಾದಿಯನ್ನು ಅವೋಚತ್ ಕಿಂ = ಹೇಳಿದನೇನು. / ಇತಿ = ಈ ಪ್ರಕಾರವಾಗಿ, ಸ್ವಗುರುಣಾ = ತಮ್ಮ ಗುರುವಾದ ಸಂಕರನಿಂದ ಉಕ್ತಾಃ = ಹೇಳಿಸಿಕೊಳ್ಳಲ್ಪಟ್ಟ ತೇ : ಆ ಸಂಕರ ಶಿಷ್ಯರು; ರಹಃ = ಏಕಾಂತದಲ್ಲಿ ತಂ ಪ್ರತಿ = ಆ ಸಂಕರನನ್ನು ಕುರಿತು; ಅಚಕ್ಷತ = ಮಾತನಾಡಿದರು

॥ 38 ॥

वचनप्रकारमाह

I

गुरोरिति । हे सङ्कर, नोऽस्माकं गुरोस्सङ्करस्य गतिर्भाविनी जन्मादिप्राप्तिः का कीदृशी । इत्येवं दृष्टं दृष्टं तत्तन्मार्गेषु सर्वत्रावलोकितमशेषं नरं जनं प्रति विचार्यापि, उत्तरं प्रतिवचनं नाप्तं न लब्धं अस्माभिरिति शेषः । इत्यचक्षतेति पूर्वेणान्वयः । पुनस्तद्वचनानन्तरं एकः अन्यश्शिष्यः, अब्रवीत् उक्तवान् । ब्रूञ् व्यक्तायां

೪T, ಇ, ಈ ತಾ, ಈ, 5, 7, ॥ ೩ ॥

[[१५६]]

मणिमञ्जरी

गुरोः का नो गतिरिति दृष्टं दृष्टं नरं प्रति । विचार्याप्युत्तरं नाप्तमित्येकः पुनरब्रवीत्

11 39 ॥

ನಮ್ಮ

ವಾಕ್ಯ ಪ್ರಕಾರವನ್ನು ಹೇಳುತ್ತಾರೆ - (ಹೇ ಸಂಕರ = ಎಲೈ ಸಂಕರನೇ) ನಃ = ಗುರೋಃ : ಗುರುವಾದ ಸಂಕರನಿಗೆ ಗತಿಃ - (ಉತ್ತರೋತ್ತರದಲ್ಲಿ ಬರುವ) ಜನ್ಮಾದಿ ಪ್ರಾಪ್ತಿಯು; ಕಾ = ಎಂಥದು. । ಇತಿ = ಈ ಪ್ರಕಾರವಾಗಿ, ದೃಷ್ಣ ದೃಷ್ಟಂ : (ಆ ಆ ಮಾರ್ಗಗಳಲ್ಲಿ ಕಂಡಕಂಡಂಥಾ; ನರಂ ಪ್ರತಿ ಮನುಷ್ಯನನ್ನು ಕುರಿತು; (ನೋಡಿದ ಮನುಷ್ಯರೆಲ್ಲರನ್ನೂ ಎಂತ ಭಾವ) ವಿಚಾರ್ಯಾಪಿ = ವಿಚಾರಿಸಿಯೂನೂ; ಉತ್ತರಂ = (ನಮ್ಮ ಪ್ರಶ್ನೆಗೆ) ಪ್ರತಿವಚನವು; (ಅಸ್ಥಾಭಿಃ = ನಮ್ಮಿಂದ) ನಾಪಂ ಹೊಂದಲ್ಪಡಲಿಲ್ಲ. । (ಪೂರ್ವಾನ್ವಯವು.) ಪುನಃ = ತದ್ವಾಕ್ಯಾನಂತರದಲ್ಲಿ; ಏಕಃ = ಮತ್ತೊಬ್ಬ ಶಿಷ್ಯನು; ಅಬ್ರವೀತ್

ಮಾತನಾಡಿದನು. ॥ 3 ॥

तद्वचनं विशिनष्टि - द्वयमिति । सङ्करस्य द्वयं जन्मद्वयं अस्ति । पद्मस्य पद्मपादस्य च, एकं जन्म अस्ति । मम, एकं च एकमपि जन्म नास्ति । एकं च नास्तीति त्रिरभिधानमेतदर्थस्यातिनिश्चितत्वप्रकटनार्थम् । इत्येतया

सङ्करस्यास्ति’ इत्यादिरूपया, गिरा वाचा कन्दुकेन चैलखण्डनिर्मितक्रीडासाधनगोळविशेषेण क्रीडा लीला यस्य तं, एकं, अन्त्यजं चण्डालं पक्कणस्य शबरालयस्य अन्ते समीपे शबरा नाम म्लेच्छजातिविशेषाः “भेदाः किरातशबरपुलिन्दाम्लेच्छजातय” इत्यमरोक्तेः । कच faಣೆ, ತ ತ 3574 11 3 3 – ೪, ೪, ಇ? ಅಲ್ಲ, ತ, ತ. 7. । Fahad gr: ॥ R& ॥

द्वयं सङ्करस्यास्ति पद्मस्य चैकं ममैकं च नैकं च नैकं च नास्ति । गिरेत्येतया कन्दुकक्रीडमेकं त्ववैक्षेऽन्त्यजं पक्कणान्ते क्व वेति ॥ २८ ॥

ಆ ವಚನವನ್ನು ವಿವರಿಸುತ್ತಾರೆ ಸಂಕರಸ್ಯ = ಸಂಕರಗೆ; ದ್ವಯಂ = (ಜನ್ಮಗಳ) ದ್ವಯವು; ಅಸ್ತಿಅದೆ ಪದಸ್ಯ ಚ = ಪದ್ಮಪಾದಗಾದರೆ; ಏಕಂ = ಒಂದು ಜನ್ಮವು). ಅಸ್ತಿ= ಅದೆ. 1 ಮಮ : ನನಗೆ; ಏಕಂಚ = ಒಂದಾದರೂನೂ, ನಾಸ್ತಿ

  • ಇಲ್ಲ ! ಎಕಂಚ = ಒಂದಾರೂನೂ; ನಾಸ್ತಿ= ಇಲ್ಲ; (ಈ ಪ್ರಕಾರವಾಗಿ ಮೂರಾವೃತ್ತಿಯಾಗಿ ಹೇಳೋಣದರಿಂದ ಈ ಅರ್ಥವತಿನಿಶ್ಚಿತವೆಂದು ಸೂಚಿತವಾಯಿತು. ಇತಿ = ಈ ಪ್ರಕಾರವಾಗಿ; ಎತಯಾ = ಇಂಥ; ಗಿರಾ

सप्तमः सर्गः

[[१५७]]

১ğ,ঘ০ট; ট১ট, ğৎ३० = ०६००८, १६३३,०८, ४० = ०; ७०३८०० ಚಂಡಾಲನನ್ನು ಪಕ್ಕಣ; ಅಂತೇ = ಶಬರಾಲಯದ, ಸಮೀಪದಲ್ಲಿ ಕ್ವಚ = ಒಂದಾನೊಂದು ऍ ं९४९), (७० = २১৯১) ७६६९ = ४०लेले); २३ = ॐ लगी (তYলত इंग्ফ৯১ ১০3 dow১F).) ॥ २८ ॥

ततस्सङ्करदशामाह ॥ हाहा इति ॥ हाहा कष्टं कष्टम् । हे बीजाद, गूढश्चण्डालरूपेणाच्छादितः, एषः, त्वं मनस्सन्निहितत्वादेष इत्युक्तिः । मदीयो मत्सम्बन्धी, असि । हे तात बीजाद, अहं, भूयः पुनः पुनः, गुणेषु विषयेषु, व्यापृतः व्यापारयुक्तः, अस्मि । जन्मान्तरप्रापकविषयाभिनिवेशवानस्मीत्यर्थः । तच ‘द्वयं सङ्करस्य ’ इत्यादित्वद्वचनादेव ज्ञातमिति भावः । अस्माकं किं वा फलं, भावि भविष्यत् । का वा कीदृशी वा गतिर्जन्मादिप्राप्तिः स्यात् भवेत् । इत्थमनेन प्रकारेण स सङ्करः, जल्पन् भाषमाणस्सन्, दीर्घा पुनर्जागरणरहितत्वेन चिरमनुवर्तमानां, निद्रां मृतिमित्यर्थः, आप

प्राप्तवान् ॥ २९ ॥

हाहा बीजादैष गूढो मदीयो भूयस्तात व्यापृतोऽहं गुणेषु ।

,

किं वाऽस्माकं भावि का वा गतिस्स्यादित्थं जल्पन्नाप दीर्घा स निद्राम्

॥ २९ ॥

इति श्रीमत् कविकुलतिलकत्रिविक्रमपण्डिताचार्यसुत

श्रीमन्नारायणपण्डिताचार्यविरचितायां

मणिमञ्जर्यं सप्तमः सर्गः

ಎಲೈ

ಅನಂತರದಲ್ಲಿ ಸಂಕರನ ಅವಸ್ಥೆಯನ್ನು ಹೇಳುತ್ತಾರೆ - ಹಾ ಹಾ =

ಕಷ್ಟಕಷ್ಟವು; ಹೇ ಬೀಜಾದ = ಎಲೈ ಬೀಜಾದನೆ; ಗೂಢಃ = (ಚಂಡಾಲವೇಷದಿಂದ) ಆಚ್ಛಾದಿತನಾಗಿರುವ ಏಷಃ = ; ३० = ৯९); ९ঃ = ইই; (৩% = श्री । ॐ ॐ = ५० २७९ 23 ট३९; ७० = लग्; choodbe = ಮತ್ತು ಮತ್ತು ಗುಣೇಷು - ವಿಷಯಗಳಲ್ಲಿ ವ್ಯಾಪತಃ ದ লघुস১ d০১১১ উ৯১ ) (ত% = আল) । (সदृউট ಪ್ರಾಪಕವಾದ ವಿಷಯಾನುಭವಗಳನ್ನು ಉಂಟುಮಾಡಿಕೊಂಡವನಾಗಿದೆನೆಂತ ಭಾವ) ! ಅಸ್ಮಾಕಂ१५८

= ನಮಗೆ; ಕಿಂವಾ = ಏನು (ಫಲವು) ಆದರೆ, ಭಾವಿ =

मणिमञ्जरी

ಭವಿಷ್ಯತ್ತಾಗಿದೆ. 1 ಕಾವಾ = ಎಂಥಾದಾದರೆ; ಗತಿಃ = ಜನ್ಮಾದಿಪ್ರಾಪ್ತಿಯು; ಸ್ಯಾತ್ = ಆದೀತು. । ಇತ್ಥಂ = ಈ ಪ್ರಕಾರವಾಗಿ

= । = ಈ ಸಃ = ಆ ಸಂಕರನು; ಜಲನ್(ಸನ್) = ಮಾತನಾಡುತ್ತಿರುವವನಾಗಿ; ದೀರ್ಘಾಂ = (ಮತ್ತೂ ಎಚ್ಚರಿಕೆ ಇಲ್ಲದಿರೋಣದರಿಂದ ಬಹುಕಾಲವರ್ತಿಯಾದ; ನಿದ್ರಾಂ = ನಿದ್ರೆಯನ್ನು (ಮೃತಿಯನ್ನೆಂತಭಾವ); ಆಪ = ಹೊಂದಿದನು. !! RR ॥

श्रीमन्नृसिंहवर्यानुग्रजप्रज्ञराघवेन्द्रेण ।

मणिमञ्जरीप्रकाशे जनितोऽभूत्सप्तमः सर्गः ॥

[[१५९]]

श्रीरामचन्द्राय नमः

अष्टमसर्गप्रारम्भः

अस्मिंस्तु सर्गे संकरमरणानन्तरं तच्छिष्यैरुपद्रुतस्य सशिष्यप्राज्ञतीर्थार्यस्य प्रवृत्तिप्रकारः, श्रीमध्वार्यप्रादुर्भावः, संक्षेपतस्तच्चरितं च निरूप्यते - मायाविनेत्यादिना । पत्तले पादतले कालडीग्रामे जन्म उत्पत्तिर्यस्य तेन मायाविना कपटिना संकरेण समादिष्टाः आस्तिकमतोत्सादने आज्ञप्ताः मूर्खाः विवेकराहिताः ज्ञानोत्तमादयः नन्दिग्रामं तन्नामकं संवसथविशेषं समासाद्य प्राप्य, हंसानां प्राज्ञतीर्थादीनां मठं अदहन् भस्मीकृतवन्तः । दह भस्मीकरणे - धा. सक. कर्तरि लङ्. पर. प्र. ब. ॥ १ ।

[[1]]

मायाविना समादिष्टा मूर्खाः पत्तलजन्मना ।

नन्दिग्रामं समासाद्य हंसानामदहन् मठम्

॥ १ ॥

ಈ ಸರ್ಗದಲ್ಲಿ ಸಂಕರ ಮರಣಾನಂತರದಲ್ಲಿ ಸಂಕರಶಿಷ್ಯರಿಂದ ಬಾಧಿತರಾದ ಸಶಿಷ್ಯರಾದ ಪ್ರಾಜ್ಞತೀರ್ಥರ ಪ್ರವೃತಿಪ್ರಕಾರವು, ಮಧ್ವಾಚಾರ್ಯರ ಅವತಾರವು ಸಂಕ್ಷೇಪವಾಗಿ ಅವರ ಚರಿತ್ರವು ನಿರೂಪಿಸಲ್ಪಡುತ್ತದೆ. ಪತ್ತಲ, ಜನ್ಮನಾ = ಕಾಲಡೀಗ್ರಾಮದಲ್ಲಿ ಉತ್ಪತ್ತಿಯುಳ್ಳವನಾದ. ಮಾಯಾವಿನಾ ಕಪಟಿಯಾದ ಸಂಕರನಿಂದ. ಸಮಾದಿಷ್ಟಾ (ಆಸ್ತಿಕ ಮತೋತ್ಪಾದನ ವಿಷಯದಲ್ಲಿ) ಆಜ್ಞಪ್ತರಾದ ಮೂರ್ಖಾ = ವಿವೇಕರಹಿತರಾದ ಜ್ಞಾನೋತ್ತಮಾದಿಗಳು; downgo = doong,১ळे মস৯3 = ॐ०००; के०लग्ल১० = (তকল)

CPF WÃ০লএ7ট४; ১১०० = ১০ळले; টळेल = ले ॥ १ ॥

निजघ्नुरिति ॥ दैत्यास्संकरशिष्याः ग्रामे नन्दिग्रामे गवां व्रजं समूहं, बालकानपि, भैरव्या भैरवीदेवताकया आभिचारिकविद्यया निजघ्नुः संहृतवन्तः । हन हिंसागत्योः - धा. सक. कर्तरि लिट्. पर. प्र. ब । विप्रान् ब्राह्मणान्, अज्वरयन् ज्वरपीडितानकुर्वन् । ज्वर संतापे

धातोः णिजन्तः कर्तरि लङ् पर प्र. ब. । अबलाः पतिव्रतास्त्रियः,

उदसादयन् - स्वधर्म प्रच्युता अकुर्वन् । शदल विशरणगत्यवसानेषु

कर्तरि लङ्. पर. प्र. ब. ॥ २ ॥

धा. णिजन्त.

[[१६०]]

मणिमञ्जरी

निजघुर्गोव्रजं ग्रामे भैरख्या बालकानपि । 1 विप्रानज्वरयन् दैत्या अबला उद्सादयन्

॥ २ ॥

ದೈತ್ಯಾಃ = ಅಸುರರಾದ ಸಂಕರಶಿಷ್ಯರು; ಗ್ರಾಮ್ = ನಂದಿಗ್ರಾಮಲ್ಲಿ: ಗೋ, ವಜಂ ಆಕಳುಗಳ ಸಮೂಹವನ್ನು: ಬಾಲಕಾನಪಿ = ಶಿಶುಗಳನ್ನೂನು; ಭೈರವ್ಯಾ = ಭೈರವೀದೇವತಾಕ - ವಿದ್ಯಾವಿಶೇಷದಿಂದ; ನಿಜಕ್ಕು = ಸಂಹರಿಸಿದರು. 1 ವಿಪ್ರಾನ್ = ಬ್ರಾಹ್ಮಣರನ್ನು ಅಜ್ಜರಯನ್ ಜ್ವರಯುಕ್ತರನ್ನು ಮಾಡಿದರು. ! ಅಬಲಾಃ = (ಪಾತಿವ್ರತ್ಯಾದಿ ಧರ್ಮಯುಕ್ತರಾದ) ಹೆಂಗಸರನ್ನು

evear = ७० ॥ २ ॥

प्राज्ञतीर्थ इति । शिष्यैस्सहवर्तत इति सशिष्यः, असौ, प्राज्ञतीर्थः, च्छिनौ दण्डः कमण्डलुश्चेत्येतौ यस्य स तथोक्तस्सन्, पुरुषाभ्यां क्षराक्षरभ्यामुत्तमस्य हरेरिदं पौरुषोत्तमं, सदुत्तमं क्षेत्रं लोके जगन्नाथाख्यया प्रसिद्धपुण्यस्थानं उद्दिश्य, प्रातः उषःकाले, प्रस्थितः निर्गतवान् ॥ ३ ॥

प्राज्ञतीर्थः सशिष्योऽसौ च्छिन्नदण्डकमण्डलुः ।

उद्दिश्य प्रस्थितः प्रातः सत्क्षेत्रं पौरुषोत्तमम्

মধेঃ = good ঐউট; ৩ = ; SF: =

॥ ३ ॥

; ಛಿನ್ನ ದಂಡ, ಕಮಂಡಲುಃ (ಸನ್) : ಛೇದಿಸಿಕೊಳ್ಳಲ್ಪಟ್ಟ ದಂಡವು; ಕಮಂಡಲವು ಇವು ಗಳುವುಳ್ಳವರಾಗಿ; ಪೌರುಷೋತ್ತಮಂ - ಕರಾಕ್ಷರ ಪುರುಷೋತ್ತಮನಾದ ಶ್ರೀ ಹರಿಯ ಸಂಬಂಧಿ ಯಾದ; ಸತ್ ಕ್ಷೇತ್ರಂ = ಉತ್ತಮವಾದ, ಕ್ಷೇತ್ರವನ್ನು (ವಡ್ಡಜಗನ್ನಾಥಕ್ಷೇತ್ರವನ್ನೆಂತ ಭಾವ) ಉದ್ದಿಶ್ಯ = থটই ট; উঃ = ಪ್ರಾತಃಕಾಲದಲ್ಲಿ; ಪ್ರಸ್ಥಿತಃ = ind १६३८६ ॥ ३ ॥

मायिन इति । मायिनः कपटिनस्संकरशिष्याः तान् प्राज्ञतीर्थादीन् अनुदृत्य अनुसृत्य पृष्ठतो गत्वा विजनस्थले निर्जनप्रदेशे, अभिहत्य मुष्टिभिः प्रहृत्य, निपात्य, संप्राप्तं प्राणानां श्वासोच्छ्वासादिवायूनां संकटं जीवनानुकूलसञ्चारवर्जनरूपसम्बन्धो यैस्तान् हंसाग्र्यान् यतिश्रेष्ठान् प्रति, ऊचुर्वक्ष्यमाणप्रकारेणाभिदधुः । वच परिभाषणे धा. सक. कर्तरि लिट्. पर. प्र. ब. ॥ ४ ॥

अष्टमः सर्गः

[[१६१]]

मायिनस्ताननुद्रुत्य हंसाग्र्यान् विजनस्थले

अभिहत्य निपात्योचुः संप्राप्तप्राणसंकटान्

॥ ४ ॥

ಮಾಯಿನಃ = ಕಪಟಿಗಳಾದ ಸಂಕರಶಿಷ್ಯರು; ತಾನ್ = ಆ ಪ್ರಾಜ್ಞತೀರ್ಥಾದಿಗಳನ್ನು ಅನುದ್ರುತ್ಯ = ಅನುಸರಿಸಿ ಹೋಗಿ; ವಿಜನನ್ದಲೇ = ನಿರ್ಜನವಾದ ಪ್ರದೇಶದಲ್ಲಿ ಅಭಿಹತ್ಯ (२००८)) bladdস. ১ = (Bখ7) Bড়েএ, ন০, ১৯০ ४ ಹೊಂದಲ್ಪಟ್ಟ ಪ್ರಾಣಸಂಕಟವುಳ್ಳವರಾದ ಹಂಸಾಗ್ರಾನ್ (ಪ್ರತಿ)

For 3: endঃ= @. ॥ ४ ॥

[[1]]

ಸಂನ್ಯಾಸಿಶ್ರೇಷ್ಠರಾದ

किमूचुरित्यत आह - अस्मानिति । हे प्राज्ञतीर्थादयः, यूयं अस्मान् मायावादिनः अनुव्रजध्वं वा अस्मन्मताङ्गीकारेणानुसृत्य गच्छत वा म्रियध्वं मृता भवत वा । व्रजगतौ धा. सक. कर्तरि लोटू. आ. म. ब. । व्रजतेश्वान्द्रादिमते उभयपदितासंभवादात्मनेपदप्रयोगः उपपन्नः। मृञ् प्राणत्यागे धा. अक. कर्तरि लोट् आ. म. ब. ॥ विचिन्त्यतां अस्मदनुसरणमरणर्योर्यद्रोचते तदालोच्यतां भवद्भिरिति शेषः ॥ चिति स्मृत्यां - धा. कर्मणि. लोट्. आत्म. प्र. ए. ॥ इत्येवं मूर्खेः कार्याकार्यविवेकरहितैः, मायिभिस्संकरशिष्यैः, उक्ताः ते प्राज्ञतीर्थाद्याः वयं युष्मान् अन्वियाम अनुसराम ॥ इण् गतौ धा. सक. कर्तरि लिङ् पर. उ. ब. 1 अन्वयामेत्यपि पाठः । तर्हि लोडन्तं बोध्यम् । इत्येवं, अब्रुवन् ॥ ब्रूञ् व्यक्तायां वाचि धा. सक. कर्तरि लङ्, पर. प्र.

ब. ॥ ५ ॥

अस्माननुव्रजध्वं वा म्रियध्वं वा विचिन्त्यताम् । इत्युक्त्वा मायिभिर्मूर्वैरन्वियामेति तेऽब्रुवन्

॥५॥

ಏನಂತ ಮಾತನಾಡಿದರೆಂದರೆ ಹೇಳುತ್ತಾರೆ. - (ಹೇ. ಪ್ರಾಜ್ಞತೀರ್ಥಾದಯಃ = ಎಲೈ ಪ್ರಾಜ್ಞತೀರ್ಥಾದಿಗಳಿರಾ ಯೂಯಂ = ৯९३)) অचल = উ (৩০৫8)

উঘ১ ಮಾಯಾವಾದಿಗಳನ್ನು ಅನುವಜಧ್ವಂ ವಾ = (ಮತವಿಷಯದಲ್ಲಿ) ಅನುಸರಿಸಿ ಬರುತ್ತೀರಾ ಮಿಯಧ್ವಂ ವಾ = ३००० = me. ( = २२००). २२३०००० = decid ಮರಣಗಳಲ್ಲಿ ಆವುದು ರುಚಿಸುತ್ತದೋ ಅದು) ಆಲೋಚಿಸಲ್ಪಡಲಿ, ಇತಿ = ಈ ಪ್ರಕಾರವಾಗಿ

  • ಕಾರ್ಯಾಕಾರ್ಯ ವಿವೇಕರಹಿತರಾದ, ಮಾಯಿಭಿಃ = Rs, c33

[[१६२]]

मणिमञ्जरी

ಶಿಷ್ಯರಿಂದ ಉಕ್ತಾ = ಹೇಳಿಸಿಕೊಳ್ಳಲ್ಪಟ್ಟಂಥಾ; ತೇ = ಆ ಪ್ರಾಜ್ಞತೀರ್ಥಾದಿಗಳು; (ವಯಂ ১৯২): 05320 ল = ನಿಮ್ಮನ್ನು) ಅನ್ನಿಯಾಮ = ७३३०३३); २३ = ಪ್ರಕಾರವಾಗಿ; ಅಬ್ರುವನ್ = Animado ॥ 4 ॥।

५॥

"

अथेति । अथ युष्मानन्विष्यामेति प्राज्ञतीर्थादिवचनाकर्णनानन्तरं खलो दुर्जनः, ज्ञानोत्तमः तदाख्यस्संकरशिष्यः, तेभ्यः प्राज्ञतीर्थादिभ्यः दण्डादिकं संन्यास्युपकरणं, दत्वा लाञ्छनमास्तिकसन्यासिचिह्नभूतं दण्डगत धेन्वादिमुद्रोर्ध्वपुण्ड्रादिकं व्यत्यस्य भस्माङ्कादिना विपरीतं कृत्वा च आसुरमसुराणां सम्बन्धि, आकूतं - अभिमतं मायावादं उपदिदेश उपादिष्टवान् । दिश अतिसर्जने धा. सक. कर्तरि पर. प्र. ए. ॥ मतमासुरमित्यपि पाठः ॥ ६ ॥

अथ ज्ञानोत्तमस्तेभ्यो दत्वा दंडादिकं खलः

व्यत्यस्य लांछनं चोपदिदेशाकूतमासुरम्

ಅಥ

॥ ६॥

ನಿಮ್ಮನ್ನು ಅನುಸರಿಸಿ ಬರುತ್ತೇವೆಂತ ಪ್ರಾಜ್ಞತೀರ್ಥಾದಿಗಳು ಸಂಮತಿಸಿದ ನಂತರದಲ್ಲಿ; ಖಲಃ = ದುರ್ಜನನಾದ; ಜ್ಞಾನೋತ್ತಮಃ = ಜ್ಞಾನೋತ್ತಮನು; ತೇಭ್ಯಃ ಪ್ರಾಜ್ಞತೀರ್ಥಾದಿಗಳಿಗೋಸ್ಕರ; ದಂಡ, ಆದಿಕಂ = ದಂಡವು, ಮೊದಲಾಗಿವುಳ್ಳ ಯತ್ಯುಪಕರಣ ವನ್ನು ದತ್ವಾ = ಕೊಟ್ಟು ಲಾಂಛನಂ = (ದಂಡಾದಿಗತ ಮುದ್ರೋರ್ಧ್ವಪುಂಡ್ರಾದಿ ರೂಪವಾದ) ಚಿಹವನ್ನು ವ್ಯತ್ಯಸ್ಯ ಚ = (ঘdw7eoc) ইতএইএসল: ९०० = ಅಸುರಸಂಬಂಧಿಯಾದ ಆಕೂತಂ = ಅಭಿಮತವಾದ ಮಾಯಾವಾದವನ್ನು ಉಪದಿದೇಶ = ezdica. I & II

}

तेभ्य इति ॥ निपुणाः कालोचितकार्यकरणकुशलाः परमाः हंसाः परमहंसनामकसन्यासिभूताः ते प्राज्ञतीर्थादयः गूढमाच्छादितं चेतो मनः लक्षणया तद्गत वञ्चनाभिप्रायो येषां ते तथोक्तास्सन्तः तेभ्यो ज्ञानोत्तमादिभ्यः, तर्कैर्दुष्टयुक्तिभिः कर्कशं काठिनं, शारीरकं शारीरकाख्यब्रह्मसूत्रव्याख्यानरूपतया शारीरकाख्यं शङ्करनिर्मितं श्रुत्वा अधीत्य व्याचख्युः मायिमनस्समाधानाय शिष्येभ्यो व्याकृतवन्तः ॥ ख्याप्रकथने - धा. सक. कर्तरि लिट्. पर. प्र. ब. । परमारूढचेतस इति पाठे परमं सर्वोत्तमं हरिमारूढं विषयीकरणेन सम्बद्धं चेतो येषां ते इत्यर्थः तर्ककर्कश इति चतुर्थपादपाठे - भाष्यं श्रुत्वा

HPH:

तर्ककर्कशास्सन्तो व्याचख्युरिति योजना ॥ ७ ॥

तेभ्यस्ते निपुणा हंसाः परमा गूढचेतसः ।

श्रुत्वा शारीरकं भाष्यं व्याचरव्युस्तर्ककर्कशम् ॥

[[१६३]]

ನಿಪುಣಾಃ (ಸಮಯೋಚಿತಾಚಾರ ಮಾಡೋಣದರಲ್ಲಿ ಕುಶಲರಾದ ಪರಮಾಹಂಸಾಃ = ಪರಮಹಂಸನಾಮಕ ಸಂನ್ಯಾಸಿಗಳಾದ; ತೇ = ಆ ಪ್ರಾಜ್ಞಾತೀರ್ಥಾದಿಗಳು; ಗೂಢ ಚೇತಸಃ (ಸನ) = ಆಚ್ಛಾದಿತವಾದ, ಮನಸ್ಸು (ಅಂದರೇ ಮನೋಗತವಾದ ವಂಚನಾಭಿಪ್ರಾಯವು) ವುಳ್ಳವರಾಗಿ; ತೇಭ್ಯಃ = ಆ ಜ್ಞಾನೋತ್ತಮಾದಿಗಳ ದೆಸೆಯಿಂದ; ತರ್ಕ, ಕರ್ಕಶಂ = ದುರುಕ್ತಿಗಳಿಂದ, ಕಠಿಣವಾದ; ಶಾರೀರಕಂ = (ಶಾರೀರಕಾಖ್ಯ ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನವಾದ ಕಾರಣ) ಶಾರೀರಕನಾಮಕವಾದ; ಭಾಷ್ಯಂ = (ಸಂಕರಕೃತವಾದ) ಬ್ರಹ್ಮಸೂತ್ರ ಭಾಷ್ಯವನ್ನು ಶ್ರುತ್ವಾ = ಶ್ರವಣಮಾಡಿ; ವ್ಯಾಚಖ್ಯಃ = (ಶಿಷ್ಯರಿಗೋಸ್ಕರ) ಪ್ರವಚನ ಮಾಡಿದರು.

܀

मायन इति ॥ अमी प्राज्ञतीर्थादयः एवं मायिचिह्नधारणादिना प्रकारेण, सन्तोषेण प्राज्ञतीर्थादिवशीकरणजनितहर्षेण विवशः परवशः आशयोऽभिप्रायो येषान्तान्; आनन्दबाल इति मठं गच्छन्तीति तथोक्तान, मायिनो ज्ञानोत्तमादीन् वञ्चयित्वा एते वस्तुतोऽस्मन्मतप्रविष्टास्संवृत्ता इति बुद्धिं जनयित्वा तैर्मायिभिः सह, न्यवसन् ತ: ॥ ತಾ ಣಿ - AT, 3, ಇ, ನ, R, T. ಇ. ॥ 4 ।

वस निवासे

मायिनो वञ्चयित्वेवं संतोषविवशाशयान् आनन्दबालमठगान् न्यवसन् सह तैरमी

ಅಮೀ

4 ॥

॥ < ॥

ಈ ಪ್ರಾಜ್ಞತೀರ್ಥಾದಿಗಳು; ಏವಂ ಈ (ಮಾಯಿ ಚಿಕ್ಕ ಧಾರಣಾದಿರೂಪವಾದ) ಪ್ರಕಾರದಿಂದ ಸಂತೋಷ ವಿವಶ; ಆಶಯಾನ್ = (ಪ್ರಾಜ್ಞತೀರ್ಥರನ್ನು ವಶೀಕರಿಸಿಕೊಂಬೋಣದರಿಂದುಂಟಾದ ಸಂತೋಷದಿಂದ, ಪರವಶವಾದ, ಅಭಿಪ್ರಾಯ ವುಳ್ಳವರಾದ, ಆನಂದಬಾಲಮಠಗಾನ್ = ಆನಂದಬಾಲವೆಂತೆಂಬುವ ಮಠವನ್ನು ಹೊಂದಿದು ರಾದ, ಮಾಯಿನಃ - ಕಪಟಿಗಳಾದ ಜ್ಞಾನೋತ್ತಮಾದಿಗಳನ್ನು ವಂಚಯಿತ್ವಾ - (ವಾಸ್ತವವಾಗಿ ಇವರು ನಮ್ಮ ಮತದವರಾದರೆಂತ) ಭ್ರಾಂತಿ ಪಡಿಸಿ, ತೈ = ಆ ಮಾಯೀಜನರಿಂದ ಸಹ - ಕೂಡಿ. ವ್ಯವಸನ್

  • ವಾಸಮಾಡಿದರು. ॥ 7 ॥

[[१६२]]

मणिमञ्जरी

ಶಿಷ್ಯರಿಂದ ಉಕ್ತಾ - ಹೇಳಿಸಿಕೊಳ್ಳಲ್ಪಟ್ಟಂಥಾ; ತೇ = ಆ ಪ್ರಾಜ್ಞತೀರ್ಥಾದಿಗಳು; (ವಯಂ

ನಾವು; ಯುಷ್ಮಾನ್

ನಿಮ್ಮನ್ನು) ಅನ್ನಿಯಾಮ ಅನುಸರಿಸಿಬರುವೆವು; ಇತಿ = ಈ

= ॥ ५ ॥

"

अथेति । अथ युष्मानन्विष्यामेति प्राज्ञतीर्थादिवचनाकर्णनानन्तरं खलो दुर्जनः, ज्ञानोत्तमः तदाख्यस्संकरशिष्यः, तेभ्यः प्राज्ञतीर्थादिभ्यः दण्डादिकं संन्यास्युपकरणं, दत्वा लाञ्छनमास्तिकसन्यासिचिह्नभूतं दण्डगत धेन्वादिमुद्रोर्ध्वपुण्ड्रादिकं व्यत्यस्य भस्माङ्कादिना विपरीतं कृत्वा च आसुरमसुराणां सम्बन्धि, आकूतं अभिमतं मायावादं उपदिदेश उपादिष्टवान् । दिश अतिसर्जने धा. सक. कर्तरि पर. प्र. ए. ॥

मतमासुरमित्यपि पाठः ॥ ६ ॥

W

अथ ज्ञानोत्तमस्तेभ्यो दत्वा दंडादिकं खलः

व्यत्यस्य लांछनं चोपदिदेशाकूतमासुरम्

॥ ६॥

ನಿಮ್ಮನ್ನು ಅನುಸರಿಸಿ ಬರುತ್ತೇವೆಂತ ಪ್ರಾಜ್ಞತೀರ್ಥಾದಿಗಳು ಸಂಮತಿಸಿದ ನಂತರದಲ್ಲಿ ಖಲಃ = ದುರ್ಜನನಾದ; ಜ್ಞಾನೋತ್ತಮಃ

= = ಜ್ಞಾನೋತ್ತಮನು; ತೇಭ್ಯಃ ಪ್ರಾಜ್ಞತೀರ್ಥಾದಿಗಳಿಗೋಸ್ಕರ; ದಂಡ, ಆದಿಕಂ = ದಂಡವು, ಮೊದಲಾಗಿವುಳ್ಳ ಯತ್ಯುಪಕರಣ ವನ್ನು ದತ್ವಾ = ಕೊಟ್ಟು ಲಾಂಛನಂ = (ದಂಡಾದಿಗತ ಮುದ್ರೂರ್ಧ್ವಪುಂಡ್ರಾದಿ ರೂಪವಾದ) ಚಿನ್ನವನ್ನು ವ್ಯತ್ಯಸ್ಯ ಚ = (ಭಾಂಕನಾದಿಗಳಿಂದ) ವ್ಯತ್ಯಾಸಪಡಿಸಿಯೂನು; ಆಸುರಂ = ಅಸುರಸಂಬಂಧಿಯಾದ; ಆಕೂತಂ = ಅಭಿಮತವಾದ ಮಾಯಾವಾದವನ್ನು ಉಪದಿದೇಶ - SVETICBAD ॥ & ॥।

"

कालोचितकार्यकरणकुशलाः

तेभ्य इति ॥ निपुणाः

परमाः हंसाः परमहंसनामकसन्यासिभूताः ते प्राज्ञतीर्थादयः गूढमाच्छादितं चेतो मनः लक्षणया तद्गत वञ्चनाभिप्रायो येषां ते तथोक्तास्सन्तः तेभ्यो ज्ञानोत्तमादिभ्यः, तर्कैर्दुष्टयुक्तिभिः कर्कशं काटिनं, शारीरकं शारीरकाख्यब्रह्मसूत्रव्याख्यानरूपतया शारीरकाख्यं शङ्करनिर्मितं श्रुत्वा अधीत्य व्याचख्युः मायिमनस्समाधानाय शिष्येभ्यो व्याकृतवन्तः ॥ ख्याप्रकथने - धा. सक. कर्तरि लिट्. पर. प्र. ब. । परमारूढचेतस इति पाठे - परमं सर्वोत्तमं हरिमारूढं विषयीकरणेन सम्बद्धं चेतो येषां ते इत्यर्थः तर्ककर्कश इति चतुर्थपादपाठे - भाष्यं श्रुत्वा

PH: 3:

तर्ककर्कशास्सन्तो व्याचख्युरिति योजना ॥ ७ ॥

तेभ्यस्ते निपुणा हंसाः परमा गूढचेतसः ।

श्रुत्वा शारीरकं भाष्यं व्याचख्युस्तर्ककर्कशम् ॥

ನಿಪುಣಾಃ

[[१६३]]

(ಸಮಯೋಚಿತಾಚಾರ ಮಾಡೋಣದರಲ್ಲಿ ಕುಶಲರಾದ ಪರಮಾಹಂಸಾಃ = ಪರಮಹಂಸನಾಮಕ ಸಂನ್ಯಾಸಿಗಳಾದ ತೇ = ಆ ಪ್ರಾಜ್ಞಾತೀರ್ಥಾದಿಗಳು; ಗೂಢ ಚೇತಸಃ (ಸನ) ಆಚ್ಛಾದಿತವಾದ, ಮನಸ್ಸು (ಅಂದರೇ ಮನೋಗತವಾದ ವಂಚನಾಭಿಪ್ರಾಯವು) ವುಳ್ಳವರಾಗಿ; ತೇಭ್ಯಃ = ಆ ಜ್ಞಾನೋತ್ತಮಾದಿಗಳ ದೆಸೆಯಿಂದ; ತರ್ಕ, ಕರ್ಕಶಂ ದುರುಕ್ತಿಗಳಿಂದ, ಕಠಿಣವಾದ; ಶಾರೀರಕಂ = (ಶಾರೀರಕಾಖ್ಯ ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನವಾದ ಕಾರಣ) ಶಾರೀರಕನಾಮಕವಾದ; ಭಾಷ್ಯಂ = (ಸಂಕರಕೃತವಾದ) ಬ್ರಹ್ಮಸೂತ್ರ ಭಾಷ್ಯವನ್ನು ಶ್ರುತ್ವಾ - ಶ್ರವಣಮಾಡಿ; ವ್ಯಾಚಖ್ಯುಃ = (ಶಿಷ್ಯರಿಗೋಸ್ಕರ ಪ್ರವಚನ ಮಾಡಿದರು.

मायिन इति ॥ अमी प्राज्ञतीर्थादयः एवं मायिचिह्नधारणादिना प्रकारेण, सन्तोषेण प्राज्ञतीर्थादिवशीकरणजनितहर्षेण विवशः परवेशः आशयोऽभिप्रायो येषान्तान्; आनन्दबाल इति मठं गच्छन्तीति तथोक्तान्, मायिनो ज्ञानोत्तमादीन् वञ्चयित्वा एते वस्तुतोऽस्मन्मतप्रविष्टास्संवृत्ता इति बुद्धिं जनयित्वा तैर्मायिभिः सह, न्यवसन् उषितवन्तः ॥ बस निवासे UT, 3, df, ಇ, R, 5, 7, If 4 ।

मायिनो वञ्चयित्वेवं संतोषविवशाशयान् आनन्दबालमठगान् न्यवसन् सह तैरमी

ಅಮೀ =

112 11

ಈ (ಮಾಯಿ ಚಿಕ್ಕ

ಈ ಪ್ರಾಜ್ಞತೀರ್ಥಾದಿಗಳು; ಏವಂ ಧಾರಣಾದಿರೂಪವಾದ) ಪ್ರಕಾರದಿಂದ, ಸಂತೋಷ ವಿವಶ; ಆಶಯಾನ್ = (ಪ್ರಾಜ್ಞತೀರ್ಥರನ್ನು ವಶೀಕರಿಸಿಕೊಂಬೋಣದರಿಂದುಂಟಾದ ಸಂತೋಷದಿಂದ, ಪರವಶವಾದ, ಅಭಿಪ್ರಾಯ ವುಳ್ಳವರಾದ, ಆನಂದಬಾಲಮಠಗಾನ್ = ಆನಂದಬಾಲವೆಂತೆಂಬುವ ಮಠವನ್ನು ಹೊಂದಿದವ ರಾದ, ಮಾಯಿನಃ = ಕಪಟಿಗಳಾದ ಜ್ಞಾನೋತ್ತಮಾದಿಗಳನ್ನು ವಂಚಯಿತ್ವಾ - (ವಾಸ್ತವವಾಗಿ ಇವರು ನಮ್ಮ ಮತದವರಾದರೆಂತ) ಭ್ರಾಂತಿ ಪಡಿಸಿ, ತೈಃ = ಆ ಮಾಯೀಜನರಿಂದ ಸಹ =

ತೈ ಕೂಡಿ, ವ್ಯವಸನ್

  • ವಾಸಮಾಡಿದರು, II & I

[[१६४]]

}

मणिमञ्जरी

विश्वस्येति ॥ मायनो ज्ञानोत्तमादयः प्राज्ञतीर्थार्थं एकस्सजातीय विजातीयस्वगतनानात्वरहितश्चासौ आत्मा च एकात्मा । एकात्मनो भाव ऐकात्म्यं चिदैक्यं । तस्योपास्तौ उपासनायां निष्ठितं सञ्जातनिष्ठं विश्वस्य अत एव मायावादे निखिलं मायाकल्पितमिति वादे रतं आसक्तं दृष्ट्वा, मुहुः पुनः पुनः, जहषुः सन्तुतुषुः ॥ तुषतुष्टौ धा. अक. कर्तरि लिट्. पर. प्र. ब. ॥ जहृषुर्मुदेति पाठे तु मुदा सन्तोषेण जहृषुरतिरिक्ता बभूवुरिति व्याख्येयम् ॥ ९ ॥

विश्वस्य प्राज्ञतीर्थार्थमैकात्म्योपास्तिनिष्ठितम् ।

मायावादरतं दृष्ट्वा मायिनो जहृषुर्मुहुः

॥९॥

३ः = 77, F, ७०० =

ಪ್ರಾಜ್ಞತೀರ್ಥರೆಂತೆಂಬುವ, ಹಿರಿಯರನ್ನು ಐಕಾತ್ಮ ಉಪಾಸ್ತಿ ನಿಷ್ಠಿತಂ = ಏಕಾತ್ಮತ್ವದ (ಚಿದೈಕ್ಯದ) ಉಪಾಸನೆಯಲ್ಲಿ ಆಸಕ್ತರನ್ನಾಗಿ, ವಿಶ್ವಸ್ಯ = ನಂಬಿ, ಮಾಯಾವಾದರತಂ = ಮಾಯಾವಾದದಲ್ಲಿ

४० = ०९; ১১১: = 3

॥ ९ ॥

= ন०९.

तं सशिष्यमिति । अयं हीति च श्लोकद्वयमेकवाक्यतया योज्यम् । अथ प्राज्ञतीर्थार्यस्याद्वैतनिष्ठाविश्वासानन्तरम् पार्ने मद्याद्यपेयपाने, भोगेषु

चन्दनादिसेवनेषु अबलासु स्त्रीषु चाकांक्षा स्पृहा येषां ते तथोक्ताः, मायिनो

P

ज्ञानोत्तमादयः शिष्यैः सह वर्तत इति सशिष्यं तं

"

आचारो यस्य तं तथोक्तं अवलोक्यदृष्टवा ॥ १० ॥

तं सशिष्यं सदाचारमवलोक्याथ मायिनः । पानभोगाबलाकांक्षा विहाय प्रययुः शनैः

स्रक्

प्राज्ञतीर्थार्यम्, सन् प्रशस्त

11 20 11

ಈ ಶ್ಲೋಕವು, ‘ಆಯಂ ಓ’’ ಎಂಬುವ ಮುಂದಿನ ಶ್ಲೋಕವೂನು ಏಕಾನ್ವಯ ವಾಗಿರುತ್ತದೆ. ಅಥ - ಪ್ರಾಜ್ಞಾತೀರ್ಥಾದಿಗಳಲ್ಲಿ ನಂಬಿಕೆಯುಂಟಾದ ನಂತರದಲ್ಲಿ ಪಾನ ಭೋಗ ಅಬಲಾ ठ्ठः = (@re) w৯), (ঔক doors) ಸೇವನವು, ಜನರು - ಇವುಗಳಲ್ಲಿ ಅಭಿಲಾಷೆವುಳ್ಳವರಾದ, ಮಾಯಿನಃ = ಕಪಟಿಗಳಾದ

अष्टमः सर्गः

[[१६५]]

ಜ್ಞಾನೋತ್ತಮಾದಿಗಳು; ಸಶಿಷ್ಯಂ = ಶಿಷ್ಯರಿಂದ ಸಹಿತರಾದ; ತಂ = ಆ ಪ್ರಾಜ್ಞತೀರ್ಥರನ್ನು ಸತ್

७०४० = येथे

१७३९०९४ = ॐ०९. ॥ १० ॥

सत्सु प्रशस्तेष्वाचारेषु, अतिकर्कशः भृशनिश्चलमतिः, अयं अस्मद्वशीकृतः, प्राज्ञतीर्थार्यः, गुरून् उपदेशकस्थानापन्नान्, दुराचारान् अस्मान्, गर्हयेद्धि-निन्दयेदेव, इति भीरवो - भययुक्तास्सन्तः विहाय प्राज्ञतीर्थार्यं स्वमठे विसृज्य, शनैः

भीरवो-भययुक्तास्सन्तः, -

मन्दं,

किञ्चि व्याजं प्रकल्प्येति भावः ॥ प्रययुः प्रस्थाय स्थानानन्तरं गताः । या प्रापणे धा. कर्तरिलिट्. पर. प्र. ब. ॥ गर्ह निन्दने धा. सक. कर्तरिलिङ् पर. प्र. ए. ॥। ११ ॥

अयं हि प्राज्ञतीर्थार्यः सदाचारातिकर्कशः ।

गुरूनस्मान्दुराचारान् गर्हयेदिति भीरवः

[[1]]

॥ ११ ॥

ಪ್ರಶಸ್ತಿಗಳಾದ, ಆಚಾರಗಳಲ್ಲಿ ಅತ್ಯಂತನಿಶ್ಚಿತ

  1. ৩००० = (sad √ঠ९ ঔ০ট), সওCF, SF: = ಪ್ರಾಜ್ಞತೀರ್ಥರೆಂತೆಂಬುವ, ಹಿರಿಯರು; ಗುರೂನ್ = ಗುರುಗಳಾಗಿರುವ; ದುರಾಚಾರಾನ್ = ಕೆಟ್ಟ ಆಚಾರಗಳುಳ್ಳವರಾದ; ಅಸ್ಥಾನ್ = ನಮ್ಮಗಳನ್ನು ಗರ್ಹಯದ್ಧಿ : ದೂಷಿಸುತ್ತಾನಲ್ಲವೆ. ಇತಿ

ಈ ಪ್ರಕಾರವಾಗಿ;

चुंळगी; ११९d: (त०3:) ಭಯಪಡುವವರಾಗಿ ವಿಹಾಯ (ಪ್ರಾಜ್ಞತೀರ್ಥರನ್ನು ಸ್ವಮಠದಲ್ಲಿ ಬಿಟ್ಟು ಶನೈಃ = ಮೆಲ್ಲಗೆ (ಒಂದು ನಿಮಿತ್ತವನ್ನು ಕಲ್ಪಿಸಿಯೆಂತ

गळ). javat: = (२०ळेल) 303)) ६४ ॥ ११ ॥

www

प्राज्ञतीर्थ इति । तदा मायिनां गमनानन्तरकाले, प्राज्ञतीर्थः, सम्मतान् स्वानुकूलान्, हंसान् संन्यासिनः शिष्यान् रहसि एकान्ते, आहूय, आह उवाच । विभक्तिप्रतिरूपकमिदमव्ययम् ॥ वचनं विशिनष्टि महानेष इत्यादिना ॥ एष मायिनामस्मासु विश्वासजननेनेतः स्वयमेव गमनरूपः महान्पूज्यः, अनुग्रहः प्रसादः, हरिणा, कृतः अस्मास्विति शेषः ॥ अन्यथा दुस्सङ्गपरिहारः कथं स्यादिति भावः ॥

१२ ॥

wwww

प्राज्ञतीर्थस्तादा शिष्यान्हंसानाहूय सम्मतान् ।

रहस्याह महानेष : हरिणानुग्रहः कृतः

॥ १२ ॥१६६

मणिमञ्जरी

ತದಾ = ಆ ಮಾಯಿಗಳು ಹೊರಟುಹೋದನಂತರ ಕಾಲದಲ್ಲಿ ಪ್ರಾಜ್ಞತೀರ್ಥಃ ಪ್ರಾಜ್ಞತೀರ್ಥರು; ಸಮ್ಮತಾನ್ = (ತಮಗೆ) ಅನುಕೂಲರಾದ, ಹಂಸಾನ್ = ಸಂನ್ಯಾಸಿಗಳಾದ; ಶಿಷ್ಯಾನ್ = ಶಿಷ್ಯರನ್ನು ರಹಸಿ = ಏಕಾಂತದಲ್ಲಿ ಆಹೂಯ = ಕರೆದು; ಆಹ = ಮಾತನಾಡಿದರು. 11 ಮಾತಿನಪ್ರಕಾರವನ್ನು ಹೇಳುತ್ತಾರೆ. ಏಷಃ : ಇಂಥಾ (ನಮ್ಮನ್ನು ನಂಬಿ ತಾವಾಗಿ ಮಾಯಾವಾದಿಗಳು ಬಿಟ್ಟು ಹೋಗೋಣವೆಂಬಂತಹುದಾದ. ಮಹಾನ್ ಜ ದೊಡ್ಡದಾದ; ಅನುಗ್ರಹಃ = ಪ್ರಸಾದವು; (ಅಸ್ಮಾಸು = ನಮ್ಮಗಳ ವಿಷಯದಲ್ಲಿ ಹರಿಣಾ

ಮಾಡಲ್ಪಟ್ಟಿತು. । ತಾ ಹರ್ಯನುಗ್ರಹವಿಲ್ಲದ ಪಕ್ಷದಲ್ಲಿ ಈ

ಶ್ರೀಪರಮಾತ್ಮನಿಂದ; ಕೃತಃ

ದುರ್ಜನರು ನಮ್ಮನ್ನು ಬಿಡೋಣ ಕಷ್ಟವೆಂತ ಭಾವ. 11 23 ॥

बर्बरा इति ॥ बर्बरास्तन्नामकनीचजातितुल्याः - अतिक्रूरस्वभावा इति यावत् ಈ, ಇ SHI: HTT ಇ, ಇgia: । AT AT, IT. H कर्तरि ನನ್ನ . ಕೆ. ಇ. । ಇ TSHT, 3 HTT ॥ g, gf TP एकस्थानवासादिनियमम्, पारयित्वा समाप्य इतोऽस्मत्स्थानात्, यामो गच्छामः ॥ या प्रापणे ಉ. ಕ. ಹನಿ ಇಲ್ಲ , 3, 7. ॥ 3 ॥

बर्बरा मायनस्सर्वे ययुर्विश्वस्य नस्सुखम् ।

पारयित्वा चतुर्मासव्रतं यामो वयं त्वितः

॥ 3 ॥

ಬರ್ಬರಾಃ = ಬರ್ಬರಾಖ್ಯನಿಚಜಾತಿಸಮರಾದ (ಅಂದರೇ ಅತಿ ಕ್ರೂರರೆಂತ ಭಾವ) ಸರ್ವೆ = ಸಮಸ್ತರಾದ ಮಾಯಿನಃ = ಮಾಯಾವಾದಿಗಳು; ನಃ = ನಮ್ಮನ್ನು ವಿಶ್ವಸ್ಯ = ನಂಬಿ;

ಇದು). ನಃ = ನಮಗೆ; ಸುಖಂ =

ಚಾತುರ್ಮಾಸ್ಯದ

ಯಯುಃ = ಹೊರಟುಹೋದರು. (ಏತತ್ ಆನಂದಜನಕವು. ವಯಂ ತು : ನಾವಾದರೇ, ಚತುರ್ಮಾಸವ್ರತಂ

(ಏಕಸ್ಥಾನವಾಸಾದಿರೂಪವಾದ) ನಿಯಮವನ್ನು ಪಾರಯಿತ್ವಾ : ಮುಗಿಸಿಕೊಂಡು; ಇತಃ - ಈ ಸ್ಥಳದ ದೆಸೆಯಿಂದ; ಯಾಮಃ = ಹೋಗುವ !! 23 !!

ಇಇ,

सार्वविभक्तिकस्तसिः

Tad 11 35, ತf HP, TIT STS TT, Aff: ॥ स्नात्वा, मायिभ्यो ज्ञानात्तमादिभ्यस्सम्भवो जन्म यस्य तत्तथोक्तं, अंहाः पापं, मुक्तत्वा त्यक्त्वा, मायिनो मायावादिन इति व्याजेन कपटेन, शनैरशनैः, नन्दिग्रामं तन्नामकं प्राचीनA fa, TART THRTE: 11 3T ART -AT-೪, ಈಕೆ ಇ, ಈ. 7. T.!।೪॥

कर्तरि R, ತ,

अष्टमः सर्गः

गत्वा गङ्गां ततस्नात्वा मुक्त्वांहो मायिसंभवम् । मायिव्याज्येन यास्यामो नन्दिग्रामं शनैरशनैः

॥ १४ ॥

[[१६७]]

Soo = २); Rone = hed@; ট = ॐ०००; উउँঃ =

ನದಿಯಲ್ಲಿ ಸ್ನಾತ್ವಾ - ಸ್ನಾನಮಾಡಿ, ಮಾಯಿ, ಸಮ್ಯವಂ

ಮಾಯಾವಾದಿಗಳ ದೆಸೆಯಿಂದ

उ०० ७०ः = ಪಾಪವನ್ನು ಮುಕ್ತಾ = ಬಿಟ್ಟು ಮಾಯಿ, ವ್ಯಾಜೆನ ಮಾಯಾವಾದಿಗಳೆಂತೆಂಬುವ, ಕಪಟಿಂದ, ಶನೈಶ್ಯನ್ಯಃ = ಮೆಲ್ಲಮೆಲ್ಲಗಾಗಿ, ನಂದಿಗ್ರಾಮಂ (ಪ್ರತಿ)

Soong d১यू ৯ॐः : = ९२ ॥ १४ ॥

इतीति ॥ प्राज्ञतीर्थार्यः इत्येवं, उत्तवा अभिधाय चातुर्मास्यात्, अनन्तरं, सशिष्यस्सन्, गत्वा प्रस्थाय, गङ्गायां भागीरथ्यां स्नात्वा, उत्तरां दिशं प्रति, अयात्

,

गतवान् ॥ याप्रापणे - धा. सक. कर्तरि लङ्, पर. प्र. ए. II १५ ॥

इत्युक्त्वा प्रानतीर्थार्यश्चातुर्मास्यादनन्तरम् ।

गत्वा सशिष्यो गङ्गायां स्नात्वायादुत्तरां दिशं

॥ १५ ॥

৯উংরেন, Ga১F: = ಪ್ರಾಜ್ಞತೀರ್ಥರೆಂತೆಂಬುವ ಹಿರಿಯರು; ಇತಿ = ಈ

ಪ್ರಕಾರವಾಗಿ, ಉಕ್ಷಾ = ಮಾತನಾಡಿ, ಚಾತುರ್ಮಾಸ್ಯಾತ್

ಚಾತುರ್ಮಾಸ್ಯವ್ರತದ नं০ট; ৩৯০३०० = ৩৯उळः ঐ: () = ধ ৯উ০১; ते = ಹೊರಟು; ಗಂಗಾಯಾಂ = ಭಾಗಿರಥೀನದಿಯಲ್ಲಿ ಸ್ವಾತ್ವಾ = ಸ್ನಾನಮಾಡಿ; ಉತ್ತರಾಂ nddas; ado (33) = ल्यू ४०3; ७० = ० ० ॥ १५ ॥

৩০স

'

नन्दिग्राममिति ॥ आर्यो ज्ञानादिना वृद्ध; प्राज्ञतीर्थः नन्दिग्रामं तन्नामकं मायिभयात्त्यक्तं निजस्थानं, समासाद्य प्राप्य, हरिं नारायणं, संस्मार्य स्वयं स्मृत्वा स्मारयित्वा च तज्जनान् मायिपीडितलोकान्, निष्क्रान्ता रोगेभ्यः मायिसंसर्गजनितदुःखेभ्यो नीरोगास्तान्, अकरोत् कृतवान् ॥ डुकृञ् करणे - धा. सक. कर्तरि लङ् पर. प्र. ए. रहः एकान्ते मायिनामविदितं यथा तथेत्यर्थः । नाथं स्वामिनं नारायणं, असेवयत् सेवितवान् शिष्यादिभिस्सेवां कारितवांश्च ॥ षेवृ सेवायां - धा. णिजन्तः कर्तरिलङ् पर. प्र. ए. ॥ हरिर्महान्स्वामी नतु हरिरेवाहमित्युपसनां स्वयं कुर्वन् शिष्यानशिक्षयदिति

भावः ॥ १६ ॥

[[१६८]]

नन्दिग्रामं समासाद्य हरिं संस्मार्य तज्जनान् । नीरोगानकरोदार्यो रहोनाथमसेवयत्

मणिमञ्जरी

ಆರ್ಯ: = ಹಿರಿಯರಾದ ಪ್ರಾಜ್ಞತೀರ್ಥರು, ನಂದಿಗ್ರಾಮಂ = (ಮಾಯಿಭಯದಿಂದ ಬಿಟ್ಟಿದ್ದ ತಮ್ಮ ಪೂರ್ವಸ್ಥಲವಾದ) ನಂದಿಗ್ರಾಮವನ್ನು ಸಮಾಸಾದ್ಯ = ಹೊಂದಿ, ಹರಿಂ ನಾರಾಯಣದೇವರನ್ನು ಸಂಸ್ಮಾರ್ಯ - ಸ್ಮರಣಮಾಡಿ, ಮಾಡಿಸಿಯೂ ತತ್, ಜನಾನ್ = ಆ ಮಾಯಿಪೀಡಿತರಾದ ಜನರನ್ನು ರೋಗಾನ್ = (ಮಾಸಂಬಂಧ ಜನಿತವಾದ ಮನೋ ಗತವಾದ) ರೋಗದಿಂದ ರಹಿತರಾದವರನ್ನು ಅಕರೋತ್ = ಮಾಡಿದರು; ರಹಃ = ಏಕಾಂತದಲ್ಲಿ (ಮಾಯಿಗಳಿಗೆ ತಿಳಿಯದಂತೆ ಅಂತ ಭಾವ) ನಾಥಂ = ಸ್ವಾಮಿಯಾದ ನಾರಾಯಣದೇವರನ್ನು ಅಸೇವಯತ್ = ಸೇವೆ ಮಾಡಿದರು. 11 16 ॥

XT 3 ॥ M, TT, FR F, ತ

भक्तलोकैः, भक्त्यादरेण, सम्भाविताः मानितास्सन्तः, न तु मायिसंसर्ग निमित्तादवमानिता उपेक्षिता एवेति भावः । एतेन प्राज्ञतीर्थादयो नन्दिग्रामाद्वदरीं गता इति सूचितम् । तीर्थे बदरीस्थे नारदादितीर्थादौ स्नात्वा मुनयो व्यर्थभाषणत्यागरूपमौनयुक्तास्सन्तः, तीव्रं कठिनं, तपः उपवासादिव्रतं, आचरन् कृतवन्तः ॥ चरगतिभक्षणयोः

प्राज्ञतीर्थश्च तच्चिष्याः भक्त्या सम्भाविता जनैः ।

बदर्यां मुनयः स्नात्वा तीर्थे तीव्रं तपोऽचरन्

॥ 39 11

ಪ್ರಾಜ್ಞತೀರ್ಥ: = ಪ್ರಾಜ್ಞತೀರ್ಥರು; ತಚ್ಛಿಷ್ಯಾಶ್ಚ = ಅವರ ಶಿಷ್ಯರೂನು; ಬದರ್ಯಾ೦ = ಬದರಿಕಾಶ್ರಮದಲ್ಲಿ ಜನೈಃ = (ವಿಷ್ಣುಭಕ್ತರಾದ) ಜನರಿಂದ ಭಕ್ತಾ = ವಿಶ್ವಾಸದಿಂದ ಸಂಭಾವಿತಾಃ (ಸಂತಃ) = ಮಾನಿತರಾಗಿ, (ಮಾಯಿ ಸಂಸರ್ಗದೋಷದಿಂದ ಅವವಾನಿತರು, ಅಥವಾ ಉಪೇಕ್ಷಿತರು ಆಗಲಿಲ್ಲವೆಂತ ಭಾವ; ಹೀಗೆಂಬುವುದರಿಂದ ಪ್ರಾಜ್ಞತೀರ್ಥಾದಿಗಳು ನಂದಿಗ್ರಾಮದಿಂದ ಬರಿಕಾಶ್ರಮಕ್ಕೆ ಹೋದರೆಂತ ಸೂಚಿತವಾಯಿತು) ತೀರ್ಥ = (’ ಬದರಿಕಾಶ್ರ ಮಸ್ಥವಾದ ನಾರದತೀರ್ಥಾದಿ) ತೀರ್ಥದಲ್ಲಿ ಸ್ನಾತ್ವಾ - ಸ್ನಾನಮಾಡಿ, ಮುನಯಃ (ಸಂತಃ) ಮುನಿಗಳಾಗಿ; ತೀವ್ರಂ = ಕಠಿಣವಾದ; ತಪಃ = ಉಪವಾಸಾದಿ ವ್ರತವನ್ನು ಆಚರನ್

anada. ॥ 29 ॥

अष्टमः सर्गः

[[१६९]]

,

नारायणेति । हे नारायण दोषविरुद्धगुणाश्रय हरे, नारायणशब्दार्थोऽनेकधा प्रपञ्चितः आकरेषु, तत एवावसेयः । तुभ्यं नमः ॥ हे तात्विकस्सुरास्तत्वाभिमानिदेवाः, वो युष्मभ्यं नमः । सू - नमस्स्वस्तीत्यादिना नमः शब्दयोगात्तुभ्यं व इति चतुर्थी ॥ हा हा मायिनां सकाशादस्माकं महाकष्टमापतितम्, हे गुरो सत्यप्रज्ञार्य, हे नाथ भो स्वामिन्, नोऽस्मकं, सुगतिं सद्गतिं देहि प्रयच्छ । दाञ्दाने - धा. सक. कर्तरि लोटू. पर. म. ए । तात नस्सुमतिं देहीति पाठे

  • तात सन्यासदातृत्वात्सन्यासजन्मनि जनकेति सत्यप्रज्ञसंबोधनं, सुमतिं प्रशस्तां हरिविषयक बुद्धिमित्यर्थः ॥ इत्येवं प्राज्ञतीर्थार्यः, चुक्रुशुः गुरुं प्रत्याक्रोशनं कृतवन्तः ॥ कृश आह्वाने - धा. सक. कर्तरिलिट्. पर. प्र.

ब. ॥। १८ ॥

नारायण नमस्तुभ्यं नमो वस्तात्विकस्सुराः ।

हा हा नः सुगतिं देहि गुरो नाथेति चुकुशुः

कंद ० = उठ२) ॥ ॐ३०ः =

॥ १८ ॥

० ० ॐ ० = dorsed; लेঃ= parvad; कं९ ३ः = g dess; ः =

১drjd; ৯: = ते

४२) । क क =

ಗುರುವಾದ ಸತ್ಯಪ್ರಜ್ಞರೇ, ಹೇ

**

॥ ९९ = w

ನಾಥ = ಎಲೈ ಸ್ವಾಮಿಯೆ; ನಃ = c = ৯: = sen; zort30 = ಸದ್ಧತಿಯನ್ನು ತ್ವಂ ৯९); web (লওpr da: =

228ddb. ॥ 84 ॥।

= En28 11 93 = ಈ ಪ್ರಕಾರವಾಗಿ, BepFQreb.) 28)ঃ = (উbre) ১৪3)

तेषामिति ॥ सत्यप्रज्ञस्तन्नामकः प्राज्ञतीर्थार्यगुरुः महर्षिभिः, साकं सह, तेषां प्राज्ञतीर्थादीनां कृत इति शेषः, आविरभूत् प्रकटोभूत् । दैत्यैः ज्ञानोत्तमादिभिर्मायिभिः स्वमतादरणार्थं बाधिताः सर्वे ते, हंसाः सन्यासिनः प्राज्ञतीर्थादयः, तस्मै सत्यप्रज्ञाय, द्रुतं

,

}

अविलम्बितं यथा तथा, नेमुर्वन्दितवन्तः । णमुप्रहृत्वे शब्दे च - धा. सक. कर्तरि लिट्. पर. प्र. ब. ॥ सू ॥ क्रियार्थोपपदस्येत्यादिना ‘तस्मै’ इति चतुर्थी ॥ सर्षये दैत्यपीडिता इति पाठे - सर्वये ऋषिभिस्सहिताय तस्मै सत्यप्रज्ञाय इत्यर्थः ॥ १९ ॥

,

[[१७०]]

मणिमञ्जरी

तेषामाविरभूत्सत्यप्रज्ञः साकं महर्षिभिः ।

तस्मै हंसा द्रुतं नेमुः सर्वे ते दैत्यपीडिताः

নशः = নBSF); लेकर 999 = Çळेট;

॥ १९ ॥

&;

৯১ট০ = ; উৎ०० (४उँ) = ৩ সASPF Derived; ७৯dr =

স১ ১)

४३००८); ॥ दुडु সংতঃ = (200৩১ ६००३०००) ७२०००००. (ट्रॅ

ऍळे९यर देहली) ৯३० ট०০, HSFC = ते১৯১ট; ॐ = ७००० ०~ः = ಸಂನ್ಯಾಸಿಗಳಾದ ಪ್ರಾಜ್ಞತೀರ್ಥಾದಿಗಳು; ತಸ್ಕೃ ಆ ಸತ್ಯಪ್ರಜ್ಞರಿಗೋಸ್ಕರ ದ್ರುತಂ Seमुलगी; Sead: = ३२००० ॥ १९ ॥

,

क्रन्दत इति ॥ महत्तपो यस्य स महातपाः, तेषां प्राज्ञतीर्थादीनां महत्, भयं सत्संप्रदायबहिर्भावाद्दुस्संप्रदायप्रवेशाच्च महाननर्थोस्माकं भविष्यतीति चिन्ताजनितं साध्वसं, जानन् ज्ञानदृष्ट्या विद्वान्, सत्यप्रज्ञः क्रन्दतः क्रोशतः, भूमौ पतितान्, तान् प्राज्ञतीर्थादीन्, आज्ञया उत्तिष्टतेति वचनमात्रेण उत्थापयामास ॥ ष्ठा गतिनिवृत्तौ - धा. णिजन्तः कर्तरि लिट्. पर. प्र. ए. ॥ उवाच स महत्तम इति द्वितीय पादपाठे तु महत्तमोऽतिशयेन महान्, स सत्यप्रज्ञः, उवाच सान्त्ववचनानुच्चरितवानिति

सामान्यवचनपरतया व्याख्येयम् । इतरथा उत्तरश्लोकस्थेन ‘उवाच’ इत्यनेन पौनरुत्त्यं

स्यात् ॥ २० ॥

क्रन्दतः पतितान्भूमौ सत्यप्रज्ञो महातपाः ।

आज्ञयोत्थापयामास जानस्तेषां महद्भयम्

॥ २० ॥

कर, उः = हूं, उसे,०००; उৎक० = ६७९pFD; ಮಹತ್ = ದೊಡ್ಡದಾದ, ಭಯಂ = (ಸತ್ಸಂಪ್ರದಾಯ ಬಿಡೋಣದರಿಂದಲೂ ದುಸ್ಸಂಪ್ರದಾಯ ಪ್ರವೇಶದಿಂದಲೂ ನಮಗೆ ಮಹಾನರ್ಥವಾಗುವುದೆಂತ ಚಿಂತೆಯಿಂದುಂಟಾದ) ಭಯವನ್ನು

चल = (ಜಾನದೃಷ್ಟಿಯಿಂದ) ತಿಳಿದವರಾದ, ಸತ್ಯಪ್ರಜ್ಞ

२३००; 50 = 200১৩, উওত’ = ৩০১৯০p; (তল = ৩ ಪ್ರಾಜ್ಞತೀರ್ಥಾದಿಗಳನ್ನು) ಆಜ್ಞಯಾ (৯০০ ৯০3) ওड ঊग ंगccaটষ০; VERHOLDENDE = 1292ddb. 11 2011

अष्टमः सर्गः

[[१७१]]

उपविश्येति ॥ तस्मिन्बदरिकाश्रमे, आसने, उपविष्य आसीनो भूत्वा तान् प्राज्ञतीर्थादीन्, मुनीन्, उपवेश्य च उवाच जगाद ॥ वच परिभाषणे धा. सक.

·

कर्तरिलिट्. पर. प्र. ए. । वचनमनुवदति - अहमित्यादिना ॥ भो मुनयः अहं तपसा योगसामर्थ्येन, भवतां युष्माकं, अखिलं दुर्जनजनितं भयं वेद्मि जानामि ॥ विदज्ञाने -

,

,

कतरि लट्. पर. उ. ए. । उपविश्याश्रमे तस्मिन्निति पाठे - तस्मिन् बदरिकाश्रमस्थे आश्रमे स्वाश्रम इत्यर्थः ॥ २१ ॥

उपविश्यासने तस्मिन्नुपवेश्य च तान्मुनीन् ।

उवाचाहं भयं वेद्मि भवतां तपसाऽखिलम्

॥ २१ ॥

ತಸ್ಮಿನ್ = ७ २००४ ले = ; vg = Bood); ತಾನ್ = ಅಂಥಾ; ಮುನೀನ್ = ಮುನಿಗಳಾದ ಪ್ರಾಜ್ಞತೀರ್ಥಾದಿಗಳನ್ನು ಉಪವೇಶ್ಯ ಚ = ಕೂಡಿಸಿಯು; ಉವಾಚ = ಮಾತನಾಡಿದರು. (ಭೋ ಮುನಯಃ = ಎಲೈ ಮುನಿಗಳಿರಾ) ಅಹಂ = लग्; উळे = উ@o; (deerj०८) ००० = ৯४; १०० = এ১৯স১ ট; 30১১0 = (doFdeads) poळे ९ = १०९. ॥ २१ ॥

अयमिति ॥ अयं वर्तमानः कालः, साक्षादनुपचारेण, कलेस्तन्नामकस्य मुख्यासुरस्य ॥ तेन कलिना, जनास्सज्जनाः, उपद्रुताः तत्वज्ञानप्रच्यावनादिना पीडिताश्च । हे वत्साः हे बालाः प्राज्ञतीर्थाद्याः, एतेन कल्युपद्रवनिवारणे भवतां शक्तिर्नास्तीति सूचितम् ॥ यूयं अत्युग्रं दुस्सहं, तत्वस्य अनारोपितस्य विप्लवेन मिथ्यात्वनिर्गुणत्वादिप्रतिवादिनोत्सादनेन सङ्कटं क्लेशं विमुञ्चत त्यजत ॥ मुच्लृ मोक्षणे - धा. सक. कर्तरि लोट्. पर. म. ब. ॥ २२ ॥

अयं कालः कलेस्साक्षात्तेन चोपद्रुता जनाः । वत्सा विमुञ्चतात्युग्रं तत्वविप्लवसंकटम्

९५००० = 68; ८९% = ಕಾಲವು; ಸಾಕ್ಷಾತ್

[[४२२०]]

॥ २२ ॥

ಉಪಚಾರವಲ್ಲದೆ, ಕಲೇಃ =

(७१) ॥ उ = ७४००८); ः = ; evdऊg =

dado (ল3). ॥

= ಎಲೈ ಬಾಲಕರಾದ ಪ್ರಾಜ್ಞತೀರ್ಥಾದಿಗಳಿರಾ

[[१७२]]

मणिमञ्जरी

(abso00 = ৯९)) ভট০ = ভडुंও সট১১ ট (৩ ৯ই, ল১১) উ, ১১, २०३० = ತತ್ವದ (ಮಿಥ್ಯಾತ್ವಕಥನಾದಿಗಳಿಂದ) ನಾಶದಿಂದ, (ಉಂಟಾದ) ಕ್ಷೇಶವನ್ನು

20233 = २५६8 ॥ २२ ॥

तवेति । हे प्राज्ञतीर्थ, अमी पुरोवर्तिनः, तव, अन्तेवासिनश्शिष्याः पौरुषोत्तमे पुरुषोत्तमस्य हरेः सम्बन्धिनि, क्षेत्रे जगन्नाथाख्यपुण्यस्थाने, पुरुषाभ्यां क्षराक्षराभ्यामुत्तमं हरिं, उपास्य, परामुत्तमां, सिद्धिं मोक्षाख्यां, यान्तु प्राप्नुवन्तु । याप्रापणे. धा. सक. कर्तरि लोट्. पर. प्र. ब. ॥ अमी हि प्राज्ञातीर्थान्तेवासिन इत्यपि पाठः ॥ २३ ॥

तवामी प्राज्ञतीर्थान्तेवासिनः पौरुषोत्तमे ।

क्षेत्रे यान्तु परां सिद्धिमुपास्य पुरुषोत्तमम्

कं९ उदेह = √%

॥ २३ ॥

SepFO९, ७०९ = २०००; उळे = ನಿಮ್ಮ

ಅಂತೇವಾಸಿನಃ = ಶಿಷ್ಯರು; ಪೌರುಷೋತ್ತಮೆ (ಕ್ಷರಾಕ್ಷರ) ಪುರುಷೋತ್ತಮನಾದ ಜಗನ್ನಾಥದೇವರ ಸಂಬಂಧಿಯಾದ; ಕ್ಷೇತ್ರ = (ಜಗನ್ನಾಥಾಖ್ಯವಾದ ಪುಣ್ಯಸ್ಥಾನದಲ್ಲಿ ಪುರಷ ಉತ್ತಮಂ = (ಕ್ಷರಾಕ್ಷರ) ಪುರುಷರ ದೆಸೆಯಿಂದ, ಉತ್ತಮನಾದ ಹರಿಯನ್ನು ಉಪಾಸ್ಯ ಧ್ಯಾನಮಾಡುತ್ತಿದ್ದು, ಪರಾಂ = ಉತ್ತಮವಾದ; ಸಿದ್ಧಿಂ = ಸಿದ್ಧಿಯನ್ನು (ಮೋಕ್ಷವನ್ನು ಯಾಂತು -

BDOBO. 11 R3 ॥

,

,

एवं सर्वेषामपि स्वमात्रमुक्तिसाधनानुष्ठानाभ्यनुज्ञाने, सत्संप्रदायस्य लोकप्रवर्तक एव न स्यादित्यत आह - शिष्येष्विति ॥ हे प्राज्ञतीर्थ - ते तव । शिष्येषु एकः अत्युत्तमः, श्रुतीनां वेदानां सम्प्रदायस्य परंपरागतस्य तत्सादृश्यादिरूपार्थोपदेशस्य, अभिगुप्तये प्रवर्तनेन संरक्षणार्थं, मायिभिर्मायावादिभिः सार्धं सह, तेषां मायिनां छन्दाणामभिप्रायाणामनुवर्तनैरनुसरणैः, चरतां सञ्चारं करोतु ॥ चरगतौ धा. सक. कर्तरि लोटू. पर. प्र. ए. ॥ अत्र कर्मविवक्षाभावादकर्मकतया प्रयोगः ॥ चान्द्रादिमतानुरोधादात्मनेपदिता । ‘शिष्य एकः’ इति प्रथमे ‘छन्दानुवर्तिनः’ इति चतुर्थे च पादे पाठाङ्गीकारे तेषां मायिनां छन्दानुवर्तिनोभिप्रायानुसारिणस्ते, एकः शिष्यः, चरतामित्यन्वयः ॥ २४ ॥

[[१७३]]

शिष्येष्वेकः श्रुतीनां ते संप्रदायाभिगुप्तये । चरतां मायिभिस्सार्धं तेषां छन्दानुवर्तनैः

1। 28 ॥

ಈ ಪ್ರಕಾರವಾಗಿ ಸರ್ವರೂನು ತಮ್ಮ ಮುಕ್ತಿಗಾಗಿ ಪ್ರಯತ್ನ ಮಾಡುವುದಕ್ಕೆ ಅಭ್ಯನುಜ್ಞೆಮಾಡಿದರೆ, ಲೋಕದಲ್ಲಿ ಸಂಪ್ರದಾಯ ಪ್ರವರ್ತಕರೇ ಇಲ್ಲದೇ ಹೋಗಬೇಕಾಯಿ ತೆಂದರೆ ಹೇಳುತ್ತಾರೆ - (ಹೇ ಪ್ರಾಜ್ಞತೀರ್ಥ = ಎಲೈ ಪ್ರಾಜ್ಞತೀರ್ಥರೇ ತೇ = ನಿಮ್ಮ ಶಿಷ್ಟೇಷು ಶಿಷ್ಯರಲ್ಲಿ ಏಕಃ = ಒಬ್ಬ ಶ್ರುತೀನಾಂ - (ತತ್ವಮಸ್ಯಾದಿ) ವೇದಗಳ, ಸಂಪ್ರದಾಯ, ಅಭಿಗುಪ್ತಯ = (ಈಶ್ವರಸಾದೃಶ್ಯಾದಿ ರೂಪಾರ್ಥದ ಪರಂಪರಾನುಸಾರ್ಯುಪದೇಶದ, (ಪ್ರವರ್ತನೆ ಯಿಂದ) ಸಂರಕ್ಷಣಾರ್ಥವಾಗಿ; ಮಾಯಿಭಿಃ = ಮಾಯಾವಾದಿಗಳಿಂದ; ಸಾರ್ಧಂ = ಕೂಡಿ; ತೇಷಾಂ = ಆ ಮಾಯಾವಾದಿಗಳ; ಛಂದ, ಅನುವರ್ತನೈಃ = ಅಭಿಪ್ರಾಯಗಳ, ಅನುಸರಣೆ ಗಳಿಂದ; ಚರತಾಂ = ಸಂಚರಿಸುತ್ತಿರಲಿ. ॥ ೧೪ ॥

.

संन्यासयेदिति ॥ सः मायिभिस्सह सञ्चारायाभ्यनुज्ञातस्त्वच्छिष्यः निपुणं सत्संप्रदायप्रवर्तनकुशलं, वंशस्य दूर्वासः प्रभृति परमहंसवंशस्य धरं धारकं, एकं द्विजं. कर्तरिलिङ्.

ಡಿ. WTH, TRTHY 7 । 3 – T. , ಕ, ಕಾRes

·

. . . । Hs 4 TT, H॥ As, 34, ಇT ॥

XT, sd, 4: ART, Fafa: far, aq Hq । H

AT, ತ, ಈ , ಇ, ಕೆ. ಇ. ॥ ತFT AT

Tತ: ॥ 3 ॥

संन्यासयेत्सनिपुणमेकं वंशधरं द्विजम् ।

सोप्यन्यमन्यं सोऽपीति वंशो नस्स्यादखण्डितः

ಸಃ = (ಮಾಯಿಗಳಿಂದ ಕೂಡ ಸಂಚರಿಸುತ್ತಿರುವವನಾದ) ಆ ನಿಮ್ಮ ಶಿಷ್ಯನು; ನಿಪುಣಂ (ಸತ್ಸಂಪ್ರದಾಯ ಪ್ರವರ್ತನದಲ್ಲಿ ಸಮರ್ಥನಾದಂಥಾ; ವಂಶ, ಧರಂ = (ದೂರ್ವಾಸರು ಮೊದಲಾದ ಪರಮಹಂಸರ) ವಂಶಕ್ಕೆ ಧಾರಕನಾದಂಥಾ; ಏಕಂ = ಒಬ್ಬನಾದ; ದ್ವಿಜಂ ಇ ಬ್ರಾಹ್ಮಣನನ್ನು; ಸನ್ಯಾಸಯೇತ್ = ಸಂಸ್ಕಸನನ್ನು ಮಾಡಲಿ; ಸೋಽಪಿ = ಆತನೂ ಕೂಡ; ಅನ್ಯಂ (ಅಂಥಾತನಾದ ಮತ್ತೊಬ್ಬನನ್ನು ಸಂನ್ಯಾಸಯೇತ್ = ಸಂನ್ಯಸನನ್ನು ಮಾಡಲಿ. 1 ಸೋಪಿ = ಆತನೂ ಕೂಡ; ಅನ್ಯಂ = ಮತ್ತೊಬ್ಬನನ್ನು ಸಂನಾಸಯೇತ್ - ಸಂನ್ಯಸ್ತನನ್ನು ಮಾಡಲಿ, ಇತಿ ಈ ಪ್ರಕಾರವಾಗಿ; ನಃ = ನಮ್ಮಗಳ; ವಂಶಃ = ಪರಂಪರೆಯು, ಅಖಂಡಿತಃ - ಅವಿಚ್ಛಿನ್ನವು; ಸ್ಯಾತ್

ಆಗಬಹುದು. !! 34 1

[[१७४]]

मणिमञ्जरी

सत्सम्प्रदायप्रवर्तनाय सन्यासितैः प्रवर्तनीयं हर्युपासनाप्रकारमाह

[[2]]

नारायण

इति । नारायणो हरिः परस्सर्वोत्तमः स्वामी सर्वनियामकः, भीषास्माद्वातः पवत इत्यादि श्रुतेः । सत्याः पारमार्थिकाः ज्ञानादयः सन्तो दोषासमानाधिकरणा गुणाः यस्य स तथोक्तः । तस्य सर्वोत्तमत्वसर्वनियामकत्वगुणपूर्णत्वयुक्तस्य हरेः, अहं, दासः किङ्करः, अस्मि । सत्यं मम हरिदास्यत्वं हरेर्मदादिसर्वनियामकत्वं च वास्तवं न तु ब्रह्मज्ञानबाध्यमित्यर्थः । इत्येवं, उपासा उपासना, प्रवर्ततां प्रवृत्ता भवतु भवच्छिष्यपरंपरायामिति शेषः ॥ वृतु वर्तने - धा. अक कर्तरि लोट्, आत्म. प्र. ए. ॥ २६ ॥

नारायणः परस्स्वामी सत्यज्ञानादिसद्गुणः ।

तस्य दासोस्म्यहं सत्यमित्युपासा प्रवर्तताम्

॥ २६ ॥

ಸಂಪ್ರದಾಯ ಪ್ರವರ್ತನಾರ್ಥವಾಗಿ ಸಂನ್ಯಸರಿಂದ ಪ್ರವರ್ತನೀಯವಾದ ಉಪಾಸನಾ ಪ್ರಕಾರವನ್ನು ಹೇಳುತ್ತಾರೆ - ನಾರಾಯಣಃ = ಹರಿಯು, ಪರಃ = ಸರ್ವೋತ್ತಮನು; ಸ್ವಾಮೀ (৯Fig) ৯০১১১ট৯১, লঃ ≈ ১১০ লड, rors: = wodsrFiv

ಪಾರಮಾರ್ಥಿಕಗಳಾದ, ಜ್ಞಾನವು ಮೊದಲಾಗಿವುಳ್ಳ, ಸಮೀಚೀನಗಳಾದ ಗುಣಗಳುಳ್ಳವನು. । ತಸ್ಯ = ಅಂಥಾ ಶ್ರೀಹರಿಗೆ; ৩ळे০ = ১১; ১১৯ঃ = ৪০উট১; ৩% = ভळू. । ॐ० = (33) ळे०ड उर ಹರಿಗೆ ಅಸ್ಮಾದಿಸರ್ವನಿಯಾಮಕತ್ವವೂನು) ಸತ್ಯವು. । ಇತಿ = ಈ ಪ್ರಕಾರವಾಗಿ, ಉಪಾಸಾ = ಉಪಾಸನೆಯು (ಭವಚ್ಛಶ್ಯಪರಂಪರಾಯಾಂ = ನಿಮ್ಮ ಶಿಷ್ಯರ ಪರಂಪರೆಯಲ್ಲಿ ಪ್ರವರ್ತತಾಂ =

ZB3FZ0 ॥ 26 ॥

,

एवमुपासनाप्रवर्तनेपि मायिभ्यो बाधो यथा न भवेत् तथोपायमुपदिशति मायिनामिति । हे वत्सा इति सम्बोधनं प्राकर्णिकत्वादन्वेति । हे प्राज्ञतीर्थादयः मायिनां लाञ्छनं भस्मत्रिपुण्ड्राकिं धार्यं स्वशरीरे युष्माभिः । तेषां मायावादिनामन्तस्थं अन्तर्यामिणं हरिं स्मृत्वा नमनोद्दश्यत्वेन चिन्तयित्वा तेषां मायिनां नमनादिकं वन्दनाद्यं, कार्यं क्रीयतां युष्माभिः ॥ अनर्हाणां नमनादवश्यकरणीयतयाप्रसक्ते, तदन्तर्यामि हरिध्यानपूर्वकं तत्करणं विहितं भागवते च “गुहाशयायैव नदेहमानिने " इनि । मायाया वादस्सकलजगत्कल्पकत्वादिसिद्धान्तश्च पठ्यतां भवद्भिः ॥ पठ व्यक्तायां वानि धा. कर्मणि लोट्, आत्म. प्र. ए. ॥ २७ ॥

PH: TP:

मायिनां लाञ्छनं धार्यं कार्यं तन्नमनादिकम् । स्मृत्वा हरिं तदन्तस्थं मायावादश्च पठ्यतां

[[१७५]]

ಈ ಪ್ರಕಾರವಾಗಿ ಉಪಾಸನಾ ಪ್ರವರ್ತನ ಮಾಡುತ್ತಿದ್ದರೂನು, ಮಾಯಿಗಳ ದೆಸೆಯಿಂದ ಬಾಧೆ ಇಲ್ಲದಿರುವಂಥಾ ಉಪಾಯವನ್ನು ಹೇಳುತ್ತಾರೆ. (ಹೇ ವತ್ಸಾ = ಎಲೈ ಬಾಲಕರುಗಳಾದ ಪ್ರಾಜ್ಞತೀರ್ಥಾದಿಗಳಿರಾ; ಯುಷ್ಮಾಭಿಃ = ನಿಮ್ಮಿಂದ), ಮಾಯಿನಾಂ = ಮಾಯಾವಾದಿಗಳ ಲಾಂಛನಂ = (ಭಸ್ಮಧಾರಣಾದಿರೂಪವಾದ) ಚಿಹ್ನವು; ಧಾರ್ಯಂ - ಧರಿಸಲ್ಪಡತಕ್ಕದ್ದು, । ತತ್, ಅಂತಸ್ಥಂ = ಆ ಮಾಯಾವಾದಿಗಳ, ಒಳಗೆ ಇರುತ್ತಿರುವಂಥಾ; ಹರಿಂ = ಶ್ರೀನಾರಾಯಣ ದೇವರನ್ನು ಕೃತ್ವಾ = ಸ್ಮರಿಸಿಕೊಂಡು, ತತ್, ನಮನ, ಆದಿಕಂ = ಮಾಯಾವಾದಿಗಳಿಗೆ; ವಂದನವು, ಮೊದಲಾಗಿವುಳ್ಳಥಾದ್ದು. (ಯುಷ್ಮಾಭಿಃ

ನಿಮ್ಮಿಂದ) ಕಾರ್ಯ ಮಾಡಲ್ಪಡತಕ್ಕದ್ದು (ಅನರ್ಹರಿಗೆ ವಂದನಾದಿಗಳು ಕರ್ತವ್ಯವಾಗಿದ್ದ ಪಕ್ಷದಲ್ಲಿ ತದಂತರ್ಯಾಮಿ ಹರಿ ಸ್ಮರಣಪೂರ್ವಕವಾಗಿ ಮಾಡಿದರೆ ದೋಷವಿರುವುದಿಲ್ಲವೆಂತ ಭಾಗವತಾದಿ ಸಿದ್ಧವೆಂತ ತಿಳಿಯಬಹುದು.) ಮಾಯಾ, ವಾದಶ್ಚ = ಅಜ್ಞಾನಕ್ಕೆ, (ಜಗತ್ಕಲ್ಪಕತ್ವಾದಿ) ಸಿದ್ಧಾಂತವೂನು. (ಯುಷ್ಮಾಭಿಃ = ನಿಮ್ಮಿಂದ) ಪಠ್ಯತಾಂ = ಪಠಿಸಲ್ಪಡಲಿ, ॥ 3 ॥

मायिनामनुसरणस्याकरणे बाधकमाह महासुरेति ॥ हे प्राज्ञतीर्थ, त्वं, लोके भुवने, महासुरमये श्रेष्ठदैत्यप्रचुरे सति आविष्कर्तुं विष्णुभक्तत्वं प्रकटीकर्तुं नैवार्हसि । काले नैवाविष्कारमर्हसीति च पाठः । अर्ह पूजायां योग्यत्वं च - धा. कर्तरि लट्. मायिनो ज्ञानोत्तमाद्याः भैरव्या तन्नाम्या विद्यया वा, कृपाण्या तन्नाम्नया विद्यया वा - यद्वा - g7, TT ECSTHITI ಡಿ ಡೀ । T TR: - IT. ಕ, ಈಗ ನಾ R, T. 4. 1 HTTIGHTHAT: !! R& ॥

महासुरमये लोके नैवाविष्कर्तुमर्हसि ।

भैरव्या वा कृपाण्या वा मायिनो घ्नन्ति वैदिकान्

ಈ ಪ್ರಕಾರವಾಗಿ ಮಾಯಾವಾದಿಗಳ ಅನುಸರಣಮಾಡದ ಪಕ್ಷದಲ್ಲಿ ಬಾಧಕವನ್ನು ಹೇಳುತ್ತಾರೆ - (ಹೇ ಪ್ರಾಜ್ಞತೀರ್ಥ - ಎಲೈ ಪ್ರಾಜ್ಞತೀರ್ಥರೇ, ತ್ವಂ = ನೀವು) ಲೋಕೇ = ಜಗತ್ತು: ಮಹಾಸುರಮಯ (ಸತಿ) = ದೊಡ್ಡ ದೈತ್ಯರಿಂದ ಪ್ರಚುರವಾಗಿರಲಾಗಿ, ಆವಿಷ್ಕರ್ತು೦ = (ವಿಷ್ಣುಭಕ್ತತ್ವಾದಿಗಳನ್ನು ಪ್ರಕಟಿಸುವುದಕ್ಕೋಸ್ಕರ; ನೈವಾರ್ಹಸಿ = ಅರ್ಹ ಲಾಗಲೇ ಬೇಡಿರಿ. ।१७६

मणिमञ्जरी

ಮಾಯಿನಃ = ಮಾಯಾವಾದಿಗಳಾದ ಜ್ಞಾನೋತ್ತಮಾದಿಗಳು; ಭೈರವ್ಯಾವಾ = ಭೈರವೀನಾಮಕ

ವಿದ್ಯೆಯಿಂದಲೋ, ಕೃಪಾಣ್ಯಾವಾ ಖಡ್ಗದಿಂದಲೋ, ವೈದಿಕಾನ್ LOLODGIT. ॥ 32 ॥

ಕೃಪಾಣೀನಾಮಕ ವಿದ್ಯೆಯಿಂದಲೋ ಅಥವಾ ವೇದಪ್ರಾಮಾಣ್ಯಾಂಗಿಕಾರಿ ಜನರನ್ನು ಅಂತಿ

तेभ्य इति । हे वत्साः यूयं, तेभ्यः वैदिकजनहिंसकेभ्यः मायिभ्यः ॥ सू ॥ भीत्रार्थानां भयहेतुरिति रक्षणार्थकगुपूधातुयोगात्तेभ्य इति पञ्चमी ॥ आत्मानं देहं गोपायत रक्षत । गुपू रक्षणे - धा. सक. कर्तरि लोट्. प्र. म. ब. । मायिभिः ज्ञानोत्तमादिभिर्दत्तं, दण्डपटादिकं, त्याज्यं, मायिचिह्नयुक्तत्वात्यक्तव्यम् । भवद्भिरिति शेषः । इत्येवं, सत्यसंवित् सत्यप्रज्ञः । नि । प्रेक्षोपलब्धिश्चित् संविदित्यमरः । तं प्राज्ञतीर्थं प्रति उक्तत्वा अभिधाय, । इत्युक्त्वा सत्यतीर्थस्संत्याज्य दण्डपटादिकमिति पाठे - सत्यतीर्थः सत्यप्रज्ञः इत्येवं उक्त्वा, मायिदत्तं दण्डपटादिकं, सन्त्याज्य त्याजयित्वा वर्जयित्वेत्यर्थः ॥ २९ ॥

तेभ्यो गोपायतात्मानं संप्रदायं न मुञ्चत । इत्युक्त्वा सत्यसंवित्तं त्याज्यं दण्डपटादिकं

|

॥ २९ ॥

(ಹೇ ವತ್ತಾ = we wetres; atao = २९२)) उ (ಘಾತುಕರಾದ) ಮಾಯಾವಾದಿಗಳ ದೆಸೆಯಿಂದ, ಆತ್ಮಾನಂ - ದೇಹವನ್ನು ಗೋಪಾಯತ = ರಕ್ಷಿಸಿಕೊಳ್ಳಿರಿ. (ಆದರೂನು) ಸಂಪ್ರದಾಯಂ = ಪಾರಂಪರ್ಯೋಪದೇಶವನ್ನು ನ ಮುಂಚತ

= dzieao. । ३००, डु =

ಆದಿಕಂ = ದಂಡವು ವಸ್ತ್ರವು

ত५० = ० ३३=

[[२२]]

red, kedeops, oळे, ६३, ० २३००० (३० = २२२०८४)

लगी; নजुন০৯৩ = तेভjo; उ० (३३)

= ७ हট२००० = ९० ॥ २९ ॥ = ಆ ಪ್ರಾಜ್ಞತೀರ್ಥರನ್ನು ಕುರಿತು; ಉಕ್ಕಾ

तेभ्यो प्राज्ञतीर्थादिभ्यो, पूर्ववत् सन्यासदानकाल इव, दण्डाद्यं, पुनः, ददौ दत्तवान् ! डुदाञ् दाने धा. सक. कर्तरि लिट्. पर प्र ए ॥ सः, सत्यात्मा सत्यप्रज्ञः ॥ नि ॥ आत्मायत्नोधृतिर्बुद्धिरित्यमरोक्तेः । तान् प्राज्ञतीर्थादीन्, अनुज्ञाप्य, परावृत्य गन्तुमिति शेषः, पूर्ववत्, तिरोदधे अस्तंगतो बभूव ॥ डु धाञ् धारण पोषणयोः धा. सक. कर्तरि लिट्. आत्म. प्र. ए. ॥ ३० ॥

अष्टमः सर्गः

मायिदत्तं पुनस्तेभ्यो दण्डाद्यं पूर्ववदूद्ददौ ॥ ताननुज्ञाप्य सत्यात्मा पूर्ववत् स तिरोदधे

॥ 30 ॥

[[१७७]]

उ ಆ ಪ್ರಾಜ್ಞತೀರ್ಥಾದಿಗಳಿಗೋಸ್ಕರ, ಪೂರ್ವವತ್ = ಪೂರ್ವದಲ್ಲಿ (ಸನ್ಯಾಸ ಕೊಡುವ ಕಾಲದಲ್ಲಿ ಯೋಪಾದಿಯಲಿ; ದಂಡ, ಆದ್ಯಂ = ದಂಡವು, ಮೊದಲಾಗಿವುಳ್ಳಂಥಾ ದುದನ್ನು ಪುನಃ সটট; ~: = ইॐ 5 = ; । ঃ = ৩০; ते = ; ত১ = ৩ SepF Dre (उण्ड = bode 307; odo = bedex)

ಆ ಪ್ರಾಜ್ಞತೀರ್ಥಾದಿಗಳನ್ನು (ಪರಾವೃತ್ಯ ಅನುಜ್ಞಾಷ್ಯ = ಅಪ್ಪಣೆ ಮಾಡಿ ಪೂರ್ವವತ್ = ಪೂರ್ವದಲ್ಲಿಯೋಪಾದಿಯಲಿ, ತಿರೋದಧೆ = ৩০3&Fউটb - ७०६००८ ॥ ३० ॥

प्राज्ञेति ॥ प्राज्ञस्य प्राज्ञतीर्थस्य, शिष्याः, विरक्ताः विषयासक्तिरहितास्सन्तः विप्रिय इत्यादाविव नञर्थकस्य विशब्दस्य रक्तशब्देन समासः यद्वा – वौ परमात्मनि रक्ता आसक्तास्सन्तः, पौरुषोत्तमं पुरुषोत्तमस्य हरेस्सम्बन्धि, क्षेत्रं जगन्नाथाख्यं ययुः प्रापुः । या प्रापणे

धा. सक. कर्तरिलिट्. पर. प्र. ब. ॥ प्राज्ञः प्राज्ञतीर्थः, गुरुणा सत्यप्रज्ञेनोपदिष्टेन मार्गेण प्रकारेण, मायिभिः, सह. उवास । वस निवासे - धा. अक.

कर्तरिलिट्. पर. प्र. ए. ॥ ३१ ॥

प्राज्ञशिष्या ययुः क्षेत्रं विरक्ताः पौरुषोत्तमं ।

प्राज्ञो गुरूपदिष्टेन मार्गेणोवास मायिभिः

॥ ३१ ॥

ಪ್ರಾಜ್ಞ ಶಿಷ್ಯಾ = ಪ್ರಾಜ್ಞತೀರ್ಥರ, ಶಿಷ್ಯರು; ವಿರಕ್ತಾ (ಸಂತಃ) : ವೈರಾಗ್ಯಯುಕ್ತರಾಗಿ ಅಥವಾ ಪರಮಾತ್ಮನಲ್ಲಿ ಅನುರಾಗಯುಕ್ತರಾಗಿ; ಪೌರುಷೋತ್ತಮಂ - ಪುರುಷೋತ್ತಮನಾದ do dowopac; मुंड० = (sap०२२) ब्रँड : = oood. /

ಪ್ರಾಜ್ಞಃ = ಪ್ರಾಜ್ಞತೀರ್ಥರು; ಗುರು, ಉಪದಿಷ್ಠನ = ಗುರುಗಳಾದ ಸತ್ಯಪ್ರಜ್ಞರಿಂದ ಉಪದಿಷ್ಟ wট; BrariFcca = ९३००; 22: = oreo; (ঐळे = √ৈ3)

CVDIZ = JOHænado. ॥ 32 ॥

,

एकमिति ॥ प्राज्ञतीर्थः एकं वंशस्य धरं धारकं शिष्यं प्राप्य लब्ध्वा, उपास्तिं गुरूपदिष्टामुपासनां, अशिक्षयत् शिक्षितवान् । सोऽपि प्राज्ञतीर्थेन सन्यासितोऽपि अन्यं

[[१७८]]

मणिमञ्जरी

शिष्यं सन्यस्य सन्यासिनं कृत्वा, स्वं स्वीयं सम्प्रदायं पारंपर्योपदेशं अशिक्षयत् शिक्षितवान् । शिक्षविद्योपादाने - धा. णिजन्तः कर्तरि लङ् पर. प्र. ए. ॥ ३२ ॥

एकं वंशधरं शिष्यं प्राप्योपास्तिमशिक्षयत् ।

अन्यं संन्यस्य सोऽपि स्वं संप्रदायमशिक्षयत्

ಒಬ್ಬನಾದ;

॥ ३२ ॥

ವಂಶಧರಂ

(ಪ್ರಾಜ್ಞತೀರ್ಥ ಪ್ರಾಜ್ಞತೀರ್ಥರು) ಏಕಂ = = (Adors) ३०, pdট; १५० = गू गुडु = ०० ० = (Rod.dhoc) 3; ৩ङ = तট. ivosh = s ಪ್ರಾಜ್ಞತೀರ್ಥರಿಂದ ಸಂನ್ಯಾಸಿತರಾದವರೂನು; ಅನ್ಯಂ = ಮತ್ತೊಬ್ಬನನ್ನು: ಸಂನ್ಯಸ್ಯ = ಸನ್ಯಸ್ತನನ್ನು ಮಾಡಿ, ಸ್ವಂ = ಸ್ವಕೀಯವಾದ ಸಂಪ್ರದಾಯಂ = ಪಾರಂಪರ್ಯೋದೇಶವನ್ನು ಅಶಿಕ್ಷಯತ್ :

0495 An@2dd. ॥ 33 ॥

धा.

सोऽपीति ॥ सोऽपि प्राज्ञतीर्थशिष्येण संन्यासितोऽपि, अन्यं संन्यस्य, संप्रदायमशिक्षयत् । इत्येवं प्रकारेण अयमुत्सादाभिमुखतया स्थितः, वंशस्सत्यप्रज्ञान्वयः, भाग्यतः अदृष्टविशेषात्, नोदच्छिद्यत विच्छिन्नो नाभूत् । छिदिर् द्वैधीकरणे कर्मणि लङ्. आत्म. प्र. ए. । ततः कतिपयसमयानन्तरं, अस्मिन्, केरळ इति देशो भागविशेषस्तस्मिन्, मायिभिर्मायावादिभिः स्वजन आत्मीयजन इति भ्रमात् निमित्तात्, गृह्यमाण आद्रियमाणः, अच्युते हरौ प्रेक्षा ज्ञानं यस्य सः इति तदाख्यः, पारिव्राज्यं परिव्राजः सन्यासिनो भावं तुर्याश्रममित्यर्थः, उपागमत् प्राप्तवान् । गम्लगतौ - धा. सक. कर्तरि लङ् पर. प्र. ए. । ततस्सनकवंशेस्मिन्नित्यपि पाठः स स्वरसः । केचित्तु - केवलवंशेस्मिन्निति पठन्तः केवलवंशे गोप्यवंश इति व्याकुर्वते ॥ ३३ ॥

सोऽप्यन्यमित्ययं वंशो नोदच्छिद्यत भाग्यतः ।

ततः केरलदेशेऽस्मिन्मायिभिः स्वजनभ्रमात् ॥

गृह्यमाणोच्युतप्रेक्षो पारिव्रज्यमुपागमत्

ಸೋಪಿ =

॥ ३३ ॥

ಆ ಪ್ರಾಜ್ಞತೀರ್ಥರ ಶಿಷ್ಯರಿಂದ ಸಂನ್ಯಾಸಿತರು ಕೂಡ; ಅನ್ಯಂ = ಮತ್ತೊಬ್ಬನನ್ನು (ಸಂನ್ಯಸ್ಯ = ಸನ್ಯಸನನ್ನು ಮಾಡಿ, ಸಂಪ್ರದಾಯಂ - ಸಂಪ್ರದಾಯವನ್ನು

PH: 3:

[[१७९]]

ಅಶಿಕ್ಷಯತ್ = ಅಭ್ಯಾಸಮಾಡಿಸಿದರು.) । ಇತಿ = ಈ ಪ್ರಕಾರವಾಗಿ, ಅಯಂ = ಈ (ಉತ್ಪಾದಾಭಿಮುಖವಾದಂಥಾ); ವಂಶಃ = (ಸತ್ಯಪ್ರಜ್ಞರ) ವಂಶವು; ಭಾಗ್ಯತಃ = ಅದೃಷ್ಟದ ದೆಸೆಯಿಂದ; ನೋದಚ್ಛಿದ್ಯತ = ವಿಚ್ಛಿನ್ನವಾಗಲಿಲ್ಲಾ । ತತಃ = ಕೆಲವುಕಾಲದ ಅನಂತರಲ್ಲಿ ಅಸ್ಮಿನ್ - ಇಂಥಾ; ಕೇರಳ, ದೇಶ = ಕೇರಳವೆಂತೆಂಬುವ; ದೇಶದಲ್ಲಿ ಮಾಯಿಭಿಃ = ಮಾಯಾವಾದಿಗಳಿಂದ; ಸ್ವಜನ, ಭ್ರಮಾತ್ ಸ್ವಕೀಯನಾದ ಜನನೆಂತ, ಭ್ರಾಂತಿಯ ದೆಸೆಯಿಂದ; ಗೃಹ್ಯಮಾಣಃ = ಆದರಿಸಿಕೊಳ್ಳಲ್ಪಡುತ್ತಿರುವಂಥಾ; ಅಚ್ಯುತಪ್ರೇಕ್ಷಃ = (ಹರಿಯಲ್ಲಿ ಜ್ಞಾನವುಳ್ಳವರಾದ ಕಾರಣ) ಅಚ್ಯುತಪ್ರೇಕ್ಷಾಖ್ಯರಾದವರು; ಪಾರಿವ್ರಾಜ್ಯಂ ಉಪಾಗಮತ್ = ಹೊಂದಿದರು. ॥ 23 ॥

ಸನ್ಯಾಸವನ್ನು;

एवमुपयुक्तमभिधायेदानीमानन्दतीर्थभगवत्पादानामविर्भावादिकं निरूपयति

समीरणः इत्यमर-

अथेत्यादिना ॥ अथ अच्युतप्रेक्षसन्यासानन्तरं, ईशः तत्वज्ञानदानसमर्थः, संजीवन जगतां जीवनप्रद आत्मास्वरूपं यस्य स वायुः ॥ नि ॥ जगत्प्राणः पठितजगत्प्राणशब्दाभिधेयत्वात् । श्रुतेर्वेदस्य दूषकाणामपार्थकथनेनोत्सादकानां, असुराणां विप्रवंशजातानां दैत्यानां उत्सादनाय नाशाय, अर्थयतः प्रार्थनांकुर्वतः, सुरेन्द्रान् देवश्रेष्ठान्, आनन्दन् सन्तोषयन्सन् श्रियो लक्ष्म्या दयितस्य पत्युर्हरेरज्ञया, भूमौ अवततार प्रादुर्बभूव । तृ प्लवनतरणयोः - T, ತರ್ತ ತ, , T, T. ।

FT दाविर्भावार्थकत्वमकर्मकता च । अत्रादावथशब्दप्रयागो मध्वार्यकथाप्रारम्भे कर्तव्यमङ्गळार्थ 37 @TH ॥ 3೪ ॥

P

अथासुराणां श्रुतिदूषकाणामुत्सानायार्थयतस्सुरेन्द्रान् ॥ आनन्दयंच्छ्रीदयिताज्ञयेशः संजीवनात्माऽवततार भूमौ

॥ 38 ॥

ಈ ಪ್ರಕಾರವಾಗಿ ಉಪಯುಕ್ತವನ್ನು ನಿರೂಪಿಸಿ, ಈಗ ಶ್ರೀಮದಾನಂದತೀರ್ಥ ಭಗವತ್ಪಾದರ ಆವಿರ್ಭಾವಾದಿ ಕಥೆಗಳನ್ನು ಗ್ರಂಥಾಂತರದವರೆಗೂ ನಿರೂಪಿಸುತ್ತಾರೆ. – ಅಥ - ಅಚ್ಯುತಪ್ರೇಕ್ಷರ ಸಂನ್ಯಾಸಾನಂತರದಲ್ಲಿ ಈಶಃ (ತತ್ವಜ್ಞಾನದಾನದಲ್ಲಿ ಸಮರ್ಥರಾದ; ಸಂಜೀವನ ಆತ್ಮಾ = (ಜಗತ್ತಿಗೆ) ಜೀವನ ಪ್ರದವಾದ ಸ್ವರೂಪವುಳ್ಳಂಥಾ ವಾಯುದೇವರು; ಶ್ರುತಿ, ದೂಷಕಾಣಾಂ = ವೇದಕ್ಕೆ (ಅಪಾರ್ಥ ಕಥನಾದಿಗಳಿಂದ) ದೂಷಕರಾದ ಅಸುರಾಣಾಂ (ಬ್ರಾಹ್ಮಣವಂಶದಲ್ಲಿ ಜಾತರಾಗಿರುವ) ದೈತ್ಯರುಗಳ ಉತ್ಪಾದನಾಯ = ನಾಶನಕ್ಕೋಸ್ಕರ ಅರ್ಥಯತಃ = ಪ್ರಾರ್ಥಿಸುತ್ತಿರುವಂಥಾ; ಸುರೇಂದ್ರಾನ್ = ದೇವಶ್ರೇಷ್ಠರನ್ನು ಆನಂದಯನ್

[[१८०]]

मणिमञ्जरी

(ಸನ್) : ಸಂತೋಷಪಡಿಸುವವರಾಗಿ, ಶ್ರೀದಯಿತ, ಆಯಾ - ಲಕ್ಷ್ಮೀದೇವಿಯರಿಗೆ ಗಂಡನಾದ ಶ್ರೀಹರಿಯ ಅಪ್ಪಣೆಯಿಂದ, ಭೂಮ್ = ಭೂಮಿಯಲ್ಲಿ; ಅವತತಾರ = ಪ್ರಾದುರ್ಭವಿಸಿದರು. 1 ಈ ಶ್ಲೋಕದ ಆದಿಯಲ್ಲಿ ಅಥಶಬ್ದ ಪ್ರಯೋಗದಿಂದ ಶ್ರೀಮಧ್ವಾ ಚಾರ್ಯರ ಕಥಾಪ್ರಾರಂಭದಲ್ಲಿ ಮಂಗಳವಾಚರಿತವಾಯಿತೆಂತ ತಿಳಿಯುವುದು. ॥ ೩೪ ॥

स इति ॥ अथ प्रादुर्भावानन्तरं, भगवान्, शड्गुशगुणसंपन्नः, स भूमौ वासुदेवाख्ययाऽवतीर्णो वायुः पितुस्तातान्मध्यगेहात्, उपनीतिमुपनयं इतः प्राप्तस्सन्, सकलानां समस्तानां वेदानां सुलक्षणानां समीचीनानां लक्षणानां शिक्षादिलक्षणशास्त्राणां च शिक्षणमभ्यासो यस्य स तथोक्तस्सन्, यतिवरात् द्रौपदीहस्तदत्तान्नभोजनादिना परिशुद्धान्तःकरणतया सन्यासिश्रेष्ठात् परमे सर्वोत्तमे अच्युते हरौ चेतो मनो यस्य तस्मात् अच्युतप्रेक्षार्यात्, पारमहंस्यं परमहंसानां सम्बन्धिनं, आश्रमं - यत्याश्रममित्यर्थः, अहत गृहीतवान् ॥ धृञ् धारणे

  • ಈ. ಈ ಇರ್ತ ಇಲ್ಲ, FT, X, T. I d d: तर्हि, भृञ् भरण इति धातुपाठः । परमच्युतचेतस इति पाठे अच्युतचेतसः अच्युतप्रेक्षात् q, TRETTA: ॥ 3 ॥

स भगवानुपनीतिमितः पितुः सकलवेदसुलक्षणाशिक्षणः । अधृत पारमहंस्यमथाश्रमं यतिवरात्परमाच्युतचेतसः

0 34

ಅಥ = ಪ್ರಾದುರ್ಭವಿಸಿದ ನಂತರದಲ್ಲಿ ಭಗವಾನ್ = ಷಡ್ಗುಣಸಂಪನ್ನರಾದ, ಸಃ = (ಭೂಮಿಯಲ್ಲಿ ವಾಸುದೇವನಾಮಕರಾಗಿ ಅವತರಿಸುವ) ವಾಯುದೇವರು. ಪಿತುಃ : ತಂದೆಯಾದ ಮಧ್ಯಗೇಹ ಭಟ್ಟರ ದೆಸೆಯಿಂದ; ಉಪನೀತಿಂ = ಉಪನಯನವನ್ನು ಇತಃ (ಸನ್) * ಹೊಂದಿದವರಾಗಿ; ಸಕಲ, ವೇದ, ಸುಲಕ್ಷಣ, ಶಿಕ್ಷಣಃ (ಸನ್) = ಸಮಸ್ತಗಳಾದ ವೇದಗಳ, ಸಮೀಚೀನಲಕ್ಷಣಗಳ, ಅಭ್ಯಾಸವುಳ್ಳವರಾಗಿ - ಅಥವಾ ಸಮಸ್ತಗಳಾದ, ವೇದಗಳು, ಸಮೀಚೀನ ಗಳಾದ ಶಿಕ್ಷಾದಿ ಲಕ್ಷಣಶಾಸ್ತ್ರಗಳು ಇವುಗಳ, ಅಭ್ಯಾಸವುಳ್ಳವರಾಗಿ; ಯತಿವರಾತ್ = (ದೌಪದೀ ಹಸ್ತದತಾನ್ನಭೋಜನಾದಿಗಳಿಂದ ಪರಿಶುದ್ಧಾಂತಃಕರಣರಾದ ಕಾರಣ) ಸನ್ಯಾಸಿ ಶ್ರೇಷ್ಠರಾದ; ಪರಮ, ಅಚ್ಯುತ, ಚೇತಸಃ - ಸರ್ವೋತವನಾದ; ಶ್ರೀಹರಿಯಲ್ಲಿ ಮನಸ್ಸುಳ್ಳಂಥಾವ ರಾದ ಅಚ್ಯುತಪ್ರೇಕ್ಷಾಚಾರ್ಯರ ದೆಸೆಯಿಂದ; ಪಾರಮಹಂಸ್ಯಂ = ಪರಮಹಂಸಸಂಬಂಧಿ ಯಾದ; ಆಶ್ರಮಂ = ಆಶ್ರಮವಾದ ಸನ್ಯಾಸವನ್ನು ಅಧೃತ = ಸ್ವೀಕರಿಸಿದರು. ॥ 3 ॥

अष्टमः सर्गः

[[१८१]]

प्रवर्तितेति । या उपासना, पुरा पूर्व, सनकादिभिः प्रवर्तिता । ततः परस्तात् तदनन्तरं, परतीर्थस्य तन्नाम्नो यतीश्वरस्य शिष्यकैः शिष्यैः प्रवर्तिता । तां तदृर्शी, स्वस्य

[[1]]

P

गुरुणा सत्संप्रदाय प्रवर्तनाय सत्यप्रज्ञवंशे सन्यासितेन प्रसादितां अनुगृहीतां प्रीतिपूर्वमुपदिष्टामित्यर्थः, हरेः विष्णोः, उपास्तिमुपासनां मध्वाय सन्यासानन्तरं तन्नामकतया संवृत्ताय वायवे, हंसानां राट् राजा स्वामी अच्युतप्रेक्षः, भक्त्या

" भविष्यतश्शिष्यवराद्धि विद्धिमामिति" इत्यादि श्रीमध्वविजयोक्तानन्तेश्वरानुग्रहासादितशिष्यत्वहेतुकेन माहात्म्यज्ञानपूर्वकस्नेहेन, उपदिदेश उपष्टिवान् । दिश अतिसर्जने

धा. सक. कर्तरि लिट्. पर. प्र. ए. ॥ ३६ ॥

प्रवर्तिता या सनकादिभिः पुरा ततः परस्तात्परतीर्थशिष्यकैः । हरेरुपास्तिं स्वगुरुप्रसादितां माध्वाय भक्त्योपदिदेश हंसराद् ॥ ३६ ॥

ಪರಸ್ತಾತ್

ಯಾ

ಯಾವ ಉಪಾಸನೆಯು ಪುರಾ ಪೂರ್ವದಲ್ಲಿ ಸನಕಾದಿಭಿಃ = ಸನಕಾದಿಗಳಿಂದ; ಪ್ರವರ್ತಿತಾ = (ಲೋಕದಲ್ಲಿ) ಪ್ರವರ್ತನಮಾಡಿಸಿಕೊಳ್ಳಲ್ಪಟ್ಟಿತೋ । ತತಃ

ಅದರ ದೆಸೆಯಿಂದ, ಅನಂತರದಲ್ಲಿ ಪರತೀರ್ಥ, ಶಿಷ್ಯಕೈ ಪರತೀರ್ಥಾಖ್ಯಯತಿಶ್ರೇಷ್ಠರ; ಶಿಷ್ಯರಿಂದ; ಪ್ರವರ್ತಿತಾ - ಪ್ರವರ್ತನಮಾಡಿಸಿಕೊಳ್ಳಲ್ಪಟ್ಟಿತೋ. । ಅಂಥಾ; ಸ್ವಗುರುಪ್ರಸಾದಿತಾಂ (ಸತ್ಸಂಪ್ರದಾಯ ಪ್ರವರ್ತನಾರ್ಥವಾಗಿ ಸಂನ್ಯಾಸಿತರಾದ) ತಮ್ಮ ಗುರುಗಳಿಂದ, ಅನುಗ್ರಹಿಸಲ್ಪಟ್ಟಂಥಾ (ಎಂದರೆ ಉಪದಿಷ್ಟವಾದಂಥಾ). ಹರೆಃ = ಶ್ರೀ ಪರಮಾತ್ಮನ; ಉಪಾಸ್ತಿ = ಉಪಾಸನೆಯನ್ನು ಮಧ್ಯಾಯ = ಮಧ್ವಾಯರಿ he bod००६ = ಸಂನ್ಯಾಸಿಶ್ರೇಷ್ಠರಾದ ಅಚ್ಯುತಪ್ರೇಕ್ಷರು, ಭಾ= (ಅನಂತೇಶ್ವರ ದೇವರ ಅನುಗ್ರಹದಿಂದ ಲಬ್ದಶಿಷ್ಯರೆಂಬ ಮಹಾತ್ಮಜ್ಞಾನಯುಕ್ತ ಸ್ನೇಹದಿಂದ; ಉಪದಿದೇಶ =

ತಾಂ =

evFTCGADT. 11 36 ॥

,

गुणानिति । शर्वो रुद्र आदिर्येषां तेषां तथोक्तानां सुपर्वणां देवानां, गुरुतत्वोपदेष्टा, अनन्तानि बहूनि रूपाणि यस्य सः, " त्रिकोटिरूपः पवनश्च मे सुतः " इत्युक्तेः । भगवान् यथायोग्यं षड्गुणसंपन्नः, अनन्ता अपरिमिता धीर्बुद्धिर्यस्य स मध्वार्यः, दुः अविद्यमानः अन्तोवधिर्यस्यास्सा निरवधिका, यद्वा - दुःकष्टसाध्यः अन्तो निर्णयो यस्यास्सादुर्ज्ञेया तादृशी सन्ततिर्व्याप्तिर्यस्य तथोक्तस्य, हरेर्विष्णोः, अनन्तान् देशतः

[[१८२]]

मणिमञ्जरी

कालतः गुणतश्चापरिच्छिन्नान्, “मय्यनन्तगुणेऽनन्ते गुणतोऽनन्तविग्रहे” इत्यादेः । गुणान् ज्ञानादीन्, अनन्तरूपेषु अनेकरूपेषु, उपसंहरन्सन् सर्वेषु रूपेषु हरिस्सकलगुणपूर्ण इति जानन्नित्यर्थः, उपास्त उपासनां कृतवान् । आस उपवेशने धा. कर्तरि लङ् आत्म. प्र. ए. । उपोपस्पृष्टत्वाद्ध्यानार्थकत्वं सकर्मकता च ॥ ३७ ॥

गुणाननन्तानुपसंहरन्हरेरनन्तरूपेषु दुरन्तरसन्ततेः ॥ अनन्तरूपो भगवाननन्तधीरूपास्तशर्वादिसुपर्वणां गुरुः

॥ ३७ ॥

ই√১FQ F500 = dorea, dederer; rod: = ತತ್ತ್ವಪ ದೇಶಕರಾದ; ಅನಂತ ರೂಪಃ = ಅನಂತಗಳಾದ ರೂಪಗಳುಳ್ಳಂಥಾ, ಭಗವಾನ್ = (ತಕ್ಕಷ್ಟು ore इंग्लेले) ७३०३०९ः = ಅಪರಿಮಿತವಾದ, ಬುದ್ಧಿಯುಳ್ಳ ಶ್ರೀಮಧ್ವಾ 23QF )ৈ; widos, Rodße: = ನಿರವಧಿಕ ಅಥವಾ ತಿಳಿಯಲಶಕ್ಯವು ಆದ,

wave,c, deः =

ge was as; ৩৯০জ১৯* = ५०%ট; =

ಜ್ಞಾನಾದಿಗಳನ್ನು ಅನಂತ ರೂಪೇಷು = ಅನೇಕಗಳಾದ, ರೂಪಗಳಲ್ಲಿ ಉಪಸಂಹರನ್ (ಸನ್) = ಉಪಸಂಹರಿಸುವವರಾಗಿ (ಎಂದರೆ ಹರಿಯು ಸಕಲರೂಪಗಳಲ್ಲಿಯು ಸರ್ವಗುಣ ಪೂರ್ಣನೆಂತ ತಿಳಿಯುತ್ತಾ ಅಂತ ಭಾವ.) ಉಪಾಸ್ತ

v৯3১) a. ॥ ३७ ॥

दस्योरिति ॥ आराध्यः शर्वादिभिः पूज्यः मध्वः, दस्योः वेदानामपार्थकथनादिना भगवद्गुणमण्यादीनामपहारतया चोरभूतात्, मणिमतस्तन्नामकदैत्यांशात्सङ्करात्,

उदितमुद्भूतं दुर्भाष्यं, व्यस्य निराकृत्य, सकलाभिः श्रुतिभिस्तर्कैर्दूषणानुमानैश्च बृहितं पूर्णं, वेदानामन्तो निर्णयो येभ्यस्तानि च तानि सूत्राणि च ब्रह्मसूत्राणि तेषां भाष्यं “सूत्रार्थो वर्ण्यते यत्र ” इत्यादिनोक्तलक्षणकं ग्रन्थं, चक्रे कृतवान् । डुकृञ् करणे - धा. सक. कर्तरि लिट्. आत्म. प्र. ए. ॥ ३८ ॥

स्योर्मणिमत उदितं दुर्भाष्यं व्यस्य मध्व आराध्यः ।

वेदान्तसूत्रभाष्यं सकलश्रुतितर्कबृंहितं चक्रे

॥ ३८ ॥

९०० ेः = (wod९३३०८) ८; ঃ = &ৎip, a১Fd;

अष्टमः सर्गः

[[१८३]]

ದಕ್ಕೋ = (ವೇದಗಳಿಗೆ ಅಪಾರ್ಥ ಕಥನಾದಿಗಳಿಂದ ಭಗವದ್ಗುಣ ರತ್ನಾಪಹಾರಕ ನಾಗೋಣದರಿಂದ ಕಳ್ಳನಾದ; ಮಣಿಮತಃ = ಮಣಿಮನ್ನಾಮಕ ದೈತ್ಯಾಂಶನಾದ ಸಂಕರನ ದೆಸೆಯಿಂದ; ಉದಿತಂ = ಉತ್ಪನ್ನವಾದ; ದುರ್ಭಾಷ್ಯಂ = ಕೆಟ್ಟಭಾಷ್ಯವನ್ನು ವ್ಯಸ್ಯ = ನಿರಾಕರಿಸಿ, ಸಕಲ, ಶ್ರುತಿ, ತರ್ಕ, ಬೃಂಹಿತಂ = ಸಮಸ್ತಗಳಾದ; ವೇದಗಳು; ತರ್ಕಗಳು - ಇವುಗಳಿಂದ ತುಂಬಿದಂಥಾ; ವೇದಾಂತ, ಸೂತ್ರ, ಭಾಷ್ಯಂ : ವೇದಗಳಿಗೆ ನಿರ್ಣಯವುಳ್ಳ, ಬ್ರಹ್ಮಸೂತ್ರಗಳಿಗೆ, ಭಾಷ್ಯವನ್ನು; ಚಕ್ರೆ = ಮಾಡಿದರು. ॥ 34 ॥

ततानेति ॥ वेदेश्वराणां रमाव्यतिरिक्तवेदाभिमनिदेवानां चक्रवर्तिसार्वभौम श्रेष्ठ इत्यर्थः। - यद्वा - वेदेश्वरस्य श्रीबदरीनारायणस्य चक्रं सद्भन्धकरणेन साधून् सन्तोषयेति वचनरूपमाज्ञाचक्रं वर्तयति सफलीकरणेव प्रवर्तयतीति तथोक्तः श्रीमध्वार्यः, तन्त्रस्य ब्रह्ममीमांसाशास्त्रस्य श्रुतीनामृचामुपनिषदां च गीतिकायाः श्रीकृष्णेनार्जुनं प्रत्युपदिष्टाया भगवद्गीतायाश्चेत्येतानां, भाष्याणि व्याख्यानग्रन्थान्, ततान चकार । तनुविस्तारे - धा. सक. कर्तरि लिट्. पर. प्र. ए. । पुराणस्य श्रीमद्भागवतस्य रामायणस्य मूलरामायणादिरामकथापरग्रन्थसङ्घस्य भारतस्य चेत्येषां तात्पर्याणामाशयाणां विनिर्णयं ಇagraha 7, SIR । ತ ಹ - IT. K. ಇ ಲ್ಲ, . 5. 7. ॥ रामायणतात्पर्यनिर्णयग्रन्थस्य पृथगकरणेपि भारततात्पर्यनिर्णयस्यैव सकलपुराणरामायण भारततात्पयनिर्णयत्वं युज्यते, " समस्तशास्त्रार्थविनिर्णयोऽयं" इति तदुक्तिरिति

[[1]]

ततान तन्त्रश्रुतिगीतिकानां भाष्याणि वेदेश्वरचक्रवर्ती । पुराणरामायणभारतानां चकार तात्पर्यविनिर्णयञ्च

1138 11

ವೇದೇಶ್ವರ, ಚಕ್ರವರ್ತೀ - ವೇದಾಭಿಮಾನಿ ದೇವತೆಗಳಿಗೆ, ನಿಯಾಮಕರಾದ, ಅಥವಾ - ವೇದಪತಿಗಳಾದ ವೇದವ್ಯಾಸ ದೇವರ, (ಭಾಷ್ಯಾದಿಗ್ರಂಥರಚನ ವಿಷಯಕವಾದ) ಆಜ್ಞಾ ಚಕ್ರವನ್ನು ನಡಿಸುವವರಾದ ಶ್ರೀಮಧ್ವಾರ್ಯರು ತಂತ್ರ, ಶ್ರುತಿ ಗೀತಿಕಾನಾಂ ಬ್ರಹ್ಮಮೀಮಾಂಸಾಶಾಸ್ತ್ರವು, ಋಗುಪನಿಷದ್ರೂಪವೇದಗಳು, ಭಗವದ್ಗೀತೆಯು ಇವುಗಳಿಗೆ; ಭಾಷ್ಯಾಣಿ = ವ್ಯಾಖ್ಯಾನಗ್ರಂಥಗಳನ್ನು ತತಾನ = ಮಾಡಿದರು. / ಪುರಾಣ, ರಾಮಾಯಣ,

= ಭಾರತಾನಾಂ ಭಾಗವತಾಖ್ಯ ಪುರಾಣ, ಅಥವಾ ಸಕಲ ಪುರಾಣಗಳು, ಮೂಲರಾಮಾ

[[१८४]]

मणिमञ्जरी

ಯಣಾದಿ ರಾಮಕಥಾಗ್ರಂಥಗಳು, ಭಾರತವು - ಇವುಗಳಿಗೆ, ತಾತ್ಪರ್ಯ, ವಿನಿರ್ಣಯಂಚ = ಅಭಿಪ್ರಾಯಗಳಿಗೆ, ಸಮ್ಯರ್ಣಾಕಗ್ರಂಥವನ್ನು ಕೂಡ ಚಕಾರ = ಮಾಡಿದರು; ವಿ - ಭಾಗವತ ತಾತ್ಪರ್ಯ ನಿರ್ಣಯವು, ಭಾರತತಾತ್ಪರ್ಯ ನಿರ್ಣಯವು, ಈ ಎರಡೇ ರಚಿತವಾಗಿದ್ದರೂನು, ಇತರ ಪುರಾಣಗಳಿಗೂ ರಾಮಾಯಣಕ್ಕೂ ತಾತ್ಪರ್ಯನಿರ್ಣಯವು ಭಾರತ ತಾತ್ಪರ್ಯ ನಿರ್ಣಯವೇ ಎಂದು ತಿಳಿಯುವುದು. ॥ 3 ॥

अधुना श्रीमध्वावतारफलमाह - तार्किकेति । मायिनो मायावादिन एव गोमायवो जम्बुकाः मध्व एव केसरी सिंहस्तस्मिन्, तार्किका शुष्कतर्कनिपुणजना एव द्विरदा गजास्तेषां पुञ्जस्य भञ्जने मर्दने विषये, जृम्भिते मुखविवृतिं कुर्वति सति, यथा सिंहः कुम्भिकुम्भभेदनाय मुखं विवृणोति, तथा मध्वो दुर्मतखण्डनाय मुखविवृतिं यदा करोति तदेति भावः । संकटेन ‘कृते वादेऽस्माकमवश्यं भावी पराजयः, अकृते च महाप्रसिद्धिर्मध्वस्य स्यात्’ इति खेदेन, भयेन मध्वशिष्यतामाप्ताद्राज्ञोऽस्माकं दण्डो भविष्यतीति भीत्या च दश दिशः प्रति, पराद्रवन् पलायिता अभवन् । । द्रु गतौ

?

ಕ, ಈಕೆ ಇಲ್ಲ, , 5, 7. ॥ ೪೦ ॥

तार्किकद्विरदपुञ्जभञ्जने मध्वकेसरिणि हन्तजृम्भिते ।

संकटेन च भयेन मायिगोमायवो दश दिशः पराद्रवन्

॥ 80 ॥

ಈಗ ಮಧ್ಯಾವತಾರ ಫಲವನ್ನು ಹೇಳುತ್ತಾರೆ. ಮಾಯಿ, ಗೋಮಾಯವಃ - ಮಾಯಾವಾದಿಗಳೆಂಬ, ನರಿಗಳು ಮಧ್ವ, ಕೇಸರಿಣಿ = ಮಧ್ವಾರ್ಯರೆಂಬ, ಸಿಂಹವು. ತಾರ್ಕಿಕ, ದ್ವಿರದ, ಪುಂಜ, ಭಂಜನೆ, = ಶುಷ್ಕ ತರ್ಕ ಕುಶಲರೆಂಬ, ಆನೆಗಳ, ಸಮೂಹದ, ಮರ್ದನ ವಿಷಯದಲ್ಲಿ ಜೃಂಭಿತೇ (ಸತಿ) ಬಾಯಿಯನ್ನು ತೆರೆಯುತ್ತಿರಲಾಗಿ; (ಸಿಂಹವು ಆನೆಗಳ ಕುಂಭಭೇದನಾರ್ಥವಾಗಿ ಬಾಯಿತೆರೆದಂತೆ, ಮಧ್ಯಾರ್ಯರು ದುರ್ಮತನಿರಾಸಾರ್ಥವಾಗಿ ಬಾಯಿತೆರೆಯಲಾಗಿಯೆಂತ ಭಾವ.) ಸಂಕಟೇನ - (ವಾದ ಮಾಡಿದರೆ ನಮಗೇ ಪರಾಜಯವು ನಿಶ್ಚಿತವು, ಮಾಡದಿದ್ದರೆ ಮಧ್ವಾರ್ಯರಿಗೆ ಅಧಿಕ ಕೀರ್ತಿ ಪ್ರಾಪ್ತವಾಗುತ್ತದೆಯೆಂದು) ವ್ಯಸನ ದಿಂದ ಭಯೇನ ಚ = (ಮಧ್ವಶಿಷ್ಯನಾದ ರಾಜನ ದೆಸೆಯಿಂದ ಏನುದಂಡ ಉಂಟಾದೀತೋ ಯಂತ) ಭಯದಿಂದಲೂನು; ದಶ = ಹತ್ತಾದ, ದಿಶಃ (ಪ್ರತಿ) ಪರಾದ್ರವನ್ - Ladd. II YIE

ದಿಕ್ಕುಗಳನ್ನು ಕುರಿತು;

अष्टमः सर्गः

ग्रन्थान्ताचरणीयमङ्गळरूपतया

मध्वविजयसाधारणविशेषणैः करोति

M

श्रीमध्वाचार्यस्तवनं

[[१८५]]

श्रीमध्व

व्यद्योतिष्टेति ॥ विचित्रैर्नानाविधैर्वृत्तैश्चरित्रैः

भागीरथीतरणबहुकदलीफलभक्षणादिभिः - काव्यपक्षे - शार्दूलविक्रीडितादिभिः रुचिरः मनोहरः, केचिद्विचित्रवृत्तरचित इति पठन्ति । मध्वपक्षे अग्न्याहितादिवत्परनिपातं विशेषणस्याभिप्रयन्ति च । सम्पूर्णानां समग्रानां विद्यानां ज्ञानानामाकर उत्पत्तिस्थानभूतः,

काव्यपक्षे संपूर्णस्य देशकालादिभिरपरिच्छिन्नस्य हरेर्विद्यां ज्ञानं करोतीति तादृशः, कृष्णस्य हरेः, अद्भुतानामनन्यसाध्यानां वीर्याणां वर्णने परस्तत्परः, सापेक्षत्वेऽपि गमकत्वात्समासः। नाना अनेके त्रय इत्यर्थः अर्था अभिधेया येषां ते नानार्थावेदास्तेषां सार्थं सङ्घमुज्वलयतीति विष्णुपरतया प्रकाशयतीति तथोक्तः, कपिञ्जलाधिकरणन्यायेन नानात्वस्य त्रित्वपर्यवसानं बोध्यम् । " त्रयोर्थास्सर्ववेदेषु" इति वचनात्त्र्यर्थवचनानि वेदा एव ॥ यद्वा नानाशब्दोत्र नानात्वपरः “द्वेकयोर्द्विवचनैकचने” इत्यादि वत् । नानात्वेन चेतनाचेतनात्मकसकलजगद्विलक्षणतया अर्यते ज्ञायत इति नानर्थो हरिः तेनैव निमित्तेन

सार्थः सप्रयोजन उज्वलस्सर्वजीवोत्तमतया प्रकाशमानश्चेत्यर्थः, “एकान्तानां न कस्यचित् । अर्थो नारायणो देवस्सर्वमन्यत्तदर्थकं" इति वचनाद्भगवदितराभिलाषरहितो मध्व इति बोध्यम् । अथवा - नाना अनेके ये अर्थाः पञ्चभेदादिरूपास्तेषां सार्थमुज्वलयति दुर्मतनिराकरणेन प्रकाशयतीति तथोक्तः, काव्यपक्षे नाना बहवः अर्था एषां तेषां तादृशश्लोकनां सार्थैस्समूहैरुज्वलः, शर्वो रुद्र इन्द्रश्चेत्यादिभिस्सुरैः देवश्रेष्ठैर्लालितं वन्दनादिना संभावितं पदं चरणं यस्य सः, काव्यपक्ष - शर्वेन्द्रदिसुरेन्द्रैर्लालितानि बहुसुरुचिरार्थतया सम्भावितानि पदानि सुप्तिङ्न्तरूपाणि यस्य सः, मायाविनां मायावादिनां, भीषणोऽन्धतमः प्रापणेन भयङ्करः, काव्यन्तु अर्थदूषणेन भयङ्करः, नारायणात्सङ्कर्षणाख्याद्वरेः प्रोद्भव आदिसृष्टौ प्रकृष्टोत्पत्तिर्यस्य सः " सङ्कर्षणाचापि जयातनूजो बभूव साक्षाबलसंविदात्मा" इत्युक्तेः, काव्यपक्षे नारायणान्नारायणपण्डिताचार्यात् प्रोद्भवः अर्थोपलम्भपूर्वक निर्माणं यस्य सः, विजय उत्कर्षोऽस्यास्तीति विजयी, श्रीमध्वः श्रीमदानन्दतीर्थार्यः, मध्वविजयस्तदाख्यग्रन्थश्व, व्यद्योतिष्ट अराजत ॥ द्युत दीप्तौ धा. अक. कर्तरि लुङ् आत्म. प्र. ए. ॥ अत्र

P

www१८६

मणिमञ्जरी

विशेषणानामनेकार्थसंश्रयणात्केवलप्रकृतविषयक श्लेशालंकार इत्यलं विस्तरेणेत्यशेषमति

KG ॥ ೪ ॥

व्यद्योतिष्ट विचित्रवृत्तरुचिरः संपूर्णविद्याकारः कृष्णस्याद्भुतवीर्यवर्णनपरः नानार्थसार्थोज्वलः ॥ शर्वेन्द्रादिसुरेन्द्रलालितपदो मायाविनां भीषणः श्रीमध्वो विजयी च मध्वविजयो नारायणप्रोद्भवः ॥

इति श्रीमत्कविकुलतिलक श्रीमत्त्रिविक्रमपण्डिताचार्यसुत श्रीमन्नारायणपण्डिताचार्यविरचितायां मणिमञ्जर्यं अष्टमः सर्गः ॥ समाप्तः ॥

ಗ್ರಂಥಾಂತದಲ್ಲಿ ಅವಶ್ಯ ಕರ್ತವ್ಯವಾದ ಮಂಗಳರೂಪವಾಗಿ ಶ್ರೀಮಧ್ವಾರ್ಯರ ಸವನವನ್ನು ಶ್ರೀಮಧ್ವ-ಮಧ್ವವಿಜಯಸಾಧಾರಣ ವಿಶೇಷಣಗಳಿಂದ ಮಾಡುತ್ತಾರೆ; ವಿಚಿತ್ರ, ವೃತ್ತ ರುಚಿರಃ = ನಾನಾ ವಿಧಗಳಾದ (ಗಂಗಾ ತರಣಾದಿ) ಚರಿತ್ರಗಳಿಂದ, ಮನೋಹರರಾದ (ಕಾವ್ಯಪಕ್ಷದಲ್ಲಿ) ನಾನಾವಿಧಗಳಾದ (ಶಾರ್ದೂಲವಿಕ್ರೀಡಿತಾದಿ), ವೃತ್ತಗಳಿಂದ; ಮನೋಹರ ವಾದ, ಸಂಪೂರ್ಣ, ವಿದ್ಯಾ ಆಕರಃ = ಸಮಗ್ರಗಳಾದ ಜ್ಞಾನಗಳಿಗೆ, ಜನ್ಮಸ್ಥಾನಭೂತರಾದ. (ಕಾವ್ಯಪಕ್ಷದಲ್ಲಿ) ಅಪರಿಚ್ಛಿನ್ನನಾದ ಹರಿಯ, ಜ್ಞಾನವನ್ನು ಉಂಟುಮಾಡುವ. ಕೃಷ್ಣಸ್ಯ ಶ್ರೀಹರಿಯ, ಅದ್ಭುತ, ವೀರ್ಯ, ವರ್ಣನ, ಪರಃ = ಆಶ್ಚರ್ಯಕರಗಳಾದ, ಸಾಮರ್ಥ್ಯಗಳ, ವರ್ಣನೆಯಲ್ಲಿ ಆಸಕ್ತರಾದ; ನಾನಾರ್ಥ, ಸಾರ್ಥ, ಉಜ್ವಲಃ = ಅನೇಕಗಳಾದ (ಎಂದರೇ ಮೂರಾದ) ಅರ್ಥಗಳುವುಳ್ಳ ವೇದಗಳ ಸಮೂಹವನ್ನು (ವಿಷ್ಣುಪರವಾಗಿ ಪ್ರಕಾಶನಮಾಡುವ, ಅಥವಾ ನಾನಾವಿಧಗಳಾದ ಪಂಚಭೇದಾದ್ಯರ್ಥಗಳ, ಸಮೂಹವನ್ನು ಪ್ರಕಾಶಮಾಡು ತಿರುವಂಥಾ, (ಕಾವ್ಯಪಕ್ಷದಲ್ಲಿ) ಅನೇಕಾರ್ಥಶ್ಲೋಕಗಳ ಸಮೂಹಗಳಿಂದ, ಪ್ರಕಾಶಮಾನವಾದ, ಶರ್ವ, ಇಂದ್ರ, ಆದಿ, ಸುರೇಂದ್ರ, ಲಾಲಿತ, ಪದಃ = ರುದ್ರದೇವರು, ಇಂದ್ರದೇವರು. ಇವರೇ ಮೊದಲಾಗಿವುಳ್ಳ ದೇವಶ್ರೇಷ್ಠರಿಂದ, (ನಮನಾದಿ ಗಳಿಂದ) ಮಾನಿಸಲ್ಪಟ್ಟ (ಕಾವ್ಯ ಪಕ್ಷದಲ್ಲಿ ಅನೇಕ ಮನೋಹರಾರ್ಥಯುಕ್ತವಾಗಿದೆಯೆಂತ) ಮಾನಿಸಲ್ಪಟ್ಟ ಪದವು. (ಕಾವ್ಯ ಪಕ್ಷದಲ್ಲಿ) ಸವಿಲ್ಲಂತ ಶಬ್ದಗಳು ಉಳ್ಳಂಥಾ, ಮಾಯಾವಿನಾಂ = ಮಾಯಾವಾದಿಗಳಿಗೆ ಭೀಷಣಃ = (ಅಂಧಂತಮಃ ಪ್ರಾಪಣದಿಂದ) ಭಯಂಕರರಾದ, (ಕಾವ್ಯಪಕ್ಷದಲ್ಲಿ) ಅರ್ಥದೋಷದಿಂದ ಭಯಂಕರವಾದ, ನಾರಾಯಣ, ಪ್ರೋದ್ಭವಃ = ಸಂಕರ್ಷಣಾಖ್ಯ ಹರಿಯ ದೆಸೆಯಿಂದ (ಆದಿ ಸೃಷ್ಟಿಯಲ್ಲಿ ಪ್ರಕೃಷ್ಟೊತತಿಯುಳ್ಳಂಥಾ, (ಕಾವ್ಯ ಪಕ್ಷದಲ್ಲಿ) ನಾರಾಯಣ ಪಂಡಿತಾಚಾರ್ಯರ

अष्टमः सर्गः

[[१८७]]

ದೆಸೆಯಿಂದ, ಪ್ರಕೃಷ್ಟವಾದ ನಿರ್ಮಾಣವುಳ್ಳಂಥಾ; ವಿಜಯೀ = ಉತ್ಕರ್ಷವುಳ್ಳಂಥಾ; ಶ್ರೀಮಧ್ವ: = ಶ್ರೀಮದಾನಂದತೀರ್ಥಾರ್ಯರು, ಮಧ್ವವಿಜಯಶ್ಚ = ಮಧ್ವವಿಜಯಾಖ್ಯಗ್ರಂಥವೂ ಕೂಡ; Jagex = BAJO. ॥ Y? ॥

श्रीमन्नृसिंहवर्यानुग्रहजप्रज्ञराघवेन्द्रेण ॥ मणिमञ्जरीप्रकाशे जनिते पूर्णोऽष्टमः सर्गः

॥ १ ॥

पुङ्गनूरालयः कट्टेनृसिंहाचार्य सेवकः ॥

राघवेन्द्रो व्याचकार सन्मुदे मणिमञ्जरीम्

इति मैसूरु महासंस्थानधर्माधिकारिभिः पुङ्गनूरु ( रायपळ्ळि)

राघवेन्द्रचार्यैः विरचिता मणिमञ्जर्याः संस्कृतकन्नड

व्याख्यानम् सम्पूर्णा

श्रीमध्वान्तर्गत श्रीकृष्णार्पणमस्तु

॥ २ ॥