ಕರ್ಣಾಟಕ ಕುಂದಮಾಲೆ— ಬಿ.ರಾಮರಾವ್, ಮೈಸೂರು, ೧೯೨೨. ಕುಂದಮಾಲೆ— ಮೊಳೆಯಾರು ಶಂಕರನಾರಾಯಣಭಟ್ಟ, ಮಂಗಳೂರು, ೧೯೫೧. ಕರ್ಣಾಟಕ ಭರ್ತೃಹರಿ ನಿರ್ವೇದಂ— ಎಂ. ಕೃಷ್ಣಪ್ಪ. ಭರ್ತೃಹರಿ ನಿರ್ವೇದ ನಾಟಕಂ— ಎಸ್. ಎನ್. ನರಹರಯ್ಯ. ಭರ್ತೃಹರಿ ನಿರ್ವೇದ ನಾಟಕಂ— ಎ. ಕೇಶವಯ್ಯ, ಬೆಂಗಳೂರು ೧೯೩೪. ಚಂದ್ರಕಲಾ ಕಲ್ಯಾಣ— ಕೆ. ರಾಮಸ್ವಾಮಯ್ಯಂಗಾರ್, ಬೆಂಗಳೂರು, ೧೯೧೧.
ಕರ್ಣಾಟಕ ಸ್ನುಷಾ ವಿಜಯಂ— ಮೈಸೂರು ಸೀತಾರಾಮ ಶಾಸ್ತ್ರೀ, ಮೈಸೂರು, ೧೮೯೭. ಕರ್ಣಾಟಕ ಪಾರ್ವತೀಪರಿಣಯ ನಾಟಕಂ— ಮೈಸೂರು ಸೀತಾರಾಮ ಶಾಸ್ತ್ರೀ, ಮೈಸೂರು, ೧೮೯೬. ಕರ್ಣಾಟಕ ಘೋಷಯಾತ್ರೆ— ಬಿ. ರಾಮರಾವ್, ಬೆಂಗಳೂರು, ೧೯೨೨. ಕರ್ಣಾಟಕ ಸುಭದ್ರಾಹರಣಂ— ಬಿ. ರಾಮರಾವ್, ಧಾರವಾಡ, ೧೯೨೨. ಜಾನಕೀಪರಿಣಯ— ಬಿ. ಸೂರ್ಯನಾರಾಯಣಪ್ಪ, ಬೆಂಗಳೂರು, ೧೮೮೭. ಜಾನಕೀಪರಿಣಯ ನಾಟಕಂ— ವೆಂಕಟರಾಯ ಕವಿ, ಬೆಂಗಳೂರು, ೧೯೧೪. ಸಂಕಲ್ಪ ಸೂರ್ಯೋದಯ— ಎಂ.ಕೆ. ಶ್ರೀನಿವಾಸ ರಾಘವಾಚಾರ್ಯ, ಮೈಸೂರು, ೧೯೨೨. ಕರ್ಣಾಟಕ ಮುಕುಂದಾನಂದ ಭಾಣಂ— ಮೋ. ರಾಮಶೇಷ ಶಾಸ್ತ್ರೀ, ಬೆಂಗಳೂರು, ೧೯೩೫ (‘ರಂಗಭೂಮಿ’ ಯಲ್ಲಿ). ಮತ್ತವಿಲಾಸ ಪ್ರಹಸನಂ— ಪಾನ್ಯಂ ಸುಂದರಶಾಸ್ತ್ರೀ, ಬೆಂಗಳೂರು ೧೯೨೭ (‘ರಂಗಭೂಮಿ’ ಯಲ್ಲಿ). ಭಗವದಜ್ಜುಕಂ— ಬಿ. ರಾಮರಾವ್, ಬೆಂಗಳೂರು ೧೯೨೬ (‘ರಂಗಭೂಮಿ’ ಯಲ್ಲಿ). ಕರ್ಣಾಟಕೋನ್ಮತ್ತ ರಾಘವಂ— ವೆಂಕಟಸುಬ್ಬಯ್ಯ, ಮಂಗಳೂರು, ೧೯೦೮. ಉನ್ಮತ್ತರಾಘವ ಪ್ರೇಕ್ಷಣಿಕಂ— ಸಿದ್ಧಾಂತಿ ಶಿವಶಂಕರಶಾಸ್ತ್ರೀ, ಮದರಾಸು, ೧೮೮೭. ಕರ್ಣಾಟಕ ನರಕಾಸುರ ವ್ಯಾಯೋಗ— ಸಿದ್ಧಾಂತಿ ಶಿವಶಂಕರಶಾಸ್ತ್ರೀ, ೧೯೦೧. ನರಕಾಸುರ ವ್ಯಾಯೋಗಂ— ಕೆ. ನಂಜುಂಡ ಶಾಸ್ತ್ರೀ, ಮೈಸೂರು, ೧೯೦೨. ಆಶ್ಚರ್ಯ ಚೂಡಾಮಣಿ— ಎಂ. ರಾಮಕೃಷ್ಣಭಟ್ಟ, ಬೆಂಗಳೂರು, ೧೯೪೩. ದೂತಾಂಗದ (ಛಾಯಾನಾಟಕ)— ಬಿ. ರಾಮರಾವ್.