೧. ಸ್ಮತ್ಯಧಿಕರಣ (ಸೂ. ೧-೨) (ವೇದಾಂತವು ಸಾಂಖ್ಯಸ್ಕೃತಿಗೆ ವಿರುದ್ಧವಲ್ಲ)
ಸ್ಮತ್ಯನವಕಾಶದೋಷಪ್ರಸಜ್ಞ ಇತಿ ಚೇನ್ನಾನ್ಯಸ್ಮತ್ಯನವಕಾಶ
ದೋಷಪ್ರಸಜ್ಜಾತ್ |lall ೧. ಸ್ಮತಿಗೆ ಅವಕಾಶವಿಲ್ಲದೆಹೋಗುವ ದೋಷವು ಬರುವದಲ್ಲ ! - ಎಂದರೆ ಹಾಗಲ್ಲ, ಏಕೆಂದರೆ ಬೇರೆ ಸ್ಮೃತಿಗಳಿಗೆ ಅವಕಾಶವಿಲ್ಲದೆ ಹೋಗುವ ದೋಷವುಂಟಾಗುವದು.
ಪೂರ್ವಪಕ್ಷ : ವೇದಾಂತವು ಸಾಂಖ್ಯಸ್ಮತಿವಿರುದ್ಧ
(ಭಾಷ್ಯ) ೩೯೯. ತತ್ರ ಪ್ರಥಮಂ ತಾವತ್ ಸ್ಮೃತಿವಿರೋಧಮ್ ಉಪನ್ಯಸ್ಯ ಪರಿಹರತಿ | ಯದುಕ್ತಂ ಬ್ರಹ್ಮವ ಸರ್ವಜ್ಞಂ ಜಗತಃ ಕಾರಣಮ್ ಇತಿ | ತತ್ ಅಯುಕ್ತಮ್ | ಕುತಃ ? ಸ್ಮತ್ಯನವಕಾಶದೋಷಪ್ರಸಜ್ಜಾತ್ 1 ಸ್ಮೃತಿಶ್ಚ ತನ್ಯಾಖ್ಯಾ ಪರಮರ್ಷಿಪ್ರಣೀತಾ ಶಿಷ್ಟಪರಿಗೃಹೀತಾ | ಅನ್ಯಾಶ್ಚ ತದನುಸಾರಿಣ್ಯಃ ಸ್ಮೃತಯಃ, ಏವಂ ಸತಿ ಅನವಕಾಶಾಃ
- ‘ಜನ್ಮಾದ್ಯಸ್ಯ ಯತಃ’ ಎಂಬ ಸೂತ್ರದಿಂದ ಹಿಡಿದು ಜಗಜ್ಜನ್ಮಾದಿಕಾರಣವು ಬ್ರಹ್ಮವೇ ಎಂದು ತಿಳಿಸಲಾಯಿತು. ಗತಿಸಾಮಾನ್ಯವನ್ನು ತೋರಿಸುವ ಸೂತ್ರಗಳೂ ಚೇತನಕಾರಣವಾದವೇ ಶ್ರುತಿಸಿದ್ಧವೆಂದು ತಿಳಿಸಿಕೊಟ್ಟಿವೆ. ಬೇರೆಬೇರೆಯ ಅಧಿಕರಣಗಳಲ್ಲಿ ಅಲ್ಲಲ್ಲಿ ‘ಆತ್ಮಾ’ ಎಂಬ ಬ್ರಹ್ಮವಿಶೇಷಣವನ್ನು ತೋರಿಸಿದ. ಶಾಸ್ತ್ರದೃಷ್ಟಿಯಿಂದ ಬ್ರಹ್ಮವೇ ನಮ್ಮ ಆತ್ಮನೆಂದು ಪ್ರತರ್ದನಾಧಿಕರಣದಲ್ಲಿ ಸ್ಪಷ್ಟವಾಗಿ ಹೇಳಿದೆ.
೬೫೭
ಅಧಿ. ೧. ಸೂ. ೧] ಪೂರ್ವಪಕ್ಷ : ವೇದಾಂತವು ಸಾಂಖ್ಯಸ್ಮೃತಿವಿರುದ್ಧ ಪ್ರಸಜೈರನ್ | ತಾಸು ಹಿ ಅಚೇತನಂ ಪ್ರಧಾನಂ ಸ್ವತಂ ಜಗತಃ ಕಾರಣಮ್ ಉಪನಿಬಧ್ಯತೇ | ಮನ್ವಾದಿಸ್ಕೃತಯಸ್ತಾವತ್ ಚೋದನಾಲಕ್ಷಣೇನ ಅಗ್ನಿಹೋತ್ರಾದಿನಾ ಧರ್ಮಜಾತೇನ ಅಪೇಕ್ಷಿತಮ್ ಅರ್ಥಂ ಸಮರ್ಪಯಃ ಸಾವಕಾಶಾ ಭವನ್ತಿ | ಅಸ್ಯ ವರ್ಣಸ್ಯ ಅಸ್ಮಿನ್ ಕಾಲೇ ಅನೇನ ವಿಧಾನೇನ ಉಪನಯನಮ್, ಈದೃಶಶ್ಚ ಆಚಾರಃ, ಇತ್ಥಂ ವೇದಾಧ್ಯಯನಮ್, ಇತ್ಥಂ ಸಮಾವರ್ತನಮ್, ಇತ್ಥಂ ಸಹ ಧರ್ಮಚಾರಿಣೀ ಸಂಯೋಗಃ ಇತಿ | ತಥಾ ಪುರುಷಾರ್ಥಾಂಶ್ಚ ವರ್ಣಾಶ್ರಮಧರ್ಮಾನ್ ನಾನಾವಿಧಾನ್ ವಿದಧತಿ ! ನೈವಂ ಕಪಿಲಾದಿತೀನಾಮ್ ಅನುಷ್ಠೆಯೇ ವಿಷಯೇ ಅವಕಾಶೋSಸ್ತಿ | ಮೋಕ್ಷಸಾಧನಮೇವ ಹಿ ಸಮ್ಯಗ್ಧರ್ಶನಮ್ ಅಧಿಕೃತ್ಯ ತಾ? ಪ್ರಣೀತಾಃ | ಯದಿ ತತ್ರಾಪಿ ಅನವಕಾಶಾ ಸ್ಯುಃ, ಆನರ್ಥಕ್ಯಮೇವ ಆಸಾಂ ಪ್ರಸಜೇತ 1 ತಸ್ಮಾತ್ ತದವಿರೋಧೀನ ವೇದಾನ್ತಾ ವ್ಯಾಖ್ಯಾತವ್ಯಾಃ 11 |
(ಭಾಷ್ಯಾರ್ಥ) ಇಲ್ಲಿ ಮೊದಲನೆಯದಾಗಿ ಸ್ಮೃತಿಯ ವಿರೋಧವನ್ನು ಹೇಳಿ ಅದನ್ನು ಪರಿಹರಿಸುತ್ತದೆ, ಸರ್ವಜ್ಞವಾದ ಬ್ರಹ್ಮವೇ ಜಗತ್ತಿಗೆ ಕಾರಣವಾದದ್ದು ಎಂದು (ಸಿದ್ಧಾಂತದಲ್ಲಿ) ಹೇಳಿತ್ತಲ್ಲ, ಅದು ಯುಕ್ತವಲ್ಲ. ಏಕೆ ? ಎಂದರೆ ಸ್ಮತಿಗೆ ಅವಕಾಶವಿಲ್ಲದೆಹೋಗುವದರಿಂದ, ಸ್ಮೃತಿಯು ಎಂದರೆ ತಂತ್ರವೆಂಬ ಹೆಸರುಳ್ಳದ್ದಾಗಿ ಪರಮರ್ಷಿ(ಯಾದ ಕಪಿಲನಿಂದ) ರಚಿತವಾಗಿರುವದೂ ಶಿಷ್ಟರು ಪರಿಗ್ರಹಿಸಿರುವದೂ ಆಗಿರುವ (ಸಾಂಖ್ಯಸ್ಮತಿಯೂ), ಮತ್ತು ಅದನ್ನನುಸರಿಸುವ ಬೇರೆಯ ಸ್ಮೃತಿಗಳೂ.! (ಇವುಗಳೆಲ್ಲ) ಹೀಗಾದರೆ ಅವಕಾಶವಿಲ್ಲದವುಗಳಾಗುತ್ತವೆ. ಏಕೆಂದರೆ ಅವುಗಳಲ್ಲಿ ಅಚೇತನವಾದ ಪ್ರಧಾನವು ಸ್ವತಂತ್ರವಾಗಿಯೇ ಜಗತ್ತಿಗೆ ಕಾರಣವೆಂದು ಹೇಳಿರುತ್ತದೆ.
ಮೊದಲನೆಯದಾಗಿ ಮನ್ನಾದಿಸ್ಕೃತಿಗಳು ಈ ವರ್ಣದವನಿಗೆ ಈ ಕಾಲದಲ್ಲಿ ಈ ಪ್ರಕಾರದಿಂದ ಉಪನಯನ(ವಾಗಬೇಕು), ಹೀಗೆ ಆಚಾರ(ವಿರಬೇಕು), ಹೀಗೆ ವೇದ ವನ್ನು ಅಧ್ಯಯನಮಾಡಬೇಕು, ಹೀಗೆ ಸಮಾವರ್ತನವಾಗಬೇಕು, ಹೀಗೆ ತನ್ನೊಡನೆ ಧರ್ಮವನ್ನಾಚರಿಸುವ ಹೆಂಡತಿಯೊಡನೆ ಬೆರೆಯಬೇಕು - ಎಂದು ಚೋದನಾಲಕ್ಷಣ ವಾದ ಅಗ್ನಿಹೋತ್ರವೇ ಮುಂತಾದ ಧರ್ಮಸಮೂಹಕ್ಕೆ ಬೇಕಾಗಿರುವ ವಿಷಯವನ್ನು
-
ಕಪಿಲರು ತಂತ್ರವೆಂಬ ಸಾಂಖ್ಯಸ್ಕೃತಿಯನ್ನು ರಚಿಸಿರುತ್ತಾರೆ. ಅವರನ್ನನುಸರಿಸಿ ಆಸುರಿಯೇ ಮುಂತಾದವರು ಗ್ರಂಥಗಳನ್ನು ರಚಿಸಿರುತ್ತಾರೆ. ತಂತ್ರವೆಂಬ ಗ್ರಂಥವು ಯಾವ ದಂಬುದು ಸ್ಪಷ್ಟವಾಗಿಲ್ಲ. ಪೀಠಿಕೆಯನ್ನು ನೋಡಿ.
-
ಶ್ರುತಿಪ್ರಮಾಣದಿಂದ ತಿಳಿಯಬರುವ ಶಾಸ್ತ್ರವು ಕರ್ಮವನ್ನೇ ತಿಳಿಸುತ್ತದೆ ಎಂಬ ಮೀಮಾಂಸಕರ ಮತವನ್ನು ಅನುಸರಿಸಿ ಹೇಳಿದ ಮಾತಿದು.
೬೫೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಸಮರ್ಪಿಸುವದರಿಂದ ಸಾವಕಾಶವಾಗಿರುತ್ತವೆ. ಹೀಗೆಯೇ ಪುರುಷರಿಗೆ ಬೇಕಾಗಿರುವ ಬಗಬಗೆಯ ವರ್ಣಾಶ್ರಮಧರ್ಮಗಳನ್ನೂ ವಿಧಿಸುತ್ತವೆ. (ಆದರೆ) ಹೀಗೆ ಕಪಿಲಾದಿ ಸ್ಕೃತಿಗಳಿಗೆ ಅನುಷೇಯವಾದ (ಕರ್ಮದ) ವಿಷಯದಲ್ಲಿ ಅವಕಾಶವಿರುವದಿಲ್ಲ. ಏಕೆಂದರೆ ಮೋಕ್ಷಸಾಧನವಾಗಿರುವ ಸಮ್ಮರ್ಶನವನ್ನು ಕುರಿತೇ ಅವುಗಳನ್ನು ರಚಿಸಲಾಗಿರುತ್ತದೆ. ಆ (ವಿಷಯದಲ್ಲಿ )ಯೂ (ಅವಕ್ಕೆ) ಅವಕಾಶವಿಲ್ಲದೆ ಹೋದರೆ ಅವಕ್ಕೆ ಆನರ್ಥಕ್ಯವೇ ಉಂಟಾದೀತು. ಆದ್ದರಿಂದ ಅವುಗಳಿಗೆ ವಿರೋಧವಾಗದಂತೆ ಉಪನಿಷತ್ತುಗಳಿಗೆ ವ್ಯಾಖ್ಯಾನವನ್ನು ಮಾಡಬೇಕು.
ಶ್ರುತ್ಯರ್ಥವನ್ನು ಸ್ಮತ್ಯಾಶ್ರಯದಿಂದ ಆಕ್ಷೇಪಿಸಿರುವದಕ್ಕೆ ಕಾರಣ
(ಭಾಷ್ಯ) ೪೦೦. ಕಥಂ ಪುನಃ ಈಕ್ಷತ್ಯಾದಿಭ್ರೂ ಹೇತುಭೂ ಬ್ರಹ್ಮವ ಸರ್ವಜ್ಞರ ಜಗತಃ ಕಾರಣಮ್ ಇತ್ಯವಧಾರಿತಃ ಶ್ರುತ್ಯರ್ಥ: ಸ್ಮತ್ಯನವಕಾಶದೋಷ ಪ್ರಸನ ಪುನರಾಕ್ಷಿಪ್ಯತೇ ? ಭವೇದಯಮ್ ಅನಾಕ್ಷೇಪಃ ಸ್ವತನ್ಯಪ್ರಜ್ಞಾ ನಾಮ್, ಪರತನ್ಯಪ್ರಜ್ಞಾಸ್ತು ಪ್ರಾಯೇಣ ಜನಾಃ ಸ್ವಾತಣ ಶ್ರುತ್ಯರ್ಥಮ್ ಅವ ಧಾರಯಿತುಮ್ ಅಶಕ್ಕುವನ್ನ: ಪ್ರಖ್ಯಾತಪ್ರಣೇತೃಕಾಸು ಸ್ಮೃತಿಷು ಅವಲಮ್ಮರನ್ | ತದ್ದಲೇನ ಚ ಶ್ರುತ್ಯರ್ಥಂ ಪ್ರತಿಪಿತ್ನರನ್ | ಅಸ್ಮತ್ತೇ ಚ ವ್ಯಾಖ್ಯಾನೇ ನ ವಿಶ್ವಸುಃ ಬಹುಮಾನಾತ್ ಸ್ಮತೀನಾಂ ಪ್ರಣೇತೃಷು | ಕಪಿಲಪ್ರಭತೀನಾಂ ಚ ಆರ್ಷಂ ಜ್ಞಾನಮ್ ಅಪ್ರತಿಹತಂ ಸ್ಮರ್ಯತೇ | ಶ್ರುತಿಶ್ಚ ಭವತಿ ‘‘ಋಷಿಂ ಪ್ರಸೂತಂ ಕಪಿಲಂ ಯಸ್ತಮಿ ಜ್ಞಾನೈರ್ಬಿಭರ್ತಿ ಜಾಯಮಾನಂ ಚ ಪಕ್ಕೇತ್" (ಶ್ವೇ. ೫-೨) ಇತಿ | ತಸ್ಮಾತ್ ನೈಷಾಂ ಮತಮ್ ಅಯಥಾರ್ಥಂ ಶಕ್ಯಂ ಸಂಭಾವಯಿತುಮ್ | ತರ್ಕಾವಷ್ಟ ಮೃನ ಚ ಏತೇ ಅರ್ಥ೦ ಪ್ರತಿಷ್ಠಾಪಯ | ತಸ್ಮಾದಪಿ ಸ್ಮತಿಬಲೇನ ವೇದಾಗ್ತಾ ವ್ಯಾಖ್ಯಾಃ ಇತಿ ಪುನರಾಕ್ಷೇಪಃ ||
-
ಅವಕ್ಕೆ ಕರ್ಮವು ವಿಷಯವಾಗಿರುವದರಿಂದ ಅವುಗಳಲ್ಲಿ ಹೇಳಿರುವ ಜ್ಞಾನವಿಚಾರ ವನ್ನು ತಿರಸ್ಕರಿಸಿದರೂ ಅವುಗಳ ಪ್ರಾಮಾಣ್ಯಕ್ಕೆ ಹಾನಿಯಿಲ್ಲ ಎಂದರ್ಥ.
-
ಕ್ರತ್ವರ್ಥವಾದ ಧರ್ಮಗಳನ್ನಲ್ಲದ ಪುರುಷಾರ್ಥಗಳನ್ನೂ ಹೇಳುತ್ತವೆ ಎಂದರ್ಥ. ಇಲ್ಲಿ ಪುರುಷರೆಂದರೆ ಕರ್ಮಕ್ಕೆ ಅಧಿಕಾರಿಗಳು.
-
ಅವೂ ಉಪನಿಷತ್ತಿನಂತ ಭೂತವಸ್ತುವನ್ನೇ ಉಪದೇಶಿಸುತ್ತವೆ ; ಕರ್ಮಗಳನ್ನು ಕುರಿತು ಹೇಳುವದೇ ಇಲ್ಲ.
ಅಧಿ. ೧. ಸೂ. ೧] ಶ್ರುತ್ಯರ್ಥವನ್ನು ಸ್ಮತ್ಯಾಶ್ರಯದಿಂದ ಆಕ್ಷೇಪಿಸಿರುವದಕ್ಕೆ ಕಾರಣ ೬೫೯
(ಭಾಷ್ಯಾರ್ಥ) (ಆಕ್ಷೇಪ) :- (ಆಲೋಚಿಸಿ) ನೋಡುವದು ಮುಂತಾದ ಕಾರಣಗಳಿಂದ ಸರ್ವಜ್ಞವಾದ ಬ್ರಹ್ಮವೇ ಜಗತ್ತಿಗೆ ಕಾರಣವೆಂದು ನಿಶ್ಚಯಿಸಿರುವ ಶ್ರುತ್ಯರ್ಥ ವನ್ನು ಸ್ಮತ್ಯನವಕಾಶವೆಂಬ ದೋಷವು ಬಂದೀತೆಂದು ಮತ್ತೆ ಆಕ್ಷೇಪಿಸುವದು ಹೇಗೆ’ (ಸರಿ) ?
(ಪರಿಹಾರ) :- ಸ್ವತಂತ್ರವಾದ ತಿಳಿವಳಿಕೆಯುಳ್ಳವರಿಗೆ ಇದು ಆಕ್ಷೇಪ ವೆನಿಸಲಾರದು. ಆದರೆ ಬಹುಮಟ್ಟಿಗೆ ಜನರು ಮತ್ತೊಬ್ಬರ ವಶದಲ್ಲಿದ್ದುಕೊಂಡೇ ತಿಳಿಯುವವರಾದ್ದರಿಂದ) ಸ್ವತಂತ್ರವಾಗಿ ಶ್ರುತಿಯ ಅರ್ಥವನ್ನು ಗೊತ್ತುಪಡಿಸಿ ಕೊಳ್ಳಲಾರರಾದ್ದರಿಂದ ಪ್ರಖ್ಯಾತರಾದ ಗ್ರಂಥಕರ್ತಗಳು ಮಾಡಿರುವ ಸ್ಮೃತಿಗಳನ್ನು ಆಶ್ರಯಿಸಬಹುದು ; ಅವುಗಳ ಬಲದಿಂದ ಶ್ರುತ್ಯರ್ಥವನ್ನು ತಿಳಿದುಕೊಳ್ಳುವದ ಕಿಚ್ಚಿಸಲೂಬಹುದು. ಸ್ಮೃತಿಗಳನ್ನು ಮಾಡಿದವರಲ್ಲಿರುವ ಗೌರವದಿಂದ ನಾವು ಮಾಡಿರುವ (ಶ್ರುತಿಯ) ವ್ಯಾಖ್ಯಾನದಲ್ಲಿ ವಿಶ್ವಾಸವಿಡದೆಹೋಗಲೂಬಹುದು.? ಕಪಿಲನೇ ಮೊದಲಾದವರ ಆರ್ಷಜ್ಞಾನವು ಯಾವ ಅಡ್ಡಿಯೂ ಇಲ್ಲದ್ದು ಎಂದು ಸ್ಕೃತಿಗಳಲ್ಲಿ ಹೇಳಿರುತ್ತದೆ. “ಯಾವನು ಮೊದಲು ಹುಟ್ಟಿದ ಆ ಋಷಿಯಾದ ಕಪಿಲನನ್ನು ಜ್ಞಾನಗಳಿಂದ ಪೋಷಿಸುವನೋ, ಮತ್ತು (ಅವನು) ಹುಟ್ಟುವದನ್ನು ಕಾಣುವನೋ’’ (ಶ್ವೇ.೫-೨) ಎಂದುಶ್ರುತಿಯೂ (ಇದೆ). ಆದ್ದರಿಂದ ಇವರ ಮತವು ಅಯಥಾರ್ಥವಾಗಿರಬೇಕೆಂದು ತಿಳಿಯುವದು ಆಗಲಾರದು. ಇದಲ್ಲದೆ ಇವರು ತರ್ಕವನ್ನು ಆಶ್ರಯಿಸಿಕೊಂಡು ವಿಷಯವನ್ನು ನಿಲ್ಲಿಸುತ್ತಾರೆ. ಆದ್ದರಿಂದಲೂ (ಸಾಂಖ್ಯ)ಸ್ಕೃತಿಯ ಬಲದಿಂದ ವೇದಾಂತಗಳಿಗೆ ವ್ಯಾಖ್ಯಾನವನ್ನು ಮಾಡಬೇಕು - ಎಂದು ಮತ್ತೆ ಆಕ್ಷೇಪ(ವನ್ನು ಒಡ್ಡಿರುತ್ತದೆ).
-
ಶ್ರುತಿವಿರುದ್ಧವಾದ ಸ್ಮೃತಿಯೇ ತ್ಯಾಜ್ಯವೆಂದು ಏತಕ್ಕೆ ಎಣಿಸಬಾರದು ? ಎಂದು ಆಕ್ಷೇಪ.
-
ಕಪಿಲಾರಿಸ್ಕೃತಿಗಳಲ್ಲಿರುವದೇ ವೇದಾರ್ಥವೆಂದು ನಂಬುವವರು ಸೂತ್ರಕಾರರ ಸಿದ್ಧಾಂತವನ್ನು ನಂಬಲಾರದೆ ಹೋಗಬಹುದು. ಏಕಂದರ ಕಪಿಲರು ದೊಡ್ಡ ಋಷಿಗಳಂದು ಪ್ರಖ್ಯಾತರಾಗಿರುತ್ತಾರ.
-
ಸಾಂಖ್ಯರ ಗ್ರಂಥಗಳಲ್ಲಿ ಎಂದರ್ಥ.
-
ಪರಮೇಶ್ವರನೇ ಕಪಿಲನನ್ನು ಮೊದಲು ಸೃಷ್ಟಿಸುತ್ತಾನೆ. ಆ ಕಪಿಲನಿಗೆ ಎಲ್ಲಾ ಜ್ಞಾನಗಳನ್ನೂ ಕೊಡುತ್ತಾನೆ ಎಂದು ಅಭಿಪ್ರಾಯವೆಂದು ತೋರುತ್ತದೆ. ವ್ಯಾಖ್ಯಾನಗಳಲ್ಲಿ ಈ ವಾಕ್ಯದ ಯೋಜನೆಯು ಬೇರೆಯ ಪ್ರಕಾರದಲ್ಲಿರುತ್ತದೆ.
-
ಯುಕ್ತಿಯು ಶ್ರುತಿಗಿಂತಲೂ ಹೆಚ್ಚಿನದಂದು ಪೂರ್ವಪಕ್ಷಿಯ ಭಾವ.
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಸಿದ್ಧಾಂತ : ಸಾಂಸ್ಕೃತಿಯು ಬೇರೆಯ ಸ್ಕೃತಿಗಳಿಗೆ ವಿರುದ್ಧವಾಗಿದೆ
(ಭಾಷ್ಯ) ೪೦೧, ತಸ್ಯ ಸಮಾಧಿ: “ನಾನ್ಯಸ್ಮತ್ಯನವಕಾಶದೋಷಪ್ರಸಜ್ಞಾತ್’’ ಇತಿ | ಯದಿ ಸ್ಮತ್ಯನವಕಾಶದೋಷಪ್ರಸಜ್ಜನ ಈಶ್ವರಕಾರಣವಾದಃ ಆಕ್ಷಿತ, ಏವಮಪಿ ಅನ್ಯಾ ಈಶ್ವರಕಾರಣವಾದಿನಃ ಸ್ಮೃತಯಃ ಅನವಕಾರ್ಶಾ ಪ್ರಸಜೈರನ್ | ತಾ ಉದಾಹರಿಷ್ಯಾಮಃ 1 “ಯತ್ತತ್ ಸೂಕ್ಷ್ಮಮವಿಜೇಯಮ್’’ ಇತಿ ಪರಂ ಬ್ರಹ್ಮ ಪ್ರಕೃತ್ಯ “ಸ ಹ್ಯಸ್ತರಾತ್ಮಾ ಭೂತಾನಾಂ ಕ್ಷೇತ್ರಜ್ಞಶೃತಿ ಕಥ್ಯತೇ ಇತಿ ಚ ಉಕ್ಕಾ ‘ತಸ್ಮಾದವ್ಯಕ್ತಮುತ್ಪನ್ನಂ ತ್ರಿಗುಣಂ ದ್ವಿಜಸತ್ತಮ’’ (ಮೋ. ಧ. ೩೩೪-೨೯, ೩೦, ೩೧) ಇತ್ಯಾಹ 1 ತಥಾ ಅನ್ಯತ್ರಾಪಿ “ಅವ್ಯಕ್ತಂ ಪುರುಷೇ ಬ್ರಹ್ಮನಿರ್ಗುಣೆ ಸಂಪ್ರಲೀಯತೇ’ (ಮೋ. ಧ. ೩೩೮-೩೧) ಇತ್ಯಾಹ 1 ಅತಶ್ಚ ಸಂಕ್ಷೇಪಮಿಮಂ ಶೃಣುಧ್ವಂ ನಾರಾಯಣಃ ಸರ್ವಮಿದಂ ಪುರಾಣಃ | ಸ ಸರ್ಗಕಾಲೇ ಚ ಕರೋತಿ ಸರ್ವಂ ಸಂಹಾರಕಾರೇ ಚ ತದ ಭೂಯಃ ‘‘2 (?) ಇತಿ ಪುರಾಣೇ | ಭಗವದ್ಗೀತಾಸು ಚ “ಅಹಂ ಕೃತ್ಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ’ (ಗೀ, ೭-೬) ಇತಿ | ಪರಮಾತ್ಮಾನಮೇವ ಚ ಪ್ರಕೃತ್ಯ ಆಪಸ್ತಮೃ ಪಠತಿ - ‘‘ತಸ್ಮಾತ್ ಕಾಯಾಃ ಪ್ರಭವನ್ತಿ ಸರ್ವೆ ಸ ಮೂಲಂ ಶಾಶ್ವತಿಕಃ ಸ ನಿತ್ಯಃ’ (ಆ. ಧ. ೮-೨೩-೨) ಇತಿ | ಏವಮ್ ಅನೇಕಶಃ ಸ್ಮೃತಿಷ್ಟಪಿ ಈಶ್ವರಃ ಕಾರಣನ ಉಪಾದಾನತ್ಯೇನ ಚ ಪ್ರಕಾಶ್ಯತೇ ||
- ಅಚ್ಚಾದ ಮೋಕ್ಷಧರ್ಮದಲ್ಲಿ ಈ ಶ್ಲೋಕಗಳು ಹೀಗಿವೆ :
ಯತ್ತತ್ ಸೂಕ್ಷಮವಿಜೇಯಮವ್ಯಕ್ತಮಜಲು ಧ್ರುವಮ್ | ಆಯ್ಕೆರಿಯಾರ್ಥಶ್ಚ ಸರ್ವಭೂತೃ ವರ್ಜಿತಮ್ ||೨೯|
ಸ ಹರಾತ್ಮಾ ಭೂತಾನಾಂ ಕ್ಷೇತ್ರಜ್ಞತಿ ಕಥ್ಯತೇ | ತ್ರಿಗುಣವ್ಯತಿರಿಕ್ರೋ ವೈ ಪುರುಷಶ್ಚತಿ ಕಲ್ಪಿತು
llaoll ತಸ್ಮಾದವ್ಯಕ್ತಮುತ್ತನ್ನಂ ತ್ರಿಗುಣಂ ದ್ವಿಜಸತ್ತಮ | ಅವ್ಯಕ್ತ ವ್ಯಕ್ತಭಾವಸ್ಥಾ ಯಾ ನಾ ಪ್ರಕೃತಿರವ್ಯಯಾ 2. ಮೋಕ್ಷಧರ್ಮದಲ್ಲಿ ಒಂದು ಶ್ಲೋಕವು ಹೀಗೆ ಇದೆ : ಏತನ್ಮಯೋಕ್ತಂ ನರದೇವ ತತ್ಯಂ ನಾರಾಯಣೋ ವಿಶ್ವಮಿದಂ ಪುರಾಣಮ್ | ಸ ಸರ್ಗಕಾಲೇ ಚ ಕರೋತಿ ಸರ್ವಂ ಸಂಹಾರಕಾರೇ ಚ ತದ ಭೂಯಃ | (೩೦೨-೧೨)
llaoll
ಅಧಿ. ೧. ಸೂ.೧] ಸಾಂಖ್ಯಸ್ಕೃತಿಯು ಬೇರೆಯ ಸ್ಮೃತಿಗಳಿಗೆ ವಿರುದ್ಧವಾಗಿದೆ ೬೬೧
(ಭಾಷ್ಯಾರ್ಥ) ಈ (ಆಕ್ಷೇಪಕ್ಕೆ) ಸಮಾಧಾನವೇನೆಂದರೆ, ‘‘ಹಾಗಿಲ್ಲ, ಏಕೆಂದರೆ ಬೇರೆಯ ಸ್ಕೃತಿಗಳಿಗೆ ಅವಕಾಶವಿಲ್ಲದೆ ಹೋಗುವದೆಂಬ ದೋಷವು ಪ್ರಸಕ್ತವಾಗುವದು.” (ಸಾಂಖ್ಯ)ಸ್ಕೃತಿಗೆ ಅವಕಾಶವಿಲ್ಲದೆ ಹೋಗುವದೆಂಬ (ಕಾರಣ)ದಿಂದ ಈಶ್ವರ ಕಾರಣವಾದವನ್ನು ಆಕ್ಷೇಪಿಸುವದಾದರೆ, ಹೀಗೂ ಈಶ್ವರಕಾರಣವನ್ನು ಹೇಳುವ ಬೇರೆಯ ಸ್ಮೃತಿಗಳಿಗೆ ಅವಕಾಶವಿಲ್ಲದೆ ಹೋಗುವದು. ಅವುಗಳನ್ನು ಇಲ್ಲಿ ಉದಾ ಹರಿಸುವವು : ‘‘ಸೂಕ್ಷ್ಮವೂ ಅರಿಯುವದಕ್ಕೆ ಆಗದ್ದೂ ಇರುವ ಆ (ತಮ್ಮ) ವಿದೆಯಲ್ಲ,” ಎಂದು ಪರಬ್ರಹ್ಮವನ್ನು (ಹೇಳುವದಕ್ಕೆ) ಪ್ರಾರಂಭಿಸಿ “ಅವನೇ ಭೂತ ಗಳಿಗೆ ಅಂತರಾತ್ಮನೆಂದೂ ಕ್ಷೇತ್ರಜ್ಞನೆಂದೂ ಹೇಳುವರು’ ಎಂದು ಹೇಳಿ ‘ಎಲೈ ದ್ವಿಜೋತ್ತಮನೆ, ಅವನಿಂದ ತ್ರಿಗುಣವಾದ ಅವ್ಯಕ್ತವು ಉತ್ಪನ್ನವಾಯಿತು’’ (ಮೋ. ೩೩೪- ೨೯, ೩೦,೩೧) ಎಂದು ಹೇಳಿರುತ್ತದೆ. ಹೀಗೆಯೇ ಮತ್ತೊಂದು ಕಡ ಯಲ್ಲಿಯೂ “ಎಲೈ ಬ್ರಾಹ್ಮಣನೆ, ಅವ್ಯಕ್ತವು ನಿರ್ಗುಣನಾದ ಪುರುಷನಲ್ಲಿ ಅಡಗು ಇದೆ’ (ಮೋ. ಧ. ೩೩೮-೩೧) ಎಂದು ಹೇಳಿರುತ್ತದೆ. ಆದ್ದರಿಂದ ಈ ಸಂಗ್ರಹ (ವಾಕ್ಯವನ್ನು ) ಕೇಳಿರಿ : “ಪುರಾಣನಾದ ನಾರಾಯಣನೇ ಇದಲ್ಲವೂ ಆಗಿರುತ್ತಾನೆ. ಆತನು ಸೃಷ್ಟಿಕಾಲದಲ್ಲಿ ಎಲ್ಲವನ್ನೂ ಮಾಡುತ್ತಾನೆ ; ಸಂಹಾರಕಾಲದಲ್ಲಿ ಮತ್ತೆ ಅದನ್ನು ತಿಂದುಬಿಡುತ್ತಾನೆ’’ (?) ಎಂದು ಪುರಾಣದಲ್ಲಿದೆ. ಭಗವದ್ಗೀತಗಳಲ್ಲಿಯೂ “ನಾನು ಇಡಿಯ ಜಗತ್ತಿಗೆ ಹುಟ್ಟುವ ಮತ್ತು ಅಡಗುವ (ಕಾರಣವು)’ (ಗೀ, ೭-೬) ಎಂದಿದೆ. ಪರಮಾತ್ಮನನ್ನೇ (ಕುರಿತು ಹೇಳುವದಕ್ಕೆ) ಪ್ರಾರಂಭಿಸಿ ಆಪಸ್ತಂಬನು ಅವನಿಂದ ಎಲ್ಲಾ ಶರೀರಗಳೂ ಉಂಟಾಗುತ್ತವೆ ; ಅವನೇ ಮೂಲವು, ಶಾಶ್ವತನು, ಅವನೇ
-
ಇಲ್ಲಿ ತ್ರಿಗುಣಾತ್ಮಕವಾದ ಅವ್ಯಕ್ತವು ಎಂದು ಪ್ರಧಾನವನ್ನೇ ಹೇಳಿದಂತಾಗಲಿಲ್ಲವೆ ? - ಎಂದುಶಂಕಿಸಬಾರದು. ಪರಮಾತ್ಮನಿಂದ ಅವ್ಯಕ್ತವು ಹುಟ್ಟುತ್ತದೆ ಎಂದು ಹೇಳಿರುವದರಿಂದ ಇದು ಪ್ರಧಾನಕಾರಣವಾದಕ್ಕೆ ವಿರುದ್ಧವಾಗಿರುತ್ತದೆ. ಅವ್ಯಾಹೃತವು ವ್ಯಾಕೃತವಾಗಿರುವ ಅವಸ್ಥೆಗೆ ಸಿದ್ಧವಾಗುವದನ್ನೇ ಇಲ್ಲಿ ಅವ್ಯಕ್ತದ ಉತ್ಪತ್ತಿ ಎಂದು ಹೇಳಿದೆ ಎಂದು ಭಾವಿಸಿದರೆ ಸಿದ್ಧಾಂತಕ್ಕೆ ಸಮ್ಮತವಾಗುತ್ತದೆ. ಮುಂ. ಭಾ. ೧-೧-೮ (ಭಾ. ಭಾ. ೨೩) ನೋಡಿ. ತ್ರಿಗುಣಾತ್ಮಕತತ್ತ್ವವನ್ನು ಖಂಡಿಸುವದರಲ್ಲಿ ಅಷ್ಟು ತಾತ್ಪರ್ಯವಿಲ್ಲ, ಸ್ವತಂತ್ರವಾಗಿ ಪ್ರಧಾನವು ತಾನೇ ಜಗದ್ರೂಪವಾಗಿ ಪರಿಣಮಿಸುವದೆಂಬ ಅನೀಶ್ವರವಾದವನ್ನು ಖಂಡಿಸುವದರಲ್ಲಿ ಮುಖ್ಯತಾತ್ಪರ್ಯವಿದ. ಗೀ, ಭಾ. ೧೮-೧೯ (ಭಾ. ಭಾ. ೧೦೪೧)ರನ್ನೂ ಸೂ.ಭಾ. ೧-೪-೩ರ ಭಾಷ್ಯವನ್ನೂ ನೋಡಿ.
-
ಭಗವದ್ಗೀತೆಯನ್ನು ಭಾಷ್ಯದಲ್ಲಿ ಏಕವಚನದಿಂದ ಕರೆದಿರುವದು ಎಲ್ಲಿಯೂ ಕಂಡುಬರುವದಿಲ್ಲ. ಅದರಲ್ಲಿರುವ ಏಳುನೂರು ಶ್ಲೋಕಗಳಿಗ ಗೀತಗಳು ಎಂದೇ ಹೆಸರಂದು ಆಚಾರ್ಯರು ಭಾವಿಸಿರುತ್ತಾರ. ಗೀ, ಭಾ. ಅವತರಣಿಕೆಯನ್ನು ನೋಡಿ.೬೬೨
ಬ್ರಹ್ಮಸೂತ್ರಭಾಷ್ಯ
[ಅ.೨ ಪಾ. ೧.
ನಿತ್ಯನು” (ಆ. ಧ. ಸೂ. ೮-೨೩-೨) ಎಂದು ಹೇಳಿರುತ್ತಾನೆ. ಹೀಗೆ ಅನೇಕವಾಗಿ ಸ್ಕೃತಿಗಳಲ್ಲಿಯೂ ಈಶ್ವರನನ್ನು ಕಾರಣವೆಂದೂ ಉಪಾದಾನ(ಕಾರಣ)ವೆಂದೂ ತಿಳಿಸಿರುತ್ತದೆ.
ಈಶ್ವರಕಾರಣಸ್ಕೃತಿಗಳನ್ನು ಉದಾಹರಿಸಿರುವದರ ಉದ್ದೇಶ
(ಭಾಷ್ಯ) ೪೦೨. ಸ್ಮತಿಬಲೇನ ಪ್ರತ್ಯವತಿಷ್ಠಮಾನಸ್ಯ ಸ್ಮತಿಬಲೇನೈವ ಉತ್ತರಂ ವಾಮಿ ಇತ್ಯತೋsಯಮ್ ಅನ್ಯಸ್ಮತ್ಯನವಕಾಶದೋಷೋಪನ್ಯಾಸಃ | ದರ್ಶಿತಂ ತು ಶ್ರುತೀನಾಮ್ ಈಶ್ವರಕಾರಣವಾದರೆ ಪ್ರತಿ ತಾತ್ಪರ್ಯಮ್ | ವಿಪ್ರತಿಪತ್ ಚ ಸ್ಕೃತೀನಾಮ್ ಅವಶ್ಯಕರ್ತ ಅನ್ಯತರಪರಿಗ್ರಹೇ ಅನ್ಯತರಪರಿತ್ಯಾಗೇ ಚ ಶ್ರುತ್ಯನುಸಾರಿಣ್ಯಃ ಸ್ಮೃತಯಃ ಪ್ರಮಾಣಮ್, ಅನಪೇಕ್ಷಾ ಇತರಾಃ | ತದುಕ್ತಂ ಪ್ರಮಾಣಲಕ್ಷಣೇ ‘ವಿರೋಧೇ ತ್ವನಪೇಕ್ಷ ಸ್ಮಾದಸತಿ ಹನುಮಾನಮ್’ (ಜೈ ಸೂ. ೧-೩-೩) ಇತಿ | ನ ಚ ಅತೀಯಾನ್ ಅರ್ಥಾನ್ ಶ್ರುತಿಮನ್ನರೇಣ ಕಶ್ಚಿತ್ ಉಪಲಭತೇ ಇತಿ ಶಕ್ಯಂ ಸಂಭಾವಯಿತುಮ್ ನಿಮಿತ್ತಾಭಾವಾತ್ | ಶಕ್ಯಂ ಕಪಿಲಾದೀನಾಂ ಸಿದ್ಧಾನಾಮ್ ಅಪ್ರತಿಹತಜ್ಞಾನತ್ವಾತ್ ಇತಿ ಚೇತ್ | ನ | ಸಿದ್ಧರಪಿ ಸಾಪೇಕ್ಷತ್ಪಾತ್ | ಧರ್ಮಾನುಷ್ಠಾನಾಪೇಕ್ಷಾ ಹಿ ಸಿದ್ಧಿ: | ಸ ಚ ಧರ್ಮಃ, ಚೋದನಾ ಲಕ್ಷಣಃ | ತತಶ್ಚ ಪೂರ್ವಸಿದ್ಧಾಯಾಃ ಚೋದನಾರ್ಯಾ ಅರ್ಥ ನ ಪಶ್ಚಿಮಸಿದ್ಧ ಪುರುಷವಚನವಶೇನ ಅತಿಶಣ್ತುಂ ಶಕ್ಯತೇ | ಸಿದ್ಧವಪಾಶ್ರಯಕಲ್ಪನಾಯಾಮಪಿ ಬಹುತ್ವಾತ್ ಸಿದ್ಧಾನಾಂ ಪ್ರದರ್ಶಿತೇನ ಪ್ರಕಾರೇಣ ಸ್ಮೃತಿವಿಪ್ರತಿಪತ್ ಸತ್ಯಾಂ ನ ಶ್ರುತಿಮ್ಮಪಾಶ್ರಯಾತ್ ಅನ್ಮತ್ ನಿರ್ಣಯಕಾರಣಮ್ ಅಸ್ತಿ | ಪರತನ್ಯಪ್ರಜ್ಞಸ್ಯಾಪಿ ನ ಅಕಸ್ಮಾತ್ ಸ್ಮೃತಿವಿಶೇಷವಿಷಯಃ ಪಕ್ಷಪಾತೋ ಯುಕ್ತಃ | ಕಸ್ಯಚಿತ್ ಕೈಚಿತ್ ಪಕ್ಷಪಾತೇ ಸತಿ ಪುರುಷಮತಿವೈಶ್ವರೂಣ ತಾ ವ್ಯವಸ್ಥಾನಪ್ರಸಾತ್ | ತಸ್ಮಾತ್ ತಸ್ಯಾಪಿ ಸ್ಮೃತಿವಿಪ್ರತಿಪತ್ಯುಪನ್ಯಾಸೇನ ಶ್ರುತ್ಯನುಸಾರಾನನುಸಾರವಿಷಯವಿವೇಚನೇನ ಚ ಸನ್ಮಾರ್ಗ ಪ್ರಜ್ಞಾ ಸಂಗ್ರಹಣೀಯಾ ||
(ಭಾಷ್ಯಾರ್ಥ) ಸ್ಮತಿಬಲದಿಂದ ಎದುರಿಸುವಾತನಿಗೆ ಸ್ಮತಿಬಲದಿಂದಲೇ ಉತ್ತರವನ್ನು ಹೇಳೋಣವೆಂದು ಈ ಅನ್ಯಸ್ಮತ್ಯನವಕಾಶದೋಷವನ್ನು ಹೇಳಿರುತ್ತದೆ. ಆದರೆ (ಹಿಂದ) ಶ್ರುತಿಗಳಿಗೆ ’ ಈಶ್ವರಕಾರಣವಾದದಲ್ಲಿಯೇ ತಾತ್ಪರ್ಯವಿದೆ ಎಂಬುದನ್ನು ತೋರಿಸಿಕೊಟ್ಟದ್ದಾಗಿದೆ. ಸ್ಮೃತಿಗಳಿಗೆ (ಒಂದಕ್ಕೊಂದಕ್ಕೆ) ವಿರುದ್ಧಾಭಿಪ್ರಾಯವಿರು
ಅಧಿ. ೧. ಸೂ. ೧] ಈಶ್ವರಕಾರಣಸ್ಕೃತಿಗಳನ್ನು ಉದಾಹರಿಸಿರುವದರ ಉದ್ದೇಶ ೬೬೩ ವಲ್ಲಿ ಎರಡರಲ್ಲೊಂದನ್ನು ತೆಗೆದುಕೊಂಡು ಮತ್ತೊಂದನ್ನು ಬಿಡಲೇಬೇಕಾಗುವದರಿಂದ ಶ್ರುತ್ಯನುಸಾರಿಯಾದ ಸ್ಮೃತಿಗಳು ಪ್ರಮಾಣ(ವಾಗುವವು), ಮಿಕ್ಕವನ್ನು ಬಿಡ ಬೇಕಾಗುವದು. ಇದನ್ನು ಪ್ರಮಾಣಲಕ್ಷಣದಲ್ಲಿ (ಶ್ರುತಿ) ವಿರೋಧವಾಗುವಲ್ಲಿ (ಸ್ಕೃತಿಯು) ಬೇಡದೆ ಹೋಗುವದು ; ಏಕೆಂದರೆ (ವಿರೋಧ)ವಿಲ್ಲದಿದ್ದರೇ (ಮೂಲಶ್ರುತಿಯನ್ನು ಸ್ಮತಿಯಿಂದ) ಅನುಮಾನಿಸಬಹುದು’’ (ಜೈ.ಸೂ.೧-೩-೩) ಎಂದು ಹೇಳಿದೆ. ಅತೀಂದ್ರಿಯವಾದ ವಿಷಯಗಳನ್ನು ಶ್ರುತಿಯಿಲ್ಲದ ಯಾವನೂ ಅರಿತುಕೊಳ್ಳಬಲ್ಲನೆಂದು ಹೇಳುವದಕ್ಕೆ ಆಗುವದಿಲ್ಲ ; ಏಕೆಂದರೆ (ಹಾಗೆ ಅರಿತು ಕೊಳ್ಳುವದಕ್ಕೆ) ನಿಮಿತ್ತವಿರುವದಿಲ್ಲ. ಕಪಿಲಾದಿಸಿದ್ಧರಿಗೆ ಅಡ್ಡಿಯಿಲ್ಲದ ಜ್ಞಾನವಿರು ವದರಿಂದ (ಅವರಿಗೆ ಇದು) ಶಕ್ಯವಾಗಿರುತ್ತದೆ ಎಂದರೆ ಹಾಗಲ್ಲ ; ಏಕೆಂದರೆ ಸಿದ್ಧಿಯೂ ಸಾಪೇಕ್ಷವಾಗಿರುತ್ತದೆ. ಧರ್ಮವನ್ನು ಅನುಷ್ಠಾನಮಾಡುವದರಿಂದಲ್ಲವೆ, ಸಿದ್ಧಿಯು ಆಗತಕ್ಕದ್ದು ? ಆ ಧರ್ಮವು ಚೋದನಾ (ರೂಪವಾದ ವೇದ) ಪ್ರಮಾಣ (ದಿಂದ ತಿಳಿಯಬರತಕ್ಕದ್ದು). ಆದ್ದರಿಂದ ಮೊದಲು ಸಿದ್ಧವಾಗಿರುವ ಚೋದನೆಯ ಅರ್ಥವನ್ನು ಆಮೇಲೆ ಸಿದ್ಧವಾಗುವ ಪುರುಷನ ವಚನದ ವಶದಿಂದ ಮೀರಿ ಶಂಕಿಸುವದಕ್ಕೆ ಆಗುವದಿಲ್ಲ. ಸಿದ್ಧರನ್ನು ಆಶ್ರಯಿಸುತ್ತವೆಂದು ಕಲ್ಪಿಸಿದರೂ ಸಿದ್ಧರು ಬಹಳವಾಗಿರುವದರಿಂದ, (ನಾವು) ತೋರಿಸಿಕೊಟ್ಟಿರುವ ಪ್ರಕಾರದಿಂದ ಸ್ಮೃತಿಗಳಿಗೆ ವಿರುದ್ಧಾಭಿಪ್ರಾಯವಿರುವದರಿಂದ ಶ್ರುತಿಯನ್ನು ಆಶ್ರಯಿಸುವದಕ್ಕಿಂತ ಬೇರೆಯಾದ
-
ಪೂರ್ವಮೀಮಾಂಸಾಶಾಸ್ತ್ರಕ್ಕೆ ಇದೊಂದು ಭಾಗ. ಶ್ರುತಿಪ್ರಮಾಣವನ್ನು ಕುರಿತು ವಿಚಾರಮಾಡುವದರಿಂದ ಈ ಹೆಸರು ಬಂದಿರಬಹುದೆಂದು ತೋರುತ್ತದೆ.
-
ಸ್ಮತಿಯು ಶ್ರುತಿಯ ಆಧಾರದಿಂದಲೇ ಹುಟ್ಟಿರುವದರಿಂದ ಸ್ಮತಿವಚನಕ್ಕೆ ಅನುಗುಣವಾಗಿ ಪ್ರತ್ಯಕ್ಷಶ್ರುತಿಯಿಲ್ಲದಿದ್ದರೂ ಅದನ್ನು ಅನುಮಾನದಿಂದ ಕಲ್ಪಿಸಬೇಕು ಎಂಬುದು ಒಂದು ನ್ಯಾಯ. ಆದರೆ ಶ್ರುತಿವಿರುದ್ಧವಾದ ಸ್ಮೃತಿವಚನಕ್ಕೆ ಇದು ಅನ್ವಯಿಸುವದಿಲ್ಲ ; ಆಗ ಸ್ಕೃತಿಯು ಅಪ್ರಮಾಣವೇ ಆಗುತ್ತದೆ - ಎಂಬುದು ಈ ಸೂತ್ರದ ತಾತ್ಪರ್ಯ.
-
ವೇದವೇ ಅತೀಂದ್ರಿಯಜ್ಞಾನಕ್ಕೆ ನಿಮಿತ್ತವು ; ವೇದವಿರುದ್ಧವಾದದ್ದು ನಿಜವಾದ ಅತೀಂದ್ರಿಯಜ್ಞಾನವಾಗಲಾರದು - ಎಂದರ್ಥ.
-
ಯೋಗಿಪ್ರತ್ಯಕ್ಷದಿಂದ ಅತೀಂದ್ರಿಯಜ್ಞಾನವಾಗಬಹುದು - ಎಂದು ಭಾವ.
-
ಈ ಜನ್ಮದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ವೇದೋಕಧರ್ಮಾನುಷ್ಠಾನವನ್ನು ಮಾಡಿದ್ದರಿಂದಲೇ ಯಾರಿಗಾದರೂ ಸಿದ್ಧಿಯಾಗಬೇಕು ; ಆದ್ದರಿಂದ ಸಿದ್ಧಿಯನ್ನು ಆಶ್ರಯಿಸಿ ವೇದವಿರುದ್ಧವಾಗಿ ಶಂಕಿಸುವದು ಸರಿಯಲ್ಲ ಎಂದರ್ಥ.
೬೬೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. (ಅರ್ಥ) ನಿರ್ಣಯಪ್ರಕಾರವಿರುವದಿಲ್ಲ. (ಇದಲ್ಲದ) ಪರತಂತ್ರಪ್ರಜ್ಞನಾದವನಿಗೆ ಅಕಸ್ಮಾತ್ತಾಗಿ (ಒಂದಾನೊಂದು) ಗೊತ್ತಾದ ಸ್ಮೃತಿಯಲ್ಲಿ ಪಕ್ಷಪಾತವಿರುವದು ಸರಿಯಲ್ಲ. ಏಕೆಂದರೆ ಒಬ್ಬೊಬ್ಬರಿಗೆ ಒಂದೊಂದರಲ್ಲಿ ಪಕ್ಷಪಾತವುಂಟಾದರೆ ಪುರುಷರ ಮತಿಯು ಎಲ್ಲಾ ಬಗೆಯದೂ ಆಗಿರುವದರಿಂದ ತತ್ತ್ವವು ನಿಲುಗಡೆಗೆ ಬಾರದ ಇರಬೇಕಾದೀತು. ಆದ್ದರಿಂದ ಅವನೂ ಸ್ಮೃತಿಗಳ ವಿರುದ್ಧಾಭಿಪ್ರಾಯಗಳನ್ನು ಮುಂದಿಡುವದರಿಂದಲೂ ಶ್ರುತಿಗೆ ಅನುಸಾರವಾದದ್ದು, ಅನನುಸಾರವಾದದ್ದು - ಎಂಬ ವಿಷಯಗಳನ್ನು ವಿಂಗಡಿಸುವದರಿಂದಲೂ ಸರಿಯಾದ ಮಾರ್ಗದಲ್ಲಿಯೇ ತಿಳಿವಳಿಕೆ ಯನ್ನು ಸಂಪಾದಿಸಿಕೊಳ್ಳಬೇಕು.
ಕಾಪಿಲಮತವು ಆತ್ಮಭೇದವನ್ನು ಹೇಳುವದರಿಂದ
ಶ್ರುತಿಸ್ಮೃತಿವಿರುದ್ಧ
(ಭಾಷ್ಯ) ೪೦೩. ಯಾ ತು ಶ್ರುತಿಃ ಕಪಿಲಸ್ಯ ಜ್ಞಾನಾತಿಶಯಂ ಪ್ರದರ್ಶಯ ಪ್ರದರ್ಶಿತಾ ನ ತಯಾ ಶ್ರುತಿವಿರುದ್ದಮಪಿ ಕಾಪಿಲಂ ಮತಂ ಶ್ರದ್ದಾತುಂ ಶಕ್ಯಮ್ | ಕಪಿಲಮ್ ಇತಿ ಶ್ರುತಿಸಾಮಾನ್ಯಮಾತ್ರತ್ವಾತ್ | ಅನ್ಯಸ್ಯ ಚ ಕಪಿಲಸ್ಯ ಸಗರಪುತ್ರಾಣಾಂ ಪ್ರತಪ್ಪು ವಾಸುದೇವನಾಮ್ಮ: ಸ್ಮರಣಾತ್ | ಅನ್ಯಾರ್ಥದರ್ಶನಸ್ಯ ಚ ಪ್ರಾಪ್ತಿರಹಿತಸ್ಯ ಅಸಾಧಕತ್ವಾತ್ | ಭವತಿ ಚ ಅನ್ಯಾ ಮನೋರ್ಮಾಹಾಂ ಪ್ರಖ್ಯಾಪಯ ಶ್ರುತಿಃ ‘ಯದ್ಯ ಕಿಂ ಚ ಮನುರವದತ್ ತದ್ವೇಷಜಮ್’’ (ತೈ. ಸಂ. ೨-೨-೧೦-೨) ಇತಿ || ಮನುನಾ ಚ ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮನಿ | ಸಂಪಶ್ಯನ್ನಾತ್ಮಯಾಜೀ ವೈ ಸ್ವಾರಾಜ್ಯಮಧಿಗಚ್ಛತಿ ।” (ಮನು. ೧೨-೧೯) ಇತಿ ಸರ್ವಾತ್ಮದರ್ಶನಂ ಪ್ರಶಂಸತಾ ಕಾಪಿಲಂ ಮತಂ ನಿನ್ನತೇ ಇತಿ ಗಮ್ಯತೇ । ಕಪಿಲೋ ಹಿ
-
ಕಪಿಲ, ಕಣಾದ - ಮುಂತಾದವರ ಅನುಯಾಯಿಗಳು ಅವರನ್ನು ಸಿದ್ಧರೆಂದೇ ಎಣಿಸುತ್ತಾರೆ. ಆದರೆ ಆ ಸಿದ್ಧರ ಮತಗಳು ಪರಸ್ಪರವಿರುದ್ಧವಾಗಿರುವದರಿಂದ ಯಾರು ನಿಜವಾಗಿ ಸಿದ್ಧರು, ಯಾರು ಅಲ್ಲ ? - ಎಂಬುದನ್ನು ನಿರ್ಣಯಿಸುವದಕ್ಕೆ ವೇದಾನುಸಾರಿಯಾದ ಅಭಿಪ್ರಾಯ ದವರೇ ನಿಜವಾದ ಸಿದ್ಧರೆಂದು ಹೇಳಬೇಕಾಗುತ್ತದೆ ಎಂದರ್ಥ.
-
ತಾನೇ ವೇದದ ಅರ್ಥವನ್ನು ನೇರಾಗಿ ನಿರ್ಣಯಿಸಲಾರದವನು ಇಂಥವನೊಬ್ಬನ ಪಕ್ಷವು - ಉದಾಹರಣೆಗೆ ಕಪಿಲನ ಪಕ್ಷವು - ಸರಿ ಎನ್ನುವದಕ್ಕೆ ಕಾರಣವಿಲ್ಲ.
-
ಒಬ್ಬೊಬ್ಬರೂ ತಮ್ಮ ತಮ್ಮ ಮತವೇ ಸರಿ ಎಂದು ಪಟ್ಟು ಹಿಡಿದರೆ ತತ್ಯನಿರ್ಣಯವೇ ಆಗುವದಿಲ್ಲ.
ಅಧಿ. ೧. ಸೂ. ೧] ಕಾಪಿಲಮತವು ಆತ್ಮಭೇದವನ್ನು ಹೇಳುವದರಿಂದ ಶ್ರುತಿಸ್ಮೃತಿವಿರುದ್ಧ ೬೬೫ ನ ಸರ್ವಾತ್ಮತ್ವದರ್ಶನಮ್ ಅನುಮತೇ | ಆತ್ಮಭೇದಾಭ್ಯುಪರಮಾತ್ | ಮಹಾಭಾರತೇSಪಿ ಚ ಬಹವಃ ಪುರುಷಾ ಬ್ರಹ್ಮನ್ನು ತಾಹೋ ಏಕ ಏವ ತು’ (ಮೋ. ಧ, ೩೫೦-೧) ಇತಿ ವಿಚಾರ್ಯ ಬಹವಃ ಪುರುಷಾ ರಾಜನ್ ಸಾಂಖ್ಯಯೋಗ ವಿಚಾರಿಣಾಮ್’ (ಮೋ. ಧ. ೩೫೦-೨) ಇತಿ ಪರಪಕ್ಷಮ್ ಉಪನ್ಯಸ್ಯ ತದ್ಭುದಾಸೇನ ಬಹೂನಾಂ ಪುರುಷಾಣಾಂ ಹಿ ಯಥೈಕಾ ಯೋನಿರುಚ್ಯತೇ | ತಥಾ ತಂ ಪುರುಷಂ ವಿಶ್ವಮಾಖ್ಯಾಸ್ಯಾಮಿ ಗುಣಾಧಿಕಮ್” (ಮೋ, ಧ, ೩೫೦-೩) ಇತ್ಯುಪಕ್ರಮ್ಮ ‘ಮಮಾನ್ಯರಾತ್ಮಾ ತವ ಚ ಯೇ ಚಾನ್ಸ್ ದೇಹಸಂಸ್ಥಿತಾಃ | ಸರ್ವೆಷಾಂ ಸಾಕ್ಷಿಭೂತೋSಸೌ ನ ಗ್ರಾಹ್ಯ: ಕೇನಚಿತ್ ಕ್ವಚಿತ್ || ವಿಶ್ವಮೂರ್ಧಾ ವಿಶ್ವಭುಜೋ ವಿಶ್ವಪಾದಾಕ್ಷಿನಾಸಿಕಃ | ಏಕಶ್ಚರತಿ ಭೂತೇಷು ಸ್ವರಚಾರೀ ಯಥಾಸುಖಮ್ |13’’ (ಮೋ. ಧ. ೩೫೧-೪, ೫) ಇತಿ ಸರ್ವಾತ್ಮತೃವ ನಿರ್ಧಾರಿತಾ | ಶ್ರುತಿಶ್ಚ ಸರ್ವಾತ್ಮತಾಯಾಂ ಭವತಿ “ಯಸ್ಮಿನ್ ಸರ್ವಾಣಿ ಭೂತಾನ್ಯಾವಾಭೂದ್ವಿಜಾನತಃ | ತತ್ರ ಕೋ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ” (ಈ. ೭) ಇವಂವಿಧಾ | ಅತಶ್ಚ ಸಿದ್ಧಮ್ ಆತ್ಮಭೇದಕಲ್ಪನಯಾಪಿ ಕಪಿಲಸ್ಯ ತನ್ನಂ ವೇದವಿರುದ್ಧಂ ವೇದಾನುಸಾರಿಮನುವಚನವಿರುದ್ಧಂ ಚ ನ ಕೇವಲಂ ಸ್ವತನ್ಯಪ್ರಕೃತಿಕಲ್ಪನಯ್ಯವೇತಿ | ವೇದಸ್ಯ ಹಿ ನಿರಪೇಕ್ಷ ಸ್ವಾರ್ಥ ಪ್ರಾಮಾಣ್ಯಂ ರವೇರಿವ ರೂಪವಿಷಯೇ | ಪುರುಷವಚಸಾಂ ತು ಮೂಲಾನ್ತರಾಪೇಕ್ಷ ವಕೃತಿವ್ಯವಹಿತಂ ಚ ಇತಿ ವಿಪಕರ್ಷ: | ತಸ್ಮಾತ್ ವೇದವಿರುದ್ಧ ವಿಷಯೇ ಸ್ಮತ್ಯನವಕಾಶಪ್ರಸಕ್ಟೋ ನ ದೋಷಃ ||
(ಭಾಷ್ಯಾರ್ಥ) | ಇನ್ನು ಕಪಿಲನಿಗೆ ಹೆಚ್ಚಿನ ಜ್ಞಾನ(ವುಂಟೆಂಬುದನ್ನು ) ತಿಳಿಸುವ ಶ್ರುತಿಯನ್ನು (ನೀವು) ಉದಾಹರಿಸಿದಿರಷ್ಟೆ, ಆ (ಶ್ರುತಿ)ಯಿಂದ ಶ್ರುತಿವಿರುದ್ಧವಾದ ಕಾಪಿಲ ಮತವನ್ನು ಕೂಡ ನಂಬುವದಕ್ಕೆ ಸಾಧ್ಯವಿಲ್ಲ. ಏಕೆಂದರೆ (ಅದರಲ್ಲಿ) ‘ಕಪಿಲನನ್ನು’ ಎಂದು ಶ್ರುತಿಸಾಮಾನ್ಯ (ವೊಂದೇ ಇರುತ್ತದೆ). ಸಗರಪುತ್ರರನ್ನು ಸುಟ್ಟ ವಾಸುದೇವ ನೆಂಬ ಮತ್ತೊಬ್ಬ ಕಪಿಲನನ್ನು ಸ್ಮೃತಿಯಲ್ಲಿ (ಹೇಳಿರುವದರಿಂದ)ಲೂ (ಹೀಗೆಂದು
-
‘‘ಸಾಂಖ್ಯಯೋಗವಿಚಾರಣೆ’’ ಎಂದು ಅಚ್ಚಿನ ಪುಸ್ತಕದ ಪಾಠ. 2. “ವಿಶ್ವಂ ವ್ಯಾಖ್ಯಾಸ್ಯಾಮಿ’ ಎಂದು ಅಚ್ಚಿನ ಪುಸ್ತಕದ ಪಾಠ. 3. ಅಚ್ಚಿನ ಪುಸ್ತಕದಲ್ಲಿ ‘ಭೂತೇಷು’ ಎಂಬುದಕ್ಕೆ ಕ್ಷೇತ್ರೇಷು’ ಎಂದಿದೆ.
-
ರಾಮಾಯಣ ಬಾಲಕಾಂಡ ೨೪ನೆಯ ಸರ್ಗವನ್ನೂ ಭಾರತ ವನಪರ್ವದ ೧೦೨ನೆಯ ಅಧ್ಯಾಯವನ್ನೂ ನೋಡಿ.
೬೬೬.
ಬ್ರಹ್ಮಸೂತ್ರಭಾಷ್ಯ
[ಅ.೨ ಪಾ. ೧.
ತಿಳಿಯಬೇಕು). (ಪ್ರಮಾಣದ) ಪ್ರಾಪ್ತಿಯಿಲ್ಲದಿರುವ ಮತ್ತೊಂದಕ್ಕಾಗಿ ಬಂದಿರುವ ಶ್ರುತಿಯು (ವಿಶೇಷವಾದ ವಿಷಯಕ್ಕೆ) ಸಾಧಕವಾಗಲಾರದು. ಮನುವಿನ ಮಾಹಾತ್ಮ ವನ್ನು ಹೊರಪಡಿಸುವ ‘ಮನುವು ಏನೇನು ಹೇಳಿರುವನೋ ಅದು ವೃದ್ಯವು’ (ತೈ. ಸಂ. ೨-೨-೧೦-೨) ಎಂಬ ಮತ್ತೊಂದು ಶ್ರುತಿಯೂ ಇದೆ. ಆದರೆ ಮನುವು “ಸರ್ವ ಭೂತಗಳಲ್ಲಿ ತನ್ನನ್ನೂ ತನ್ನಲ್ಲಿ ಸರ್ವಭೂತಗಳನ್ನೂ ಕಂಡುಕೊಂಡ ಆತ್ಮಯಾಜಿಯು ಸ್ವಾರಾಜ್ಯವನ್ನು ಹೊಂದುತ್ತಾನೆ” (ಮನು. ೧೨-೧೯) ಎಂದು ಸರ್ವಾತ್ಮತ್ವ (ರೂಪದ) ದರ್ಶನವನ್ನು ಹೊಗಳುವದರಿಂದ ಕಾಪಿಲಮತವನ್ನು ನಿಂದಿಸಿರುತ್ತಾ ನೆಂದು ಗೊತ್ತಾಗುತ್ತದೆ. ಕಪಿಲನು ಆತ್ಮಭೇದವನ್ನು ಒಪ್ಪುವದರಿಂದ ಸರ್ವಾತ್ಮತ್ವ ದರ್ಶನವನ್ನು ಒಪ್ಪುವದೇ ಇಲ್ಲ. ಮಹಾಭಾರತದಲ್ಲಿಯೂ ಬ್ರಾಹ್ಮಣನೆ, ಪುರುಷರು ಅನೇಕರೊ, ಅಥವಾ ಒಬ್ಬನೊ ? ‘‘3 (ಮೋ. ಧ. ೩೫೦-೧) ಎಂದು ವಿಚಾರಿಸಿ “ರಾಜನೆ, ಸಾಂಖ್ಯಯೋಗವಿಚಾರಿಗಳಿಗೆ ಪುರುಷರು ಅನೇಕರು'4 (ಮೋ. ಧ. ೩೫೦-೨) ಎಂದು ಮತ್ತೊಬ್ಬರ ಪಕ್ಷವನ್ನು ಹೇಳಿ ಅದನ್ನು ತಿರಸ್ಕರಿಸುವದಕ್ಕಾಗಿ ‘ಬಹು ಪುರುಷರಿಗೆ ಒಂದೇ ಯೋನಿ ಎಂದು ಹೇಗೆ ಹೇಳುವರೋ ಹಾಗೆ ಆ ಗುಣಾಧಿಕನಾದ ವಿಶ್ವಪುರುಷನನ್ನು (ನಿನಗೆ) ಹೇಳುವೆನು’ (೩೫೦-೩) ಎಂದು ಉಪಕ್ರಮಿಸಿ “ನನಗೂ ಅಂತರಾತ್ಮನು ನಿನಗೂ (ಅಂತರಾತ್ಮನು). ಇನ್ನೂ ಯಾರುಯಾರು ದೇಹವುಳ್ಳವರಾಗಿರುವರೋ (ಅವರಿಗೆಲ್ಲ ಅಂತರಾತ್ಮನು). ಈತನು ಎಲ್ಲರಿಗೂ ಸಾಕ್ಷಿಯು, ಯಾರಿಂದಲೂ ಎಂದಿಗೂ ಗ್ರಾಹ್ಯನಲ್ಲ, ವಿಶ್ವಮೂರ್ಧನೂ ವಿಶ್ವಭುಜನೂ ವಿಶ್ವಪಾದಾಕ್ಷಿನಾಸಿಕನೂ (ಆಗಿ) ತಾನೊಬ್ಬನೇ ಭೂತಗಳಲ್ಲಿ ಸ್ವತಂತ್ರನಾಗಿ ತನಗೆ ಅನುಕೂಲವಾದಂತ ನಡೆಯುತ್ತಿರುವನು" - ಎಂದು ಸರ್ವಾತ್ಮತ್ವವನ್ನೇ ನಿಶ್ಚಯಿಸಿ
-
೧-೩-೩೩ರ ಭಾಷ್ಯ (ಭಾ.ಭಾ. ೩೦೩)ದಲ್ಲಿ ಪ್ರಮಾಣಾಂತರಗೋಚರವೂ ಅಲ್ಲದ, ಪ್ರಮಾಣಾಂತರವಿರುದ್ಧವೂ ಅಲ್ಲದ, ಅರ್ಥವಾದವು ಇರುವ ವಿಷಯವನ್ನೇ ಅವಾಂತರ ತಾತ್ಪರ್ಯದಿಂದ ಹೇಳುತ್ತದೆ ಎಂದು ತಿಳಿಸಿತ್ತು. ಇಲ್ಲಿ ಸಾಂಖ್ಯಕಾಪಿಲನೆಂಬ ವಿಶೇಷಣವಿಲ್ಲದ್ದರಿಂದ ಈ ಕಪಿಲನನ್ನೇಶ್ರುತಿಯು ಹೇಳುವದಂಬುದಕ್ಕೆ ಪ್ರಮಾಣವಿಲ್ಲ.ಶ್ರುತಿಯು ವಾಸುದೇವಕಪಿಲನನ್ನು ಹೇಳುತ್ತದೆ ಎಂಬುದಕ್ಕೆ ಸಂಭಾವನಾಯುಕ್ತಿಯೂ ಇದೆ ಎಂದು ಹೇಳಿದೆ.
-
ಎಲ್ಲರಿಗೂ ಒಬ್ಬನೇ ಆತ್ಮನೆಂಬ ದರ್ಶನವನ್ನು, 3. ಇದು ಜನಮೇಜಯನ ಪ್ರಶ್ನೆ. 4. ಇದು ವೈಶಂಪಾಯನನ ಉತ್ತರ.
-
ಸರ್ವಜ್ಞತ್ಯಾದಿಗುಣಗಳಿಂದ ಎಲ್ಲರಿಗಿಂತಲೂ ಅಧಿಕವಾದ, ಅಥವಾ ಉಪಾಧಿಗಳ ಮೂಲಕವಾದ ಅನೇಕ ಗುಣಗಳುಳ್ಳವನಾಗಿ ಎಲ್ಲರಿಗಿಂತಲೂ ಮಿಗಿಲಾದ ಗುಣಗಳಿಂದ ಕೂಡಿದ ಎಂದರ್ಥ.
ಅಧಿ. ೧. ಸೂ. ೨] ಮಹದಾದಿತಗಳು ಎಲ್ಲಿಯೂ ಕಾಣಬರುವದಿಲ್ಲ
೬೬೭ ರುತ್ತದೆ. ಸರ್ವಾತ್ಮತ್ವವಿಷಯದಲ್ಲಿ ಎಲ್ಲಿ ಅರಿತವನಿಗೆ ಸರ್ವಭೂತಗಳೂ ಆತ್ಮನೇ ಆಯಿತೋ, ಏಕತ್ವವನ್ನು ಕಂಡುಕೊಂಡವನಿಗೆ ಅಲ್ಲಿ ಯಾವ ಶೋಕವು, ಯಾವ ಮೋಹವು ?" (ಈ. ೭) ಎಂದೀ ಪರಿಯಾಗಿ ಶ್ರುತಿಯೂ ಇದೆ. ಆದ್ದರಿಂದಲೂ ಕಪಿಲನ ತಂತ್ರವು, ಸ್ವತಂತ್ರಪ್ರಕೃತಿಯನ್ನು ಕಲ್ಪಿಸಿರುವದರಿಂದ ಮಾತ್ರವೇ ಅಲ್ಲ, ಆತ್ಮಭೇದವನ್ನು ಕಲ್ಪಿಸಿರುವದರಿಂದಲೂ ವೇದವಿರುದ್ಧ (ವಾಗಿರುತ್ತದೆ), ವೇದಾನು ಸಾರಿಯಾದ ಮನುವಚನಕ್ಕೆ ವಿರುದ್ಧವೂ (ಆಗಿರುತ್ತದೆ) ಎಂದು ಸಿದ್ಧವಾಯಿತು. ಸೂರ್ಯನಿಗೆ ಹೇಗೆ ರೂಪದ ವಿಷಯದಲ್ಲಿ (ಸ್ವತಂತ್ರಪ್ರಾಮಾಣ್ಯವಿದೆಯೋ) ಹಾಗೆ ವೇದಕ್ಕೆ ಮತ್ತೆ ಯಾವದೊಂದರ ಅಪೇಕ್ಷೆಯೂ ಇಲ್ಲದೆ ತನ್ನ ಅರ್ಥದಲ್ಲಿ ಪ್ರಾಮಾಣ್ಯ (ವಿರುತ್ತದೆ)ಯಲ್ಲವೆ ? ಆದರೆ ಪುರುಷರ ವಚನಗಳಿಗೊ’ ಎಂದರೆ ಮತ್ತೊಂದು ಮೂಲದ ಅಪೇಕ್ಷೆಯಿಂದಲೂ ಹೇಳುವವರ ಸ್ಮತಿಯ ವ್ಯವಧಾನದಿಂದಲೂ (ಪ್ರಮಾಣತ್ವವು ಬರುವುದು) ; ಆದ್ದರಿಂದ ಅದಕ್ಕೆ (ಪ್ರಾಮಾಣ್ಯವು ಸ್ವಲ್ಪ) ದೂರ ವಾಗಿರುತ್ತದೆ. ಆದ್ದರಿಂದ ವೇದವಿರುದ್ಧವಾದ ವಿಷಯದಲ್ಲಿ ಸ್ಮತ್ಯನವಕಾಶವಾಗುವ ದೆಂಬುದು ದೋಷವಲ್ಲ.
ಇತರೇಷಾಂ ಚಾನುಪಲಬ್ದಃ ||೨||
೨. ಮಿಕ್ಕ (ಮಹದಾದಿಗಳು) ಕಾಣಬರುವದಿಲ್ಲವಾದ್ದರಿಂದಲೂ (ದೋಷವಿಲ್ಲ).
ಮಹದಾದಿತ್ಯಗಳು ಎಲ್ಲಿಯೂ ಕಾಣಬರುವದಿಲ್ಲ
(ಭಾಷ್ಯ) ೪೦೪, ಕುತಶ್ಚ ಸ್ಮತ್ಯನವಕಾಶಪ್ರಸಷ್ಟೋ ನ ದೋಷಃ ? (ಇತರೇಷಾಂ ಚಾನುಪಲಬ್ಧ) | ಪ್ರಧಾನಾತ್ ಇತರಾಣಿ ಯಾನಿ ಪ್ರಧಾನಪರಿಣಾಮನ
-
ವೇದವು ನಿತ್ಯವಾಗಿ ಅಪೌರುಷೇಯವೂ ಆಗಿರುವದರಿಂದ ತಾನೇ ಪ್ರಮಾಣವಾಗಿರು ತದೆ. ಪರಮಾತ್ಮನು ಶಾಸ್ತ್ರಯೋನಿಯಾದರೂ ಕಪಿಲಾದಿಗಳಂತ ಅದನ್ನು ರಚಿಸಿರುವದಿಲ್ಲ, ಇದ್ದ ವೇದವನ್ನೇ ಹೊರಗೆಡಹಿರುತ್ತಾನೆ.
-
ಕಪಿಲಾದಿಗಳ ವಚನಕ್ಕೆ ಮೂಲವಾಗಿ ವೇದವಿರಬೇಕು ; ಕಪಿಲಾದಿಗಳ ಸ್ಮೃತಿಯು ವೇದಕ್ಕೂ ನಮಗೂ ನಡುವೆಯಿರುವದರಿಂದ ಅದರ ಪ್ರಾಮಾಣ್ಯಕ್ಕೆ ಮತ್ತೊಂದರ ಅವ ಲಂಬನೆಯಿದೆ.
-
ಕಪಿಲಸ್ಕೃತಿಯು ಶ್ರುತಿವಿರುದ್ಧವೂ ಶ್ರುತ್ಯನುಸಾರಿಸ್ಕೃತಿವಿರುದ್ಧವೂ ಆಗಿರುವದರಿಂದ.
೬೬೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಸ್ಮತ್ ಕಲ್ಪಿತಾನಿ ಮಹದಾದೀನಿ ನ ತಾನಿ ವೇದೇ ಲೋಕೇ ವಾ ಉಪಲಭ್ಯ | ಭೂತೇನ್ಸಿಯಾಣಿ ತಾವತ್ ಲೋಕವೇದಪ್ರಸಿದ್ಧತ್ವಾತ್ ಶಕ್ಯ ಸ್ಮರ್ತುಮ್ | ಅಲೋಕವೇದಪ್ರಸಿದ್ಧ ತ್ವಾತ್ ತು ಮಹದಾದೀನಾಂ ಷಷ್ಠಸೈವ ಇನ್ನಿಯಾರ್ಥಸ್ಯ ನ ಸ್ಮತಿಃ ಅವಕಲ್ಪತೇ | ಯದಪಿ ಕ್ವಚಿತ್ ತತ್ಪರಮಿವ ಶ್ರವಣಮ್ ಅವಭಾಸತೇ ತದಪಿ ಅತತ್ಪರಂ ವ್ಯಾಖ್ಯಾತಮ್ “ಆನುಮಾನಿಕಮಪೈಕೇಷಾಮ್’ (೧-೪-೧) ಇತ್ಯತ್ರ 1 ಕಾರ್ಯಕ್ಷ್ಯತೇ ಅಪ್ರಾಮಾಣ್ಯಾತ್ ಕಾರಣಸ್ಕೃತೇರಪಿ ಅಪ್ರಾಮಾಣ್ಯಂ ಯುಕ್ತಮ್ ಇತಿ ಅಭಿಪ್ರಾಯಃ | ತಸ್ಮಾದಪಿ ನ ಸ್ಮತ್ಯನವಕಾಶಪ್ರಸಜ್ಜ ದೋಷಃ | ತರ್ಕಾವಷ್ಟಮೈಂ ತು “ನ ವಿಲಕ್ಷಣತ್ವಾತ್’ (೨-೧-೪) ಇತ್ಯಾರಭ್ಯ ಉನ್ಮಥಿಷ್ಯತಿ ||
(ಭಾಷ್ಯಾರ್ಥ) (ಸಾಂಖ್ಯ)ಸ್ಕೃತಿಗೆ ಅನವಕಾಶವುಂಟಾಗುವದೆಂಬುದು ಮತ್ತೂ ಏತರಿಂದ ದೋಷವಲ್ಲ ? ಎಂದರೆ (ಮಿಕ್ಕವು ಕಾಣದ ಇರುವದರಿಂದ). ಪ್ರಧಾನಕ್ಕಿಂತ ಬೇರೆಯಾಗಿ ಪ್ರಧಾನದ ಪರಿಣಾಮವೆಂದು (ಸಾಂಖ್ಯ)ಸ್ಕೃತಿಯಲ್ಲಿ ಕಲ್ಪಿಸಿರುವ ಮಹದಾದಿಗಳಿವೆ ಯಲ್ಲ, ಅವು ವೇದದಲ್ಲಾಗಲಿ ಲೋಕದಲ್ಲಾಗಲಿ ಕಾಣುವದಿಲ್ಲ. ಭೂತೇಂದ್ರಿಯ ಗಳೇನೋ ಲೋಕದಲ್ಲಿಯೂ ವೇದದಲ್ಲಿಯೂ ಪ್ರಸಿದ್ಧವಾಗಿರುವದರಿಂದ (ಅವುಗಳನ್ನು ) ಸ್ಮರಿಸಿಕೊಂಡು ಹೇಳುವದು ಆದೀತು. ಆದರೆ ಮಹದಾದಿಗಳುಲೋಕ ದಲ್ಲಾಗಲಿ ವೇದದಲ್ಲಾಗಲಿ ಪ್ರಸಿದ್ಧವಾಗಿಲ್ಲವಾದ್ದರಿಂದ ಆರನೆಯ ಇಂದ್ರಿಯಾರ್ಥ ದಂತ’ (ಅವನ್ನು ) ಸ್ಮರಿಸುವದು ಆಗಲಾರದು. ಕೆಲವು (ಶ್ರುತಿವಾಕ್ಯಗಳಲ್ಲಿ) ಅವು ಗಳನ್ನು ತಾತ್ಪರ್ಯದಿಂದ ಹೇಳಿರುವಂತೆ ಕಂಡುಬರುತ್ತದೆಯಲ್ಲ, ಅದೂ ಬೇರೆಯ (ಅರ್ಥದಲ್ಲಿ) ತಾತ್ಪರ್ಯವುಳ್ಳದ್ದೆಂದು ‘ಆನುಮಾನಿಕಮಕೇಷಾಮ್’ (೧-೪-೧) ಎಂಬಲ್ಲಿ ವಿವರಿಸಿದ್ಧಾಗಿದೆ. (ಹೀಗೆ) ಕಾರ್ಯಸ್ಮರಣವು ಅಪ್ರಮಾಣವಾಗಿರುವದರಿಂದ ಕಾರಣಸ್ಮರಣವೂ ಅಪ್ರಮಾಣವು ಎಂಬುದು ಯುಕ್ತವು ಎಂದು ಅಭಿಪ್ರಾಯ. ಸ್ಮತ್ಯನವಕಾಶವುಂಟಾದೀತು ಎಂಬುದು ಈ (ಕಾರಣ )ದಿಂದಲೂ ದೋಷವಲ್ಲ.
-
ಜ್ಞಾನೇಂದ್ರಿಯಗಳಿಗೆ ವಿಷಯವಾಗಿರುವ ಶಬ್ದಾದಿಗಳಲ್ಲದ ಆರನೆಯದೊಂದು ಇಂದ್ರಿಯಾರ್ಥವಿರುವದಂದು ಕಲ್ಪಿಸುವದಕ್ಕೂ ಹೇಗೆ ಆಗುವಂತಿಲ್ಲವೋ ಹಾಗೆಯೇ,
-
ಅತ್ಯಂತ ಅಪ್ರಸಿದ್ಧವಾಗಿರುವ ಮಹದಾದಿಗಳನ್ನು ಕಪಿಲರು ಸರ್ವಜ್ಞರಾದ್ದರಿಂದ ವೇದದಿಂದ ಕಂಡುಹಿಡಿದು ತಮ್ಮ ತಂತ್ರದಲ್ಲಿ ಸೇರಿಸಿದ್ಧಾರೆನ್ನುವದು ಆಗಲಾರದು.
-
ಕಾರಣವಾದ ಪ್ರಧಾನವನ್ನು ಕಲ್ಪಿಸಿರುವದೂ.
ಅಧಿ. ೨. ಸೂ. ೩] ಯೋಗಸ್ಕೃತಿಯೂ ವೇದವಿರುದ್ಧ
೬೬೯
ತರ್ಕವನ್ನಾಶ್ರಯಿಸಿ (ಸಾಂಖ್ಯವಾದವನ್ನು ಸಾಧಿಸುವದ)ನ್ನಾದರೋ (ಸೂತ್ರ ಕಾರರು) ನ ವಿಲಕ್ಷಣತ್ವಾತ್’’ (೨-೧-೪) ಎಂಬುದರಿಂದ ಹಿಡಿದು ಖಂಡಿಸುತ್ತಾರೆ.’
೨. ಯೋಗಪ್ರತ್ಯುಕ್ಯಧಿಕರಣ (ವೇದಾಂತವು ಯೋಗಸ್ಕೃತಿಗೆ ವಿರುದ್ಧವಾದ್ದರಿಂದ ತ್ಯಾಜ್ಯವೆಂಬುದು ಸರಿಯಲ್ಲ)
ಏತೇನ ಯೋಗಃ ಪ್ರತ್ಯುಕ್ತ: ||೩|| ೩. ಇದರಿಂದ ಯೋಗವನ್ನೂ ತಿರಸ್ಕರಿಸಿದಂತೆ ಆಯಿತು.
ಯೋಗಸ್ಕೃತಿಯೂ ವೇದವಿರುದ್ಧ
(ಭಾಷ್ಯ) ೪೦೫. ಏತೇನ ಸಾಂಖ್ಯಸ್ಮತಿಪ್ರತ್ಯಾಖ್ಯಾನೇನ ಯೋಗಸ್ಕೃತಿರಪಿ ಪ್ರತ್ಯಾಖ್ಯಾತಾ ದ್ರಷ್ಟವ್ಯಾ ಇತಿ ಅತಿದಿಶತಿ | ತತ್ರಾಪಿ ಶ್ರುತಿವಿರೋಧೀನ ಪ್ರಧಾನಂ ಸ್ವತಮೇವ ಕಾರಣಮ್, ಮಹದಾದೀನಿ ಚ ಕಾರ್ಯಾಣಿ ಅಲೋಕವೇದಪ್ರಸಿದ್ಧಾನಿ ಕಲ್ಪನೇ ||
(ಭಾಷ್ಯಾರ್ಥ) ಇದರಿಂದ ಎಂದರೆ (ಈ) ಸಾಂಖ್ಯಸ್ಮತಿಯ ನಿರಾಕರಣೆಯಿಂದ ಯೋಗಸ್ಕೃತಿ ಯನ್ನೂ ನಿರಾಕರಿಸಿದಂತೆ ಆಯಿತು - ಎಂದು ಅತಿವೇಶಮಾಡಿರುತ್ತಾರೆ. ಈ (ಸ್ಕೃತಿ) ಯಲ್ಲಿಯೂ ಶ್ರುತಿಗೆ ವಿರುದ್ಧವಾಗಿರುವ ಪ್ರಧಾನವೆಂಬ ಸ್ವತಂತ್ರ ಕಾರಣವನ್ನೇ (ಕಲ್ಪಿಸಿರುತ್ತದೆ) ; ಲೋಕವೇದಪ್ರಸಿದ್ಧವಲ್ಲದ ಮಹದಾದಿಗಳೆಂಬ ಕಾರ್ಯಗಳನ್ನೂ ಕಲ್ಪಿಸಿರುತ್ತದೆ.
ಯೋಗಪಕ್ಷದಲ್ಲಿರುವ ಹೆಚ್ಚಿನ ಶಂಕೆ
(ಭಾಷ್ಯ) ೪೦೬. ನನು ಏವಂ ಸತಿ ಸಮಾನನ್ಯಾಯತ್ವಾತ್ ಪೂರ್ವಣ್ವ ಏತದ್ ಗತಮ್ | ಕಿಮರ್ಥಂ ಪುನರತಿದಿಶ್ಯತೇ ? ಅಸ್ತಿ ಹಿ ಅತ್ರ ಅಭ್ಯಧಿಕಾ ಆಶಜ್ಞಾ | ಸಮ್ಯಗ್ದರ್ಶನಾಭ್ಯುಪಾಯೋ ಹಿ ಯೋಗೋ ವೇದೇ ವಿಹಿತಃ ‘ಶ್ರತಿ ಮನ್ನ ನಿದಿಧ್ಯಾಸಿತವ್ಯಃ’ (ಬೃ. ೨-೪-೫) ಇತಿ | ‘ತ್ಯುನ್ನತ ಸ್ಥಾಪ್ಯ ಸಮಂ ಶರೀರಮ್’’
-
ತರ್ಕಸಿದ್ಧವಾದದ್ದನ್ನು ವೇದವಿರುದ್ಧವೆಂದು ತಳ್ಳಬಹುದ ? ಎಂಬ ಶಂಕೆಗೆ ಪರಿಹಾರವಿದು,
-
ಅಚ್ಚಿನ ಪುಸ್ತಕದಲ್ಲಿ ‘ತಿರುನ್ನತಮ್’ ಎಂದಿದ.
೬೭೦
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
(ಶ್ವೇ. ೨-೮) ಇತ್ಯಾದಿನಾ ಚ ಆಸನಾದಿಕಲ್ಪನಾಪುರಸ್ಪರಂ ಬಹುಪ್ರಪಞ್ಞಂ ಯೋಗ ವಿಧಾನಂ ಶ್ವೇತಾಶ್ವತರೋಪನಿಷದಿ ದೃಶ್ಯತೇ | ಲಿಜ್ಞಾನಿ ಚ ವೈದಿಕಾನಿ ಯೋಗ ವಿಷಯಾಣಿ ಸಹಸ್ರಶ ಉಪಲಭ್ಯ | ‘ತಾಂ ಯೋಗಮಿತಿ ಮನ್ಯ ಸ್ಥಿರಾಮಿಯಧಾರಣಾಮ್’ (ಕ. ೨-೩-೧) ಇತಿ, ವಿದ್ಯಾಮೇತಾಂ ಯೋಗವಿಧಿಂ ಚ ಕೃಮ್’ (ಕ. ೨-೩-೧೮), ಇತಿ ಚೈವಮಾದೀನಿ | ಯೋಗಶಾಸ್ತ್ರಪಿ ಅಥ ತತ್ಯದರ್ಶನೋಪಾಯೋ ಯೋಗಃ’ (?) ಇತಿ ಸಮ್ಯಗ್ದರ್ಶನಾಭ್ಯುಪಾಯನೈವ ಯೋಗೋಜ್ಕ್ರಿ ಯತೇ | ಅತಃ ಸಂಪ್ರತಿಪಕ್ಷಾರ್ಥಕದೇಶಾತ್ ಅಷ್ಟಕಾದಿ ಸ್ಮೃತಿವತ್ ಯೋಗಸ್ಕೃತಿರಪಿ ಅನಪವದನೀಯಾ ಭವಿಷ್ಯತಿ ಇತಿ | ಇಯಮ್ ಅಭ್ಯಧಿಕಾ ಆಶಜ್ಯಾ ಅತಿದೇಶೇನ ನಿವರ್ತ್ಯತೇ । ಅರ್ಥಕದೇಶಸಂಪ್ರತಿಪತ್ತಾವಪಿ ಅರ್ಥಕದೇಶವಿಪ್ರತಿಪತೇಃ ಪೂರ್ವೋಕ್ತಾಯಾಃ ದರ್ಶನಾತ್ ||
(ಭಾಷ್ಯಾರ್ಥ) (ಆಕ್ಷೇಪ) :- ಹೀಗಾದರೆ (ಎರಡಕ್ಕೂ) ಸಮಾನಯುಕ್ತಿ ಇರುವದರಿಂದ ಹಿಂದಿನ (ಅಧಿಕರಣದಿಂದಲೇ) ಇದೂ ಆಗಿಹೋಯಿತಲ್ಲ ! ಮತ್ತೇಕೆ ಅತಿದೇಶ
ಮಾಡಿದ ?
(ಸಮಾಧಾನ) :- ಇಲ್ಲಿ ಹೆಚ್ಚಿನ ಆಶಂಕೆಯೂ ಇದೆ. ಹೇಗೆಂದರೆ, ‘ಶ್ರವಣ ಮಾಡತಕ್ಕದ್ದು, ಮನನಮಾಡತಕ್ಕದ್ದು, ನಿದಿಧ್ಯಾಸನಮಾಡತಕ್ಕದ್ದು’’ (ಬೃ. ೨-೪-೫) ಎಂದು ವೇದದಲ್ಲಿ ಸಮೃದ್ದರ್ಶನಕ್ಕೆ ಉಪಾಯವಾಗಿ ಯೋಗವನ್ನು ವಿಧಿಸಿರುತ್ತದೆ. ಇದಲ್ಲದ ‘ಶರೀರವನ್ನು ಮೂರು ಭಾಗಗಳೂ (ಒಂದೇ) ಉನ್ನತವಾಗಿರುವಂತೆ ಸಮವಾಗಿ ಇಟ್ಟುಕೊಂಡು’ (ಶ್ವೇ. ೨-೮) ಮುಂತಾದ (ಗ್ರಂಥಭಾಗದಲ್ಲಿ) ಆಸನವೇ ಮುಂತಾದದ್ದನ್ನು ಕಲ್ಪಿಸಿಕೊಳ್ಳುವದರ ಮೂಲಕ ಬಹಳ ವಿವರವಾಗಿ ಯೋಗವನ್ನು ವಿಧಿಸಿರುವದು ಶ್ವೇತಾಶ್ವತರೋಪನಿಷತ್ತಿನಲ್ಲಿ ಕಂಡುಬರುತ್ತದೆ. ಮತ್ತು ಸ್ಥಿರವಾಗಿ ಇಂದ್ರಿಯಗಳನ್ನು ಹಿಡಿದಿರುವದಿದೆಯಲ್ಲ, ಅದನ್ನು ಯೋಗವೆಂದು ತಿಳಿಯುವರು? (ಕ. ೨-೩-೫೧), ‘ಈ ವಿದ್ಯೆಯನ್ನೂ ಸಂಪೂರ್ಣವಾದ ಯೋಗವಿಧಿಯನ್ನೂ’’ (ಕ. ೨-೩-೧೮) ಇವೇ ಮುಂತಾದ ಯೋಗವಿಷಯಕವಾದ ಸಾವಿರಾರು ವೈದಿಕಲಿಂಗಗಳೂ ಕಂಡುಬರುತ್ತವೆ. ಯೋಗಶಾಸ್ತ್ರದಲ್ಲಿಯೂ “ಇನ್ನು ತಮ್ಮದರ್ಶನಕ್ಕೆ ಉಪಾಯವಾದ
-
ನಿಧಿಧ್ಯಾಸಶಬ್ದದಿಂದ ಚಿತ್ತವೃತ್ತಿನಿರೋಧರೂಪವಾದ ಯೋಗವನ್ನೇ ಹೇಳಿದೆ ಎಂದು ಪೂರ್ವಪಕ್ಷಿಯ ಭಾವ.
-
ಯೋಗದ ವಿವರವನ್ನು ಹೇಳಿರುವದು, ಯೋಗವೆಂಬ ಶಬ್ದವನ್ನು ಪ್ರಯೋಗಿಸಿರುವದು - ಇವೆಲ್ಲ ವೇದಾಂತಜ್ಞಾನಕ್ಕೆ ಯೋಗವು ಬೇಕೆಂಬುದಕ್ಕೆ ಸಾಧಕ ಎಂದು ಭಾವ.
ಅಧಿ. ೨. ಸೂ. ೩] ಸಾಂಖ್ಯಯೋಗಗಳನ್ನೇ ವಿಶೇಷವಾಗಿ ಖಂಡಿಸಿರುವದೇಕೆ ? ೬೭೧ ಯೋಗ (ವನ್ನು ಹೇಳುತ್ತೇವೆ)” (?) ಎಂದು ಸಮ್ಯಗ್ದರ್ಶನಕ್ಕೆ ಉಪಾಯವಾಗಿಯೇ ಯೋಗವನ್ನು ಅಂಗೀಕರಿಸಿರುತ್ತದೆ. ಆದ್ದರಿಂದ (ತನ್ನ) ವಿಷಯದಲ್ಲಿ ಒಂದಂಶವು’ (ವೇದಕ್ಕೂ) ಒಪ್ಪಿಗೆಯಾಗಿರುವದರಿಂದ ಅಷ್ಟಕಾದಿಸ್ಕೃತಿಗಳಂತೆ ಯೋಗಸ್ಕೃತಿ ಯನ್ನು ಅಲ್ಲಗಳೆಯುವದು ಆಗಲಾರದು - ಎಂಬುದು (ಇಲ್ಲಿ ಹೆಚ್ಚಿನ ಆಶಂಕೆಯು). ಈ ಹೆಚ್ಚಿನ ಆಶಂಕೆಯನ್ನು (ಈ) ಅತಿದೇಶದಿಂದ ತೊಲಗಿಸಿರುತ್ತದೆ. ವಿಷಯದಲ್ಲಿ ಒಂದಂಶಕ್ಕೆ ಒಪ್ಪಿಗೆಯಾಗಿದ್ದರೂ ಹಿಂದೆ ಹೇಳಿರುವ ಇನ್ನೊಂದು ಅಂಶದ ವಿಷಯದಲ್ಲಿ ವಿರುದ್ಧಾಭಿಪ್ರಾಯವು ಕಂಡುಬಂದಿರುವದರಿಂದ (ಹೀಗೆ ಖಂಡಿಸಿರುತ್ತದೆ).
ಸಾಂಖ್ಯಯೋಗಗಳನ್ನೇ ವಿಶೇಷವಾಗಿ ಖಂಡಿಸಿರುವದೇಕೆ ?
(ಭಾಷ್ಯ) ೪೦೭. ಸತೀಷ್ಟಪಿ ಅಧ್ಯಾತ್ಮವಿಷಯಾಸು ಬನ್ನೀಷು ಸ್ಮೃತಿಷು ಸಾಂಖ್ಯ ಯೋಗಸ್ಕೃತೋರೇವ ನಿರಾಕರಣೆ ಯತ್ನ; ಕೃತಃ | ಸಾಂಖ್ಯಯೋಗೌ ಹಿ ಪರಮಪುರುಷಾರ್ಥಸಾಧನತೇನ ಲೋಕೇ ಪ್ರಖ್ಯಾತ್, ಶಿಷ್ಟ್ಯಶ್ಚ ಪರಿಗೃಹೀತ್, ಲಿಚ್ಚೇನ ಚ ಶೌತೇನ ಉಪಬೃಂಹಿತೆ ‘ತತ್ಕಾರಣಂ ಸಾಂಖ್ಯಯೋಗಾಭಿಪನ್ನಂ ಜ್ಞಾತ್ವಾ ದೇವಂ ಮುಚ್ಯತೇ ಸರ್ವಪಾಶೈಃ’ (ಶ್ವೇ. ೬-೧೩) ಇತಿ | ನಿರಾಕರಣಂ ತು ನ ಸಾಂಖ್ಯಜ್ಞಾನೇನ ವೇದನಿರಪೇಕ್ಷೆಣ ಯೋಗಮಾರ್ಗಣ ವಾ ನಿಃಶ್ರೇಯಸಮ್ ಅಧಿಗಮ್ಯತೇ ಇತಿ | ಶ್ರುತಿರ್ಹಿ ವೈದಿಕಾತ್ ಆತ್ಮಕತ್ವವಿಜ್ಞಾನಾದ್ ಅನ್ಯತ್ ನಿಃಶ್ರೇಯಸಸಾಧನಂ ವಾರಯತಿ “ತಮೇವ ವಿದಿತ್ವಾತಿಮೃತ್ಯುಮತಿ ನಾನ್ಯ: ಪನ್ಹಾ ವಿದ್ಯತೇಯನಾಯ” (ಶ್ವೇ. ೩-೮) ಇತಿ | ದೈತಿನೋ ಹಿ ತೇ ಸಾಂಖ್ಯಾ ಯೋಗಾಶ್ಚ ನಾತ್ಮಕತ್ವದರ್ಶಿನಃ | ಯತ್ತು ದರ್ಶನಮ್ ಉಕ್ತಮ್ (ತತ್ಕಾರಣಂ ಸಾಂಖ್ಯ ಯೋಗಾಭಿಪನ್ನಮ್’’ ಇತಿ ವೈದಿಕಮೇವ ತತ್ರ ಜ್ಞಾನಂ ಧ್ಯಾನಂ ಚ ಸಾಂಖ್ಯ ಯೋಗಶಬ್ದಾಭ್ಯಾಮ್ ಅಭಿಲಪ್ಯತೇ ಪ್ರತ್ಯಾಸ ಇತ್ಯವಗಸ್ತವ್ಯಮ್ | ಯೇನ
-
ಪಾತಂಜಲಯೋಗಶಾಸ್ತ್ರದಲ್ಲಿ ಈ ಅರ್ಥದ ಸೂತ್ರವಿಲ್ಲ ; ಅಥ ಯೋಗಾನುಶಾಸನಮ್ ಎಂಬುದು ಅಲ್ಲಿ ಮೊಟ್ಟಮೊದಲನೆಯ ಸೂತ್ರ.
-
ಯೋಗದಿಂದ ಸಮ್ಯಗ್ನಾನವುಂಟಾಗುತ್ತದೆ ಎಂಬ ಅಂಶವು.
-
ಹೇಮಂತಶಿಶಿರಗಳಲ್ಲಿ ಹುಣ್ಣಿಮೆಯಾದ ಬಳಿಕ ಅಷ್ಟಮಿಯಲ್ಲಿ ಮಾಡುವ ಯಾಗ ವಿಶೇಷವು ‘ಅಷ್ಟಕಾ’ ಎನಿಸುವದು. ಅಷ್ಟಕಾದಿಗಳನ್ನು ಹೇಳುವ ಸ್ಮೃತಿಯು ಪ್ರಮಾಣವೆಂದು ಪೂರ್ವಮೀಮಾಂಸದಲ್ಲಿ ತೋರಿಸಿಕೊಟ್ಟಿದೆ.
-
ಪ್ರಧಾನವು ಸ್ವತಂತ್ರವಾಗಿ ಜಗತ್ಕಾರಣವಾಗಿದೆ ; ಅದರಿಂದ ಮಹದಾದಿಗಳು ಹುಟ್ಟುತ್ತವ - ಎಂಬ ಅಂಶದಲ್ಲಿ.ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ತು ಅಂಶೇನ ನ ವಿರುಧೈತೇ ತೇನ ಇಷ್ಮಮೇವ ಸಾಂಖ್ಯಯೋಗಸ್ಕೃತ್ಯೋಃ ಸಾವಕಾಶ ತ್ವಮ್ | ತದ್ ಯಥಾ - ‘ಅಸಷ್ಟೂ ಹೈಯಂ ಪುರುಷಃ’ (ಬೃ. ೪-೩-೧೬) ಇವಮಾದಿಶ್ರುತಿಪ್ರಸಿದ್ಧಮೇವ ಪುರುಷಸ್ಯ ವಿಶುದ್ಧತ್ವಂ ನಿರ್ಗುಣಪುರುಷ ನಿರೂಪಣೇನ ಸಾಂಖ್ಯೆ: ಅಭ್ಯವಗಮ್ಯತೇ | ತಥಾ ಚ ಯೋಗೈರಪಿ ಅಥ ಪರಿವ್ರಾಡ್ರಿವರ್ಣವಾಸಾ ಮುಣೋಪರಿಗ್ರಹಃ” (ಜಾ. ೫) ಇವಮಾದಿಶ್ರುತಿ ಪ್ರಸಿದ್ಧಮೇವ ನಿವೃತ್ತಿನಿಷ್ಠತ್ವಂ ಪ್ರವ್ರಜ್ಯಾದ್ಯುಪದೇಶೇನ ಅನುಗಮ್ಯತೇ ||
(ಭಾಷ್ಯಾರ್ಥ) | ಅಧ್ಯಾತ್ಮವಿಷಯವಾದ ಸ್ಮೃತಿಗಳು ಬಹಳವಾಗಿದ್ದರೂ ಸಾಂಖ್ಯಯೋಗಸ್ಕೃತಿ ಗಳನ್ನೇ ನಿರಾಕರಿಸುವದರಲ್ಲಿ (ವಿಶೇಷವಾದ) ಯತ್ನವನ್ನು ಮಾಡಿರುತ್ತದೆ. ಏಕೆಂದರೆ ಸಾಂಖ್ಯಯೋಗಗಳು ಪರಮಪುರುಷಾರ್ಥಕ್ಕೆ ಸಾಧನವೆಂದು ಲೋಕದಲ್ಲಿ ಪ್ರಸಿದ್ಧ ವಾಗಿರುತ್ತವೆ ; ಶಿಷ್ಟರೂ ಅವನ್ನು ಪರಿಗ್ರಹಿಸಿರುತ್ತಾರೆ. “ಸಾಂಖ್ಯಯೋಗಗಳಿಂದ ಪ್ರಾಪ್ತವಾಗುವ ಆ (ಜಗತ್ತಿಗೆ ಕಾರಣನಾಗಿರುವ ದೇವನನ್ನು ಅರಿತುಕೊಂಡರೆ ಸರ್ವಪಾಶಗಳಿಂದಲೂ ಬಿಡುಗಡೆಯನ್ನು ಹೊಂದುತ್ತಾನೆ’ (ಶ್ವೇ. ೬-೧೩) ಎಂಬ ಶ್ರುತಿಯ ಲಿಂಗದ ಬೆಂಬಲವುಳ್ಳವೂ (ಆಗಿರುತ್ತವೆ).
ಆದರೆ (ಇವುಗಳನ್ನು) ನಿರಾಕರಿಸಿರುವದೇಕೆಂದರೆ ವೇದವನ್ನು ಬಿಟ್ಟ ಸಾಂಖ್ಯ ಜ್ಞಾನದಿಂದಲಾಗಲಿ ಯೋಗಮಾರ್ಗದಿಂದಲಾಗಲಿ ನಿಃಶ್ರೇಯಸವು ಸಿಕ್ಕುವದಿಲ್ಲ. ಏಕೆಂದರೆ ಅವನನ್ನೇ ಅರಿತುಕೊಂಡರೆ ಅತಿಮೃತ್ಯುವನ್ನು ಹೊಂದುತ್ತಾನೆ, (ಅದನ್ನು) ಹೊಂದುವದಕ್ಕೆ ಇನ್ನೊಂದು ಹಾದಿಯಿಲ್ಲ” (ಶ್ವೇ. ೩-೮) ಎಂದು ವೈದಿಕವಾದ ಆತ್ಮಕತ್ವವಿಜ್ಞಾನಕ್ಕಿಂತ ಮತ್ತೆ ಯಾವದೂ ನಿಃಶ್ರೇಯಸಕ್ಕೆ ಸಾಧನವು ಇಲ್ಲವೆನ್ನುತ್ತದೆ. ಆ ಸಾಂಖ್ಯರೂ ಯೋಗಿಗಳೂ ದೃತಿಗಳೇ, ಆತ್ಮಕತ್ವದರ್ಶಿಗಳಲ್ಲ. ಇನ್ನು ‘ಸಾಂಖ್ಯಯೋಗಗಳಿಂದ ಪ್ರಾಪ್ತವಾಗುವ ಆ ಕಾರಣವನ್ನು ….” (ಶೇ. ೬-೧೩) ಎಂಬ ಶ್ರುತಿಯನ್ನು (ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟ, ಅಲ್ಲಿ ವೈದಿಕವಾದ ಜ್ಞಾನ
-
ಭಾರತಾದಿಗಳಲ್ಲಿ ಸಾಂಖ್ಯಯೋಗಗಳನ್ನು ಒಪ್ಪಿ ತತ್ತ್ವವನ್ನು ಪ್ರತಿಪಾದಿಸಿರುವದು ಕಂಡುಬರುತ್ತದೆ.
-
ಇಲ್ಲಿ ಪರಮೇಶ್ವರನು ಜಗತ್ಕಾರಣನೆಂದು ಹೇಳಿರುವದರಿಂದ ನಿರೀಶ್ವರಸಾಂಖ್ಯ ರಿಗೆ ಇದು ಅನುಗುಣವಾಗಿಲ್ಲವಾದರೂ ಸೇಶ್ವರಸಾಂಖ್ಯರಿಗೆ ಹೊಂದುತ್ತದೆ ಎಂಬ ಕಾರಣದಿಂದ ಇದನ್ನು ಉದಾಹರಿಸಿರಬಹುದು.
-
ಸೂತ್ರಕಾರರು ಏಕತ್ವವಾದಿಗಳಾದದ್ದರಿಂದಲೇ ದೃತಿಗಳಾದ ಸಾಂಖ್ಯಯೋಗಸ್ಕೃತಿ ವಾದಿಗಳನ್ನು ಖಂಡಿಸಿರುತ್ತಾರೆಂದು ಹೇಳಿದಂತೆ ಆಯಿತು. ಪೀಠಿಕೆಯನ್ನು ನೋಡಿ.
ಅಧಿ. ೨. ಸೂ. ೩] ‘ಮಿಕ್ಕ ಸ್ಮತಿಗಳೂ ಅವಿರುದ್ಧಾಂಶದಲ್ಲಿ ಸಾವಕಾಶ
೬೭೩
ವನ್ನೇ ಮತ್ತು ಧ್ಯಾನವನ್ನೇ ಸಾಂಖ್ಯಯೋಗಶಬ್ದಗಳಿಂದ ಹೇಳಿರುತ್ತದೆ. ಏಕೆಂದರೆ (ಅವೇ ಅದಕ್ಕೆ) ಹತ್ತಿರವಾಗಿರುತ್ತವೆ’ ಎಂದು ತಿಳಿಯಬೇಕು.
ಆದರೆ ಯಾವ ಅಂಶದಲ್ಲಿ (ವೇದಕ್ಕೆ) ವಿರುದ್ಧವಾಗಿಲ್ಲವೋ ಆ (ಅಂಶದಲ್ಲಿ) ಸಾಂಖ್ಯಯೋಗಸ್ಕೃತಿಗಳು ಸಾವಕಾಶವೆಂಬುದು ನಮಗೆ ಇಷ್ಟವೇ.? ಅದು ಹೇಗೆಂದರೆ “ಈ ಪುರುಷನು ಅಸಂಗನಲ್ಲವೆ ?’ (ಬೃ. ೪-೩-೧೬) ಎಂಬಿವೇ ಮುಂತಾದ ಶ್ರುತಿಪ್ರಸಿದ್ಧವೇ ಆಗಿರುವ ಪುರುಷನ ಶುದ್ಧತ್ವವನ್ನೇ ನಿರ್ಗುಣಪುರುಷನನ್ನು ಗೊತ್ತು ಮಾಡುವದರ ಮೂಲಕ ಸಾಂಖ್ಯರು ಒಪ್ಪಿರುತ್ತಾರೆ. ಮತ್ತು ಹಾಗೆಯೇ ಇನ್ನು ಪರಿ ವ್ರಾಜಕನ (ವಿಷಯ) : ವಿವರ್ಣವಾದ ಬಟ್ಟೆಯನ್ನುಟ್ಟು, ತಲೆಬೋಳಿಸಿಕೊಂಡು, ತನ್ನದೆಂಬುದಿಲ್ಲದ” (ಜಾ. ೫) ಎಂದು ಮುಂತಾಗಿರುವ ಶ್ರುತಿಪ್ರಸಿದ್ಧವೇ ಆಗಿರುವ ನಿವೃತ್ತಿನಿಷ್ಠೆಯಾದ ಪ್ರವ್ರಜ್ಯವೇ ಮುಂತಾದದ್ದನ್ನೇ ಯೋಗಿಗಳೂ ಅಂಗೀಕರಿಸಿರುತ್ತಾರೆ. ಮಿಕ್ಕ ಸ್ಮತಿಗಳೂ ಅವಿರುದ್ದಾಂಶದಲ್ಲಿ ಸಾವಕಾಶ
(ಭಾಷ್ಯ) ೪೦೮. ಏತೇನ ಸರ್ವಾಣಿ ತರ್ಕಸ್ಮರಣಾನಿ ಪ್ರತಿವಕ್ತವ್ಯಾನಿ | ತಾಪಿ ತರ್ಕೊಪಪಭ್ಯಾಂ ತತ್ತ್ವಜ್ಞಾನಾಯ ಉಪಕುರ್ವನ್ನಿ ಇತಿ ಚೇತ್ ಉಪಕುರ್ವನ್ನು ನಾಮ ತತ್ತ್ವಜ್ಞಾನಂ ತು ವೇದಾನವಾಕ್ಯಭ್ಯ ಏವ ಭವತಿ | “ನಾವೇದವಿನ್ಮನುತೇ ತಂ ಬೃಹಸ್ರಮ್’ (ತೈ. ಬ್ರಾ. ೩-೧೨-೯-೭), ‘ತಂ ತೋಪನಿಷದಂ ಪುರುಷಂ ಪೃಚ್ಛಾಮಿ” (ಬೃ. ೩-೯-೨೬) ಇವಮಾದಿಶ್ರುತಿಭ್ಯಃ ||
(ಭಾಷ್ಯಾರ್ಥ) ಇದರಿಂದ ಮಿಕ್ಕ ತರ್ಕಸ್ಕೃತಿಗಳನ್ನೂ ತಿರಸ್ಕರಿಸಿದಂತೆ ಆಯಿತು. ಅವುಗಳೂ ತರ್ಕೊಪಪತ್ತಿಗಳಿಂದ ತತ್ತ್ವಜ್ಞಾನಕ್ಕೆ ಉಪಕಾರಕಗಳಾಗಿವೆ ಎಂದರೆ, ಉಪಕಾರಕ
-
ವೇದದಲ್ಲಿ ಹೇಳಿರುವ ಏಕತ್ವಜ್ಞಾನವೇ ಸಾಂಖ್ಯವು. ಅದಕ್ಕೆ ಅಂತರಂಗವಾದ ವೈದಿಕನಿದಿಧ್ಯಾಸನವೇ ಯೋಗವು - ಎಂದು ಅರ್ಥಮಾಡುವದು ಶ್ರುತಿಗೆ ಹತ್ತಿರವಾಗುತ್ತದೆ. ಸಾಂಖ್ಯಸ್ಕೃತಿಯಲ್ಲಿ ಹೇಳಿರುವ ‘ಪ್ರಕೃತಿಪುರುಷವಿವೇಕವೇ ಜ್ಞಾನವು’. ಯೋಗಶಾಸ್ತ್ರದಲ್ಲಿ ಹೇಳಿರುವ ‘ಚಿತ್ತವೃತ್ತಿನಿರೋಧವೇ ಯೋಗವು’ ಎಂದರೆ ಸ್ಮೃತಿವ್ಯವಹಿತವಾಗುವದರಿಂದ ದೂರವಾಗುತ್ತದೆ - ಎಂದರ್ಥ.
-
ವೇದವಿರುದ್ದವಲ್ಲದ್ದನ್ನು ಒಪ್ಪುವವಂಬುದು ಮಿಕ್ಕ ಸಿದ್ಧಾಂತಗಳಿಗೂ ಹೊಂದು ಇದ - ಎಂಬುದನ್ನು ಮುಂದೆ ‘ಈ ಸೂತ್ರದ ಭಾಷ್ಯದಲ್ಲಿಯೇ ತಿಳಿಸುತ್ತಾರೆ. ಈ ವಿಷಯಕ್ಕೆ ಪೀಠಿಕೆಯನ್ನು ನೋಡಿ.
-
ಯೋಗಸೂತ್ರದಲ್ಲಿ ಈ ವಿಷಯವನ್ನು ಸ್ಪಷ್ಟವಾಗಿ ಹೇಳಿರುವಂತೆ ಕಾಣುವದಿಲ್ಲ.
೬೭೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ವಾಗಿದ್ದರೂ ಇರಲಿ ; ತತ್ತ್ವಜ್ಞಾನವಾದರೋ ವೇದಾಂತವಾಕ್ಯಗಳಿಂದಲೇ ಆಗುತ್ತದೆ.’ “ವೇದವಿದನಲ್ಲದವನು ಆ ದೂಡ್ಡ (ಆತ್ಮನನ್ನು ) ಅರಿತುಕೊಳ್ಳಲಾರನು” (ತೈ. ಭಾ. ೩-೧೨-೯-೭), “ಆ ಔಪನಿಷದಪುರುಷನನ್ನು (ಕುರಿತು) ನಿನ್ನನ್ನು ಕೇಳುತ್ತಿದ್ದೇನೆ’ (ಬ. ೩-೯-೨೬) - ಎಂದು ಮುಂತಾಗಿರುವ ಶ್ರುತಿಗಳಿಂದ (ಇದು ಸಿದ್ಧವಾಗುತ್ತದೆ).
೩. ವಿಲಕ್ಷಣತ್ವಾಧಿಕರಣ (ಸೂ. ೪-೧)
(ಬ್ರಹ್ಮಕಾರಣವಾದಕ್ಕೆ ತರ್ಕನಿಮಿತ್ತವಾದ ಆಕ್ಷೇಪವೂ ಇಲ್ಲ)
ಪೂರ್ವಪಕ್ಷ : ತರ್ಕನಿಮಿತ್ತವಾದ ಆಕ್ಷೇಪವನ್ನೂ - ಇಲ್ಲಿ ಮಾಡಬಹುದು
(ಭಾವ) ೪೦೯. ಬ್ರಹ್ಮ ಅಸ್ಯ ಜಗತೋ ನಿಮಿತ್ತಕಾರಣಂ ಪ್ರಕೃತಿಶ್ಚ ಇತ್ಯಸ್ಯ ಪಕ್ಷಕ್ಕೆ ಆಕ್ಷೇಪಃ ಸ್ಮೃತಿನಿಮಿತ್ತ: ಪರಿಹೃತಃ | ತರ್ಕನಿಮಿತ್ತ: ಇದಾನೀಮ್ ಆಕ್ಷೇಪಃ ಪರಿ ಕ್ರಿಯತೇ 1 ಕುತಃ ಪುನಃ ಅಸ್ಮಿನ್ ಅವಧಾರಿತೇ ಆಗಮಾರ್ಥ ತರ್ಕನಿಮಿತ್ತಸ್ಯ ಆಕ್ಷೇಪಸ್ಯ ಅವಕಾಶಃ ? ನನು ಧರ್ಮ ಇವ ಬ್ರಹ್ಮಣ್ಯಪಿ ಅನಪೇಕ್ಷಃ ಆಗಮೋ ಭವಿತುಮರ್ಹತಿ ಭವೇತ್ ಅಯಮ್ ಅವಷ್ಟಮೃಃ ಯದಿ ಪ್ರಮಾಣಾರಾನವಗಾಹ್ಯಃ ಆಗಮಮಾತ್ರಪ್ರಮೇಯಃ ಅಯಮರ್ಥಃ ಸ್ಯಾತ್ ಅನುಷ್ಯರೂಪ ಇವ ಧರ್ಮ | ಪರಿನಿಷ್ಪನ್ನರೂಪಂ ತು ಬ್ರಹ್ಮ ಅವಗಮ್ಯತೇ | ಪರಿನಿಷ್ಪನ್ನೇ ಚ ವಸ್ತುನಿ ಪ್ರಮಾಣಾನರಾಣಾಮ್ ಅಸ್ತಿ ಅವಕಾಶಃ ಯಥಾ ಪೃಥಿವ್ಯಾದಿಷು | ಯಥಾ ಚ ಶ್ರುತೀನಾಂ ಪರಸ್ಪರವಿರೋಧೇ ಸತಿ ಏಕವಶೇನ ಇತರಾ ನೀಯನೇ, ಏವಂ ಪ್ರಮಾಣಾಂತರವಿರೋಧೆಪಿ ತದ್ವಶೇನೈವ ಶ್ರುತಿಃ ನೀಯೇತ | ದೃಷ್ಟಸಾಮ್ಮೇನ ಚ ಅದೃಷ್ಟಮ್ ಅರ್ಥಂ ಸಮರ್ಥಯ ಯುಕ್ತಿ; ಅನುಭವಸ್ಯ ಸಂನಿಕೃಷ್ಯತೇ | ವಿಪ್ರಕೃಷ್ಯತೇ ತು ಶ್ರುತಿಃ ಐತಿಹ್ಯಮಾಣ ಸ್ವಾರ್ಥಾಭಿಧಾನಾತ್ | ಅನುಭವಾವಸಾನಂ ಚ ಬ್ರಹ್ಮವಿಜ್ಞಾನಮ್ ಅವಿದ್ಯಾಯಾ ನಿವರ್ತಕಂ ಮೋಕ್ಷಸಾಧನಂ ಚ ದೃಷ್ಟ ಫಲತಯಾ ಇಷ್ಯತೇ | ಶ್ರುತಿರಪಿ ಪ್ರೋತವೋ ಮನವಃ ’ (ಬೃ. ೨-೪-೫)
- ತರ್ಕೊಪಪತ್ತಿಗಳು ಉಪಕರಣವಾದರ ಆಗಲಿ, ಪ್ರಮಾಣವು ಮಾತ್ರ ವೇದಾಂತ ವಾಕ್ಯವೇ. ಆದ್ದರಿಂದ ಬ್ರಹ್ಮವು ಶಾಸ್ತ್ರಯೋನಿ ಎಂದು ಹಿಂದ (೧-೧-೩) ಹೇಳಿದೆ ಎಂದು ಭಾವ. ಇಲ್ಲಿ ತರ್ಕವೆಂದರೆ ವೇದಾಂತಾನುಗುಣವಾದ ಸಂಭಾವನಾಯುಕ್ತಿರೂಪವಾದ ಅನುಮಾನವು, ಉಪಪತ್ತಿ ಎಂದರೆ ಹೊಂದಿಕಯಾದ ಮಿಕ್ಕ ಯುಕ್ತಿಗಳು ಎಂದು ವಿವೇಚನಮಾಡಿಕೊಳ್ಳಬೇಕು.
ಅಧಿ. ೩. ಸೂ. ೩] ತರ್ಕನಿಮಿತ್ತವಾದ ಆಕ್ಷೇಪವನ್ನೂ ಇಲ್ಲಿ ಮಾಡಬಹುದು ೬೭೫ ಇತಿ ಶ್ರವಣವ್ಯತಿರೇಕೇಣ ಮನನಂ ವಿದಧತೀ ತರ್ಕಮಪಿ ಅತ್ರ ಆದರ್ತವ್ಯಂ ದರ್ಶಯತಿ 1 ಅತಃ ತರ್ಕನಿಮಿತ್ತ: ಪುನಃ ಆಕ್ಷೇಪಃ ಕ್ರಿಯತೇ ‘ನ ವಿಲಕ್ಷಣತ್ವಾತ್’ ಇತಿ ||
(ಭಾಷ್ಯಾರ್ಥ) ಬ್ರಹ್ಮವು ಈ ಜಗತ್ತಿಗೆ ನಿಮಿತ್ತಕಾರಣವೂ ಪ್ರಕೃತಿಯೂ ಆಗಿದೆ ಎಂಬ ಪಕ್ಷಕ್ಕೆ ಸ್ಮೃತಿನಿಮಿತ್ತವಾದ ಆಕ್ಷೇಪವನ್ನು ಪರಿಹರಿಸಿದ್ಧಾಯಿತು. ತರ್ಕನಿಮಿತ್ತವಾದ ಆಕ್ಷೇಪ ವನ್ನು ಈಗ ಪರಿಹರಿಸಲಾಗುತ್ತದೆ. * (ಆಕ್ಷೇಪ) :- ಆದರೆ ಈ ಆಗಮಾರ್ಥವನ್ನು ನಿಶ್ಚಯಿಸಿದ ಬಳಿಕ ತರ್ಕ ನಿಮಿತ್ತವಾದ ಆಕ್ಷೇಪಕ್ಕೆ ಅವಕಾಶವು ಎಲ್ಲಿಂದ (ಬರುತ್ತದೆ) ? ಧರ್ಮದ ವಿಷಯ
ದಲ್ಲಿ (ಹೇಗೋ) ಹಾಗೆ ಬ್ರಹ್ಮವಿಷಯದಲ್ಲಿಯೂ ಆಗಮವು ಅನಪೇಕ್ಷವೇ* ಆಗಿರಬೇಕಲ್ಲವೆ ?
(ಸಮಾಧಾನ) :- ಅನುಷ್ಯರೂಪವಾದ ಧರ್ಮದಂತೆ ಈ ವಿಷಯವು ಮತ್ತೊಂದು ಪ್ರಮಾಣದಿಂದ ಅರಿಯಲಾರದ ಆಗಮಮಾತ್ರದಿಂದ ಅರಿತುಕೊಳ್ಳ ಬೇಕಾದದ್ದಾಗಿದ್ದರೆ ಈ (ದೃಷ್ಟಾಂತವನ್ನು) ಆಶ್ರಯಿಸಬಹುದಾಗಿತ್ತು. ಆದರೆ ಬ್ರಹ್ಮವು ಪರಿನಿಷ್ಪನ್ನರೂಪವೆಂದು ಗೊತ್ತಾಗಿರುತ್ತದೆ. ಪರಿನಿಷ್ಪನ್ನವಾದ ವಸ್ತು ವಿನಲ್ಲಿ ಬೇರೆ ಪ್ರಮಾಣಗಳಿಗೂ ಅವಕಾಶವಿರುತ್ತದೆ ; ಉದಾಹರಣೆಗೆ (ಪರಿನಿಷ್ಪನ್ನ ವಾದ) ಪೃಥಿವ್ಯಾದಿಗಳಲ್ಲಿ (ಬೇರೆಯ ಪ್ರಮಾಣಗಳಿಗೆ ಅವಕಾಶವುಂಟು).* ಮತ್ತು ಶ್ರುತಿಗಳು ಒಂದಕ್ಕೊಂದು ವಿರುದ್ಧವಾಗಿದ್ದರೆ ಒಂದಕ್ಕೆ ವಶವಾಗಿ ಮಿಕ್ಕವುಗಳನ್ನು ಹೇಗೆ ಎಳದು (ಅರ್ಥ)ಮಾಡುತ್ತಾರೋ ಹಾಗೆಯೇ (ಶ್ರುತಿಯು) ಪ್ರಮಾಣಾಂತರಕ್ಕೆ
-
ಬ್ರಹ್ಮವು ಜಗತ್ಕಾರಣವೆಂಬ ವೇದಾರ್ಥವನ್ನು. 2. ಮತ್ತೊಂದು ಪ್ರಮಾಣದ ಹಂಗಿಲ್ಲದ್ದೇ. 3. ಭೂತವಸ್ತುವೆಂದು.
-
ಪೃಥಿವ್ಯಾದಿಗಳು ಇಂದ್ರಿಯಗಳಿಗೆ ವಿಷಯವಾಗಿರುವದರಿಂದ ಪ್ರತ್ಯಕ್ಷಾದಿಗೋಚರ ವಾಗಿರುವವು ; ಆದರೆ ಬ್ರಹ್ಮವು ಇಂದ್ರಿಯಕ್ಕ ವಿಷಯವಲ್ಲ ಎಂದು ಆಗಲೆ (೧-೨-೨, ಭಾ. ಭಾ. ೨೯ರಲ್ಲಿ) ತಿಳಿಸಿದ್ಧಾಗಿದೆ. ಆದರೂ ಭೂತವಸ್ತುವು ಪ್ರಮಾಣಾಂತರಗೋಚರವಾಗಿಯೇ ಇರ ಬೇಕೆಂದು ಪ್ರಧಾನವಾದಿಯು ಪಟ್ಟು ಹಿಡಿದಿರುತ್ತಾನೆ. ಇದರ ವಿಮರ್ಶೆಗಾಗಿಯೇ ಈ ಪೂರ್ವಪಕ್ಷ ವನ್ನು ಮತ್ತೆ ತೆಗೆದಿದೆ.
-
ತತ್ಪರವಾದ ಶ್ರುತಿಗಳಿಗಿಂತ ಅತತ್ನರಶ್ರುತಿಗಳು ದುರ್ಬಲ ; ವಿಶೇಷಶ್ರುತಿಗಿಂತ ಸಾಮಾನ್ಯಶ್ರುತಿ ದುರ್ಬಲ - ಎಂದು ಮುಂತಾಗಿ ಶ್ರುತಿಗಳಲ್ಲಿ ಬಲಾಬಲಗಳನ್ನು ನಿರ್ಣಯಿಸುತ್ತಾರ.
೬೭೬
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ವಿರುದ್ಧವಾಗಿದ್ದರೆ ಶ್ರುತಿಯನ್ನು ಆ (ಪ್ರಮಾಣಾಂತರಕ್ಕೆ) ತಕ್ಕಂತೆಯೇ ಎಳದು (ಅರ್ಥ) ಮಾಡಬೇಕು. ದೃಷ್ಟವಾದದ್ದರ ಹೋಲಿಕೆಯಿಂದ ಅದೃಷ್ಟವಾದ ವಿಷಯ ವನ್ನು ಸಾಧಿಸುವ ಯುಕ್ತಿಯು ಅನುಭವಕ್ಕೆ ಹತ್ತಿರವಾಗಿರುತ್ತದೆ ; ಆದರೆ ಶ್ರುತಿಯು ಐತಿಹ್ಯಮಾತ್ರದಿಂದ ತನ್ನ ಅರ್ಥವನ್ನು ಹೇಳುವದರಿಂದ (ಅನುಭವಕ್ಕೆ) ದೂರ ವಾಗಿರುತ್ತದೆ. ಬ್ರಹ್ಮ ವಿಜ್ಞಾನವು ಅನುಭವದಲ್ಲಿ ಕೊನೆಗಾಣತಕ್ಕದ್ದಾಗಿ ಅವಿದ್ಯೆ ಯನ್ನು ತೊಲಗಿಸುತ್ತದೆ ಎಂದೂ ದೃಷ್ಟಫಲವುಳ್ಳದ್ದಾಗಿ ಮೋಕ್ಷಸಾಧನವೆಂದೂ (ಸಿದ್ಧಾಂತದಲ್ಲಿ) ಒಪ್ಪಲಾಗಿದೆ. (ಆತ್ಮನನ್ನು) ಶ್ರವಣಮಾಡತಕ್ಕದ್ದು ಮನನ ಮಾಡತಕ್ಕದ್ದು’’ (ಬೃ. ೨-೪-೫) ಎಂದು ಶ್ರವಣಕ್ಕಿಂತ ಬೇರೆಯಾಗಿ ಮನನವನ್ನೂ ಶ್ರುತಿಯು ವಿಧಿಸಿರುವದರಿಂದ ತರ್ಕವನ್ನೂ ಆದರಿಸಬೇಕೆಂದು ತಿಳಿಸಿರುತ್ತದೆ.* ಆದ್ದರಿಂದ ‘ನ ವಿಲಕ್ಷಣತ್ವಾತ್’ ಎಂದು (ಈ) ತರ್ಕನಿಮಿತ್ತವಾದ ಆಕ್ಷೇಪವನ್ನು ಮತ್ತೆ ಇಲ್ಲಿ ಮಾಡಿರುತ್ತದೆ.
ನ ವಿಲಕ್ಷಣತ್ಪಾದಸ್ಯ ತಥಾತ್ವಂ ಚ ಶಬ್ದಾತ್ ||೪|| ೪. (ಬ್ರಹ್ಮವು ಜಗತ್ತಿಗೆ ಕಾರಣ)ವಲ್ಲ, ಏಕೆಂದರೆ ಈ (ಜಗತ್ತು ಬ್ರಹ್ಮಕ್ಕಿಂತ) ವಿಲಕ್ಷಣವಾಗಿರುತ್ತದೆ. ಮತ್ತು ಹಾಗಿರುವದು ಶಬ್ದದಿಂದ ಗೊತ್ತಾಗುತ್ತದೆ.
-
ನಿಜವಾಗಿ ಶ್ರುತಿಯು ಪ್ರಮಾಣಾಂತರಕ್ಕೆ ವಿಷಯವಾದದ್ದನ್ನು ಪ್ರತಿಪಾದನೆ ಮಾಡುವದೇ ಇಲ್ಲ ; ತಮ್ಮ ತಮ್ಮ ವಿಷಯಗಳನ್ನು ತಿಳಿಸುವ ಪ್ರಮಾಣಗಳಿಗೆ ಒಂದಕ್ಕೊಂದಕ್ಕೆ ವಿರೋಧವೂ ಇಲ್ಲ. ಆದರೆ ಪೂರ್ವಪಕ್ಷಿಯು ಒಂದೇ ವಿಷಯದಲ್ಲಿ ಎರಡು ಮೂರು ಪ್ರಮಾಣಗಳಿರುವವಂದು ಇಟ್ಟುಕೊಂಡು ಹೀಗೆ ಆಕ್ಷೇಪಿಸಿರುತ್ತಾನೆ.
-
ಶಬ್ದವು ವಸ್ತು ಇದೆ ಎಂದು ಹೇಳುತ್ತದೆ ; ನೇರಾಗಿ ಅನುಭವಕ್ಕೆ ತರುವದಿಲ್ಲ ಎಂದು ಭಾವ. ದಶಮವಾಕ್ಯದಿಂದಾಗುವದೆಂದು ಸಿದ್ಧಾಂತಿಯು ಒಪ್ಪಿರುವ ಅನುಭವವನ್ನು ಇಲ್ಲಿ ಕಡೆಗಣಿಸಿದೆ.
-
ಬ್ರಹ್ಮವಿದ್ಯೆಯು ಅನುಭವಾವಸಾನವೆಂದು ೧-೧-೨ರ ಭಾಷ್ಯದಲ್ಲಿ (ಭಾ. ಭಾ. ೨೮ರಲ್ಲಿ) ಹೇಳಿದ.
4.ಶ್ರವಣಮಾತ್ರದಿಂದಲೂ ಜ್ಞಾನವಾಗಬಹುದೆಂಬ ಸಿದ್ಧಾಂತವನ್ನು ಇಲ್ಲಿ ಪೂರ್ವಪಕ್ಷಿಯು ಕಡೆಗಣಿಸಿರುತ್ತಾನೆ.
ಅಧಿ. ೩. ಸೂ. ೪]
ಬ್ರಹ್ಮಜಗತ್ತುಗಳಿಗೆ ಕಾರ್ಯಕಾರಣತ್ವವಿಲ್ಲ
೬೭೭
ಪೂರ್ವಪಕ್ಷ : ಬ್ರಹ್ಮಜಗತ್ತುಗಳಿಗೆ ವೈಲಕ್ಷಣ್ಯವಿರುವದರಿಂದ
ಅವಕ್ಕೆ ಕಾರ್ಯಕಾರಣತ್ವವಿಲ್ಲ
(ಭಾಷ್ಯ) ೪೧೦. ಯದುಕ್ತಮ್ - ಚೇತನಂ ಬ್ರಹ್ಮ ಜಗತಃ ಕಾರಣಂ ಪ್ರಕೃತಿಃ ಇತಿ | ತ ಪಪದ್ಯತೇ | ಕಸ್ಮಾತ್ ? ವಿಲಕ್ಷಣತ್ವಾತ್ ಅಸ್ಯ ವಿಕಾರಸ್ಯ ಪ್ರಕೃತ್ಯಾ | ಇದಂ ಹಿ ಬ್ರಹ್ಮಕಾರ್ಯನ ಅಭಿಪ್ರೇಯಮಾಣಂ ಜಗತ್ ಬ್ರಹ್ಮವಿಲಕ್ಷಣಮ್ ಅಚೇತನಮ್ ಅಶುದ್ಧಂ ಚ ದೃಶ್ಯತೇ | ಬ್ರಹ್ಮ ಚ ಜಗದ್ವಿಲಕ್ಷಣಂ ಚೇತನ, ಶುದ್ಧಂ ಚ ಶೂಯತೇ 1 ನ ಚ ವಿಲಕ್ಷಣತ್ವ ಪ್ರಕೃತಿವಿಕಾರಭಾವೋ ದೃಷ್ಟಃ | ನ ಹಿ ರುಚಕಾದಯೋ ವಿಕಾರಾಃ ಮೃತ್ಪಕೃತಿಕಾ ಭವನ್ತಿ, ಶರಾವಾದಿ ವಾ ಸುವರ್ಣಪ್ರಕೃತಿಕಾಃ 1 ಮೃದ್ಯವ ತು ಮೃದನ್ವಿತಾ ವಿಕಾರಾಃ ಕ್ರಿಯ ಸುವರ್ಣನ ಚ ಸುವರ್ಣಾನ್ವಿತಾಃ | ತಥಾ ಇದಮಪಿ ಜಗತ್ ಅಚೇತನಂ ಸುಖದುಃಖ ಮೋಹಾನ್ವಿತಂ ಸತ್ ಅಚೇತನಸ್ಕೃವ ಸುಖದುಃಖಮೋಹಾತ್ಮಕಸ್ಯ ಕಾರಣಸ್ಯ ಕಾರ್ಯ೦ ಭವಿತುಮರ್ಹತಿ, ಇತಿ ನ ವಿಲಕ್ಷಣಸ್ಯ ಬ್ರಹ್ಮಣಃ ||
(ಭಾಷ್ಯಾರ್ಥ) ಚೇತನವಾದ ಬ್ರಹ್ಮವು ಜಗತ್ತಿಗೆ ಪ್ರಕೃತಿರೂಪವಾದ ಕಾರಣವೆಂದು ಹೇಳಿದಿ ರಲ್ಲ ; ಅದು ಹೊಂದುವದಿಲ್ಲ. ಏಕೆ ? ಎಂದರೆ ಈ (ಜಗದ್ರೂಪವಾದ) ಕಾರ್ಯವು ಪ್ರಕೃತಿಗಿಂತ ವಿಲಕ್ಷಣವಾಗಿರುವದರಿಂದ. ಹೇಗೆಂದರೆ ಬ್ರಹ್ಮಕಾರ್ಯವೆಂದು (ನೀವು) ಅಭಿಪ್ರಾಯಪಟ್ಟಿರುವ ಈ ಜಗತ್ತು ಬ್ರಹ್ಮಕ್ಕಿಂತ ವಿಲಕ್ಷಣವಾಗಿ - ಅಚೇತನವೂ ಅಶುದ್ಧವೂ - (ಆಗಿರುವದು) ಕಂಡುಬರುತ್ತದೆ. ಆದರೆ ಬ್ರಹ್ಮವು ಜಗತ್ತಿಗಿಂತ ವಿಲಕ್ಷಣವಾಗಿ ಚೇತನವೂ ಶುದ್ಧವೂ ಆಗಿರುವದಂದು ಶ್ರುತಿಯಲ್ಲಿದೆ. (ಹೀಗ) ವಿಲಕ್ಷಣವಾಗಿರುವಲ್ಲಿ ಕಾರ್ಯಕಾರಣಭಾವವು ಕಂಡುಬರುವದಿಲ್ಲ. ಏಕೆಂದರೆ ಅಸಲಿ ಮುಂತಾದ ಕಾರ್ಯಗಳು ಮಣ್ಣೆಂಬ ಪ್ರಕೃತಿಯುಳ್ಳವಾಗಿರುವದಿಲ್ಲ ; ಅಥವಾ ಶ್ರಾವ ಮುಂತಾದವುಗಳು ಚಿನ್ನವೆಂಬ ಪ್ರಕೃತಿಯುಳ್ಳವಾಗಿಯೂ ಇರುವದಿಲ್ಲ.
-
ಪ್ರಕೃತಿ ಎಂದರೆ ಉಪಾದಾನಕಾರಣವು. ಈ ಪ್ರಕರಣದಲ್ಲೆಲ್ಲ ಕಾರಣವೆಂಬ ಮಾತಿಗೆ ಬದಲು ಪ್ರಕೃತಿ ಎಂದೂ ಕಾರ್ಯವೆಂಬ ಮಾತಿಗೆ ಬದಲು ವಿಕಾರವೆಂದೂ ಶಬ್ದವನ್ನುಪಯೋಗಿಸಿರುವದಕ್ಕೆ ಉಪಾದಾನಕಾರಣವಿಷಯದ ಚರ್ಚೆಯಿದಂದು ತಿಳಿಸುವದೇ ಉದ್ದೇಶ.
-
ಕಾರಣವಾದ ಬ್ರಹ್ಮಕ್ಕಿಂತ ಎಂದರ್ಥ.
೬೭೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಮೃದನ್ನಿತವಾದ ಕಾರ್ಯಗಳು ಮಣ್ಣಿನಿಂದಲೇ ಆಗುತ್ತವೆ, ಸುವರ್ಣಾನ್ವಿತವಾಗಿರುವವು ಚಿನ್ನದಿಂದಲೇ ಆಗುತ್ತವೆ. ಅದರಂತೆ ಈ ಜಗತ್ತು ಅಚೇತನವೂ ಸುಖದುಃಖ ಮೋಹಾನ್ವಿತವೂ ಆಗಿರುವದರಿಂದ ಅಚೇತನವೇ ಆಗಿರುವ ಸುಖದುಃಖಮೊಹಾತ್ಮಕ ವಾಗಿರುವ ಕಾರಣದ ಕಾರ್ಯವಾಗಿದ್ದೀತೇ ಹೊರತು ವಿಲಕ್ಷಣವಾದ ಬ್ರಹ್ಮದ (ಕಾರ್ಯವಾಗಿರ)ಲಾರದು.
ಪೂರ್ವಪಕ್ಷ : ಜಗತ್ತು ಬ್ರಹ್ಮಕ್ಕಿಂತ ವಿಲಕ್ಷಣವಾಗಿದೆ
(ಭಾಷ್ಯ) ೪೧೧. ಬ್ರಹ್ಮವಿಲಕ್ಷಣತ್ವಂ ಚ ಅಸ್ಯ ಜಗತಃ ಅಶುದ್ಧಚೇತನತ್ವದರ್ಶನಾತ್ ಅವಗಸ್ತವ್ಯಮ್ | ಅಶುದ್ಧಂ ಹಿ ಜಗತ್ ( ಸುಖದುಃಖಮೋಹಾತ್ಮಕತಯಾ ಪ್ರೀತಿ ಪರಿತಾಪವಿಷಾದಾದಿಹೇತುತ್ವಾತ್ ಸ್ವರ್ಗನರಕಾದ್ಯುಚ್ಚಾವಚಪ್ರಪಞ್ಚತ್ವಾಚ । ಅಚೇತನಂ ಚ ಇದಂ ಜಗತ್ | ಚೇತನಂ ಪ್ರತಿ ಕಾರ್ಯಕಾರಣಭಾವೇನ ಉಪಕರಣ ಭಾವೋಪಗಮಾತ್ 1 ನ ಹಿ ಸಾಮ್ಮ ಸತಿ ಉಪಕಾರ್ಯೋಪಕಾರಕಭಾವೋ ಭವತಿ 1ನ ಹಿ ಪ್ರದೀಪ್ ಪರಸ್ಪರಸ್ಯ ಉಪಕುರುತಃ | ನನು ಚೇತನಮಪಿ ಕಾರ್ಯಕಾರಣಂ (?) ಸ್ವಾಮಿಜೃತ್ಯನ್ಯಾಯೇನ ಭೋಕ್ತು: ಉಪಕರಿಷ್ಯತಿ | ನ | ಸ್ವಾಮಿಭ್ರತ್ಯಯೋರಪಿ ಅಚೇತನಾಂಶವ ಚೇತನಂ ಪ್ರತಿ ಉಪಕಾರಕತ್ವಾತ್ | ಯೋ ಹಿ ಏಕಸ್ಯ ಚೇತನಸ್ಯ ಪರಿಗ್ರಹಃ ಬುದ್ದಾದಿ: ಅಚೇತನಭಾಗಃ, ಸ ಏವ ಅನ್ಯಸ್ಯ ಚೇತನಸ್ಯ ಉಪಕರೋತಿ ನ ತು ಸ್ವಯಮೇವ ಚೇತನಃ ಚೇತನಾನ್ಯರಸ್ಯ ಉಪಕರೋತಿ ಅಪಕರೋತಿ ವಾ 1 ನಿರತಿಶಯಾ ಹಿ ಅಕರ್ತಾರಃ ಚೇತನಾಃ ಇತಿ ಸಾಂಖ್ಯಾ ಮನ್ಯ | ತಸ್ಮಾತ್ ಅಚೇತನಂ ಕಾರ್ಯ ಕಾರಣಮ್ | ನ ಚ ಕಾಷ್ಠಶೋಷ್ಮಾದೀನಾಂ ಚೇತನ ಕಿಂಚಿತ್ ಪ್ರಮಾಣಮ್ ಅಸ್ತಿ | ಪ್ರಸಿದ್ಧಶ್ಚ ಅಯಂ ಚೇತನಾಚೇತನವಿಭಾಗೋ ಲೋಕೇ | ತಸ್ಮಾತ್ ಬ್ರಹ್ಮ ವಿಲಕ್ಷಣತ್ವಾತ್ ನೇದಂ ಜಗತ್ ತತ್ಪಕೃತಿಕಮ್ ||
(ಭಾಷ್ಯಾರ್ಥ) ಈ ಜಗತ್ತು ಬ್ರಹ್ಮಕ್ಕಿಂತ ವಿಲಕ್ಷಣವೆಂಬುದನ್ನು (ಅದರಲ್ಲಿ) ಅಶುದ್ಧ ಚೇತನತ್ವಗಳು ಕಂಡುಬರುವದರಿಂದ ನಿಶ್ಚಯಿಸಬೇಕು. ಜಗತ್ತು ಅಶುದ್ಧವಾಗಿರುತ್ತದೆ ;
-
ಯಾವದರಿಂದ ಯಾವ ಕಾರ್ಯವು ಆಗಿರುವದೋ ಅದು ಆ ಕಾರ್ಯದಲ್ಲಿಯೂ ಅನುಗತವಾಗಿ, ಅದರಲ್ಲಿ ಸೇರಿಕೊಂಡೇ, ಇರುವದು - ಎಂಬುದನ್ನು ಈ ವಿಶೇಷಣವು ಸೂಚಿಸುತ್ತದೆ.
-
ಪ್ರಧಾನದ ಎಂದರ್ಥ. ಬ್ರಹ್ಮದ ಕಾರ್ಯವಾಗಿದ್ದರೆ ಸಚ್ಚಿದಾನಂದಸ್ವರೂಪವು ಅದರಲ್ಲಿ ಅನುಗತವಾಗಿರಬೇಕಾಗಿತ್ತು ಎಂಬ ಅಭಿಪ್ರಾಯವು ಇದರಲ್ಲಿ ಅಡಕವಾಗಿರುತ್ತದೆ.
ಅಧಿ. ೩. ಸೂ. ೪]
ಜಗತ್ತು ಬ್ರಹ್ಮಕ್ಕಿಂತ ವಿಲಕ್ಷಣವಾಗಿದೆ
೬೭೯
ಏಕೆಂದರೆ (ಅದು) ಸುಖದುಃಖಮೋಹಾತ್ಮಕವಾಗಿರುವದರಿಂದ ಪ್ರೇಮ, ಸಂಕಟ, ವಿಷಾದ - ಮುಂತಾದವುಗಳಿಗೆ ಕಾರಣವಾಗಿರುತ್ತದೆ. ಸ್ವರ್ಗನರಕವೇ ಮುಂತಾದ ಮೇಲುಕೀಳಿನ ಪ್ರಪಂಚವಾಗಿರುತ್ತದೆ. ಈ ಜಗತ್ತು ಅಚೇತನವೂ ಆಗಿರುತ್ತದೆ ; ಏಕೆಂದರೆ ಚೇತನಕ್ಕೋಸ್ಕರ ಕಾರ್ಯಕರಣರೂಪದಿಂದ ಉಪಕರಣವಾಗಿದೆ ಎಂದು ತಿಳಿಯಬರುತ್ತದೆ. (ಎರಡು ವಸ್ತುಗಳೂ) ಸಮಾನವಾಗಿದ್ದರೆ ಒಂದಕ್ಕೊಂದಕ್ಕೆ ಉಪಕಾರ್ಯೋಪಕಾರಕಭಾವವಿರುವದೇ ಇಲ್ಲ ; ಉದಾಹರಣೆಗೆ ಎರಡು ದೀಪಗಳು ಒಂದಕ್ಕೊಂದು ಉಪಕಾರಕವಾಗಿರುವದಿಲ್ಲ.”
(ಆಕ್ಷೇಪ) :- ಚೇತನವಾದ ಕಾರ್ಯಕರಣವು ಸ್ವಾಮಿಭ್ರತ್ಯರಂತೆ ಭೋಕ್ತ ವಾದ ಜೀವನಿಗೆ ಉಪಕಾರಕವಾಗಿರಬಹುದಲ್ಲ !
(ಪರಿಹಾರ) :- ಹಾಗಲ್ಲ. ಏಕೆಂದರೆ ಸ್ವಾಮಿಜೃತ್ಯರಲ್ಲಿಯೂ ಅಚೇತನಾಂಶವೇ ಚೇತನಕ್ಕೆ ಉಪಕಾರಕವಾಗಿರುತ್ತದೆ. ಹೇಗೆಂದರೆ ಒಬ್ಬ ಚೇತನನ ಸ್ವತ್ತಾದ ಬುದ್ದಾದಿ ಗಳೆಂಬ ಅಚೇತನಭಾಗವಿರುತ್ತದೆಯಲ್ಲ, ಅದೇ ಮತ್ತೊಬ್ಬ ಚೇತನನಿಗೆ ಉಪಕಾರಕ ವಾಗಿರುತ್ತದೆಯೇ ಹೊರತು (ಒಂದು) ಚೇತನವು ಮತ್ತೊಂದು ಚೇತನಕ್ಕೆ ತಾನೇ ಉಪಕಾರಕವೂ ಆಗಿರುವದಿಲ್ಲ, ಅಪಕಾರಕವೂ ಆಗಿರುವದಿಲ್ಲ. ಚೇತನದಲ್ಲಿ ಯಾವ ಹೆಚ್ಚು ಕಡಿಮೆಯೂ ಇರುವದಿಲ್ಲ, (ಅವರು) ಅಕರ್ತರು ಎಂದೇ ಸಾಂಖ್ಯರ ಮತವು.* ಆದ್ದರಿಂದ ಕಾರ್ಯಕರಣವು ಅಚೇತನವಾಗಿರುತ್ತದೆ. ಕಟ್ಟಿಗೆ, ಮಣ್ಣುಹಂಟೆ - ಮುಂತಾದವುಗಳು ಚೇತನವೆಂಬುದಕ್ಕೆ ಯಾವ ಪ್ರಮಾಣವೂ ಇರುವದಿಲ್ಲ. ಲೋಕ
-
ಕಾರ್ಯಕಾರಣಭಾವೇನ ಎಂದೇ ಮೂಲದಲ್ಲಿದೆಯಾದರೂ ಕಾರ್ಯಕರಣವೆಂಬರ್ಥ ದಲ್ಲಿಯೇ ಇದನ್ನು ಪ್ರಯೋಗಿಸಿದೆ ಎಂದು ಇಟ್ಟುಕೊಂಡಿದೆ.
-
ಒಂದನ್ನೊಂದು ಬೆಳಗಿ ತೋರಿಸಬೇಕಾದ ಆವಶ್ಯಕತೆಯೇ ಇರುವದಿಲ್ಲ ಎಂದರ್ಥ.
-
ಕಾರ್ಯಕರಣವೆಂಬರ್ಥದಲ್ಲಿಯೇ ಇಲ್ಲಿ ‘ಕಾರ್ಯಕಾರಣ’ ಎಂಬ ಮಾತನ್ನು ಪ್ರಯೋಗಿಸಿರುತ್ತದೆ ಎಂಬುದು ಸ್ಪಷ್ಟ, ಕಾರ್ಯಕಾರಣರೂಪದಲ್ಲಿರುವ ಪ್ರಕೃತಿಯ ಶರೀರೇಂದ್ರಿಯಗಳ ರೂಪವಾಗಿ ಪರಿಣಮಿಸುತ್ತದೆ ಎಂಬುದನ್ನು ತಿಳಿಸುವದಕ್ಕೆ ಹೀಗೆ ಪ್ರಯೋಗಿಸಿದ್ಧರೂ ಇರಬಹುದು ; ಅಥವಾ ಕಾರ್ಯಕರಣವೆಂದೇ ಭಾಷ್ಯಕಾರರು ಬರದಿದ್ದು ಲೇಖಕರು ಹೀಗೆ ಈ ಶಬ್ದವನ್ನು ಮಾರ್ಪಡಿಸಿಕೊಂಡಿರುವರೋ ಏನೋ ತಿಳಿಯದು. ಭಾಮತೀ ವ್ಯಾಖ್ಯಾನದಲ್ಲಿ ‘ಕಾರ್ಯಕರಣ’ ಎಂದೇ ಇದೆ. ಕಾರ್ಯಕಾರಣವೆಂಬ ಶಬ್ದವನ್ನು ಈ ಅರ್ಥ ದಲ್ಲಿ ಪ್ರಸ್ಥಾನತ್ರಯಭಾಷ್ಯದಲ್ಲಿ ಪ್ರಚುರವಾಗಿ ಪ್ರಯೋಗಿಸಿರುವದು ಕಂಡುಬರುವದಿಲ್ಲ.
-
ಸಮಾನವಾಗಿರುವ ಚೇತನರಿಗೆ ಒಬ್ಬರಿಂದೊಬ್ಬರಿಗೆ ಆಗಬೇಕಾದ ಉಪಕಾರವೇನೂ ಇರುವದಿಲ್ಲ ಎಂದು ಭಾವ.
೬೮೦
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ದಲ್ಲಿ ಚೇತನ, ಅಚೇತನ - ಎಂಬ ವಿಭಾಗವು ಪ್ರಸಿದ್ಧವೂ ಆಗಿರುತ್ತದೆ. ಆದ್ದರಿಂದ ಬ್ರಹ್ಮಕ್ಕಿಂತ ವಿಲಕ್ಷಣವಾಗಿರುವದರಿಂದ ಈ ಜಗತ್ತು ಆ (ಬ್ರಹ್ಮವೆಂಬ) ಪ್ರಕೃತಿ
ಯುಳ್ಳದ್ದಲ್ಲ.”
ಪೂರ್ವಪಕ್ಷ : ಜಗತ್ತೆಲ್ಲವೂ ಚೇತನವೆಂಬುದು ಶ್ರುತಿವಿರುದ್ದ
(ಭಾಷ್ಯ) ೪೧೨. ಯೋSಪಿ ಕಶ್ಚಿತ್ ಆಚಕ್ಕೋತ - ಶ್ರುತ್ಯಾ ಜಗತಶ್ಚತನಪ್ರಕೃತಿಕತಾಂ ತದ್ದಲೇನೈವ ಸಮಸ್ತಂ ಜಗತ್ ಚೇತನಮ್ ಅವಗಮಯಿಷ್ಯಾಮಿ | ಪ್ರಕೃತಿರೂಪಸ್ಯ ವಿಕಾರೇ ಅನ್ವಯದರ್ಶನಾತ್ | ಅವಿಭಾವನಂ ತು ಚೈತನ್ಯಸ್ಯ ಪರಿಣಾಮವಿಶೇಷಾತ್ ಭವಿಷ್ಯತಿ 1 ಯಥಾ ಸ್ಪಷ್ಟಚೈತನ್ಯಾನಾಮಪಿ ಆತ್ಮನಾಂ ‘ಸ್ಟಾಪಮೂರ್ಛಾದವಸ್ಟಾಸು ಚೈತನ್ಯಂ ನ ವಿಭಾವ್ಯತೇ, ಏವಂ ಕಾಷ್ಠಶೋಷ್ಕಾದೀನಾಮಪಿ ಚೈತನ್ಯಂ ನ ವಿಭಾವಯಿಷ್ಯತೇ | ಏತಸ್ಮಾದೇವ ಚ ವಿಭಾವಿತಾವಿಭಾವಿತತ್ವಕೃತಾತ್ ವಿಶೇಷಾತ್ ರೂಪಾದಿಭಾವಾಭಾವಾಭ್ಯಾಂ ಚ ಕಾರ್ಯಕಾರಣಾನಾಮ್ ಆತ್ಮನಾಂ ಚ ಚೇತನಾ ವಿಶೇಷೇಪಿ ಗುಣಪ್ರಧಾನಭಾವೋ ನ ವಿರೋತೃತೇ, ಯಥಾ ಚ ಪಾರ್ಥಿವತ್ನಾ ವಿಶೇಷೇಪಿ ಮಾಂಸಸೂಪೌದನಾದೀನಾಂ ಪ್ರತ್ಯಾತ್ಮವರ್ತಿನೋ ವಿಶೇಷಾತ್ ಪರಸ್ಪರೋಪಕಾರಿತ್ವಂ ಭವತಿ | ಏವಮ್ ಇಹಾಪಿ ಭವಿಷ್ಯತಿ | ಪ್ರವಿಭಾಗಪ್ರಸಿದ್ಧಿ ರಪಿ ಅತ ಏವ ನ ವಿರೋತೃತೇ ಇತಿ | ತೇನಾಫಿ ಕಥಂಚಿತ್ ಚೇತನಾಚೇತನತ್ವ ಲಕ್ಷಣಂ ವಿಲಕ್ಷಣತ್ವಂ ಪರಿಕ್ರಿಯೇತ | ಶುದ್ಧ ಶುದ್ಧಿತ್ವಲಕ್ಷಣಂ ತು ವಿಲಕ್ಷಣತ್ವಂ ನೈವ ಪರಿಪ್ರಿಯತೇ | ನ ಚ ಇತರದಪಿ ವಿಲಕ್ಷಣತ್ವಂ ಪರಿಹರ್ತುಂ ಶಕ್ಯತೇ ಇತ್ಯಾಹ - ‘ತಥಾತ್ವಂಚಶಬ್ದಾತ್’’ ಇತಿ | ಅನವಗಮ್ಯಮಾನಮೇವ ಹಿ ಇದಂಲೋಕೇ ಸಮಸ್ತಸ್ಯ ವಸ್ತುನಃ ಚೇತನತ್ವಂ ಚೇತನಪ್ರಕೃತಿತ್ವಶ್ರವಣಾತ್ ಶಬ್ದ ಶರಣ ತಯಾ ಕೇವಲಯಾ ಉತ್ಪಕ್ಷೇತ, ತಚ್ಚ ಶಬ್ದನ್ಯವ ವಿರುಧ್ಯತೇ ಯತಃ ಶಬ್ದಾದಪಿ ತಥಾಮ್ ಅವಗಮ್ಯತೇ | ‘ತಥಾತ್ವಮ್’ ಇತಿ ಪ್ರಕೃತಿವಿಲಕ್ಷಣತ್ವಂ ಕಥಯತಿ | ಶಬ್ದ ಏವ “ವಿಜ್ಞಾನಂ ಚಾವಿಜ್ಞಾನಂ ಚ’ (ತ್ಯ. ೨-೬) ಇತಿ ಕಸ್ಯಚಿತ್ ವಿಭಾಗಸ್ಯ ಅಚೇತನತಾಂ ಶ್ರಾವಯನ್ ಚೇತನಾತ್ ಬ್ರಹ್ಮಣಃ ವಿಲಕ್ಷಣಮ್ ಅಚೇತನಂ ಜಗತ್ ಶ್ರಾವಯತಿ ||
-
ಈ ಪ್ರಸಿದ್ಧಿಯನ್ನು ಅಲ್ಲಗಳೆದು ಎಲ್ಲವೂ ಚೇತನವೆಂಬುದು ಯುಕ್ತವಲ್ಲವೆಂದು ಭಾವ.
-
ಬ್ರಹ್ಮವು ಜಗತ್ತಿಗೆ ಉಪಾದಾನಕಾರಣವಲ್ಲ ಎಂದರ್ಥ.
೬೫
ಅಧಿ. ೩. ಸೂ. ೪] ಜಗತ್ತೆಲ್ಲವೂ ಚೇತನವೆಂಬುದು ಶ್ರುತಿವಿರುದ್ಧ
೬೮೧ (ಭಾಷ್ಯಾರ್ಥ) ಯಾವನಾದರೊಬ್ಬನು (ಹೀಗೆಂದು) ಹೇಳಬಹುದು : ಜಗತ್ತಿಗೆ ಚೇತನವೇ ಪ್ರಕೃತಿ ಎಂದು ಶ್ರುತಿಯಲ್ಲಿರುವದರಿಂದ ಅದರ ಬಲದಿಂದಲೇ ಜಗತ್ತೆಲ್ಲವೂ ಚೇತನವೆಂದು ತೋರಿಸಿಕೊಡುವೆನು. ಏಕೆಂದರೆ ಪ್ರಕೃತಿಯ ರೂಪವು ವಿಕಾರದಲ್ಲಿ ಅನುಸರಿಸಿಕೊಂಡುಬರುವದು ಕಂಡಿರುತ್ತದೆ. ಚೈತನ್ಯವು (ಜಗತ್ತಿನಲ್ಲಿ ಕೆಲವು ಕಡೆ) ಕಾಣದೆ ಇರುವದೋ ಎಂದರೆ ಪರಿಣಾಮವಿಶೇಷದಿಂದ ಎಂದಾಗಬಹುದು. ಹೇಗೆ ಚೈತನ್ಯವು ಸ್ಪಷ್ಟವಾಗಿರುವ ಆತ್ಮರುಗಳಲ್ಲಿ ಕೂಡ ನಿದ್ರೆ, ಮೂರ್ಛ - ಮುಂತಾದ ಅವಸ್ಥೆಗಳಲ್ಲಿ ಚೈತನ್ಯವು ತೋರಿಬರುವದಿಲ್ಲವೋ ಹಾಗೆಯೇ ಕಟ್ಟಿಗೆ, ಮಣ್ಣುಹಂಟೆ ಮುಂತಾದವುಗಳಲ್ಲಿಯೂ ಚೈತನ್ಯವು ತೋರದೆ ಇರಬಹುದಾಗಿದೆ. ಕಾಣಬರುವದು, ಕಾಣದೆ ಇರುವದು - ಎಂಬ ಈ ವಿಶೇಷದಿಂದಲೇ, ಮತ್ತು ರೂಪಾದಿಗಳು ಇರುವದು, ಇಲ್ಲದಿರುವದು (ಎಂಬ ಕಾರಣದಿಂದಲೇ, ಕಾರ್ಯಕರಣಗಳೂ ಆತ್ಮರುಗಳೂ ಚೇತನರೆಂಬುದು ಸಮಾನವೇ ಆದರೂ (ಅವುಗಳು ಒಂದೊಂದಕ್ಕೆ) ಗುಣಪ್ರಧಾನ ಭಾವವಿರುವದು ವಿರುದ್ಧವಾಗುವದಿಲ್ಲ. ಮತ್ತು ಹೇಗೆ ಮಾಂಸ, ತೊವ್ವ, ಅನ್ನ - ಮುಂತಾದವುಗಳು ಪಾರ್ಥಿವವೇ ಆದರೂ ಒಂದೊಂದು (ವಸ್ತುವಿನ) ರೂಪದಲ್ಲಿಯೂ ಇರುವ ವಿಶೇಷದಿಂದ (ಅವು) ಒಂದಕ್ಕೊಂದು ಉಪಕಾರಿಯಾಗಿರುವದು ಹೂಂದು ಇದೆಯೋ ಹಾಗೆಯೇ ಇಲ್ಲಿಯೂ ಆಗಬಹುದಾಗಿದೆ. ಈ (ಕಾರಣದಿಂದಲೇ ಚೇತನಾ ಚೇತನವಿಭಾಗದ ಪ್ರಸಿದ್ಧಿಗೂ ನಮ್ಮ ವಾದವು) ವಿರೋಧವಾಗುವದಿಲ್ಲ.
(ಹೀಗೆಂದು ಹೇಳುವನಲ್ಲ), ಆ (ವಾದಿಯೂ) ಚೇತನಾಚೇತನತ್ವರೂಪವಾದ ವಿಲಕ್ಷಣತ್ವವನ್ನು ಹೇಗೋ ಪರಿಹಾರಮಾಡಿಕೊಂಡಾನು. ಶುದ್ಧಾಶುದ್ಧತ್ವರೂಪವಾದ
-
ಆದ್ದರಿಂದ ಜಗತ್ತೆಲ್ಲವೂ ಚೇತನವೇ ಎಂದು ತರ್ಕಿಸಬಹುದು ಎಂದು ಭಾವ. ತರ್ಕ ಪ್ರಧಾನವಾಗಿರುವ ಸಾಂಖ್ಯನಿಗ ತರ್ಕದಿಂದಲೇ ಉತ್ತರವನ್ನು ಕೊಡುವದಕ್ಕಾಗಿ ಹೀಗಂದು ಹೇಳಿದ.
-
ಅಂತಃಕರಣವ್ಯಾಪಾರರೂಪವಾದ ಪರಿಣಾಮವಿದ್ದಾಗ ಅದರ ಸಂಬಂಧದಿಂದ ಚೈತನ್ಯವು ತೋರುತ್ತದೆ, ಇಲ್ಲದಿದ್ದರೆ ಇಲ್ಲ ಎಂದು ಭಾವ.
-
ಕಾರ್ಯಕರಣಗಳು ಗುಣ - ಅಧೀನ, ಪರಾರ್ಥ - ಎಂಬುದೂ ಆತ್ಮರು ಪ್ರಧಾನ - ಸ್ವತಂತ್ರರು ಎಂಬುದೂ ಎಂದರ್ಥ.
-
ಎಲ್ಲವೂ ಪಾರ್ಥಿವವೇ ಆದರೂ ಮಾಂಸವು ಉಪಕಾರ್ಯ, ತೂವ್ವ, ಅನ್ನ ಮುಂತಾದವು ಉಪಕಾರಕ. ಈ ವಿಭಾಗಕ್ಕೆ ತೂವ್ವ, ಅನ್ನ, ಮಾಂಸ - ಎಂಬ ವಿಶೇಷಪರಿಣಾಮವೇ ಕಾರಣ.
-
ಎಲ್ಲವೂ ಚೇತನವೆಂದು ಯುಕ್ತಿಯಿಂದ ತೋರಿಸಿದ್ಧರಿಂದ ಹೇಗೋ ಪರಿಹರಿಸಿ ಕೊಂಡಂತೆ ಆದೀತು.ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ವಿಲಕ್ಷಣತ್ವವನ್ನಂತೂ ಪರಿಹರಿಸುವದು (ಅವನಿಂದಲೂ) ಆಗಲಾರದು.’ (ಸರಿಯಾಗಿ ನೋಡಿದರೆ, ಇನ್ನೊಂದು ವಿಲಕ್ಷಣತ್ವವನ್ನೂ ಪರಿಹರಿಸಿಕೊಳ್ಳುವದಕ್ಕೆ ಆಗುವದೇ
ಇಲ್ಲ ಎಂದು ‘ತಥಾತ್ವಂ ಚ ಶಬ್ದಾತ್’ ಎಂಬ (ಸೂತ್ರಭಾಗದಲ್ಲಿ) ಹೇಳಿರುತ್ತದೆ. ಪ್ರತಿಯೊಂದು ವಸ್ತುವೂ ಚೇತನವೇ ಎಂಬದು ಲೋಕದಲ್ಲಿ ನಿಶ್ಚಯವಾಗದೆಯೇ ಇದ್ದರೂ (ಜಗತ್ತು) ಚೇತನಪ್ರಕೃತಿಕವಾಗಿದೆ ಎಂದು ಶ್ರುತಿಯಿರುವದರಿಂದ ಸುಮ್ಮನೆ ಶಬ್ದ ಶರಣರಾಗಿ ಊಹಿಸಬೇಕಾಗಿರುತ್ತದೆಯಷ್ಟೆ ; ಆದರೆ ಆ (ಊಹೆಯು) ಶಬ್ದಕ್ಕೆ ವಿರುದ್ಧವಾಗಿರುತ್ತದೆ. ಏಕೆಂದರೆ ಶಬ್ದದಿಂದಲೂ ತಥಾತೃವೇ ನಿಶ್ಚಿತವಾಗಿರು ತ್ತದೆ. ಇಲ್ಲಿ ತಥಾತ್ಮ (ಹಾಗಿರುವದು) ಎಂಬ ಮಾತಿನಿಂದ ಪ್ರಕೃತಿವಿಲಕ್ಷಣತ್ವವನ್ನು ಹೇಳಿರುತ್ತದೆ. ಶಬ್ದವೇ ‘ವಿಜ್ಞಾನವೂ ಅವಿಜ್ಞಾನವೂ (ಆಯಿತು)’ (ತೈ. ೨-೬) ಎಂದು ಒಂದು ವಿಭಾಗವು ಅಚೇತನವೆಂದು ಹೇಳುವದರಿಂದ ಚೇತನವಾದ ಬ್ರಹ್ಮ ಕ್ಕಿಂತ ಜಗತ್ತು ವಿಲಕ್ಷಣವು, ಅಚೇತನವು ಎಂದು ಹೇಳುತ್ತದೆ.
ಪೂರ್ವಪಕ್ಷ : ಮೈದಾದಿಗಳು ಚೇತನವೆಂಬ ಶ್ರುತಿಗೆ ಗತಿ
(ಭಾಷ್ಯ) ೪೧೩. ನನು ಚೇತನತ್ವಮಪಿ ಕ್ವಚಿತ್ ಅಚೇತನತ್ವಾಭಿಮತಾನಾಂ ಭೂತೇ ಯಾಣಾಂ ಕ್ರೂಯತೇ | ಯಥಾ “ಮೃದಬ್ರವೀತ್” (ಶತ. ಬ್ರಾ, ೬-೧-೩-೨) ‘ಆಪೋಬ್ರುವನ್’’ (ಶತ. ಬ್ರಾ, ೬-೧-೩-೪) ಇತಿ | ತತ್ತೇಜ ಐಕ್ಷತ’ (ಛಾ. ೬ ೨-೩), ‘ತಾ ಆಪ ಐಕ್ಷನ’ (ಛಾಂ. ೬-೨-೪) ಇತಿ ಚೈವಮಾದ್ಯಾ ಭೂತವಿಷಯಾ ಚೇತನತ್ವಶ್ರುತಿಃ | ಇಯವಿಷಯಾಪಿ ‘ತೇ ಹೇಮೇ ಪ್ರಾಣಾ ಅಹಂಶ್ರೇಯಸ್ ವಿವದಮಾನಾ ಬ್ರಹ್ಮ ಜು’’ (ಬೃ. ೬-೧-೭) ಇತಿ, ‘ತೇ ಹವಾಚಮೂಚು೦ನ ಉದ್ದಾಯ್ತಿ ’ (ಬೃ. ೧-೩-೨) ಇತಿ ಚೈವಮಾದ್ಯಾ ಇತಿ 12 ಅತ ಉತ್ತರಂ
ಪಠತಿ -
-
ಶುದ್ಧವಾದ ಬ್ರಹ್ಮವು ಜಗತ್ಕಾರಣವಾದರೆ ಜಗತ್ತಿನಲ್ಲಿ ಅಶುದ್ಧಿ ಎಲ್ಲಿಂದ ಬರಬೇಕು ? ಅಶುದ್ದಿಯೇ ಇಲ್ಲವೆನ್ನುವದಾಗುವದಿಲ್ಲ ; ಏಕೆಂದರೆ ಅದು ಪ್ರತ್ಯಕ್ಷವಿರುದ್ಧ ವಾಗುತ್ತದೆ ಎಂದು ಭಾವ.
-
ಇಲ್ಲಿ ಭಾಷ್ಯಪಾಠವು ಅಚ್ಚಿನ ಪುಸ್ತಕಗಳಲ್ಲಿ ಹೀಗಿದೆ : “ಇನ್ನಿಯವಿಷಯಾಪಿ ……… ಇತ್ಯವಮಾದ್ಯಾ ಇಯವಿಷಯಾ ಇತಿ |’ ಈ ಪಾಠದಲ್ಲಿ ಪುನರುಕ್ತಿಯಿದೆ ; ಅಪೇಕ್ಷಿತವಾದ ಚಕಾರವೂ ಬಿಟ್ಟುಹೋಗಿದೆ. ಆದ್ದರಿಂದ ನಾವು ಮೇಲೆ ಕಂಡಂತ ತಿದ್ದಿಕೊಂಡು ಬರದು ಕೂಂಡಿದೇವ.
ಅಧಿ. ೩. ಸೂ. ೫] ಮೈದಾದಿಗಳು ಚೇತನವೆಂಬ ಶ್ರುತಿಗೆ ಗತಿ
೬೮೩
(ಭಾಷ್ಯಾರ್ಥ) (ಆಕ್ಷೇಪ) :- ಅಚೇತನವೆಂದು (ಜನರು) ತಿಳಿದಿರುವ ಭೂತಗಳೂ ಇಂದ್ರಿಯಗಳೂ ಚೇತನವೆಂದೂ (ಶ್ರುತಿಯಲ್ಲಿದೆಯಲ್ಲ) ! ಹೇಗೆಂದರೆ, “ಮಣ್ಣು ಹೀಗೆಂದಿತು’ (ಶತ. ಬ್ರಾ. ೬-೧-೩-೨), ‘‘ನೀರು ಹೀಗೆಂದಿತು’ (ಶತ. ಬ್ರಾ. ೬-೧ ೩-೪) ಎಂದೂಆ ತೇಜವು (ಯೋಚಿಸಿ) ನೋಡಿತು”. (ಛಾಂ.೬-೨-೩), “ಆಅಪ್ಪು (ಯೋಚಿಸಿ) ನೋಡಿತು’ (ಛಾಂ. ೬-೨-೪) ಎಂದು ಮುಂತಾಗಿರುವದು ಭೂತಗಳ ವಿಷಯದ ಚೇತನತ್ವಶ್ರುತಿಯು. ಹೀಗೆಯೇ ಇಂದ್ರಿಯಗಳ ವಿಷಯದಲ್ಲಿ “ಆ ಈ ಪ್ರಾಣಿಗಳು ನಾನು ಹೆಚ್ಚು, (ನಾನು ಹೆಚ್ಚು ಎಂದು) ವಿವಾದಮಾಡುತ್ತಾ ಬ್ರಹ್ಮನ ಬಳಿಗೆ ಹೋದವು’ (ಬೃ. ೬-೧-೭) ಎಂದೂ ಮತ್ತು ಅವರು ವಾಕ್ಕನ್ನು ಕುರಿತು ನೀನು ನನಗೆ ಉದ್ಘಾನಮಾಡು ? ಎಂದವು’ (ಬೃ. ೧-೩-೨) ಎಂದೂ ಮುಂತಾಗಿರುವ (ಚೇತನತ್ವಶ್ರುತಿಯಿದೆಯಲ್ಲ) !
ಇದಕ್ಕೆ ಉತ್ತರವನ್ನು ಹೇಳುತ್ತಾರೆ :
ಅಭಿಮಾನಿವ್ಯಪದೇಶಸ್ತು ವಿಶೇಷಾನುಗತಿಭ್ಯಾಮ್ ||೫||
೫. (ಶ್ರುತಿಯಲ್ಲಿರುವದು) ಅಭಿಮಾನಿವ್ಯಪದೇಶವೇ ; ಏಕೆಂದರೆ ವಿಶೇಷಾನುಗತಿಗಳಿವೆ.
(ಭಾಷ್ಯ) ೪೧೪. ತುಶಬ್ದ; ಆಶಜ್ಯಾಮ್ ಅಪನುದತಿ | ನ ಖಲು ಮೃದಬ್ರವೀತ್’ ಇವಂಜಾತೀಯಕಯಾ ಶ್ರುತ್ಯಾ ಭೂತೇನ್ಸಿಯಾಣಾಂ ಚೇತನತ್ವಮ್ ಆಶ ನೀಯಮ್ | ಯತಃ ಅಭಿಮಾನಿವ್ಯಪದೇಶ ಏಷಃ | ಮೃದಾದ್ಯಭಿಮಾನಿನ್ನೂ
ವಾಗಾದ್ಯಭಿಮಾನಿಭ್ಯಶ್ಚ ಚೇತನಾ ದೇವತಾಃ ವದನಸಂವದನಾದಿಷು ಚೇತನೋಚಿತೇಷು ವ್ಯವಹಾರೇಷು ವ್ಯಪದಿಶ್ಯ, ನ ಭೂತೇನ್ಸಿಯಮಾತ್ರಮ್ | ಕಸ್ಮಾತ್ ? ವಿಶೇಷಾನುಗತಿಭ್ಯಾಮ್ | ವಿಶೇಷೋ ಹಿ ಭೋಕ್ಷ್ಮಣಾಂ ಭೂತೇನ್ಸಿಯಾಣಾಂ ಚ ಚೇತನಾಚೇತನಪವಿಭಾಗಲಕ್ಷಣಃ ಪ್ರಾಗಭಿಹಿತಃ | ಸರ್ವಚೇತನತಾಯಾಂ ಚ ಅಸೌ ನೋಪಪತ | ಅಪಿ ಚ ಕೌಷೀತಕಿನಃ ಪ್ರಾಣಸಂವಾದೇ ಕರಣಮಾತ್ರಾಶಜ್ಞಾ ವಿನಿವೃತ್ತಯೇ ಅಧಿಷ್ಠಾತೃಚೇತನಪರಿಗ್ರಹಾಯ ದೇವತಾಶಣ್ಣೀನ ವಿಶಿಂಷನ್ನಿ - ಏತಾಹ ವೈ ದೇವತಾ ಅಹಂಶ್ರೇಯಸೇ ವಿವದಮಾನಾ?’’ ಇತಿ (ಕೆ.೨-೧೪), ‘ತಾ ವಾ ಏತಾಃ.
ಕೃಷ್ಟಪ್ರತಿಪಕ್ಷ ಏಕೈಕೊಮತೃತ್ವನಿರ್ಧಾರಣಾ
೬೮೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಸರ್ವಾ ದೇವತಾಃ ಪ್ರಾಣೇ ನಿಃಶ್ರೇಯಸಂ ವಿದಿತ್ಸಾ’’’ (ಕೌ, ೨-೧೪) ಇತಿ ಚ | ಅನುಗತಾಶ್ಚ ಸರ್ವತ್ರಾಭಿಮಾನಿಧ್ಯಕ್ಕೇತನಾ ದೇವತಾ ಮನ್ಯಾರ್ಥವಾದೇತಿಹಾಸಪುರಾ ಣಾದಿಭ್ರೂವಗಮ್ಯ 1 “ಅಗ್ನಿರ್ವಾಗೂತ್ವಾ ಮುಖಂ ಪ್ರಾವಿಶತ್” (ಐ. ೧-೨) ಇವಮಾದಿಕಾ ಚ ಶ್ರುತಿಃ ಕರಣೇಷು ಅನುಗ್ರಾಹಿಕಾಂ ದೇವತಾಮ್ ಅನುಗತಾಂ ದರ್ಶಯತಿ ಪ್ರಾಣಸಂವಾದವಾಕ್ಯಶೇಷೇ ಚ ‘‘ತೇ ಹ ಪ್ರಾಣಾಃ ಪ್ರಜಾಪತಿಂ ಪಿತರಮೇತೋಚುಃ ’ (ಛಾಂ. ೫-೧-೭) ಇತಿ ಶ್ರೇಷ್ಠತ್ವನಿರ್ಧಾರಣಾಯ ಪ್ರಜಾಪತಿ ಗಮನಮ್, ತದ್ವಚನಾಚ್ಚ ಏಕೈಕೋತೃಮಣೇನ ಅನ್ವಯವ್ಯತಿರೇಕಾಭ್ಯಾಂ ಪ್ರಾಣ ಶೃಷ್ಣಪ್ರತಿಪತ್ತಿಃ, ತಸ್ಕೃ ಬಲಿಹರಣಮ್’, (ಬೃ. ೬-೧-೧೩) ಇತಿ ಚೈವಂ ಜಾತೀಯಕಃ ಅಹ್ಮದಾದಿಷ್ಟಿವ ವ್ಯವಹಾರಃ ಅನುಗಮ್ಯಮಾನಃ ಅಭಿಮಾನಿವ್ಯಪದೇಶಂ ದೃಢಯತಿ 1’ತತ್ತೇಜ ಐಕ್ಷತ” (ಛಾಂ. ೬-೨-೩) ಇತ್ಯಪಿ ಪರಸ್ಮಾ ಏವ ದೇವತಾಯಾ ಅಧಿಷ್ಠಾತ್ರಾಃ ಸ್ವವಿಕಾರೇಷು ಅನುಗತಾಯಾ ಇಯಮ್ ಈಕ್ಷಾ ವ್ಯಪದಿಶ್ಯತೇ ಇತಿ ದ್ರಷ್ಟವ್ಯಮ್ | ತಸ್ಮಾತ್ ವಿಲಕ್ಷಣಮೇವ ಇದಂ ಬ್ರಹ್ಮಣೇ ಜಗತ್ | ತಸ್ಮಾತ್ ವಿಲಕ್ಷಣತ್ಪಾಚ್ಚ ನ ಬ್ರಹ್ಮಪ್ರಕೃತಿಕಮ್ ||
. (ಭಾಷ್ಯಾರ್ಥ) (ಸೂತ್ರದಲ್ಲಿರುವ) ತು ಶಬ್ದವು (ಈ) ಆಶಂಕೆಯನ್ನು ತೊಲಗಿಸುತ್ತದೆ. “ಮಣ್ಣು ಹೀಗೆಂದಿತು’ ಎಂಬೀ ಜಾತಿಯ ಶ್ರುತಿಯಿಂದ ಭೂತೇಂದ್ರಿಯಗಳು ಚೇತನ ಎಂದು ಆಶಂಕಮಾಡತಕ್ಕದ್ದಲ್ಲ. ಏಕೆಂದರೆ ಇದು ಅಭಿಮಾನಿವ್ಯಪದೇಶವು. ಮಾತಾಡು ವದು, ಸಂಭಾಷಣೆಮಾಡುವದು - ಮುಂತಾದ ಚೇತನಗಳಿಗೆ ಉಚಿತವಾದ ವ್ಯವಹಾರ ಗಳಲ್ಲಿ ಮಣ್ಣು ಮುಂತಾದವುಗಳಿಗೆ ಅಭಿಮಾನಿಗಳಾದ, ಮತ್ತು ವಾಕ್ಕು ಮುಂತಾ ದವುಗಳಿಗೆ ಅಭಿಮಾನಿಗಳಾದ ಚೇತನರಾದ ದೇವತೆಗಳನ್ನು ಹೇಳಿದೆಯೇ ಹೊರತು ಬರಿಯ ಭೂತೇಂದ್ರಿಯಗಳನ್ನು ಹೇಳಿರುವದಿಲ್ಲ. (ಇದು) ಏತರಿಂದ (ಗೊತ್ತಾಗು ತದ) ? ಎಂದರೆ, ವಿಶೇಷಾನುಗತಿಗಳಿಂದ, ಭೋಕ್ಸಗಳಿಗೂ ಭೂತೇಂದ್ರಿಯಗಳಿಗೂ ಚೇತನ, ಅಚೇತನ - ಎಂಬ ವಿಭಾಗರೂಪವಾದ ವಿಶೇಷವನ್ನು ಹಿಂದ (ಭಾ. ಭಾ. ೪೫ ರಲ್ಲಿ) ಹೇಳಿದ್ದಾಯಿತು. ಎಲ್ಲವೂ ಚೇತನವೆಂದಾದರೆ ಇದು ಹೊಂದಲಾರದು. ಇದಲ್ಲದೆ ಕೌಷೀತಕಿಗಳು ಪ್ರಾಣಸಂವಾದದಲ್ಲಿ ಕರಣಮಾತ್ರವೇ ಎಂಬ ಆಶಂಕೆಯನ್ನು ತೊಲಗಿಸುವದಕ್ಕಾಗಿ ಅಧಿಷ್ಠಾತೃಚೇತನಗಳನ್ನು ತೆಗೆದುಕೊಳ್ಳಬೇಕೆಂದು “ಈ ದೇವತೆ
- ಇದು ಆll(೪-೧೪)ರ ಪಾಠ ; ನಿ!! ಪಾಠದಲ್ಲಿ ‘ತದ್ದೇವಾ? ಪ್ರಾಣೇ ನಿಃಶ್ರೇಯಸಂ ವಿಚಿನ್ನ’’ (೨-೧೪) ಎಂದೇ ಇದೆ.
೬೫
ಅಧಿ, ೩. ಸೂ. ೫] ಮೈದಾದಿಗಳು ಚೇತನವೆಂಬ ಶ್ರುತಿಗೆ ಗತಿ ಗಳು ನಾನು ಹೆಚ್ಚು (ನಾನು ಹೆಚ್ಚೆಂದು) ತೋರಿಸುವದಕ್ಕೆ ವಿವಾದಮಾಡುತ್ತಾ….’’ (ಕೌ, ೨-೧೪) ಎಂದೂ “ಆ ಈ ಎಲ್ಲಾ ದೇವತೆಗಳೂ ಪ್ರಾಣನಲ್ಲಿಯೇ ಹೆಚ್ಚುಗಾರಿಕೆಯನ್ನು ಅರಿತುಕೊಂಡು” (ಕೌ, ೨-೧೪) ಎಂದೂ ದೇವತಾಶಬ್ದದಿಂದ ವಿಶೇಷಣವನ್ನು ಹಾಕಿರುತ್ತಾರೆ.’
ಎಲ್ಲಾ (ವಸ್ತು)ಗಳಲ್ಲಿಯೂ ಅನುಗತವಾಗಿರುವ ಚೇತನವಾದ ದೇವತೆಗಳು (ಉಂಟೆಂದು) ಮಂತ್ರ, ಅರ್ಥವಾದ, ಇತಿಹಾಸ, ಪುರಾಣ - ಇವೇ ಮುಂತಾದವು ಗಳಿಂದ ನಿಶ್ಚಯಿಸಬಹುದಾಗಿದೆ. “ಅಗ್ನಿಯು ವಾಕ್ಕಾಗಿ ಮುಖವನ್ನು ಹೊಕ್ಕನು" (ಐ. ೧-೨) ಎಂದು ಮುಂತಾಗಿರುವ ಶ್ರುತಿಯು ಕರಣಗಳಲ್ಲಿ ಅನುಗ್ರಾಹಕ ದೇವತೆಯು ಅನುಗತವಾಗಿರುವದೆಂದು ತಿಳಿಸುತ್ತದೆ. ಪ್ರಾಣಸಂವಾದದ ವಾಕ್ಯ ಶೇಷದಲ್ಲಿ ಆ ಪ್ರಾಣಗಳು ಪಿತೃವಾದ ಪ್ರಜಾಪತಿಯ ಬಳಿಗೆ ಹೋಗಿ ಇಂತೆಂದರು’ (ಛಾಂ. ೫-೧-೭) ಎಂದು ಶ್ರೇಷ್ಠತ್ವವನ್ನು ಗೊತ್ತುಪಡಿಸಿಕೊಳ್ಳುವದಕ್ಕಾಗಿ ಪ್ರಜಾ ಪತಿಯ ಬಳಿಗೆ ಹೋದದ್ದು, ಆತನ ಮಾತಿನಂತೆ ಒಬ್ಬೊಬ್ಬರೇ (ಶರೀರವನ್ನು) ಬಿಟ್ಟು ತೆರಳುವದರಿಂದ ಅನ್ವಯವ್ಯತಿರೇಕದಿಂದ ಪ್ರಾಣನೇ ಶ್ರೇಷ್ಠನೆಂದು ಅರಿತು ಕೊಂಡದ್ದು, ಮತ್ತು ಅವನಿಗೆ ಕಾಣಿಕೆಯನ್ನು ಒಪ್ಪಿಸಿದ್ಧು (ಬ್ರ, ೬-೧-೧೩) ಎಂಬೀ ಜಾತಿಯ ನಮ್ಮಂಥವರ ವ್ಯವಹಾರವು ಅನುಗತವಾಗಿರುವದರಿಂದ ಅಭಿ ಮಾನವ್ಯಪದೇಶವೇ (ಇದು) ಎಂಬುದನ್ನು ಗಟ್ಟಿಗೊಳಿಸುತ್ತದೆ, “ಆ ತೇಜಸ್ಸು ನೋಡಿತು’ (ಛಾಂ. ೬-೨-೩) ಎಂಬಲ್ಲಿಯೂ ತನ್ನ ವಿಕಾರಗಳಲ್ಲಿ ಅನುಗತವಾಗಿ ರುವ ಅಧಿಷ್ಠಾತೃವಾದ ಪರದೇವತೆಯ ಇಕ್ಷಣವನ್ನೇ ಹೇಳಿರುತ್ತದೆ ಎಂದು ತಿಳಿಯಬೇಕು.
- ಭೋಕ್ಸಗಳು ಚೇತನ, ಭೂತೇಂದ್ರಿಯಗಳು ಅಚೇತನ - ಎಂಬ ವಿಶೇಷವಿರುವದರಿಂದ ಬರಿಯ ಭೂತೇಂದ್ರಿಯಗಳನ್ನು ಶ್ರುತಿಯಲ್ಲಿ ಹೇಳಿಲ್ಲ. ಶ್ರುತಿಯಲ್ಲಿ ಇಂದ್ರಿಯಗಳಿಗೆ ಚೇತನ ವ್ಯವಹಾರವನ್ನು ಹೇಳುವಾಗ ದೇವತೆಗಳೆಂಬ ವಿಶೇಷಣವನ್ನು ಹಾಕಿರುವದರಿಂದಲೂ ಹೀಗೆ - ಎಂದು ಸೂತ್ರದ ‘ವಿಶೇಷ’ - ಎಂಬ ಮಾತನ್ನು ವಿವರಿಸಿದ್ಧಾಯಿತು.
2.ದೇವತಾಧಿಕಾರಣ (ಭಾ. ಭಾ. ೨೮೧)ವನ್ನು ನೋಡಿ. 3. ‘ಅನುಗಮ’ ಎಂಬ ಮಾತನ್ನು ವಿವರಿಸುವ ಪ್ರಕಾರವಿದು.
-
ನಮ್ಮಂಥ ಚೇತನರ ವ್ಯವಹಾರವು ಪ್ರಾಣಗಳ ಆಖ್ಯಾನದಲ್ಲಿ ಅನುಗತವಾಗಿರುವದರಿಂದ ಪ್ರಾಣಗಳು ಅಭಿಮಾನಿದೇವತೆಗಳ ರೂಪದ ಚೇತನವೆಂದಾಯಿತು ಎಂದಭಿಪ್ರಾಯ.
-
ತೇಜಸ್ಸು ಮುಂತಾದ ಭೂತಗಳೂ ಯೋಚಿಸಿನೋಡಿದವು ಎಂದಿರುವದೂ ಅವು ಚೇತನವಂಬುದಕ್ಕೆ ಗುರುತಲ್ಲ.ಚೇತನನಾದ ಪರಮೇಶ್ವರನೇ ಅವುಗಳ ಮೂಲಕ ಆಲೋಚಿಸಿದನು ಎಂದು ಶ್ರುತಿಯ ಅಭಿಪ್ರಾಯ ಎಂದು ಭಾವ. ಇಲ್ಲಿಯವರೆಗೆ ಅನುಗತಿ’ ಎಂಬ ಹೇತು
೬೮೬
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಆದ್ದರಿಂದ ಈ ಜಗತ್ತು ಬ್ರಹ್ಮಕ್ಕಿಂತ ವಿಲಕ್ಷಣವೇ ; ಮತ್ತು (ಹೀಗೆ) ವಿಲಕ್ಷಣವಾಗಿರುವದರಿಂದ (ಅದು) ಬ್ರಹ್ಮಪ್ರಕೃತಿಕವಲ್ಲ.
ಸಿದ್ಧಾಂತ : ಪ್ರಕೃತಿಗಿಂತ ವಿಕಾರವು ವಿಲಕ್ಷಣವಾಗಿರಬಹುದು
ದೃಶ್ಯತೇ ತು |೬|| ೬. ಆದರೆ ಕಂಡುಬರುತ್ತದೆ.
(ಭಾಷ್ಯ) ೪೧೫, ಇತ್ಯಾಕ್ಷಿಪ್ತ ಪ್ರತಿನಿಧತ್ತೇ ! (‘ದೃಶ್ಯತೇ ತು’) | ತುಶಬ್ದಃ ಪಕ್ಷ ವ್ಯಾವರ್ತಯತಿ ! ಯದುಕ್ತಂ ವಿಲಕ್ಷಣತ್ವಾತ್ ನೇದಂ ಜಗತ್ ಬ್ರಹ್ಮಪ್ರಕೃತಿಕಮ್ ಇತಿ 1 ನಾಯಮ್ ಏಕಾನ್ತ: ದೃಶ್ಯತೇ ಹಿ ಲೋಕೇ ಚೇತನನ ಪ್ರಸಿದ್ಧೇಭ್ಯಃ ಪುರುಷಾದಿಭೋ ವಿಲಕ್ಷಣಾನಾಂ ಕೇಶನಖಾದೀನಾಮ್ ಉತ್ಪತ್ತಿ: 1 ಅಚೇತನನ ಚ ಪ್ರಸಿದ್ಧಭ್ರೂ ಗೋಮಯಾದಿಬ್ರೂ ವೃಶ್ಚಿಕಾದೀನಾಮ್ | ನನು ಅಚೇತನಾವ ಪುರುಷಾದಿಶರೀರಾಣಿ ಅಚೇತನಾನಾಂ ಕೇಶನಖಾದೀನಾಂ ಕಾರಣಾನಿ | ಅಚೇತನಾನ್ಯವ ಚ ವೃಶ್ಚಿಕಾದಿಶರೀರಾಣಿ ಅಚೇತನಾನಾಂ ಗೋಮಯಾದೀನಾಂ ಕಾರ್ಯಾಣಿ ಇತಿ | ಉಚ್ಯತೇ | ಏವಮಪಿ ಕಿಂಚಿತ್ ಅಚೇತನಂ ಚೇತನಸ್ಯ ಆಯತನಭಾವಮ್ ಉಪಗಚ್ಛತಿ ಕಿಂಚಿನ್ನ ಇತಿ ಅಸ್ತ್ರವ ವೈಲಕ್ಷಣ್ಯಮ್ | ಮಹಾಂಶ್ಚಾಯಂ ಪಾರಿಣಾಮಿಕಃ ಸ್ವಭಾವವಿಪ್ರಕರ್ಷ: ಪುರುಷಾದೀನಾಂ ಕೇಶನಖಾದೀನಾಂ ಚ ಸ್ವರೂಪಾದಿಭೇದಾತ್ | ತಥಾ ಗೋಮಯಾದೀನಾಂ ವೃಶ್ಚಿಕಾದೀನಾಂ ಚ | ಅತ್ಯಸಾರೂಪೇ ಚ ಪ್ರಕೃತಿ ವಿಕಾರಭಾವ ಏವ ಪ್ರಲೀಯೇತ ||
- (ಭಾಷ್ಯಾರ್ಥ) ಹೀಗೆಂದು ಆಕ್ಷೇಪಿಸಲಾಗಿ (ಇದಕ್ಕೆ) ಸಮಾಧಾನವನ್ನು ಕೊಡುತ್ತಾರೆ : (ಆದರೆ ಕಂಡುಬರುತ್ತದೆ’ ಎಂದು). ತು ಎಂಬ ಶಬ್ದವು ಪೂರ್ವಪಕ್ಷವನ್ನು ಅಲ್ಲಗಳೆಯು ತದೆ. ವಿಲಕ್ಷಣವಾಗಿರುವದರಿಂದ ಈ ಜಗತ್ತು ಬ್ರಹ್ಮಪ್ರಕೃತಿಕವಲ್ಲ ಎಂದು ಪೂರ್ವಪಕ್ಷದಲ್ಲಿ ಹೇಳಿತ್ತಷ್ಟೆ ; ಇದೇನೂ ನಿಯಮವಲ್ಲ. ಏಕೆಂದರೆ ಚೇತನವೆಂದು ಪ್ರಸಿದ್ಧವಾಗಿರುವ ಮನುಷ್ಯಾದಿಗಳಿಂದ (ಅವಕ್ಕಿಂತ) ವಿಲಕ್ಷಣವಾಗಿರುವ ಕೂದಲು, ವನ್ನು ನಾಲ್ಕು ಬಗೆಯಿಂದ ವಿವರಿಸದಂತೆ ಆಯಿತು. ಅಭಿಮಾನಿ ದೇವತೆಗಳನ್ನು ಸಿದ್ಧಾಂತಿಯೂ ಒಪ್ಪುತ್ತಾನೆ. ಆದ್ದರಿಂದಲೇ ಮುಂದ ಈ ವಾದವನ್ನು ಖಂಡಿಸಿಲ್ಲ. ಛಾಂ. ಭಾ. ೫-೧-೧೫ರ ಭಾಷ್ಯವನ್ನು ನೋಡಿ.
ಅಧಿ. ೩. ಸೂ. ೬] ಕಾರ್ಯಕಾರಣಗಳಿಗೆ ಇರಬೇಕಾದ ಸಾಲಕ್ಷಣ್ಯ ಎಂಥದ್ದು ? ೬೮೭ ಉಗುರು - ಮುಂತಾದವುಗಳು ಹುಟ್ಟುವದೂ ಅಚೇತನವೆಂದು ಪ್ರಸಿದ್ಧವಾಗಿರುವ ಸಗಣಿ ಮುಂತಾದವುಗಳಿಂದ ಚೇಳು ಮುಂತಾದವುಗಳು (ಹುಟ್ಟುವದೂ) ಲೋಕದಲ್ಲಿ ಕಂಡುಬರುತ್ತದೆ.
- (ಆಕ್ಷೇಪ) :- ಅಚೇತನವೇ ಆಗಿರುವ ಮನುಷ್ಕಾದಿಶರೀರಗಳು ಅಚೇತನ ವಾಗಿರುವ ಕೂದಲು, ಉಗುರು, ಮುಂತಾದವುಗಳಿಗೆ ಕಾರಣವಾಗಿರುತ್ತವ. ಅಚೇತನವೇ ಆಗಿರುವ ಚೇಳು ಮುಂತಾದವುಗಳ ಶರೀರಗಳು ಅಚೇತನವಾದ ಸಗಣಿಯೇ ಮುಂತಾದ ಕಾರ್ಯಗಳಾಗಿರುತ್ತವೆಯಲ್ಲ !
(ಪರಿಹಾರ) :- ಇದಕ್ಕೆ ಹೇಳುತ್ತೇವೆ. ಹೀಗಿದ್ದರೂ ಒಂದೊಂದು ಅಚೇತನವು ಚೇತನಕ್ಕೆ ಆಯತನಭಾವವನ್ನು ಹೊಂದುತ್ತದೆ, ಮತ್ತೊಂದು (ಹೊಂದುವದಿಲ್ಲ) ಎಂಬ ವೈಲಕ್ಷಣ್ಯವು ಇದ್ದೇ ಇರುತ್ತದೆ. ಮನುಷ್ಯರಿಗೂ ಕೂದಲು, ಉಗುರು - ಮುಂತಾದವುಗಳಿಗೂ ಸ್ವರೂಪವೇ ಮುಂತಾದವು ಬೇರೆಬೇರೆಯಾಗಿರುವದರಿಂದ ಪರಿಣಾಮದ ಸ್ವಭಾವವಿಪ್ರಕರ್ಷವು ಬಹಳವಾಗಿರುತ್ತದೆ. ಸಗಣಿ ಮುಂತಾದವು ಗಳಿಗೂ ಚೇಳು ಮುಂತಾದವುಗಳಿಗೂ ಹೀಗೆಯೇ (ಪರಿಣಾಮದ ಸ್ವಭಾವವಿಪ್ರಕರ್ಷ ವಿದೆ). ಅತ್ಯಂತವಾಗಿ (ಎರಡಕ್ಕೂ) ಸಾದೃಶ್ಯವೇ ಇದ್ದರೆ ಕಾರ್ಯಕಾರಣಭಾವವೇ ಇಲ್ಲವಾಗಿಬಿಟ್ಟಿತು.
ಕಾರ್ಯಕಾರಣಗಳಿಗೆ ಇರಬೇಕಾದ ಸಾಲಕ್ಷಣ್ಯ ಎಂಥದ್ದು ?
(ಭಾಷ್ಯ) ೪೧೬. ಅಥೋಚ್ಯತ ಅಸ್ತಿ ಕಶ್ಚಿತ್ ಪಾರ್ಥಿವತ್ವಾದಿಸ್ವಭಾವಃ ಪುರುಷಾದೀನಾಂ ಕೇಶನಖಾದಿಷು ಅನುವರ್ತಮಾನಃ, ಗೋಮಯಾದೀನಾಂ (ಚ) ವೃಶ್ಚಿಕಾದಿಷು ಇತಿ | ಬ್ರಹ್ಮಣೋSಪಿ ತರ್ಹಿ ಸತ್ತಾಲಕ್ಷಣಃ ಸ್ವಭಾವಃ ಆಕಾಶಾದಿಷು ಅನುವರ್ತ ಮಾನೋ ದೃಶ್ಯತೇ | ವಿಲಕ್ಷಣತ್ತೇನ ಚ ಕಾರಣೇನ ಬ್ರಹ್ಮಪ್ರಕೃತಿಕತ್ವಂ ಜಗತೋ
-
ಶರೀರವು ಚೇತನಕ್ಕೆ ಆಶ್ರಯವಾಗಿದೆ, ಗೋಮಯಾದಿಗಳು ಅಲ್ಲ.
-
ಶರೀರ, ಕೂದಲು, ಉಗುರು - ಇವುಗಳೆಲ್ಲವೂ ಅಚೇತನವೇ ಆದರೂ ಒಂದೊಂದೂ ಬೇರೆಬೇರೆಯ ಸ್ವರೂಪವಾಗಿ ಕಾಣುತ್ತವೆ. ಪರಿಣಾಮದ ದೃಷ್ಟಿಯಿಂದ ನೋಡಿದರೆ ಇವೆಲ್ಲ ಒಂದೇ ಎಂದು ಹೇಳುವದಕ್ಕೆ ಆಗುವಂತೆಯೇ ಇಲ್ಲ. ಆದ್ದರಿಂದ ಕಾರ್ಯವೂ ಕಾರಣವೂ ಅಚೇತನವೇ ಆದರೂ ವೈಲಕ್ಷಣ್ಯವೂ ಇದೆ ಎಂದರ್ಥ. ಇಲ್ಲಿ ‘ರೂಪವೇ ಮುಂತಾದ’ ಎಂದರ ಪರಿಣಾಮ ಮುಂತಾದದ್ದು ಎಂದು ಅ! ಟೀ!! ; ಆ ಟೀಕೆಯಂತ ‘ರೂಪಾದಿಭೇದಾತ್’ ಎಂದೇ ಪಾಠವಿರಬಹುದು.
-
ಇಲ್ಲಿ ಒಂದು ‘ಚ’ ಬಿಟ್ಟುಹೋಗಿದೆ ಎಂದು ತೋರುತ್ತದೆ.
deses
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ದೂಷಯತಾ ಕಿಮ್ ಅಶೇಷಸ್ಯ ಬ್ರಹ್ಮಸ್ವಭಾವಸ್ಯ ಅನನುವರ್ತನಂ ವಿಲಕ್ಷಣತ್ವಮ್ ಅಭಿಪ್ರೀಯತೇ, ಉತ ಯಸ್ಯಕಸ್ಯಚಿತ್, ಅಥ ಚೈತನ್ಯಸ್ಯ ಇತಿ ವಕ್ತವ್ಯಮ್ | ಪ್ರಥಮೇ ವಿಕಿ ಸಮಸ್ತಪ್ರಕೃತಿವಿಕಾರೋಚ್ಛೇದಪ್ರಸಜ್ಜಿ: | ನ ಹಿ ಅಸತಿ ಅತಿಶಯೇ ಪ್ರಕೃತಿವಿಕಾರಃ’ ಇತಿ ಭವತಿ | ದ್ವಿತೀಯ ಚ ಅಸಿದ್ಧತ್ವಮ್ | ದೃಶ್ಯತೇ ಹಿ ಸಾಲಕ್ಷಣೋ ಬ್ರಹ್ಮಸ್ವಭಾವಃ ಆಕಾಶಾದಿಷು ಅನುವರ್ತಮಾನಃ ಇತ್ಯುಕ್ತಮ್ | ತೃತೀಯ ತು ದೃಷ್ಟಾನ್ನಾಭಾವಃ | ಕಿಂ ಹಿ ಯತ್ ಚೈತನ್ಯನ ಅನನ್ವಿತಮ್ ತತ್ ಅಬ್ರಹ್ಮಪ್ರಕೃತಿಕಂ ದೃಷ್ಟಮ್ ಇತಿ ಬ್ರಹ್ಮವಾದಿನಂ ಪ್ರತಿ ಉದಾಹಿಯೇತ ? ಸಮಸ್ತಸ್ಯ ವಸ್ತುಜಾತಸ್ಯ ಬ್ರಹ್ಮಪ್ರಕೃತಿಕತ್ವಾಭ್ಯುಪರಮಾತ್ 1 ಆಗಮವಿರೋಧಸ್ತು ಪ್ರಸಿದ್ಧ ಏವ | ಚೇತನಂ ಬ್ರಹ್ಮ ಜಗತಃ ಕಾರಣಂ ಪ್ರಕೃತಿಶ್ಚ ಇತಿ ಆಗಮತಾತ್ಪರ್ಯಸ್ಯ ಪ್ರಸಾಧಿತತ್ವಾತ್ ||
(ಭಾಷ್ಯಾರ್ಥ) ಇನ್ನು (ಪೂರ್ವಪಕ್ಷಿಯು) ಪಾರ್ಥಿವತ್ವವೇ ಮುಂತಾದ ಪುರುಷಾದಿಗಳ ಸ್ವಭಾವವು ಕೂದಲು ಉಗುರು ಮುಂತಾದವುಗಳಲ್ಲಿಯೂ ಸಗಣಿಯೇ ಮುಂತಾದದ್ದರ (ಸ್ವಭಾವವು) ಚೇಳು ಮುಂತಾದವುಗಳಲ್ಲಿಯೂ ಯಾವದಾದರೊಂದು ಅನುಸರಿಸಿ ಕೊಂಡು ಬಂದೇ ಇರುತ್ತದೆಯಲ್ಲ ! - ಎನ್ನಬಹುದು. ಹಾಗಾದರೆ ಬ್ರಹ್ಮದ ಸತ್ತಾ ರೂಪವಾದ ಸ್ವಭಾವವು ಆಕಾಶಾದಿಗಳಲ್ಲಿಯೂ ಅನುಸರಿಸಿಕೊಂಡು ಬಂದಿರುವದು ಕಾಣುತ್ತದೆ. ವೈಲಕ್ಷಣ್ಯವೆಂಬ ಕಾರಣದಿಂದ ಜಗತ್ತು ಬ್ರಹ್ಮಪ್ರಕೃತಿಕ (ವೆಂಬ ಪಕ್ಷದಲ್ಲಿ) ದೋಷವನ್ನು ಹೇಳುವ (ವಾದಿಯು), ಬ್ರಹ್ಮಸ್ವಭಾವವೆಲ್ಲವೂ (ಜಗತ್ತಿನಲ್ಲಿ) ಅನುಸರಿಸಿಕೊಂಡು ಬಂದಿಲ್ಲವೆಂಬುದೇ ವೈಲಕ್ಷಣ್ಯವೆಂದು ಅಭಿಪ್ರಾಯಪಡು ತಾನಯ, ಅಥವಾ ಯಾವದಾದರೊಂದು (ಸ್ವಭಾವವು ಅನುಸರಿಸಿಕೊಂಡುಬಂದಿಲ್ಲ ಎಂಬುದೇ ವೈಲಕ್ಷಣ್ಯವನ್ನು ತ್ತಾನೆಯೆ), ಅಥವಾ ಚೈತನ್ಯವು (ಅನುಸರಿಸಿಕೊಂಡು ಬರದ ಇರುವದು ವೈಲಕ್ಷಣ್ಯವನ್ನು ತ್ತಾನೆಯೆ), ಎಂಬುದನ್ನು ಹೇಳಬೇಕಾಗುವದು. ಮೊದಲ ನೆಯ ವಿಕಲ್ಪವಾದರೆ, ಕಾರ್ಯಕಾರಣವೆಂಬುದಲ್ಲವೂ ನಾಶವಾಗಬೇಕಾಗುವದು. ಏಕೆಂದರೆ (ಕಾರ್ಯದಲ್ಲಿ ) ಹೆಚ್ಚುಗಾರಿಕೆಯೇ ಇಲ್ಲದಿದ್ದರೆ ಪ್ರಕೃತಿ, ವಿಕಾರ - ಎಂದು (ವ್ಯವಹಾರವೇ) ಆಗುವದಿಲ್ಲ. ಎರಡನೆಯ (ವಿಕಲ್ಪವಾದರೆ ಅದು) ಅಸಿದ್ಧವು. ಏಕೆಂದರೆ ಸತ್ತಾರೂಪವಾದ ಬ್ರಹ್ಮಸ್ವಭಾವವು ಆಕಾಶಾದಿಗಳಲ್ಲಿ ಅನುಸರಿಸಿಕೊಂಡು ಬಂದಿದೆ ಎಂದು (ಆಗಲಿ) ಹೇಳಿದ್ದಾಗಿದೆ. ಮೂರನೆಯ ವಿಕಲ್ಪವಾದರೆ (ಅದಕ್ಕೆ)
- ‘ಪ್ರಕೃತಿರ್ವಿಕಾರಃ’ ಎಂದಿದ್ದರೆ ಚೆನ್ನಾಗಿತ್ತು.
ಅಧಿ. ೩. ಸೂ. ೬]
ಬ್ರಹ್ಮವು ಪ್ರಮಾಣಾಂತರಗೋಚರವಲ್ಲ
೬ರ್೮
ದೃಷ್ಟಾಂತವಿರುವದಿಲ್ಲ, ಏಕೆಂದರೆ ಯಾವದು ಚೈತನ್ಯದಿಂದ ಅನನ್ವಿತವಾಗಿರು ತದೆಯೋ ಅದು ಬ್ರಹ್ಮಪ್ರಕೃತಿಕವಾಗಿರುವದು ಕಂಡಿಲ್ಲ ಎಂದು ಬ್ರಹ್ಮವಾದಿಯನ್ನು ಕುರಿತು ಯಾವದನ್ನು ಉದಾಹರಿಸಬೇಕು ? (ಬ್ರಹ್ಮವಾದಿಯು) ಎಲ್ಲಾ ವಸ್ತು ಸಮೂಹವೂ ಬ್ರಹ್ಮಪ್ರಕೃತಿಕವೆಂದು ಒಪ್ಪಿರುವದರಿಂದ (ಅಂಥ ಯಾವ ಉದಾಹರಣೆ ಯನ್ನೂ ಹೇಳುವದಕ್ಕೆ ಬರುವದಿಲ್ಲ). ಆಗಮವಿರೋಧವಂತೂ (ಈ ಅನುಮಾನ ದಲ್ಲಿ) ಪ್ರಸಿದ್ಧವೇ ಆಗಿರುತ್ತದೆ. ಏಕೆಂದರ ಚೇತನವಾದ ಬ್ರಹ್ಮವು ಜಗತ್ತಿಗೆ (ನಿಮಿತ್ತ) ಕಾರಣವೂ ಪ್ರಕೃತಿಯೂ ಆಗಿದೆ ಎಂಬುದಕ್ಕೆ ಆಗಮತಾತ್ಪರ್ಯವನ್ನು ಆಗಲೇ ಸಾಧಿಸಿದ್ಧಾಗಿರುತ್ತದೆ.
ಬ್ರಹ್ಮವು ಪ್ರಮಾಣಾಂತರಗೋಚರವಲ್ಲ
(ಭಾಷ್ಯ) ೪೧೭. ಮತ್ತು ಉಕ್ತಮ್ ಪರಿವಿಷ್ಟನ್ನತ್ವಾತ್ ಬ್ರಹ್ಮಣಿ ಪ್ರಮಾಣಾನ್ತರಾಣಿ ಸಂಭವೇಯುಃ ಇತಿ | ತದಪಿ ಮನೋರಥಮಾತ್ರಮ್ | ರೂಪಾದ್ಯಭಾವಾದ್ ಹಿ ನಾಯಮರ್ಥಃ ಪ್ರತ್ಯಕ್ಷಸ್ಯ ಗೋಚರಃ | ಲಿಜ್ಞಾದ್ಯಭಾವಾಚ್ಚ ನಾನುಮಾನಾದೀನಾಮ್ | ಆಗಮಮಾತ್ರಸಮಧಿಗಮ್ಮ ಏವ ತು ಅಯಮರ್ಥಃ, ಧರ್ಮವತ್ | ತಥಾ ಚ ಶ್ರುತಿ “ನೈಷಾ ತರ್ಕೆಣ ಮತಿರಾಪನೇಯಾ ಪ್ರೋಕ್ತಾನೇನೈವ ಸುಜ್ಞಾನಾಯ ಪ್ರೇಷ್ಠ’ (ಕ.೧ ೨-೯) ಇತಿ, “ಕೋ ಅದ್ದಾ ವೇದ ಕ ಇಹ ಪ್ರವೋಚತ್’’ (ಋ. ಸಂ. ೧೦-೧೨೯-೬), “ಇಯಂ ವಿಸೃಷ್ಟಿರ್ಯತ ಆಬಭೂವ’ (ಋ.ಸಂ.೧೦-೧೨೯-೭) ಇತಿ ಚೈತೇ ಋಚೇ ಸಿದ್ಧಾನಾಮಪಿ ಈಶ್ವರಾಣಾಂ ದುರ್ಬೋಧತಾಂ ಜಗತ್ಕಾರಣಸ್ಯ ದರ್ಶಯತಃ ಸ್ಮೃತಿರಪಿ ಭವತಿ - “ಅಚಿನ್ನಾ: ಖಲುಯೇ ಭಾವಾನ ತಾಂಸ್ತರ್ಕಣಯೋಜಯೇತ್?” (ಭೀಷ್ಮ. ೫-೧೨) ಇತಿ | ಅವ್ಯಕ್ಕೊಯಮಚಿನ್ನೊಯಮ ವಿಕಾರ್ಯೊಯಮುಚ್ಯತೇ’ (ಗೀ. ೨-೨೫) ಇತಿ ಚ |‘ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ | ಅಹಮಾದಿರ್ಹಿ ದೇವಾನಾಂ ಮಹರ್ಷಿಣಾಂ ಚ ಸರ್ವಶಃ’ (ಗೀ, ೧೦-೨) ಇತಿ ಚೈವಂಜಾತೀಯಕಾ ||
-
ದೃಷ್ಟಾಂತವಿಲ್ಲದ ಅನುಮಾನವಿಲ್ಲ. ಉಭಯಸಮ್ಮತವಾದ ದೃಷ್ಟಾಂತವೇ ಪ್ರಕೃತದಲ್ಲಿಲ್ಲ ಎಂದು ಭಾವ. “ಜಗತ್ತು ಬ್ರಹ್ಮಪ್ರಕೃತಿಕವಲ್ಲ ; ಏಕಂದರ ಅದು ಚೈತನ್ಯಾನ್ವಿತ ವಾಗಿಲ್ಲ. ಯಾವಯಾವದು ಚೈತನ್ಮಾನ್ವಿತವಲ್ಲವೋ ಅದು ಬ್ರಹ್ಮಪ್ರಕೃತಿಕವಲ್ಲ ; ಉದಾಹರಣೆಗೆ ಇಂಥದ್ದೊಂದು ಅಬ್ರಹ್ಮಪ್ರಕೃತಿಕವು’ - ಎಂದು ಅನುಮಾನವನ್ನು ಮಾಡುವಹಾಗಿಲ್ಲ.
-
“ಸಾಧಯತ್’’ ಎಂದು ಅಚ್ಚಿನ ಪುಸ್ತಕದ ಪಾಠ.
೬೯
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. (ಭಾಷ್ಯಾರ್ಥ) ಇನ್ನು ಪರಿನಿಷ್ಪನ್ನ (ವಸ್ತು)ವಾಗಿರುವದರಿಂದ ಬ್ರಹ್ಮ (ವಿಷಯ)ದಲ್ಲಿ ಪ್ರಮಾ ಣಾಂತರಗಳೂ ಆಗಬಹುದು ಎಂದು (ಪೂರ್ವಪಕ್ಷದಲ್ಲಿ ಭಾ. ಭಾ. ೪೦೯ ರಲ್ಲಿ) ಹೇಳಿತ್ತಷ್ಟೆ. ಅದೂ ಬರಿಯ ಮನಸ್ಸಿನ ಕಲ್ಪನೆ. ಏಕೆಂದರೆ ರೂಪಾದಿಗಳಿಲ್ಲದ್ದರಿಂದ ಈ ವಸ್ತು ಪ್ರತ್ಯಕ್ಷಕ್ಕೆ ಗೋಚರವಲ್ಲ ; ಮತ್ತು ಲಿಂಗಾದಿಗಳಿಲ್ಲದ್ದರಿಂದ ಅನು ಮಾನಾದಿಗಳಿಗೂ (ಗೋಚರ)ವಲ್ಲ. ಮತ್ತೇನಂದರೆ ಈ ವಸ್ತು ಧರ್ಮದಂತೆ ಬರಿಯ ಆಗಮದಿಂದಲೇ ತಿಳಿಯತಕ್ಕದ್ದಾಗಿರುತ್ತದೆ. ಆದ್ದರಿಂದಲೇ ಶ್ರುತಿಯು “ಎಲೈ ಪ್ರಿಯತಮನ, ಈ ಮತಿಯು ತರ್ಕದಿಂದ ದೊರೆಯತಕ್ಕದ್ದಲ್ಲ ; ಮತ್ತೊಬ್ಬರು ಹೇಳಿದರೇ ಸುಲಭವಾಗಿ ಜ್ಞಾನವನ್ನು (ಕೂಡುವ ಕಾರಣವಾಗುವದು)’’ (ಕ. ೧-೨ ೯) ಎಂದು ಹೇಳುತ್ತಿದೆ. “ಯಾವನು ಸ್ಪಷ್ಟವಾಗಿ ತಿಳಿದಿರುತ್ತಾನೆ, ಯಾವನು ಇಲ್ಲಿ ಹೇಳಿಯಾನು ?’’ (ಋ. ೧೦-೧೨೯-೬), ‘ಈ ವಿವಿಧಸೃಷ್ಟಿ ವಿತರಿಂದ ಆಯಿತೋ’’ (ಋ. ೧೦-೧೨೯-೭) ಎಂಬೀ (ಎರಡು) ಋಕ್ಕುಗಳು ಈಶ್ವರರಾದ ಸಿದ್ಧರುಗಳಿಗೂ ಜಗತ್ಕಾರಣವು ತಿಳಿಯುವದಕ್ಕೆ ಕಷ್ಟ ಎಂಬುದನ್ನು ತಿಳಿಸುತ್ತಿವೆ. “ಯಾವ ಪದಾರ್ಥ ಗಳು ಅಚಿಂತ್ಯವಾಗಿರುವವೋ ಅವನ್ನು ತರ್ಕಕ್ಕೆ ಹೊಂದಿಸಬಾರದು” (ಭೀ. ೫ ೧೨) ಎಂದು ಸ್ಮತಿಯೂ ಇದ. “ಇವನು ಅವನು, ಇವನು ಅಚಿಂತ್ಯನು, ಇವನು ಅವಿಕಾರ್ಯನನಿಸುವನು” (ಗೀ. ೨-೨೫), ಮತ್ತು ‘ನನ್ನ ಉತ್ಪತ್ತಿಯನ್ನು ದೇವತೆ ಗಳಾಗಲಿ ಮಹರ್ಷಿಗಳಾಗಲಿ ಅರಿಯರು ; ಏಕೆಂದರೆ ಎಲ್ಲಾ ದೇವತೆಗಳಿಗೂ ಮಹರ್ಷಿ ಗಳಿಗೂ ನಾನು ಆದಿಯು’ (ಗೀ. ೧೦-೨) ಎಂಬೀ ಜಾತಿಯ (ಸ್ಕೃತಿಯೂ ಇದೆ).
ಅನುಭವಕ್ಕೆ ಅಂಗವಾಗಿ ಶ್ರತತರ್ಕವು ಬೇಕು
(ಭಾಷ್ಯ) ೪೧೮. ಯದಪಿ ಶ್ರವಣವ್ಯತಿರೇಕೇಣ ಮನನಂ ವಿದಧತ್ ಶಬ್ದ ಏವ ತರ್ಕಮಪಿ ಆದರ್ತವ್ಯಂ ದರ್ಶಯತಿ ಇತ್ಯುಕ್ತಮ್ | ನಾನೇನ ಮಿಷೇಣ ಶುಷ್ಕತರ್ಕಸ್ಯ ಅತ್ರ ಆತ್ಮಲಾಭಃ ಸಂಭವತಿ | ಶ್ರುತ್ಯನುಗೃಹೀತ ಏವ ಹಿ ಅತ್ರ ತರ್ಕಃ ಅನುಭವಾತ್ವನ
-
ಧರ್ಮಬ್ರಹ್ಮಗಳೆರಡೂ ಶಾಸ್ತ್ರಗಮ್ಮಗಳೇ ಆದರೂ ಅನುಭವಾದಿಗಳೂ ಬ್ರಹ್ಮವನ್ನು ತಿಳಿಸಿಕೊಡುವದಕ್ಕೆ ಪ್ರಮಾಣವೆಂದು ಭಾ. ಭಾ: ೨೮ರಲ್ಲಿ ಹೇಳಿರುವದನ್ನು ಮರೆಯಬಾರದು.
-
ಸ್ವತಂತ್ರರೂ ಸ್ವಭಾವದಿಂದಲೇ ಧರ್ಮಜ್ಞಾನಾದಿಗಳುಂಟಾಗಿರುವ ಮಹಾತ್ಮರೂ ಆದವರಿಗೂ ಎಂದರ್ಥ.
-
ಮನಸ್ಸಿನಿಂದ ಊಹಿಸಿ ತಿಳಿಯಲಶಕ್ಯವೋ.
ಅಧಿ. ೩. ಸೂ. ೬] ಚೇತನಾಚೇತನವಿಭಾಗಶ್ರುತಿಗೆ ಗತಿ
೬೯೧
ಆಶೀಯತೇ | ಸ್ವಜ್ಞಾನಬುದ್ದಾನಯೋರುಭಯೋಃ ಇತರೇತರವ್ಯಭಿಚಾರಾತ್ ಆತ್ಮನಃ ಅನಾಗತತ್ವಮ್, ಸಂಪ್ರಸಾದೇ ಚ ಪ್ರಪಞ್ಞಪರಿತ್ಯಾಗೇನ ಸದಾತ್ಮನಾ ಸಂಪತ್ತೇ? ನಿಷ್ಪಪಞ್ಞಸದಾತ್ಮತ್ವಮ್, ಪ್ರಪಞ್ಞಸ್ಯ ಬ್ರಹ್ಮಪ್ರಭವತ್ವಾತ್ ಕಾರ್ಯ ಕಾರಣಾನನ್ಯತ್ವನ್ಯಾಯೇನ ಬ್ರಹ್ಮಾವ್ಯತಿರೇಕಃ ಇತ್ಯವಂಜಾತೀಯಕಃ | ತರ್ಕಾ ಪ್ರತಿಷ್ಠಾನಾತ್’ (೨-೧-೧೧) ಇತಿ ಚ ಕೇವಲಸ್ಯ ತರ್ಕಸ್ಯ ವಿಪ್ರಲಮ್ಮಕತ್ವಂ ದರ್ಶಯಿಷ್ಯತಿ ||
(ಭಾಷ್ಯಾರ್ಥ) ಶ್ರವಣಕ್ಕಿಂತ ಬೇರೆಯಾಗಿ ಮನನವನ್ನು ವಿಧಿಸುವ’ ಶಬ್ದವೇ ತರ್ಕವನ್ನೂ ಸ್ವೀಕರಿಸಬೇಕೆಂದು ತಿಳಿಸುತ್ತದೆ ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟ, ಈ ನವ ದಿಂದ ಒಣತರ್ಕಕ್ಕೂ ಇಲ್ಲಿ ಜನ್ಮವುಂಟಾಗಲಾರದು. ಏಕೆಂದರೆ ಕನಸು, ಎಚ್ಚರ - ಇವುಗಳು ಒಂದನ್ನೊಂದು ಬಿಟ್ಟುಹೋಗುತ್ತಿರುವದರಿಂದ ಆತ್ಮನು (ಅವುಗಳ ದೋಷ ದಿಂದ) ಅನಾಗತನೆಂಬುದು, ಸುಷುಪ್ತಿಯಲ್ಲಿ ಪ್ರಪಂಚವನ್ನು ಬಿಟ್ಟು ಸದ್ರೂಪನಾದ ಆತ್ಮನಲ್ಲಿ ಸೇರಿಹೋಗುವದರಿಂದ ನಿಷ್ಪಪಂಚನಾದ ಸದ್ರೂಪ ಆತ್ಮನಾಗಿರುವದು, ಪ್ರಪಂಚವು ಬ್ರಹ್ಮದಿಂದ ಉಂಟಾಗಿರುವದರಿಂದ ಕಾರ್ಯಕಾರಣಗಳು ಬೇರೆಯಲ್ಲ ಎಂಬ ನ್ಯಾಯದಿಂದ ಬ್ರಹ್ಮಕ್ಕಿಂತ ಬೇರೆಯಲ್ಲದ ಇರುವದು - ಎಂಬೀ ಜಾತಿಯ ಶ್ರುತ್ಯನು ಗೃಹೀತತರ್ಕವನ್ನೇ ಇಲ್ಲಿ ಅನುಭವಾಂಗವಾಗಿ ಆಶ್ರಯಿಸಿರುತ್ತದೆ. ‘‘ತರ್ಕಾಪ್ರತಿಷ್ಠಾ ನಾತ್’ (೨-೧-೧) ಎಂಬಲ್ಲಿ ಬರಿಯ ತರ್ಕವು ಮೋಸಮಾಡುತ್ತದೆ ಎಂದು ಮುಂದೆ (ಸೂತ್ರಕಾರರು) ತಿಳಿಸಿಯೂ ಇರುತ್ತಾರೆ.
ಚೇತನಾಚೇತನವಿಭಾಗಶ್ರುತಿಗೆ ಗತಿ
(ಭಾಷ್ಯ) ೪೧೯. ಯೋSಪಿ ಚೇತನಕಾರಣಶ್ರವಣಬಲೇನೈವ ಸಮಸ್ತಸ್ಯ ಜಗತಃ
-
ಮನನವನ್ನೂ ವಿಧಿಸಿರುವದರಿಂದ ಶ್ರುತಿಯಷ್ಟೇ ತರ್ಕವೂ ಅವಶ್ಯವೆಂದು ಪೂರ್ವ ಪಕ್ಷಿಯ ಭಾವ.ಶ್ರವಣಾದಿಗಳು ಆತ್ಮನ ಕಡೆಗೆ ತಿರುಗಿಸುವದರಿಂದ ಮಾತ್ರ ವಿಧಿಯಂತಿರುವ ವೆಂದೂ ನಿತ್ಯಸಿದ್ಧನಾದ ಆತ್ಮನನ್ನೇ ಶ್ರುತಿಯು ತಿಳಿಸುವದಂದೂ ಸಿದ್ಧಾಂತಿಯ ಮತ.
-
ಪ್ರಮಾಣರಹಿತತರ್ಕವನ್ನು ಇಲ್ಲಿ ಒಣತರ್ಕ’, ‘ಬರಿಯ ತರ್ಕ’, ಎಂದು ಕರೆದಿದೆ. 3.ಬ್ರ. ೪-೩-೨೨ರ ಸೂಚನೆ. 4. ಛಾಂ. ೬-೮-೧ರ ಸೂಚನೆ.
-
ಛಾಂ.೬-೧-೪ರ ಸೂಚನೆ. 6. ಶ್ರುತಿಯು ತಿಳಿಸಿಕೊಟ್ಟಿರುವ ಮತ್ತು ಶ್ರುತಿಪ್ರಮಾಣಕ್ಕೆ ಅನುಗುಣವಾದ ತರ್ಕವನ್ನೇ.೬೯೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಚೇತನತಾಮ್ ಉತ್ಪಕ್ಷತೇ, ತಸ್ಯಾಪಿ “ವಿಜ್ಞಾನಂ ಚಾವಿಜ್ಞಾನಂ ಚ’ (ತೈ. ೨-೬) ಇತಿ ಚೇತನಾಚೇತನವಿಭಾಗಶ್ರವಣಂ ವಿಭಾವನಾವಿಭಾವನಾಭ್ಯಾಂ ಚೈತನ್ಯಸ್ಯ ಶಕ್ತ ಏವ ಯೋಜಯಿತುಮ್ | ಪರಸ್ಯವ ತು ಇದಮಪಿ ವಿಭಾಗಶ್ರವಣಂ ನ ಯುಜ್ಯತೇ | ಕಥಮ್ ? ಪರಮಕಾರಣಸ್ಯ ಹಿ ಅತ್ರ ಸಮಸ್ತಜಗದಾತ್ಮನಾ ಸಮವಸ್ಥಾನಂ ಶ್ರಾವ್ಯತೇ ‘ವಿಜ್ಞಾನಂ ಚಾವಿಜ್ಞಾನಂ ಚ’ ಅಭವತ್ ಇತಿ | ತತ್ರ ಯಥಾ ಚೇತನಸ್ಯ ಅಚೇತನಭಾವೋ ನೋಪಪದ್ಯತೇ ವಿಲಕ್ಷಣತ್ಯಾತ್, ಏವಮ್ ಅಚೇತನಸ್ಕಾಪಿ ಚೇತನಭಾವಃ ನೋಪಪದ್ಯತೇ | ಪ್ರತ್ಯುಕ್ತತ್ವಾತ್ ತು ವಿಲಕ್ಷಣತ್ವಸ್ಯ ಯಥಾ ಶ್ರುತ್ಯೇವ ಚೇತನಂ ಕಾರಣಂ ಗ್ರಹೀತವ್ಯಂ ಭವತಿ ||
(ಭಾಷ್ಯಾರ್ಥ) ಯಾವನು ಚೇತನವೇ (ಜಗತ್ತಿಗೆ) ಕಾರಣವೆಂದು ಶ್ರುತಿಯಲ್ಲಿರುವದರ ಬಲದಿಂದಲೇ ಇಡಿಯ ಜಗತ್ತು ಚೇತನವೇ ಎಂದು ಊಹಿಸುತ್ತಾನೋ ಅವನ (ಪಕ್ಷದಲ್ಲಿಯೂ) “ವಿಜ್ಞಾನವೂ ಅವಿಜ್ಞಾನವೂ’ (ತ್ಯ. ೨-೬) ಎಂದು ಚೇತನಾ’ ಚೇತನವಿಭಾಗಶ್ರುತಿಯನ್ನೂ ಚೈತನ್ಯವು ಹೊರತೋರುವದು, ತೋರದಿರುವದು - ಎಂಬ (ವಿಶೇಷ)ಗಳಿಗೆ (ಅನುಗುಣವಾಗಿ) ಹೊಂದಿಸುವದಕ್ಕೆ ಬಂದೇ ಬರುತ್ತದೆ. ಆದರೆ ಈ ವಿಭಾಗಶ್ರುತಿಯೂ ಪರ (ವಾದಿಯಾದ ಸಾಂಖ್ಯ)ನಿಗೆ ಹೊಂದು ವದಿಲ್ಲ. ಹೇಗೆ ? ಎಂದರೆ ಪರಮಕಾರಣವೇ ಸಮಸ್ತಜಗದ್ರೂಪದಿಂದ ಇದೆ ಎಂದಲ್ಲವೆ, ‘ವಿಜ್ಞಾನವೂ ಅವಿಜ್ಞಾನವೂ’ ಆಯಿತು ಎಂದು ಇಲ್ಲಿ ಶ್ರುತಿಯಲ್ಲಿ ಹೇಳಿದೆ. ಇಲ್ಲಿ ಹೇಗೆ ಚೇತನವು ಅಚೇತನವಾಗುವದೆಂಬುದು (ಕಾರ್ಯವು) ವಿಲಕ್ಷಣವಾಗಿರುವದರಿಂದ (ಯುಕ್ತಿಗ) ಹೊಂದುವದಿಲ್ಲವೋ ಹಾಗೆಯೇ ಅಚೇತನವು ಚೇತನವಾಗುವದೂ ಹೊಂದುವದಿಲ್ಲ. ಆದರೆ ವೈಲಕ್ಷಣ್ಯವನ್ನು (ನಾವು) ತಿರಸ್ಕರಿಸಿರುವದರಿಂದ ಶ್ರುತಿಗೆ ಅನುಗುಣವಾಗಿಯೇ ಚೇತನವು ಕಾರಣ ಎಂದು ತೆಗೆದುಕೊಳ್ಳಬೇಕಾಗುತ್ತದೆ.
-
ಹೊಂದುವದಿಲ್ಲವೆಂದು ಸಾಂಖ್ಯನು ಅಭಿಪ್ರಾಯಪಡುತ್ತಾನೋ ಎಂದರ್ಥ.
-
ಏಕೆಂದರೆ ಚೇತನವಾದ ಕಾರ್ಯವು ಅಚೇತನವಾದ ಪ್ರಧಾನವೆಂಬ ಕಾರಣಕ್ಕಿಂತ ವಿಲಕ್ಷಣವಾಗಿರುವದರಿಂದ ಅದು ಪ್ರಧಾನದಿಂದ ಹುಟ್ಟಿದ ಎಂಬ ಸಾಂಖ್ಯವಾದವೂ ಇದೇ ತರ್ಕಕ್ಕೆ ವಿರುದ್ಧವಾಗುತ್ತದ.
-
ಸತ್ತಾಲಕ್ಷಣವಾದ ಬ್ರಹ್ಮ ಸ್ವಭಾವವು ಜಗತ್ತಿನಲ್ಲಿ ಅನುಗತವಾಗಿದೆ ಎಂದು ತೋರಿಸಿಕೊಟ್ಟಿರುವದರಿಂದ.
೬೯೩
೬೯೩
ಅಧಿ. ೩. ಸೂ. ೭] ಬ್ರಹ್ಮಕಾರಣವಾದವು ಅಸತ್ಕಾರ್ಯವಾದವಲ್ಲ
ಬ್ರಹ್ಮಕಾರಣವಾದವು ಅಸತ್ಕಾರ್ಯವಾದವಲ್ಲ
ಅಸದಿತಿ ಚೇನ್ನ ಪ್ರತಿಷೇಧಮಾತ್ರತ್ವಾತ್ ||೭|| ೭. (ಕಾರ್ಯವು) ಅಸತ್ತು (ಎಂದಾಗುವದು) ಎಂದರೆ ಹಾಗಲ್ಲ ; ಏಕೆಂದರೆ (ಇದು) ಬರಿಯ ಪ್ರತಿಷೇಧವಾಗಿದೆ.
(ಭಾಷ್ಯ) ೪೨೦. ಯದಿ ಚೇತನಂ ಶುದ್ದಂ ಶಬ್ದಾದಿಹೀನಂ ಚ ಬ್ರಹ್ಮ ತದ್ವಿಪರೀತಸ್ಯ ಅಚೇತನಸ್ಯ ಅಶುದ್ಧಸ್ಯ ಶಬ್ದಾದಿಮತಶ್ಚ ಕಾರ್ಯಸ್ಯ ಕಾರಣಮ್ ಇತ, ಅಸತ್ ತರ್ಹಿ ಕಾರ್ಯ ಪ್ರಾಗುತ್ಪತ್ತೇ ಇತಿ ಪ್ರಸಜೇತ | ಅನಿಷ್ಟಂ ಚೈತತ್ ಸತ್ಕಾರ್ಯವಾದಿನಸ್ತವ ಇತಿ ಚೇತ್ | ವೈಷ ದೋಷಃ | ಪ್ರತಿಷೇಧಮಾತ್ರತ್ವಾತ್ | ಪ್ರತಿಷೇಧಮಾತ್ರಂ ಹಿ ಇದಮ್ | ನಾಸ್ಯ ಪ್ರತಿಷೇಧಸ್ಯ ಪ್ರತಿಷೇಧ್ಯಮ್ ಅಸ್ತಿ | ನ ಹಿ ಅಯಂ ಪ್ರತಿಷೇಧಃ ಪ್ರಾಗುತ್ಪತ್ತೆಃ ಸತ್ಯಂ ಕಾರ್ಯಸ್ಯ ಪ್ರತಿಷೇದ್ದುಂ ಶಕ್ಟೋತಿ | ಕಥಮ್ ? ಯಥೈವ ಹಿ ಇದಾನೀಮಪಿ ಇದಂ ಕಾರ್ಯಂ ಕಾರಣಾತ್ಮನಾ ಸತ್, ಏವಂ ಪ್ರಾಗುತ್ಪತ್ತೆರಪಿ ಇತಿ ಗಮ್ಯತೇ । ನ ಹಿ ಇದಾನೀಮಪಿ ಇದಂ ಕಾರ್ಯ೦ ಕಾರಣಾತ್ಮಾನಮ್ ಅನ್ನರೇಣ ಸ್ವತಮೇವ ಅಸ್ತಿ | “ಸರ್ವಂ ತಂ ಪರಾ ದಾದ್ಯೋನ್ಯತಾತ್ಮನಃ ಸರ್ವಂ ವೇದ” (ಬೃ. ೨-೪-೬) ಇತ್ಯಾದಿಶ್ರವಣಾತ್ | ಕಾರಣಾತ್ಮನಾ ತು ಸತ್ಯಂ ಕಾರ್ಯಸ್ಯ ಪ್ರಾಗುತ್ಪತೇಃ ಅವಿಶಿಷ್ಟಮ್ | ನನು ಶಬ್ದಾದಿಹೀನಂ ಬ್ರಹ್ಮ ಜಗತಃ ಕಾರಣಮ್ 1 ಬಾಥಮ್ 1 ನ ತು ಶಬ್ದಾದಿಮತ್ ಕಾರ್ಯ ಕಾರಣಾತ್ಮನಾ ಹೀನಂ ಪ್ರಾಗುತ್ಪತ್ತೇ ಇದಾನೀಂ ವಾ ಅಸ್ತಿ | ತೇನ ನ ಶಕ್ತೇ ವಕ್ತುಂ ಪ್ರಾಗುತ್ಪತ್ತೇ ಅಸತ್ ಕಾರ್ಯಮ್ ಇತಿ | ವಿಸ್ತರೇಣ ಚ ಏತತ್ ಕಾರ್ಯಕಾರಣಾನನ್ಯತ್ವವಾದೇ ವಕ್ಷಾಮಃ ||
(ಭಾಷ್ಯಾರ್ಥ) (ಆಕ್ಷೇಪ) :- ಚೇತನವೂ ಶುದ್ಧವೂ ಶಬ್ದಾದಿಗಳಿಲ್ಲದ್ದೂ ಆಗಿರುವ ಬ್ರಹ್ಮವು ಅದಕ್ಕೆ ವಿಪರೀತವಾಗಿರುವ, ಅಚೇತನವೂ ಅಶುದ್ದವೂ ಶಬ್ದಾದಿಗಳುಳ್ಳದ್ದೂ ಆಗಿರುವ ಕಾರ್ಯಕ್ಕೆ ಕಾರಣವೆಂದು ಒಪ್ಪಿದರೆ ಕಾರ್ಯವು ಹುಟ್ಟುವದಕ್ಕಿಂತ ಮುಂಚೆ ಅಸತ್ತು
ಎಂದಾಗುವದು. ಇದು ಸತ್ಕಾರ್ಯವಾದಿಯಾದ ನಿನಗೆ ಇಷ್ಟವಲ್ಲವಲ್ಲ’ !
- ಸಾಂಖ್ಯರೂ ವೇದಾಂತಿಗಳೂ ಸತ್ಕಾರ್ಯವಾದಿಗಳು, ಕಾರ್ಯವು ಹುಟ್ಟುವದಕ್ಕಿಂತ ಮೊದಲೂ ಇರುವದೆಂದು ಹೇಳುವವರು, ವೈಶೇಷಿಕರು ಅಸತ್ಕಾರ್ಯವಾದಿಗಳು, ಕಾರ್ಯವು
೬೯೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
(ಸಮಾಧಾನ) :- ಇದು ತಪ್ಪಲ್ಲ. ಏಕೆಂದರೆ (ಇದು) ಬರಿಯ ಪ್ರತಿಷೇಧವೇ ಹೊರತು ಈ ಪ್ರತಿಷೇಧಕ್ಕೆ ಪ್ರತಿಷೇಧ್ಯವಾದದ್ದು ಇರುವದಿಲ್ಲ. ಈ ಪ್ರತಿಷೇಧವು ಉತ್ಪತ್ತಿಗಿಂತ ಮುಂಚೆ ಕಾರ್ಯದ ಇರುವಿಕೆಯನ್ನು ಇಲ್ಲವೆನ್ನಲಾರದು. (ಅದು) ಹೇಗೆ ? ಎಂದರೆ, ಈಗಲೂ ಹೇಗೆ ಕಾರ್ಯವು ಕಾರಣರೂಪದಿಂದಲೇ ಸತ್ತಾಗಿರು ವದೋ ಹಾಗೆಯೇ ಉತ್ಪತ್ತಿಗಿಂತ ಮುಂಚೆಯೂ (ಸತ್ತಾಗಿರುವದು) ಎಂದು ನಿಶ್ಚಯಿಸಬೇಕು. ಈಗಲಾದರೂ ಈ ಕಾರ್ಯವು ಕಾರಣರೂಪವನ್ನು ಬಿಟ್ಟು ಸ್ವತಂತ್ರವಾಗಿಯೇ ಇರುವದಿಲ್ಲ. ಏಕೆಂದರೆ “ಯಾವನು ಎಲ್ಲವನ್ನೂ ಆತ್ಮನಿಗಿಂತ ಬೇರೆಯಾಗಿ (ದೆ ಎಂದು) ತಿಳಿಯುವನೋ (ಅವನನ್ನು) ಎಲ್ಲವೂ ತಿರಸ್ಕರಿಸುತ್ತದೆ” (ಬೃ. ೨-೪-೬) ಎಂದು ಮುಂತಾಗಿ ಶ್ರುತಿಯಿದೆ. ಕಾರಣರೂಪದಿಂದ ಕಾರ್ಯವು ಇದೆ ಎಂಬುದಾದರೋ ಉತ್ಪತ್ತಿಗೆ ಮುಂಚೆಯೂ ಸಮಾನವಾಗಿರುತ್ತದೆ.
(ಆಕ್ಷೇಪ) :- ಶಬ್ದಾದಿಗಳಿಲ್ಲದ ಬ್ರಹ್ಮವು ಜಗತ್ತಿಗೆ ಕಾರಣವಲ್ಲವೆ ?
(ಪರಿಹಾರ) :- ನಿಜ. ಆದರೆ ಶಬ್ದಾದಿಗಳಿಂದ ಕೂಡಿರುವ ಕಾರ್ಯವು ಕಾರಣರೂಪದಿಂದಲ್ಲದೆ ಉತ್ಪತ್ತಿಗೆ ಮುಂಚೆಯಾಗಲಿ ಈಗಲಾಗಲಿ ಇರುವದೇ ಇಲ್ಲ. ಆದ್ದರಿಂದ ಹುಟ್ಟುವದಕ್ಕಿಂತ ಮುಂಚೆ ಕಾರ್ಯವು ಅಸತ್ತು ಎಂದು ಹೇಳು ವದಕ್ಕೆ ಆಗುವದಿಲ್ಲ. ಕಾರ್ಯಕಾರಣಾನನ್ಯತ್ವವಾದದಲ್ಲಿಯೂ ಇದನ್ನು ವಿಸ್ತಾರ ವಾಗಿ ತಿಳಿಸುವವು.
ಆಕ್ಷೇಪ : ಪ್ರಲಯದಲ್ಲಿ ಕಾರ್ಯಧರ್ಮವು
ಕಾರಣಕ್ಕೆ ಅಂಟುವದು
ಅಪೀತೇ ತತ್ರಸಜ್ಜಾದಸಮಸಮ್ |೮||
ಹುಟ್ಟುವದಕ್ಕಿಂತ ಮುಂಚೆ ಇರುವದಿಲ್ಲ ಎನ್ನುವವರು. ಶೂನ್ಯವಾದಿಗಳು ಕಾರ್ಯಕಾರಣ ಗಳರಡೂ ಅಸತ್ತು ಎಂಬ ಅಸತ್ಕಾರ್ಯವಾದಿಗಳು.
-
ಹಾಗಂದು ನೀವು ಒಪ್ಪಿಲ್ಲವ ?
-
ಕಾರ್ಯವು ಸತ್ತಂದರೆ ಕಾರಣರೂಪದಿಂದಿರುವದು ; ಆದ್ದರಿಂದ ಈಗಲೂ ಹುಟ್ಟುವ ಮುಂಚೆಯೂ ಜಗತ್ತು ಬ್ರಹ್ಮರೂಪದಿಂದಲೇ ಇರುತ್ತದೆ. ತನ್ನ ರೂಪದಿಂದ ಎಂದರ ಶಬ್ದಾದಿಗಳ ರೂಪವುಳ್ಳದ್ದಾಗಿ ಈಗಲೂ ಇಲ್ಲ. ಹುಟ್ಟುವ ಮುಂಚೆಯೂ ಇಲ್ಲ. ಈ ಅರ್ಥದಲ್ಲಿ ನಮ್ಮನ್ನು ಅಸತ್ಕಾರ್ಯವಾದಿಗಳೆಂದು ಕರೆದರೆ ಕರೆಯಬಹುದು. ಆದರೆ ಸದೂವವಾದ ಕಾರಣವೇ ಕಾರ್ಯವಾಗಿ ತೋರುತ್ತಿರುವದೆಂಬ ನಮ್ಮ ಸಿದ್ಧಾಂತಕ್ಕೆ ಇದರಿಂದ ಯಾವ ಹಾನಿಯೂ ಆಗುವದಿಲ್ಲ
ಎಂದು ಭಾವ.
ಅಧಿ. ೩. ಸೂ. ೮] ಆಕ್ಷೇಪ : ಪ್ರಲಯದಲ್ಲಿ ಕಾರ್ಯಧರ್ಮವು ಕಾರಣಕ್ಕೆ ಅಂಟುವದು ೬೯೫
೮. ಅಪೀತಿಯಲ್ಲಿ ಅದರಂತಾಗಬೇಕಾಗುವದರಿಂದ (ಇದು) ಅಸಮಂಜಸವು.
(ಭಾಷ್ಯ) ೪೨೧. ಅತ್ರಾಹ - ಯದಿ ಸ್ಟಾಲ್ಯಸಾವಯವಾಚೇತನತ್ವಪರಿಚ್ಛಿನ್ನಾ ಶುದ್ಧಾದಿಧರ್ಮಕಂ ಕಾರ್ಯ೦ ಬ್ರಹ್ಮಕಾರಣಮ್ ಅಭ್ಯುಷಗಮ್ಮತ, ತತ್ ಅಪೀತಾ ಪ್ರಲಯೇ ಪ್ರತಿಸಂಸ್ಕೃಜ್ಯಮಾನಂ ಕಾರ್ಯ೦ ಕಾರಣಾವಿಭಾಗಮ್ ಆಪದ್ಯಮಾನಂ ಕಾರಣಮ್ ಆತ್ಮೀಯೇನ ಧರ್ಮಣ ದೂಷಯೇತ್ ಇತಿ ಅಪೀತ ಕಾರಣಸ್ಕಾಪಿ ಬ್ರಹ್ಮರ್ಣ ಕಾರ್ಯಸೈವ ಅಶುದ್ಘಾದಿರೂಪಪ್ರಸಜ್ಞಾತ್ ಸರ್ವಜ್ಞಂ ಬ್ರಹ್ಮ
ಜಗತ್ಕಾರಣಮ್ ಇತಿ ಅಸಮಞ್ಞಸಮ್ ಇದಮ್ ಔಪನಿಷದಂ ದರ್ಶನಮ್ | ಅಪಿ ಚ ಸಮಸ್ತಸ್ಯ ವಿಭಾಗಸ್ಯ ಅವಿಭಾಗಪ್ರಾಪ್ತಃ ಪುನರುತ್ಪತ್ ನಿಯಮ ಕಾರಣಾಭಾವಾತ್ ಭೋಕ್ತಭೋಗ್ಯಾದಿವಿಭಾಗೇನ ಉತ್ಪತ್ತಿ: ನ ಪ್ರಾಪ್ಪೋತಿ ಇತಿ ಅಸಮಾಸಮ್ | ಅಪಿ ಚ ಭೋಕಣಾಂ ಪರೇಣ ಬ್ರಹ್ಮಣಾ ಅವಿಭಾಗಂ ಗತಾನಾಂ ಕರ್ಮಾದಿನಿಮಿತ್ತಪ್ರಲಯೇಪಿ ಪುನರುತ್ಪತ್ ಅಭ್ಯುಪಗಮ್ಯಮಾನಾಯಾಂ ಮುಕ್ತಾ ನಾಮಪಿ ಪುನರುತ್ಪತ್ತಿಪ್ರಸಜ್ಜಾತ್ ಅಸಮಞ್ಞಸಮ್ | ಅಥ ಇದಂ ಜಗತ್ ಅಪೀತಾವಪಿ ವಿಭಕ್ತಮೇವ ಪರೇಣ ಬ್ರಹ್ಮಣಾ ಅವತಿಷ್ಟೇತ ಏವಮಪಿ ಅಪೀತಿಶ್ಚ ನಸಂಭವತಿ, ಕಾರಣಾವ್ಯತಿರಿಕ್ತಂಚ ಕಾರ್ಯ೦ನ ಸಂಭವತಿ ಇತಿ ಅಸಮಣ್ಯಸಮೇವ ಇತಿ
(ಭಾಷ್ಮಾರ್ಥ) ಇಲ್ಲಿ (ಆಕ್ಷೇಪಕನು) ಹೇಳುತ್ತಾನೇನೆಂದರೆ, ಸ್ಕೂಲವಾಗಿರುವದು, ಸಾವಯವ ವಾಗಿರುವದು, ಅಚೇತನವಾಗಿರುವದು, ಪರಿಚಿನ್ನವಾಗಿರುವದು, ಅಶುದ್ಧವಾಗಿರುವದು - ಮುಂತಾದ ಧರ್ಮಗಳುಳ್ಳ ಕಾರ್ಯಕ್ಕೆ ಬ್ರಹ್ಮವು ಕಾರಣವೆಂದು ಒಪ್ಪಿದರೆ, ಆಗ ಅಪೀತಿಯಲ್ಲಿ ಎಂದರೆ ಪ್ರಲಯದಲ್ಲಿ ಸಂಬಂಧವಾಗಿ ಕಾರಣದೊಡನೆ ಅವಿಭಾಗವನ್ನು ಪಡೆಯುವ ಕಾರ್ಯವು ಕಾರಣವನ್ನು ತನ್ನ ಧರ್ಮದಿಂದ ಕೆಡಿಸೀತು. ಆದ್ದರಿಂದ ಅಪೀತಿಯಲ್ಲಿ ಕಾರಣವಾದ ಬ್ರಹ್ಮವೂ ಕಾರ್ಯದಂತೆ ಅಶುದ್ಧಿಯೇ ಮುಂತಾದ ರೂಪವನ್ನು (ಪಡೆಯ) ಬೇಕಾಗುವದರಿಂದ ಸರ್ವಜ್ಞವಾದ ಬ್ರಹ್ಮವು ಜಗತ್ತಿಗೆ ಕಾರಣವು ಎಂಬ ಈ ಔಪನಿಷದರ ದರ್ಶನವು ಅಸಮಂಜಸವು.
ಇದಲ್ಲದೆ ಎಲ್ಲಾ ವಿಭಾಗವೂ ಅವಿಭಾಗವನ್ನು ಹೊಂದುವದರಿಂದ ಮತ್ತೆ ಹುಟ್ಟುವದಕ್ಕೆ ನಿಯಮಿಸುವ ಕಾರಣವಿಲ್ಲವಾದ್ದರಿಂದ ಭೋಕ್ತ, ಭೋಗ್ಯ - ಮುಂತಾದ
೬೬
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ವಿಭಾಗದಿಂದ (ಕೂಡಿದ) ಉತ್ಪತ್ತಿಯು ಆಗದೆ ಹೋಗಬೇಕಾಗುವದರಿಂದ (ಈ ದರ್ಶನವು) ಅಸಮಂಜಸವು. ಇದಲ್ಲದೆ ಭೋಕ್ಸಗಳು ಪರಬ್ರಹ್ಮದಲ್ಲಿ ಅವಿಭಾಗವನ್ನು ಪಡೆಯುವದರಿಂದ, ಕರ್ಮವೇ ಮುಂತಾದ ನಿಮಿತ್ತವು ಪ್ರಲಯವಾದರೂ ಮತ್ತೆ ಉತ್ಪತ್ತಿಯಾಗುವದೆಂದು ಒಪ್ಪಿದರೆ ಮುಕ್ತರು ಕೂಡ ಮತ್ತೆ ಹುಟ್ಟಬೇಕಾಗುವದರಿಂದ (ಇದು) ಅಸಮಂಜಸವು ಹಾಗಲ್ಲದ ಈ ಜಗತ್ತು ಅಪೀತಿಯಲ್ಲಿಯೂ ಬ್ರಹ್ಮಕ್ಕಿಂತ ಬೇರೆಯಾಗಿಯೇ ಇರುತ್ತದೆ ಎಂದರೆ, ಹಾಗಾದರೂ ಪ್ರಲಯವೆಂಬುದೇ ಆಗುವ ಹಾಗಿಲ್ಲ ; ಕಾರ್ಯವು ಕಾರಣಕ್ಕಿಂತ ಬೇರೆಯಲ್ಲ ಎಂಬುದೂ ಆಗುವಹಾಗಿಲ್ಲ ; ಆದ್ದರಿಂದ (ಈ ದರ್ಶನವು) ಅಸಮಂಜಸವೇ.
ಪರಿಹಾರ : ಕಾರ್ಯಧರ್ಮವು ಕಾರಣಕ್ಕೆ ಅಂಟದಿರುವದಕ್ಕೆ ದೃಷ್ಟಾಂತಗಳಿವೆ
ನ ತು ದೃಷ್ಟಾನ್ನಭಾವಾತ್ ||೯|| ೯. ಹಾಗಲ್ಲ. ಏಕೆಂದರೆ ದೃಷ್ಟಾಂತಗಳಿವೆ.
(ಭಾಷ್ಯ) ೪೨೨. ಅಚ್ಯತೇ | ನೈವ ಅಹ್ಮದೀಯೇ ದರ್ಶನೇ ಕಿಂಚಿತ್ ಅಸಾಮಞ್ಞಸ್ಯಮ್ ಅಸ್ತಿ | ಯತ್ ತಾವತ್ ಅಭಿಹಿತಮ್ - ಕಾರಣಮ್ ಅಪಿಗಚ್ಛತ್ ಕಾರ್ಯ೦ ಕಾರಣಮ್ ಆತ್ಮೀಯೇನ ಧರ್ಮಣ ದೂಷಯೇತ್ ಇತಿ, ತತ್ ಅದೂಷಣಮ್ | ಕಸ್ಮಾತ್ ? ದೃಷ್ಯಾವಭಾವಾದ್ 1 ಸನ್ನಿ ಹಿ ದೃಷ್ಟಾನ್ನಾ: ಯಥಾ ಕಾರಣಮ್ ಅಪಿಗಚ್ಛತ್ ಕಾರ್ಯ೦ ಕಾರಣಮ್ ಆತ್ಮೀಯನ ಧರ್ಮಣ ನ ದೂಷಯತಿ | ತತ್ ಯಥಾ ಶರಾವಾದಯೋ ಮೃತೃಕೃತಿಕಾ ವಿಕಾರಾಃ ವಿಭಾಗಾವಸ್ಟಾಯಾಮ್ ಉಚ್ಚಾವಚಮಧ್ಯಮಪ್ರಭೇದಾಃ ಸನ್ನಃ ಪುನಃ ಪ್ರಕೃತಿಮ್ ಅಪಿಗಚ್ಛನ್ನ ನ ತಾಮ್ ಆತ್ಮೀಯನ ಧರ್ಮಣ ಸಂಸೃಜನ್ನಿ | ರುಚಕಾದಯಶ್ಚ ಸುವರ್ಣವಿಕಾರಾಃ ಅಪೀತೇ ನ ಸುವರ್ಣಮ್ ಆತ್ಮೀಯೇನ ಧರ್ಮಣ ಸಂಸೃಜನ್ತಿ | ಪೃಥಿವೀವಿಕಾರಃ ಚತುರ್ವಿಧ ಭೂತಗ್ರಾಮಃ ನ ಪೃಥಿವೀಮ್ ಅಪೀ ಆತ್ಮೀಯೇನ ಧರ್ಮಣ ಸಂಸ್ಕೃಜತಿ | ತ್ವತ್ವಕ್ಷಸ್ಯ ತು ನ ಕಶ್ಚಿತ್ ದೃಷ್ಟಾನ್ಲೋಸ್ತಿ | ಅಪೀತಿರೇವ ಹಿ ನ ಸಂಭವೇತ್ ಯದಿ ಕಾರಣೇ ಕಾರ್ಯ ಸ್ವಧರ್ಮವ ಅವಶಿಷ್ಟೇತ ಅನನ್ಯತ್ವವಿಪಿ ಕಾರ್ಯಕಾರಣಯೋಃ ಕಾರ್ಯಸ್ಯ ಕಾರಣಾತ್ಮತ್ವಮ್, ನ ತು ಕಾರಣಸ್ಯ ಕಾರ್ಯಾತ್ಮತ್ವಮ್ ಆರಮೃಣಶಬ್ದಾದಿಭ್ಯಃ ಇತಿ (೨-೧-೧೪) ವಕ್ಷಾಮಃ ||
ಅಧಿ. ೩. ಸೂ. ೯] ಮೂರು ಕಾಲದಲ್ಲಿಯೂ ಕಾರ್ಯವು ಕಲ್ಪಿತವೇ
೬೯೭
೬೯೭
(ಭಾಷ್ಯಾರ್ಥ) ಇದಕ್ಕೆ (ಪರಿಹಾರವನ್ನು) ಹೇಳುತ್ತೇವೆ : ನಮ್ಮ ದರ್ಶನದಲ್ಲಿ ಯಾವ ಅಸಾಮಂಜಸ್ಯವೂ ಇರುವದೇ ಇಲ್ಲ. ಮೊದಲನೆಯದಾಗಿ ಕಾರಣದಲ್ಲಿ ಲಯವಾಗುವ ಕಾರ್ಯವು ಕಾರಣವನ್ನು ತನ್ನ ಧರ್ಮದಿಂದ ಕೆಡಿಸೀತು ಎಂದು (ಪೂರ್ವಪಕ್ಷದಲ್ಲಿ ) ಹೇಳಿತ್ತಲ್ಲ, ಅದು ದೂಷಣವಲ್ಲ. ಏಕೆ ? ಎಂದರೆ ದೃಷ್ಟಾಂತಗಳಿರುವದರಿಂದ (ಇದರ ವಿವರ) : ಕಾರಣದಲ್ಲಿ ಲಯವಾದ ಕಾರ್ಯವು ಕಾರಣವನ್ನು ತನ್ನ ಧರ್ಮ ದಿಂದ ಕೆಡಿಸದೆ ಇರುವ ದೃಷ್ಟಾಂತಗಳು ಉಂಟು. ಅದು ಹೇಗೆಂದರೆ, ಮಣ್ಣಂಬ ಪ್ರಕೃತಿಯಿಂದಾದ’ ಶ್ರಾವೆಯೇ ಮುಂತಾದ ಕಾರ್ಯಗಳು ವಿಭಾಗಾವಸ್ಥೆಯಲ್ಲಿ ಮೇಲು, ಕೀಳು, ನಡುತರ - ಎಂಬ ಒಳಭೇದಗಳುಳ್ಳವಾಗಿದ್ದು ಮತ್ತೆ (ಆ) ಪ್ರಕೃತಿಯನ್ನೇ ಸೇರಿಕೊಂಡರೆ ಆ (ಪ್ರಕೃತಿಗೆ) ತಮ್ಮ ಧರ್ಮವನ್ನು ಸೋಂಕಿಸುವದಿಲ್ಲ. ಅಸಲಿಯೇ ಮುಂತಾದ ಚಿನ್ನದ ಕಾರ್ಯಗಳು ಪ್ರಲಯದಲ್ಲಿ ಚಿನ್ನಕ್ಕೆ ತನ್ನ ಧರ್ಮವನ್ನು ಸೋಂಕಿಸುವದಿಲ್ಲ. ಪೃಥಿವಿಯ ಕಾರ್ಯವಾದ ನಾಲ್ಬಗೆಯ ಭೂತಗ್ರಾಮವು ಪ್ರಲಯ ದಲ್ಲಿ ಪೃಥಿವಿಗೆ ತನ್ನ ಧರ್ಮವನ್ನು ಸೋಂಕಿಸುವದಿಲ್ಲ. (ಪೂರ್ವಪಕ್ಷಿಯಾದ) ನಿನ್ನ ಪಕ್ಷಕ್ಕಾದರೋ ಯಾವ ದೃಷ್ಟಾಂತವೂ ಇರುವದಿಲ್ಲ. ಏಕೆಂದರೆ ಕಾರ್ಯವು ಕಾರಣ ದಲ್ಲಿ ತನ್ನ ಧರ್ಮದೊಡನೆಯೂ ಇದ್ದು ಕೊಂಡಿದ್ದರೆ ಪ್ರಲಯವೆಂಬುದೇ ಹೂಂದು ವದಿಲ್ಲ. ಕಾರ್ಯಕಾರಣಗಳು ಅನನ್ಯವಾದರೂ ಕಾರ್ಯವು ಕಾರಣರೂಪವಾಗಿರುವದೇ ಹೊರತು ಕಾರಣವು ಕಾರ್ಯರೂಪವಾಗಿರುವದಿಲ್ಲ ; ಏಕೆಂದರೆ (ಈ ವಿಷಯದಲ್ಲಿ) ಆರಂಭಣಶಬ್ದವೇ ಮುಂತಾದವುಗಳಿರುತ್ತವೆ ಎಂದು ಮುಂದ (೨-೧-೧೪) ಹೇಳುವೆವು.
-
ಉಪಾದಾನಕಾರಣದಿಂದಾದ.
-
ಅನುಮಾನಕ್ಕೆ ದೃಷ್ಟಾಂತವು ಮುಖ್ಯ.ಕಾರ್ಯವಾದ ಜಗತ್ತು ಪ್ರಲಯದಲ್ಲಿ ಕಾರಣವಾದ ಬ್ರಹ್ಮಕ್ಕೆ ತನ್ನ ಧರ್ಮವನ್ನು ಅಂಟಿಸುವದೆಂದಾಗುವದು. ಏಕೆಂದರೆ ಎಲ್ಲಾ ಕಾರ್ಯಗಳೂ ಹಾಗೆ ಅಂಟಿಸುತ್ತವೆ ; ಉದಾಹರಣೆಗೆ ಇಂಥ ಕಾರ್ಯವು ಹಾಗ ಅಂಟಿಸುವದು ಕಂಡುಬಂದಿದೆ - ಎಂದಲ್ಲವೆ, ಅನುಮಾನವನ್ನು ಹೇಳಬೇಕು ? ಆದರೆ ಅಲ್ಲಿ ದೃಷ್ಟಾಂತವೇ ಇಲ್ಲ.
-
ಕಾರ್ಯಕಾರಣಗಳು ಬೇರೆಬೇರೆಯಲ್ಲ ಎಂಬದು ಸಾಂಖ್ಯರಿಗೂ ವೇದಾಂತಿಗಳಿಗೂ ಒಪ್ಪಾಗಿದೆ. ಆದ್ದರಿಂದ ಪ್ರಲಯದಲ್ಲಿಯೂ ಕಾರ್ಯವಿರಬೇಕಲ್ಲವ ? ಎಂಬ ಶಂಕೆಗೆ ಸಮಾಧಾನವಿದು. ಆಗ ಕಾರಣರೂಪದಿಂದಲೇ ಕಾರ್ಯವಿರುತ್ತದೆ : ಕಾರ್ಯರೂಪದಿಂದ ಇರುವದಿಲ್ಲ, ಕಾರ್ಯದ ಧರ್ಮಗಳೂ ಇರುವದಿಲ್ಲ - ಎಂದು ಭಾವ.
೬೯೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಮೂರು ಕಾಲದಲ್ಲಿಯೂ ಕಾರ್ಯವು ಕಲ್ಪಿತವೇ
(ಭಾಷ್ಯ) ೪೨೩. ಅತ್ಯಲ್ಪಂ ಚೇದಮ್ ಉಚ್ಯತೇ ಕಾರ್ಯಮ್ ಅಪೀತೌ ಆತ್ಮೀಯೇನ ಧರ್ಮಣ ಕಾರಣಂ ಸಂಸೃಜೇತ್ ಇತಿ | ಸ್ಥಿತಾವಪಿ ಸಮಾನೋಯಂ ಪ್ರಸಜ್ಜ: | ಕಾರ್ಯಕಾರಣಯೋಃ ಅನನ್ಯತಾಭ್ಯುಪರಮಾತ್ | ಇದಂ ಸರ್ವಂ ಯದಯ ಮಾತ್ಮಾ” (ಬೃ. ೨-೪-೬), “ಆತ್ಮವೇದಂ ಸರ್ವಮ್’ (ಛಾಂ, ೭-೨೫-೨), “ಬ್ರಹ್ಮವೇದಮಮೃತಂ ಪುರಸ್ತಾತ್’ (ಮುಂ. ೨-೨-೧), ‘ಸರ್ವಂ ಖಲ್ವಿದಂ ಬ್ರಹ್ಮ’” (ಛಾಂ. ೩-೧೪-೧) ಇವಮಾದ್ಯಾಭಿರ್ಹಿ ಶ್ರುತಿಭಿಃ ಅವಿಶೇಷೇಣ ತ್ರಿಷ್ಟಪಿ ಕಾಲೇಷು ಕಾರ್ಯಸ್ಯ ಕಾರಣಾನನ್ಯತ್ವಂ ಶ್ರಾವ್ಯತೇ | ತತ್ರ ಯಃ ಪರಿಹಾರ ಕಾರ್ಯಸ್ಯ ತದ್ಧರ್ಮಾಣಾಂ ಚ ಅವಿದ್ಯಾಧ್ಯಾರೋಪಿತತ್ವಾತ್ ನ ತೈಃ ಕಾರಣಂ ಸಂಸ್ಕೃಜ್ಯತೇ ಇತಿ, ಅಪೀತಾವಪಿ ಸ ಸಮಾನಃ ||
(ಭಾಷ್ಯಾರ್ಥ) ಇದಲ್ಲದೆ ಕಾರ್ಯವು ಅಪೀತಿಯಲ್ಲಿ ತನ್ನ ಧರ್ಮವನ್ನು ಕಾರಣಕ್ಕೆ ಸೋಂಕಿಸುವದೆಂದಾಗುವದು ಎಂದು ಹೇಳಿದಿರಲ್ಲ, ಇದು ಅತ್ಯಲ್ಪವು. (ಹೇಗೆಂದರೆ) ಸ್ಥಿತಿಯಲ್ಲಿಯೂ ಈ ಪ್ರಸಕ್ತಿಯು ಸಮಾನವಾಗಿರುತ್ತದೆ ; ಏಕೆಂದರೆ ಕಾರ್ಯ ಕಾರಣಗಳಿಗೆ ಅನನ್ಯತ್ವವನ್ನು (ನಾವು) ಒಪ್ಪಿರುತ್ತೇವೆ. ಇದಲ್ಲ ಈ ಆತ್ಮ ನಂಬವನೇ’ (ಬೃ. ೨-೪-೬), “ಇದೆಲ್ಲವೂ ಆತ್ಮನೇ’ (ಛಾಂ. ೭-೨೫-೨), “ಈ ಮುಂದುಗಡೆ(ಯಲ್ಲಿರುವದು) ಅಮೃತವಾದ ಬ್ರಹ್ಮವೇ’ (ಮುಂ. ೨-೨-೧), “ಇದಲ್ಲವೂ ಬ್ರಹ್ಮವೇ ಅಲ್ಲವ ?” (ಛಾಂ. ೩-೧೪-೧) ಇವೇ ಮುಂತಾದ ಶ್ರುತಿಗಳಿಂದ ಮೂರು ಕಾಲಗಳಲ್ಲಿಯೂ ಸಮಾನವಾಗಿಯೇ ಕಾರ್ಯವು ಕಾರಣಕ್ಕಿಂತ ಅನನ್ಯವೆಂದು ಹೇಳಿರುತ್ತದೆಯಷ್ಟೆ. ಅಲ್ಲಿ ಕಾರ್ಯವೂ ಅದರ ಧರ್ಮಗಳೂ ಅವಿದ್ಯಾಭ್ಯಾರೂಪಿತವಾಗಿರುವದರಿಂದ ಅವುಗಳು ಕಾರಣವನ್ನು ಸೋಂಕಲಾರವು ಎಂಬ ಯಾವ ಪರಿಹಾರವನ್ನು (ಹೇಳಬೇಕೋ) ಅದು ಅಪೀತಿಯ (ವಿಷಯ) ದಲ್ಲಿಯೂ ಸಮಾನವಾಗಿರುತ್ತದೆ.
ಆತ್ಮನಿಗೆ ಸಂಸಾರದ ಸೋಂಕಿಲ್ಲವೆಂಬುದಕ್ಕೆ
ಮಾಯೆಯ ದೃಷ್ಟಾಂತ
(ಭಾಷ್ಯ) ೪೨೪. ಅಸ್ತಿ ಚ ಅಯಮ್ ಅಪರೋ ದೃಷ್ಟಾನ್ನ: - ಯಥಾ ಸ್ವಯಂ
ಅಧಿ. ೩. ಸೂ.೯] ಆತ್ಮನಿಗೆ ಸಂಸಾರದ ಸೋಂಕಿಲ್ಲವೆಂಬುದಕ್ಕೆ ಮಾಯೆಯ ದೃಷ್ಟಾಂತ ೬೯೯ ಪ್ರಸಾರಿತಯಾ ಮಾಯಯಾ ಮಾಯಾವೀ ತ್ರಿಷ್ಟಪಿ ಕಾಲೇಜು ನ ಸಂಸ್ಪಶ್ಯತೇ ಅವಸ್ತುತಾತ್, ಏವಂ ಪರಮಾತ್ಮಾಪಿ ಸಂಸಾರಮಾಯಯಾ ನ ಸಂಸ್ಪಶ್ಯತೇ ಇತಿ | ಯಥಾ ಚ ಸ್ವಪ್ನದೃಗೇಕ: ಸ್ವಪ್ನದರ್ಶನಮಾಯಯಾ ನ ಸಂಸ್ಪಶ್ಯತೇ ಪ್ರಬೋಧ ಸಂಪ್ರಸಾದಯೋಃ ಅನಾಗತತ್ವಾತ್ ಏವಮ್ ಅವಸ್ಥಾತ್ರಯಸಾಕ್ಷಿ ಏಕೋವ್ಯಭಿ ಚಾರೀ ಅವಸ್ಥಾತ್ರಯೇಣ ವ್ಯಭಿಚಾರಿಣಾ ನ ಸಂಸ್ಪಶ್ಯತೇ | ಮಾಯಾಮಾತ್ರಂ ತತ್ ಯತ್ ಪರಮಾತ್ಮನೋವಸ್ಥಾತ್ರಯಾತ್ಮನಾ ಅವಭಾಸನಂ ರಜ್ಞಾ ಇವ ಸರ್ಪಾದಿ ಭಾವೇನ ಇತಿ 1 ಅತ್ರೋಕ್ತಂ ವೇದಾನಾರ್ಥಸಂಪ್ರದಾಯವಿದ್ದೀರಾಚಾರ್ಯ - ಅನಾದಿ ಮಾಯಯಾ ಸುಸ್ತೋ ಯದಾ ಜೀವಃ ಪ್ರಬುಧ್ಯತೇ | ಅಜಮನಿದ್ರಮಸ್ವಪ್ನಮತಂ ಬುಧ್ಯತೇ ತದಾ’ (ಮಾಂ. ಕಾ. ೧-೧೬) ಇತಿ | ತತ್ರ ಯದುಕ್ತಮ್ ಅಪೀತೆ ಕಾರಣಸ್ಕಾಪಿ ಕಾರ್ಯವ ಸೌಲ್ಯಾದಿದೋಷಪ್ರಸಜ್ಞಃ ಇತಿ ಏತತ್ ಅಯುಕ್ತಮ್ ||
(ಭಾಷ್ಯಾರ್ಥ) ಈ ಇನ್ನೊಂದು ದೃಷ್ಟಾಂತವೂ ಇದೆ : ಮಾಯಾವಿಯಾದವನು ತಾನೇ ಹರಡಿರುವ ಮಾಯೆಯು ವಸ್ತುವಲ್ಲದ ಇರುವದರಿಂದ ಹೇಗೆ ಮೂರು ಕಾಲ ದಲ್ಲಿಯೂ (ಅದರ) ಸ್ಪರ್ಶವಿಲ್ಲದ ಇರುವನೋ, ಇದರಂತೆ ಪರಮಾತ್ಮನೂ ಸಂಸಾರಮಾಯೆಯ ಸ್ಪರ್ಶವಿಲ್ಲದೆ ಇರುವನು. ಮತ್ತು ಹೇಗೆ ಸ್ವಪ್ನವನ್ನು ಕಾಣು ವವನು ತಾನು ಒಬ್ಬನೇ ಆಗಿದ್ದು,ಎಚ್ಚರನಿದ್ರೆಗಳಲ್ಲಿ (ಕನಸಿನದರ್ಶನವು) ಹಿಂಬಾಲಿಸದ ಇರುವದರಿಂದ, ಸ್ವಪ್ನದರ್ಶನವೆಂಬ ಮಾಯಯ ಸ್ಪರ್ಶವಿಲ್ಲದೆ ಇರು ವನೋ,2 ಹೀಗೆಯೇ ಅವಸ್ಥಾತ್ರಯಸಾಕ್ಷಿಯಾದವನು ತಾನು ಒಬ್ಬನೇ ಅವ್ಯಭಿಚಾರಿ ಯಾಗಿರುವದರಿಂದ ವ್ಯಭಿಚಾರಿಯಾದ ಅವಸ್ಥಾತ್ರಯದ ಸ್ಪರ್ಶವಿಲ್ಲದೆ ಇರುತ್ತಾನೆ. ಏಕೆಂದರೆ ಪರಮಾತ್ಮನು ಅವಸ್ಥಾತ್ರಯರೂಪದಿಂದ ತೋರುತ್ತಿರುವನೆಂಬುದು ಹಗ್ಗವು
-
ಇಲ್ಲಿ ಅಚ್ಚಿನ ಪುಸ್ತಕದಲ್ಲಿ ಒಂದು ಇತಿ’ ಹೆಚ್ಚಾಗಿದೆ.
-
ಕನಸುಕಾಣುವವನು ಎಚ್ಚತ್ತರ ಅಥವಾ ನಿದ್ರಿಸಿದರೆ ಕನಸು ಅವನಿಗೆ ಅಂಟಿಕೊಂಡು ಬಂದಿರುವದಿಲ್ಲವಾದ್ದರಿಂದ ಕನಸು ನಿಜವಾಗಿ ಅವನಿಗೆ ಸೇರಿದ್ದಲ್ಲ. ಇದು ಅವಸ್ಥೆಗಳನ್ನು ಅನುಭವಿಸುವ ಜೀವನ ವಿಷಯವಾದದ್ದರಿಂದ ದೃಷ್ಟಾಂತವು.
-
ಇದು ಚಿನ್ಮಾತ್ರನಾಗಿ ಅವಸ್ಥಾತ್ರಯವನ್ನು ಬೆಳಗುವ ಸಾಕ್ಷಿಯ ವಿಷಯವಾಗಿರುವದರಿಂದ ದಾರ್ಷ್ಮಾಂತಿಕವು. ಇಲ್ಲಿ ಅವಸ್ಥಾತ್ರಯವೆಂದರ ಸೃಷ್ಟಿಸ್ಟಿತಿಲಯಗಳನ್ನು ತಗೆದು ಕೊಳ್ಳಬೇಕು. ಏಕೆಂದರೆ ಪ್ರಲಯವೇ ಪ್ರಕೃತವಿವಾದಕ್ಕೆ ವಿಷಯವಾಗಿದೆ.
೭೦೦
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಹಾವಾಗಿ ತೋರುವಂತ ಮಾಯಾಮಾತ್ರವಾಗಿರುತ್ತದೆ. ಈ ವಿಷಯದಲ್ಲಿ ವೇದಾಂತಾರ್ಥಸಂಪ್ರದಾಯವನ್ನು ಬಲ್ಲ ಆಚಾರ್ಯರು ಹೇಳಿರುವದೇನೆಂದರೆ “ಅನಾದಿಮಾಯೆಯಿಂದ ನಿದ್ರಿಸುತ್ತಿರುವ ಜೀವನು ಯಾವಾಗ ಎಚ್ಚರುವನೋ ಆಗ ಅಜವೂ ಅನಿದ್ರವೂ ಅಸ್ವಪ್ನವೂ ಆಗಿರುವ ಅದ್ವಿತವನ್ನು ಅರಿತುಕೊಳ್ಳುವನು.4 (ಮಾಂ. ಕಾ. ೧-೧೬) ಹೀಗಿರುವಲ್ಲಿ ಅಪೀತಿಯಲ್ಲಿ ಕಾರಣಕ್ಕೂ ಕಾರ್ಯಕ್ಕೂ ಇರುವಂಥ ಸ್ಕೂಲತ್ವವೇ ಮುಂತಾದ ದೋಷಗಳು ಬಂದೊದಗುವವು ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಲ್ಲ, ಅದು ಅಯುಕ್ತ(ವೆಂದು ನಿಶ್ಚಯವಾಗುತ್ತದೆ).5
ಪ್ರಲಯವಿಷಯಕವಾದ ಉಳಿದ ಆಕ್ಷೇಪಗಳ ಪರಿಹಾರ
(ಭಾಷ್ಯ) ೪೨೫. ಯುನಃ ಏತದುಕ್ತಮ್ - ಸಮಸ್ತಸ್ಯ ವಿಭಾಗಸ್ಯ ಅವಿಭಾಗಪ್ರಾಪ್ತ ಪುನರ್ವಿಭಾಗೇನ ಉತ್ಪತ್ ನಿಯಮಕಾರಣಂ ನೋಪಪದ್ಯತೇ ಇತಿ | ಅಯಮಪಿ ಅದೋಷಃ | ದೃಷ್ಟಾನ್ನಭಾವಾದೇವ | ಯಥಾ ಹಿ ಸುಷುಪ್ತಿಸಮಾಧ್ಯಾದಾವಪಿ ಸತ್ಯಾಂ ಸ್ವಾಭಾವಿಕ್ಕಾಮ್ ಅವಿಭಾಗಪ್ರಾಪ್ತ ಮಿಥ್ಯಾಜ್ಞಾನಸ್ಯ ಅನಪೋದಿತಾತ್ ಪೂರ್ವ ವತ್ ಪುನಃ ಪ್ರಬೋಧೇ ವಿಭಾಗೋ ಭವತಿ ಏವಮ್ ಇಹಾಪಿ ಭವಿಷ್ಯತಿ | ಶ್ರುತಿಶ್ಚಾತ್ರ ಭವತಿ - ‘ಇಮಾಃ ಸರ್ವಾಃ ಪ್ರಜಾಃ ಸತಿ ಸಂಪದ್ಯ ನ ವಿದುಃ ಸತಿ ಸಂಪದ್ಯಾಮಹ ಇತಿ ತ ಇಹ ವ್ಯಾಘ್ರ ವಾಸಿಂಹೋ ವಾವೃಕೊ ವಾವರಾಹೋ ವಾ ಕೀಟೋ ವಾಪತಟ್ಟೂ
ವಾ ದಂಶೋ ವಾ ಮಶಕೋ ವಾ ಯದ್ಯದ್ಭವ ತದಾ ಭವನ್ತಿ’ (ಛಾಂ. ೬-೯-೨, ೩) ಇತಿ | ಯಥಾ ಹಿ ಅವಿಭಾಗೇsಪಿ ಪರಮಾತ್ಮನಿ ಮಿಥ್ಯಾಜ್ಞಾನಪ್ರತಿಬದ್ದೂ
-
ಬರಿಯ ಹುಸಿತೋರಿಕೆಯಾಗಿದೆ ; ನಿಜವಾಗಿ ಸೃಷಾದಿಗಳಿಲ್ಲ.
-
ಗೌಡಪಾದರವರು. ಆಗಮಪ್ರಕರಣವು ಗೌಡಪಾದರದಲ್ಲವೆನ್ನುವವರ ವಾದದ ಜೊಳ್ಳುತನವು ಈ ವಿಶೇಷಣದಿಂದ ಸ್ಪುಟವಾಗಿರುತ್ತದೆ. ಪೀಠಿಕೆಯನ್ನು ನೋಡಿ.
-
ಅರಿತುಕೊಳ್ಳುವನೋ ಎಂದರ್ಥ. ಅಜ್ಞಾನವೇ ನಿದ್ರ, ಜ್ಞಾನವೇ ಎಚ್ಚರ.
-
ಸೃಷ್ಟಾದಿರಹಿತನಾದ ಪರಮಾತ್ಮನನ್ನು ಅರಿತುಕೊಳ್ಳುವನು ಎಂದು ಅಭಿಪ್ರಾಯ. ಇಲ್ಲಿ ಸುಷುಪ್ತಾದಿಗಳನ್ನೂ ಪ್ರಲಯಗಳನ್ನೂ ಏಕೀಕರಣಮಾಡಿ ಅರ್ಥಮಾಡಿಕೊಳ್ಳಬೇಕು.
-
ಸೃಷ್ಟಿಸ್ಥಿತಿಪ್ರಲಯಗಳೇ ಮಿಥ್ಯಯಾಗಿರುವಾಗ ಸ್ಥಿತಿಕಾಲದ ದೋಷಗಳು ಪ್ರಲಯ ದಲ್ಲಿ ಪರಮಾತ್ಮನಿಗೆ ಅಂಟುವವು ಎಂಬ ಶಂಕೆಗೆ ಅವಕಾಶವೆಲ್ಲಿ ?
ಅಧಿ. ೩. ಸೂ. ೯] ಪ್ರಲಯವಿಷಯಕವಾದ ಉಳಿದ ಆಕ್ಷೇಪಗಳ ಪರಿಹಾರ
೭a೧
ವಿಭಾಗವ್ಯವಹಾರಃ ಸ್ವಪ್ನವತ್ ಅವ್ಯಾಹತಃ ಸ್ಥಿತ’ ದೃಶ್ಯ, ಏವಮ್ ಅಪೀತಾವಪಿ ಮಿಥ್ಯಾಜ್ಞಾನಪ್ರತಿಬದ್ಧವ ವಿಭಾಗಶಕ್ತಿ: ಅನುಮಾಸ್ಯತೇ 1 ಏತೇನ ಮುಕ್ತಾನಾಂ ಪುನರುತ್ಪತ್ತಿಪ್ರಸಜ್ಜ: ಪ್ರತ್ಯುಕ್ತಃ | ಸಮ್ಮಾನೇನ ಮಿಥ್ಯಾಜ್ಞಾನಸ್ಯ ಅಪೋದಿತ ತ್ವಾತ್ | ಯಃ ಪುನರಯಮ್ ಅನ್ನೇ ಅಪರೋ ವಿಕಲ್ಪ: ಉತ್ತೇಕ್ಷಿತಃ, ಅಥ ಇದು ಜಗತ್ ಅಪೀತಾವಪಿ ವಿಭಕ್ತಮೇವ ಪರೇಣ ಬ್ರಹ್ಮಣಾ ಅವತಿಷ್ಟೇತ ಇತಿ, ಸೋಪಿ ಅನಭ್ಯುಪರಮಾದೇವ ಪ್ರತಿಷಿದ್ಧ: | ತಸ್ಮಾತ್ ಸಮಸಮ್ ಇದಮೌಪನಿಷದಂ ದರ್ಶನಮ್ ||
(ಭಾಷ್ಯಾರ್ಥ) ಇನ್ನು (ಪ್ರಲಯದಲ್ಲಿ ಎಲ್ಲಾ ವಿಭಾಗವೂ ಅವಿಭಾಗವಾಗಿಬಿಡುವದರಿಂದ ಮತ್ತೆ ವಿಭಕ್ತವಾಗಿ ಹುಟ್ಟುವದಕ್ಕೆ ನಿಯಮಕಾರಣವಿರಲಾರದು ಎಂದು (ಆಕ್ಷೇಪ ವನ್ನು) ಹೇಳಿತ್ತಷ್ಟೆ, ಅದೂ ದೋಷವಲ್ಲ. ಏಕೆಂದರೆ (ಅದಕ್ಕೂ) ದೃಷ್ಟಾಂತವಿದ್ದೇ ಇದೆ. ಹೇಗೆ ಸುಷುಪ್ತಿ, ಸಮಾಧಿ - ಮುಂತಾದ (ಅವಸ್ಥೆಗಳಲ್ಲಿಯೂ ಸ್ವಾಭಾವಿಕವಾಗಿ ಅವಿಭಾಗವೇ ಬಂದೊದಗಿದರೂ ಮಿಥ್ಯಾಜ್ಞಾನವು (ಇನ್ನೂ) ಹೋಗದೆ ಇರುವದರಿಂದ ಮುನ್ನಿನಂತೆಯೇ ಮತ್ತೆ ಎಚ್ಚರದಲ್ಲಿ ವಿಭಾಗವಾಗುತ್ತದೆಯೋ ಹಾಗೆಯೇ ಇಲ್ಲಿಯೂ ಆಗಬಹುದಾಗಿದೆ. ಈ (ವಿಷಯಕ್ಕೆ) “ಈ ಪ್ರಜೆಗಳೆಲ್ಲರೂ ಸತ್ತಿನಲ್ಲಿ ಸೇರಿಕೊಂಡಿ ದ್ದರೂ ಸತ್ತಿನಲ್ಲಿ ಸೇರಿಕೊಂಡಿರುತ್ತೇವೆಂಬುದನ್ನು ಅರಿಯದೆ ಇರುವರು” (ಛಾಂ. ೬ ೯-೨) ; “ಅವರು ಇಲ್ಲಿ ಹುಲಿಯಾಗಲಿ ಸಿಂಹವಾಗಲಿ ತೋಳನಾಗಲಿ ಕಾಡುಹಂದಿ ಯಾಗಲಿ ಹುಳುವಾಗಲಿ ಪತಂಗವಾಗಲಿ ಕಣಜವಾಗಲಿ ಸೊಳ್ಳೆಯಾಗಲಿ ಯಾವಯಾವ ದಾಗಿರುವವೋ ಅದೇ ಆಗುವವು’’ (ಛಾಂ. ೬-೯-೩) ಎಂದು ಶ್ರುತಿಯೂ ಇರುವದು. ಯಾವ ವಿಭಾಗವೂ ಇಲ್ಲದ ಪರಮಾತ್ಮನಲ್ಲಿ ಹೇಗೆ ಮಿಥ್ಯಾಜ್ಞಾನನಿಮಿತ್ತವಾದ ವಿಭಾಗ ವ್ಯವಹಾರವು ಕನಸಿನಲ್ಲಿರುವಂತೆ ಯಾವ ಅಡ್ಡಿಯೂ ಇಲ್ಲದ ಸ್ಥಿತಿಕಾಲದಲ್ಲಿ ಕಾಣ
-
‘ಸ್ಥಿತೋ’ ಎಂಬ ಅಚ್ಚಿನ ಪಾಠವನ್ನು ಹೀಗೆ ಸಂದರ್ಭಕ್ಕನುಗುಣವಾಗಿ ತಿದ್ದಿಕೊಂಡಿದೆ.
-
ಸುಷುಪ್ತಿ, ಸಮಾಧಿ, ಮದ, ಮೂರ್ಛ - ಮುಂತಾದ ಅವಸ್ಥೆಗಳಲ್ಲಿ ಆತ್ಮನೊಬ್ಬನೇ ಉಳಿದುಕೊಂಡಿರುತ್ತಾನೆ, ಎಚ್ಚರವಾಗುತ್ತಲೂ ವಿಭಾಗವು ಕಾಣುತ್ತದೆ ಎಂಬುದು ದೃಷ್ಟಾಂತ ; ಪ್ರಲಯದಲ್ಲಿ ಆತ್ಮನೊಬ್ಬನೇ ಇರುತ್ತಾನೆ, ಸ್ಥಿತಿಕಾಲದಲ್ಲಿ ವಿಭಾಗವು ಕಾಣುತ್ತದೆ - ಎಂಬುದು ದಾರ್ಷ್ಮಾಂತಿಕ.
-
ಪರಮಾತ್ಮನಲ್ಲಿ ನಿಜವಾಗಿ ಯಾವ ವಿಭಾಗವೂ ಇಲ್ಲ ; ಆದರೂ ಸ್ಥಿತಿಕಾಲದಲ್ಲಿ ಮಿಥ್ಯಾಜ್ಞಾನದಿಂದ ವಿಭಾಗವು ಅಬಾಧಿತವಾಗಿ ತೋರುತ್ತಿರುತ್ತದೆ. ಕನಸಿನಲ್ಲಿ ತೋರುವಂತೆಯೇ ಈ ವಿಭಾಗವು ಕಲ್ಪಿತವಾಗಿರುತ್ತದೆ.೭೦೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಬರುತ್ತಿರುವದೂ ಹೀಗೆಯೇ ಅಪೀತಿಯಲ್ಲಿಯೂ ಮಿಥ್ಯಾಜ್ಞಾನನಿಮಿತ್ತವಾಗಿಯೇ ಇರುವ ವಿಭಾಗಶಕ್ತಿಯನ್ನು ಅನುಮಾನದಿಂದ ಕಲ್ಪಿಸಬಹುದಾಗಿದೆ.’
ಇದರಿಂದ ಮುಕ್ತರೂ ಮತ್ತೆ ಹುಟ್ಟುವ ಪ್ರಸಕ್ತಿಯಿದೆ (ಎಂಬುದನ್ನೂ ) ತಿರಸ್ಕರಿಸಿದಂತೆ ಆಯಿತು. ಏಕೆಂದರೆ (ಅವರಿಗೆ) ಸಮ್ಮಣ್ಣಾನದಿಂದ ಮಿಥ್ಯಾಜ್ಞಾನವು ಹೋಗಿಬಿಟ್ಟಿರುತ್ತದೆ. ಇನ್ನು ಕೊನೆಯಲ್ಲಿ “ಹಾಗಿಲ್ಲದ ಈ ಜಗತ್ತು ಅಪೀತಿ ಯಲ್ಲಿಯೂ ಪರಬ್ರಹ್ಮಕ್ಕಿಂತ ವಿಭಕ್ತವಾಗಿಯೇ ಇದ್ದುಕೊಂಡಿರುವದಾದರೆ” ಎಂದು ಮತ್ತೊಂದು ವಿಕಲ್ಪವನ್ನು ಉತ್ಪಕ್ಷಿಸಿದ್ಧಿರಲ್ಲ, ಅದನ್ನಂತೂ ನಾವು ಒಪ್ಪುವದಿಲ್ಲ ಎಂಬುದರಿಂದಲೇ ಅಲ್ಲಗಳೆದಂತೆ ಆಯಿತು. ಆದ್ದರಿಂದ ಈ ಔಪನಿಷದದರ್ಶನವು ಸಮಂಜಸ(ವಾಗಿದ).
ಸ್ವಪಕ್ಷದೋಷಾಚ್ಚ Inot ೧೦. ತನ್ನ ಪಕ್ಷದಲ್ಲಿಯೂ ದೋಷವಿರುವದರಿಂದಲೂ (ಈ ಆಕ್ಷೇಪವು ಸರಿಯಲ್ಲ ).
ಸಾಂಖ್ಯಪಕ್ಷದಲ್ಲಿ ಈ ದೋಷಗಳಿವೆ
(ಭಾಷ್ಯ) ೪೨೬. ಸ್ವಪಕ್ಷೇ ಚ ಏತೇ ಪ್ರತಿವಾದಿನಃ ಸಾಧಾರಣಾ ದೋಷಾಃ ಪ್ರಾದುಷ್ಟುಃ | ಕಥಮಿತಿ ? ಉಚ್ಯತೇ | ಯತ್ ತಾವದಭಿಹಿತಮ್ - ವಿಲಕ್ಷಣತ್ವಾತ್ ನೇದಂ ಜಗತ್ ಬ್ರಹ್ಮಪ್ರಕೃತಿಕಮ್ ಇತಿ | ಪ್ರಧಾನಪ್ರಕೃತಿಕತಾಯಾಮಪಿ ಸಮಾನಮ್ ಏತತ್ | ಶಬ್ದಾದಿಹೀನಾತ್ ಪ್ರಧಾನಾತ್ ಶಬ್ದಾದಿಮತೋ ಜಗತಃ ಉತ್ಪತ್ಯಭ್ಯುಪರಮಾತ್ 1 ಅತ ಏವ ಚ ವಿಲಕ್ಷಣಕಾರ್ಯೋತ್ಪತ್ಯಭ್ಯುಗಮಾತ್ ಸಮಾನಃ ಪ್ರಾಗುತ್ಪತ್ತೇ? ಅಸತ್ಕಾರ್ಯವಾದಪ್ರಸಜ್ಜಃ | ತಥಾ ಅಪೀತ ಕಾರ್ಯಸ್ಯ ಕಾರಣಾವಿಭಾಗಾಭ್ಯುಪ
- ಮಿಥ್ಯಾಜ್ಞಾನದಿಂದ ಸ್ಥಿತಿಯಲ್ಲಿ ತೋರುವ ವಿಭಾಗರೂಪವಾದ ಕಾರ್ಯಕ್ಕೆ ಮಿಥ್ಯಾ ಜ್ಞಾನದಿಂದಾಗಿರುವ ಕಾರಣವಾದ ವಿಭಾಗಶಕ್ತಿಯು ಪ್ರಲಯಕಾಲದಲ್ಲಿರುವದೆಂದು ಅನುಮಾನ ದಿಂದ ಕಲ್ಪಿಸಬಹುದಾಗಿದೆ. ಈ ವಿಭಾಗವೂ ವಿಭಾಗಶಕ್ತಿಯೂ ಮಿಥ್ಯಾಜ್ಞಾನದಿಂದಾಗಿರುವದರಿಂದ ಅದ್ಯಕ್ಕೆ ಹಾನಿಯಿಲ್ಲ. ಪ್ರಲಯದಲ್ಲಿ ವಿಭಾಗಶಕ್ತಿಯಿರುವದರಿಂದ ಸ್ಥಿತಿಕಾಲದಲ್ಲಿ ಮತ್ತೆ ವಿಭಾಗ ವು ತೋರಿಕೊಳ್ಳಬಹುದಾಗಿದೆ. ಆದ್ದರಿಂದ ನಿಯಮ ಕಾರಣವಲ್ಲ ಎಂಬುದು ಸುಳ್ಳು ಎಂದು ಅಭಿ ಪ್ರಾಯ. ಈ ಗ್ರಂಥಭಾಗದಲ್ಲಿರುವ ಮಿಥ್ಯಾಜ್ಞಾನ ಎಂಬ ಶಬ್ದವನ್ನು ತಿರಿಚಿ ಅನಿರ್ವಚನೀಯವಾದ ಮೂಲಾವಿದ ಎಂಬ ಅರ್ಥವನ್ನು ತೆಗೆಯುವದಕ್ಕೆ ಕೆಲವರು ಮಾಡಿರುವ ಪ್ರಯತ್ನವು ಪ್ರಕರಣಕ್ಕೆ
ಹೊಂದುವದಿಲ್ಲವೆಂಬುದು ಸ್ಪಷ್ಟವಾಗಿಯೇ ಇದೆ.
ಅಧಿ. ೩. ಸೂ. M] ಸಾಂಖ್ಯಪಕ್ಷದಲ್ಲಿ ಈ ದೋಷಗಳಿವೆ |
೭೦೩ ಗಮಾತ್ ತದ್ವತ್ರಸಜ್ಯೋSಪಿ ಸಮಾನಃ | ತಥಾ ಮೃದಿತಸರ್ವವಿಶೇಷೇಷು ವಿಕಾರೇಷು ಅಪೀತೇ ಅವಿಭಾಗಾತ್ಮತಾಂ ಗತೇಷು ಇದಮ್ ಅಸ್ಯ ಪುರುಷಸ್ಯ ಉಪಾದಾನಮ್ ಇದಮ್ ಅಸ್ಯ ಇತಿ ಪ್ರಾಕ್ಪ್ರಲಯಾತ್ ಪ್ರತಿಪುರುಷಂ ಯೇ ನಿಯತಾ ಭೇದಾಃ ನ ತೇ ತಥೈವ ಪುನರುತ್ಪತ್ ನಿಯನ್ನುಂ ಶಕ್ಯ | ಕಾರಣಾಭಾವಾತ್ | ವಿನ್ಯವ ಕಾರಣೇನ ನಿಯಮೇ ಅಭ್ಯುಪಗಮ್ಯಮಾನೇ ಕಾರಣಾಭಾವಸಾಮ್ರಾತ್ ಮುಕ್ತಾನಾಮಪಿ
ಪುನರ್ಬಣ್ಣಪ್ರಸಜ್ಜಿಃ | ಅಥ ಕೇಚಿತ್ ಭೇದಾಃ ಅಪೀತ ಅವಿಭಾಗಮ್ ಆಪದ್ಯ ಕೇಚಿನ್ನ ಇತಿ ಚೇತ್, ಯೇ ನಾಪದ್ಯ ತೇಷಾಂ ಪ್ರಧಾನಕಾರ್ಯತ್ವಂ ನ ಪ್ರಾಪ್ರೀತಿ ಇತ್ಯೇವಮ್ ಏತೇ ದೋಷಾಃ ಸಾಧಾರಣತ್ವಾತ್ ನಾನ್ಯತರಸ್ಮಿನ್ ಪಕ್ಷೇ ಚೋದ ಯಿತವ್ಯಾ ಭವನ್ತಿ ಇತಿ ಅದೋಷತಾಮೇವ ಏಷಾಂ ದ್ರಢಯತಿ | ಅವಶ್ಯಾಶ್ರಯಿತ ವ್ಯತ್ಯಾತ್ ||
(ಭಾಷ್ಯಾರ್ಥ) ಪ್ರತಿವಾದಿಗೆ ತನ್ನ ಪಕ್ಷದಲ್ಲಿಯೂ ಈ ದೋಷಗಳು ಸಮಾನವಾಗಿಯೇ ತೋರಿಕೊಳ್ಳುವವು. ಹೇಗೆಂದರೆ ತಿಳಿಸುವೆವು. ಮೊದಲನೆಯದಾಗಿ ವಿಲಕ್ಷಣ ವಾಗಿರುವದರಿಂದ ಜಗತ್ತು ಬ್ರಹ್ಮಪ್ರಕೃತಿಕವಲ್ಲ ಎಂದು (ಪೂರ್ವಪಕ್ಷಿ) ಹೇಳಿದನಷ್ಟ. ಇದು (ಜಗತ್ತು) ಪ್ರಧಾನಪ್ರಕೃತಿಕವೆಂಬ (ಪಕ್ಷದಲ್ಲಿಯೂ ಸಮಾನವಾಗಿರುತ್ತದ. ಏಕೆಂದರೆ ಶಬ್ದಾದಿಗಳಿಲ್ಲದ ಪ್ರಧಾನದಿಂದ ಶಬ್ದಾದಿಗಳುಳ್ಳ ಜಗತ್ತು ಉಂಟಾಗುತ್ತದೆ ಎಂದು (ಸಾಂಖ್ಯನು) ಒಪ್ಪಿರುತ್ತಾನೆ. ಆದ್ದರಿಂದಲೇ, ಎಂದರೆ (ಕಾರಣ) ವಿಲಕ್ಷಣವಾದ ಕಾರ್ಯವು ಹುಟ್ಟುವದೆಂದು ಒಪ್ಪಿರುವದರಿಂದಲೇ, ಹುಟ್ಟುವ ಮುಂಚೆ ಕಾರ್ಯವು ಅಸತ್ತಾಗಿರುವದೆಂಬ ಪ್ರಸಕ್ತಿಯೂ ಸಮಾನವಾಗಿರುತ್ತದೆ. ಇದರಂತೆ ಅಪೀತಿಯಲ್ಲಿ ಕಾರ್ಯವು ಕಾರಣಕ್ಕಿಂತ ವಿಭಕ್ತವಾಗಿರುವದಿಲ್ಲವಾದ್ದರಿಂದ ಆ (ಕಾರ್ಯ)ದಂತ (ಕಾರಣವೂ ಆಗುವ)ದೆಂಬ ಪ್ರಸಕ್ತಿಯೂ ಸಮಾನವು.
ಹೀಗೆಯೇ ಅಪೀತಿಯಲ್ಲಿ ಎಲ್ಲಾ ವಿಶೇಷಗಳೂ ನಾಶವಾಗಲು ವಿಕಾರಗಳು ಅವಿಭಾಗಾವಸ್ಥೆಯನ್ನು ಹೊಂದಲಾಗಿ ಇದು ಈ ಪುರುಷನಿಗೆ ಉಪಾದಾನವು ಇದು ಇವನಿಗೆ (ಉಪಾದಾನವು) ಎಂದು ಪ್ರಲಯವಾಗುವ ಮುಂಚೆ ಒಬ್ಬೊಬ್ಬನಿಗೆ ಯಾವ ಭೇದಗಳು ಗೊತ್ತಾಗಿದ್ದವೋ ಅವು ಮತ್ತೆ ಉತ್ಪತ್ತಿಯಲ್ಲಿ ಹಾಗೆಯೇ (ಇರಬೇಕೆಂದು) ಗೊತ್ತುಮಾಡುವದಕ್ಕೆ ಆಗಲಾರದು. ಏಕೆಂದರೆ (ಹಾಗೆ ಗೊತ್ತುಮಾಡುವ) ಕಾರಣ ವಿರುವದಿಲ್ಲ. ಯಾವ ಕಾರಣವೂ ಇಲ್ಲದ ನಿಯಮವನ್ನು ಒಪ್ಪಿದರೆ ಕಾರಣ ವಿಲ್ಲವೆಂಬುದು ಸಮಾನವಾಗುವದರಿಂದ ಮುಕ್ತರಿಗೂ ಮತ್ತೆ ಬಂಧವಾಗಬಹು
- ಸುಖದುಃಖಕ್ಕೆ ಕಾರಣವು.
ವರುತ್ತವೆ, ಕಡ್ ಕಲಭಾಷ್ಯ |
೭೦೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ದಾಗುವದು. ಹಾಗಿಲ್ಲದ ಕೆಲವು ಭೇದಗಳು ಅಪೀತಿಯಲ್ಲಿ ಅವಿಭಾಗವನ್ನು ಹೊಂದುತ್ತವೆ, ಕೆಲವು ಹೊಂದುವದಿಲ್ಲ - ಎನ್ನುವದಾದರೆ ಯಾವವು ಹೊಂದು ವದಿಲ್ಲವೋ ಅವು ಪ್ರಧಾನ ಕಾರ್ಯವೆಂಬುದೇ (ಸರಿ)ಯಾಗುವದಿಲ್ಲ.
- ಈ ರೀತಿಯಲ್ಲಿ ಈ ದೋಷಗಳು (ಇಬ್ಬರಿಗೂ ಸಮಾನವಾಗಿರುವದರಿಂದ ಒಬ್ಬರ ಪಕ್ಷದಲ್ಲಿಯೇ (ಇವನ್ನು ) ಹೇಳತಕ್ಕವಾಗಿರುವದಿಲ್ಲ ಎಂಬುದು ಇವು ದೋಷ ಗಳಲ್ಲವೆಂಬುದನ್ನೇ ಗಟ್ಟಿಗೊಳಿಸುತ್ತದೆ. ಏಕೆಂದರ (ಇವನ್ನು ಎಲ್ಲರೂ) ಅವಶ್ಯವಾಗಿ ಇಟ್ಟುಕೊಳ್ಳಬೇಕಾಗಿರುತ್ತದೆ.
ತರ್ಕಾಪ್ರತಿಷ್ಠಾನಾದಷ್ಯನ್ಯಥಾನುಮೇಯಮಿತಿ
ಚೇದೇವಮಪ್ಯವಿಮೋಕ್ಷಪ್ರಸಜ್ಜಃ ||೧೧|| ೫. ತರ್ಕವು ನಿಲ್ಲುವದಲ್ಲವಾದ್ದರಿಂದಲೂ (ಹೀಗೆ). ಬೇರೆಯ ಪ್ರಕಾರವಾಗಿ ಅನುಮಾನಿಸಬೇಕು ಎಂದರೆ ಹಾಗೂ ಅವಿಮೋಕ್ಷದ ಪ್ರಸಕ್ತಿ (ಯುಂಟು).
ತರ್ಕಕ್ಕೆ ನಿಲುಗಡೆಯಿಲ್ಲ
(ಭಾಷ್ಯ) ೪೨೭. ಇತಶ್ಚ ನಾಗಮಗಮ್ಮೇ ಅರ್ಥ ಕೇವಲೇನ ತರ್ಕಣ ಪ್ರತ್ಯವ ಸ್ಥಾತವ್ಯಮ್ | ಯಸ್ಮಾತ್ ನಿರಾಗಮಾಃ ಪುರುಷೋತ್ಪಕ್ಷಾಮಾತ್ರನಿಬದ್ಧನಾಗಿ ತರ್ಕಾ: ಅಪ್ರತಿಷ್ಠಿತಾ ಭವನ್ತಿ | ಉತ್ಪಕ್ಷಾಯಾ ನಿರುಶತ್ವಾತ್ | ತಥಾ ಹಿ ಕೃಶ್ಚಿತ್ ಅಭಿಯುಕ್ಕೆ ಯತ್ನನ ಉತ್ತೇಕ್ಷಿತಾಸ್ತರ್ಕಾಃ ಅಭಿಯುಕ್ತತರೈರನ್ಯ: ಆಭಾಸ್ಯಮಾನಾ ದೃಶ್ಯ | ತೈರಪಿ ಉತ್ಪಕ್ಷಿತಾಃ ಸನ್ನಃ ತತೋನ್ಮ: ಆಭಾಸ್ಯ ಇತಿ ನ ಪ್ರತಿಷ್ಠಿತತ್ವಂ ತರ್ಕಾಣಾಂ ಶಕ್ಯಮ್ ಆಶ್ರಯಿತುಮ್ | ಪುರುಷಮತಿವೈರೂಷ್ಮಾತ್ | ಅಥ ಕಸ್ಯಚಿತ್ ಪ್ರಸಿದ್ಧ ಮಾಹಾತ್ಮಸ್ಯ ಕಪಿಲಸ್ಯ ಚ ಅನ್ಯಸ್ಯ ವಾ ಸಂಮತಸ್ಯರ್ಕಃ ಪ್ರತಿಷ್ಠಿತಃ ಇತ್ಯಾಶ್ರೀಯೇತ, ಏವಮಪಿ ಅಪ್ರತಿಷ್ಠಿತತ್ವಮೇವ | ಪ್ರಸಿದ್ಧ ಮಾಹಾತ್ಮಾನುಮತಾನಾಮಪಿ ತೀರ್ಥಕರಾಣಾಂ ಕಪಿಲಕಣಭುಕ್ಷನೃತೀನಾಂ ಪರಸ್ಪರ ವಿಪ್ರತಿಪದರ್ಶನಾತ್ ||
(ಭಾಷ್ಯಾರ್ಥ) ಈ (ಕಾರಣ)ದಿಂದಲೂ (ಕೇವಲ) ಆಗಮಗಮ್ಯವಾದ ವಿಷಯದಲ್ಲಿ ಬರಿಯ
ಅಧಿ. ೩. ಸೂ. m] ಬ್ರಹ್ಮಸ್ವರೂಪವು ತರ್ಕಗೋಚರವಲ್ಲ
೭೦೫
ತರ್ಕ (ಬಲ)ದಿಂದ ಎದುರುನಿಲ್ಲಬಾರದು. ಏಕೆಂದರೆ ಆಗಮವಿಲ್ಲದೆ ಬರಿಯ ಪುರುಷರ ಉತ್ತೇಕ್ಷೆಯ ನಿಮಿತ್ತದಿಂದುಂಟಾಗಿರುವ ತರ್ಕಗಳು ಉತ್ತೇಕ್ಷೆಗೆ (ಯಾವ) ತಡೆಯೂ ಇಲ್ಲದಿರುವದರಿಂದ ನಿಲುಗಡೆಯಿಲ್ಲದವಾಗಿರುತ್ತವೆ. ಆದ್ದರಿಂದಲೇ ಕೆಲ ವರು ಬಲ್ಲವರು ಪ್ರಯತ್ನಪೂರ್ವಕವಾಗಿ ಉತ್ಪಕ್ಷಿಸಿರುವ ತರ್ಕಗಳನ್ನು ಇನ್ನೂ ಬಲ್ಲವರಾದ ಮಿಕ್ಕವರು ಆಭಾಸವೆಂದು ತೋರಿಸುತ್ತಿರುವದು ಕಂಡುಬರುತ್ತದೆ ; ಅವರು ಉತ್ತೇಕ್ಷಿಸಿರುವ ವಾದ(ತರ್ಕ)ಗಳನ್ನು ಅವರಿಗಿಂತ ಬೇರೆಯವರು ಆಭಾಸ ವೆಂದು ತೋರಿಸಿಕೊಡುತ್ತಾರೆ. ಆದ್ದರಿಂದ ತರ್ಕಗಳಿಗೆ ನಿಲುಗಡೆಯಿರುವದೆಂದು ಇಟ್ಟುಕೊಳ್ಳುವದಕ್ಕೆ ಆಗುವದೇ ಇಲ್ಲ. ಏಕೆಂದರೆ ಪುರುಷರ ಮತಿಗಳು ವಿವಿಧ ರೂಪವಾಗಿರುತ್ತವೆ. ಇನ್ನು ಪ್ರಸಿದ್ಧ ಮಹಿಮೆಯುಳ್ಳ ಕಪಿಲನೋ ಅಥವಾ ಮತ್ತೆ ಯಾವನಾದರೊಬ್ಬನೋ ಒಪ್ಪಿರುವ ತರ್ಕಕ್ಕೆ ನಿಲುಗಡೆಯಿರುವದೆಂದು ಇಟ್ಟು ಕೊಳ್ಳಬಹುದು ; ಹೀಗಾದರೂ (ತರ್ಕವು) ನಿಲುಗಡೆಯಿಲ್ಲದ್ದಾಗಿಯೇ ಇರುವದು. ಏಕೆಂದರೆ ಪ್ರಸಿದ್ಧ ಮಹಿಮೆಯುಳ್ಳವರೆಂದು (ಜನರು) ಒಪ್ಪಿರುವ ಕಪಿಲಕಣಾದರೇ ಮುಂತಾದ ಶಾಸ್ತ್ರಕಾರರಿಗೂ ಒಬ್ಬರೊಬ್ಬರಿಗೆ ವೈಮತ್ಯವಿರುವದು ಕಂಡುಬರುತ್ತದೆ. ಬ್ರಹ್ಮಸ್ವರೂಪವು ತರ್ಕಗೋಚರವಲ್ಲ
(ಭಾಷ್ಯ) ೪೨೮. ಅಥೋಚ್ಯತ - ಅನ್ಯಥಾ ವಯಮ್ ಅನುಮಾಸ್ಕಾಮಹೇ ಯಥಾ ನಾಪ್ರತಿಷ್ಠಾದೋಷೋ ಭವಿಷ್ಯತಿ | ನ ಹಿ ಪ್ರತಿಷ್ಠಿತಸ್ತರ್ಕ ಏವ ನಾಸ್ತಿ ಇತಿ ಶಕ್ಯತೇ ವಸ್ತುಮ್ | ಏತದಪಿ ಹಿ ತರ್ಕಾಣಾಮ್ ಅಪ್ರತಿಷ್ಠಿತತ್ವಂ ತರ್ಕೆವ ಪ್ರತಿಷ್ಠಾಪ್ಯತೇ | ಕೇಷಾಂಚಿತ್ ತರ್ಕಾಣಾಮ್ ಅಪ್ರತಿಷ್ಠಿತತ್ವದರ್ಶನೇನ ಅನ್ವೇಷಾಮಪಿ ತಜ್ಞಾತೀಯ ಕಾನಾಂ ತರ್ಕಾಣಾಮ್ ಅಪ್ರತಿಷ್ಠಿತತ್ವಕಲ್ಪನಾತ್ | ಸರ್ವತರ್ಕಾಪ್ರತಿಷ್ಠಾಯಾಂ ಚ ಲೋಕವ್ಯವಹಾರೋಚ್ಛೇದಪ್ರಸಜ್ಜಃ | ಅತೀತವರ್ತಮಾನಾಧ್ವಸಾಮ್ಮೇನ ಹಿ ಅನಾಗತೀಪಿ ಅಧ್ವನಿ ಸುಖದುಃಖಪ್ರಾಪ್ತಿಪರಿಹಾರಾಯ ಪ್ರವರ್ತಮಾನೋ ಲೋಕೋ ದೃಶ್ಯತೇ | ಶ್ರುತ್ಯರ್ಥವಿಪ್ರತಿಪತ್ ಚ ಅರ್ಥಾಭಾಸನಿರಾಕರಣೇನ ಸಮ್ಮಗರ್ಥ ನಿರ್ಧಾರಣಂ ತರ್ಕೆವ ವಾಕ್ಯವೃತ್ತಿನಿರೂಪಣರೂಪೇಣ ಕ್ರಿಯತೇ | ಮನುರಪಿ ಚ
-
ತರ್ಕಮಾತ್ರದಿಂದ ಸ್ಥಾಪಿಸಿರುವ ದರ್ಶನಗಳು ಈಗ ನಿರ್ದುಷ್ಟವಾಗಿ ಕಂಡರೂ ಮುಂದ ಅವನ್ನು ಖಂಡಿಸುವ ಯುಕ್ತಿಗಳು ಹುಟ್ಟಲಾರವೆಂದು ಹೇಳುವದಕ್ಕೆ ಬರುವದಿಲ್ಲ.
-
ಸಿದ್ಧಿ, ಯೋಗಮಹಿಮ - ಮುಂತಾದವುಗಳ ಮೇಲೆ ಪ್ರಾಮಾಣ್ಯವನ್ನು ಕಲ್ಪಿಸುವದು ಸರಿಯಲ್ಲ ಎಂಬುದಕ್ಕೆ ಇದೂ ಒಂದು ಕಾರಣ.
೭೦೬
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಏವಂ ಮನ್ಯತೇ - ‘‘ಪ್ರತ್ಯಕ್ಷಮನುಮಾನಂ ಚ ಶಾಸ್ತ್ರಂ ಚ ವಿವಿಧಾಗಮಮ್ | ತ್ರಯಂ ಸುವಿದಿತಂ ಕಾರ್ಯ೦ ಧರ್ಮಶುದ್ದಿಮಭೀವೃತಾ ||” (ಮನು. ೧೨-೧೦೫) ಇತಿ, “ಆರ್ಷಂಧರ್ಮೊಪದೇಶಂ ಚ ವೇದಶಾಸ್ತಾವಿರೋಧಿನಾ | ಯಸ್ತರ್ಕಣಾನುಸಂಧ ಸ ಧರ್ಮ೦ ವೇದ ನೇತರಃ” (ಮನು. ೧೨-೧೦೬) ಇತಿ ಚ ಬ್ರುವನ್ ( ಅಯಮೇವ ತರ್ಕಸ್ಕಾಲಷ್ಕಾರೋ ಯತ್ ಅಪ್ರತಿಷ್ಠಿತತ್ವಂ ನಾಮ | ಏವಂ ಹಿ ಸಾವದತರ್ಕ
ಪರಿತ್ಯಾಗೇನ ನಿರವದ್ಯಸ್ತರ್ಕ: ಪ್ರತಿಪತ್ತನ್ನೋ ಭವತಿ | ನ ಹಿ ಪೂರ್ವಜೋ ಮೂಢ ಆಸೀದಿತಿ ಆತ್ಮನಾಪಿ ಮೂಢನ ಭವಿತವ್ಯಮಿತಿ ಕಿಂಚಿದ ಪ್ರಮಾಣಮ್ | ತಸ್ಮಾತ್ ನ ತರ್ಕಾಪ್ರತಿಷ್ಠಾನಂ ದೋಷ ಇತಿ ಚೇತ್’ ಏವಮಪಿ ಅವಿಮೋಕ್ಷಪ್ರಸಜ್ಜಃ | ಯದ್ಯಪಿ ಕ್ವಚಿದ್ವಿಷಯ ತರ್ಕಸ್ಯ ಪ್ರತಿಷ್ಠಿತತ್ವಮ್ ಉಪಲಕ್ಷ್ಮತೇ ತಥಾಪಿ ಪ್ರಕೃತೇ ತಾವದ್ ವಿಷಯ ಪ್ರಸಜ್ರತ ಏವ ಅಪ್ರತಿಷ್ಠಿತತ್ವದೋಷಾತ್ ಅನಿರ್ಮೊಕ್ಷಸ್ತರ್ಕಸ್ಯ | ನ ಹಿ ಇದಮ್ ಅತಿಗಮ್ಬರಂ ಭಾವಯಾಧಾತ್ಮಂ ಮುಕ್ತಿನಿಬನ್ಧನಮ್ ಆಗಮಮನ್ನರೇಣ ಉತ್ಪಕ್ಷಿತುಮಪಿ ಶಕ್ಯಮ್ 1 ರೂಪಾದ್ಯಭಾವಾದ್ ಹಿ ನಾಯಮರ್ಥಃ ಪ್ರತ್ಯಕ್ಷ ಗೋಚರಃ, ಲಿಜ್ಞಾದ್ಯಭಾವಾಚ್ಚ ನಾನುಮಾನಾದೀನಾಮ್ ಇತಿ ಚ ಅಮೋಚಾಮ್ ||
(ಭಾಷ್ಯಾರ್ಥ) ಇನ್ನು (ಪೂರ್ವಪಕ್ಷಿಯು) ಹೀಗೆನ್ನಬಹುದು : ಹೇಗಾದರೆ ನಿಲುಗಡ ಯಿಲ್ಲವೆಂಬ ದೋಷವು ಆಗದಿರುವದೂ ಹಾಗೆ ಬೇರೆಯ ರೀತಿಯಿಂದ ಅನು ಮಾನಮಾಡುವವು. ನಿಲುಗಡೆಯಿರುವ ತರ್ಕವೇ ಇಲ್ಲವೆಂದು ಹೇಳುವದಕ್ಕೆ ಆಗಲಾರದಷ್ಟ. ತರ್ಕಗಳಿಗೆ ನಿಲುಗಡೆ ಇಲ್ಲವೆಂಬುದನ್ನೂ ತರ್ಕದಿಂದಲೇ ಅಲ್ಲವೆ, (ನೀವು) ನಿಲ್ಲಿಸಿರುವದು ? ಏಕೆಂದರೆ (ನೀವೂ) ಕೆಲವು ತರ್ಕಗಳಿಗೆ ನಿಲುಗಡೆ ಯಿಲ್ಲವೆಂಬುದನ್ನು ಕಂಡು ಅದೇ ಜಾತಿಯ ಬೇರೆಯ ತರ್ಕಗಳಿಗೂ ನಿಲುಗಡ ಯಿಲ್ಲವೆಂದು ಕಲ್ಪಿಸುತ್ತೀರಿ. ಯಾವ ತರ್ಕಕ್ಕೂ ನಿಲುಗಡೆಯಿಲ್ಲದೆ ಹೋದರೆ ಲೋಕವ್ಯವಹಾರವೇ ಇಲ್ಲವಾಗಬೇಕಾಗುವದು. ಕಳದ ಮತ್ತು ಈಗಿನ ಕಾಲದ ಹೋಲಿಕೆಯಿಂದಲ್ಲವೆ, ಮುಂದಿನ ಕಾಲದಲ್ಲಿಯೂ ಸುಖದುಃಖಗಳನ್ನು ದೊರಕಿಸಿ ಕೂಳ್ಳುವದಕ್ಕೂ ಪರಿಹರಿಸಿಕೊಳ್ಳುವದಕ್ಕೂ ಜನವು ತೊಡಗುತ್ತಿರುವದು ಕಂಡು ಬರುತ್ತದೆ ? ಶ್ರುತಿಯ ಅರ್ಥದ (ವಿಷಯದಲ್ಲಿ ) ವಿರುದ್ಧಾಭಿಪ್ರಾಯವುಂಟಾದರೂ ಅರ್ಥಾಭಾಸವನ್ನು ತಳ್ಳಿಹಾಕಿ ಸರಿಯಾದ ಅರ್ಥವನ್ನು ಗೊತ್ತುಮಾಡುವದೂ ವಾಕ್ಯವ್ಯಾಪಾರವನ್ನು ಪರೀಕ್ಷಿಸುವ ರೂಪದ ತರ್ಕದಿಂದಲೇ ಮಾಡತಕ್ಕದ್ದಾಗಿದೆ.
ಲೋಕಮವಾರವೇ ಇಲ್ಲವಾಗಬೇಕಾಗುವುದುಕಳೆದ
- ‘ಚೀತ್’ ಎಂಬ ಮಾತು ಇಲ್ಲಿ ಹಚ್ಚಂದು ತೋರುತ್ತದೆ.
ಅಧಿ. ೩. ಸೂ. ೫] ತರ್ಕದಿಂದ ಮೋಕ್ಷಪ್ರಾಪ್ತಿಯಿಲ್ಲ
೭೦೭ ಮನುವು ಕೂಡ ‘ಪ್ರತ್ಯಕ್ಷ, ಅನುಮಾನ, ಬಗೆಬಗೆಯ ಆಗಮಗಳುಳ್ಳ ಶಾಸ್ತ್ರ - (ಈ) ಮೂರನ್ನೂ ಧರ್ಮಶುದ್ಧಿಯನ್ನು ಬಯಸುವಾತನು ಚೆನ್ನಾಗಿ ತಿಳಿದುಕೊಳ್ಳಬೇಕು.” (ಮನು. ೧೨-೧೦೫). ‘ಆರ್ಷವಾದ ಧರ್ಮೋಪದೇಶವನ್ನೂ ವೇದಶಾಸ್ತ್ರಗಳಿಗೆ ವಿರೋಧವಲ್ಲದ ತರ್ಕಕ್ಕೆ ಯಾವನು ಹೊಂದಿಸಿಕೊಳ್ಳುವನೋ ಅವನೇ ಧರ್ಮವನ್ನು ಬಲ್ಲನು, ಮತ್ತೊಬ್ಬನಲ್ಲ’’ (ಮನು.೧೨-೧೦೬) ಎಂದು ಹೇಳುವದರಿಂದ ಹೀಗಂದೇ ಅಭಿಪ್ರಾಯಪಟ್ಟಿರುತ್ತಾನೆ. ತರ್ಕಕ್ಕೆ ನಿಲುಗಡೆ ಇಲ್ಲ ಎಂದೇ ತರ್ಕಕ್ಕೆ ಅಲಂಕಾರವು. ಏಕೆಂದರೆ ಹೀಗಾದರೇ ತಪ್ಪಾಗಿರುವ ತರ್ಕವನ್ನು ಬಿಟ್ಟು ತಪ್ಪಿಲ್ಲದ ತರ್ಕವನ್ನು ಸಂಪಾದಿಸಿಕೊಳ್ಳಬಹುದಾಗುವದು. (ತಮ್ಮ) ಹಿಂದಿನವನು ಮೂಢನಾಗಿದ್ದನಾದ್ದ ರಿಂದ ತಾನೂ ಮೂಢನಾಗಿರಬೇಕೆಂಬುದಕ್ಕೆ ಯಾವ ಪ್ರಮಾಣವೂ ಇರುವದಿಲ್ಲವಷ್ಟ. ಆದ್ದರಿಂದ ತರ್ಕಕ್ಕೆ ನಿಲುಗಡೆಯಿಲ್ಲವೆಂಬುದು ದೋಷವಲ್ಲ (ಎಂದರೆ), ಹೀಗಾದರೂ ಅವಿಮೋಕ್ಷದ ಪ್ರಸಕ್ತಿ(ಯುಂಟಾಗುವದು). ಹೇಗೆಂದರೆ ಯಾವದಾದರೊಂದು ವಿಷಯದಲ್ಲಿ ತರ್ಕವು ನಿಲುಗಡೆಯುಳ್ಳದ್ದೆಂದು ಕಾಣಬರಬಹುದು ; ಆದರೆ ಪ್ರಕೃತ ವಾಗಿರುವ ವಿಷಯದಲ್ಲಂತೂ ತರ್ಕಕ್ಕೆ ನಿಲುಗಡೆಯಿಲ್ಲವೆಂಬ ದೋಷದಿಂದ ಅನಿರ್ಮೊಕ್ಷವೇ ಬಂದೊದಗುತ್ತದೆ. ಹೇಗಂದರ ಈ ಅತಿಗಂಭೀರವಾದ ಮುಕ್ತಿ ಕಾರಣವಾದ ವಸ್ತುಯಾಥಾವು ಆಗಮವಿಲ್ಲದೆ ಉತ್ತೇಕ್ಷಿಸುವದಕ್ಕೂ ಆಗುವದಿಲ್ಲ. ಏಕೆಂದರೆ ಈ ವಸ್ತುವಿಗೆ ರೂಪಾದಿಗಳಿಲ್ಲದ್ದರಿಂದ (ಇದು) ಪ್ರತ್ಯಕ್ಷ ವಿಷಯವಲ್ಲ ; ಲಿಂಗಾದಿಗಳಿಲ್ಲದ್ದರಿಂದ ಅನುಮಾನಾದಿಗಳಿಗೂ (ವಿಷಯ)ವಲ್ಲ ಎಂದು ಹಿಂದೆ ಹೇಳಿರುತ್ತೇವೆ.
ತರ್ಕದಿಂದ ಮೋಕ್ಷಪ್ರಾಪ್ತಿಯಿಲ್ಲ
(ಭಾಷ್ಯ) ೪೨೯. ಅಪಿ ಚ ಸಮ್ಯಗ್ದಾನಾತ್ ಮೋಕ್ಷಃ ಇತಿ ಸರ್ವೆಷಾಂ ಮೋಕ್ಷವಾದಿನಾಮ್ ಅಭ್ಯುಪಗಮಃ । ತಚ್ಚ ಸಮ್ಯಗ್ದಾನಮ್ ಏಕರೂಪಮ್ | ವಸ್ತುತತ್ವಾತ್ | ಏಕರೂಪೇಣ ಹಿ ಅವಸ್ಥಿತೋ ಯೋsರ್ಥಃ ಸ ಪರಮಾರ್ಥಃ | ಲೋಕೇ ತದ್ವಿಷಯಂ ಜ್ಞಾನಂ ಸಮ್ಯಗ್ದಾನಮ್ ಇತ್ಯುಚ್ಯತೇ | ಯಥಾ ಅಗ್ನಿರುಷ್ಣಃ ಇತಿ | ತತ್ರ ಏವಂ ಸತಿ ಸಮ್ಯಗ್ದಾನೇ ಪುರುಷಾಣಾಂ ವಿಪ್ರತಿಪತ್ತಿ: ಅನುಪಮಾ | ತರ್ಕಜ್ಞಾನಾನಾಂ ತು
- ಬೇರೆಬೇರೆಯ ಆಚಾರ್ಯರ ಮೂಲಕ ಬಂದ ಸಂಪ್ರದಾಯವುಳ್ಳ ಎಂದರ್ಥ. 2. ಅಧರ್ಮವನ್ನು ತಳ್ಳಿಹಾಕಿ ಧರ್ಮವನ್ನೇ ಸ್ವೀಕರಿಸಬೇಕೆನ್ನುವವನು. 3.ಭಾ.ಭಾ. ೪೧೭ರಲ್ಲಿ.
೭೦೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಅನ್ನೋನ್ಯವಿರೋಧಾತ್ ಪ್ರಸಿದ್ಧಾ ವಿಪ್ರತಿಪತ್ತಿ: ( ಯದ್ ಹಿ ಕೇನಚಿತ್ ತಾರ್ಕಿಕೇಣ ಇದಮೇವ ಸಮ್ಮಗ್ಯಾನಮ್ ಇತಿ ಪ್ರತಿಪಾದಿತಮ್ ತತ್ ಅಪರೇಣ ವ್ಯುತ್ಸಾಪ್ಯತೇ | ತೇನಾಪಿ ಪ್ರತಿಷ್ಠಾಪಿತಂ ತತೋSಪರೇಣ ವ್ಯತ್ಥಾಪ್ಯತೇ ಇತಿ ಪ್ರಸಿದ್ಧಂ ಲೋಕೇ | ಕಥಮ್ ಏಕರೂಪಾನವಸ್ಥಿತವಿಷಯಂ ತರ್ಕಪ್ರಭವಂ ಸಮ್ಮಾನಂ ಭವೇತ್ ? ನ ಚ ಪ್ರಧಾನವಾದೀ ತರ್ಕವಿದಾಮ್ ಉತ್ತಮಃ ಇತಿ ಸರ್ವಸ್ತಾರ್ಕಿಕೈಃ ಪರಿಗೃಹೀತಃ, ಯೇನ ತದೀಯಂ ಮತಂ ಸಮ್ಯಗ್ದಾನಮ್ ಇತಿ ಪ್ರತಿಪದ್ಯಮಹಿ | ನ ಚ ಶಕ್ಯನೇ ಅತೀತಾನಾಗತವರ್ತಮಾನಾಸ್ತಾರ್ಕಿಕಾಃ ಏಕಸ್ಮಿನ್ ದೇಶ ಕಾಲೇ ಚ ಸಮಾಹರ್ತುಮ್ | ಯೇನ ತನ್ಮತಿ: ಏಕರೂಪಾ ಏಕಾರ್ಥವಿಷಯಾ ಸಮೃಣ್ಮತಿಃ ಇತಿ ಸ್ಮಾತ್ | ವೇದಸ್ಯ ತು ನಿತ್ಯ ವಿಜ್ಞಾನೋತ್ಪತ್ತಿಹೇತು ಚ ಸತಿ ವ್ಯವಸ್ಥಿತಾರ್ಥ ವಿಷಯಕ್ಕೋಪವ ತಜ್ಜನಿತಸ್ಯ ಜ್ಞಾನಸ್ಯ ಸಮ್ಯಕಮ್ ಅತೀತಾನಾಗತವರ್ತ ಮಾನ್ಯಃ ಸರ್ವರಪಿ ತಾರ್ಕಿಕೈಃ ಅಪಷ್ಟೋತುಮ್ ಅಶಕ್ಯಮ್ | ಅತಃ ಸಿದ್ಧಮ್ ಅಸ್ಕೃವ ಔಪನಿಷದಸ್ಯ ಜ್ಞಾನಸ್ಯ ಸಮ್ಯಗ್ದಾನಮ್ | ಅತೋsನ್ಯತ್ರ ಸಮ್ಯಗ್ನಾನಾನು ಪಪತ್ತೆಃ ಸಂಸಾರಾವಿಮೋಕ್ಷ ಏವ ಪ್ರಸಜೇತ | ಅತಃ ಆಗಮವಶೇನ ಆಗಮಾನುಸಾರಿತರ್ಕವಶೇನ ಚ ಚೇತನಂ ಬ್ರಹ್ಮ ಜಗತಃ ಕಾರಣಂ ಪ್ರಕೃತಿಶ್ಚ ಇತಿ ಸ್ಥಿತಮ್ ||
(ಭಾಷ್ಯಾರ್ಥ) ಇದಲ್ಲದೆ ಸಮ್ಮಣ್ಣಾನದಿಂದ ಮೋಕ್ಷವಾಗುವದೆಂದು ಎಲ್ಲಾ ಮೋಕ್ಷವಾದಿ ಗಳಿಗೂ ಒಪ್ಪಾಗಿರುತ್ತದೆ. ಆ ಸಮ್ಮಣ್ಣಾನವು ಒಂದೇ ರೂಪವಾಗಿರಬೇಕು ; ಏಕೆಂದರೆ (ಅದು) ವಸ್ತುತಂತ್ರವಾಗಿರುತ್ತದೆ. ಒಂದೇ ರೂಪದಿಂದಿರುವ ಅರ್ಥವು ಯಾವ ಅದೇ ಪರಮಾರ್ಥವು ; ಲೋಕದಲ್ಲಿ ಅದರ ವಿಷಯದ ಜ್ಞಾನವೇ ಸಮ್ಯಗ್ದಾನವೆನಿಸು ತದೆ. ಉದಾಹರಣೆಗೆ ಬೆಂಕಿಯು ಬಿಸಿಯಾಗಿರುತ್ತದೆ ಎಂಬ (ತಿಳಿವಳಿಕೆಯು) ಅಂಥ ಸಮ್ಯಗ್ನಾನವು’ ಇದು ಹೀಗಿರುವಲ್ಲಿ ಸಮ್ಮಾನದ ವಿಷಯಕ್ಕೆ ಪುರುಷರಿಗೆ ವಿರುದ್ಧಾಭಿಪ್ರಾಯವಾಗಿರುವದು ಹೊಂದುವದಿಲ್ಲ. ತರ್ಕಜ್ಞಾನಗಳಾದರೂ ಪರಸ್ಪರ
-
ಜ್ಞಾನದಿಂದ ಮೋಕ್ಷವೆಂದು ಒಪ್ಪಿರುವವರೆಲ್ಲರೂ ಸಮ್ಯಗ್ದಾನದಿಂದಲೇ ಮೋಕ್ಷ ವಾಗುವದೆಂದು ಒಪ್ಪಿರುತ್ತಾರೆ ಎಂದು ಈ ವಾಕ್ಯಕ್ಕೆ ಅರ್ಥಮಾಡಬೇಕು. ಹಾಗಿಲ್ಲದಿದ್ದರೆ ಕರ್ಮ ದಿಂದಲೇ ಮೋಕ್ಷ ಚಿತ್ತವೃತ್ತಿನಿರೋಧದಿಂದ ಮೋಕ್ಷ - ಎಂಬ ವಾದಿಗಳನ್ನು ಕೈಬಿಟ್ಟಂತ ಆಗುತ್ತದೆ.
-
ಒಬ್ಬನಿಗೆ ಮಾತ್ರ ಆಗುವ ಅನುಭವವು ಸಮ್ಯಗ್ದಾನವಲ್ಲವೆಂಬ ಅಭಿಪ್ರಾಯವು ಇದರಲ್ಲಿ ಅಡಗಿರುತ್ತದೆ.
ಅಧಿ. ೩. ಸೂ. ೫]
ತರ್ಕದಿಂದ ಮೋಕ್ಷಪ್ರಾಪ್ತಿಯಿಲ್ಲ
೭೦೯
ವಿರುದ್ಧವಾಗಿರುವದರಿಂದ (ಅವುಗಳ ವಿಷಯಕ್ಕೆ) ವಿರುದ್ಧಾಭಿಪ್ರಾಯವಿರುವದು ಪ್ರಸಿದ್ಧವಾಗಿರುತ್ತದೆ. ಯಾವದನ್ನು ಒಬ್ಬ ತಾರ್ಕಿಕನು ಇದೇ ಸಮ್ಮಣ್ಣಾನವು ಎಂದು ಪ್ರತಿಪಾದಿಸುತ್ತಾನೋ ಅದನ್ನು ಮತ್ತೊಬ್ಬನು ಎತ್ತಿಹಾಕುತ್ತಾನೆ, ಅವನು ನಿಲ್ಲಿಸಿದ (ಜ್ಞಾನವನ್ನು) ಅವನಿಗಿಂತ ಬೇರೆಯಾದ (ತಾರ್ಕಿಕನೊಬ್ಬನು) ಎತ್ತಿಹಾಕುತ್ತಾನ ಎಂದು ಲೋಕದಲ್ಲಿ ಪ್ರಸಿದ್ಧವಾಗಿರುತ್ತದೆ. (ಹೀಗೆ) ಒಂದೇ ರೂಪದಲ್ಲಿ ನಿಲುಗಡೆ ಯಿಲ್ಲದ ವಿಷಯವುಳ್ಳ ತರ್ಕಜನ್ಯಜ್ಞಾನವು ಹೇಗೆ ಸಮ್ಯಗ್ದಾನವಾದೀತು ? ಪ್ರಧಾನವಾದಿಯೇ ತರ್ಕವಾದಿಗಳಲ್ಲಿ ಉತ್ತಮನೆಂದು ತಾರ್ಕಿಕರೆಲ್ಲರೂ ಸ್ವೀಕರಿಸಿರು ವದೂ ಇಲ್ಲ ; ಹಾಗಿದ್ದರೆ ಅವನ ಮತವನ್ನು ಸಮ್ಯಗ್ದಾನವೆಂದು (ನಾವು) ತಿಳಿಯಬೇಕಾಗಿತ್ತು. (ಹಿಂದ) ಆಗಿಹೋಗಿರುವ, (ಮುಂದೆ) ಬರಲಿರುವ, (ಈಗ) ಇರುವ ತಾರ್ಕಿಕರನ್ನೆಲ್ಲ ಒಂದೇ ದೇಶದಲ್ಲಿ (ಒಂದೇ) ಕಾಲದಲ್ಲಿ ಕೂಡಿಸುವದೂ ಆಗುವದಿಲ್ಲ ; ಹಾಗಿದ್ದರೆ ಅವರ ಮತಿಯು (ಒಂದೇ) ರೂಪವಾದ ಒಂದೇ ಅರ್ಥವನ್ನು ವಿಷಯೀಕರಿಸುವದರಿಂದ ಸರಿಯಾದ ತಿಳಿವಳಿಕೆ ಎಂದು ಆಗಬಹುದಾಗಿತ್ತು. ವೇದ ವಾದರೋ ನಿತ್ಯವಾಗಿರುವದರಿಂದಲೂ ವಿಜ್ಞಾನವುಂಟಾಗುವದಕ್ಕೆ ಕಾರಣವಾಗಿರುವದ ರಿಂದಲೂ (ಒಂದೇ ಸಮನಾಗಿ) ನಿಲ್ಲುವ ಅರ್ಥದ ವಿಷಯ(ವದು) ಎಂದಾಗು ವದರಿಂದ ಅದರಿಂದುಂಟಾಗುವ ಜ್ಞಾನವು ಸಮ್ಯಗ್ದಾನವೆಂಬುದನ್ನು ಹಿಂದಿನ ಮುಂದಿನ ಈಗಿನ ಯಾವ ತಾರ್ಕಿಕರೂ ಇಲ್ಲವೆನ್ನುವದಕ್ಕೆ ಆಗಲಾರದು. ಆದ್ದರಿಂದ ಈ ಔಪನಿಷದಜ್ಞಾನವೇ ಸಮ್ಯಗ್ದಾನವೆಂದು ಸಿದ್ಧವಾಯಿತು. ಆದ್ದರಿಂದ ಇನ್ನೊಂದು ಸಮ್ಯಗ್ದಾನವೆಂದಾಗುವಂತಿಲ್ಲವಾದ್ದರಿಂದ (ಅದರಿಂದ) ಸಂಸಾರದಿಂದ ಮೋಕ್ಷ ವಾಗುವದಿಲ್ಲವೆಂಬ ಪ್ರಸಕ್ತಿಯುಂಟಾಗುತ್ತದೆ.
ಆದ್ದರಿಂದ ಆಗಮವಶದಿಂದಲೂ ಆಗಮಾನುಸಾರಿಯಾದ ತರ್ಕದ ವಶ
-
ಅದೂತವೊಂದು ಹೂರತು ಮಿಕ್ಕ ಮತಗಳಲ್ಲಿ ಒಂದಕ್ಕೊಂದು ವಿರುದ್ಧವಾಗಿರುತ್ತವೆ ; ಅವುಗಳಲ್ಲಿ ವಿರೋಧವೂ ವಿವಾದವೂ ಅಪರಿಹಾರ್ಯ. ಮಾಂ. ಕಾ. ಭಾ. ೩-೧೭, ೪-೨ ಇವನ್ನು ನೋಡಿ.
-
ವೇದದಲ್ಲಿಯೂ ಬೇರೆಬೇರೆ ಭಾಷ್ಯಕಾರರಿಗೆ ಬೇರೆಬೇರೆಯ ಅರ್ಥವಾಗುವದರಿಂದ ಇಲ್ಲಿಯೂ ವಿರೋಧವಿದೆ ಎಂಬ ಆರೋಪಕ್ಕೆ ಸಮಾಧಾನವಿದು. ಪೀಠಿಕೆಯನ್ನು ನೋಡಿ,
-
‘ಅವಿಮೋಕ್ಷಪ್ರಸಜ್ಜಃ’ ಎಂಬುದಕ್ಕೆ ದೋಷದಿಂದ ಬಿಡುಗಡೆಯಿಲ್ಲ ಎಂದು ಹಿಂದೆ ವ್ಯಾಖ್ಯಾನಮಾಡಿತ್ತು ; ತರ್ಕಜ್ಞಾನಮಾತ್ರದಿಂದ ಸಂಸಾರದಿಂದ ಬಿಡುಗಡೆಯಿಲ್ಲ ಎಂದು ಈಗ ವ್ಯಾಖ್ಯಾನಮಾಡಿದೆ.
೭೧
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ದಿಂದಲೂ’ ಚೇತನವಾದ ಬ್ರಹ್ಮವೇ ಜಗತ್ತಿಗೆ (ನಿಮಿತ್ತ) ಕಾರಣವೂ ಪ್ರಕೃತಿಯೂ ಆಗಿದೆ ಎಂದು ಸ್ಥಿತವಾಯಿತು.
೪. ಶಿಷ್ಮಾ ಪರಿಗ್ರಹಾಧಿಕರಣ (ಅಡ್ವಾದಿವಾದಗಳ ಆಕ್ಷೇಪವೂ ಸಲ್ಲದು) ಏತೇನ ಶಿಷ್ಯಾಪರಿಗ್ರಹಾ ಅಪಿ ವ್ಯಾಖ್ಯಾತಾಃ ||೧೨|| ೧೨. ಇದರಿಂದ ಶಿಷ್ಟಾಪರಿಗ್ರಹಗಳನ್ನೂ ವ್ಯಾಖ್ಯಾನಮಾಡಿದಂತೆ ಆಯಿತು.
ಪ್ರಧಾನವಾದನಿರಾಕರಣವು ಮಿಕ್ಕವರಿಗೂ ಅನ್ವಯಿಸುತ್ತದೆ
(ಭಾಷ್ಯ) ೪೩೦. ವೈದಿಕಸ್ಯ ದರ್ಶನಸ್ಯ ಪ್ರತ್ಯಾಸನ್ನತ್ವಾತ್, ಗುರುತರತರ್ಕಬಲೋಪೇತ ತ್ವಾತ್, ವೇದಾನುಸಾರಿಭಿಶ್ಚ ಕೃಶ್ಚಿತ್ ಶಿಷ್ಯತ್ವ ಕೇನಚಿದಂಖೇನ ಪರಿಗೃಹೀತತ್ವಾತ್ ಪ್ರಧಾನಕಾರಣವಾದಂ ತಾವತ್ ವ್ಯಪಾತ್ಯ ಯಸ್ತರ್ಕನಿಮಿತ್ತ ಆಕ್ಷೇಪೋ ವೇದಾನ್ತ ವಾಷು ಉದ್ಘಾವಿತಃ ಸ ಪರಿಹೃತಃ | ಇದಾನೀಮ್ ಅಡ್ವಾದಿವಾದವಪಾಶ್ರಯೇಣಾಪಿ ಕೃಶ್ಚಿತ್ ಮಧ್ವಮತಿಭಿಃ ವೇದಾನ್ತವಾಕ್ಕೇಷು ಪುನಸ್ತರ್ಕನಿಮಿತ್ತ ಆಕ್ಷೇಪಃ ಆಶತೇ ಇತ್ಯತಃ ಪ್ರಧಾನಮಲ್ಲನಿಬರ್ಹಣಾಯನ ಅತಿದಿಶತಿ | ಪರಿಗೃಹ್ಯ ಇತಿ ಪರಿ ಗ್ರಹಾಃ | ನ ಪರಿಗ್ರಹಾಃ ಅಪರಿಗ್ರಹಾಃ | ಶಿಷ್ಟಾನಾಮ್ ಅಪರಿಗ್ರಹಾಃ ಶಿಷ್ಟಾವರಿ ಗ್ರಹಾಃ | ಏತೇನ ಪ್ರಕೃತೇನ ಪ್ರಧಾನಕಾರಣವಾದನಿರಾಕರಣಕಾರಣೇನ ಶಿಷ್ಯ ಮನು ವ್ಯಾಸಪ್ರಕೃತಿಭಿಃ ಕೇನಚಿತ್ ಅಂಶೇನ ಅಪರಿಗೃಹೀತಾ ಯೇ ಅಣ್ಣಾದಿಕಾರಣವಾದಾಸಿ ತೇSಪಿ ಪ್ರತಿಷಿದ್ಧತಯಾ ವ್ಯಾಖ್ಯಾತಾ ನಿರಾಕೃತಾ ದ್ರಷ್ಟವ್ಯಾ: 1 ತುಲ್ಯತ್ವಾತ್ ನಿರಾಕರಣ ಕಾರಣಸ್ಯ ನಾತ್ರ ಪುನರಾಶತವ್ಯಂ ಕಿಂಚಿದಸ್ತಿ | ತುಲ್ಯಮಾಪಿ ಪರಮಗವೀರಸ್ಯ ಜಗತ್ಕಾರಣಸ್ಯ ತರ್ಕಾನವಗಾಹ್ಮತ್ವಮ್, ತರ್ಕಸ್ಯ ಅಪ್ರತಿಷ್ಠಿತತ್ವಮ್, ಅನ್ಯಥಾನು ಮಾನೇಪಿ ಅವಿಮೋಕ್ಷ, ಆಗಮವಿರೋಧಶ್ಚ ಇತ್ಯವಂಜಾತೀಯಕಂ ನಿರಾಕರಣ ಕಾರಣಮ್ ||
(ಭಾಷ್ಯಾರ್ಥ) ವೈದಿಕದರ್ಶನಕ್ಕೆ ಹತ್ತಿರವಾಗಿರುವದರಿಂದಲೂ ಬಹಳ ತೂಕವಾದ ತರ್ಕದ 1. ಆಗಮಾನುಸಾರಿಯಾದ ತರ್ಕವನ್ನು ಭಾ. ಭಾ. ೪೧೮ರಲ್ಲಿ ಉದಾಹರಿಸಿದೆ.
ಅಧಿ. ೫. ಸೂ. ೧೩] ಆಕ್ಷೇಪ : ಭೋಕ್ತಭೋಗ್ಯವಿಭಾಗಕ್ಕೆ ಏನು ಗತಿ ? ೭m ಬಲದಿಂದ ಕೂಡಿರುವದರಿಂದಲೂ ವೇದಾನುಸಾರಿಗಳಾದ ಕಲವರು ಶಿಷ್ಟರು ಕಲವು ಅಂಶಗಳಲ್ಲಿ ಪರಿಗ್ರಹಿಸಿರುವದರಿಂದಲೂ ಪ್ರಧಾನಕಾರಣವಾದವನ್ನು ಮೊದಲು ಆಶ್ರಯಿಸಿಕೊಂಡು ತರ್ಕನಿಮಿತ್ತವಾದ ಆಕ್ಷೇಪವನ್ನು ವೇದಾಂತವಾಕ್ಯಗಳ (ವಿಷಯ ದಲ್ಲಿ) ಎಬ್ಬಿಸಿತ್ತಷ್ಟ, ಅದನ್ನು ಪರಿಹರಿಸಿದ್ಧಾಯಿತು. ಈಗ ಅಡ್ವಾದಿವಾದಗಳನ್ನು ಆಶ್ರಯಿಸಿರುವದರಿಂದಲೂ ಕೆಲವರು ಅಲ್ಪಬುದ್ದಿಯವರು ವೇದಾಂತವಾಕ್ಯಗಳಲ್ಲಿ ಮತ್ತೆ ತರ್ಕನಿಮಿತ್ತವಾದ ಆಕ್ಷೇಪವನ್ನು ಆಶಂಕಿಸಬಹುದಾದ್ದರಿಂದ ಪ್ರಧಾನಮಲ್ಲ ನಿಬರ್ಹಣನ್ಯಾಯದಿಂದ ಅತಿದೇಶಮಾಡಲಾಗುತ್ತದೆ.
(ಶಿಷ್ಯರು) ಪರಿಗ್ರಹಿಸಿರುವವು ಪರಿಗ್ರಹಗಳೆನಿಸುವವು ; ಪರಿಗ್ರಹಗಳಲ್ಲದವು ಅಪರಿಗ್ರಹಗಳು, ಶಿಷ್ಟರಿಗೆ ಅಪರಿಗ್ರಹವಾದವು ಶಿಷ್ಕಾಪರಿಗ್ರಹಗಳು. ಈ ಪ್ರಕೃತವಾದ ಪ್ರಧಾನಕಾರಣವಾದನಿರಾಕರಣವೆಂಬ ಕಾರಣದಿಂದ ಶಿಷ್ಯರಾದ ಮನು, ವ್ಯಾಸ - ಮುಂತಾದವರು ಯಾವ ಅಂಶದಲ್ಲಿಯೂ ಪರಿಗ್ರಹಿಸದೆ ಇರುವ ಅಣ್ಣಾದಿಕಾರಣ ವಾದಗಳಿವೆಯಲ್ಲ, ಅವನ್ನೂ ಅಲ್ಲಗಳೆದು ವ್ಯಾಖ್ಯಾನಮಾಡಿದಂತೆ ಆಯಿತು, ತಳ್ಳಿ ಹಾಕಿದಂತೆ ಆಯಿತೆಂದು ತಿಳಿಯಬೇಕು. ಏಕೆಂದರ ತಳ್ಳಿಹಾಕುವದಕ್ಕೆ ಕಾರಣವು ಸಮಾನವಾಗಿರುತ್ತದೆ ; ಮತ್ತೆ ಇಲ್ಲಿ ಆಶಂಕೆಮಾಡತಕ್ಕದ್ದು ಸ್ವಲ್ಪವೂ ಇರುವದಿಲ್ಲ. ಪರಮಗಂಭೀರವಾದ ಜಗತ್ಕಾರಣವು ತರ್ಕಕ್ಕೆ ನಿಲುಕತಕ್ಕದ್ದಲ್ಲವೆಂಬುದು, ತರ್ಕವು ನಿಲುಗಡೆಯಿಲ್ಲದ್ದೆಂಬುದು, ಬೇರೊಂದು ವಿಧವಾಗಿ ಅನುಮಾನಮಾಡಿದರೂ ವಿಮೋಕ್ಷವಿಲ್ಲದಿರುವದು, ಮತ್ತು ಆಗಮಕ್ಕೆ ವಿರೋಧವಾಗಿರುವದು - ಎಂಬೀ ಜಾತಿಯ ನಿರಾಕರಣಕಾರಣವು ಇಲ್ಲಿಯೂ ಸಮಾನವಾಗಿರುತ್ತದೆ.
೫. ಭೋಕ್ರಾಪತ್ಯಧಿಕರಣ
(ಸಿದ್ಧಾಂತದಲ್ಲಿ ಭೂಕೃಭೋಗ್ಯವಿಭಾಗದ ಲೋಪವಾಗುವದಿಲ್ಲ)
ಭೋಕ್ತಾಪರವಿಭಾಗಶ್ವೇತ್ ಸ್ಮಾಲ್ಲೂಕವತ್ ||೧೩||
೧೩. ಭೋಕ್ಕಾಪಯಿರುವದರಿಂದ ವಿಭಾಗವಿಲ್ಲವಾಗುವದು, ಎಂದರೆ ಲೋಕದಂತೆ ಇರಬಹುದು.
1.ಜಟ್ಟಿಗಳಲ್ಲಿ ಪ್ರಧಾನವಾದ ವಸ್ತಾದಿಯನ್ನು ಗೆದ್ದರೆ ಅವನ ಹಿಂಬಾಲಕರನ್ನು ಗದ್ದಂತೆಯೇ ಆಗುವಂತ, ಪ್ರಧಾನವಾದಿಯಂಬ ತಾರ್ಕಿಕನನ್ನು ಗದ್ದರ ಮಿಕ್ಕ ತಾರ್ಕಿಕರನ್ನೂ ಗದ್ದಂತೆಯೇ ಎಂದರ್ಥ.೭೧೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಆಕ್ಷೇಪ : ಭೀಕೃಭೋಗ್ಯವಿಭಾಗಕ್ಕೆ ಏನು ಗತಿ ?
(ಭಾಷ್ಯ) ೪೩೧. ಅನ್ಯಥಾ ಪುನಬ್ರ್ರಹ್ಮಕಾರಣವಾದಃ ತರ್ಕಬಲೇನೈವ ಆಕ್ಷಿಪ್ಯತೇ | ಯದ್ಯಪಿ ಶ್ರುತಿ ಪ್ರಮಾಣಂ ಸ್ವವಿಷಯೇ ಭವತಿ, ತಥಾಪಿ ಪ್ರಮಾಣಾನ್ಯರೇಣ ವಿಷಯಾಪಹಾರೇ ಅನ್ಯಪರಾ ಭವಿತುಮರ್ಹತಿ | ಯಥಾ ಮನ್ಯಾರ್ಥವಾದೆ | ತರ್ಕೊಪಿ ಸ್ವವಿಷಯಾತ್ ಅನ್ಯತ್ರ ಅಪ್ರತಿಷ್ಠಿತಃ ಸ್ಮಾತ್, ಯಥಾ ಧರ್ಮಾ ಧರ್ಮಯೋಃ | ಕಿಮತೋ ಯದ್ಭವಮ್ ? ಅತ ಇದಮ್ ಅಯುಕ್ತಂ ಯತ್ ಪ್ರಮಾಣಾನ್ತರಪ್ರಸಿದ್ಧಾರ್ಥಬಾಧನಂ ಶ್ರುತೇ ! ಕಥಂ ಪುನಃ ಪ್ರಮಾಣಾನ್ಯರ ಪ್ರಸಿದ್ಧೂರ್ಥಃ ಶ್ರುತ್ಯಾ ಬಾಧ್ಯತೇ ಇತಿ ? ಅಪ್ರೋಚ್ಯತೇ | ಪ್ರಸಿದ್ಧೂ ಹಿ ಅಯಂ ಭೂಭೋಗ್ಯವಿಭಾಗೋ ಲೋಕೇ ಭೋಕ್ತಾ ಚೇತನಃ ಶಾರೀರಃ, ಭೋಗ್ಯಾಃ ಶಬ್ದಾದಯೋ ವಿಷಯಾಃ ಇತಿ | ಯಥಾ ಭೋಕ್ತಾ ದೇವದತ್ತ, ಭೋಜ್ಯ ಓದನಃ ಇತಿ | ತಸ್ಯ ಚ ವಿಭಾಗಸ್ಯ ಅಭಾವಃ ಪ್ರಸಜೇತ ಯದಿ ಭೋಕ್ತಾ ಭೋಗ್ಯಭಾವಮ್ ಆಪದ್ಮತ, ಭೋಗ್ಯಂ ವಾ ಭೋಕ್ತಭಾವಮ್ ಆಪತ | ತಯೋಶ್ಚ ಇತರೇತರ ಭಾವಾಪ: ಪರಮಕಾರಣಾತ್ ಬ್ರಹ್ಮಣೋನನ್ಯತ್ವಾತ್ ಪ್ರಸಜೇತ | ನ ಚ ಅಸ್ಯ ಪ್ರಸಿದ್ಧಸ್ಯ ವಿಭಾಗಸ್ಯ ಬಾಧನಂ ಯುಕ್ತಮ್ | ಯಥಾ ತು ಅದನ್ನೇ ಭೂಕೃಭೋಗ್ಯ ಯೋರ್ವಿಭಾಗೋ ದೃಷ್ಟಃ ತಥಾ ಅತೀತಾನಾಗತಯೋರಪಿ ಕಲ್ಪಯಿತಃ | ತಸ್ಮಾತ್ ಪ್ರಸಿದ್ಧಸ್ಯ ಅಸ್ಯ ಭೋಕೃಭೋಗ್ಯವಿಭಾಗಸ್ಯ ಅಭಾವಪ್ರಸಜ್ಜಾತ್ ಅಯುಕ್ತಮಿದಂ ಬ್ರಹ್ಮಕಾರಣತಾವಧಾರಣಮ್ ಇತಿ ಚೇತ್ ಕಶ್ಚಿತ್ ಚೋದಯೇತ್ ||
(ಭಾಷ್ಯಾರ್ಥ) - - ಬ್ರಹ್ಮ ಕಾರಣವಾದವನ್ನು ಮತ್ತೊಂದು ರೀತಿಯಲ್ಲಿ ತರ್ಕಬಲದಿಂದಲೇ ಮತ್ತೂ ಆಕ್ಷೇಪಿಸಲಾಗುತ್ತದೆ : ಶ್ರುತಿಯು ತನ್ನ ವಿಷಯದಲ್ಲಿ ಪ್ರಮಾಣವಾದರೂ ಮತ್ತೊಂದು ಪ್ರಮಾಣವು (ಯಾವದಾದರೊಂದು) ವಿಷಯವನ್ನು ಅಪಹರಿಸುವದಾದರೆ (ಶ್ರುತಿ ಯು) ಮತ್ತೊಂದರಲ್ಲಿ ತಾತ್ಪರ್ಯವುಳ್ಳದ್ದು ಎನ್ನಬೇಕಾಗುವದು, ಮಂತ್ರಾರ್ಥವಾದ ಗಳಂತೆಯೇ (ಇದನ್ನು ತಿಳಿಯಬೇಕು). ತರ್ಕವೂ ತನ್ನ ವಿಷಯವನ್ನು ಬಿಟ್ಟು ಮಿಕ್ಕ
- ಮಂತ್ರಗಳೂ ಅರ್ಥವಾದಗಳೂ ಹೇಳುವ ಅರ್ಥವು ಪ್ರಮಾಣಾಂತರವಿರುದ್ಧವಾದರೆ ಅವಕ್ಕೆ ಬೇರೊಂದು ಅರ್ಥದಲ್ಲಿ ತಾತ್ಪರ್ಯವನ್ನು ಕಲ್ಪಿಸಬೇಕಷ್ಟ. ಅದರಂತೆ ಇಲ್ಲಿಯೂ ಬ್ರಹ್ಮಕಾರಣವಾದಿಯಾದ ವಚನಕ್ಕೆ ಮತ್ತೊಂದರಲ್ಲಿ ತಾತ್ಪರ್ಯವನ್ನು ಕಲ್ಪಿಸಬೇಕು ಎಂದರ್ಥ.
ಅಧಿ. ೫. ಸೂ. ೧೩] ಬ್ರಹ್ಮಕ್ಕೆ ಭೋಕ್ತಭೋಗ್ಯಗಳ ವಿಭಾಗವಿರಬಹುದು ೭೧೩ ಕಡೆಯಲ್ಲಿ ನಿಲುಗಡೆಯಿಲ್ಲದ್ದೆಂದಾಗಬಹುದು ; ಉದಾಹರಣೆಗೆ ಧರ್ಮಾಧರ್ಮಗಳ ವಿಷಯಕ್ಕೆ (ಅದು ನಿಲುಗಡೆಯಿಲ್ಲದ್ದಾಗಬಹುದು).
(ಪ್ರಶ್ನೆ) :- ಹೀಗಾದರೆ ಇದರಿಂದ ಏನು (ಫಲಿಸುವದು) ?
(ಉತ್ತರ) :- ಇದರಿಂದ ಪ್ರಮಾಣಾಂತರದಿಂದ ಸಿದ್ಧವಾಗುವ ಅರ್ಥವನ್ನು ಶ್ರುತಿಯು ಬಾಧಿಸುವದೆಂಬುದು ಸರಿಯಲ್ಲ (ವೆಂದಾಗುವದು).
- (ಪ್ರಶ್ನೆ) :- ಇನ್ನು ಪ್ರಮಾಣಾಂತರದಿಂದ ಸಿದ್ಧವಾಗಿರುವ ಅರ್ಥವನ್ನು ಶ್ರುತಿಯು ಬಾಧಿಸುತ್ತದೆ ಎಂಬುದು ಹೇಗೆ ?
(ಉತ್ತರ) :- ಇದಕ್ಕೆ ಹೇಳುತ್ತೇವೆ. ಭೋಕ್ಷವೆಂದರೆ ಚೇತನನಾದ ಶಾರೀರನು, ಭೋಗ್ಯಗಳೆಂದರೆ ಶಬ್ದಾದಿವಿಷಯಗಳು ಎಂಬೀ ಭೋಕೃಭೋಗ್ಯವಿಭಾಗವು ಲೋಕದಲ್ಲಿ ಪ್ರಸಿದ್ಧವಾಗಿರುತ್ತದೆ. ಉದಾಹರಣೆಗೆ ಭೋಕ್ತವು ದೇವದತ್ತನು, ಭೋಜ್ಯವು ಅನ್ನವು ಎಂದು (ಪ್ರಸಿದ್ಧ). ಆದರೆ ಭೋಕ್ತವು ಭೋಗ್ಯತ್ವವನ್ನು ಹೊಂದಿದರೆ, ಅಥವಾ ಭೋಗ್ಯವು ಭೋಕೃತ್ವವನ್ನು ಹೊಂದಿದರೆ ಆ ವಿಭಾಗವು ಇಲ್ಲವಾಗುವದು ಮತ್ತು ಪರಮಕಾರಣವಾದ ಬ್ರಹ್ಮಕ್ಕಿಂತ ಅವು ಅನನ್ಯವಾಗಿರುವದರಿಂದ ಅವೆರಡಕ್ಕೂ ಒಂದಕ್ಕೊಂದರ ಸ್ವರೂಪವುಂಟಾಗುವದಂದು ಆದೀತು. ಆದರೆ ಈ ಪ್ರಸಿದ್ಧವಾದ ವಿಭಾಗವನ್ನು ಬಾಧಿಸುವದು ಯುಕ್ತವಲ್ಲ. ಹೇಗೆ ಈಗ ಭೋಕೃಭೋಗ್ಯಗಳ ವಿಭಾಗವು ಕಂಡುಬರುತ್ತಿರುವದೋ ಹಾಗೆಯೇ ಹಿಂದಿನ ಮುಂದಿನ (ಕಾಲ)ಗಳಲ್ಲಿಯೂ (ಇರುವದೆಂದು) ಕಲ್ಪಿಸಬೇಕು. ಆದ್ದರಿಂದ ಪ್ರಸಿದ್ಧವಾಗಿರುವ ಈ ಭೂಭೋಗ್ಯ ವಿಭಾಗವು ಇಲ್ಲವೆಂಬ ಪ್ರಸಂಗವು ಬರುವದರಿಂದ ಬ್ರಹ್ಮವೇ ಕಾರಣವೆಂದು ನಿಶ್ಚಯಿಸುವದೆಂಬುದು ಸರಿಯಲ್ಲ ಎಂದು ಯಾವನಾದರೂ ಆಕ್ಷೇಪಿಸಬಹುದು.
ಬ್ರಹ್ಮಕ್ಕೆ ಅನನ್ಯವಾದರೂ ಭೋಕ್ತಭೋಗ್ಯಗಳ
ವಿಭಾಗವಿರಬಹುದು
(ಭಾಷ್ಯ) ೪೩೨. ತಂ ಪ್ರತಿ ಬ್ರೂಯಾತ್ - ‘ಸ್ಮಾಲ್ಲೂಕವತ್’ ಇತಿ | ಉಪಪದ್ಯತೇ ಏವ ಅಯಮ್ ಅಸ್ಮತ್ರಕ್ಷೇಪಿ ವಿಭಾಗಃ | ಏವಂ ಲೋಕೇ ದೃಷ್ಟಾತ್ | ತಥಾ ಹಿ |
- ಏಕೆಂದರೆ ಧರ್ಮಾಧರ್ಮಗಳು ಅತೀಂದ್ರಿಯವಾದ್ದರಿಂದ ಅವು ತರ್ಕಕ್ಕೆ ವಿಷಯವಲ್ಲ. 2.ಬ್ರಹ್ಮಕಾರಣಶ್ರುತಿಯು. 3. ‘ಭೋಕ್ಯಾಪ’ ಎಂಬುದಕ್ಕೆ ಇವರಡೂ ಅರ್ಥವು.
೭೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಸಮುದ್ರಾತ್ ಉದಕಾತ್ಮನೋನನ್ಯತ್ವಪಿ ತದ್ವಿಕಾರಾಣಾಂ ಘನವೀಚೀತರಜ್ಞ ಬುದ್ಗುದಾದೀನಾಮ್ ಇತರೇತರವಿಭಾಗಃ ಇತರೇತರಸಂಶ್ಲೇಷಾದಿಲಕ್ಷಣಶ್ಚ ವ್ಯವಹಾರಃ ಉಪಲಭ್ಯತೇ | ನ ಚ ಸಮುದ್ರಾತ್ ಉದಕಾತ್ಮನೋನನ್ಯತ್ವಪಿ ತದ್ವಿಕಾರಾಣಾಂ ಘನತರಜ್ಞಾದೀನಾಮ್ ಇತರೇತರಭಾವಾಪರ್ಭವತಿ | ನ ಚ ತೇಷಾಮ್ ಇತರೇತರ ಭಾವಾನಾಪತ್ತಾವಪಿ ಸಮುದ್ರಾತ್ಮನೋನ್ಯತ್ವಂ ಭವತಿ | ಏವಮ್ ಇಹಾಪಿ ನ ಚ (ಕೃಭೋಗ್ಯಯೋಃ ಇತರೇತರಭಾವಾಪಃ, ನ ಚ ಪರಸ್ಮಾದ್ ಬ್ರಹ್ಮಣೋನ್ಯತ್ವಂ ಭವಿಷ್ಯತಿ | ಯದ್ಯಪಿ ಭೋಕ್ತಾ ನ ಬ್ರಹ್ಮ ವಿಕಾರಃ, “ತತ್ ಸೃಷ್ಯಾ ತದೇವಾನುಪ್ರಾವಿಶತ್’ (ತೈ. ೨-೬) ಇತಿ ಸ್ತಷ್ಟುರೇವ ಅವಿಕೃತಸ್ಯ ಕಾರ್ಯಾನು ಪ್ರವೇಶೇನ ಭೋಕ್ತತ್ವಶ್ರವಣಾತ್, ತಥಾಪಿ ಕಾರ್ಯಮ್ ’ ಅನುಪ್ರವಿಷ್ಟಸ್ಯ ಅಸುಪಾಧಿನಿಮಿತ್ತೋ ವಿಭಾಗಃ ಆಕಾಶಣೈವ ಘಟಾಲ್ಕುಪಾಧಿ ನಿಮಿತ್ತ: ಇತ್ಯತಃ ಪರಮಕಾರಣಾತ್ ಬ್ರಹ್ಮನನ್ಯತ್ವಪಿ ಉಪಪದ್ಯತೇ ಭೋಕ್ತಭೋಗ್ಯಲಕ್ಷಣೋ ವಿಭಾಗಃ ಸಮುದ್ರತರಜ್ಞಾದಿನ್ಯಾಯೇನ ಇತ್ಯುಕ್ತಮ್ ||
(ಭಾಷ್ಯಾರ್ಥ) ಅವನಿಗೆ ಉತ್ತರವನ್ನು ಹೇಳತಕ್ಕದ್ದೇನೆಂದರೆ : ‘‘ಲೋಕದಂತೆ ಇರಬಹುದು.” ನಮ್ಮ ಪಕ್ಷದಲ್ಲಿಯೂ ಈ ವಿಭಾಗವು ಹೊಂದುತ್ತದೆ. ಏಕೆಂದರೆ ಹೀಗೆ ಲೋಕದಲ್ಲಿ ಕಂಡುಬರುತ್ತದೆ. ಹೇಗೆಂದರೆ, ನೀರಿನ ಸ್ವರೂಪವಾಗಿರುವ ಸಮುದ್ರಕ್ಕೆ ಅನ್ಯವಲ್ಲ ವಾದರೂ ಅದರ ವಿಕಾರಗಳಾದ ನೂರೆ, ತರೆ, ಅಲೆ, ಗುಳ್ಳೆ - ಮುಂತಾದವುಗಳಲ್ಲಿ ಒಂದಕ್ಕೊಂದು ವಿಭಾಗವೂ ಒಂದಕ್ಕೊಂದಕ್ಕೆ ಸಂಬಂಧಪಟ್ಟಿರುವದೇ ಮುಂತಾದ ರೂಪದ ವ್ಯವಹಾರವು ಕಂಡುಬರುತ್ತದೆ. ನೀರಿನ ಸ್ವರೂಪವಾಗಿರುವ ಸಮುದ್ರಕ್ಕಿಂತ ಅನ್ಯವಲ್ಲದಿದ್ದರೂ ಅದರ ವಿಕಾರವಾದ ನೂರೆ, ಅಲೆ, ಮುಂತಾದವು ಒಂದು ಮತ್ತೊಂದಾಗುವವೆಂಬುದೇನೂ ಇರುವದಿಲ್ಲ. ಅವು ಒಂದು ಇನ್ನೊಂದಾಗದೆ ಇದ್ದರೂ ಸಮುದ್ರಸ್ವರೂಪಕ್ಕಿಂತ ಅನ್ಯವಾಗಿರುವದೂ ಇಲ್ಲ. (ಅಲ್ಲವೆ ?) ಇದರಂತೆ ಇಲ್ಲಿಯೂ (ಆಗಬಹುದು) ; ಭೀಕೃಭೋಗ್ಯಗಳಾದರೋ ಒಂದು ಮತ್ತೊಂದಾಗು ವದಿಲ್ಲ. ಪರಬ್ರಹ್ಮಕ್ಕಿಂತ ಅನ್ಯವೂ ಆಗಿರುವದಿಲ್ಲ.
(ಸರಿಯಾಗಿ ನೋಡಿದರೆ) ಭೋಕ್ತ(ವೇನೂ) ಬ್ರಹ್ಮದ ವಿಕಾರವಲ್ಲ ; ಏಕೆಂದರೆ ಅದನ್ನು ಸೃಷ್ಟಿಸಿ ಅದೇ ಪ್ರವೇಶಮಾಡಿತು’ (ತೈ. ೨-೬) ಎಂದು ಸ್ಪಷ್ಟವಾದ ಬ್ರಹ್ಮವೇ ಯಾವ ವಿಕಾರವೂ ಇಲ್ಲದ ಕಾರ್ಯದಲ್ಲಿ ಒಳಹೊಕ್ಕು ಭೋಕ್ತವಾಗಿದೆ ಎಂದು ಶ್ರುತಿಯಲ್ಲಿದೆ. ಆದರೂ ಕಾರ್ಯದೊಳಗೆ ಹೊಕ್ಕಿರುವ
ಅಧಿ. ೬. ಸೂ. ೧೪] ಆರಂಭಣಶ್ರುತಿಯಿಂದ ಕಾರ್ಯಕಾರಣಾನನ್ಯತ್ವ
೭೧೫
(ಬ್ರಹ್ಮಕ್ಕೆ) - ಆಕಾಶಕ್ಕೆ ಗಡಿಗೆಯೇ ಮುಂತಾದ ಉಪಾಧಿಗಳ ನಿಮಿತ್ತದಿಂದಾಗಿರುವ (ವಿಭಾಗ)ದಂತೆ ಉಪಾಧಿನಿಮಿತ್ತದಿಂದಾಗಿರುವ ವಿಭಾಗವೂ ಉಂಟು - ಎಂಬೀ ಕಾರಣದಿಂದ ಪರಮಕಾರಣವಾದ ಬ್ರಹ್ಮಕ್ಕಿಂತ ಅನ್ಯವಲ್ಲದಿದ್ದರೂ ಭೋಕೃಭೋಗ್ಯ ಸ್ವರೂಪವಾದ ವಿಭಾಗವು ಸಮುದ್ರತರಂಗಾದಿನ್ಯಾಯದಿಂದ ಹೊಂದುತ್ತದೆ ಎಂದು ಹೇಳಿರುತ್ತದೆ.
೬. ಆರಂಭಣಾಧಿಕರಣ (ಸೂ. ೧೪-೨೦)
(ಕಾರ್ಯಕಾರಣಗಳಿಗೆ ಅನನ್ಯತ್ವವಿದೆ)
ತದನನ್ಯತ್ವಮಾರಮೃಣಶಬ್ದಾದಿಭ್ಯಃ ||೧೪|| ೧೪. ಅವುಗಳ ಅನನ್ಯತ್ವವು ಆರಂಭಣಶಬ್ದಾದಿಗಳಿಂದ (ಸಿದ್ಧವಾಗು ತದೆ).
ಆರಂಭಣಶ್ರುತಿಯಿಂದ ಕಾರ್ಯಕಾರಣಾನನ್ಯತ್ವ
(ಭಾಷ್ಯ) ೪೩೩. ಅಭ್ಯುಪಗಮ್ಮ ಚ ಇಮಂ ವ್ಯಾವಹಾರಿಕಂ ಭೋಕೃಭೂಗ್ಯಲಕ್ಷಣಂ ವಿಭಾಗ ‘ಸ್ಮಾಲ್ಲೋಕವತ್’ ಇತಿ ಪರಿಹಾರೋSಭಿಹಿತಃ | ನ ತು ಅಯಂ ವಿಭಾಗಃ ಪರಮಾರ್ಥತೋSಸ್ತಿ | ಯಸ್ಮಾತ್ ತಯೋಃ ಕಾರ್ಯಕಾರಣಯೋಃ ಅನನ್ಯತ್ವಮ್ ಅವಗಮ್ಯತೇ | ಕಾರ್ಯಮ್ ಆಕಾಶಾದಿಕಂ ಬಹುಪ್ರಪಣ್ಯಂ ಜಗತ್, ಕಾರಣಂ ಪರಂ ಬ್ರಹ್ಮ | ತಸ್ಮಾತ್ ಕಾರಣಾತ್ ಪರಮಾರ್ಥತೋsನನ್ಯತ್ವಮ್, ವ್ಯತಿರೇಕೇಣ ಅಭಾವಃ ಕಾರ್ಯಸ್ಯ ಅವಗಮ್ಯತೇ | ಕುತಃ ? ಆರಮೃಣಶಬ್ದಾದಿಭ್ಯಃ | ಆರಮೃಣಶಬ್ದ ಸ್ವಾವತ್ ಏಕವಿಜ್ಞಾನೇನ ಸರ್ವವಿಜ್ಞಾನಂ ಪ್ರತಿಜ್ಞಾಯ ದೃಷ್ಟಾನ್ನಾಪೇಕ್ಷಾಯಾಮ್ ಉಚ್ಯತೇ ಯಥಾ ಸೋಮ್ಮೆಕೇನ ಮೃಣ್ಣೆನ ಸರ್ವಂ ಮೃನ್ಮಯಂ ವಿಜ್ಞಾತಂ ಸ್ಮಾದ್ವಾಚಾರವೀಣಂ ವಿಕಾರೋ ನಾಮಧೇಯಂ ಮೃತ್ತಿಕೇವ ಸತ್ಯಮ್’ (ಛಾಂ.೬ ೧-೪) ಇತಿ | ಏತದುಕ್ತಂ ಭವತಿ | ಏಕೇನ ಮೃತ್ತಿನ ಪರಮಾರ್ಥ ಮೃದಾತ್ಮನಾ ವಿಜ್ಞಾನೇನ ಸರ್ವಂ ಮೃನ್ಮಯಂ ಘಟಶರಾವೋದಞ್ಞನಾದಿಕಂ ಮೃದಾತ್ಮಕತ್ವಾವಿಶೇಷಾತ್ ವಿಜ್ಞಾತಂ ಭವೇತ್ | ಯತೋ ವಾಚಾರಮೃಣಂ ವಿಕಾರೋ ನಾಮಧೇಯಮ್ | ವಾಚೈವ ಕೇವಲಮ್ ಅಸ್ತಿತಿ ಆರಭ್ಯತೇ ವಿಕಾರೋ ಘಟಃ ಶರಾವಃ ಉದಞ್ಚನಂ ಚ ಇತಿ | ನ ತು ವಸ್ತುವೃತ್ತೇನ ವಿಕಾರೋ ನಾಮ ಕಶ್ಚಿತ್ ಅಸ್ತಿ |
೭೩
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ನಾಮಧೇಯಮಾತ್ರಂ ಹಿ ಏತತ್ ಅನೃತಮ್, ಮೃತ್ತಿಕೇವ ಸತ್ಯಮ್ ಇತಿ 1 ವಿಷ ಬ್ರಹ್ಮಣೋ ದೃಷ್ಟಾನ್ನ: ಆಮ್ರಾತಃ | ತತ್ರ ಶ್ರುತಾತ್ ವಾಚಾರಮೃಣಶಬ್ದಾತ್ ದಾಷ್ಮಾನ್ತಿಕೇಂಪಿ ಬ್ರಹ್ಮವ್ಯತಿರೇಕೇಣ ಕಾರ್ಯಜಾತಸ್ಯ ಅಭಾವಃ ಇತಿ ಗಮ್ಯತೇ | ಪುನಶ್ಚ ತೇಜೋಬನ್ನಾನಾಂ ಬ್ರಹ್ಮಕಾರ್ಯತಾಮ್ ಉಕ್ಕಾ ತೇಜೋಬನ್ನ ಕಾರ್ಯಾಣಾಂ ತೇಜೋಬನ್ನವ್ಯತಿರೇಕೇಣ ಅಭಾವಂ ಬ್ರವೀತಿ - “ಅವಾಗಾದದ್ದೇ ರತ್ವಂ ವಾಚಾರವೀಣಂ ವಿಕಾರೋ ನಾಮಧೇಯಂ ತ್ರೀಣಿ ರೂಪಾಣೀವ ಸತ್ಯಮ್’ (ಛಾಂ. ೬-೪-೧) ಇತ್ಮಾದಿನಾ ||
(ಭಾಷ್ಯಾರ್ಥ) ಈ ವ್ಯಾವಹಾರಿಕವಾದ ಭೋಕೃಭೋಗ್ಯರೂಪವಾದ ವಿಭಾಗವನ್ನು ಒಪ್ಪಿಕೊಂಡು “ಲೋಕದಂತೆ ಇರಬಹುದು’ ಎಂಬ ಪರಿಹಾರವನ್ನು ಹೇಳಿದ್ದಾಯಿತು. ಆದರೆ ಈ ವಿಭಾಗವು ಪರಮಾರ್ಥವಾಗಿ ಇರುವದಿಲ್ಲ. ಏಕೆಂದರೆ ಅವುಗಳಿಗೆ ಎಂದರೆ ಕಾರ್ಯಕಾರಣಗಳಿಗೆ ಅನನ್ಯತ್ವ (ವಿದೆ ಎಂದು) ನಿಶ್ಚಯವಾಗುತ್ತದೆ. ಕಾರ್ಯವೆಂದರೆ ಆಕಾಶವೇ ಮುಂತಾದ ಅನೇಕಪ್ರಕಾರವಾದ ಜಗತ್ತು ; ಕಾರಣವೆಂದರೆ ಪರಬ್ರಹ್ಮವು. ಆ ಕಾರಣಕ್ಕಿಂತ ಕಾರ್ಯವು ಪರಮಾರ್ಥವಾಗಿ ಅನನ್ಯವು, ಎಂದರೆ (ಅದಕ್ಕಿಂತ) ಬೇರೆಯಾಗಿ ಇಲ್ಲ ಎಂದುನಿಶ್ಚಯವಾಗುತ್ತದೆ. ಏತರಿಂದ ? ಎಂದರೆ, ಆರಂಭಣ ಶಬ್ದವೇ
ಮುಂತಾದವುಗಳಿಂದ.
ಮೊದಲನೆಯದಾಗಿ ಆರಂಭಣಶಬ್ದವನ್ನು (ತಿಳಿಸುತ್ತೇವೆ). ಒಂದನ್ನು ಅರಿತು ಕೊಂಡದ್ದರಿಂದ ಎಲ್ಲವನ್ನೂ ಅರಿತಂತಾಗುವದಂದು ಪ್ರತಿಜ್ಞೆ ಮಾಡಿ ಅದಕ್ಕೆ ದೃಷ್ಟಾಂತವು ಬೇಕಾಗಲು ‘ಸೋಮ್ಮನೆ, ಹೇಗೆ ಒಂದು ಮಣ್ಣಿನ ಮುದ್ದೆಯಿಂದ ಮಣ್ಣಿ ನಿಂದಾದದ್ದೆಲ್ಲವೂ ಅರಿಯಲ್ಪಟ್ಟಿದ್ದಾಗುವದೋ, ವಿಕಾರವು ವಾಚಾರಂಭಣವಾದ ನಾಮಧೇಯವೋ, ಮಣ್ಣೆಂಬುದೇ ಸತ್ಯವೋ” (ಛಾರಿ. ೬-೧-೪) ಎಂದು (ಶ್ರುತಿ) ಹೇಳಿರುತ್ತದೆ. (ಇಲ್ಲಿ ) ಇಷ್ಟನ್ನು ಹೇಳಿದಂತಾಗಿದೆ. ಒಂದು ಮಣ್ಣಿನ ಮುದ್ದೆಯನ್ನು ನಿಜವಾಗಿ (ಅದು) ಮಣ್ಣೆ ಎಂದು ಅರಿತುಕೊಂಡರೆ ಮಣ್ಣಿನಿಂದಾಗಿರುವ ಗಡಿಗ,ಶ್ರಾವ, ಹರವಿ - ಮುಂತಾದದ್ದಲ್ಲವೂ ಮಣ್ಣಿನದೆಂಬುದು ಸಮಾನವಾಗಿರುವದರಿಂದ ಅರಿಯ ಲ್ಪಟ್ಟಿದ್ದಾಗುತ್ತದೆ. ಏಕೆಂದರೆ ವಿಕಾರವು ವಾಚಾರಂಭಣವಾದ ನಾಮಧೇಯವಾಗಿದೆ. ಇದೆ ಎಂಬ ಬರಿಯ ವಾಕ್ಕಿನಿಂದಲೇ ಗಡಿಗೆ, ಶ್ರಾವ, ಹರವಿ ಎಂಬ ವಿಕಾರವು ಉಂಟಾಗಿರು ತದೆಯೇ ಹೊರತು ನಿಜವಾಗಿ ವಸ್ತುಸ್ವಭಾವದಿಂದ ವಿಕಾರವೆಂಬುದು ಯಾವದೂ ಇರುವದಿಲ್ಲ ; ಏಕೆಂದರೆ ಅದು ಬರಿಯ ನಾಮಧೇಯವಾಗಿರುತ್ತದೆ, ಅವೃತವಾಗಿರು ತದೆ, ಮಣ್ಣೆಂಬುದೇ ಸತ್ಯವು. ಇದು ಬ್ರಹ್ಮಕ್ಕೆ ಹೇಳಿರುವ ದೃಷ್ಟಾಂತವು ಅದರಲ್ಲಿ
1911
ಅಧಿ. ೬. ಸೂ. ೧೪] ಏಕಾನೇಕಾತ್ಮಕಬ್ರಹ್ಮವಾದದ ಖಂಡನೆ
೭೧೭ ಶ್ರುತಿಯು ಹೇಳಿರುವ ವಾಚಾರಂಭಣ ಶಬ್ದದಿಂದ ದಾರ್ಷ್ಮಾಂತಿಕದಲ್ಲಿಯೂ ಬ್ರಹ್ಮಕ್ಕಿಂತ ಬೇರೆಯಾಗಿ ಕಾರ್ಯಸಮೂಹವು ಇರುವದಿಲ್ಲ ಎಂದು ನಿಶ್ಚಯವಾಗುತ್ತದೆ. ತೇಜೋಬನ್ನಗಳು ಬ್ರಹ್ಮದ ಕಾರ್ಯವೆಂದು ಹೇಳಿ ಮತ್ತೆ ತೇಜೋಬನ್ನಗಳ ಕಾರ್ಯಗಳೂ ತೇಜೋಬನ್ನಗಳಿಗಿಂತ ಬೇರೆಯಾಗಿಲ್ಲವೆಂದು “ಅಗ್ನಿಯ ಅಗ್ನಿತ್ವವು ಹೊರಟುಹೋಯಿತು ; ವಿಕಾರವು ವಾಚಾರಂಭಣವಾದ ನಾಮಧೇಯವು. ಮೂರುರೂಪಗಳೆಂಬುದೇ ಸತ್ಯವು” (ಛಾಂ. ೬-೪-೧) ಮುಂತಾದ (ವಾಕ್ಯದಿಂದ) ಹೇಳಿರುತ್ತದೆ.
ಆತ್ಮಕತ್ವವಚನಗಳಿಂದಲೂ ಕಾರ್ಯಕಾರಣಾನನ್ಯತ್ವ
೪೩೪. ಆರಮೃಣಶಬ್ದಾದಿಭ್ಯಃ ಇತಿ ಆದಿಶಬ್ದಾತ್ ‘ಐತದಾತ್ಮಮಿದಂ ಸರ್ವಂ ತತೃತ್ಯಂ ಸ ಆತ್ಮಾ ತತ್ತ್ವಮಸಿ’’ (ಛಾಂ. ೬-೮-೭), ‘ಇದಂ ಸರ್ವಂ ಯದಯ ಮಾತ್ಮಾ” (ಬೃ. ೨-೪-೬)”, “ಬ್ರಹ್ಮವೇದಂ ಸರ್ವಮ್” (?)’, “ಆತ್ಮವೇದಂ ಸರ್ವಮ್’ (ಛಾಂ. ೭-೨೫-೨), ‘‘ನೇಹ ನಾನಾಸ್ತಿ ಕಿಂಚನ’ (ಬೃ. ೪-೪-೧೯) ಇವಮಾದಪಿ ಆತ್ಮಕತ್ವಪ್ರತಿಪಾದನಪರಂ ವಚನಜಾತಮ್ ಉದಾಹರ್ತವ್ಯಮ್ | ನ ಚ ಅನ್ಯಥಾ ಏಕವಿಜ್ಞಾನೇನ ಸರ್ವವಿಜ್ಞಾನಂ ಸಂಪದ್ಯತೇ | ತಸ್ಮಾತ್ ಯಥಾ ಘಟಕರಕಾದ್ಯಾಕಾಶಾನಾಂ ಮಹಾಕಾಶಾನನ್ಯತ್ವಮ್, ಯಥಾ ಚ ಮೃಗತೃಷ್ಟಿಕೋದ ಕಾದೀನಾಮ್ ಊಷರಾದಿರ್ಭೋನನ್ಯತ್ವಮ್ | ದೃಷ್ಟನಷ್ಟಸ್ವರೂಪತ್ವಾತ್, ಸ್ವರೂಪೇಣಾನುಪಾಖ್ಯತ್ವಾತ್, ಏವಮ್ ಅಸ್ಯ ಭೋಗ್ಯಭೋಕ್ತಾದಿಪ್ರಪಞ್ಞಜಾತಸ್ಯ ಬ್ರಹ್ಮವ್ಯತಿರೇಕೇಣ ಅಭಾವಃ ಇತಿ ದ್ರಷ್ಟವ್ಯಮ್ ||
(ಭಾಷ್ಯಾರ್ಥ) ‘ಆರಂಭಣಶಬ್ದವೇ ಮುಂತಾದವುಗಳಿಂದ’ ಎಂಬಲ್ಲಿ ‘ಮುಂತಾದ’ ಎಂಬ ಶಬ್ದದಿಂದ ‘‘ಇದೆಲ್ಲವೂ ಈ (ಸತ್ತನ್ನೇ) ಆತ್ಮವಾಗುಳ್ಳದ್ದು ಅದೇ ಸತ್ಯವು, ಅದೇ ಆತ್ಮನು, ಅದೇ ನೀನಾಗಿರುವೆ’ (ಛಾಂ.೬-೮-೭),“ಇದೆಲ್ಲವೂ ಈ ಆತ್ಮನೆಂಬುದೇ? (ಬೃ. ೨-೪-೬), “ಇದೆಲ್ಲವೂ ಬ್ರಹ್ಮವೇ’ (?), “ಇದೆಲ್ಲವೂ ಆತ್ಮನೇ’ (ಛಾಂ. ೭-೨೫-೨), “ಇಲ್ಲಿ ಸ್ವಲ್ಪವೂ ನಾನಾವಿರುವದಿಲ್ಲ” (ಬೃ. ೪-೪-೧೯) - ಇಂತಿವೇ ಮುಂತಾದ ಆತ್ಮಕತ್ವವನ್ನು ತಿಳಿಸುವದರಲ್ಲಿ ತಾತ್ಪರ್ಯವುಳ್ಳ ವಚನಸಮೂಹವನ್ನು
- ಈ ಶ್ರುತಿಯನ್ನು ೧-೪-೨೨ರ ಭಾಷ್ಯದಲ್ಲಿಯೂ ಉದಾಹರಿಸಿದೆ ; ಭಾ.ಭಾ. ೩೮೮ರಲ್ಲಿ ಕಳಗಿನ ಟಿಪ್ಪಣಿಯನ್ನು ನೋಡಿರಿ.
೭೧೮
ಬ್ರಹ್ಮಸೂತ್ರಭಾಷ್ಯ
[ಅ.೨ ಪಾ. ೧.
ಉದಾಹರಿಸಬೇಕು. ಹೀಗಲ್ಲದೆ ಹೋದರೆ’ ಒಂದನ್ನು ಅರಿತುಕೊಂಡರೆ ಎಲ್ಲದರ ಅರಿವೂ ಉಂಟಾಗಲಾರದು. ಆದ್ದರಿಂದ ಹೇಗೆ ಗಡಿಗೆ, ಕುಡಿಕೆ -ಮುಂತಾದವುಗಳ ಆಕಾಶವು ಮಹಾಕಾಶಕ್ಕಿಂತ ಅನ್ಯವಲ್ಲವೋ ಮತ್ತು ಹೇಗೆ ಬಿಸಿಲುಕುದುರೆಯ ನೀರೇ ಮುಂತಾದವುಗಳು ತೋರಿಹಾರುವ ಸ್ವರೂಪದವಾಗಿರುವದರಿಂದಲೂ ತಮ್ಮ ಸ್ವರೂಪದಿಂದ ಅನುಪಾಖ್ಯವಾಗಿರುವದರಿಂದಲೂ ಚೌಳುನೆಲವೇ ಮುಂತಾದವು ಗಳಿಗಿಂತ ಅನ್ಯವಲ್ಲವೋ ಹಾಗೆಯೇ ಈ ಭೋಗ್ಯ, ಭೋಕ್ತ - ಮುಂತಾದ ಪ್ರಪಂಚ ಸಮೂಹವು ಬ್ರಹ್ಮಕ್ಕಿಂತ ಬೇರೆಯಾಗಿ ಇರುವದಿಲ್ಲ ಎಂದು ತಿಳಿಯಬೇಕು.
ಏಕಾನೇಕಾತ್ಮಕಬ್ರಹ್ಮವಾದದ ಖಂಡನೆ
(ಭಾಷ್ಯ) ೪೩೫. ನನು ಅನೇಕಾತ್ಮಕಂ ಬ್ರಹ್ಮ | ಯಥಾ ವೃಕ್ಷಃ ಅನೇಕಶಾಖಃ ಏವಮ್
ಸತ್ಯಮೇವ | ಯಥಾ ವೃಕ್ಷಃ ಇತಿ ಏಕತ್ವಮ್, ಶಾಖಾ ಇತಿ ನಾನಾತ್ವಮ್ | ಯಥಾ ಚ ಸಮುದ್ರಾತ್ಮನಾ ಏಕತ್ವಮ್, ಘನತರಜ್ಞಾದ್ಯಾತ್ಮನಾ ನಾನಾತ್ವಮ್ | ಯಥಾ ಚ ಮೃದಾತ್ಮನಾ ಏಕತ್ವಮ್, ಘಟಶರಾವಾದ್ಯಾತ್ಮನಾ ನಾನಾತ್ವಮ್ | ತತ್ರ ಏಕತ್ವಾಂಖೇನ ಜ್ಞಾನಾತ್ ಮೋಕ್ಷವ್ಯವಹಾರಃ ಸೇತೃತಿ | ನಾನಾತ್ವಾಂಖೇನ ತು ಕರ್ಮಕಾಂಡಾಶ್ರಮೌ ಲೌಕಿಕವೈದಿಕವ್ಯವಹಾರೇ ಸೇತೃತಃ ಇತಿ | ಏವಂ ಚ ಮೈದಾದಿದೃಷ್ಟಾನ್ನಾ ಅನುರೂಪಾ ಭವಿಷ್ಯ ಇತಿ | ನೈವಂ ಸ್ಯಾತ್ |“ಮೃತ್ತಿಕೇವ ಸತ್ಯಮ್’’ (ಛಾಂ. ೬-೮-೭) ಇತಿ ಪ್ರಕೃತಿಮಾತ್ರಸ್ಯ ದೃಷ್ಟಾನೇ ಸತ್ಯತ್ವಾವಧಾರಣಾತ್ | ವಾಚಾರಮೃಣಶಬ್ದನ ಚ ವಿಕಾರಜಾತಸ್ಯ ಅನೃತತ್ವಾಭಿಧಾನಾತ್ ದಾರ್ಷ್ಯಾನಿಕೇಂಪಿ ‘ಐತದಾತ್ಮಮಿದಂ ಸರ್ವಂ ತತ್ಸತ್ಯಮ್’ (ಛಾಂ. ೬-೮-೭) ಇತಿ ಚ ಪರಮಕಾರಣÀವ ಏಕಸ್ಯ ಸತ್ಯಾವ ಧಾರಣಾತ್ | “ಸ ಆತ್ಮಾ ತತ್ವಮಸಿ ಶ್ವೇತಕೇತೋ’ (ಛಾಂ. ೬-೮-೭) ಇತಿ ಚ ಶಾರೀರಸ್ಯ ಬ್ರಹ್ಮಭಾವೋಪದೇಶಾತ್ | ಸ್ವಯಂಪ್ರಸಿದ್ಧಂ ಹಿ ಏತತ್ ಶಾರೀರಸ್ಯ ಬ್ರಹ್ಮಾತ್ಮತ್ವಮ್ ಉಪದಿಶ್ಯತೇ, ನ ಯಾರಪ್ರಸಾಧ್ಯಮ್ | ಅತಶ್ಚ ಇದಂ ಶಾಸ್ತ್ರೀಯಂ ಬ್ರಹ್ಮಾತ್ಮತ್ವಮ್ ಅವಗಮ್ಯಮಾನಂ ಸ್ವಾಭಾವಿಕಸ್ಯ ಶಾರೀರಾತ್ಮಸ್ಯ ಬಾಧಕಂ ಸಂಪದ್ಯತೇ ರಜ್ಞಾದಿಬುದ್ದಯ ಇವ ಸರ್ಪಾದಿಬುದ್ದೀನಾಮ್ | ಬಾಧಿತೇ ಚ ಶಾರೀರಾತ್ಮತೇ ತದಾಶ್ರಯಃ ಸಮಸ್ತ ಸ್ವಾಭಾವಿಕೋ ವ್ಯವಹಾರೋ ಬಾಧಿತೋ ಭವತಿ
- ಕಾರ್ಯವು ಕಾರಣಕ್ಕಿಂತ ಅನನ್ಯವೆಂಬುದಿಲ್ಲದಿದ್ದರೆ. 2. ಯಾವ ಶಬ್ದದಿಂದಲೂ ಹೇಳುವದಕ್ಕೆ ಬಾರದ ಸ್ವರೂಪವಾಗಿರುತ್ತವೆ.
ಅಧಿ. ೬. ಸೂ. ೧೪] ಏಕಾನೇಕಾತ್ಮಕಬ್ರಹ್ಮವಾದದ ಖಂಡನೆ
೭೧೯
ಯತ್ನಸಿದ್ಧಯೇ ನಾನಾತ್ವಾಂಶೋSಪರೋ ಬ್ರಹ್ಮಣಃ ಕಲ್ಪಿತ | ದರ್ಶಯತಿ ಚ ಯತ್ರ ತಸ್ಯ ಸರ್ವಮಾತ್ಮವಾಭೂತ್ ತತ್ಕನ ಕಂ ಪಕ್ಕೇತ್’’ (ಬೃ. ೪-೫-೧೫) ಇತ್ಯಾದಿನಾ ಬ್ರಹ್ಮಾತ್ಮತ್ವದರ್ಶಿನಂ ಪ್ರತಿ ಸಮಸ್ತಸ್ಯ ಕ್ರಿಯಾಕಾರಕಫಲಲಕ್ಷಣಸ್ಯ ವ್ಯವಹಾರಸ್ಯ ಅಭಾವಮ್ ನ ಚ ಅಯಂ ವ್ಯವಹಾರಾಭಾವಃ ಅವಸ್ಥಾವಿಶೇಷನಿಬಸ್ಟೋಭಿಧೀಯತೇ ಇತಿ ಯುಕ್ತಂ ವಸ್ತುಮ್ | ತತ್ತ್ವಮಸಿ’’ ಇತಿ ಬ್ರಹ್ಮಾತ್ಮಭಾವಸ್ಯ ಅನವಸ್ಥಾವಿಶೇಷ ನಿಬದ್ಧನಾತ್ | ತಸ್ಕರದೃಷ್ಟಾನೇನ ಚ ಅನ್ಯತಾಭಿಸನ್ಯಸ್ಯ ಬನ್ಧನಂ ಸತ್ಯಾಭಿಸಸ್ಯ ಚ ಮೋಕ್ಷ ದರ್ಶಯನ್ ಏಕತ್ವಮೇವ ಏಕಂ ಪಾರಮಾರ್ಥಿಕಂ ದರ್ಶಯತಿ || ಮಿಥ್ಯಾಜ್ಞಾನವಿಜೃಮೃತಂ ಚ ನಾನಾತ್ವಮ್ | ಉಭಯಸತ್ಯತಾಯಾಂ ಹಿ ಕಥಂ ವ್ಯವಹಾರಗೋಚರೋಪಿ ಜನ್ನು: ಅನೃತಾಭಿಸನ್: ಇತ್ಯುಚೇತ ? “ಮೃತ್ಯೋಃ ಸ ಮೃತ್ಯುಮಾಪ್ರೋತಿ ಯ ಇಹ ನಾನೇವ ಪಶ್ಯತಿ” (ಬೃ. ೪-೪-೧೯) ಇತಿ ಚ ಭೇದದೃಷ್ಟಿಮ್ ಅಪವದನ್ನೇವ ಏತದ್ ದರ್ಶಯತಿ | ನ ಚ ಅಸ್ಮಿನ್ ದರ್ಶನೇ ಜ್ಞಾನಾತ್ ಮೋಕ್ಷಃ ಇತಿ ಉಪಪದ್ಯತೇ, ಸಮ್ಮಣ್ಣಾನಾಪನೋದ್ಯಸ್ಯ ಕಸ್ಯಚಿತ್ ಮಿಥ್ಯಾಜ್ಞಾನಸ್ಯ ಸಂಸಾರಕಾರಣನ ಅನಭ್ಯುಪರಮಾತ್ | ಉಭಯಸತ್ಯತಾಯಾಂ ಹಿ ಕಥಮ್ ಏಕತ್ವಜ್ಞಾನೇನ ನಾನಾತ್ವಜ್ಞಾನಮ್ ಅಪನುದ್ಯತೇ ಇತ್ಯುಚ್ಯತೇ ?
(ಭಾಷ್ಯಾರ್ಥ) (ಆಕ್ಷೇಪ) :- ಬ್ರಹ್ಮವು ಅನೇಕಾತ್ಮಕವಾಗಿದೆ. ಹೇಗೆ ಮರವು ಅನೇಕ ಶಾಖೆಗಳುಳ್ಳದ್ದಾಗಿರುವದೋ ಹಾಗೆ ಬ್ರಹ್ಮವು ಅನೇಕಶಕ್ತಿಗಳೂ ಪ್ರವೃತ್ತಿಗಳೂ ಉಳ್ಳದ್ದಾಗಿರುತ್ತದೆ. ಆದ್ದರಿಂದ ಏಕತ್ವವೂ ನಾನಾವೂ ಎರಡೂ ಸತ್ಯವೇ. ಹೇಗೆ (ಒಂದೇ ವಸ್ತುವು) ಮರವಾಗಿ ಒಂದಾಗಿರುವದೋ, ಕೊಂಬೆಗಳಿಂದಾಗಿ ಅನೇಕ ವಾಗಿರುವದೋ, ಹೇಗೆ ಸಮುದ್ರವಾಗಿ ಒಂದಾಗಿರುವದೋ ನೂರೆ, ತೆರೆ ಮುಂತಾದವು ಗಳಾಗಿ ಅನೇಕವಾಗಿರುವದೋ, ಮತ್ತು ಹೇಗೆ ಮಣ್ಣಾಗಿಒಂದಾಗಿರುವದೋ ಗಡಿಗ ಶ್ರಾವ ಮುಂತಾದದ್ದಾಗಿ ಅನೇಕವಾಗಿರುವದೂ (ಹಾಗೆ ಒಂದೂ ಅನೇಕವೂ ಎರಡೂ ಸತ್ಯವಾಗಿರಬಹುದು). ಇವುಗಳಲ್ಲಿ ಒಂದಂಬ ಅಂಶದಿಂದ ಜ್ಞಾನದಿಂದ ಮೋಕ್ಷವೆಂಬ ವ್ಯವಹಾರವು ಸಿದ್ಧವಾಗುವದು ; ಅನೇಕವೆಂಬ ಅಂಶದಿಂದಲೋ ಎಂದರೆ ಕರ್ಮ
-
ಇದು ಭರ್ತಪ್ರಪಂಚರೇ ಮುಂತಾದ ಭೇದಾಭೇದವಾದಿಗಳ ಮತವು. ಪೀಠಿಕೆಯನ್ನು ನೋಡಿ,
-
ಅವಯವಿ, ಅಂಶಿ, ಕಾರಣ - ಮುಂತಾದ ರೂಪಗಳಿಂದ ಏಕತ್ಯವೂ, ಅವಯವಗಳು, ಅಂಶಗಳು, ಕಾರ್ಯಗಳು ಮುಂತಾದ ರೂಪಗಳಿಂದ ನಾನಾತ್ವವೂ ಸಿದ್ಧವಾಗುವವು ಎಂದು ಉದಾಹರಣೆಗಳಿಂದ ತಿಳಿಯತಕ್ಕದ್ದು,
೭೨೦
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಕಾಂಡವನ್ನು ಆಶ್ರಯಿಸುವ ಲೌಕಿಕವೈದಿಕವ್ಯವಹಾರಗಳು ಸಿದ್ಧಿಸುವವು. ಹೀಗಾದರೆ ಮಣ್ಣು ಮುಂತಾದ ದೃಷ್ಟಾಂತಗಳೂ ಅನುರೂಪವಾಗಿರುವವಲ್ಲ ! - (ಪರಿಹಾರ) :- ಹೀಗಾಗಲಾರದು. ಏಕೆಂದರೆ “ಮಣ್ಣೆಂಬುದೇ ಸತ್ಯವು’ (ಛಾಂ. ೬-೮-೭) ಎಂದು ದೃಷ್ಟಾಂತದಲ್ಲಿ ಪ್ರಕೃತಿಯೊಂದನ್ನೇ ಸತ್ಯವೆಂದು ಒತ್ತಿ ಹೇಳಿರು ಇದ. ‘ವಾಚಾರಂಭಣ’ವೆಂಬ ಶಬ್ದದಿಂದ ವಿಕಾರಸಮೂಹವೆಲ್ಲವೂ ಅವೃತವೆಂದೂ ಹೇಳಿದೆ. ದಾರ್ಷ್ಟಾಂತಿಕದಲ್ಲಿಯೂ ‘‘ಇದೆಲ್ಲವೂ ಈ (ಸತ್ತನ್ನು) ಆತ್ಮನಾಗುಳ್ಳದ್ದು, ಅದೇ ಸತ್ಯವು’ (ಛಾಂ. ೬-೮-೭) ಎಂದು ಪರಮಕಾರಣವೊಂದನ್ನೇ ಸತ್ಯವೆಂದೂ ಒತ್ತಿ ಹೇಳಿದೆ. “ಅದೇ ಆತ್ಮನು, ಶ್ವೇತಕೇತುವೆ, ಅದೇ ನೀನಾಗಿರುವೆ’ (ಛಾಂ. ೬-೮ ೭) ಎಂದು ಶಾರೀರನಿಗೆ ಬ್ರಹ್ಮಭಾವವನ್ನು ಉಪದೇಶಮಾಡಿರುತ್ತದೆ. ಶಾರೀರನಿಗೆ ತಾನೇ ಸಿದ್ಧವಾಗಿರುವ ಈ ಬ್ರಹ್ಮಾತ್ಮತ್ವವನ್ನು ಉಪದೇಶಮಾಡಿದೆಯೇ ಹೊರತು ಮತ್ತೊಂದು ಪ್ರಯತ್ನದಿಂದ ಸಾಧಿಸಿಕೊಳ್ಳಬೇಕಾದದ್ದನ್ನು (ಹೇಳಿಲ್ಲ. ಆದ್ದರಿಂದ ಈ ಶಾಸ್ತ್ರೀಯವಾದ ಬ್ರಹ್ಮಾತ್ಮತ್ವವನ್ನು ಅರಿತುಕೊಂಡರೆ (ಇದು) ಸ್ವಾಭಾವಿಕ ವಾಗಿರುವ ಶರೀರಾತ್ಮತ್ವಕ್ಕ, ಹಗ್ಗದ ಬುದ್ದಿಯೇ ಮುಂತಾದವುಗಳಿಂದ ಹಾವಿನ ಬುದ್ದಿಯೇ ಮುಂತಾದವುಗಳಿಗೆ (ಬಾಧಕವಾಗುವಂತ), ಬಾಧಕವಾಗುತ್ತವೆ. ಶಾರೀರಾ ತೃತ್ವವು ಬಾಧಿತವಾದರೆ ಅದನ್ನು ಆಶ್ರಯಿಸಿಕೊಂಡಿರುವ ಸ್ವಾಭಾವಿಕವಾದ ವ್ಯವ ಹಾರವೆಲ್ಲವೂ ಬಾಧಿತವಾಗಿಬಿಡುತ್ತದೆ. ಆ (ವ್ಯವಹಾರದ) ಸಿದ್ಧಿಗಾಗಿಯಲ್ಲವೆ, ಬ್ರಹ್ಮಕ್ಕೆ ನಾನಾತ್ಸವಂಬ ಮತ್ತೊಂದು ಅಂಶವನ್ನು (ನೀವು) ಕಲ್ಪಿಸಬೇಕಾಗಿರುವದು ?
“ಎಲ್ಲಿಯಾದರೆ ಇವನಿಗೆ ಎಲ್ಲವೂ ಆತ್ಮನೇ ಆಯಿತೋ ಅಲ್ಲಿ ವಿತರಿಂದ ಯಾರನ್ನು ಕಂಡಾನು ?” (ಬೃ. ೪-೫-೧೫) ಎಂದು ಮುಂತಾಗಿರುವ ವಾಕ್ಯದಿಂದ ಬ್ರಹ್ಮಾತ್ಮತ್ವವನ್ನು ಕಂಡುಕೊಂಡವನಿಗೆ ಯಾವ ಕ್ರಿಯಾಕಾರಕಫಲರೂಪವಾದ ವ್ಯವಹಾರವೂ ಇರುವದಿಲ್ಲವೆಂದು (ಶ್ರುತಿಯು) ತಿಳಿಸುತ್ತಿದೆ. ಈ ವ್ಯವಹಾರಾ ಭಾವವು ಒಂದಾನೊಂದು ಅವಸ್ಥೆಯ ನಿಮಿತ್ತವಾಗಿ ಹೇಳಿರುತ್ತದೆ ಎಂದು ಹೇಳುವದು
-
ಈ ಶ್ರುತ್ಯುದೃಷ್ಟಾಂತಗಳಲ್ಲಿಯೂ ಏಕತ್ವನಾನಾತ್ವಗಳು ಕಾಣಬರುತ್ತವೆ ಎಂದು ಅಭಿಪ್ರಾಯ. ಭೇದವನ್ನು ತಿರಸ್ಕರಿಸಿ ಬರಿಯ ಅಭೇದವನ್ನು ಅಥವಾ ಅಭೇದವನ್ನು ತಿರಸ್ಕರಿಸಿ ಬರಿಯ ಭೇದವನ್ನು ಒಪ್ಪಿದರೆ ಶ್ರುತಿಯನ್ನು ಪೂರ್ಣವಾಗಿ ಗ್ರಹಿಸಿದಂತೆ ಆಗುವದಿಲ್ಲ - ಎಂಬ ಭಾವವು ಈ ವಾದದಲ್ಲಿ ಅಡಕವಾಗಿರುತ್ತದೆ.
-
ಕರ್ಮಾದಿಗಳಿಂದ ಎಂದರ್ಥ. ಬ್ರಹ್ಮಾತ್ಮತ್ವವು ಸಾಧ್ಯವಾದರಲ್ಲವೆ, ಕರ್ಮಾದಿ ಸಾಧನಗಳೂ ಬೇಕೆಂಬ ವಾದವು ಹುಟ್ಟುವದು ?
-
ಅವಿಚಾರದಶೆಯಲ್ಲಿ ಅವಿದ್ಯಾಸ್ವಭಾವದಿಂದ ತಿಳಿಯಬರುವ.
ಅಧಿ. ೬. ಸೂ. ೧೪] ಏಕತ್ವದರ್ಶನದಲ್ಲಿ ಶಾಸ್ತ್ರಪ್ರಮಾಣಗಳಿಗೆ ಗತಿ
೭.೨೧
ಸರಿಯಲ್ಲ ; ಏಕೆಂದರೆ ಅದು ನೀನಾಗಿರುವೆ’ (ಛಾಂ. ೬-೮-೭) ಎಂಬ ಬ್ರಹ್ಮಾತ್ಮ ಭಾವವು ಯಾವದೊಂದು ಅವಸ್ಥೆಯ ನಿಮಿತ್ತದಿಂದಲೂ ಆಗಿರುವದಲ್ಲ. ಕಳ್ಳನ ದೃಷ್ಟಾಂತದಿಂದ ಅನೃತದಲ್ಲಿ ಅಭಿಪ್ರಾಯವುಳ್ಳವನಿಗೆ ಬಂಧವನ್ನೂ ಸತ್ಯದಲ್ಲಿ ಅಭಿಪ್ರಾಯವುಳ್ಳವನಿಗೆ ಮೋಕ್ಷವನ್ನೂ ತಿಳಿಸುವ (ವೇದವು ಛಾಂ. ೬-೧೬) ಏಕತ್ವವೊಂದೇ ಪರಮಾರ್ಥವೆಂದೂ ಅನೇಕತ್ವವು ಮಿಥ್ಯಾಜ್ಞಾನದಿಂದ ಹರಡಿಕೊಂಡಿರು ವದೆಂದೂ ತಿಳಿಸುತ್ತದೆ (ಎನ್ನಬೇಕು). ಏಕೆಂದರೆ ಎರಡೂ ಸತ್ಯವಾಗಿದ್ದರೆ ವ್ಯವಹಾರ ವಿಷಯದಲ್ಲಿರುವವನಾದರೂ ಜೀವನು ಅನೃತಾಭಿಸಂಧನು ಎಂದು ಹೇಗೆತಾನ ಹೇಳ ಬಹುದು ?! “ಯಾವನು ಇಲ್ಲಿ ನಾನಾತ್ವವಿರುವಂತೆ ತಿಳಿಯುತ್ತಾನೋ ಅವನು ಸಾವಿನ ಮೇಲೆ ಸಾವನ್ನು ಹೊಂದುತ್ತಿರುತ್ತಾನೆ’ (ಬೃ. ೪-೪-೧೯) ಎಂದು ಭೇದದೃಷ್ಟಿಯನ್ನು ನಿಂದಿಸುವದರಿಂದಲೂ (ವೇದವು) ಇದನ್ನೇ ತಿಳಿಸುತ್ತದೆ.
ಈ (ಏಕಾನೇಕಾತ್ಮಕಬ್ರಹ್ಮ)ದರ್ಶನದಲ್ಲಿ ಜ್ಞಾನದಿಂದ ಮೋಕ್ಷವೆಂಬುದು ಹೊಂದುವದೂ ಇಲ್ಲ. ಏಕೆಂದರೆ ಸಮ್ಯಗ್ದಾನದಿಂದ ತೊಲಗಿಸಬೇಕಾಗಿರುವ ಯಾವ ಮಿಥ್ಯಾಜ್ಞಾನವನ್ನೂ ಸಂಸಾರಕ್ಕೆ ಕಾರಣವೆಂದು (ಈ ದರ್ಶನದಲ್ಲಿ) ಒಪ್ಪಿರುವದಿಲ್ಲ. ಏಕೆಂದರೆ ಎರಡೂ ಸತ್ಯವಾಗಿದ್ದರೆ ಏಕತ್ವಜ್ಞಾನದಿಂದ ನಾನಾತ್ವಜ್ಞಾನವು ತೊಲಗು ವದೆಂದು ಹೇಗೆತಾನೆ ಹೇಳಲಾದೀತು ?
ಏಕತ್ವದರ್ಶನದಲ್ಲಿ ಶಾಸ್ತ್ರಪ್ರಮಾಣಗಳಿಗೆ ಗತಿ
(ಭಾಷ್ಯ) ೪೩೬. ನನು ಏಕಕಾಗ್ತಾಭ್ಯುಪಗಮೇ ನಾನಾತ್ವಾಭಾವಾತ್ ಪ್ರತ್ಯಕ್ಷಾದೀನಿ ಲೌಕಿಕಾನಿ ಪ್ರಮಾಣಾನಿ ವ್ಯಾಹರನ್ | ನಿರ್ವಿಷಯತ್ವಾತ್ ಸ್ಟಾಸ್ವಾದಿಷ್ಟಿವ ಪುರುಷಾದಿಜ್ಞಾನಾನಿ | ತಥಾ ವಿಧಿಪ್ರತಿಷೇಧಶಾಸ್ತ್ರಮಪಿ ಭೇದಾಪೇಕ್ಷತ್ವಾತ್ ತದಭಾವೇ ವ್ಯಾಹತ | ಮೋಕ್ಷಶಾಸ್ತ್ರಸ್ಯಾಪಿ ಶಿಷ್ಯಶಾಸಿತ್ರಾದಿಭೇದಾಪೇಕ್ಷತ್ವಾತ್ ತದಭಾವೇ ವ್ಯಾಘಾತಃ ಸ್ಯಾತ್ | ಕಥಂ ಚಾನೃತೇನ ಮೋಕ್ಷಶಾಸ್ತ್ರಣ ಪ್ರತಿಪಾದಿತಸ್ಯ ಆತ್ಮಕತ್ವಸ್ಯ ಸತ್ಯತ್ವಮ್ ಉಪಪತ ? ಇತಿ 1 ಅತ್ರೋಚ್ಯತೇ | ನೃಷ ದೂಷಃ | ಸರ್ವ ವ್ಯವಹಾರಾಣಾಮೇವ ಪ್ರಾಗ್ ಬ್ರಹ್ಮಾತ್ಮತಾವಿಜ್ಞಾನಾತ್ ಸತ್ಯಪಪಃ | ಸ್ವಪ್ನ ವ್ಯವಹಾರಸೈವ ಪ್ರಾಕ್ ಪ್ರಬೋಧಾತ್ | ಯಾವದ್ ಹಿ ನ ಸತ್ಯಾತ್ಮಕತ್ವಪ್ರತಿಪತ್ತಿ; ತಾವತ್ ಪ್ರಮಾಣಪ್ರಮೇಯಫಲಲಕ್ಷಣೇಷು ವಿಕಾರೇಷು ಅನೃತತ್ವಬುದ್ಧಿಃ ನ ಕಸ್ಯಚಿತ್
- ವ್ಯವಹಾರವೂ ಸತ್ಯವಾಗಿರುವಲ್ಲಿ ಅದನ್ನು ನಂಬಿರುವವನು ಅನ್ಮತಾಭಿಸಂಧನು ಎನ್ನುವದು ಯುಕ್ತವಾಗುವದಿಲ್ಲ ಎಂದರ್ಥ.೭೨೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಉತ್ಪದ್ಯತೇ 1 ವಿಕಾರಾಣೀವ ತು ‘ಅಹಂ’ ‘ಮಮ’ ಇತಿ ಅವಿದ್ಯಯಾ ಆತ್ಮಾತ್ಮೀಯೇನ ಭಾವೇನ ಸರ್ವೋಜನ್ನು ಪ್ರತಿಪದ್ಯತೇ ಸ್ವಾಭಾವಿಕೀಂ ಬ್ರಹ್ಮಾತ್ಮತಾಂ ಹಿತ್ವಾ | ತಸ್ಮಾತ್ ಪ್ರಾಗ್ ಬ್ರಹ್ಮಾತ್ಮತಾಪ್ರತಿಬೋಧಾತ್ ಉಪಪನ್ನಃ ಸರ್ವೊ ಲೌಕಿಕೋ ವೈದಿಕಶ್ಚ ವ್ಯವಹಾರಃ | ಯಥಾ ಸುಪ್ತಸ್ಯ ಪ್ರಾಕೃತಸ್ಯ ಜನಸ್ಯ ಸ್ವಷ್ಟೇ ಉಚ್ಚಾವಚಾನ್ ಭಾವಾನ್ ಪಶ್ಯತಃ ನಿಶ್ಚಿತಮೇವ ಪ್ರತ್ಯಕ್ಷಾಭಿಮತಂ ವಿಜ್ಞಾನಂ ಭವತಿ ಪ್ರಾಕ್ ಪ್ರಬೋಧಾತ್ | ನ ಚ ಪ್ರತ್ಯಕ್ಷಾಭಾಸಾಭಿಪ್ರಾಯಃ ತತ್ಕಾಲೇ ಭವತಿ ತದ್ವತ್ ||
(ಭಾಷ್ಯಾರ್ಥ) (ಆಕ್ಷೇಪ) :- ಏಕತ್ವವನ್ನೇ ನಿಯಮದಿಂದ ಒಪ್ಪಿದರೆ ನಾನಾತ್ವವು ಇರು ವದಿಲ್ಲವಾದ್ದರಿಂದ ಪ್ರತ್ಯಕ್ಷವೇ ಮುಂತಾದ ಲೌಕಿಕಪ್ರಮಾಣಗಳು, ಮೋಟುಮರವೇ ಮುಂತಾದವುಗಳಲ್ಲಿ ಮನುಷ್ಯನೆಂದು ಮುಂತಾಗಿ ಆಗುವ ಜ್ಞಾನಗಳಂತೆ, ಬಾಧಿತವಾಗ ಬೇಕಾಗುವದು. ಏಕೆಂದರೆ (ಈ ಪಕ್ಷದಲ್ಲಿ) ಅವಕ್ಕೆ ವಿಷಯವಿರುವದಿಲ್ಲ. ಇದರಂತೆ ವಿಧಿಪ್ರತಿಷೇಧಶಾಸ್ತ್ರವುಕೂಡ ಭೇದಾಪೇಕ್ಷವಾಗಿರುವದರಿಂದ ಆ (ಭೇದ)ವಿಲ್ಲದಿದ್ದರೆ ಬಾಧಿತವಾಗಬೇಕಾಗುವದು. ಮೋಕ್ಷಶಾಸ್ತ್ರವುಕೂಡ ಶಿಷ್ಯ, ಕಲಿಸುವ (ಗುರು) ಮುಂತಾದ ಭೇದವನ್ನೇ ಅಪೇಕ್ಷಿಸುವದರಿಂದ ಅದಿಲ್ಲವಾದರೆ ಬಾಧಿತವಾಗುವದು. ಮತ್ತು ಅವೃತವಾದ ಮೋಕ್ಷಶಾಸ್ತ್ರವು ಪ್ರತಿಪಾದಿಸುವ ಆತ್ಮಕತ್ವವು ಸತ್ಯವೆಂಬುದು ಹೇಗೆ ತಾನೆ ಯುಕ್ತವಾದೀತು ?
(ಸಮಾಧಾನ) :- ಇದಕ್ಕೆ (ಪರಿಹಾರವನ್ನು) ಹೇಳುತ್ತೇವೆ. ಇದು ದೋಷವಲ್ಲ. ಏಕೆಂದರೆ ಸರ್ವವ್ಯವಹಾರಗಳೂ ಬ್ರಹ್ಮಾತ್ಮತ್ವವನ್ನು ಅರಿತುಕೊಳ್ಳುವ ಮುಂಚೆ - ಎಚ್ಚರವಾಗುವದಕ್ಕಿಂತ ಮುಂಚೆ ಸ್ವಪ್ನವ್ಯವಹಾರವು (ಸತ್ಯವಾಗಿರುವಂತ) - ಸತ್ಯವಾಗಿರಬಹುದಾಗಿದೆ. ಎಲ್ಲಿಯವರೆಗೆ ಸತ್ಯವಾದ ಆತ್ಮಕತ್ವಜ್ಞಾನವಾಗಿಲ್ಲವೋ ಅಲ್ಲಿಯವರೆಗೂ ಪ್ರಮಾಣ, ಪ್ರಮೇಯ, ಫಲ - ಎಂಬ ವಿಕಾರಗಳಲ್ಲಿ (ಅವು) ಅನೃತ ವೆಂಬ ಬುದ್ದಿಯು ಯಾರಿಗೂ ಹುಟ್ಟುವದಿಲ್ಲ. ಮತ್ತೇನೆಂದರೆ ಸ್ವಾಭಾವಿಕವಾಗಿರುವ ಬ್ರಹ್ಮಾತ್ಮತ್ವವನ್ನು ಬಿಟ್ಟು ವಿಕಾರಗಳನ್ನೇ ನಾನು, ನನ್ನದು - ಎಂದು ಅವಿದ್ಯೆಯಿಂದ (ಅವನ್ನು) ಆತ್ಮಾತ್ಮೀಯಭಾವದಿಂದ ಪ್ರತಿಯೊಬ್ಬ ಜೀವನೂ ತಿಳಿದುಕೊಂಡಿರು ತ್ತಾನೆ. ಆದ್ದರಿಂದ ಬ್ರಹ್ಮಾತ್ಮತ್ವವನ್ನು ಅರಿತುಕೊಳ್ಳುವ ಮುಂಚೆ ಎಲ್ಲಾ ಲೌಕಿಕವೈದಿಕ ವ್ಯವಹಾರವೂ ಇರಬಹುದಾಗಿದೆ. ಹೀಗೆ ನಿದ್ರಿಸಿರುವ ಸಾಮಾನ್ಯ ಮನುಷ್ಯನಿಗೆ ಸ್ವಪ್ನದಲ್ಲಿ ಉಚ್ಚನೀಚಪದಾರ್ಥಗಳನ್ನು ಕಂಡರೆ ಎಚ್ಚರವಾಗುವವರೆಗೂ ನಿಶ್ಚಿತವಾಗಿಯೇ ಪ್ರತ್ಯಕ್ಷ
- ಅಧ್ಯಾಸಭಾಷ್ಯದಲ್ಲಿ ವರ್ಣಿಸಿರುವ ವಿಷಯವೇ ಇದು. ಸಮನ್ವಯಸೂತ್ರಭಾಷ್ಯದ ಕೊನೆಯಲ್ಲಿ ಉದಾಹರಿಸಿರುವ ಶ್ಲೋಕದಲ್ಲಿಯೂ ಈ ಅಭಿಪ್ರಾಯವಿದೆ.
ಅಧಿ. ೬. ಸೂ. ೧೪] ಅಸತ್ಯವಾಕ್ಯದಿಂದ ಸತ್ಯವಾದ ಬ್ರಹ್ಮಜ್ಞಾನವಾಗಬಹುದು ೭೨೩ ವಿದಂಬ ಅಭಿಮಾನದ ತಿಳಿವಳಿಕೆಯೇ ಉಂಟಾಗುವದೇ ಹೊರತು ಆ ಕಾಲದಲ್ಲಿ (ಅದು) ಪ್ರತ್ಯಕ್ಷಾಭಾಸವೆಂಬ ಅಭಿಪ್ರಾಯವುಂಟಾಗುವದಿಲ್ಲವೋ, ಅದರಂತೆ.
ಅಸತ್ಯವಾಕ್ಯದಿಂದ ಸತ್ಯವಾದ ಬ್ರಹ್ಮಜ್ಞಾನವಾಗಬಹುದು
(ಭಾಷ್ಯ) ೪೩೭. ಕಥಂ ತು ಅಸತ್ಯೇನ ವೇದಾನ್ತವಾಕ್ಕೇನ ಸತ್ಯಸ್ಯ ಬ್ರಹ್ಮಾತ್ಮಸ್ಯ ಪ್ರತಿಪತ್ತಿರುಪಪತ ? ನ ಹಿ ರಜ್ಜುಸರ್ಪಣ ದಷ್ಮ ಪ್ರಿಯತೇ | ನಾಪಿ ಮೃಗ ತೃಷ್ಠಿಕಾಮ್ಬಸಾ ಪಾನಾವಗಾಹನಾದಿಪ್ರಯೋಜನಂ ಕ್ರಿಯತೇ ಇತಿ | ವೈಷ ದೋಷಃ | ಶಜ್ಯಾವಿಷಾದನಿಮಿತ್ತಮರಣಾದಿಕಾರ್ಯೋಪಲಬ್ದಃ | ಸ್ವಪ್ನದರ್ಶನಾವಸ್ಥಸ್ಯ ಚ ಸರ್ಪ ದಂಶನೋದಕಸ್ನಾನಾದಿಕಾರ್ಯದರ್ಶನಾತ್ | ತತ್ಕಾರ್ಯಮಪಿ ಅಮೃತಮೇವ ಇತಿ ಚೇತ್ ಬ್ರೂಯಾತ್ | ತತ್ರ ಬ್ಯೂಮಃ | ಯದ್ಯಪಿ ಸ್ವಪ್ನದರ್ಶನಾವಸ್ಥಸ್ಯ ಸರ್ಪ ದಂಶನೋದಕಸ್ನಾನಾದಿಕಾರ್ಯಮ್ ಅನೃತಮ್, ತಥಾಪಿ ತದವಗತಿಃ ಸತ್ಯಮೇವ ಫಲಮ್ | ಪ್ರತಿಬುದ್ದ ಸ್ಕಾಪಿ ಅಬಾಧ್ಯಮಾನತ್ವಾತ್ | ನ ಹಿ ಸ್ವಪ್ಪಾತ್ ಉತ್ತಿತಃ ಸ್ವಪ್ನದೃಷ್ಟ ಸರ್ಪದಂಶನೋದಕಸ್ನಾನಾದಿಕಾರ್ಯ೦ ಮಿಥ್ಯಾ ಇತಿ ಮನ್ಯಮಾನಃ, ತದವಗತಿಮಪಿ ಮಿಥ್ಯಾ ಇತಿ ಮನ್ಯತೇ ಕಶ್ಚಿತ್ | ಏತೇನ ಸ್ವಪ್ನದೃಶೋSವಗತ್ಯ ಬಾಧನೇನ ದೇಹಮಾತ್ರಾತ್ಮವಾದೊ ದೂಷಿತ ವೇದಿತವಃ | ತಥಾ ಚ ಶ್ರುತಿಃ “ಯದಾ ಕರ್ಮಸು ಕಾಮ್ಮೇಷು ಸ್ತ್ರೀಯಂ ಸ್ವಷ್ಟೇಷು ಪಶ್ಯತಿ | ಸಮೃದ್ಧಿಂ ತತ್ರ ಜಾನೀಯಾತ್ ತಸ್ಮಿನ್ ಸ್ವಪ್ನನಿದರ್ಶನೇ’ (ಛಾಂ. ೫-೨-೯) ಇತಿ ಅಸತ್ಯೇನ ಸ್ವಪ್ನದರ್ಶನೇನ ಸತ್ಯಾಯಾಃ ಸಮೃದ್ಧ ಪ್ರತಿಪಂ ದರ್ಶಯತಿ । ತಥಾ ಪ್ರತ್ಯಕ್ಷದರ್ಶನೇಷು ಕೇಷುಚಿತ್ ಅರಿಷ್ಟೇಷು ಜಾತೇಷು ‘ನ ಚಿರಮಿವ ಜೀವಿಷ್ಯತೀತಿ ವಿದ್ಯಾತ್’ (ಐ. ಆ. ೩-೨-೪-೧೦) ಇತ್ಯುಕ್ಕಾ “ಅಥ ಸ್ವಾಃ ಪುರುಷಂ ಕೃಷ್ಣಂ ಕೃಷ್ಣದನ್ವಂ ಪಶ್ಯತಿ ಸ ಏನಂ ಹನಿ’’ (ಐ. ಆ. ೩-೨-೪-೧೦) ಇತ್ಯಾದಿನಾ ತೇನ ತೇನ ಅಸತ್ಯೇನೈವ ಸ್ವಪ್ನದರ್ಶನೇನ ಸತ್ಯಂ ಮರಣಂ ಸೂಚ್ಯತೇ ಇತಿ ದರ್ಶಯತಿ | ಪ್ರಸಿದ್ಧಂ ಚ ಇದಂ ಲೋಕೇ ಅನ್ವಯವ್ಯತಿರೇಕಕುಶಲಾನಾಮ್ ಇದ್ರಶೇನ ಸ್ವಪ್ನದರ್ಶನೇನ ಸಾಧಾಗಮಃ ಸೂಚ್ಯತೇ, ಈದೃಶೇನ ಅಸಾಧಾಗಮಃ ಇತಿ | ತಥಾ ಅಕಾರಾದಿಸತ್ಯಾಕ್ಷರ ಪ್ರತಿಪತ್ತಿ: ದೃಷ್ಟಾ ರೇಖಾಕೃತಾಕ್ಷರಪ್ರತಿಪತೇಃ ||
(ಭಾಷ್ಯಾರ್ಥ) (ಆಕ್ಷೇಪ) :- ಆದರೆ ಅಸತ್ಯವಾದ ವೇದಾಂತವಾಕ್ಯದಿಂದ ಸತ್ಯವಾದ
೭೨೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಬ್ರಹ್ಮಾತ್ಮತ್ವದ ಜ್ಞಾನವಾಗುವದು ಹೇಗೆ ಯುಕ್ತವಾದೀತು ?‘ಹಗ್ಗದ ಹಾವು ಕಡಿದವನು ಸಾಯುವದಿಲ್ಲ ; ಬಿಸಿಲುಕುದುರೆಯ ನೀರಿನಿಂದ ಕುಡಿಯುವದು, ಸ್ನಾನಮಾಡುವದು - ಮುಂತಾದ ಪ್ರಯೋಜನವೂ ಆಗುವಂತಿಲ್ಲವಲ್ಲ !
- (ಪರಿಹಾರ) :- ಇದೇನೂ ದೋಷವಲ್ಲ. ಏಕೆಂದರೆ ಶಂಕಾವಿಷವೇ ಮುಂತಾದ ನಿಮಿತ್ತದಿಂದ ಸಾವು ಮುಂತಾದ ಕಾರ್ಯವಾಗುವದು ಕಂಡುಬಂದಿದೆ. ಮತ್ತು ಕನಸುಕಾಣುವ ಅವಸ್ಥೆಯಲ್ಲಿರುವಾತನಿಗೆ ಹಾವು ಕಡಿಯುವದು, ನೀರಿನಲ್ಲಿ ಸ್ನಾನ - ಮುಂತಾದ ಕಾರ್ಯವಾಗುವದೂ ಕಂಡಿದೆ. ಅದರ ಕಾರ್ಯವೂ ಅವೃತವೇ ಎಂದು (ಪೂರ್ವಪಕ್ಷಿ) ಹೇಳಿದರೆ ಅದಕ್ಕೆ (ಈ ಉತ್ತರವನ್ನು) ಹೇಳುತ್ತೇವೆ : ಕನಸುಕಾಣುವ ಅವಸ್ಥೆಯಲ್ಲಿರುವಾತನಿಗೆ ಹಾವು ಕಡಿದದ್ದು, ನೀರಿನ ಸ್ನಾನ - ಮುಂತಾದ ಕಾರ್ಯ ವೇನೋ ಅನೃತವೇ ; ಆದರೂ ಅದರ ಅರಿವು ಎಂಬುದು ಸತ್ಯವಾದ ಫಲವೇ. ಏಕೆಂದರೆ ಎಚ್ಚೆತ್ತವನಿಗೂ ಅದು ಬಾಧಿತವಾಗುವದಿಲ್ಲ. ಕನಸಿನಿಂದ ಎದ್ದವನು ಕನಸಿನಲ್ಲಿ ಕಂಡ ಹಾವು ಕಡಿದದ್ದು, ನೀರಿನಲ್ಲಿ ಸ್ನಾನಮಾಡಿದ್ದು - ಮುಂತಾದ ಕಾರ್ಯವು ಮಿಥ್ಯ ಎಂದು ಭಾವಿಸಿದರೂ ಅದರ ಅರಿವನ್ನೂ ಮಿಥ್ಯ ಎಂದು ಯಾವನೂ ತಿಳಿಯುವದಿಲ್ಲವಷ್ಟ. ಹೀಗೆ ಕನಸುಕಾಣುವವನ ಜ್ಞಾನವು ಬಾಧಿತ
-
ಬ್ರಹ್ಮಜ್ಞಾನವೆಂಬುದು ವೃತ್ತಿಯಾದರೆ ಅದೂ ಅಮೃತವೇ ಆಗಿರುತ್ತದೆ ; ಚೈತನ್ಯವಾದರೆ ಅದು ಹುಟ್ಟುವದೇ ಇಲ್ಲ. ಆದ್ದರಿಂದ ಈ ಆಕ್ಷೇಪಕ್ಕೆ ಎಡೆಯಿಲ್ಲ. ಆದರೂ ವೃತ್ತಿಜ್ಞಾನವು ಪಾರಮಾರ್ಥಿಕ ಸತ್ಯವೆಂದು ಇಟ್ಟುಕೊಂಡು ಆಕ್ಷೇಪಿಸಿದ ಎಂದು ಭಾಮತೀ ವ್ಯಾ || ಬಾಧಿತ ವಾಗುವ ಸಾಧನವು ಅಬಾಧಿತವಾದ ಕಾರ್ಯವನ್ನುಂಟುಮಾಡಬಹುದೆ ? ಬ್ರಹ್ಮಜ್ಞಾನವು ಬಾಧಿತವಲ್ಲ ; ವಾಕ್ಯಪ್ರಾಮಾಣ್ಯವುಬಾಧಿತವಾಗತಕ್ಕದ್ದು. ಹೀಗಿರುವಲ್ಲಿ ವಾಕ್ಯದಿಂದ ಜ್ಞಾನವು ಹೇಗೆ
-
ವಿಷದ ಶಂಕೆಯಿಂದಾದ ಭಯವೂ ಸತ್ಯ, ಮರಣವೂ ಸತ್ಯ ; ಆದ್ದರಿಂದ ಅದು ದೃಷ್ಟಾಂತವಲ್ಲ ಎನ್ನಬಾರದು. ಏಕೆಂದರೆ ಭಯಕ್ಕೆ ಹೇತುವಾದ ಸರ್ಪವು ಅಥವಾ ಅದರ ಜ್ಞಾನವು ಅಸತ್ಯ - ಎಂದು ಭಾಮತೀ. ಹಾವಿಲ್ಲದಿದ್ದರೂ ಅದರ ಜ್ಞಾನ, ವಿಷವಿಲ್ಲದಿದ್ದರೂ ಅದರ ಶಂಕ - ಎಂಬ ಕಾರ್ಯವೂ ಅದರಿಂದ ಮರಣವೂ ಆಗುವದೆಂಬುದೇ ದೃಷ್ಟಾಂತವು ಎಂದಿಟ್ಟುಕೊಂಡರೆ ಸಾಕೆಂದು ತೋರುತ್ತದೆ.
3.ಕನಸಿನಲ್ಲಿ ನೀರಿನಲ್ಲಿ ಸ್ನಾನಮಾಡಿದನು ಎಂದರೆ ಸ್ನಾನಮಾಡಿದಂತೆ ಅರಿವಾಯಿತು ಎಂದೇ ಎಚ್ಚತ್ತವನೂ ತಿಳಿಯುತ್ತಾನೆ ಎಂದರ್ಥ.
- ಅನಿರ್ವಾಚರೂಪಿತವಾದ ಜ್ಞಾನವೂ ಅನಿರ್ವಾಚ್ಯವೆನ್ನುವದು ಯುಕ್ತವಾದರೂ ಲೋಕದ ಜನರ ಅಭಿಪ್ರಾಯದಿಂದ ಇದನ್ನು ಹೇಳಿದೆ ಎಂದು ಭಾಮತೀ ವ್ಯಾ || ಹಾವು ಕಚ್ಚಿದ ಜ್ಞಾನ, ಸ್ನಾನಮಾಡಿದ ಜ್ಞಾನ - ಇವು ಎಚ್ಚರದಲ್ಲಿಯೂ ಬಾಧಿತವಾಗುವದಿಲ್ಲವಂದಿಷ್ಟೇ ಇಲ್ಲಿ ಅಭಿಪ್ರೇತವಾಗಿದೆ.
ಅಧಿ. ೬. ಸೂ. ೧೪]
ಏಕತ್ವಜ್ಞಾನವಾದ ಬಳಿಕ ಭೇದಕ್ಕೆ ಅವಕಾಶವಿರುವದಿಲ್ಲ
೭೨೫
ವಾಗುವದಿಲ್ಲವಾದ್ದರಿಂದ ದೇಹವೇ ಆತ್ಮನೆಂಬ (ಚಾರ್ವಾಕ)ವಾದದಲ್ಲಿಯೂ ದೂಷ ವನ್ನು ತೋರಿಸಿದಂತೆ ಆಯಿತು. ಆದ್ದರಿಂದಲೇ ಶ್ರುತಿಯು “ಯಾವಾಗ ಕಾಮ್ಯ ಕರ್ಮಗಳನ್ನು ಮಾಡುತ್ತಿರುವಲ್ಲಿ ಕನಸುಗಳಲ್ಲಿ ಸ್ತ್ರೀಯನ್ನು ಕಾಣುತ್ತಾನೋ
ಆಗ ಆ ಸ್ವಪ್ನವನ್ನು ಕಂಡದ್ದರಿಂದ ಸಮೃದ್ಧಿಯಾಗುವದೆಂದು ತಿಳಿಯಬೇಕು” (ಛಾಂ. ೫-೨-೯) ಎಂದು ಅಸತ್ಯವಾದ ಸ್ವಪ್ನದರ್ಶನದಿಂದ ಸತ್ಯವಾದ ಸಮೃದ್ಧಿ ಪ್ರಾಪ್ತಿಯನ್ನು ತಿಳಿಸುತ್ತದೆ. ಹಾಗೆಯೇ ಪ್ರತ್ಯಕ್ಷವಾಗಿ ನೋಡುವ ಕೆಲವು ಅರಿಷ್ಟ (ದರ್ಶನ)ಗಳು ಉಂಟಾದರೆ ‘ಬಹುಕಾಲ ಬದುಕಿರುವದಿಲ್ಲವೆಂದು ತಿಳಿಯಬೇಕು’ (ಐ. ಆ. ೩-೨-೪) ಎಂದು ಹೇಳಿ “ಇನ್ನು ಸ್ವಪ್ನಗಳು : ಕಪ್ಪಗಿರುವ ಕರಿಯಹಲ್ಲಿನ ಪುರುಷನನ್ನು ಕಾಣುತ್ತಾನೆ ; ಅವನು ಇವನನ್ನು (ಕನಸಿನಲ್ಲಿ ) ಹೊಡೆಯುತ್ತಾ ನಾದರೆ…..” (ಐ. ಆ. ೩-೨-೧೦) ಎಂದು ಆಯಾ ಅಸತ್ಯವಾಗಿರುವ ಸ್ವಪ್ನ ದರ್ಶನದಿಂದಲೇ ಸತ್ಯವಾದ ಸಾವು ಸೂಚಿತವಾಗುತ್ತದೆಎಂದು ತಿಳಿಸಿರುತ್ತದೆ. ಇಂಥ ಸ್ವಪ್ನದರ್ಶನದಿಂದ ಒಳ್ಳೆಯದಾಗುವದೆಂದು ಸೂಚಿತವಾಗುತ್ತದೆ, ಇಂಥದ್ದರಿಂದ ಕೆಟ್ಟದ್ದಾಗುವದೆಂದು (ಸೂಚಿತವಾಗುತ್ತದೆ) ಎಂಬುದು ಲೋಕದಲ್ಲಿ ಅನ್ವಯ ವ್ಯತಿರೇಕಗಳಲ್ಲಿ ಕುಶಲರಾದವರಿಗೆ ಪ್ರಸಿದ್ಧವೇ ಆಗಿರುತ್ತದೆ. ಇದರಂತೆ ಅಕಾರಾದಿ ಯಾದ ಸತ್ಯಾಕ್ಷರದ ಜ್ಞಾನವು ಅವೃತವಾದ ರೇಖಾತ್ಮಕವಾದ ಅಕ್ಷರದ ಜ್ಞಾನ ದಿಂದಾಗುವದೂ ಕಂಡುಬರುತ್ತದ.
-
ಎಚ್ಚರದಲ್ಲಿ ಆಗುವ ಸಮೃದ್ಧಿಯನ್ನು ಸ್ವಷ್ಟಾಪೇಕ್ಷೆಯಿಂದ ಸತ್ಯವೆಂದು ಕರೆದಿದೆ.
-
ಸೂರ್ಯನು ಚಂದ್ರನಂತ ಕಾಣುವದು, ಅಂತರಿಕ್ಷವು ಹುರಿಮಂಜಿನಂತ ಕೆಂಪಾಗಿ ತೋರುವದು, ಪಾಯುದ್ವಾರವು ವಿವೃತವಾದದ್ದು ಸಂಕೋಚವಾಗದಿರುವದು, ತಲೆಯಲ್ಲ
ದುರ್ಗಂಧಯುಕ್ತವಾಗುವದು - ಇವೇ ಮುಂತಾದ ದರ್ಶನಗಳು ಉಂಟಾದರೆ.
-
“ಇತಿ ಪ್ರತ್ಯಕ್ಷದರ್ಶನಾನಿ” ಎಂಬ ವಾಕ್ಯದವರೆಗೆ ಹೇಳಿರುವ ಅರಿಷ್ಟದರ್ಶನಗಳು ಮರಣಸೂಚನೆಗಳು ಎಂಬುದು ಐತರೇಯಾರಣ್ಯಕದ ಅಭಿಪ್ರಾಯ. ಈ ಸೂಚನೆಗಳ ಕಾರ್ಯವು ಸತ್ಯವಾದರೂ ಸೂಚಕಗಳೆಲ್ಲ ಸತ್ಯವಾಗಿರುವದಿಲ್ಲ. ಭಾಷ್ಯದ ಈ ಪ್ರಘಟ್ಟದಲ್ಲಿ ಕೊಟ್ಟಿರುವ ದೃಷ್ಟಾಂತಗಳಲ್ಲೆಲ್ಲ ವ್ಯಾವಹಾರಿಕಸತ್ಯಾವೃತಗಳನ್ನೇ ಕೊಟ್ಟು ಅನೃತದಿಂದಲೂ ಸತ್ಯವು ಆಗಬಹುದು - ಎಂಬುದನ್ನು ಉಪಪಾದಿಸಿದ ಎಂಬುದನ್ನು ಹೇಳಬೇಕಾದದ್ದೇ ಇಲ್ಲ.
-
ಕನಸಿನಲ್ಲಿ ಕಾಣುವ ಹತ್ತು ಮರಣಸೂಚಕವಾದ ಅರಿಷ್ಟಗಳನ್ನು ಈ ಪ್ರಕರಣದಲ್ಲಿ ಹೇಳಿರುತ್ತದೆ.
-
ವರ್ಣವು ಶಬ್ದಾತ್ಮಕವಾಗಿರುವದರಿಂದ ರೇಖೆಯನ್ನು ವರ್ಣವೆಂದು ತಿಳಿಯುವದು ತಪ್ಪ ; ಆದ್ದರಿಂದ ರೇಖಾತ್ಮಕವಾದದ್ದು ಅನೃತಾಕ್ಷರವು.
೭೨೬
ಬ್ರಹ್ಮಸೂತ್ರಭಾಷ್ಯ
[ಆ. ೨ ಪಾ. ೧.
1
ಏಕತ್ವಜ್ಞಾನವಾದ ಬಳಿಕ ನಾನಾತ್ವವ್ಯವಹಾರಕ್ಕೆ
ಅವಕಾಶವಿರುವದಿಲ್ಲ
(ಭಾಷ್ಯ) ೪೩೮. ಅಪಿ ಚ ಅನ್ಯಮಿದಂ ಪ್ರಮಾಣಮ್ ಆತ್ಮಕತ್ವಸ್ಯ ಪ್ರತಿಪಾದಕಂ ನ ಅತಃಪರಂ ಕಿಂಚಿತ್ ಆಕಾಮ್ ಅಸ್ತಿ | ಯಥಾ ಹಿ ಲೋಕೇ ‘ಯಜೇತ’ ಇತ್ಯುಕ್ತ ಕಿಮ್, ಕೇನ, ಕಥಮ್ ? - ಇತಿ ಆಕಾಸ್ಮಿತೇ ನೈವಂ ‘ತತ್ತ್ವಮಸಿ’, ‘ಅಹಂ ಬ್ರಹ್ಮಾಸ್ಮಿ’ ಇತ್ಯುಕ್ತ ಕಿಂಚಿತ್ ಅನ್ಯತ್ ಆಕಾಸ್ಮಿಮ್ ಅಸ್ತಿ | ಸರ್ವಾತ್ಮಕತ್ವವಿಷಯತ್ಯಾವ ಗತೇಃ ಸತಿ ಹಿ ಅನ್ಯಸ್ಮಿನ್ ಅವಶಿಷ್ಯಮಾಣೇ ಅರ್ಥ ಆಕಾಜ್ಞಾ ಸ್ಯಾತ್ | ನ ತು ಆತ್ಮಕತ್ವವ್ಯತಿರೇಕೇಣ ಅವಶಿಷ್ಯಮಾಣ: ಅನ್ನೋರ್ಥ ಶಸ್ತಿ ಯ ಆಕಾಜೃತ | ನ ಚ ಇಯಮ್ ಅವಗತಿರ್ನೊತ್ಪದ್ಯತೇ ಇತಿ ಶಕ್ಯಂ ವಸ್ತುಮ್ | ‘ತದ್ಧಾಸ್ಯ ವಿಜಜ್ಜೆ’’ (ಛಾಂ. ೬-೧೬-೩) ಇತ್ಯಾದಿಶ್ರುತಿಭ್ಯಃ । ಅವಗತಿಸಾಧನಾನಾಂ ಚ ಶ್ರವಣಾದೀನಾಂ ವೇದಾನುವಚನಾದೀನಾಂ ಚ ವಿಧಾನಾತ್ | ನ ಚ ಇಯಮ್ ಅವಗತಿಃ ಅನರ್ಥಿಕಾ, ಭಾರ್ವಾ ಇತಿ ಶಕ್ಯಂ ವಸ್ತುಮ್ | ಅವಿದ್ಯಾನಿವೃತ್ತಿಫಲದರ್ಶನಾತ್, ಬಾಧಕ ಜ್ಞಾನಾನ್ತರಾಭಾವಾಚ್ಚ | ಪ್ರಾಕ್ಟ ಆತ್ಮಕತ್ಸಾವಗತೇ ಅವ್ಯಾಹತಃ ಸರ್ವ ಸತ್ಯಾವೃತವ್ಯವಹಾರಃ ಲೌಕಿಕೋ ವೈದಿಕಶ್ಚ ಇತಿ ಅಮೋಚಾಮ | ತಸ್ಮಾತ್ ಅನ ಪ್ರಮಾಣೇನ ಪ್ರತಿಪಾದಿತೇ ಆತ್ಮಕತೈ ಸಮಸ್ತಸ್ಯ ಪ್ರಾಚೀನಸ್ಯ ಭೇದವ್ಯವಹಾರಸ್ಯ ಬಾಧಿತತ್ವಾತ್ ನಾನೇಕಾತ್ಮಕಬ್ರಹ್ಮಕಲ್ಪನಾವಕಾಶೋsಸ್ತಿ ||
(ಭಾಷ್ಯಾರ್ಥ) ಇದಲ್ಲದೆ ಆತ್ಮನು ಒಬ್ಬನೇ ಎಂಬುದನ್ನು ತಿಳಿಸುವ ಈ ಪ್ರಮಾಣವು ಕೊನ ಯದು, ಇದರ ಮುಂದ ಕೇಳತಕ್ಕದ್ದು ಯಾವದೂ ಇರುವದಿಲ್ಲ. ಹೇಗೆ ಲೋಕ ದಲ್ಲಿ ‘ಯಾಗಮಾಡಬೇಕು’ ಎಂದು ಹೇಳಿದರೆ ಏನನ್ನು ?’ ‘ಏತರಿಂದ ?’ ‘ಹೇಗೆ ? ಎಂದು ಕೇಳುತ್ತಾರೋ ಹಾಗೆ ‘ಅದು ನೀನಾಗಿರುವೆ’ (ಛಾಂ. ೬-೮-೭), ‘ನಾನು ಬ್ರಹ್ಮವಾಗಿರುವನು’ (ಬೃ. ೪-೧-೧೦) ಎಂದು ಹೇಳಿದರೆ ಮತ್ತೆ ಯಾವದೂ ಕೇಳತಕ್ಕದ್ದು ಇರುವದಿಲ್ಲ. ಏಕೆಂದರೆ ಈ ಜ್ಞಾನವು ಎಲ್ಲರ ಆತ್ಮನೂ ಒಬ್ಬನೇ ಎಂಬ ವಿಷಯದ್ದಾಗಿರುತ್ತದೆ. ಮತ್ತೊಂದು ವಿಷಯವು ಉಳಿದುಕೊಂಡಿದ್ದರಲ್ಲದೆ, ಕೇಳುವದೆಂಬುದು ಆಗಬಹುದು ? ಆದರೆ ಆತ್ಮಕತ್ವಕ್ಕಿಂತ ಬೇರೆಯಾಗಿ ಉಳಿಯುವ ಮತ್ತೊಂದು ವಿಷಯವಿರುವದಿಲ್ಲ : ಹಾಗಿರುವದಾಗಿದ್ದರೆ (ಅದನ್ನು) ಕೇಳಬಹು ದಾಗಿತ್ತು.
ಅಧಿ. ೬. ಸೂ. ೧೪] ಪರಿಣಾಮಿಬ್ರಹ್ಮವಾದವು ಶ್ರುತಿಸಮ್ಮತವಲ್ಲ
೭೨೭
ಈ ಅರಿವು ಉಂಟಾಗುವದಿಲ್ಲ ಎಂದು ಹೇಳುವದಕ್ಕೂ ಆಗುವದಿಲ್ಲ ; ಏಕೆಂದರೆ “ಇವನ (ಉಪದೇಶವನ್ನು) ಅರಿತುಕೊಂಡನು’ (ಛಾಂ. ೬-೧೬-೩) ಮುಂತಾದ ಶ್ರುತಿಗಳಿವೆ ಮತ್ತು ಅರಿವಿಗೆ ಸಾಧನಗಳಾದ ಶ್ರವಣಾದಿಗಳನ್ನೂ (ಬೃ.೨-೪-೫) ವೇದಾನುವಚನಮೊದಲಾದವುಗಳನ್ನೂ (ಬೃ.೪-೪-೨೨) ವಿವರಿಸಿರು ತದೆ. ಈ ಅರಿವು ವ್ಯರ್ಥವೆಂದಾಗಲಿ ಭ್ರಾಂತಿಯೆಂದಾಗಲಿ ಹೇಳುವದಕ್ಕೂ ಬರುವದಿಲ್ಲ. ಏಕೆಂದರೆ ಅವಿದ್ಯೆಯು ತೊಲಗುವದೆಂಬ ಫಲವು ಕಂಡುಬರುತ್ತದೆ, (ಇದನ್ನು) ಬಾಧಿಸುವ ಮತ್ತೊಂದು ಜ್ಞಾನವೂ ಇರುವದಿಲ್ಲ. ಆತ್ಮನು ಒಬ್ಬನೇ ಎಂದು ತಿಳಿದುಕೊಳ್ಳುವವರೆಗೂ ಸತ್ಯ, ಅನೃತ - ಎಂಬ ಲೌಕಿಕ ಮತ್ತು ವೈದಿಕವ್ಯವಹಾರ ವೆಲ್ಲವೂ ಅಡ್ಡಿಯಿಲ್ಲದೆ (ಇರುತ್ತದೆ) ಎಂದು (ಹಿಂದ) ಹೇಳಿರುತ್ತೇವೆ.
ಆದ್ದರಿಂದ (ಈ) ಅಂತ್ಯಪ್ರಮಾಣವು’ ಆತ್ಮಕತ್ವವನ್ನು ಪ್ರತಿಪಾದಿಸಿದ ಬಳಿಕ ಹಿಂದಿನ ಭೇದವ್ಯವಹಾರವೆಲ್ಲವೂ ಬಾಧಿತವಾಗುವದರಿಂದ ಅನೇಕಾತ್ಮಕಬ್ರಹ್ಮವನ್ನು ಕಲ್ಪಿಸುವದಕ್ಕೆ ಅವಕಾಶವಿರುವದಿಲ್ಲ.
ಪರಿಣಾಮಿಬ್ರಹ್ಮವಾದವು ಶ್ರುತಿಸಮ್ಮತವಲ್ಲ
(ಭಾಷ್ಯ) ೪೩೯. ನನು ಮೃದಾದಿಷ್ಯಾಸ್ತಪ್ರಣಯನಾತ್ ಪರಿಣಾಮವದ್ ಬ್ರಹ್ಮ ಶಾಸ್ತ್ರಸ್ಯ ಅಭಿಮತಮ್ ಇತಿ ಗಮ್ಯತೇ 1 ಪರಿಣಾಮಿನೋ ಹಿ ಮೃದಾದಯೋರ್ಥಾಃ ಲೋಕೇ ಸಮಧಿಗತಾಃ ಇತಿ | ನೇತ್ಯುಚ್ಯತೇ । “ಸ ವಾ ಏಷ ಮಹಾನಜ ಆತ್ಮಾಂಜರೋಮರೋಮೃತೋಭಯೋ ಬ್ರಹ್ಮ’ (ಬೃ. ೪-೪-೨೫), “ಸ ಏಷ ನೇತಿನೇತ್ಯಾತ್ಮಾ” (ಬೃ. ೩-೯-೨೬), “ಅಸ್ಫೂಲಮನಣು’ (ಬೃ. ೩-೮-೮) ಇತ್ಯಾದ್ಯಾಭ್ಯಃ ಸರ್ವವಿಕ್ರಿಯಾಪ್ರತಿಷೇಧಶ್ರುತಿಬ್ರೂ ಬ್ರಹ್ಮಣಃ ಕೂಟಸ್ಥತಾವ ಗಮಾತ್ | ನ ಹಿ ಏಕಸ್ಯ ಬ್ರಹ್ಮಣಃ ಪರಿಣಾಮಧರ್ಮತ್ವಂ ತದ್ರಹಿತತ್ವಂ ಚ ಶಕ್ಯಂ ಪ್ರತಿಪತ್ತುಮ್ | ಸ್ಥಿತಿಗತಿವತ್ ಸ್ಯಾತ್ ಇತಿ ಚೇತ್ | ನ | ಕೂಟಸ್ಥಸ್ಯ ಇತಿ ವಿಶೇಷ ಣಾತ್ ನ ಹಿ ಕೂಟಸ್ಥಸ್ಯ ಬ್ರಹ್ಮಣಃ ಸ್ಥಿತಿಗತಿವತ್ ಅನೇಕಧರ್ಮಾಶ್ರಯತ್ವಂ ಸಂಭವತಿ | ಕೂಟಸ್ಟಂ ಚ ನಿತ್ಯಂ ಬ್ರಹ್ಮ ಸರ್ವವಿಕ್ರಿಯಾಪ್ರತಿಷೇಧಾತ್ ಇತ್ಯವೋಚಾಮ | ನ ಚ ಯಥಾ ಬ್ರಹ್ಮಣಃ ಆತ್ಮಕತ್ವದರ್ಶನಂ ಮೋಕ್ಷಸಾಧನಮ್,
- ಪ್ರಮಾತ್ಮ, ಪ್ರಮಾಣ, ಪ್ರಮೇಯ - ಎಂಬ ವಿಭಾಗವನ್ನು ಕಳೆಯುವ ಆತ್ಮಕತ್ವವನ್ನು ತಿಳಿಸುವದರಿಂದ ‘ತತ್ತ್ವಮಸಿ’ ಮುಂತಾದ ವಾಕ್ಯಜನ್ಯಜ್ಞಾನವು ಕೂನೆಯ ಜ್ಞಾನವು. ಆದ್ದರಿಂದ ಈ ವಾಕ್ಯವು ಅಂತ್ಯಪ್ರಮಾಣವು.
೭೨೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಏವಂ ಜಗದಾಕಾರಪರಿಣಾಮಿತ್ವದರ್ಶನಮಪಿ ಸ್ವತನ್ಯಮೇವ ಕಚಿತ್ ಫಲಾಯ ಅಭಿಪ್ರೇಯತೇ ಪ್ರಮಾಣಾಭಾವಾತ್ | ಕೂಟಸ್ಥಬ್ರಹ್ಮಾತ್ಮತ್ವವಿಜ್ಞಾನಾದೇವ ಹಿಫಲಂ ದರ್ಶಯತಿ ಶಾಸ್ತ್ರಮ್ ‘‘ಸಏಷ ನೇತಿನೇತ್ಯಾತ್ಮಾ ’’ ಇತ್ಯುಪಕ್ರಮ್ಮ ‘ಅಭಯಂವೈ ಜನಕ ಪ್ರಾಪ್ರೋಸಿ’’ (ಬೃ.೪-೨-೪) ಇತ್ಯವಂಜಾತೀಯಕಮ್ | ತತ್ರ ಏತತ್ ಸಿದ್ಧಂಭವತಿ ಬ್ರಹ್ಮಪ್ರಕರಣೇ ಸರ್ವಧರ್ಮವಿಶೇಷರಹಿತಬ್ರಹ್ಮದರ್ಶನಾದೇವ ಫಲಸಿದ್ಧ ಸತ್ಯಾಂ ಯತ್ ತತ್ರ ಅಫಲಂ ಶ್ರಯತೇ ಬ್ರಹ್ಮಣೋ ಜಗದಾಕಾರಪರಿಣಾಮಿತ್ವಾದಿ ತದ್ ಬ್ರಹ್ಮದರ್ಶನೋಪಾಯತ್ತೇನೈವ ವಿನಿಯುಜ್ಯತೇ “ಫಲವತ್ಸಂನಿಧೇ ಅಫಲಂ ತದಜ್ಜಮ್’ ಇತಿವತ್, ನ ತು ಸ್ವತಂ ಫಲಾಯ ಕಲ್ಪತೇ ಇತಿ | ನ ಹಿ ಪರಿಣಾಮವತ್ಯವಿಜ್ಞಾನಾತ್ ಪರಿಣಾಮವಮ್ ಆತ್ಮನಃ ಫಲಂ ಸ್ಯಾತ್ ಇತಿ ವಕ್ತುಂ
ಯುಕ್ತಮ್ | ಕೂಟಸ್ಥ ನಿತ್ಯತ್ಯಾನ್ನೋಕಸ್ಮ ||
(ಭಾಷ್ಯಾರ್ಥ) (ಆಕ್ಷೇಪ) :- ಮಣ್ಣು ಮುಂತಾದ ದೃಷ್ಟಾಂತವನ್ನು ಕೊಟ್ಟಿರುವದರಿಂದ ಪರಿಣಾಮವುಳ್ಳ ಬ್ರಹ್ಮವೇ ಶಾಸ್ತ್ರಕ್ಕೆ ಸಮ್ಮತವಾಗಿದೆ ಎಂದು ಗೊತ್ತಾಗುವದಿಲ್ಲವೆ ? ಮಣ್ಣು ಮುಂತಾದ ವಸ್ತುಗಳು ಪರಿಣಾಮಿಗಳೆಂದಲ್ಲವೆ, ಲೋಕದಲ್ಲಿ ಗೊತ್ತಾಗಿರು ವದು ?
(ಪರಿಹಾರ) :- ಹಾಗಲ್ಲ, ಎನ್ನುತ್ತೇವೆ. “ಆ ಈ ದೊಡ್ಡವನೂ ಅಜನೂ ಆದ ಆತ್ಮನು ಮುಪ್ಪಿಲ್ಲದವನು, ಸಾವಿಲ್ಲದವನು, ಅಮೃತಸ್ವಭಾವನು, ಅಭಯವು, ಬ್ರಹ್ಮವು’ (ಬೃ. ೪-೪-೨೫), ‘ಆ ಇವನು ನೇತಿನೇತಿ ಎಂಬ ಆತ್ಮನು’ (ಬೃ. ೩-೯ ೨೬), ‘‘ಸ್ಕೂಲವಲ್ಲ, ಅಣುವಲ್ಲ” (ಬ. ೩-೮-೮) - ಇವೇ ಮುಂತಾದ ಎಲ್ಲಾ ವಿಕಾರಗಳನ್ನೂ ಅಲ್ಲಗಳೆಯುವ ಶ್ರುತಿಗಳಿಂದ ಬ್ರಹ್ಮವು ಕೂಟಸ್ಥವೆಂದು ನಿಶ್ಚಯವಾಗು ತದೆ. ಒಂದೇ ಬ್ರಹ್ಮವು ಪರಿಣಾಮವೆಂಬ ಧರ್ಮವುಳ್ಳದ್ದು, ಆ (ಪರಿಣಾಮ) ವಿಲ್ಲದ್ದೂ (ಆಗಿದ) ಎಂದು ತಿಳಿಯುವದು ಆಗಲಾರದಷ್ಟ.
(ಆಕ್ಷೇಪ) :- ಸ್ಥಿತಿಗತಿಗಳಂತ (ಪರಿಣಾಮವೂ ಅಪರಿಣಾಮವೂ) ಇರ ಬಹುದಲ್ಲ !!
(ಪರಿಹಾರ) :- ಹಾಗಲ್ಲ. ಏಕೆಂದರೆ ಕೂಟಸ್ಥವಾದ (ಬ್ರಹ್ಮಕ್ಕೆ ಅದಿಲ್ಲ) ಎಂದು ವಿಶೇಷಣವನ್ನು (ಕೊಟ್ಟಿರುತ್ತೇವೆ. ಇದರ ವಿವರ) : ಕೂಟಸ್ಥವಾದ ಬ್ರಹ್ಮಕ್ಕ ಸ್ಥಿತಿ ಗತಿಗಳಂತೆ ಅನೇಕಧರ್ಮಗಳಿಗೆ ಆಶ್ರಯವಾಗಿರುವದೆಂಬುದು ಸಂಭವಿಸಲಾರದಷ್ಟ.
- ನಿಂತಿರುವಾಗ ಹೋಗುತ್ತಿರುವದಿಲ್ಲ, ಹೋಗುತ್ತಿರುವಾಗ ನಿಂತಿರುವದಿಲ್ಲ ; ಹೀಗೆಯೇ ಈಗ ಅಪರಿಣಾಮಿ, ಆಮೇಲೆ ಪರಿಣಾಮಿ, ಹೀಗಿರಬಹುದಲ್ಲ ! - ಎಂದು ಶಂಕ.
ಅಧಿ. ೬. ಸೂ. ೧೪] ಕೂಟಸ್ಥಬ್ರಹ್ಮವಾದದಲ್ಲಿ ಈಶ್ವರೇಶಿತವ್ಯಭಾವ ಹೇಗೆ ?
೭೨೯
ಎಲ್ಲಾ ಮಾರ್ಪಾಡುಗಳನ್ನೂ (ಶ್ರುತಿಯಲ್ಲಿ) ಅಲ್ಲಗಳೆದಿರುವದರಿಂದ ಬ್ರಹ್ಮವು ಕೂಟಸ್ಥವೂ ನಿತ್ಯವೂ ಆಗಿದೆ ಎಂದು ಹೇಳಿರುತ್ತೇವೆ.
ಬ್ರಹ್ಮವು ಒಂದೇ ಆತ್ಮನೆಂಬ ದರ್ಶನವು ಹೇಗೆ ಮೋಕ್ಷಕ್ಕೆ ಸಾಧನವೋ ಹಾಗೆ (ಅದು) ಜಗದಾಕಾರವಾಗಿ ಪರಿಣಮಿಸುವದೆಂಬ ದರ್ಶನವೂ ಸ್ವತಂತ್ರವಾಗಿಯೇ
ಯಾವದಾದರೊಂದು ಫಲಕ್ಕಾಗಿ (ಹೇಳಿದ್ದೆಂದು ಶ್ರುತಿಯ) ಅಭಿಪ್ರಾಯವಿರುವದಿಲ್ಲ. ಏಕೆಂದರೆ (ಆ ವಿಷಯದಲ್ಲಿ ಯಾವ) ಪ್ರಮಾಣವೂ ಇರುವದಿಲ್ಲ. ಕೂಟಸ್ಥಬ್ರಹ್ಮವೇ (ಎಲ್ಲರ) ಆತ್ಮನೆಂಬ ವಿಜ್ಞಾನದಿಂದಲೇ ಫಲ(ವಾಗುವದೆಂದಲ್ಲವೆ,) “ಆ ಈತನು ನೇತಿನೇತಿ ಎಂಬ ಆತ್ಮನು” ಎಂದು ಉಪಕ್ರಮಿಸಿ “ಜನಕನೆ, ಅಭಯವನ್ನೇ ಪಡೆದುಕೊಂಡಿರುವ’’ (ಬೃ. ೪-೨-೪) ಎಂಬೀ ಜಾತಿಯ ಶಾಸ್ತ್ರವು ತಿಳಿಸುತ್ತದೆ ? ಇಲ್ಲಿ ಇಷ್ಟು ಸಿದ್ಧವಾಗುತ್ತದೆ : ಬ್ರಹ್ಮಪ್ರಕರಣದಲ್ಲಿ ಯಾವ ವಿಶೇಷಧರ್ಮವೂ ಇಲ್ಲದ ಬ್ರಹ್ಮದರ್ಶನದಿಂದಲೇ ಫಲವು ಸಿದ್ಧವಾಗುತ್ತಿರುವಲ್ಲಿ, ಅಲ್ಲಿ ಬ್ರಹ್ಮವು ಜಗದಾಕಾರ ವಾಗಿ ಪರಿಣಮಿಸುವದು ಎಂದು ಮುಂತಾಗಿ ಫಲರಹಿತವಾಗಿ ಯಾವದನ್ನು ಹೇಳಿ ದೆಯೋ ಅದು ಬ್ರಹ್ಮದರ್ಶನಕ್ಕೆ ಉಪಾಯವಾಗಿಯೇ ವಿನಿಯೋಗವಾಗಿರುತ್ತದೆ. ಫಲವುಳ್ಳದ್ದರ ಸನ್ನಿಧಿಯಲ್ಲಿ (ಹೇಳಿರುವ) ಅಫಲ (ವಿಷಯವು) ಅದರ ಅಂಗವು ಎಂಬಂತೆ (ಇದು). ಇಷ್ಟೇ ಹೊರತು ಅದು ಸ್ವತಂತ್ರವಾಗಿ (ಯಾವ) ಫಲಕ್ಕೂ (ಸಾಧನ)ವಾಗಲಾರದು. (ಬ್ರಹ್ಮವು) ಪರಿಣಾಮವುಳ್ಳದ್ದೆಂದು ಅರಿತುಕೊಂಡದ್ದರಿಂದ ತನಗೆ ಪರಿಣಾಮ(ವನ್ನು ಪಡೆಯುವದೆಂಬ) ಫಲವು ಆಗುವದೆಂದು ಹೇಳುವದು ಸರಿಯಾಗಲಾರದಷ್ಟೆ. ಏಕೆಂದರೆ ಮೋಕ್ಷವೆಂಬುದು ಕೂಟಸ್ಥ ನಿತ್ಯವಾಗಿರುತ್ತದೆ. ಕೂಟಸ್ಥ ಬ್ರಹ್ಮವಾದದಲ್ಲಿ ಈಶ್ವರೇಶಿತವ್ಯಭಾವ ಹೇಗೆ ?
(ಭಾಷ್ಯ) ೪೪೦. ಕೂಟಸ್ಥಬ್ರಹ್ಮಾತ್ಮವಾದಿನಃ ಏಕತ್ವಕಾನ್ಯಾತ್ ಈಶಿತ್ರೀಶಿತವ್ಯಾಭಾವೇ ಈಶ್ವರಕಾರಣಪ್ರತಿಜ್ಞಾವಿರೋಧಃ ಇತಿ ಚೇತ್ | ನ | ಅವಿದ್ಯಾತ್ಮಕನಾಮರೂಪಬೀಜ ವ್ಯಾಕರಣಾಪೇಕ್ಷತ್ವಾತ್ ಸರ್ವಜ್ಞತ್ವಸ್ಯ | ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಂಭೂತಃ’ (ತೈ. ೨-೧) ಇತ್ಯಾದಿವಾಕ್ಕೇಯ್ಯೋ ನಿತ್ಯಶುದ್ಧ ಬುದ್ಧಮುಕ್ತಸ್ವರೂಪಾತ್ ಸರ್ವಜ್ಞಾತ್ ಸರ್ವಶಕ್ತಃ ಈಶ್ವರಾತ್ ಜಗಜ್ಜನಿಸ್ಥಿತಿಪ್ರಲಯಾಃ, ನಾಚೇತನಾತ್ ಪ್ರಧಾನಾತ್ ಅನ್ಯಸ್ಮಾದ್ ವಾ ಇತೈಷೋರ್ಥಃ ಪ್ರತಿಜ್ಞಾತಃ ‘ಜನ್ಮಾದ್ಯಸ್ಯ ಯತಃ’ (೧-೧-೨) ಇತಿ 1 ಸಾ ಪ್ರತಿಜ್ಞಾ ತದವಸ್ಥೆವ ನ ತದ್ವಿರುದ್ದೂರ್ಥಃ ಪುನರಿಹ ಉಚ್ಯತೇ | ಕಥಂ ನೋಚ್ಯತೇ ಅತ್ಯಮ್ ಆತ್ಮನ ಏಕತ್ವಮ್ ಅದ್ವಿತೀಯತ್ವಂ ಚ
೭೩೦
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಬ್ರುವತಾ ? ಶೃಣು ಯಥಾ ನೋಚ್ಯತೇ | ಸರ್ವಜ್ಞಸ್ಯ ಈಶ್ವರಸ್ಯ ಆತ್ಮಭೂತೇ ಇವ ಅವಿದ್ಯಾಕಲ್ಪಿತೇ ನಾಮರೂಪೇ ತತ್ಕಾವ್ಯತ್ಯಾಭ್ಯಾಮ್ ಅನಿರ್ವಚನೀಯ ಸಂಸಾರ ಪ್ರಪಞ್ಚಬೀಜಭೂತೇ ಸರ್ವಜ್ಞಸ್ಯ ಈಶ್ವರಸ್ಯ ಮಾಯಾ, ಶಕ್ತಿ, ಪ್ರಕೃತಿಃ ಇತಿ ಚ ಶ್ರುತಿಸ್ಮತ್ತೂರಭಿಲತೇ | ತಾಭ್ಯಾಮ್ ಅನ್ಯಃ ಸರ್ವಜ್ಞ ಈಶ್ವರಃ “ಆಕಾಶೋ ವೈ ನಾಮನಾಮರೂಪಯೋರ್ನಿವ್ರಹಿತಾ ತೇಯದನ್ನರಾ ತದ್ ಬ್ರಹ್ಮ’” (ಛಾಂ. ೮-೧೪ ೧) ಇತಿ ಶ್ರುತೇಃ | ‘ನಾಮರೂಪೇ ವ್ಯಾಕರವಾಣಿ’ (ಛಾಂ. ೬-೩-೨), “ಸರ್ವಾಣಿ ರೂಪಾಣಿ ವಿಚಿತ್ಯ ಧೀರೋ ನಾಮಾನಿ ಕೃತ್ಯಾಭಿವದನ್ಯ ದಾಯ್ತಿ’ (ತೈ. ಆ.೩-೧೨), ‘ಏಕಂ ಬೀಜಂ ಬಹುಧಾ ಯಃ ಕರೋತಿ’ (ಶ್ವೇ. ೬-೧೨) ಇತ್ಯಾದಿಶ್ರುತಿಭ್ಯಶ್ಚ | ಏವಮ್ ಅವಿದ್ಯಾಕೃತನಾಮರೂಪೋಪಾಧ್ಯನುರೋಧೀ ಈಶ್ವರೋ ಭವತಿ,
ಮೇವ ಘಟಕರಕಾದ್ಯಪಾಧ್ಯನುರೋಧಿ ! ಸ ಚ ಸ್ವಾತ್ಮಭೂತಾನೇವ ಘಟಾಕಾಶ ಸ್ಥಾನೀಯಾನ್ ಅವಿದ್ಯಾಪ್ರತ್ಯುಪಸ್ಥಾಪಿತನಾಮರೂಪಕೃತಕಾರ್ಯಕರಣಸಜ್ಜಾತಾನು ರೋಧಿನೋ ಜೀವಾಖ್ಯಾನ್ ವಿಜ್ಞಾನಾತ್ಮನಃ ಪ್ರತಿ ಈಷ್ಟೇ ವ್ಯವಹಾರವಿಷಯೇ | ತದೇವಮ್ ಅವಿದ್ಯಾತ್ಮಕೋಪಾಧಿಪರಿಚ್ಛೇದಾಪೇಕ್ಷಮೇವ ಈಶ್ವರಸ್ಯ ಈಶ್ವರತ್ವಮ್, ಸರ್ವಜ್ಞತ್ವಮ್, ಸರ್ವಶಕ್ತಿತ್ವಂ ಚ ನ ಪರಮಾರ್ಥತೋ ವಿದ್ಯಯಾ ಅಪಾಸ್ತ್ರ ಸರ್ವೊಪಾಧಿಸ್ವರೂಪೇ ಆತ್ಮನಿ ಈಶಿತ್ರೀಶಿತವ್ಯಸರ್ವಜ್ಞತ್ವಾದಿವ್ಯವಹಾರಃ ಉಪ ಪದ್ಯತೇ | ತಥಾ ಚೋಕ್ತಮ್ “ಯತ್ರ ನಾನ್ಯತೆ ಪಶ್ಯತಿ ನಾನ್ಯಶೃಣೋತಿ ನಾನ್ಯ ದ್ವಿಜಾನಾತಿ ಸ ಭೂಮಾ " (ಛಾಂ, ೭-೨೪-೧) ಇತಿ | “ಯತ್ರ ತಸ್ಯ ಸರ್ವ ಮಾತ್ಮವಾಭೂತ್ ತತ್ ಕೇನ ಕಂ ಪಕ್ಕೇತ್’ (ಬೃ. ೪-೫-೧೫) ಇತ್ಯಾದಿನಾ ಚ ||
(ಭಾಷ್ಯಾರ್ಥ) (ಆಕ್ಷೇಪ) :- ಕೂಟಸ್ಥಬ್ರಹ್ಮಾತ್ಮವಾದಿಯ (ಮತದಲ್ಲಿ) ಏಕತ್ವವು ನಿಯಮ ವಾಗಿರುವದರಿಂದ ಈಶ್ವರ, ಈಶಿತವ್ಯ (ಯಾವದೂ) ಇಲ್ಲದ್ದರಿಂದ ಈಶ್ವರನು (ಜಗತ್ತಿಗೆ) ಕಾರಣನೆಂಬ ಪ್ರತಿಜ್ಞೆಗೆ ವಿರೋಧವಾಗುವದಲ್ಲ !
ಬೀಜವನ್ನು ವ್ಯಾಕರಣಮಾಡುವದರ ಅಪೇಕ್ಷೆಯಿಂದ ಸರ್ವಜ್ಞತ್ವವನ್ನು (ಹೇಳಿದೆ.’ ಇದರ ವಿವರ) : “ಆ ಈ ಆತ್ಮನಿಂದಲೇ ಆಕಾಶವು ಉಂಟಾಗಿದೆ’ (ತ್ಯ. ೨-೧) ಮುಂತಾದ ವಾಕ್ಯಗಳಿಂದ ನಿತ್ಯಶುದ್ಧಬುದ್ಧಮುಕ್ತಸ್ವರೂಪನೂ ಸರ್ವಜ್ಞನೂ ಸರ್ವ
1.ಸರ್ವಜ್ಞನಾದ ಈಶ್ವರನು ಅವಿದ್ಯಾತ್ಮಕವಾದ ಜಗತ್ತಿಗೆ ಕಾರಣನು ಎಂಬುದೇ ಸಿದ್ಧಾಂತವು ಎಂದು ಅಭಿಪ್ರಾಯ.
ಅಧಿ. ೬. ಸೂ. ೧೪] ಕೂಟಸ್ಥ ಬ್ರಹ್ಮವಾದದಲ್ಲಿ ಈಶ್ವರೇಶಿತವ್ಯಭಾವ ಹೇಗೆ ? ೭೩೧ ಶಕ್ತಿಯುಳ್ಳವನೂ ಆದ ಈಶ್ವರನಿಂದ ಜಗತ್ತಿನ ಜನ್ಮಸ್ಥಿತಿಲಯಗಳಾಗುವವೇ ಹೊರತು ಅಚೇತನವಾದ ಪ್ರಧಾನದಿಂದಲಾಗಲಿ, ಮತ್ತೆ ಬೇರೆ (ಯಾವದಾದರೊಂದರಿಂದ) ಲಾಗಲಿ (ಆಗುವದಿಲ್ಲ) ಎಂಬೀ ಅರ್ಥವನ್ನು “ಜನ್ಮಾದ್ಯಸ್ಯ ಯತಃ’ (೧-೧-೨) ಎಂಬಲ್ಲಿ ಹೇಳಿರುತ್ತದೆ(ಯಷ್ಟೆ). ಆ ಹೇಳಿಕೆಯು ಹಾಗೆಯೇ ಇದೆಯೇ ಹೊರತು ಅದಕ್ಕೆ ವಿರುದ್ಧವಾದ ಅರ್ಥವನ್ನು ಇಲ್ಲಿ ಹೇಳಿರುವದಿಲ್ಲ.
(ಆಕ್ಷೇಪ) :- ಹೇಳಿರುವದಿಲ್ಲವೆಂಬುದು ಹೇಗೆ ? ಆತ್ಮನು ಅತ್ಯಂತವಾಗಿ ಒಬ್ಬನೇ ಎರಡನೆಯದಿಲ್ಲದವನೂ (ಆಗಿರುತ್ತಾನ) ಎಂದು ಹೇಳುತ್ತಿರುವೆಯಲ್ಲ !
(ಪರಿಹಾರ) :- ಹೇಳಿರುವದಿಲ್ಲವೆಂಬುದು ಹೇಗೆಂಬುದನ್ನು (ತಿಳಿಸುತ್ತೇವೆ), ಕೇಳು. ಸರ್ವಜ್ಞನಾದ ಈಶ್ವರನ ಸ್ವರೂಪವೇ ಆಗಿದ್ದಂತೆ ಅವಿದ್ಯೆಯಿಂದ ಕಲ್ಪಿತವಾದ ಅವನೆಂದಾಗಲಿ (ಅವನಿಗಿಂತ) ಬೇರೆಯಂದಾಗಲಿ ಹೇಳಲಿಕ್ಕಾಗದಿರುವ ಸಂಸಾರ ಪ್ರಪಂಚಕ್ಕೆ ಬೀಜವಾಗಿದ್ದುಕೊಂಡಿರುವ ನಾಮರೂಪಗಳನ್ನು ಸರ್ವಜ್ಞನಾದ ಈಶ್ವರನ ಮಾಯ, ಶಕ್ತಿ, ಪ್ರಕೃತಿ - ಎಂದು ಶ್ರುತಿಸ್ಕೃತಿಗಳಲ್ಲಿ ಕರೆದಿರುತ್ತದೆ. ಸರ್ವಜ್ಞನಾದ ಈಶ್ವರನು ಅವುಗಳಿಗಿಂತ ಅನ್ನು ; ಏಕೆಂದರೆ “ಆಕಾಶನೆಂಬುವನು ನಾಮರೂಪ ಗಳನ್ನು ನಿರ್ವಹಿಸುವವನು. ಅವುಗಳ ಒಳಗೆ ಯಾವದಿದೆಯೋ ಅದೇ ಬ್ರಹ್ಮವು’ (ಛಾಂ. ೮-೧೪-೧) ಎಂದು ಶ್ರುತಿಯು (ಹಾಗೆಂದು ಹೇಳುತ್ತದೆ). “ನಾಮರೂಪಗಳನ್ನು ವಿಂಗಡಿಸುವನು’ (ಛಾಂ. ೬-೩-೨), “ಎಲ್ಲಾ ರೂಪಗಳನ್ನೂ ಸೃಜಿಸಿ (ಆ) ಧೀರನು (ಅವುಗಳಿಗೆ) ನಾಮಗಳನ್ನು ಗೊತ್ತುಮಾಡಿ ಕರೆಯುತ್ತಿರುವನಲ್ಲವ ?” (ತೈ. ಆ. ೩ ೧೨), ‘ಒಂದೇ ಬೀಜವನ್ನು ಯಾವನು ಬಹುಪ್ರಕಾರವಾಗಿ ಮಾಡುವನೋ’’ (ಶ್ವೇ. ೬ ೧೨) ಇತ್ಯಾದಿಶ್ರುತಿಗಳಿಂದಲೂ (ಹೀಗೆಂದು ಸಿದ್ಧವಾಗುತ್ತದೆ). ಹೀಗೆ ಅವಿದ್ಯಾ ಕೃತವಾದ ನಾಮರೂಪಗಳೆಂಬ ಉಪಾಧಿಗಳನ್ನು - ಗಡಿಗೆ, ಕುಡಿಕ ಮುಂತಾದವನ್ನು ಆಕಾಶವು ಅನುಸರಿಸುವಂತ - ಅನುಸರಿಸುವವನು ಈಶ್ವರನಾಗಿರುತ್ತಾನೆ. ಮತ್ತು ಅವನು ತನ್ನ ಸ್ವರೂಪವೇ ಆಗಿರುವ ಘಟಾಕಾಶಸ್ಥಾನದಲ್ಲಿರುವ ಅವಿದ್ಯಾಪ್ರತ್ಯುಪಸ್ಥಾಪಿತವಾದ ನಾಮರೂಪಗಳಿಂದಾಗಿರುವ ಕಾರ್ಯಕರಣಸಂಘಾತಗಳನ್ನು ಅನುಸರಿಸುವ ಜೀವರೆಂಬ ಹೆಸರಿನ ವಿಜ್ಞಾನಾತ್ಮರುಗಳನ್ನು ವ್ಯವಹಾರವಿಷಯದಲ್ಲಿ ಆಳುತ್ತಿರುವನು. ಅಂತು
-
ಅವಿದ್ಯಾತ್ಮಕ, ಅವಿದ್ಯಾಕೃತ, ಅವಿದ್ಯಾಪ್ರತ್ಯುಪಸ್ಥಾಪಿತ - ಈ ಎಲ್ಲಾ ಶಬ್ದಗಳನ್ನೂ ಅವಿದ್ಯಾಕಲ್ಪಿತ ಎಂಬರ್ಥದಲ್ಲಿಯೇ ಪ್ರಯೋಗಿಸಿದ ಎಂಬುದನ್ನು ಲಕ್ಷದಲ್ಲಿಡಬೇಕು.
-
ಅವ್ಯಕ್ತ, ಅವ್ಯಾಕೃತ, ಅಕ್ಷರ - ಮುಂತಾದವುಗಳೂ ಮಾಯಯ ಹಸರುಗಳೇ. ಈ ಮಾಯಯು ಅವಿದ್ಯಾಕಲ್ಪಿತವಂದಿರುವದನ್ನು ಲಕ್ಷಿಸಬೇಕು.
-
ಆಕಾಶವು ಆಕಾಶವೇ ಆಗಿದ್ದರೂ ಗಡಿಗಯ ಆಕಾಶದ ಅಪೇಕ್ಷೆಯಿಂದ ಮಹಾಕಾಶL..
೭೩೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಹೀಗೆ ಅವಿದ್ಯಾತ್ಮಕವಾದ ಉಪಾಧಿಯ ಪರಿಚ್ಛೇದದ ಅಪೇಕ್ಷೆಯಿಂದಲೇ ಈಶ್ವರನು ‘ಈಶ್ವರನೂ’, ‘ಸರ್ವಜ್ಞನೂ’, ‘ಸರ್ವಶಕ್ತನೂ’ ಆಗಿರುವನೇ ಹೊರತು ಪರಮಾರ್ಥ ವಾಗಿ ವಿದ್ಯೆಯಿಂದ ಎಲ್ಲಾ ಉಪಾಧಿಗಳನ್ನೂ ತಿರಸ್ಕರಿಸಿರುವ ಸ್ವರೂಪದಲ್ಲಿ ‘ಈಶಿತ್ಯ’, ‘ಈಶಿತವ್ಯ’, ‘ಸರ್ವಜ್ಞ’ - ಮುಂತಾದ ವ್ಯವಹಾರವು ಹೊಂದುವದಿಲ್ಲ. ಆದ್ದರಿಂದಲೇ “ಎಲ್ಲಿ ಮತ್ತೊಂದನ್ನು ಕಾಣುವದಿಲ್ಲವೋ ಮತ್ತೊಂದನ್ನು ಕೇಳುವದಿಲ್ಲವೋ ಮತ್ತೊಂದನ್ನು ಅರಿಯುವದಿಲ್ಲವೋ ಅದು ಭೂಮವು’ (ಛಾಂ. ೭-೨೪-೧) ಎಂದು ಹೇಳಿರುತ್ತದೆ. ಎಲ್ಲಿಯಾದರೆ ಇವನಿಗೆ ಎಲ್ಲವೂ ಆತ್ಮನೇ ಆಗಿರುವದೋ ಅಲ್ಲಿ ಏತರಿಂದ ಯಾರನ್ನು ಕಂಡಾನು ?” (ಬೃ. ೪-೫-೧೫) ಮುಂತಾದ ಶ್ರುತಿಯಲ್ಲಿಯೂ (ಹಾಗೆಂದು ಹೇಳಿರುತ್ತದೆ).
ಪರಮಾರ್ಥಾವಸ್ಥೆಯಲ್ಲಿ ಯಾವ ವ್ಯವಹಾರವೂ ಇಲ್ಲ
(ಭಾಷ್ಯ) ೪೪೧, ಏವಂ ಪರಮಾರ್ಥಾವಸ್ಟಾಯಾಂ ಸರ್ವವ್ಯವಹಾರಾಭಾವಂ ವದ ವೇದಾನ್ತಾಃ ಸರ್ವ | ತಥಾ ಈಶ್ವರಗೀತಾಸ್ವಪಿ ‘ನ ಕರ್ತತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ | ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ || ನಾದ ಕಸ್ಯಚಿತ್ ಪಾಪಂನ ಚೈವ ಸುಕೃತಂ ವಿಭುಃ | ಅಜ್ಞಾನೇನಾವೃತಂ ಜ್ಞಾನಂ ತೇನ ಮುಹ್ಯನಿ ಜನವಃ ||’’ (ಗೀ. ೫-೧೪, ೧೫) ಇತಿ ಪರಮಾರ್ಥಾವಸ್ಟಾಯಾಮ್ ಈಶಿತ್ರೀಶಿತ ವ್ಯಾದಿವ್ಯವಹಾರಾಭಾವಃ ಪ್ರದರ್ಶ್ಯತೇ | ವ್ಯವಹಾರಾವಸ್ಟಾಯಾಂ ತು ಉಕ್ತಃ ಶ್ರುತಾ ವಪಿ ಈಶ್ವರಾದಿವ್ಯವಹಾರಃ ‘ಏಷ ಸರ್ವಶ್ಚರ ಏಷ ಭೂತಾಧಿಪತಿರೇಷ ಭೂತ ಪಾಲ ವಿಷ ಸೇತುರ್ವಿಧರಣ ಏಷಾಂ ಲೋಕಾನಾಮಸಂಭೇದಾಯ’ (ಬೃ. ೪-೪-೨೨) ಇತಿ | ತಥಾ ಚ ಈಶ್ವರಗೀತಾಸ್ವಪಿ “ಈಶ್ವರಃ ಸರ್ವಭೂತಾನಾಂ ಹೃದ್ದಶೇಂರ್ಜುನ ತಿಷ್ಠತಿ | ಭ್ರಾಮಯನ್ ಸರ್ವಭೂತಾನಿ ಯನ್ನಾರೂಢಾನಿ ಮಾಯಯಾ ||” (ಗೀ. ೧೮-೬೧) ಇತಿ | ಸೂತ್ರಕಾರೋSಪಿ ಪರಮಾರ್ಥಾಭಿಪ್ರಾಯಣ “ತದನನ್ಯತ್ವಮ್’
ವೆನಿಸಿರುವಂತ, ಜೀವರ ಅಪೇಕ್ಷೆಯಿಂದ ಪರಮಾತ್ಮನು ಈಶ್ವರನನಿಸುತ್ತಾನೆ ಎಂದರ್ಥ. ಇಲ್ಲಿ ನಾಮರೂಪಗಳು ಈಶ್ವರನಿಗೆ ಉಪಾಧಿ, ಜೀವರಿಗೆ ನಾಮರೂಪಕೃತ ಕಾರ್ಯಕರಣಸಂಘಾತಗಳು ಉಪಾಧಿ ಎಂದಿರುವದರಿಂದ ಮಾಯೋಪಾಧಿಕನಾಗಿ ಈಶ್ವರನೆನಿಸುತ್ತಾನೆ ಎಂದು ಹೇಳಿದಂತೆ ಆಯಿತು. ಬ್ರಹ್ಮವನ್ನು ಜಗತ್ಕಾರಣನಾದ ಈಶ್ವರನೆಂದು ವ್ಯವಹರಿಸುವದಕ್ಕೆ ಇದೇ ಕಾರಣವೆಂದು
ಭಾವ.
- ಅವಿದ್ಯಾಕೃತವಾದ ಉಪಾಧಿಗಳಿಂದಲೇ ಈ ವ್ಯವಹಾರಗಳು ಆಗಿರುತ್ತವೆ ಎಂದರ್ಥ.
ಅಧಿ. ೬. ಸೂ. ೧೪] ಪರಮಾರ್ಥಾವಸ್ಥೆಯಲ್ಲಿ ಯಾವ ವ್ಯವಹಾರವೂ ಇಲ್ಲ ೭೩೩ ಇತ್ಯಾಹ ವ್ಯವಹಾರಾಭಿಪ್ರಾಯೇಣ ತು’‘ಸ್ಮಾಲ್ಲೋಕವತ್’ (೨-೧-೧೩) ಇತಿ ಮಹಾ ಸಮುದ್ರಸ್ಥಾನೀಯತಾಂ ಬ್ರಹ್ಮಣಃ ಕಥಯತಿ | ಅಪ್ರತ್ಯಾಖ್ಯಾಯ್ಯವ ಕಾರ್ಯ ಪ್ರಪಂ ಪರಿಣಾಮಪ್ರಕ್ರಿಯಾಂ ಚ ಆಶ್ರಯತಿ ಸಗುಣೇಷು ಉಪಾಸನೇಷು ಉಪ ಯೋಕ್ಷತೇ ಇತಿ ||
(ಭಾಷ್ಯಾರ್ಥ) ಹೀಗೆ ಪರಮಾರ್ಥಾವಸ್ಥೆಯಲ್ಲಿ ಯಾವ ವ್ಯವಹಾರವೂ ಇಲ್ಲವೆಂದು ಎಲ್ಲಾ ವೇದಾಂತಗಳೂ ಹೇಳುತ್ತಿರುವವು. ಹಾಗೆಯೇ ಈಶ್ವರಗೀತೆಗಳಲ್ಲಿಯೂ “ಪ್ರಭುವು ಜನಕ್ಕೆ ಕರ್ತತ್ವವನ್ನಾಗಲಿ ಕರ್ಮಗಳನ್ನಾಗಲಿ ಸೃಜಿಸಿರುವದಿಲ್ಲ ; ಕರ್ಮಫಲ ಸಂಯೋಗವನ್ನೂ (ಸೃಜಿಸಿರುವದಿಲ್ಲ. ಆದರೆ ಸ್ವಭಾವವು ಪ್ರವರ್ತಿಸುತ್ತದೆ. ವಿಭುವು ಯಾರ ಪಾಪವನ್ನೂ ಸ್ವೀಕರಿಸುವದಿಲ್ಲ, ಸುಕೃತವನ್ನೂ (ಸ್ವೀಕರಿಸು)ವದಿಲ್ಲ. ಅಜ್ಞಾನದಿಂದ ಜ್ಞಾನವು ಮರೆಯಾಗಿರುವದು ; ಅದರಿಂದ ಜೀವರುಗಳು ಮೋಹಿತ ರಾಗುತ್ತಿರುವರು” (ಗೀ. ೫-೧೪, ೧೫) ಎಂದು ಪರಮಾರ್ಥಾವಸ್ಥೆಯಲ್ಲಿ ಈಶಿತ್ಯ, ಈಶಿತವ್ಯ - ಮುಂತಾದ (ಯಾವ) ವ್ಯವಹಾರವೂ ಇರುವದಿಲ್ಲವೆಂದು ತಿಳಿಸಿರುತ್ತದೆ : ವ್ಯವಹಾರಾವಸ್ಥೆಯಲ್ಲಾದರೋ ಶ್ರುತಿಯಲ್ಲಿಯೂ ಈಶ್ವರಾದಿವ್ಯವಹಾರವನ್ನು “ಇವನೇ ಸರ್ವೆಶ್ವರನು, ಇವನೇ ಭೂತಾಧಿಪತಿಯು, ಇವನೇ ಭೂತಪಾಲನು, ಇವನೇ ಈ ಲೋಕಗಳು ಸಂಕರವಾಗದಂತೆ ತಡೆದಿಟ್ಟಿರುವ ಸೇತು’’ (ಬೃ. ೪-೪-೨೨) ಎಂದು ಹೇಳಿದೆ. ಮತ್ತು ಹಾಗೆಯೇ ಈಶ್ವರಗೀತೆಯಲ್ಲಿಯೂ “ಅರ್ಜುನನ, ಈಶ್ವರನು ಯಂತ್ರಾರೂಢವಾದ ಭೂತಗಳನ್ನು ಮಾಯಯಿಂದ ಸುತ್ತಿಸುತ್ತಾ, ಸರ್ವಭೂತಗಳ ಹೃದೇಶದಲ್ಲಿಯೂ ಇದ್ದು ಕೊಂಡಿರುತ್ತಾನೆ” (ಗೀ, ೧೮-೬೧) ಎಂದಿದೆ. ಸೂತ್ರ ಕಾರರೂ ಪರಮಾರ್ಥದ ಅಭಿಪ್ರಾಯದಿಂದ ‘ತದನನ್ಯತ್ವಮ್’ (ಆ ಕಾರ್ಯಕಾರಣ ಗಳಿಗೆ) ಅನನ್ಯತ್ವ (ವಿದೆ) - ಎಂದು ಹೇಳಿರುತ್ತಾರೆ. ಆದರೆ ವ್ಯವಹಾರದ ಅಭಿಪ್ರಾಯ ದಿಂದ ‘ಸ್ಮಾಲ್ಲೊಕವತ್’’ (೨-೧-೧೩) ಲೋಕದಲ್ಲಿ (ಕಂಡಿರು)ವಂತೆ ಇರ ಬಹುದು - ಎಂದು ಬ್ರಹ್ಮವು ಮಹಾಸಮುದ್ರಸ್ಥಾನದಲ್ಲಿರುತ್ತದೆ ಎಂದು ಹೇಳಿರುತ್ತಾರೆ. ಮತ್ತು ಕಾರ್ಯಪ್ರಪಂಚವನ್ನು ತಿರಸ್ಕರಿಸದೆಯೇ ಸಗುಣೋಪಾಸನೆಗಳಲ್ಲಿ ಉಪ ಯೋಗವಾಗಲೆಂದು ಪರಿಣಾಮಪ್ರಕ್ರಿಯೆಯನ್ನೂ ಆಶ್ರಯಿಸಿರುತ್ತಾರೆ.
-
‘ಪರಮಾರ್ಥಾವಸ್ಥೆ’ ಎಂದರೆ ಜ್ಞಾನದೃಷ್ಟಿಯ ಸ್ಥಿತಿ. ಇದು ಒಂದು ಅವಸ್ಥೆ ಎಂಬುದು ಲೋಕದೃಷ್ಟಿಯಿಂದ ಹೇಳಿರುವದೇ ಹೊರತು ಪರಮಾರ್ಥಾವಸ್ಥೆ ಎಂಬ ಒಂದಾನೊಂದು ಅವಸ್ಥೆಯು ಮುಂದೆ ಬರುವದೆಂದು ತಿಳಿಯಬಾರದು. ವ್ಯವಹಾರಾಭಾವವು ಅವಸ್ಟಾನಿಮಿತ್ತವಾಗಿ ಆಗತಕ್ಕದ್ದಲ್ಲವೆಂದು ಭಾ. ಭಾ. ೪೩೫ರಲ್ಲಿ ಹೇಳಿದ.
-
ಪರಿಣಾಮಪ್ರಕ್ರಿಯೆ ಎಂದರೆ ಬ್ರಹ್ಮವು ಜಗತ್ತಾಗಿ ಪರಿಣಮಿಸಿದೆ ಎಂಬ ವಾದ.
2ಷಿ
೭೩೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಭಾವೇ ಚೋಪಲಭೇ ||೧೫|| ೧೫. (ಕಾರಣವು) ಇದ್ದರೇ ಕಾಣಬರುವದರಿಂದಲೂ (ಹೀಗೆ). ಕಾರಣವಿದ್ದರೇ ಕಾರ್ಯವು ಕಾಣಬರುತ್ತದೆ
(ಭಾಷ್ಯ) ೪೪೨. ಇತಶ್ಚ ಕಾರಣಾತ್ ಅನನ್ಯತ್ವಂ ಕಾರ್ಯಸ್ಯ | ಯತ್ಕಾರಣಂ ಭಾವೇ ವಿವ ಕಾರಣಸ್ಯ ಕಾರ್ಯಮ್ ಉಪಲಭ್ಯತೇ ನಾಭಾವೇ | ತದಥಾ-ಸತ್ಯಾಂ ಮೃದಿ ಘಟಃ ಉಪಲಭ್ಯತೇ, ಸತ್ತು ಚ ತಸ್ತುಷು ಪಟಃ | ನ ಚ ನಿಯಮೇನ ಅನ್ಯಭಾವೇ ಅನ್ಯಸ್ಯ ಉಪಲಬ್ಧರ್ದಷ್ಟಾ, 1 ನ ಹಿ ಅಶೋ ಗೋರನ್ಯ: ಸನ್ ಗೋರ್ಭಾವೇ ವಿವ ಉಪ ಲಭ್ಯತೇ । ನ ಚ ಕುಲಾಲಭಾವೇ ಏವ ಘಟಃ ಉಪಲಭ್ಯತೇ | ಸತ್ಯಪಿ ನಿಮಿತ್ಯನೈಮಿತ್ತಿಕಭಾವೇ ಅನ್ಯತ್ವಾತ್ | ನನು ಅನ್ಯ ಭಾರ್ವೇಪಿ ಅನ್ಯಸ್ಯ ಉಪಲಬ್ಲಿ: ನಿಯತಾ ದೃಶ್ಯತೇ | ಯಥಾ ಅಗ್ನಿಭಾವೇ ಧೂಮಸ್ಯ ಇತಿ | ನೇತ್ಯುಚ್ಯತೇ | ಉದ್ಘಾಪಿತೇಂಪಿ ಅಗ್ಸ್ ಗೋಪಾಲಘುಟಿಕಾದಿಧಾರಿತಸ್ಯ ಧೂಮಸ್ಯ ದೃಶ್ಯಮಾನ
ಸ್ವಾತ್ | ಅಥ ಧೂಮಂ ಕಯಾಚಿದವಸ್ಥಯಾ ವಿಶಿಂಷ್ಮಾತ್ ‘ಈದೃಶೋ ಧೂಮಃ ನಾಸತಿ ಅಗ್ಸ್ ಭವತಿ’ ಇತಿ | ನೈವಮಪಿ ಕಶ್ಚಿದ್ ದೂಷಃ | ತದ್ಭಾವಾನುರಕ್ತಾಂ ಹಿ ಬುದ್ಧಿಂ ಕಾರ್ಯಕಾರಣಯೋಃ ಅನನ್ಯತ್ವ ಹೇತುಂ ವಯಂ ವದಾಮಃ । ನ ಚಾಸ್ ಅಗ್ನಿಧ್ಯಮಯೋಃ ವಿದ್ಯತೇ ||
(ಭಾಷ್ಯಾರ್ಥ) ಇದರಿಂದಲೂ ಕಾರ್ಯವು ಕಾರಣಕ್ಕಿಂತ ಅನನ್ಯ (ವಾಗಿರುತ್ತದೆ ಎನ್ನಬೇಕು). ಏಕೆಂದರೆ ಕಾರಣವಿದ್ದರೇ ಕಾರ್ಯವು ಕಾಣಬರುತ್ತದೆಯೇ ಹೊರತು (ಅದು) ಇಲ್ಲದಿದ್ದರೆ (ಕಾಣಬರುವ)ದಿಲ್ಲ.!
ಬ್ರಹ್ಮವು ಕೂಟಸ್ಥವಾಗಿರುವದರಿಂದ ಈ ಪ್ರಕ್ರಿಯೆಯು ಸರಿಯಲ್ಲವಾದರೂ ವ್ಯವಹಾರ ದೃಷ್ಟಿಯಿಂದ ಸತ್ಯವಾಗಿ ತೋರುವ ಪ್ರಪಂಚವು ಬ್ರಹ್ಮಕ್ಕಿಂತ ಬೇರೆಯಲ್ಲವೆಂದು ತಿಳಿಸುವದಕ್ಕೆ ಶ್ರುತಿಯು ಸೃಷ್ಟಿಯನ್ನು ಹೇಳಿರುತ್ತದೆ. ಈ ಪ್ರಕ್ರಿಯೆಯನ್ನು ಒಪ್ಪಿ ಕಾರ್ಯದ ಕೆಲವು ಉತ್ತಮ ಗುಣಗಳನ್ನು ಈಶ್ವರನಲ್ಲಿ ಅಧ್ಯಾರೋಪಿಸಿ ಉಪಾಸನೆಯನ್ನು ವಿಧಿಸಿರುತ್ತದೆ. ಮಧ್ಯಮಾಧಿಕಾರಿಗಳಿಗೆ ಆ ಉಪಾಸನಗಳು ಬೇಕಾಗುವವು.
- ಕಾರಣವಿದ್ದರೇ ಕಾರ್ಯವಿರುವದರಿಂದ ಕಾರ್ಯವು ಕಾರಣಕ್ಕಿಂತ ಬೇರೆಯಲ್ಲ ಎಂಬುದು ಪರಮಾರ್ಥದೃಷ್ಟಿಯಿಂದಲೇ ; ವ್ಯವಹಾರದೃಷ್ಟಿಯಲ್ಲಿ ಕಾಣುವ ಕಾರ್ಯಕಾರಣ ಭಾವವು ಇಲ್ಲವೆಂದೇನೂ ಇಲ್ಲಿ ಹೇಳಿಲ್ಲ.
ಅಧಿ. ೬. ಸೂ. ೧೫] ಪರಮಾರ್ಥಾವಸ್ಥೆಯಲ್ಲಿ ಯಾವ ವ್ಯವಹಾರವೂ ಇಲ್ಲ
೭೩೫
ಅದು ಹೇಗೆಂದರೆ ಮಣ್ಣು ಇದ್ದರೇ ಗಡಿಗೆಯು ಕಾಣಬರುತ್ತದೆ, ಮತ್ತು ನೂಲುಗಳು ಇದ್ದರೇ ಬಟ್ಟೆಯು (ಕಾಣಬರುತ್ತದೆ). ಆದರೆ ಒಂದು (ವಸ್ತುವಿದ್ದರೆ) ಮತ್ತೊಂದು ಗೊತ್ತಾಗಿ ಕಾಣಬರುವದು ಅನುಭವದಲ್ಲಿಲ್ಲ. ಎತ್ತಿಗಿಂತ ಬೇರೆಯಾಗಿ ರುವ ಕುದುರೆಯು ಎತ್ತು ಇದ್ದರೇ ಕಾಣಬರುತ್ತದೆ ಎಂಬುದಿಲ್ಲವಷ್ಟೆ ; ಕುಂಬಾರನು ಇದ್ದರೇ ಗಡಿಗೆಯು ಕಾಣಬರುತ್ತದೆ ಎಂಬುದೂ ಇಲ್ಲವಷ್ಟೆ ? ಏಕೆಂದರೆ (ಈ ದೃಷ್ಟಾಂತದಲ್ಲಿ) ನಿಮಿತ್ಯನೈಮಿತ್ತಿಕಭಾವವಿದ್ದರೂ (ಗಡಿಗೆಯು ಕುಂಬಾರನಿಗಿಂತ) ಬೇರೆಯಾಗಿರುತ್ತದೆ.
(ಆಕ್ಷೇಪ) :- (ತನಗಿಂತ) ಅನ್ಯವಾದ (ವಸ್ತು)ವಿದ್ದರೂ ಅನ್ಯ (ವಸ್ತುವು) ನಿಯಮದಿಂದ ಕಾಣಬರುತ್ತದೆಯಲ್ಲ ! ಉದಾಹರಣೆಗೆ ಬೆಂಕಿಯಿದ್ದರ ಹೊಗೆ ಇರುತ್ತದೆಯಲ್ಲ !
(ಪರಿಹಾರ) :- ಹಾಗಿಲ್ಲ, ಎನ್ನುತ್ತೇವೆ. ಏಕೆಂದರೆ ಬೆಂಕಿಯನ್ನು ಆರಿಸಿದ ಮೇಲೂ ದನಕಾಯುವವರ ಚಿಲುಮಯೇ ಮುಂತಾದವುಗಳಲ್ಲಿರುವ ಹೊಗೆಯು ಕಾಣಬರುತ್ತದೆ. ಇನ್ನು ‘ಇಂಥ ಹೊಗೆಯು ಬೆಂಕಿಯಿಲ್ಲದಿದ್ದರೆ ಬರಲಾರದು’ ಎಂದು ಹೊಗೆಗೆ ಯಾವದಾದರೊಂದು ಅವಸ್ಥೆಯ ವಿಶೇಷಣವನ್ನು ಕೊಟ್ಟು ಹೇಳುತ್ತೇವೆ ಎಂದರೆ ಹಾಗೂ ಯಾವ ದೋಷವೂ ಇಲ್ಲ. ಏಕೆಂದರೆ ತದ್ಭಾವಾನುರಕ್ತವಾದ
-
ಕಾಕತಾಲೀಯವಾಗಿ ಎರಡೂ ಜೊತೆಯಲ್ಲಿರಬಹುದು ; ನಿಯತವಾಗಿ ಕಾಣುವದಿಲ್ಲ.
-
ಕುಂಬಾರನು ಗಡಿಗೆಗೆ ನಿಮಿತ್ತಕಾರಣನಾದರೂ ಗಡಿಗೆಯು ಬೇರೆಯ ಪದಾರ್ಥ ವಾಗಿರುವದರಿಂದ ಕುಂಬಾರನಿಲ್ಲದಿದ್ದರೂ ಕಾಣಬರುತ್ತದೆ.
-
ಬೆಂಕಿಯು ಕಾರಣ, ಹೂಗ ಕಾರ್ಯ, ಆದರೂ ಬೆಂಕಿಯೇ ಹೂಗಯಲ್ಲ. ಹೀಗಿದ್ದರೂ ಬೆಂಕಿಯಿದ್ದರೇ ಹೊಗೆ ಕಾಣಬರುತ್ತದೆ ಎಂಬ ನಿಯಮವಿದೆ.
4.ಹೂಗ ಕುಡಿಯುವ ಕೊಳವಿ (‘ಚಿಲಮ್’) ಗುಡಿಗುಡಿ ಮುಂತಾದವ್ವರಲ್ಲಿದ್ದ ಬೆಂಕಿಯು ಆರಿದಮೇಲೂ ಹೊಗೆ ಬರುತ್ತಿರುತ್ತದೆ ಎಂಬರ್ಥವನ್ನು ಇಟ್ಟುಕೊಂಡಿದೆ. ವ್ಯಾಖ್ಯಾನಕಾರರು ದೃಷ್ಟಾಂತವನ್ನು ಸ್ಪಷ್ಟವಾಗಿ ವಿವರಿಸಿಲ್ಲ.
- ‘ಇಂಥ’ ಎಂದರೆ ದೊಡ್ಡದಾಗಿ ಮೇಲಕ್ಕೆ ಹಬ್ಬುತ್ತಿರುವದು ಎಂದು ನ್ಯಾ !! ನಿ!! ವ್ಯಾಖ್ಯಾನದಲ್ಲಿದೆ. ಈ ಹೂಗಯು ಈಗಲ್ಲದಿದ್ದರೆ ಹಿಂದಾದರೂ ಬೆಂಕಿಯಿಲ್ಲದೆ ಇದ್ದರೆ ಬರುತ್ತಿರಲಿಲ್ಲ ಎಂಬ ನಿಯಮವನ್ನು ಅಂಗೀಕರಿಸಿ ಪೂರ್ವಪಕ್ಷಿಶಂಕಿಸಿರುತ್ತಾನೆಂದು ತೋರುತ್ತದೆ. ಈ ಶಂಕಯನ್ನು ಒಪ್ಪಿಯೇ ಮುಂದಿನ ಪರಿಹಾರವನ್ನು ಹೇಳಿದ.
೭೩೬
ಬ್ರಹ್ಮಸೂತ್ರಭಾಷ್ಯ
[ಅ.೨ ಪಾ. ೧.
ಬುದ್ದಿಯೇ ಕಾರ್ಯಕಾರಣಗಳು ಬೇರೆಯಲ್ಲ ಎಂಬುದಕ್ಕೆ ಕಾರಣವೆಂದು ನಾವು ಹೇಳುತ್ತಿದ್ದೇವೆ. ಆದರೆ ಬೆಂಕಿಹೊಗಗಳಿಗೆ ಇದು ಇರುವದಿಲ್ಲ.
ಕಾರಣವೇ ಕಾರ್ಯದಲ್ಲಿ ಕಾಣುತ್ತದೆ
(ಭಾಷ್ಯ) ೪೪೩. ‘ಭಾವಾಸ್ಕೋಪಲಭೇ?’ ಇತಿ ವಾ ಸೂತ್ರಮ್ | ನ ಕೇವಲಂ ಶಬ್ದಾದೇವ ಕಾರ್ಯಕಾರಣಯೋರನನ್ಯತ್ವಮ್, ಪ್ರತ್ಯಕ್ಟೋಪಲಬ್ದಭಾವಾಚ್ಚ ತಚೋರನನ್ಯ ತ್ವಮ್ ಇತ್ಯರ್ಥ: 1 ಭವತಿ ಹಿ ಪ್ರತ್ಯಕ್ಕೋಪಲಬ್ಲಿ: ಕಾರ್ಯಕಾರಣಯೋರನನ್ಯತ್ವ | ತದ್ ಯಥಾ - ತನುಸಂಸ್ಥಾನೇ ಪಟೇ ತನ್ನುವ್ಯತಿರೇಕೇಣ ಪಟೋ ನಾಮ ಕಾರ್ಯ೦ ನೃವ ಉಪಲಭ್ಯತೇ | ಕೇವಲಾಸ್ತು ತನ್ನವಃ ಆತಾನವಿತಾನವನ್ನ; ಪ್ರತ್ಯಕ್ಷಮ್ ಉಪಲಭ್ಯ | ತಥಾ ತನ್ನಷ್ಟು ಅಂಶವಃ, ಅಂಶುಷು ತದವಯವಾಃ | ಅನಯಾ ಪ್ರತ್ಯಕ್ಟೋಪಲಬ್ಬಾ ಲೋಹಿತಶುಕ್ಲಕೃಷ್ಟಾನಿ ತ್ರೀಣಿ ರೂಪಾಣಿ, ತತೋ ವಾಯು ಮಾತ್ರಮ್, ಆಕಾಶಮಾತ್ರಂ ಚ ಇತ್ಯನುಮೇಯಮ್ | ತತಃ ಪರಂ ಬ್ರಹ್ಮ ಏಕ ಮೇವಾದ್ವಿತೀಯಮ್ | ತತ್ರ ಸರ್ವಪ್ರಮಾಣಾನಾಂ ನಿಷ್ಠಾಮ್ ಅವೋಚಾಮ 11
(ಭಾಷ್ಯಾರ್ಥ) ಅಥವಾ “ಭಾವಾಚ್ಯಪಲಬ್ದಃ” (ಉಪಲಬ್ಲಿಯು ಇರುವದರಿಂದಲೂ) ಎಂದು ಸೂತ್ರ(ಪಾಠವಿದೆ ಎಂದಾದರೂ ಕಲ್ಪಿಸಬಹುದು). ಬರಿಯ ಶಬ್ದದಿಂದಲೇ ಕಾರ್ಯಕಾರಣಗಳಿಗೆ ಅನನ್ಯತ್ವ (ವಿದ) ಎಂದಲ್ಲ ; ಪ್ರತ್ಯಕ್ಷವಾದ ಅರಿವು ಇರು ವದರಿಂದಲೂ ಅವರಡಕ್ಕೂ ಅನನ್ಯತ್ವವು (ಇದ) ಎಂದರ್ಥ. ಏಕೆಂದರೆ ಕಾರ್ಯ ಕಾರಣಗಳು ಅನನ್ಯವೆಂಬುದಕ್ಕೆ ಪ್ರತ್ಯಕ್ಷವಾದ ಅರಿವೇ ಇರುತ್ತದೆ. ಅದು ಹೇಗೆಂದರೆ ನೂಲುಗಳ ಆಕಾರ (ವಿಶೇಷ)ವಾದ ಬಟ್ಟೆಯಲ್ಲಿ ನೂಲುಗಳನ್ನು ಬಿಟ್ಟರೆ ಬಟ್ಟೆ ಎಂಬ ಕಾರ್ಯವು ಕಾಣಬರುವದೇ ಇಲ್ಲ ; ಹಾಸುಹೊಕ್ಕಾಗಿರುವ ಬರಿಯ ನೂಲುಗಳೇ ಪ್ರತ್ಯಕ್ಷವಾಗಿ ಕಾಣಬರುತ್ತವೆ. ಹೀಗೆಯೇ ನೂಲುಗಳಲ್ಲಿ (ಅರಳೆಯ) ಹಂಜಿಗಳು, ಹಂಜಿಗಳಲ್ಲಿ ಅದರ ಅವಯವಗಳು (ಕಾಣಬರುತ್ತವೆ). ಈ ಪ್ರತ್ಯಕ್ಷಾನುಭವದಿಂದ
-
ಮಡಕೆಯಲ್ಲಿ ಮೃದ್ಭಾವಾನುರಕ್ತಬುದ್ಧಿಯಿದೆ, ಇದು ಮಣೇ ಎಂಬ ಬುದ್ಧಿಯು ಸೇರಿಕೊಂಡು ಬಂದಿರುತ್ತದೆ. ಈ ಬುದ್ದಿಯೇ ಇಲ್ಲಿ ಹೇತು, ಬರಿಯ ಮಣ್ಣಿನ ಇರವನ್ನು ನಾವು ಹೇತುವಂದಿಲ್ಲ.
-
ಇದು ಬೆಂಕಿಯೇ ಎಂಬ ಬುದ್ದಿಯೇನೂ ಹೊಗೆಯಲ್ಲಿರುವದಿಲ್ಲ ; ಬೆಂಕಿಯು ಹೊರಗೆ ಉಪಾದಾನಕಾರಣವೂ ಅಲ್ಲ.
ಅಧಿ. ೬. ಸೂ. ೧೬) ಕಾರ್ಯವು ಹುಟ್ಟುವ ಮುಂಚೆ ಕಾರಣದಲ್ಲಿರುತ್ತದೆ
೭೩೭
ಕೆಂಪು, ಬಿಳುಪು, ಕಪ್ಪು - ಎಂಬ ಮೂರು ರೂಪಗಳು, ಅವುಗಳಿಂದ ವಾಯುಮಾತ್ರವು, ಮತ್ತು ಆಕಾಶಮಾಗ್ರವು - ಹೀಗೆ ಅನುಮಾನಿಸಬಹುದು. ಅದರಿಂದ ತನಗೆರಡನೆಯ ದಿಲ್ಲದೆ ಒಂದೇ ಆಗಿರುವ ಪರಬ್ರಹ್ಮವು (ಸಿದ್ಧವಾಗುವದು). ಅದರಲ್ಲಿ ಸರ್ವ ಪ್ರಮಾಣಗಳೂ ಕೊನೆಗಾಣುವವು ಎಂದು ಹೇಳಿರುತ್ತೇವೆ.’
ಸತ್ಯಾಚ್ಚಾ ವರಸ್ಯ ||೧೬|| ೧೬. ಈಚಿನದು ಇರುವದರಿಂದಲೂ (ಹೀಗೆ).
ಕಾರ್ಯವು ಹುಟ್ಟುವ ಮುಂಚೆ ಕಾರಣದಲ್ಲಿರುತ್ತದೆ
(ಭಾಷ್ಯ) ೪೪೪, ಇತಶ್ಚ ಕಾರಣಾತ್ ಕಾರ್ಯಸ್ಯ ಅನನ್ಯತ್ವಮ್ | ಯತ್ಕಾರಣಂ ಪ್ರಾಗುತ್ಪತೇಃ ಕಾರಣಾತ್ಮನೈವ ಕಾರಣೇ ಸತ್ಯಮ್ ಅವರಕಾಲೀನಸ್ಯ ಕಾರ್ಯಸ್ಯ ಶೌಯತೇ | ‘ಸದೇವ ಸೋಮ್ಮೇದಮಗ್ರ ಆಸೀತ್’ (ಛಾಂ. ೬-೨-೧), “ಆತ್ಮಾ ವಾ ಇದಮೇಕ ಏವಾಗ್ರ ಆಸೀತ್’ (ಐ.೧-೧) ಇತ್ಯಾದೌ ಇದಂಶಬ್ದ ಗೃಹೀತಸ್ಯ ಕಾರ್ಯಸ್ಯ ಕಾರಣೇನ ಸಾಮಾನಾಧಿಕರಣ್ಯಾತ್ | ಯಚ್ಚ ಯದಾತ್ಮನಾ ಯತ್ರ ನ ವರ್ತತೇ ನ ತತ್ ತತ ಉತ್ಪದ್ಯತೇ | ಯಥಾ ಸಿಕತಾಭ್ಯಶೈಲಮ್ | ತಸ್ಮಾತ್ ಪ್ರಾಗುತ್ಪತ್ತೇರನನ್ಯತ್ವಾತ್ ಉತ್ಪನ್ನಮಪಿ ಅನನ್ಯದೇವ ಕಾರಣಾತ್ ಕಾರ್ಯಮ್ ಇತಿ ಅವಗಮ್ಯತೇ | ಯಥಾ ಚ ಕಾರಣಂ ಬ್ರಹ್ಮ ತ್ರಿಷು ಕಾಲೇಷು ಸತ್ಯಂ ನ ವ್ಯಭಿಚರತಿ, ಏವಂ ಕಾರ್ಯಮಪಿ ಜಗತ್ ತ್ರಿಷು ಕಾಲೇಷು ಸತ್ಯಂ ನ ವ್ಯಭಿಚರತಿ ! ಏಕಂ ಚ ಪುನಃ ಸತ್ಯಮ್, ಅಟೋಪಿ ಅನನ್ಯತ್ವಂ ಕಾರಣಾತ್ ಕಾರ್ಯಸ್ಯ ||
(ಭಾಷ್ಯಾರ್ಥ) ಈ (ಕಾರಣ )ದಿಂದಲೂ ಕಾರ್ಯವು ಕಾರಣಕ್ಕಿಂತ ಬೇರೆಯಲ್ಲ. ಏಕೆಂದರೆ ಈಚಿನ
1.ಪ್ರತ್ಯಕ್ಷಾನುಮಾನಗಳಿಂದ ಅದರದರ ಕಾರಣವು ಮಾತ್ರ ಸಿದ್ಧಿಯಾಗುವದರಿಂದ ಕಾರ್ಯವು ಕಾರಣಕ್ಕಿಂತ ಬೇರೆಯಲ್ಲ ಎಂದು ಏರ್ಪಡುತ್ತದೆ. ಈ ಕ್ರಮದಲ್ಲಿ ಆಕಾಶದವರೆಗೂ ಹೋಗಬಹುದು ; ಆಕಾಶವು ಬ್ರಹ್ಮಮಾತ್ರವೆಂದು ಶ್ರುತಿಯ ಬಲದಿಂದ ಗೊತ್ತುಮಾಡಿಕೊಳ್ಳ ಬಹುದು. ಅದರ ಮುಂದಕ್ಕೂ ಒಂದು ತತ್ಯವಿದೆ ಎಂಬುದಕ್ಕೆ ಯಾವ ಪ್ರಮಾಣವೂ ಇಲ್ಲ. ಶ್ರುತಿಯಿಂದಾಗುವ ಬ್ರಹ್ಮಜ್ಞಾನವು ಆದರೆ ಆಕಾಂಕ್ಷಯ ಉಂಟಾಗುವದಿಲ್ಲವಾದ್ದರಿಂದ ಅದೇ ಕೊನಯ ಜ್ಞಾನವು ಎಂದು ಭಾ. ಭಾ. ೪೩೮ ರಲ್ಲಿ ತಿಳಿಸಿಕೊಟ್ಟಿದೆ. ಇಲ್ಲಿರುವ ಯುಕ್ತಿಯನ್ನು ಮಾಂ. ಕಾ. ೪-೨೫ ರ ಭಾಷ್ಯದಲ್ಲಿರುವದಕ್ಕೆ (ಭಾ. ಭಾ. ೨೬೦) ಹೋಲಿಸಿರಿ.
೭೩೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಕಾಲದ್ದಾದ ಕಾರ್ಯವು ಹುಟ್ಟುವದಕ್ಕೆ ಮುಂಚೆ ಕಾರಣರೂಪದಿಂದಲೇ ಕಾರಣ ದಲ್ಲಿರುವದಂದು ಶ್ರುತಿಯಲ್ಲಿದೆ. ಏಕೆಂದರೆ ‘ಸೋಮ್ಮನೆ, ಇದು ಮೊದಲು ಸತ್ತೇ ಆಗಿತ್ತು’’ (ಛಾಂ. ೬-೨-೧), ‘ಇದು ಮೊದಲು ಆತ್ಮನೊಬ್ಬನೇ ಆಗಿತ್ತು’ (ಐ. ೧-೧) ಎಂದು ಮುಂತಾಗಿರುವ (ಶ್ರುತಿಯಲ್ಲಿ) ಇದು ಎಂಬ ಶಬ್ದದಿಂದ ತಿಳಿಯ ಬರುವ ಕಾರ್ಯಕ್ಕೆ ಕಾರಣದೂಡನೆ ಸಾಮಾನಾಧಿಕರಣ್ಯವನ್ನು ಹೇಳಿರುತ್ತದೆ. ಯಾವದು ಯಾವದರ ರೂಪದಿಂದ ಯಾವದರಲ್ಲಿ ಇರುವದಿಲ್ಲವೋ, ಅದು ಅದರಿಂದ ಹುಟ್ಟುವ ದಿಲ್ಲ. ಉದಾಹರಣೆಗೆ ಮರಳಿನಿಂದ ಎಣ್ಣೆ (ಹುಟ್ಟುವದಿಲ್ಲ). ಆದ್ದರಿಂದ ಹುಟ್ಟುವ ಮುಂಚ (ಕಾರಣಕ್ಕಿಂತ) ಅನನ್ಯವಾಗಿರುವದರಿಂದ, ಕಾರ್ಯವು ಹುಟ್ಟಿದ ಮೇಲೂ ಕಾರಣಕ್ಕೆ ಅನನ್ಯವೇ ಎಂದು ನಿಶ್ಚಯವಾಗುತ್ತದೆ. ಕಾರಣವಾದ ಬ್ರಹ್ಮವು ಹೇಗೆ ಮೂರು ಕಾಲಗಳಲ್ಲಿಯೂ ಸತ್ಯವನ್ನು ಬಿಟ್ಟುಹೋಗುವದಿಲ್ಲವೋ ಹಾಗೆಯೇ ಕಾರ್ಯವಾದ ಜಗತ್ತೂ ಮೂರು ಕಾಲಗಳಲ್ಲಿಯೂ ಸತ್ಯವನ್ನು ಬಿಟ್ಟು ಹೋಗುವದಿಲ್ಲ. ಆದರೆ ಸತ್ಯವು ಒಂದೇ ; ಆದ್ದರಿಂದಲೂ ಕಾರಣಕ್ಕೆ ಕಾರ್ಯವು ಅನನ್ಯವಾಗಿರುತ್ತದೆ.
ಅಸದ್ಯಪದೇಶಾನೇತಿ ಚೇನ್ನ ಧರ್ಮಾನ್ನರೇಣ ವಾಕ್ಯಶೇಷಾತ್ Il೧೭ll
೧೭. ಅಸತ್ತೆಂದು ಹೇಳಿರುವದರಿಂದ (ಇದು ಸರಿ)ಯಲ್ಲವಲ್ಲ ! ಎಂದರೆ ಹಾಗಲ್ಲ ; ಏಕೆಂದರೆ ಧರ್ಮಾಂತರದಿಂದ (ಹೇಳಿದೆ. ಇದು) ವಾಕ್ಯಶೇಷದಿಂದ ಗೊತ್ತಾಗುತ್ತದೆ.
ಕಾರ್ಯವು ಹುಟ್ಟುವ ಮುಂಚೆ ಅಸತ್ತು ಎಂಬ ಶ್ರುತಿಗೆ ಗತಿ
(ಭಾಷ್ಯ) ೪೪೫. ನನು ಕ್ವಚಿತ್ ಅಸಮಪಿ ಪ್ರಾಗುತ್ಪತ್ತೇ ಕಾರ್ಯಸ್ಯ ವ್ಯಪದಿಶತಿ ಶ್ರುತಿಃ - “ಅಸದೇವೇದಮಗ್ರ ಆಸೀತ್’’ (ಛಾಂ. ೩-೧೯-೧) ಇತಿ, “ಅಸಾ ಇದಮಗ್ರ ಆಸೀತ್’ (ತ್ಯ. ೨-೭) ಇತಿ ಚ | ತಸ್ಮಾತ್ ಅಸದ್ಯಪದೇಶಾತ್ ನ ಪ್ರಾಗುತ್ಪತ್ತೇಃ
-
ಇದು ಎಂದರೆ ಈ ಜಗತ್ತು, ಸತ್ತೇ ಅಥವಾ ಆತ್ಮನೇ ಆಗಿತ್ತು - ಎಂದರೆ ಕಾರಣನಾದ ಆತ್ಮನೇ ಆಗಿತ್ತು ಎಂದು ಹೇಳಿರುತ್ತದೆ.
-
ಏಕೆಂದರೆ ಎಣ್ಣೆಯು ಹುಟ್ಟುವ ಮುಂಚೆ ಮರಳಿನ ರೂಪದಲ್ಲಿರುವದಿಲ್ಲ.
-
ಜಗತ್ತಲ್ಲವೂ ಸತ್ (ಇರುವದು) ಎಂದು ಸದನ್ವಿತವಾಗಿಯೇ ಕಾಣುತ್ತದೆ. ಸತ್ತಿಗಿಂತ ಬೇರೆಯಾಗಿರುವದಿಲ್ಲ. ಬ್ರಹ್ಮವು ಸತ್ತೆಂದೇ ಶ್ರುತಿಯಲ್ಲಿದೆ. ಆದ್ದರಿಂದ ಜಗತ್ತು ಬ್ರಹ್ಮಕ್ಕಿಂತ ಬೇರೆಯಲ್ಲ. ಗೀ, ಭಾ. ೨೦೧೬, ಭಾ.ಭಾ. ೨೬.
ಅಧಿ. ೬. ಸೂ. ೧೭] ಕಾರ್ಯವು ಹುಟ್ಟುವ ಮುಂಚೆ ಅಸತ್ತು ಎಂಬ ಶ್ರುತಿಗೆ ಗತಿ ೭೩೯
ಕಾರ್ಯಸ್ಯ ಸತ್ಯಮ್ ಇತಿ ಚೇತ್ | ನೇತಿ ಬ್ಯೂಮಃ 1 ನ ಹಿ ಅಯಮ್ ಅತ್ಯನ್ತಾ ಸತ್ನಾಭಿಪ್ರಾಯೇಣ ಪ್ರಾಗುತ್ಪತ್ತೇ? ಕಾರ್ಯಸ್ಯ ಅಸದ್ಯಪದೇಶಃ | ಕಿಂ ತರ್ಹಿ, ವ್ಯಾಕೃತ ನಾಮರೂಪತ್ವಾತ್ ಧರ್ಮಾತ್ ಅವ್ಯಾಹೃತನಾಮರೂಪತ್ವಂ ಧರ್ಮಾನ್ವರಮ್, ತೇನ ಧರ್ಮಾನ್ನರೇಣ ಅಯಮ್ ಅಸದ್ಯಪದೇಶಃ ಪ್ರಾಗುತ್ಪತ್ತೇ… ಸತ ಏವ ಕಾರ್ಯಸ್ಯ ಕಾರಣರೂಪೇಣಾನನ್ಯಸ್ಯ | ಕಥಮೇತತ್ ಅವಗಮ್ಯತೇ ? ವಾಕ್ಯಶೇಷಾತ್ | ಯತ್ ಉಪಕ್ರಮೇ ಸಂದಿಗ್ಧಾರ್ಥಂ ವಾಕ್ಯಮ್, ತತ್ ಶೇಷಾತ್ ನಿಶ್ಮೀಯತೇ | ಇಹ ಚ ತಾವತ್ “ಅಸದೇವೇದಮಗ್ರ ಆಸೀತ್” ಇತಿ ಅಸಚ್ಚಬೇನ ಉಪಕ್ರಮೇ ನಿರ್ದಿಷ್ಟಂ ಯತ್ ತದೇವ ಪುನಃ ತಚ್ಚಬೇನ ಪರಾಮೃಶ್ಯ ಸದಿತಿ ವಿಶಿನಷ್ಟಿ, “ತತ್ ಸದಾಸೀತ್’” (ಛಾಂ. ೩-೧೯-೧) ಇತಿ | ಅಸತಶ್ಚ ಪೂರ್ವಾಪರಕಾಲಾಸಂಬನ್ಧಾತ್, ಆಸೀಚ್ಚಬ್ದಾನುಪ ಪಶ್ಚ | “ಅಸದ್ವಾ ಇದಮಗ್ರ ಆಸೀತ್’ (ತೈ.) ಇತ್ಯಾಪಿ ‘‘ತದಾತ್ಮಾನಂ ಸ್ವಯಮಕುರುತ” ಇತಿ ವಾಕ್ಯಶೇಷೇ ವಿಶೇಷಣಾತ್ ನಾತ್ಯನ್ಯಾಸತ್ಯಮ್ | ತಸ್ಮಾತ್ ಧರ್ಮಾನ್ನರೇಣೈವ ಅಯಮ್ ಅಸದ್ಯಪದೇಶಃ ಪ್ರಾಗುತ್ಪತೇಃ ಕಾರ್ಯಸ್ಯ | ನಾಮರೂಪವ್ಯಾಕೃತಂ ಹಿ ವಸ್ತು ಸಚ್ಚಬ್ಲಾರ್ಹ೦ ಲೋಕೇ ಪ್ರಸಿದ್ಧಮ್ | ಅತಃ ಪ್ರಾಚ್ಛಾಮರೂಪವ್ಯಾಕರಣಾತ್ ಅಸದಿವ ಆಸೀತ್ ಇತ್ಯುಪಚರ್ಯತೇ ||
(ಭಾಷ್ಯಾರ್ಥ) (ಆಕ್ಷೇಪ) :- ಕೆಲವು ಕಡೆಗಳಲ್ಲಿ ಹುಟ್ಟುವ ಮುಂಚೆ ಕಾರ್ಯವು ಅಸತ್ತೂ ಆಗಿತ್ತೆಂದು ಶ್ರುತಿಯು ಹೇಳುತ್ತದೆಯಲ್ಲ ! “ಅಸದೇವೇದಮಗ್ರ ಆಸೀತ್’ (ಇದು ಮೊದಲು ಅಸತ್ತೇ ಆಗಿತ್ತು ಛಾಂ. ೩-೧೯-೧) ಎಂದೂ ‘ಅಸಟ್ಟಾ, ಇದಮಗ್ರ ಆಸೀತ್’’ (ಇದು ಮೊದಲು ಅಸತ್ತೇ ಆಗಿತ್ತು ತೈ, ೨-೭) ಎಂದೂ ಹೇಳಿದೆ ಯಲ್ಲವೆ ? ಆದ್ದರಿಂದ ಅಸತ್ತು ಎಂದು ಹೇಳಿರುವದರಿಂದ ಹುಟ್ಟುವದಕ್ಕೆ ಮುಂಚೆ ಕಾರ್ಯವು ಸತ್ತಲ್ಲ.
(ಪರಿಹಾರ) :- ಹೀಗಲ್ಲ, ಎನ್ನುತ್ತೇವೆ. ಏಕೆಂದರೆ ಕಾರ್ಯವು ಅಸತ್ತೆಂದು ಇಲ್ಲಿ ಹೇಳಿರುವದು (ಅದು) ಅತ್ಯಂತವಾಗಿ ಅಸತ್ತೇ ಆಗಿತ್ತೆಂಬ ಅಭಿಪ್ರಾಯದಿಂದ (ಹೇಳಿದ್ದಲ್ಲ ; ಮತ್ತೇನೆಂದರೆ ವಾಕೃತನಾಮರೂಪತ್ವವೆಂಬ ಧರ್ಮಕ್ಕಿಂತ ಅವ್ಯಾಕೃತ ನಾಮರೂಪತ್ವವೆಂಬುದು ಬೇರೆಯೊಂದು ಧರ್ಮವು ; ಆ ಧರ್ಮಾಂತರದಿಂದ ಇಲ್ಲಿ - ಹುಟ್ಟುವದಕ್ಕೆ ಮುಂಚೆ ಇದ್ದುಕೊಂಡೇ ಕಾರಣರೂಪಕ್ಕೆ ಅನನ್ಯವಾಗಿರುವ ಕಾರ್ಯ ವನ್ನು - ಅಸತ್ತೆಂದು ಹೇಳಿರುತ್ತದೆ. ಇದು ಹೇಗೆ ಗೊತ್ತು ? ಎಂದರೆ ವಾಕ್ಯಶೇಷದಿಂದ ಯಾವ ವಾಕ್ಯದ ಅರ್ಥವು ಉಪಕ್ರಮದಲ್ಲಿ ಸಂದೇಹದಿಂದ ಕೂಡಿರುವದೂ ಅದನ್ನು ಉಳಿದಿರುವ ವಾಕ್ಯ (ಭಾಗ)ದಿಂದ ನಿಶ್ಚಯಿಸಬೇಕಾಗುತ್ತದೆ. ಇಲ್ಲಿ ಮೊದಲನೆಯದಾಗಿ
೭೪o
ಬ್ರಹ್ಮಸೂತ್ರಭಾಷ್ಯ
[ಅ.೨ ಪಾ. ೧.
“ಅಸದೇವೇದಮಗ್ರ ಆಸೀತ್’ (ಇದು ಮೊದಲು ಅಸತ್ತೇ ಆಗಿತ್ತು) ಎಂದು ಉಪ ಕ್ರಮದಲ್ಲಿ ಯಾವದನ್ನು ಅಸಚ್ಛಬ್ದದಿಂದ ತಿಳಿಸಿದೆಯೋ ಅದನ್ನೇ (ಮುಂದ) ಮತ್ತೆ ಅದು ಎಂಬ ಶಬ್ದದಿಂದ ಪರಾಮರ್ಶಿಸಿ ‘ತತ್ ಸದಾಸೀತ್’’ (ಅದು ಸತ್ತಾಯಿತು, ಛಾಂ. ೩-೧೯-೧) ಎಂದು ಸಂಬ ವಿಶೇಷಣದಿಂದ ತಿಳಿಸಿರುತ್ತದೆ. ಆದರೆ ಅಸತ್ತಿಗೆ ಹಿಂದಿನ ಮುಂದಿನ ಕಾಲಗಳ ಸಂಬಂಧವು ಇಲ್ಲವಾದ್ದರಿಂದಲೂ ‘ಆಸೀತ್’ (ಇತ್ತು) ಎಂಬ ಶಬ್ದವು (ಅದಕ್ಕ) ಹೊಂದದೆ ಇರುವದರಿಂದಲೂ (ಇದು ಹೀಗೆಂದು ನಿಶ್ಚಯ ವಾಗುತ್ತದೆ). “ಅಸಟ್ಟಾ, ಇದಮಗ್ರ ಆಸೀತ್’ (ತೈ.) ಎಂಬಲ್ಲಿಯೂ ಅದು ತನ್ನನ್ನು ತಾನೇ ಮಾಡಿಕೊಂಡಿತು” ಎಂದು ವಾಕ್ಯಶೇಷದಲ್ಲಿ ವಿಶೇಷಣವನ್ನು ಕೊಟ್ಟಿರುವದ ರಿಂದಲೂ (ಅದು) ಅತ್ಯಂತವಾಗಿ ಅಸತ್ತೆಂದು ಹೇಳಲಾಗುವದಿಲ್ಲ. ಆದ್ದರಿಂದ ಹುಟ್ಟುವದಕ್ಕಿಂತ ಮುಂಚೆ ಕಾರ್ಯವನ್ನು ಅಸತ್ತೆಂದು ಧರ್ಮಾಂತರದಿಂದ ಹೇಳಿರುವದೇ (ಸರಿ ಎಂದು ನಿಶ್ಚಯಿಸಬೇಕು). ನಾಮರೂಪಗಳಿಂದ ವ್ಯಾಕೃತವಾದ ವಸ್ತು ಸಚ್ಛಬ್ದಕ್ಕೆ ತಕ್ಕದ್ದೆಂದು ಲೋಕದಲ್ಲಿ ಪ್ರಸಿದ್ಧವಾಗಿರುತ್ತದೆಯಷ್ಟ’ ; ಆದ್ದರಿಂದ ನಾಮರೂಪಗಳ ವ್ಯಾಕರಣವಾಗುವದಕ್ಕೆ ಮುಂಚೆ (ಅದು) ಅಸತ್ತಿನಂತೆ ಇತ್ತು ಎಂದು ಉಪಚಾರಕ್ಕಾಗಿ ಹೇಳಿರುತ್ತದೆ.
ಯುಕ್ತಃ ಶಬ್ದಾರಾಚ್ಚ ||೧೮|| ೧೮. ಯುಕ್ತಿಯಿಂದಲೂ ಶಬ್ದಾಂತರದಿಂದಲೂ (ಹೀಗೆಂದು ತಿಳಿಯ ಬೇಕು).
ಕಾರ್ಯವು ಸತ್ತು, ಕಾರಣಕ್ಕೆ ಅನನ್ಯ ಎಂಬುದಕ್ಕೆ ಯುಕ್ತಿ
(ಭಾಷ್ಯ) ೪೪೬. ಯುಕ್ತಶ್ಚ ಪ್ರಾಗುತ್ಪತೇಃ ಕಾರ್ಯಸ್ಯ ಸತ್ಯಮ್ ಅನನ್ಯತ್ವಂ ಚ ಕಾರಣಾತ್ ಅವಗಮ್ಯತೇ | ಶಬ್ದಾರಾಚ್ಚ | ಯುಕ್ತಿಸ್ತಾವದ್ ವರ್ಣ್ಯತೇ | ದಧಿಘಟರುಚಕಾದ್ಯರ್ಥಿಭಿಃ ಪ್ರತಿನಿಯತಾನಿ ಕಾರಣಾನಿ ಕ್ಷೀರಮೃತ್ತಿಕಾಸುವರ್ಣಾದೀನಿ ಉಪಾದೀಯಮಾನಾನಿ ಲೋಕೇ ದೃಶ್ಯ 1 ನ ಹಿ ದಧ್ಯರ್ಥಿಭಿಃ ಮೃತ್ತಿಕಾ ಉಪಾದೀಯತೇ ನ ಘಟಾರ್ಥಿಭಿಃ ಕ್ಷೀರಮ್ | ತತ್ ಅಸತ್ಕಾರ್ಯವಾದೇ
1.ಹಿಂದ೧-೪-೧೫ (ಭಾ. ಭಾ. ೩೬೮) ರಲ್ಲಿ ಇದನ್ನು ಹೇಳಿದ. ಗೀ, ಭಾ. ೯-೧೯(ಭಾ. ೫೭೩), ತ್ಯ. ಭಾ. ೨-೯ (ಭಾ. ಭಾ. ೧೮೨) ಇದನ್ನು ನೋಡಿ.
ಅಧಿ. ೬. ಸೂ. ೧೮] ಕಾರ್ಯವು ಸತ್ತು, ಕಾರಣಕ್ಕೆ ಅನನ್ಯ ಎಂಬುದಕ್ಕೆ ಯುಕ್ತಿ ೭೪೧ ನೋಪಪತ | ಅವಿಶಿಷ್ಟೇ ಹಿ ಪ್ರಾಗುತ್ಪತ್ತೇ ಸರ್ವಸ್ಯ ಸರ್ವತ್ರ ಅಸ ಕಸ್ಮಾತ್ ಕ್ಷೀರಾದೇವ ದಧಿ ಉತ್ಪದ್ಯತೇ ನ ಮೃತ್ತಿಕಾಯಾಃ, ಮೃತ್ತಿಕಾಯಾ ಏವ ಚ ಘಟಃ ಉತ್ಪದ್ಯತೇ ನ ಕ್ಷೀರಾತ್ ? ಅಥ ಅವಿಶಿಷೇಪಿ ಪ್ರಾಗಸ ಕ್ಷೀರೇ ಏವ ದಧ್ರಃ ಕಶ್ಚಿತ್ ಅತಿಶಯಃ, ನ ಮೃತ್ತಿಕಾಯಾಮ್ | ಮೃತ್ತಿಕಾಯಾಮೇವ ಚ ಘಟಸ್ಯ ಕಶ್ಚಿತ್ ಅತಿಶಯಃ, ನ ಕ್ಷೀರೇ ಇತಿ ಉಕ್ಕೇತ | ತರ್ಹಿ ಅತಿಶಯವಾತ್ ಪ್ರಾಗವಸ್ಥಾಯಾಃ ಅಸತ್ಕಾರ್ಯವಾದಹಾನಿಃ ಸತ್ಕಾರ್ಯವಾದಸಿದ್ಧಿಶ್ಚ | ಶಕ್ತಿಶ್ಚ ಕಾರಣಸ್ಯ ಕಾರ್ಯ ನಿಯಮಾರ್ಥಾ ಕಲ್ಪಮಾವಾ ನ ಅನ್ಯಾ ಅಸತೀ ವಾ ಕಾರ್ಯಂ ನಿಯಚ್ಛೇತ್ | ಅಸತ್ಕಾ ವಿಶೇಷಾತ್, ಅನ್ಯಾವಿಶೇಷಾಚ | ತಸ್ಮಾತ್ ಕಾರಣಸ್ಯ ಆತ್ಮಭೂತಾ ಶಕ್ತಿಃ, ಶಕ್ತಶ್ಚ ಆತ್ಮಭೂತಂ ಕಾರ್ಯಮ್ ||
(ಭಾಷ್ಯಾರ್ಥ) ಯುಕ್ತಿಯಿಂದಲೂ ಹುಟ್ಟುವದಕ್ಕಿಂತ ಮುಂಚೆ ಕಾರ್ಯವು ಇರುವದೆಂತಲೂ ಕಾರಣಕ್ಕೆ ಅನನ್ಯವಾಗಿರುವದೆಂತಲೂ (ಗೊತ್ತಾಗುತ್ತದೆ). ಶಬ್ದಾಂತರದಿಂದಲೂ ಗೊತ್ತಾಗುತ್ತದೆ. (ಇವುಗಳಲ್ಲಿ) ಮೊದಲು ಯುಕ್ತಿಯನ್ನು ವರ್ಣಿಸುತ್ತೇವೆ. ಮೊಸರು, ಗಡಿಗೆ, ಅಸಲಿ - ಮುಂತಾದವುಗಳನ್ನು ಬಯಸುವವರು ಹಾಲು, ಮಣ್ಣು, ಚಿನ್ನ - ಮುಂತಾದ ಗೊತ್ತಾದ ಕಾರಣಗಳನ್ನೇ ತೆಗೆದುಕೊಳ್ಳುವದು ಲೋಕದಲ್ಲಿ ಕಂಡು ಬರುತ್ತದೆ. ಮೊಸರು ಬೇಕಾದವರು (ಅದಕ್ಕಾಗಿ) ಮಣ್ಣನ್ನು ತೆಗೆದುಕೊಳ್ಳುವದಿಲ್ಲ ; ಗಡಿಗೆಯು ಬೇಕಾದವರು ಹಾಲನ್ನು ತೆಗೆದುಕೊಳ್ಳುವದಿಲ್ಲ, ಅಲ್ಲವೆ ? (ಆದರೆ) ಇದು ಅಸತ್ಕಾರ್ಯವಾದಕ್ಕೆ ಹೊಂದುವದಿಲ್ಲ. ಏಕೆಂದರೆ ಕಾರ್ಯವು ಇಲ್ಲವೆಂಬುದು ಎಲ್ಲೆಲ್ಲಿಯೂ ಸಮಾನವಾಗಿರುವಲ್ಲಿ ಹಾಲಿನಿಂದಲೇ ಏಕೆ ಮೊಸರು ಹುಟ್ಟುತ್ತದೆ, ಮಣ್ಣಿನಿಂದ (ಏಕೆ) ಹುಟ್ಟುವದಿಲ್ಲ ? ಮಣ್ಣಿನಿಂದಲೇ ಗಡಿಗೆ ಏಕೆ ಹುಟ್ಟುತ್ತದೆ, ಹಾಲಿನಿಂದ (ಏಕೆ ಹುಟ್ಟುವ)ದಿಲ್ಲ ?! ಇನ್ನು ಮೊದಲು (ಅದು) ಇಲ್ಲವೆಂಬುದು (ಎಲ್ಲೆಲ್ಲಿಯೂ) ಸಮಾನವಾಗಿದ್ದರೂ ಹಾಲಿನಲ್ಲಿಯೇ ಮೊಸರಿನ ಒಂದಾನೊಂದು ‘ಅತಿಶಯ’ ವಿರುತ್ತದೆ, ಅದು ಮಣ್ಣಿನಲ್ಲಿರುವದಿಲ್ಲ ; ಮಣ್ಣಿನಲ್ಲಿಯೇ ಗಡಿಗೆಯ ಒಂದಾನೊಂದು ಅತಿಶಯವು (ಇರುತ್ತದೆ), ಹಾಲಿನಲ್ಲಿ (ಇರುವ)ದಿಲ್ಲ ಎನ್ನುವದಾದರೆ ಆಗ ಹಿಂದಿನ ಅವಸ್ಥೆಯಲ್ಲಿ (ಕಾರ್ಯದ) ಅತಿಶಯವಿರುವದರಿಂದ ಅಸತ್ಕಾರ್ಯವಾದವು ಹೋಯಿತು, ಸತ್ಕಾರ್ಯವಾದವು ಸಿದ್ಧವಾಯಿತು
- ಈ ಆಕ್ಷೇಪಕ್ಕೆ ಅಸತ್ಕಾರ್ಯವಾದದಲ್ಲಿ ಪರಿಹಾರವಿಲ್ಲ ಎಂದು ವಾಕ್ಯಶೇಷವನ್ನು ಸೇರಿಸಿಕೊಳ್ಳಬೇಕು.೭೪೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
(ಎಂದಾಗುವದು).’ ಕಾರ್ಯವನ್ನು ಗೊತ್ತಾಗಿ (ಉಂಟುಮಾಡುವದಕ್ಕೆಂದು) ಕಾರಣದಲ್ಲಿ (ಒಂದಾನೊಂದು) ಶಕ್ತಿಯನ್ನು ಕಲ್ಪಿಸಿದರೂ (ಆ ಶಕ್ತಿಯು ಕಾರ್ಯಕ್ಕಿಂತ) ಬೇರೆಯಾದರೂ ಅಸತ್ತಾದರೂ (ಆಯಾ) ಕಾರ್ಯವನ್ನು ಗೊತ್ತುಪಡಿಸಲಾರದು. ಏಕೆಂದರೆ (ಹಾಗೆ) ಅಸತ್ತೆಂಬುದೂ (ಎಲ್ಲಕ್ಕೂ) ಸಮಾನವಾಗಿರುತ್ತದೆ ; (ಕಾರ್ಯಕ್ಕಿಂತ) ಬೇರೆ ಎನ್ನುವದೂ (ಎಲ್ಲಕ್ಕೂ) ಸಮಾನವಾಗಿರುತ್ತದೆ. ಆದ್ದರಿಂದ ಶಕ್ತಿಯು ಕಾರಣದ ಸ್ವರೂಪವೇ, ಕಾರ್ಯವು ಶಕ್ತಿಯ ಸ್ವರೂಪವೇ ಎಂದಾಯಿತು.
ಕಾರ್ಯಕಾರಣಗಳಲ್ಲಿ ಭೇದಬುದ್ದಿಯುಂಟಾಗುವದಿಲ್ಲ
(ಭಾಷ್ಯ) ೪೪೭. ಅಪಿ ಚ ಕಾರ್ಯಕಾರಣಯೋಃ ದ್ರವ್ಯಗುಣಾದೀನಾಂ ಚ ಅಶ್ವಮಹಿಷವತ್ ಭೇದಬುದ್ಧಭಾವಾತ್ ತಾದಾತ್ಮಮ್ ಅಭ್ಯುಪಗಸ್ತವ್ಯಮ್ | ಸಮವಾಯ - ಕಲ್ಪನಾಯಾಮಪಿ ಸಮವಾಯಸ್ಯ ಸಮವಾಯಿಭಿಃ ಸಂಬನೇ ಅಭ್ಯುಪಗಮ್ಯಮಾನೇ ತಸ್ಯ ತಸ್ಯ ಅನ್ನೋನ್ಯ ಸಂಬದ್ಧ: ಕಲ್ಪಯಿತವ್ಯ: ಇತಿ ಅನವಸ್ಥಾಪ್ರಸಜ್ಜಿ: | ಅನಭ್ಯುಪ ಗಮ್ಯಮಾನೇ ಚ ವಿಚ್ಛೇದಪ್ರಸಙ್ಗಃ | ಅಥ ಸಮವಾಯಃ ಸ್ವಯಂ ಸಂಬನ್ದರೂಪತ್ವಾತ್ ಅನಪೇಕ್ಷ್ಯವ ಅಪರಂ ಸಂಬನ್ಧಂ ಸಂಬಧ್ಯತೇ, ಸಂಯೋಗೋSಪಿ ತರ್ಹಿ ಸ್ವಯಂ ಸಂಬಸ್ಥರೂಪತ್ವಾತ್ ಅನಪೇಕ್ಷ್ಯವ ಸಮವಾಯಂ ಸಂಬಧೈತ | ತಾದಾತ್ಮಪ್ರತೀತೇಶ್ ದ್ರವ್ಯಗುಣಾದೀನಾಂ ಸಮವಾಯಕಲ್ಪನಾನರ್ಥಕ್ಯಮ್ ||
- ಏಕೆಂದರೆ ಕಾರ್ಯದ ಅತಿಶಯವಿದ್ದರೆ ಆ ರೂಪದಲ್ಲಿ ಕಾರ್ಯವೇ ಇದ್ದಂತೆ
ಆಯಿತು,
-
ಕಾರ್ಯಕ್ಕಿಂತ ಬೇರೆಯಾದ ಶಕ್ತಿಯು ಕಾರ್ಯವನ್ನುಂಟುಮಾಡುವದಾದರೆ ಕಾರ್ಯಕ್ಕಿಂತ ಬೇರಯಾದ ಮತ್ತೊಂದು ವಸ್ತು ಅಥವಾ ಅದರ ಶಕ್ತಿಯು ಏತಕ್ಕೆ ಕಾರ್ಯವನ್ನುಂಟುಮಾಡುವದಿಲ್ಲ ; ಕಾರಣವೇ ಅಥವಾ ಅದರ ಶಕ್ತಿಯೇ ಇರಬೇಕನ್ನುವದೇಕೆ ? - ಎಂಬ ಆಕ್ಷೇಪಕ್ಕೆ ಪ್ರತಿವಾದಿಗಳಲ್ಲಿ ಉತ್ತರವಿಲ್ಲ. ಹೀಗೆಯೇ ಅಸತ್ತಾದ ಶಕ್ತಿಯು ಕಾರ್ಯವನ್ನುಂಟುಮಾಡುವದಾದರೆ ಅಸತ್ತಾದ ಮತ್ತೆ ಯಾವದಾದರೊಂದು ವಸ್ತು ಅಥವಾ ಅದರಲ್ಲಿರುವದೆಂದು ಕಲ್ಪಿಸುವ ಅಸತ್ತಾದ ಶಕ್ತಿಯೂ ಕಾರ್ಯವನ್ನುಂಟುಮಾಡಬಹುದೆಂಬ ಅಕ್ಷೇಪಕ್ಕೆ ಪರಿಹಾರವೂ ಇರುವದಿಲ್ಲ. ಆದ್ದರಿಂದ ಕಾರ್ಯವೇ ಮೊದಲು ಶಕ್ತಿರೂಪದಲ್ಲಿರುವದೆಂದು ಒಪ್ಪಬೇಕು.
-
ಕಾರಣವೇ, ‘ಶಕ್ತಿ’, ‘ಕಾರ್ಯ’ - ಎಂಬ ವ್ಯವಹಾರಕ್ಕೆ ವಿಷಯವಾಗುವದೇ ಹೊರತು ಕಾರಣಕ್ಕಿಂತ ಬೇರೆಯಾದ ಶಕ್ತಿಯಾಗಿ ಕಾರ್ಯವಾಗಲಿ ಇರುವದಕ್ಕೆ ಪ್ರಮಾಣವಿಲ್ಲ ಎಂದು ಅಭಿಪ್ರಾಯ. ಮಾಯಾಶಕ್ತಿಯು ಈಶ್ವರಾಧೀನವೆಂಬ ವಾದಕ್ಕೆ ಇದೇ ಅರ್ಥ.
೭೪೩
ಅಧಿ. ೬. ಸೂ. ೧೮] ಕಾರ್ಯಕಾರಣಗಳಲ್ಲಿ ಭೇದಬುದ್ಧಿಯುಂಟಾಗುವದಿಲ್ಲ
(ಭಾಷ್ಯಾರ್ಥ) | ಇದಲ್ಲದೆ ಕಾರ್ಯಕಾರಣಗಳಿಗೂ ದ್ರವ್ಯಗುಣಾದಿಗಳಿಗೂ ಕುದುರಕೋಣ ಗಳಂತೆ ಭೇದಬುದ್ದಿಯುಂಟಾಗದಿರುವದರಿಂದ (ಅವುಗಳಿಗೆ) ತಾದಾತ್ಮವನ್ನು ಒಪ್ಪಬೇಕು. ಸಮವಾಯವನ್ನು ಕಲ್ಪಿಸಿದರೂ ಸಮವಾಯಕ್ಕೂ ಸಮವಾಯಿ ಗಳಿಗೂ ಸಂಬಂಧವನ್ನು ಒಪ್ಪಿದರೆ ಅದಕ್ಕೆ ಮತ್ತೊಂದು ಪುನಃ ಅದಕ್ಕೆ ಮತ್ತೊಂದು ಸಂಬಂಧವನ್ನು ಕಲ್ಪಿಸಬೇಕಾಗಿ ಬಂದು ಅನವಸ್ಥೆಯಾಗಿಬಿಡುತ್ತದೆ. ಅದನ್ನು ಒಪ್ಪದೆ ಇದ್ದರೆ (ಅವೆರಡಕ್ಕೂ) ವಿಚ್ಛೇದವು ಪ್ರಸಕ್ತವಾಗುತ್ತದೆ. ಹಾಗಿಲ್ಲದ ಸಮವಾಯವು ತಾನೇ ಸಂಬಂಧವಾಗಿರುವದರಿಂದ ಮತ್ತೊಂದು ಸಂಬಂಧವನ್ನು ಬಯಸದೆಯೇ ಸಂಬಂಧವಾಗಿರುತ್ತದೆ - ಎನ್ನುವದಾದರೆ ಆಗ ಸಂಯೋಗವೂ ತಾನೇ ಸಂಬಂಧವಾಗಿರುವದರಿಂದ ಸಮವಾಯವನ್ನು ಬಯಸದೆಯೇ ಸಂಬದ್ಧವಾಗ
-
ಕಾರ್ಯವು ಕಾರಣಕ್ಕಿಂತ ಬೇರೆ ಎಂದಾಗಲಿ ದ್ರವ್ಯಕ್ಕಿಂತ ಗುಣಕರ್ಮಾದಿಗಳು ಬೇರೆ ಎಂದಾಗಲಿ ಬುದ್ಧಿಯುಂಟಾಗದೆ ಇರುವದರಿಂದ ಎಂದರ್ಥ.
-
ತಾದಾತ್ಮವೆಂದರೆ ಭೇದಸಹಿಷ್ಣುವಾದ ಅಭೇದ - ಎಂಬ ಮತವನ್ನು ಇಲ್ಲಿ ತೆಗೆದುಕೊಳ್ಳಬಾರದು. ಎರಡೂ ಒಂದೇ ಎಂದರ ಕಾರ್ಯವು ಕಾರಣಕ್ಕಿಂತ ಬೇರೆಯಲ್ಲ, ಕಾರಣದ ರೂಪವೇ ; ಗುಣಾದಿಗಳು ದ್ರವ್ಯರೂಪವೇ - ಎಂಬುದೇ ತಾದಾತ್ಮವು.
-
ದ್ರವ್ಯ, ಗುಣ ; ಕಾರ್ಯ, ಕಾರಣ ; ಕ್ರಿಯ, ಕ್ರಿಯಾವದೃವ್ಯ - ಇವುಗಳಿಗೆ ಇರುವ ನಿತ್ಯಸಂಬಂಧಕ್ಕೆ ಸಮವಾಯವೆಂದು ಹೆಸರು ಎಂದು ವೈಶೇಷಿಕರು ಹೇಳುತ್ತಾರೆ. ಕಾರಣದಲ್ಲಿ ಕಾರ್ಯವು ಸಮವಾಯಸಂಬಂಧದಿಂದ ಇರುತ್ತದೆ ; ಗುಣಾದಿಗಳು ದ್ರವ್ಯದಲ್ಲಿ ಅದೇ ಸಮವಾಯ ವೆಂಬ ಸಂಬಂಧದಿಂದ ಇರುತ್ತವೆ ಎಂಬುದು ಅವರ ಮತವು. ಆ ಮತವನ್ನು ಖಂಡಿಸಿ ಇಲ್ಲಿ ತಾದಾತ್ಮವನ್ನು ಪ್ರತಿಪಾದಿಸಿರುತ್ತದೆ.
-
ಸಮವಾಯಕ್ಕೂ ಸಮವಾಯಿಗಳಾದ ಕಾರ್ಯಕಾರಣಗಳಿಗೂ ಮತ್ತೊಂದು ಸಂಬಂಧ ವನ್ನು ಕಲ್ಪಿಸಿದರೆ ಆ ಸಂಬಂಧಕ್ಕೂ ಅದೇ ಸಮವಾಯಿಗಳಿಗೂ ಮತ್ತೊಂದು ಸಂಬಂಧವನ್ನು ಕಲ್ಪಿಸಬೇಕಾಗುವದು. ಹೀಗೆಯೇ ಅನಂತಸಂಬಂಧಗಳನ್ನು ಕಲ್ಪಿಸಬೇಕಾಗಿಬರುವದರಿಂದ ಅಂಥ ಸಂಬಂಧಗಳಿಗೆ ಇಷ್ಟಂಬ ನಿಲುಗಡೆಯಿಲ್ಲವಾಗುವದು.
-
ಎರಡು ಸಂಬಂಧಿಗಳಿಗೆ ಅವನ್ನು ಕೂಡಿಸುವ ಸಂಬಂಧವು ಬೇಕು. ಒಂದು ಸಂಬಂಧವನ್ನು ಒಂದು ಸಂಬಂಧಿಗೆ ಕೂಡಿಸುವದಕ್ಕೆ ಮತ್ತೊಂದು ಸಂಬಂಧವು ಬೇಡ ; ಅಂಟಿನಿಂದ ಎರಡು ವಸ್ತುಗಳನ್ನು ಕೂಡಿಸುವಾಗ ಅಂಟಿಗೆ ಮತ್ತೊಂದು ಅಂಟಬೇಕಾಗುವದಿಲ್ಲವಲ್ಲ ! - ಎನ್ನುವದಾದರೆ ಎಂದರ್ಥ.
೭೪೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಬಹುದಾಗುವದು. ದ್ರವ್ಯಗುಣಾದಿಗಳಿಗೆ ತಾದಾತ್ಮವು ಕಾಣುತ್ತಿರುವದರಿಂದಲೂ ಸಮವಾಯವನ್ನು ಕಲ್ಪಿಸುವದು ವ್ಯರ್ಥವು
ಕಾರ್ಯವು ಬೇರೆಯಾಗಿದ್ದರೆ ಕಾರಣದಲ್ಲಿದೆ ಎಂಬುದು ಅಯುಕ್ತ
(ಭಾಷ್ಯ) ೪೪೮. ಕಥಂ ಚ ಕಾರ್ಯಮ್ ಅವಯವಿದ್ರವ್ಯಂ ಕಾರಣೇಷು ಅವಯವ ಪ್ರತ್ಯೇಷು ವರ್ತಮಾನಂ ವರ್ತತೇ ? ಕಿಂ ಸಮಸ್ತಷು ಅವಯವೇಷು ವರ್ತತ, ಉತ ಪ್ರತ್ಯವಯವಮ್ ? ಯದಿ ತಾವತ್ ಸಮಸ್ತೇಷು ವರ್ತತ, ತತೋSವಯವ್ಯನುಪ ಲಭಿಃ ಪ್ರಸಜೇತ | ಸಮಾವಯವಸಂನಿಕರ್ಷಸ್ಯ ಅಶಕ್ಯತ್ವಾತ್ | ನ ಹಿ ಬಹುತ್ವಂ ಸಮಸ್ತೇಷು ಆಶ್ರಯೇಷು ವರ್ತಮಾನಂ ವ್ಯಸ್ತಾಶ್ರಯಗ್ರಹಣೇನ ಗೃಹ್ಯತೇ | ಅಥ ಅವಯವಶಃ ಸಮಸ್ತೇಷು ವರ್ತತ, ತದಾಪಿ ಆರಮೃಕಾವಯವವ್ಯತಿರೇಕೇಣ ಅವಯವಿನೋವಯವಾಃ ಕರನ್ ಹೈಃ ಆರಮೃಕೇಷು ಅವಯವೇಷು ಅವಯವಶಃ ಅವಯವೀ ರ್ವತ | ಕೋಶಾವಯವವ್ಯತಿರಿಕ್ತರ್ಹಿ ಅವಯವೈ: ಅಸಿಸಿ ಕೋಶಂ ವ್ಯಾಪ್ರೋತಿ | ಅನವಸ್ಥಾ ಚ ಏವಂ ಪ್ರಸಜೇತ | ತೇಷು ತೇಷು ಅವಯವೇಷು ವರ್ತಯಿತುಮ್ ಅನ್ನೇಷಾಮ್ ಅಷಾಮ್ ಅವಯವಾನಾಂ ಕಲ್ಪನೀಯತ್ವಾತ್ | ಅಥ ಪ್ರತ್ಯವಯವಂ ವರ್ತತ, ತದಾ ಏಕತ್ರ ವ್ಯಾಪಾರೇ ಅನ್ಯತ್ರ ಅವ್ಯಾಪಾರಃ ಸ್ಮಾತ್ ನ ಹಿ ದೇವದತ್ತ: ಶ್ರುಘ್ನ ಸಂನಿಧೀಯಮಾನಃ ತದಹರೇವ ಪಾಟಲಿಪುತ್ರಪಿ ಸಂವಿಧೀಯೇತ ! ಯುಗವತ್ ಅನೇಕತ್ರ ವೃತ್ತ ಅನೇಕತ್ವಪ್ರಸಜ್ಞಃ ಸ್ಯಾತ್ | ದೇವದತ್ತಯಜ್ಞದತ್ತಯೋರಿವ ಝುಮ್ಮಪಾಟಲಿಪುತ್ರನಿವಾಸಿನೋಃ | ಗೋತ್ಪಾದಿವತ್ ಪ್ರತ್ಯೇಕಂ ಪರಿಸಮಾಪ್ತಃ ನ ದೋಷಃ ಇತಿ ಚೇತ್ | ನ | ತಥಾ ಪ್ರತೀತ್ಯಭಾವಾತ್ | ಯದಿ ಗೋತ್ಪಾದಿವತ್ ಪ್ರತ್ಯೇಕಂ ಪರಿಸಮಾಪ್ರೋSವಯವೀ ಸ್ಮಾತ್, ಯಥಾ ಗೋತ್ವಂ ಪ್ರತಿವ್ಯಕ್ತಿ ಪ್ರತ್ಯಕ್ಷಮ್ ಗೃಹ್ಯತೇ, ಏವಮ್ ಅವಯವ್ಯಪಿ ಪ್ರತ್ಯವಯವಂ ಪ್ರತ್ಯಕ್ಷ ಗೃಹ್ಮತ | ನ ಚೈವಂ ನಿಯತಂ ಗೃಹ್ಯತೇ | ಪ್ರತ್ಯೇಕಪರಿಸಮಾಪ್ರೌ ಚ ಅವಯವಿನಃ
-
ಆದರೆ ವೈಶೇಷಿಕರು ಇದನ್ನು ಒಪ್ಪಿಲ್ಲ ; ಸಂಯೋಗವು ಒಂದು ಗುಣವಾದ್ದರಿಂದ ಆ ಗುಣಕ್ಕೂ ಗುಣಿಗೂ ಸಮವಾಯಸಂಬಂಧವು ಬೇಕು - ಎನ್ನುತ್ತಾರ.
-
ಗುಣವು ದ್ರವ್ಯರೂಪವಾಗಿಯೇ ಇದೆ ಎಂಬ ಪ್ರತ್ಯಕ್ಷವಿರುವಲ್ಲಿ ಗುಣಕ್ಕೂ ದ್ರವ್ಯಕ್ಕೂ ಸಮವಾಯವೆಂಬ ನಿತ್ಯಸಂಬಂಧವಿದೆ ಎಂದು ಕಲ್ಪಿಸುವದು ಗೌರವದೋಷವಾಗುವದು.
ಅಧಿ. ೬. ಸೂ. ೧೮] ಕಾರ್ಯವು ಬೇರೆಯಾಗಿದ್ದರೆ ಕಾರಣದಲ್ಲಿದೆ ಎಂಬುದು ಅಯುಕ್ತ ೭೪೫
ಕಾರ್ಯೆಣ ಅಧಿಕಾರಾತ್, ತಸ್ಯ ಚ ಏಕತ್ವಾತ್, ಶೃಙ್ಗಣಾಪಿ ಸ್ವನಕಾರ್ಯ೦ ಕುರ್ಯಾತ್, ಉರಸಾ ಚ ಪೃಷ್ಠಕಾರ್ಯಮ್ | ನ ಚೈವಂ ದೃಶ್ಯತೇ ||
(ಭಾಷ್ಯಾರ್ಥ) ಮತ್ತು ಕಾರ್ಯವೆಂಬ ಅವಯವಿದ್ರವ್ಯವು ಕಾರಣವಾಗಿರುವ ಅವಯವದ್ರವ್ಯ ಗಳಲ್ಲಿರುವದಾದರೂ ಹೇಗೆ ಇರುತ್ತದೆ ? ಎಲ್ಲಾ ಅವಯವಗಳಲ್ಲಿಯೂ ಇರು ಇದೆಯೆ, ಅಥವಾ ಒಂದೊಂದು ಅವಯವದಲ್ಲಿಯೂ ಇರುತ್ತದೆಯೆ ? ಮೊದಲನೆಯ
ದಾಗಿ ಎಲ್ಲಾ ಅವಯವಗಳಲ್ಲಿಯೂ ಇದೆ ಎನ್ನುವದಾದರೆ ಅವಯವಿಯು ಕಾಣಬಾರದಾಗುವದು. ಏಕೆಂದರೆ ಎಲ್ಲಾ ಅವಯವಗಳಿಗೂ (ಇಂದ್ರಿಯ) ಸಂನಿಕರ್ಷ ವಾಗುವದು ಶಕ್ಯವಲ್ಲ. ಬಹುತ್ವವೆಂಬುದು ಎಲ್ಲಾ ಆಶ್ರಯಗಳಲ್ಲಿಯೂ ಇರುವದ ರಿಂದ (ಅದನ್ನು ) ವ್ಯಸ್ತವಾದ ಆಶ್ರಯಗಳನ್ನು ಗ್ರಹಿಸಿದಮಾತ್ರದಿಂದ ಗ್ರಹಿಸುವದು ಆಗಲಾರದಲ್ಲವೆ ?ಹೀಗಲ್ಲದೆ (ತನ್ನ ) ಅವಯವಗಳಿಂದ ಎಲ್ಲಾ (ಅವಯವ ಗಳಲ್ಲಿಯೂ) ಇರುವದೆಂದರೆ, ಆಗಲೂ ಆರಂಭಕವಾಗಿರುವ ಅವಯವಗಳಲ್ಲದ ಬೇರೆಯ ಅವಯವಗಳನ್ನೂ ಅವಯವಿಗೆ ಕಲ್ಪಿಸಬೇಕಾಗುವದು ; ಆ ಅವಯವ ಗಳಿಂದ ಆರಂಭಕವಾದ ಅವಯವಗಳಲ್ಲಿ (ಇಷ್ಟಿಷ್ಕಾಗಿ) ಅವಯವಿಯು ಇದ ಎಂದು (ಹೇಳ ಬೇಕಾಗುವದು. ಒರೆಯ ಅವಯವಗಳಿಗಿಂತ ಬೇರೆಯಾದ ಅವಯವ ಗಳಿಂದಲ್ಲವೆ, ಕತ್ತಿಯು ಒರೆಯನ್ನು ವ್ಯಾಪಿಸಿಕೊಂಡಿರುವದು ? ಹಾಗಾದರೆ ಅನವಸ್ಥೆ
ಯೂ ಬಂದೊದಗುವದು. ಏಕೆಂದರೆ ಆಯಾ ಅವಯವಗಳಲ್ಲಿರುವದಕ್ಕೆ ಬೇರೆ ಬೇರೆಯ ಅವಯವಗಳನ್ನು ಕಲ್ಪಿಸಬೇಕಾಗುವದು.
-
ಮಡಿಸಿಟ್ಟಿರುವ ಬಟ್ಟೆಯ ಎಲ್ಲಾ ಅವಯವಗಳೂ ಇಂದ್ರಿಯಸಂನಿಕೃಷ್ಟವಾಗುವ ಸಂಭವವಿಲ್ಲ ; ಎಲ್ಲಾ ಅವಯವಗಳಲ್ಲಿಯೂ ಅವಯವಿಯು ಇದೆ ಎನ್ನುವ ಪಕ್ಷದಲ್ಲಿ ಆ ಎಲ್ಲಾ ಅವಯವಗಳನ್ನೂ ಕಂಡಹೊರತು ಅವಯವಿಯು ಕಾಣಬಾರದಾಗುವದು.
-
ಬಹುತ್ವವು - ಉದಾಹರಣೆಗೆ ತ್ರಿತ್ವವು - ಒಂದೂಂದು ಅವಯವವನ್ನು ಕಂಡ ಮಾತ್ರದಿಂದ ನಮಗೆ ಅರಿಯಬರುವದಿಲ್ಲ.ಬಹುತ್ವದಂತೆ ಅವಯವಿಯುಸ್ವರೂಪದಿಂದಲೇ ಎಲ್ಲಾ ಅವಯವಗಳಲ್ಲಿದೆ ಎನ್ನುವದಾದರೆ ಅವಯವಗಳೆಲ್ಲವೂ ಇಂದ್ರಿಯಸಂನಿಕರ್ಷವಾದ ಹೊರತು ಅವಯವಿಪ್ರತ್ಯಕ್ಷವು ಆಗಬಾರದಾಗುವದು - ಎಂದು ಅಭಿಪ್ರಾಯ.
-
ಒಂದೊಂದು ಅವಯವದಲ್ಲಿಯೂ ಸ್ವಲ್ಪ ಅವಯವಿಯ ಅಂಶವು ಇರುತ್ತದೆ ; ಆದ್ದರಿಂದ ಕೆಲವು ಅವಯವಗಳನ್ನು ಕಂಡರೂ ಅವಯವಿಯನ್ನು ಕಾಣಬಹುದು ಎಂದರ.
-
ಕಾರಣವಾಗಿರುವ. 5. ಕತ್ತಿಯ ಅವಯವಗಳೂ ಒರೆಯ ಅವಯವಗಳೂ ಬೇರೆಯಾಗಿರುವವಂಬುದು
೭೪೬
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಹೀಗಿಲ್ಲದೆ ಪ್ರತಿಯೊಂದು ಅವಯವದಲ್ಲಿಯೂ (ಅವಯವಿಯು) ಇರು ವದು (ಎನ್ನುವದಾದರೆ) ಆಗ ಒಂದು ಕಡೆಯಲ್ಲಿ ವ್ಯಾಪಾರವಿರುವಾಗ ಮತ್ತೊಂದು ಕಡೆಯಲ್ಲಿ ವ್ಯಾಪಾರವಿರಬಾರದಾಗುವದು. ಏಕೆಂದರೆ ದೇವದತ್ತನು ಸ್ರುಷ್ಟದಲ್ಲಿ ಇದ್ದುಕೊಂಡಿರುವಲ್ಲಿ ಆ ದಿನವೇ ಪಾಟಲಿಪುತ್ರದಲ್ಲಿಯೂ ಇರುವದಕ್ಕೆ ಆಗಲಾರದು. ಒಂದೇ ಕಾಲದಲ್ಲಿ ಹಲವು ಕಡೆಗಳಲ್ಲಿ ಇರುವದಾದರೆ ಶ್ರುಘ್ನ ಪಾಟಲಿಪುತ್ರಗಳಲ್ಲಿ ರುವ ದೇವದತ್ತಯಜ್ಞದತ್ತರಂತೆ ಅನೇಕತ್ವವೇ ಬಂದೊದಗುವದು.?
(ಆಕ್ಷೇಪ) :- ಗೋತ್ವವೇ ಮುಂತಾದವುಗಳಂತೆ ಒಂದೊಂದರಲ್ಲಿಯೂ ಪರಿಸಮಾಪ್ತವಾಗಿರುವದರಿಂದ ಇದು ದೋಷವಲ್ಲ.
(ಪರಿಹಾರ) :- ಹಾಗಲ್ಲ. ಏಕೆಂದರೆ ಹಾಗೆ ಪ್ರತೀತಿಯಿರುವದಿಲ್ಲ. ಗೋತ್ಪಾದಿಗಳಂತ ಅವಯವಿಯು ಪ್ರತಿಯೊಂದು (ಅವಯವ)ದಲ್ಲಿಯೂ ಪರಿ ಸಮಾಪ್ತವಾಗಿದ್ದರೆ, (ಆಗ) ಹೇಗೆ ಗೋತ್ವವು ಒಂದೊಂದು ವ್ಯಕ್ತಿಯಲ್ಲಿಯೂ ಪ್ರತ್ಯಕ್ಷವಾಗಿ ಕಾಣುತ್ತದೆಯೋ ಹಾಗೆ ಅವಯವಿಯೂ ಒಂದೊಂದು ಅವಯವ ದಲ್ಲಿಯೂ ಪ್ರತ್ಯಕ್ಷವಾಗಿ ಕಾಣಬೇಕಾಗುವದು. (ಆದರೆ) ಹಾಗೆ ಗೊತ್ತಾಗಿ ಕಾಣ ಬರುವದಿಲ್ಲ. ಅವಯವಿಯು ಪ್ರತ್ಯೇಕವಾಗಿ ಅವಯವಗಳಲ್ಲಿ ಪರಿಸಮಾಪ್ತ ವಾಗಿದ್ದರೆ, ಅವಯವಿಯೇ ಕಾರ್ಯಕ್ಕೆ ಬೇಕಾಗಿರುವದರಿಂದಲೂ (ಆ ಅವ ಯವಿಯು) ಒಂದೇ ಆಗಿರುವದರಿಂದಲೂ, ಕೋಡಿನಿಂದಲೂ ಸ್ತನದ ಕಾರ್ಯವನ್ನು ಮಾಡಿಕೊಳ್ಳಬಹುದಾಗುವದು ; ಎದಯಿಂದಲೂ ಬೆನ್ನಿನ ಕಾರ್ಯವನ್ನು ಮಾಡಿಕೊಳ್ಳ ಬಹುದಾಗುವದು. ಆದರೆ ಹೀಗೆ (ಆಗುವದು) ಕಂಡುಬರುವದಿಲ್ಲ.
ಪ್ರತ್ಯಕ್ಷ ಆದರೆ ಆವಯವಿಯೂ ತನ್ನ ಅವಯವಗಳಿಗಿಂತ ಬೇರೆಯಾದ ಅವಯವಗಳುಳ್ಳ Qಂಬುದಾಗಲಿ ಆ ಅವಯವಗಳಿಂದ ಮೂಲ ಅವಯವಗಳಲ್ಲಿ ಇಷ್ಟಿಷ್ಟಾಗಿ ಇರುವದೆಂಬುದಾಗಲಿ ಪ್ರತ್ಯಕ್ಷವಲ್ಲ. ಅಂಥ ಅವಯವಗಳು ಇವೆ ಎಂದು ಪ್ರತ್ಯಕ್ಷವಿರುದ್ಧವಾಗಿ ಕಲ್ಪಿಸಿದರೂ ಅನವಸ್ಥೆ ಎಂಬ ತರ್ಕದೋಷವು ಗಂಟುಬೀಳುವದು ಎಂದರ್ಥ.
-
ಒಂದು ಅವಯವದಲ್ಲಿ ಗಡಿಗೆಯ ಕಾರ್ಯವಾಗುತ್ತಿರುವಾಗ ಮತ್ತೊಂದರಲ್ಲಿ ಆಗಬಾರದಾಗುವದು.
-
ಆಗ ಅವಯವಗಳಷ್ಟಿವಯೋ ಅಷ್ಟು ಅವಯವಿಗಳನ್ನು ಕಲ್ಪಿಸಬೇಕಾಗುವದು.
-
ಒಂದು ಗೋವಿನಲ್ಲಿ ಪೂರ್ತಿಯಾಗಿಯೇ ಗೋತ್ವವಿರುತ್ತದೆ. ಅಷ್ಟು ಮಾತ್ರದಿಂದ ಮತ್ತೊಂದು ಗೋವಿನಲ್ಲಿ ಗೋತ್ವವಿರಬಾರದೆಂದು ನಿಯಮಿಸುವದಕ್ಕೆ ಆಗುವದಿಲ್ಲ. ಇದರಂತ ಅವಯವಿಗೂ ಆಗಲಿ ಎಂದು ಪೂರ್ವಪಕ್ಷಿಯ ಆಶಯ.
-
ಹಾಲನ್ನು ಕರೆದುಕೊಳ್ಳಬಹುದಾಗುವದು ಎಂದರ್ಥ. 5. ಸವಾರಿಯ ಮುಂತಾದದ್ದನ್ನು ಮಾಡಬಹುದಾಗುವದು ಎಂದರ್ಥ.
೭೪೭
ಅಧಿ. ೬. ಸೂ. ೧೮] ಅಸತ್ಕಾರ್ಯವಾದದಲ್ಲಿ ಉತ್ಪತ್ತಿಯೇ ಹೊಂದುವದಿಲ್ಲ
ಅಸತ್ಕಾರ್ಯವಾದದಲ್ಲಿ ಉತ್ಪತ್ತಿಯೇ ಹೊಂದುವದಿಲ್ಲ
(ಭಾಷ್ಯ) ೪೪೯. ಪ್ರಾಗುತ್ಪತ್ತೇಶ್ಚ ಕಾರ್ಯಸ್ಯ ಅಸತ್ ಉತ್ಪತ್ತಿ: ಅಕರ್ತಕಾ ನಿರಾಶ್ಮಿಕಾ ಚ ಸ್ಮಾತ್ | ಉತ್ಪತ್ತಿಶ್ಚ ನಾಮ ಕ್ರಿಯಾ | ಸಾ ಸಕರ್ತರೈವ ಭವಿತುಮರ್ಹತಿ, ಗತ್ಯಾದಿ ವತ್ | ಕ್ರಿಯಾ ಚ ನಾಮ ಸ್ಮಾತ್ ಅಕರ್ತಕಾ ಚ ಇತಿ ವಿಪ್ರತಿಷಿಧ್ಯೆತ 1 ಘಟಸ್ಯ ಚ ಉತ್ಪತ್ತಿ: ಉಚ್ಯಮಾನಾ ನ ಘಟಕರ್ತಕಾ, ಕಿಂ ತರ್ಹಿ ಅಧ್ಯಕರ್ತಕಾ ಇತಿ ಕಲ್ಪಾ ಸ್ಯಾತ್ | ತಥಾ ಕಪಾಲಾದೀನಾಮಪಿ ಉತ್ಪತ್ತಿಃ ಉಚ್ಯಮಾನಾ ಅನ್ಯಕರ್ತಕೃವ ಕಿತ | ತಥಾ ಚ ಸತಿ ಘಟಃ ಉತ್ಪದ್ಯತೇ ಇತ್ಯುಕ್ತ ಕುಲಾಲಾದೀನಿ ಕಾರಣಾನಿ ಉತ್ಸದ್ಯ ಇತ್ಯುಕ್ತಂ ಸ್ಯಾತ್ | ನ ಚ ಲೋಕೇ ‘ಘಟೋತ್ಪತ್ತಿ:’ ಇತ್ಯುಕ್ತ ಕುಲಾಲಾದೀನಾಮಪಿ ಉತ್ಸದ್ಯಮಾನತಾ ಪ್ರತೀಯತೇ | ಉತ್ಪನ್ನತಾಪ್ರತೀತೇಶ್ಚ | ಅಥ ಸ್ವಕಾರಣಸತ್ಯಾಸಂಬದ್ಧ ಏವ ಉತ್ಪತ್ತಿ: ಆತ್ಮಲಾಭಶ್ಚ ಕಾರ್ಯಸ್ಯ ಇತಿ ಚೇತ್, ಕಥಮ್ ಅಲಬ್ದಾತ್ಮಕಂ ಸಂಬಧೈತ ಇತಿ ವಕ್ತವ್ಯಮ್ | ಸತೋರ್ಹಿ ದ್ವಯೋಃ ಸಂಬದ್ಧ: ಸಂಭವತಿ ನ ಸದಸತೋ ಅಸತೋರ್ವಾ 1 ಅಭಾವಸ್ಯ ಚ ನಿರುಪಾಖ್ಯ ತ್ವಾತ್ ‘ಪ್ರಾಗುತ್ಪತ್ತೇ’ ಇತಿ ಮರ್ಯಾದಾಕರಣಮ್ ಅನುಪಪನ್ನಮ್ | ಸತಾಂ ಹಿ ಲೋಕೇ ಕ್ಷೇತ್ರಗೃಹಾದೀನಾಂ ಮರ್ಯಾದಾ ದೃಷ್ಮಾ ನ ಅಭಾವಸ್ಯ 1 ನ ಹಿ ವಾ
ಪುತ್ರೋ ರಾಜಾ ಬಭೂವ, ಪ್ರಾಕ್ ಪೂರ್ಣವರ್ಮಣೋತಭಿಷೇಕಾತ್ ಇತ್ಯವಂ ಜಾತೀಯಕೇನ ಮರ್ಯಾದಾಕರಣೇನ ನಿರುಪಾಖ್ಯೋ ವನ್ನಾಪುತ್ರ: ರಾಜಾ ಬಭೂವ, ಭವತಿ, ಭವಿಷ್ಯತಿ ಇತಿ ವಾ ವಿಶೇಷ್ಯತೇ | ಯದಿ ಚ ವಾಪುತ್ರೋಪಿ ಕಾರಕ ವ್ಯಾಪಾರಾತ್ ಊರ್ಧ್ವಮ್ ಅಭವಿಷ್ಯತ್ ತತ ಇದಮಪಿ ಉಪಾಪತೃತ ಕಾರ್ಯಾ ಭಾವೋಪಿ ಕಾರಕವ್ಯಾಪಾರಾದೂರ್ಧ್ವಂ ಭವಿಷ್ಯತೀತಿ 1 ವಯಂ ತು ಪಶ್ಯಾಮಃ ವನ್ಯಾಪುತ್ರಸ್ಯ ಕಾರ್ಯಾಭಾವಸ್ಯ ಚ ಅಭಾವಾವಿಶೇಷಾತ್ ಯಥಾ ವನ್ಹಾಪುತ್ರ ಕಾರಕವ್ಯಾಪಾರಾದೂರ್ಧ್ವಂ ನ ಭವಿಷ್ಯತಿ ಏವಂ ಕಾರ್ಯಾಭಾವೋSಪಿ ಕಾರಕ ವ್ಯಾಪಾರಾದೂರ್ಧ್ವಂ ನ ಭವಿಷ್ಯತಿ ಇತಿ ||
(ಭಾಷ್ಯಾರ್ಥ) ಹುಟ್ಟುವದಕ್ಕಿಂತ ಮುಂಚೆ ಕಾರ್ಯವು ಇಲ್ಲವೆಂದರೆ ಉತ್ಪತ್ತಿಗೆ ಕರ್ತವಿಲ್ಲ ಎಂದೂ ಸ್ವರೂಪವಿಲ್ಲವೆಂದೂ ಆಗುವದು. (ಹೇಗೆಂದರೆ) : ಉತ್ಪತ್ತಿ ಎಂಬುದು (ಒಂದು) ಕ್ರಿಯೆ. ಅದು ನಡೆಯುವದೇ ಮುಂತಾದವುಗಳಂತೆ ಸಕರ್ತಕವಾಗಿಯೇ ಇರ
೭೪೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. ಬೇಕು’ ; ಕ್ರಿಯೆಯೆಂತಲೂ ಆಗಿರುವದು ಅಕರ್ತಕವೂ (ಆಗಿರುವದು) - ಎಂಬುದು ವಿಪ್ರತಿಷಿದ್ಧವಾಗಿರುತ್ತದೆ. ‘ಗಡಿಗೆಯ ಉತ್ಪತ್ತಿ’ ಎಂದು ಹೇಳುವದು ಘಟಕರ್ತಕ ವಲ್ಲ, ಮತ್ತೇನೆಂದರೆ ಮತ್ತೊಂದು ಕರ್ತವಿನದು ಎಂದು ಕಲ್ಪಿಸಬೇಕಾಗುವದು. (ಹೀಗೆಯೇ) ‘ಕಪಾಲಗಳೇ ಮುಂತಾದವುಗಳ ಉತ್ಪತ್ತಿ’ ಎಂದು ಹೇಳುವದೂ ಮತ್ತೊಂದು ಕರ್ತವಿನದೇ ಎಂದಾಗುವದು. ಹಾಗಾದರೆ ಗಡಿಗೆಯು ಹುಟ್ಟುತ್ತದೆ ಎಂದರೆ ಕುಂಬಾರನೇ ಮುಂತಾದ ಕಾರಣಗಳು ಹುಟ್ಟುತ್ತವೆ ಎಂದು ಕಲ್ಪಿಸಬೇಕಾಗು ವದು. ಲೋಕದಲ್ಲಿ ‘ಗಡಿಗೆಯ ಉತ್ಪತ್ತಿ’ ಎಂದರೆ ಕುಂಬಾರನೇ ಮುಂತಾದ (ಕಾರಣ) ಗಳೂ ಹುಟ್ಟುವವೆಂದು (ನಮಗೆ) ತೋರುವದಿಲ್ಲ. (ಗಡಿಗೆಯೇ) ಹುಟ್ಟುತ್ತದೆ ಎಂದು ಪ್ರತೀತಿಯಾಗುವದರಿಂದಲೂ (ಹೀಗೆಂದು ತಿಳಿಯಬೇಕು).
(ತಾರ್ಕಿಕ) :- ಇನ್ನು ಸ್ವಕಾರಣಸತ್ತಾಸಂಬಂಧವೇ ಕಾರ್ಯದ ಉತ್ಪತ್ತಿ ಮತ್ತು ಸ್ವರೂಪಲಾಭ ಎಂದರೆ ?
(ಸಿದ್ಧಾಂತಿ) :- ಸ್ವರೂಪವನ್ನೇ ಪಡೆದುಕೊಳ್ಳದೆ ಇರುವ (ಕಾರ್ಯವು ಮತ್ತೊಂದರೊಡನೆ) ಸಂಬದ್ಧವಾಗುವದು ಹೇಗೆ ಎಂಬುದನ್ನು (ನೀನು) ಹೇಳಬೇಕು. ಇರತಕ್ಕ ಎರಡು ವಸ್ತುಗಳಿಗೇ ಸಂಬಂಧವಾದೀತೇ ಹೊರತು ಸದಸತ್ತುಗಳಿಗಾಗಲಿ, (ಎರಡು) ಅಸತ್ತುಗಳಿಗಾಗಲಿ (ಆಗ)ಲಾರದು. ಅಲ್ಲವೆ ? ಇದಲ್ಲದೆ ಅಭಾವವು ನಿರುಪಾಖ್ಯವಾಗಿರುವದರಿಂದ (ಅದಕ್ಕೆ) ‘ಹುಟ್ಟುವದಕ್ಕಿಂತ ಮುಂಚೆ’ ಎಂಬ ಎಲ್ಲ ಕಟ್ಟನ್ನು ಮಾಡಿ (ಹೇಳುವದು) ಅಯುಕ್ತವು. ಹೊಲ, ಮನೆ - ಮುಂತಾದ ಇರುವ (ವಸ್ತು)ಗಳಿಗಲ್ಲವ, ಲೋಕದಲ್ಲಿ ಎಲ್ಲೆಕಟ್ಟು (ಇರುವದು) ಕಂಡುಬರುತ್ತದೆ ? ಇಲ್ಲದ್ದಕ್ಕೆ (ಎಲ್ಲೆಕಟ್ಟು ಕಂಡುಬರುವ)ದಿಲ್ಲ. ಬಂಜೆಯ ಮಗನು ಪೂರ್ಣವರ್ಮನ
- ನಡೆಯುವದೆಂಬ ಕ್ರಿಯೆಗೆ ನಡೆಯುವವನೆಂಬ ಕರ್ತವಿರುವಂತೆ ಹುಟ್ಟುವದೆಂಬ ಕ್ರಿಯಗೆ ಹುಟ್ಟುವವನೆಂಬ ಕರ್ತವಿರಬೇಕು ; ಇಲ್ಲದಿದ್ದರೆ ಅದು ಕ್ರಿಯಯ ಆಗಲಾರದು
ಎಂದರ್ಥ.
-
ಗಡಿಗೆಯಾಗುವದಕ್ಕೆ ಬೇಕಾದ ಎರಡು ಅರ್ಧ ಹೋಳುಗಳು.
-
ಗಡಿಗೆಯ ಉತ್ಪತ್ತಿಗೆ ಕುಂಬಾರನೇ ಮುಂತಾದವುಗಳು ಕರ್ತವೆಂದು ಹೇಳುವದಕ್ಕೆ ಬರುವದಿಲ್ಲ ; ಏಕೆಂದರೆ ಅವರು ಗಡಿಗೆಯನ್ನು ಹುಟ್ಟಿಸುವಿಕೆಗೆ ಕರ್ತವಾಗಿರುತ್ತಾರೆ. ‘ಗಡಿಗೆಯು ಹುಟ್ಟಿತು’ ಎಂದೇ ನಮಗೆಲ್ಲ ಪ್ರತೀತಿಯಾಗುತ್ತದೆ.
-
ತನ್ನ ಕಾರಣದೊಡನೆಯೂ ಸತ್ತಯೊಡನೆಯೂ ಸಮವಾಯಸಂಬಂಧದಿಂದ ಸೇರಿ ಕೊಳ್ಳುವದೇ ಕಾರ್ಯದ ಉತ್ಪತ್ತಿ ಎಂಬುದು ವೈಶೇಷಿಕನ ಮತವು. ಈ ಮತದ ಖಂಡನೆಯನ್ನು
ಗೀ, ಭಾ. ೧೮-೪೮ (ಭಾ. ಭಾ. ೧೦೮೫ ರಿಂದ ೧೦೮೮) ರಲ್ಲಿ ಮಾಡಿದ.
- ಹೀಗೆಂದು ನಿಶ್ಚಯಿಸಿ ಹೇಳುವದಕ್ಕೆ ಬಾರದ ವಿಕಲ್ಪಮಾತ್ರವಾದ್ದರಿಂದ.
ಅಧಿ. ೬. ಸೂ. ೧೮] |
ಕಾರಕವ್ಯಾಪಾರದ ಸಾರ್ಥಕ್ಯ
೭೪೯
ಅಭಿಷೇಕಕ್ಕಿಂತ ಮುಂಚೆ ರಾಜನಾಗಿದ್ದನು ಎಂಬೀ ಜಾತಿಯ ಎಲ್ಲೆಕಟ್ಟನ್ನು ಮಾಡುವ (ವಾಕ್ಯ)ದಿಂದ ನಿರುಪಾಖ್ಯನಾದ ಬಂಜೆಯ ಮಗನು ರಾಜನಾಗಿದ್ದನು, ಆಗಿದ್ದಾನೆ ಅಥವಾ ಆಗುವನು ಎಂಬ ವಿಶೇಷವುಂಟಾಗಲಾರದಷ್ಟೆ ? ಬಂಜೆಯ ಮಗನೂ ಕಾರಕ ವ್ಯಾಪಾರವಾದ ಬಳಿಕ ಉಂಟಾಗುವಂತಿದ್ದರೆ ಆಗ ಕಾರ್ಯದ ಅಭಾವವೂ ಕಾರಕ ವ್ಯಾಪಾರವಾದ ಬಳಿಕ ಉಂಟಾಗುವದು ಎಂಬುದೂ ಹೊಂದುತ್ತಿತ್ತು. ನಮಗಂತೂ ತೋರುವದೇನೆಂದರೆ, ಬಂಜೆಯ ಮಗನಾಗಲಿ ಕಾರ್ಯಾಭಾವವಾಗಲಿ (ಎರಡಕ್ಕೂ) ಅಭಾವವಾಗಿರುವದೆಂಬುದು ಸಮಾನವಾಗಿರುವದರಿಂದ ಹೇಗೆ ಬಂಜೆಯ ಮಗನು ಕಾರಕವ್ಯಾಪಾರದ ಬಳಿಕ ಉಂಟಾಗಲಾರನೋ ಹಾಗೆಯೇ ಕಾರ್ಯಾಭಾವವೂ ಕಾರಕ ವ್ಯಾಪಾರವಾದ ಬಳಿಕ ಉಂಟಾಗಲಾರದು.
ಕಾರಕವ್ಯಾಪಾರದ ಸಾರ್ಥಕ್ಯ
(ಭಾಷ್ಯ) ೪೫೦. ನನೈವಂ ಸತಿ ಕಾರಕವ್ಯಾಪಾರೋನರ್ಥಕಃ ಪ್ರಸಜೇತ | ಯಥವ ಹಿ ಪ್ರಾಕ್ಸಿದ್ಧತ್ವಾತ್ ಕಾರಣಸ್ವರೂಪಸಿದ್ಧಯೇ ನ ಕಶ್ಚಿತ್ ವ್ಯಾಪ್ರಿಯತೇ, ಏವಂ ಪ್ರಾಕ್ಸಿದ್ಧತ್ವಾತ್ ತದನನ್ಯತ್ವಾಚ್ಚ ಕಾರ್ಯಸ್ಯ ಸ್ವರೂಪಸಿದ್ಧಯೇsಪಿ ನ ಕಶ್ಚಿತ್ ವ್ಯಾಪ್ತಿಯೇತ | ವ್ಯಾಪ್ರಿಯತೇ ಚ | ಅತಃ ಕಾರಕವ್ಯಾಪಾರಾರ್ಥವಾಯ ಮನ್ಯಾ ಮಹೇ ಪ್ರಾಗುತ್ಪತ್ತೇ ಅಭಾವಃ ಕಾರ್ಯಸ್ಯ ಇತಿ | ನೃಷ ದೋಷಃ | ಯತಃ ಕಾರ್ಯಾಕಾರೇಣ ಕಾರಣಂ ವ್ಯವಸ್ಥಾಪಯತಃ ಕಾರಕವ್ಯಾಪಾರಸ್ಯ ಅರ್ಥವತ್ನಮ್ ಉಪಪದ್ಯತೇ | ಕಾರ್ಯಾಕಾರೋಪಿ ಕಾರಣಸ್ಯ ಆತ್ಮಭೂತ ಏವ, ಅನಾತ್ಮಭೂತಸ್ಯ ಅನಾರಭ್ಯತ್ವಾತ್ ಇತ್ಯಭಾಣಿ 1 ನ ಚ ವಿಶೇಷದರ್ಶನಮಾತ್ರೇಣ ವಸ್ಯನ್ಯತ್ವಂ ಭವತಿ | ನ ಹಿ ದೇವದತ್ತ: ಸಂಕೋಚಿತಹಸ್ತಪಾದಃ ಪ್ರಸಾರಿತಹಸ್ತಪಾದಶ್ಚ ವಿಶೇಷೇಣ ದೃಶ್ಯಮಾನೋSಪಿ ವಸ್ಯತ್ವಂ ಗಚ್ಛತಿ | ಸ ಏವ ಇತಿ ಪ್ರತ್ಯಭಿಜ್ಞಾನಾತ್ | ತಥಾ ಪ್ರತಿದಿನಮ್ ಅನೇಕಸಂಸ್ಥಾನಾನಾಮಪಿ ಪಿತ್ರಾದೀನಾಂ ನ ವಸ್ಯನ್ಯತ್ವಂ ಭವತಿ 1 ‘ಮಮ ಪಿತಾ’, ‘ಮಮ ಭ್ರಾತಾ’, ‘ಮಮ ಪುತ್ರಃ’ ಇತಿ ಪ್ರತ್ಯಭಿಜ್ಞಾನಾತ್ | ಜನ್ಮೂಚ್ಛೇದಾ ನನ್ನಂತತ್ವಾತ್ ತತ್ರ ಯುಕ್ತಮ್, ನಾನ್ಯ, ಇತಿ ಚೇತ್ | ನ | ಕ್ಷೀರಾದೀನಾಮಪಿ ದಧ್ಯಾದ್ಯಾಕಾರಸಂಸ್ಥಾನಸ್ಯ ಪ್ರತ್ಯಕ್ಷಾತ್ | ಅದೃಶ್ಯಮಾನಾನಾಮಪಿ ವಟಧಾನಾದೀನಾಂ ಸಮಾನಜಾತೀಯಾವಯವಾನ್ವರೋಪಚಿತಾನಾಮ್ ಅಜ್ಜುರಾದಿಭಾವೇನ ದರ್ಶನ ಗೋಚರತಾಪ ಜನ್ಮಸಂಜ್ಞಾ, ತೇಷಾಮೇವ ಅವಯವಾನಾಮ್ ಅಪಚಯವಶಾತ್ ಅದರ್ಶನಾಪತ್ತೆ ಉಚ್ಛೇದಸಂಜ್ಞಾ | ತತ್ರ ಇದನ್ನೊಚ್ಛೇದಾನ್ತರಿತತ್ವಾತ್ ಜೇತ್
೭೫೦
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಅಸತಃ ಸತ್ಯಾಪ: ತಥಾ ಸತಿ ಗರ್ಭವಾಸಿನಃ ಉತ್ತಾನಶಾಯಿನಶ್ಚ ಭೇದಪ್ರಸಜ್ಜಃ | ತಥಾ ಚ ಬಾಲ್ಯಯೌವನಸ್ಥಾ ವಿರೇಷ್ಟ್ರಪಿ ಭೇದಪ್ರಸಜ್ಜಃ, ಪಿತ್ರಾದಿವ್ಯವಹಾರ ಲೋಪಪ್ರಸಜ್ಜಶ್ಚ | ಏತೇನ ಕ್ಷಣಭಜ್ಞವಾದ ಪ್ರತಿವದಿತವಃ | ಯಸ್ಯ ಪುನಃ ಪ್ರಾಗುತ್ಪತೇಃ ಅಸತ್ ಕಾರ್ಯಮ್, ತಸ್ಯ ನಿರ್ವಿಷಯ: ಕಾರಕವ್ಯಾಪಾರಃ ಸ್ಯಾತ್ | ಅಭಾವಸ್ಯ ವಿಷಯಾನುಪಪಃ, ಆಕಾಶಹನನಪ್ರಯೋಜನಖಾದ್ಯನೇಕಾಯುಧ ಪ್ರಯುಕ್ತವತ್ | ಸಮವಾಯಿಕಾರಣವಿಷಯ: ಕಾರಕವ್ಯಾಪಾರಃ ಸ್ಯಾತ್ ಇತಿ ಚೇತ್ | ನ 1 ಅನ್ಯವಿಷಯೇಣ ಕಾರಕವ್ಯಾಪಾರೇಣ ಅನ್ಯನಿಷ್ಪತ್ತೇರತಿಪ್ರಸಜ್ಜಾತ್ 1 ಸಮವಾಯಿ ಕಾರಣಸ್ಕೃವ ಆತ್ಮಾತಿಶಯಃ ಕಾರ್ಯಮ್ ಇತಿ ಚೇತ್ | ನ | ಸತ್ಕಾರ್ಯತಾಪತೇಃ | ತಸ್ಮಾತ್ ಕ್ಷೀರಾದೀವ ದ್ರವ್ಯಾಣಿ ದಧ್ಯಾದಿಭಾವೇನ ಅವಶಿಷ್ಠಮಾನಾನಿ ಕಾರ್ಯಾಖ್ಯಾಂ ಲಭತ್ತೇ ಇತಿ ನ ಕಾರಣಾತ್ ಅನ್ಯತ್ ಕಾರ್ಯ೦ ವರ್ಷಶತೇನಾಪಿ ಶಕ್ಯಂ ನಿಶ್ಚತುಮ್ | ತಥಾ ಮೂಲಕಾರಣಮೇವ ಆ ಅನ್ಯಾತ್ ಕಾರ್ಯಾತ್ ತೇನ ತೇನ ಕಾರ್ಯಾಕಾರೇಣ ನಟವತ್ ಸರ್ವವ್ಯವಹಾರಾಷ್ಪದತ್ವಂ ಪ್ರತಿಪದ್ಯತೇ | ಏವಂ ಯುಕ್ತಃ ಕಾರ್ಯಸ್ಯ ಪ್ರಾಗುತ್ಪತೇಃ ಸತ್ಯಮ್ ಅನನ್ಯತ್ವಂ ಚ ಕಾರಣಾತ್ ಅವಗಮ್ಯತೇ ||
(ಭಾಷ್ಮಾರ್ಥ) (ಆಕ್ಷೇಪ) :- ಹೀಗಾದರೆ ಕಾರಕವ್ಯಾಪಾರವು ವ್ಯರ್ಥವಾಗುವದಲ್ಲ ! ಏಕೆಂದರೆ ಹೇಗೆ ಕಾರಣವು ಮೊದಲೇ ಸಿದ್ಧವಾಗಿರುವದರಿಂದ (ಅದರ) ಸ್ವರೂಪದ ಸಿದ್ಧಿಗಾಗಿ ಯಾವನೂ ವ್ಯಾಪಾರಮಾಡುವದಿಲ್ಲವೋ ಹಾಗೆಯೇ ಕಾರ್ಯವೂ ಮೊದಲೇ ಸಿದ್ಧ ವಾಗಿರುವದರಿಂದಲೂ ಆ (ಕಾರಣಕ್ಕಿಂತ) ಅನನ್ಯವಾಗಿರುವದರಿಂದಲೂ ಅದರ ಸ್ವರೂಪದ ಸಿದ್ಧಿಗಾಗಿ ಯಾರೊಬ್ಬರೂ ವ್ಯಾಪಾರಮಾಡದೆ ಹೋಗಬೇಕಾಗುವದು. ಆದರೆ (ಅದಕ್ಕಾಗಿ) ವ್ಯಾಪಾರಮಾಡುತ್ತಾರೆ. ಆದ್ದರಿಂದ ಕಾರಕವ್ಯಾಪಾರವು ಸಾರ್ಥಕ ವಾಗುವದಕ್ಕಾಗಿ ಹುಟ್ಟುವ ಮುಂಚೆ ಕಾರ್ಯವು ಇರುವದಿಲ್ಲ ಎಂದೇ ನಮ್ಮ ಮತವು.
(ಸಿದ್ಧಾಂತ) :- ಇದೇನೂ ದೋಷವಲ್ಲ. ಏಕೆಂದರೆ ಕಾರಣವನ್ನು ಕಾರ್ಯಾಕಾರದಲ್ಲಿ ನಿಲ್ಲಿಸುವದಕ್ಕಾಗಿ ಕಾರಕವ್ಯಾಪಾರವು ಸಾರ್ಥಕವಾಗಬಹುದಾಗಿದೆ. ಕಾರ್ಯಾಕಾರವೂಕೂಡ ಕಾರಣದ ಸ್ವರೂಪವೇ ಆಗಿರುತ್ತದೆ ; ಏಕೆಂದರೆ (ಅದರ) ಸ್ವರೂಪವಲ್ಲದ್ದು ಉಂಟಾಗಲೇ ಆರದು ಎಂದು ಹೇಳಿದ್ದಾಗಿದೆ. ವಿಶೇಷವನ್ನು ಕಂಡಮಾತ್ರದಿಂದ ವಸ್ತುವೇ ಬೇರೆ ಎಂದಾಗುವದಿಲ್ಲ. ದೇವದತ್ತನು ಕೈಕಾಲುಗಳನ್ನು
- ನಿಜವಾಗಿ ಕಾರಣವು ಕಾರ್ಯವಾಗಿ ಪರಿಣಮಿಸುವದೆಂಬ ಸಾಂಖ್ಯಪಕ್ಷವೂ ಅಸತ್ಕಾರ್ಯವಾದವೇ. ಗೀ, ಭಾ. ೧೮-೪೮ (ಭಾ. ಭಾ. ೧೦೮೯) ನೋಡಿ.
ಅಧಿ. ೬. ಸೂ. ೧೮]
ಕಾರಕವ್ಯಾಪಾರದ ಸಾರ್ಥಕ್ಯ
೭೫
ಮಡಿಸಿಕೊಂಡಿದ್ದವನು ಕೈಕಾಲುಗಳನ್ನು ನೀಡಿಕೊಂಡು ವಿಶೇಷರೂಪದಿಂದ ಕಂಡು ಬಂದರೂ ಮತ್ತೊಂದು ವಸ್ತುವೆಂದಾಗುವದಿಲ್ಲವಷ್ಟೆ. ಏಕೆಂದರೆ (ಆಗಲೂ) ಅವನೇ (ಇವನು) ಎಂಬ ಪ್ರತ್ಯಭಿಜ್ಞಾನವಾಗುತ್ತದೆ. ಇದರಂತೆ ಪ್ರತಿದಿನವೂ ಬೇರೆ ಬೇರೆಯ ಆಕಾರವಾಗುತ್ತಿದ್ದರೂ ತಂದೆಯೇ ಮುಂತಾದವರು ಮತ್ತೊಂದು ವಸ್ತುವಾಗುವದಿಲ್ಲ. ಏಕೆಂದರೆ ನನ್ನ ತಂದೆ’, ‘ನನ್ನ ತಮ್ಮ’, ‘ನನ್ನ ಮಗ’ ಎಂದೇ ಪ್ರತ್ಯಭಿಜ್ಞಾನವಿರುತ್ತದ.
(ಆಕ್ಷೇಪ) :- ಹುಟ್ಟು ಸಾವು ಮುಂತಾದವುಗಳ ವ್ಯವಧಾನವಿಲ್ಲದಿರುವದ ರಿಂದ ಅಲ್ಲಿ (ಅದೇ ವಸ್ತುವೆಂಬುದು) ಯುಕ್ತ ; ಮಿಕ್ಕ ಕಡೆಯಲ್ಲಿ ಹಾಗಲ್ಲ.
(ಪರಿಹಾರ) :- ಹಾಗಲ್ಲ. ಏಕೆಂದರೆ ಹಾಲು ಮುಂತಾದವುಗಳು ಕೂಡ ಮೊಸರು ಮುಂತಾದ ರೂಪದ ಆಕಾರವನ್ನು (ಪಡೆಯುವದು) ಪ್ರತ್ಯಕ್ಷವಾಗಿರುತ್ತದೆ. ಕಾಣದೆ ಇರುವ ಆಲದ ಬೀಜವೇ ಮುಂತಾದವುಗಳಿಗೂ ಸಮಾನಜಾತೀಯವಾದ ಬೇರೆಯ ಅವಯವಗಳು ಸೇರಿಕೊಂಡು ಬೆಳೆದು ಮೊಳಕೆಯೇ ಮುಂತಾದ ರೂಪದಿಂದ ಕಣ್ಣಿಗೆ ಗೋಚರವಾದರೆ ‘ಹುಟ್ಟಿತು’ ಎಂಬ ಹೆಸರು, ಅದೇ ಅವಯವಗಳು ಕಡಿಮೆಯಾಗುವ ಕಾರಣದಿಂದ ಕಾಣದೆಹೋದರೆ ‘ನಾಶವಾಯಿತು’ ಎಂಬ ಹೆಸರು. ಇಲ್ಲಿ ಇಂಥ ಹುಟ್ಟುಹೊಂದುಗಳಿಂದ ಅಸತ್ತೇ ಸತ್ತಾಗುವದೆಂದಾರ, ಹಾಗಾದಪಕ್ಷದಲ್ಲಿ ಗರ್ಭ ದಲ್ಲಿರುವ (ಮಗುವೂ) ಹೊರಗೆ ಕೈಕಾಲುನೀಡಿಕೊಂಡು ಮಲಗಿರುವ (ಮಗುವೂ) ಬೇರೆಬೇರೆ ಎಂದಾದೀತು. ಹಾಗೂ ಬಾಲ್ಯ, ಯೌವನ, ವಾರ್ಧಕಗಳಲ್ಲಿ (ಒಬ್ಬ ನಲ್ಲಿಯೇ) ಭೇದವೂ ಆದೀತು. ತಂದೆ ಮುಂತಾದ ವ್ಯವಹಾರವೂ ಲೋಪವಾಗ ಬೇಕಾದೀತು. ಇದರಿಂದ ಕ್ಷಣಭಂಗವಾದವನ್ನೂ ತಿರಸ್ಕರಿಸಬಹುದು.
ಆದರೆ ಯಾವನ (ಮತದಲ್ಲಿ) ಹುಟ್ಟುವ ಮುಂಚೆ ಕಾರ್ಯವು ಅಸತ್ತಾಗಿರು ವದೋ ಅವನ (ಮತದಲ್ಲಿ) ಕಾರಕವ್ಯಾಪಾರಕ್ಕೆ ವಿಷಯವಿಲ್ಲವೆಂದೇ ಆಗುವದು. ಏಕೆಂದರೆ ಅಭಾವವು ವಿಷಯವಾಗಲಾರದಾದ್ದರಿಂದ (ಕಾರಕವ್ಯಾಪಾರವು ಆಗ) ಆಕಾಶವನ್ನು ಹೊಡೆಯುವದಕ್ಕೆ ಉಪಯೋಗಿಸುವ ಕತ್ತಿಯೇ ಮುಂತಾದ ಅನೇಕಾ ಯುಧಗಳ ಪ್ರಯೋಗದಂತೆ (ವ್ಯರ್ಥವಾಗುವದು).
-
ಬಾಲ್ಯವು ಹೋದರೆ ಬಾಲಕನು ಹೋದನೆಂದೂ ಯೌವನವು ಬಂದರೆ ಬೇರೊಬ್ಬ ಯುವಕನು ಹುಟ್ಟಿದನೆಂದೂ ಹೇಳಬೇಕಾದೀತು. ಇದು ಯಾರಿಗೂ ಇಷ್ಟವಲ್ಲ - ಎಂದರ್ಥ.
-
ಏಕೆಂದರೆ ಅವಸ್ಥೆಯು ಬದಲಾಯಿಸಿದರೆ ತಂದೆಯು ತಂದೆಯಲ್ಲದ ಹೋಗಬೇಕಾಗು ವದು.
-
ಏಕೆಂದರೆ ಆ ವಾದದಲ್ಲಿ ಕ್ಷಣಕ್ಷಣಕ್ಕೂ ಹೊಸ ವಸ್ತುವೇ ಹುಟ್ಟುವದಂದಾಗಿ “ಅದೇ ಇದು’ ಎಂಬ ಪ್ರತ್ಯಭಿಚ್ಛಯು ಇಲ್ಲವಾಗಬೇಕಾದೀತು.೭೫೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
(ತಾರ್ಕಿಕ) :- ಸಮವಾಯಿಕಾರಣವಿಷಯದಲ್ಲಿ ಕಾರಕವ್ಯಾಪಾರವು ಆಗ ಬಹುದಲ್ಲ !
(ಸಿದ್ಧಾಂತಿ) :- ಆಗದು. ಏಕೆಂದರೆ ಒಂದು ವಿಷಯದಲ್ಲಿ (ಆದ) ಕಾರಕ ವ್ಯಾಪಾರದಿಂದ ಮತ್ತೊಂದು ಹುಟ್ಟುವದಾದರೆ ಅತಿಪ್ರಸಂಗವಾದೀತು.
(ತಾರ್ಕಿಕ) :- ಸಮವಾಯಿಕಾರಣದ ಸ್ವರೂಪದ (ಒಂದಾನೊಂದು) ಅತಿಶಯವೇ ಕಾರ್ಯವು ಎಂದರೆ ?
(ಸಿದ್ಧಾಂತ) :- ಹಾಗಾಗದು. ಏಕೆಂದರೆ (ಹಾಗೆಂದರೆ) ಸತ್ಕಾರ್ಯವು ಗಂಟು ಬೀಳುವದು. ಆದ್ದರಿಂದ ಹಾಲೇ ಮುಂತಾದ ದ್ರವ್ಯಗಳೇ ಮೊಸರು ಮುಂತಾದವುಗಳ ರೂಪದಲ್ಲಿ ನಿಂತರೆ ‘ಕಾರ್ಯ’ ಎಂಬ ಹೆಸರನ್ನು ಪಡೆಯುತ್ತವೆಯಾದ್ದರಿಂದ ಕಾರ್ಯವು ಕಾರಣಕ್ಕಿಂತ ಬೇರೆ ಎಂದು ನಿಶ್ಚಯಿಸುವದು ನೂರು ವರ್ಷಗಳಲ್ಲಿಯೂ ಆಗಲಾರದು. ಹೀಗೆ ಮೂಲಕಾರಣವೇ ಕೊನೆಯ ಕಾರ್ಯದವರೆಗೂ ಆಯಾ ಕಾರ್ಯಾಕಾರವನ್ನು ಹೊಂದಿ ನಟನಂತ ಎಲ್ಲಾ ವ್ಯವಹಾರಗಳಿಗೂ ಆಸ್ಪದವಾಗುತ್ತದೆ (ಎಂದಾಯಿತು). ಹೀಗೆ ಕಾರ್ಯವು ಹುಟ್ಟುವ ಮುಂಚೆ ಇರುವದೆಂದೂ ಕಾರಣಕ್ಕಿಂತ ಅನನ್ಯ
ವಾಗಿರುವದೆಂದೂ ಯುಕ್ತಿಯಿಂದ ನಿಶ್ಚಯವಾಗುತ್ತದೆ.
ಕಾರ್ಯವು ಹುಟ್ಟುವ ಮುಂಚೆ ಇರುವದೆಂಬುದಕ್ಕೆ ಶ್ರುತಿ
(ಭಾಷ್ಯ) ೪೫೧. ಶಬ್ದಾರಾಚ್ಯ ಏತದವಗಮ್ಯತೇ | ಪೂರ್ವಸೂತ್ರ ಅಸದ್ವ್ಯಪ ದೇಶಿನಃ ಶಬ್ದಸ್ಯ ಉದಾಹೃತತ್ವಾತ್ ತತೋನ್ಯ: ಸದ್ಯಪದೇಶೀ ಶಬ್ದಃ ಶಬ್ದಾವರಮ್ | “ಸದೇವ ಸೋಮ್ಮದಮಗ್ರ ಆಸೀದೇಕಮೇವಾದ್ವಿತೀಯಮ್’ ಇತ್ಯಾದಿ | ‘ತಕ ಆಹುರಸದೇವೇದಮಗ್ರ ಆಸೀತ್’’ ಇತಿ ಚ ಅಸಕ್ಷಮ್ ಉಪಕ್ಷಿ (ಛಾಂ. ೬-೨-೧), ‘ಕಥಮಸತಃ ಸಜ್ಜಾಯತ’ (ಛಾಂ. ೬-೨-೨)
ಇತ್ಯಾಕ್ಷಿ “
ಸವ ಸೋಮ್ಮೇದಮಗ್ರ ಆಸೀತ್’ (ಛಾಂ. ೬-೨-೨) ಇತಿ ಅವಧಾರಯತಿ | ತತ್ರ ಇದಂಶಬ್ದ ವಾಚ್ಯಸ್ಯ ಕಾರ್ಯಸ್ಯ ಪ್ರಾಗುತ್ಪತೇಃ ಸಚ್ಛ
-
ಕಾರಣದ ವಿಷಯದ ವ್ಯಾಪಾರದಿಂದ ಕಾರ್ಯವು ಹುಟ್ಟುವದೆಂದರೆ ಗಾಳಿಯ ವಿಷಯದ ವ್ಯಾಪಾರದಿಂದಲೂ ಬಟ್ಟೆಯುಂಟಾಗಬೇಕಾದೀತು.
-
ಕಾರಣರೂಪದಲ್ಲಿದ್ದ ಕಾರ್ಯದ ಆಕಾರವನ್ನು ತಳಯುವದೆಂಬುದೇ ಸತ್ಕಾರ್ಯ ವಾದವು. ಸಮವಾಯಿಕಾರಣವೇ ಕಾರ್ಯವಾಗುವದಂದು ಒಪ್ಪಿದರ ವೈಶೇಷಿಕನೂ ಸತ್ಕಾರ್ಯ ವಾದಿಯಾಗಿ ಅಸತ್ಕಾರ್ಯವಾದವನ್ನು ಕೈಬಿಟ್ಟಂತಾಗುವದು ಎಂದು ಅಭಿಪ್ರಾಯ.
ಅಧಿ. ೬. ಸೂ. ೧೯] ಬಟ್ಟೆಯ ದೃಷ್ಟಾಂತದಿಂದ ಕಾರ್ಯಾನನ್ಯತ್ವ
೭೫೩
ವಾಚ್ಯನ ಕಾರಣೇನ ಸಾಮಾನಾಧಿಕರಣ್ಯಸ್ಯ ಶೂಯಮಾಣಾತ್ ಸತ್ಯಾನನ್ಯತ್ವ ಪ್ರಸಿಧ್ಯತಃ | ಯದಿ ತು ಪ್ರಾಗುತ್ಪತ್ತೇ ಅಸತ್ ಕಾರ್ಯಂ ಸ್ಯಾತ್, ಪಶ್ಚಾಚ್ಚ ಉತ್ಸದ್ಯಮಾನಂ ಕಾರಣ್ ಸಮವೇಯಾತ್, ತದಾ ಅನ್ಯತ್ ಕಾರಣಾತ್ ಸ್ಯಾತ್ | ತತ್ರ “ಯೇನಾಶ್ರುತಂ ಶ್ರುತಂ ಭವತಿ’ (ಛಾಂ. ೬-೧-೩) ಇತೀಯಂ ಪ್ರತಿಜ್ಞಾ ಪೀಡೈತ | ಸತ್ಯಾನನ್ಯತ್ಯಾವಗತೇಸ್ತು ಇಯಂ ಪ್ರತಿಜ್ಞಾ ಸಮರ್ಥ್ಯತೇ ||
(ಭಾಷ್ಯಾರ್ಥ) ಶಬ್ದಾಂತರದಿಂದಲೂ ಇದನ್ನು ನಿಶ್ಚಯಿಸಬಹುದು. ಹಿಂದಿನ ಸೂತ್ರದಲ್ಲಿ ಅಸತ್ತನ್ನು ಹೇಳುವ ಶಬ್ದವನ್ನು ಉದಾಹರಿಸಿರುವದರಿಂದ ಅದಕ್ಕಿಂತ ಬೇರೆಯಾಗಿ ಸತ್ತನ್ನು ಹೇಳುವ “ಸೋಮ್ಮನೆ, ಇದು ಮೊದಲು ತನಗೆರಡನೆಯದಿಲ್ಲದ ಸತ್ತೊಂದೇ ಆಗಿದ್ದಿತು’ ಮುಂತಾದ ಶಬ್ದವು ಶಬ್ದಾಂತರವು. (ಇದು) ಇಲ್ಲಿ ಕೆಲವರು ಇದು ಮೊದಲು ಅಸತ್ತೇ ಆಗಿತ್ತೆಂದು ಹೇಳುವರು” ಎಂದು ಅಸತ್ಪಕ್ಷವನ್ನು ಮುಂದಿಟ್ಟು “ಅಸತ್ತಿನಿಂದ ಸತ್ತು ಹೇಗೆ ಹುಟ್ಟಿತು ?” ಎಂದು ಆಕ್ಷೇಪಿಸಿ ‘ಸೋಮ್ಯನೆ, ಇದು ಮೊದಲು ಸತ್ತೇ ಆಗಿದ್ದಿತು’ (ಛಾಂ. ೬-೨-೨) ಎಂದು ಒತ್ತಿ ಹೇಳಿರುತ್ತದೆ. ಅಲ್ಲಿ ‘ಇದು’ ಎಂಬ ಶಬ್ದಕ್ಕೆ ವಾಚ್ಯವಾದ ಕಾರ್ಯಕ್ಕೆ (ಅದು) ಹುಟ್ಟುವ ಮುಂಚ ಸಚ್ಚಬ್ಬವಾಚ್ಯವಾದ ಕಾರಣದೊಡನೆ ಸಾಮಾನಾಧಿಕರಣ್ಯವನ್ನು ಶ್ರುತಿಯಲ್ಲಿ ಹೇಳಿರುವದರಿಂದ ಸತ್ಯಾನನ್ಯತ್ವಗಳು ಸಿದ್ಧವಾಗುತ್ತವೆ. ಹುಟ್ಟುವ ಮುಂಚೆ ಕಾರ್ಯವು ಅಸತ್ತಾಗಿದ್ದರೆ, ಆ ಬಳಿಕ ಹುಟ್ಟಿ ಕಾರಣದೊಡನೆ ಸಮವಾಯಸಂಬಂಧದಿಂದ ಸೇರಿಕೊಳ್ಳುವದಾಗಿದ್ದರೆ, ಆಗ ಕಾರಣಕ್ಕಿಂತ ಬೇರೆ ಎಂದಾಗುವದು. ಆ ಪಕ್ಷದಲ್ಲಿ “ಯಾವದರಿಂದ ಅಶ್ರುತವಾದದ್ದು ಶ್ರುತವಾಗುವದೂ’ (ಛಾಂ. ೬-೧-೩) ಎಂಬೀ ಪ್ರತಿಜ್ಞೆಗೆ ವಿರೋಧವಾಗುವದು. ಆದರೆ ಸತ್ಯ, ಅನನ್ಯತ್ವ - ಇವುಗಳನ್ನು ನಿಶ್ಚಯಿಸಿದರೆ ಈ ಪ್ರತಿಜ್ಞೆಯನ್ನು ಸಮರ್ಥನಮಾಡಿದಂತೆ ಆಗುತ್ತದೆ.
ಪಟವಚ್ಚ Il೧೯||
೧೯.ಬಟ್ಟೆಯಂತೆಯೂ. ಬಟ್ಟೆಯ ದೃಷ್ಟಾಂತದಿಂದ ಕಾರ್ಯಾನನ್ಯತ್ವ
(ಭಾಷ್ಯ) ೪೫೨. ಯಥಾ ಚ ಸಂವೇಷ್ಟಿತಃ ಪಟಃ ನ ವ್ಯಕ್ತಂ ಗೃಹ್ಮತೇ ಕಿಮಯಂ ಪಟಃ, ಕಿಂ ವಾ ಅನ್ಯದ್ ದ್ರವ್ಯಮ್ ಇತಿ | ಸ ಏವ ಪ್ರಸಾರಿತಃ ‘ಯತ್ ಸಂವೇಷ್ಟಿತಂ ದ್ರವ್ಯಮ್ ತತ್ ಪಟ ಏವ ’ ಇತಿ ಪ್ರಸಾರಣೇನ ಅಭಿವ್ಯಕ್ಕೂ ಗೃಹ್ಯತೇ | ಯಥಾ ಚ
೭೫೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಸಂವೇಷ್ಟನಸಮಯೇ ‘ಪಟ’ ಇತಿ ಗೃಹ್ಯಮಾಣೋSಪಿ ನ ವಿಶಿಷ್ಟಾಯಾಮವಿಸ್ತಾರೋ ಗೃಹ್ಯತೇ, ಸ ಏವ ಪ್ರಸಾರಣಸಮಯೇ ವಿಶಿಷ್ಟಾಯಾಮವಿಸ್ತಾರೋ ಗೃಹ್ಯತೇ ನ ‘ಸಂವೇಷ್ಟಿತರೂಪಾತ್ ಅನ್ನೋSಯಂ ಭಿನ್ನ ಪಟಃ’ ಇತಿ | ಏವಂ ತನ್ಯಾದಿ ಕಾರಣಾವಸ್ಟಂ ಪಟಾದಿಕಾರ್ಯಮ್ ಅಸ್ಪಷ್ಟಂ ಸತ್ ತುರೀವೇಮಕುವಿನ್ಹಾದಿ ಕಾರಕವ್ಯಾಪಾರಾದಿಭಿಃ ವ್ಯಕ್ತಂ ಸ್ಪಷ್ಟಂ ಗೃಹ್ಯತೇ | ಅತಃ ಸಂವೇಷ್ಟಿತಪ್ರಸಾರಿತ ಪಟಾಯೇನೈವ ಅನನ್ಯತ್ ಕಾರಣಾತ್ ಕಾರ್ಯಮ್ ಇತ್ಯರ್ಥ: ||
(ಭಾಷ್ಯಾರ್ಥ) ಮತ್ತು ಹೇಗೆ ಮಡಿಸಿದ ಬಟ್ಟೆಯು ‘ಇದೇನು ಬಟ್ಟೆಯೊ, ಅಥವಾ ಮತ್ತೊಂದು ವಸ್ತುವೂ ?’ - ಎಂದು ವ್ಯಕ್ತವಾಗಿ ತಿಳಿಯಬರುವದಿಲ್ಲವೋ ಅದೇ (ಬಟ್ಟೆಯನ್ನು ) ಬಿಚ್ಚಿದರೆ ‘ಮಡಿಸಿತ್ತಲ್ಲ, ಆ ದ್ರವ್ಯವು ಬಟ್ಟೆಯೇ’ ಎಂದು ಬಿಚ್ಚಿಟ್ಟಿದ್ದರಿಂದ ಅಭಿವ್ಯಕ್ತವಾಗಿ ತಿಳಿಯಬರುವದೋ, ಮತ್ತು ಹೇಗೆ ಮಡಿಸಿಟ್ಟ ಕಾಲ ದಲ್ಲಿ ಬಟ್ಟೆ ಎಂದು ತಿಳಿದುಬಂದರೂ ಇಷ್ಟು ಉದ್ದ (ಇಷ್ಟು) ಅಗಲ ಎಂದು ಗೊತ್ತಾಗುವದಿಲ್ಲವೋ ಅದೇ ಬಿಚ್ಚಿಟ್ಟ ಕಾಲದಲ್ಲಿ ಇಷ್ಟು ಉದ್ದ (ಇಷ್ಟು) ಅಗಲ ಎಂದು ಗೊತ್ತಾಗುವದೋ, (ಇಷ್ಟೇ ಹೊರತು) ಮಡಿಸಿಟ್ಟರೂಪದಲ್ಲಿದ್ದದ್ದಕ್ಕಿಂತ ಈ ಬಟ್ಟೆಯು ಬೇರೆ ಎಂದೇನೂ ತಿಳಿಯಬರುವದಿಲ್ಲವೋ, ಇದರಂತೆಯೇ ನೂಲು ಮುಂತಾದ ಕಾರಣಾವಸ್ಥೆಯಲ್ಲಿರುವ ಬಟ್ಟೆಯೇ ಮುಂತಾದ ಕಾರ್ಯವು ಅಸ್ಪಷ್ಟ ವಾಗಿದ್ದೂ ಮಗ್ಗ, ಲಾಳಿ, ನೇಯ್ದೆಯವ - ಮುಂತಾದ ಕಾರಕವ್ಯಾಪಾರಾದಿಗಳಿಂದ ತೋರಿಕೊಂಡು ಸ್ಪಷ್ಟವಾಗಿ ತಿಳಿಯಬರುತ್ತದೆ. ಆದ್ದರಿಂದ ಮಡಿಸಿಬಿಚ್ಚಿದ ಬಟ್ಟೆ
ಯಂತೆಯೇ ಕಾರ್ಯವು ಕಾರಣಕ್ಕಿಂತ ಬೇರೆಯಲ್ಲ ಎಂದರ್ಥ.
ಯಥಾ ಚ ಪ್ರಾಣಾದಿ ||೨೦|| ೨೦. ಮತ್ತು ಪ್ರಾಣಾದಿಗಳು ಹೇಗೋ ಹಾಗೆ.
ಪ್ರಾಣಾಪಾನಾದಿಗಳ ದೃಷ್ಟಾಂತದಿಂದ ಕಾರ್ಯಾನನ್ಯತ್ವ
(ಭಾಷ್ಯ) ೪೫೩. ಯಥಾ ಚ ಲೋಕೇ ಪ್ರಾಣಾಪಾನಾದಿಷು ಪ್ರಾಣಭೇದೇಷು ಪ್ರಾಣಾ
- ಒಂದೇ ವಸ್ತು ರೂಪಾಂತರವನ್ನು ತಾಳಿದರ ಬೇರೊಂದು ವಸ್ತುವಲ್ಲವನ್ನುವದಕ್ಕೆ ದೃಷ್ಟಾಂತಗಳಿವು.
ಅಧಿ. ೭. ಸೂ. ೨೧] ಪ್ರಾಣಾಪಾನಾದಿಗಳ ದೃಷ್ಟಾಂತದಿಂದ ಕಾರ್ಯಾನನ್ಯತ್ವ
೭8
ಯಾಮೇನ ನಿರುದ್ದೇಷು ಕಾರಣಮಾತ್ರೇಣ ರೂಪೇಣ ವರ್ತಮಾನೇಷು ಜೀವನಮಾತ್ರಂ ಕಾರ್ಯ೦ ನಿರ್ವತ್ರತೇ ನ ಆಕುಞ್ಞನಪ್ರಸಾರಣಾದಿಕಂ ಕಾರ್ಯಾವರಮ್ | ತೇಷ್ಟವ ಪ್ರಾಣಭೇದೇಷು ಪುನಃ ಪ್ರವೃತ್ತೇಷು ಜೀವನಾತ್ ಅಧಿಕಮ್ ಆಕುಞ್ಞನ ಪ್ರಸಾರಣಾದಿಕಮಪಿ ಕಾರ್ಯಾರಂ ನಿರ್ವತ್ಯ್ರತೇ | ನ ಚ ಪ್ರಾಣಭೇದಾನಾಂ ಪ್ರಭೇದವತಃ ಪ್ರಾಣಾತ್ ಅನ್ಯತ್ವಮ್ | ಸಮೀರಣಸ್ವಭಾವಾವಿಶೇಷಾತ್ | ಏವಂ ಕಾರ್ಯಸ್ಯ ಕಾರಣಾತ್ ಅನನ್ಯತ್ವಮ್ | ಅತಶ್ಚ ಕೃತ್ಸ್ಯ ಜಗತಃ ಬ್ರಹ್ಮಕಾರ್ಯತ್ವಾತ್ ತದನನ್ಯಾಚ್ಚ ಸಿದ್ಧಾ ಏಷಾ ಶ್ರಾತೀ ಪ್ರತಿಜ್ಞಾ “ಯೇನಾಶ್ರುತಂ ಶ್ರುತಂ ಭವತ್ಯಮತಂ ಮತಮವಿಜ್ಞಾತಂ ವಿಜ್ಞಾತಮ್’ (ಛಾಂ. ೬-೧-೩) ಇತಿ ||
(ಭಾಷ್ಯಾರ್ಥ) ಮತ್ತು ಹೇಗೆ ಲೋಕದಲ್ಲಿ ಪ್ರಾಣ, ಅಪಾನ - ಮುಂತಾದ ಬೇರೆಬೇರೆಯ ಪ್ರಾಣ ಗಳು ಪ್ರಾಣಾಯಾಮದಿಂದ ತಡೆದಿಟ್ಟಿರುವ ಬರಿಯ ಕಾರಣರೂಪದಿಂದ ಇರುವಾಗ ಬದುಕಿರುವದೆಂಬ ಕಾರ್ಯವು ಮಾತ್ರ ಆಗುವದೊ, (ಕೈಕಾಲುಗಳನ್ನು) ಮಡಿಸಿಕೊಳ್ಳು ವದು, ನೀಡುವದು - ಮುಂತಾದ ಬೇರೆಯ ಕಾರ್ಯವು (ಆಗುವ)ದಿಲ್ಲವೋ (ಆದರೆ) ಅದೇ ಪ್ರಾಣವಿಶೇಷಗಳು ಮತ್ತೆ (ತಮ್ಮತಮ್ಮ ವ್ಯಾಪಾರದಲ್ಲಿ ) ತೊಡಗಲಾಗಿ ಬದುಕಿರುವದಕ್ಕಿಂತ ಹೆಚ್ಚಿನದಾದ ಮಡಿಸಿಕೊಳ್ಳುವದು, ನೀಡುವದು - ಮುಂತಾದ ಬೇರೆಯ ಕಾರ್ಯವೂ ಆಗುವದೋ, ಆದರೆ (ಅಷ್ಟುಮಾತ್ರದಿಂದ) ಆ ಪ್ರಾಣಭೇದ ಗಳು, ವಾಯುಸ್ವಭಾವವುಳ್ಳವಾಗಿಯೇ ಇರುವದರಿಂದ, ಪ್ರಭೇದವುಳ್ಳ ಪ್ರಾಣಕ್ಕಿಂತ ಬೇರೆಯಲ್ಲವೋ, ಹೀಗೆಯೇ (ಕಾರ್ಯವು) ಕಾರಣಕ್ಕಿಂತ ಬೇರೆಯಲ್ಲ. ಆದ್ದರಿಂದಲೇ ಇಡಿಯ ಜಗತ್ತು ಬ್ರಹ್ಮದ ಕಾರ್ಯವಾಗಿರುವದರಿಂದಲೂ ಅದಕ್ಕಿಂತ ಬೇರೆಯಲ್ಲ - ವಾದ್ದರಿಂದಲೂ ‘‘ಯಾವ (ಆದೇಶ)ದಿಂದ ಕೇಳದೆ ಇದ್ದದ್ದು ಕೇಳಿದ್ದಾಗುವದೋ, ಮನನಮಾಡದೆ ಇದ್ದದ್ದು ಮನನಮಾಡಿದ್ದಾಗುವದೋ ಅರಿಯದೆ ಇದ್ದದ್ದು ಅರಿತ ಬ್ಲಾಗುವದೋ” (ಛಾಂ. ೬-೧-೩) ಎಂಬೀ ಶ್ರುತಿಯ ಪ್ರತಿಜ್ಞೆಯು ಸಿದ್ಧವಾಗುತ್ತದೆ.
೭. ಇತರವ್ಯಪದೇಶಾಧಿಕರಣ (ಸೂ. ೨೧-೨೩)
(ಬ್ರಹ್ಮಕ್ಕೆ ಹಿತಾಕರಣವೇ ಮುಂತಾದ ದೋಷವಿಲ್ಲ) ಇತರವ್ಯಪದೇಶಾದ್ಧಿತಾಕರಣಾದಿದೋಷಪ್ರಸಕ್ತಿಃ ||೨೧||
- ಕಾರ್ಯಾಂತರವನ್ನುಂಟುಮಾಡಿದ ಮಾತ್ರದಿಂದ ಕಾರ್ಯವು ಕಾರಣಕ್ಕಿಂತ ಭಿನ್ನವಲ್ಲ ಎಂಬುದುದಕ್ಕೆ ದೃಷ್ಟಾಂತವಿದು.
೭೫೬
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
೨೧. ಪೂರ್ವಪಕ್ಷಸೂತ್ರ : ಇತರವ್ಯಪದೇಶವಿರುವದರಿಂದ ಹಿತಾ ಕರಣವೇ ಮುಂತಾದ ದೋಷಗಳ ಪ್ರಸಕ್ತಿ(ಯಾಗುವದು).
ಆಕ್ಷೇಪ : ಬ್ರಹ್ಮಕಾರಣವಾದದಲ್ಲಿ ದೋಷಗಳಿವೆ
(ಭಾಷ್ಯ) ೪೫೪. ಅನ್ಯಥಾ ಪುನಶ್ವೇತನಕಾರಣವಾದ ಅಕ್ಷಿಪ್ಯತೇ | ಚೇತನಾದ್ ಹಿ ಜಗತ್ನಕ್ರಿಯಾಯಾಮ್ ಆಶ್ರಿಯಮಾಣಾಯಾಂ ಹಿತಾಕರಣಾದಯೋ ದೋಷಾಃ ಪ್ರಸಜ್ರ | ಕುತಃ ? ಇತರವ್ಯಪದೇಶಾತ್ | ಇತರಸ್ಯ ಶಾರೀರಸ್ಯ ಬ್ರಹ್ಮಾತ್ಮತ್ವಂ ವ್ಯಪದಿಶತಿ ಶ್ರುತಿಃ “ಸ ಆತ್ಮಾ ತತ್ವಮಸಿ ಶ್ವೇತಕೇತೋ’’ (ಛಾಂ. ೬-೮-೭) ಇತಿ ಪ್ರತಿಬೋಧನಾತ್ | ಯದ್ ವಾ, ಇತರಸ್ಯ ಚ ಬ್ರಹ್ಮಣಃ ಶಾರೀರಾತ್ಮತ್ವಂ ವ್ಯಪದಿಶತಿ, “ತತ್ ಸೃಷ್ಮಾ 1 ತದೇವಾನುಪ್ರಾವಿಶತ್’ (ತೈ. ೨-೬) ಇತಿ ಸ್ತಷ್ಟುರೇವ ಅವಿಕೃತಸ್ಯ ಬ್ರಹ್ಮಣಃ ಕಾರ್ಯಾನುಪ್ರವೇಶೇನ ಶಾರೀರಾತ್ಮತ್ವಪ್ರದರ್ಶನಾತ್ | “ಅನೇನ ಜೀವನಾತ್ಮನಾನುಪ್ರವಿಶ್ಯ ನಾಮರೂಪೇ ವ್ಯಾಕರವಾಣಿ’ (ಛಾಂ. ೬-೩-೨) ಇತಿ ಚ
ಪರಾ ದೇವತಾ ಜೀವಮ್ ಆತ್ಮಶಬ್ದನ ವ್ಯಪದೀಶ ನ ಬ್ರಹ್ಮಣೋ ಭಿನ್ನ: ಶಾರೀರಃ ಇತಿ ದರ್ಶಯತಿ | ತಸ್ಮಾತ್ ಯದ್ ಬ್ರಹ್ಮಣಃ ಸ್ಪಷ್ಟತ್ವಮ್, ತತ್ ಶಾರೀರವ ಇತ್ಯತಃ ಸಃ ಸ್ವತಃ ಕರ್ತಾ ಸನ್ ಹಿತಮೇವ ಆತ್ಮನಃ ಸೌಮನಸ್ಯಕರಂ ಕುರ್ಯಾತ್ ನ ಅಹಿತಂಜನ್ಮಮರಣಜರಾರೋಗಾದ್ಯನೇಕಾನರ್ಥಜಾಲಮ್ ನಹಿಕಶ್ಚಿತ್ ಅಪರತy: ಬನ್ಧನಾಗಾರಮ್ ಆತ್ಮನಃ ಕೃತ್ವಾ ಅನುಪ್ರವಿಶತಿ | ನ ಚ ಸ್ವಯಮ್ ಅತ್ಯನ್ತನಿರ್ಮಲ ಸನ್ ಅತ್ಯಮಲಿನಂ ದೇಹಮ್ ಆತ್ಮನ ಉಪೇಯಾತ್, ಕೃತಮಪಿ ಕಥಂಚಿತ್ ಯದ್ ದುಃಖಕರಂ ತತ್ ಇಚಯಾಜಹ್ಯಾತ್ ಸುಖಕರಂಚ ಉಪಾದದೀತ ಸ್ಮರೇಚ್ಚ ‘ಮಯಾ ಇದಂ ಜಗದ್ವಿಮೈಂ ವಿಚಿತ್ರಂ ವಿರಚಿತಮ್’ ಇತಿ ! ಸರ್ವೊ ಹಿ ಲೋಕಃ ಸ್ಪಷ್ಟ ಕಾರ್ಯಂ ಕೃತ್ವಾ, ಸ್ಮರತಿ ‘ಮಯಾ ಇದಂ ಕೃತಮ್’ ಇತಿ | ಯಥಾ ಚ ಮಾಯಾವೀ ಸ್ವಯಂ ಪ್ರಸಾರಿತಾಂ ಮಾಯಾಮ್ ಇಚ್ಯಾ ಅನಾಯಾಸೇನೈವ ಉಪ ಸಂಹರತಿ, ಏವಂ ಶಾರೀರೋSಪಿ ಇಮಾಂ ಸೃಷ್ಟಿಮ್ ಉಪಸಂಹರೇತ್ | ಸ್ವಮಪಿ ತಾವತ್ ಶರೀರಂ ಶಾರೀರೋ ನ ಶಕ್ಟೋತಿ ಅನಾಯಾಸೇನ ಉಪಸಂಹರ್ತುಮ್ | ಏವಂ ಹಿತಕ್ರಿಯಾದ್ಯದರ್ಶನಾತ್ ಅನ್ಯಾಯ್ಯಾ ಚೇತನಾತ್ ಜಗತ್ನಕ್ರಿಯಾ ಇತಿ ಗಮ್ಯತೇ ||
(ಭಾಷ್ಯಾರ್ಥ) ಚೇತನವೇ (ಜಗತ್ತಿಗೆ) ಕಾರಣವೆಂಬ ವಾದವನ್ನು ಮತ್ತೊಂದು ಬಗೆಯಿಂದ
ಅಧಿ. ೭. ಸೂ. ೨೧] ಆಕ್ಷೇಪ : ಬ್ರಹ್ಮಕಾರಣವಾದದಲ್ಲಿ ದೋಷಗಳಿವೆ
೭೫೭
ಆಕ್ಷೇಪಿಸಲಾಗುತ್ತದೆ. ಹೇಗೆಂದರೆ, ಚೇತನದಿಂದ ಜಗತ್ತು ಉಂಟಾಗುವದಂದು ಇಟ್ಟುಕೊಂಡರೆ ಹಿತಾಕರಣವೇ ಮುಂತಾದ ದೋಷಗಳು ಅಂಟಿಕೊಳ್ಳುತ್ತವೆ. ಏಕೆ ? ಎಂದರೆ ಇತರವ್ಯಪದೇಶವಿರುವದರಿಂದ. (ಇದರ ವಿವರ) : ಇತರ (ಇನ್ನೊಬ್ಬ) ನಾದ ಶಾರೀರನಿಗೆ ಬ್ರಹ್ಮಸ್ವರೂಪವನ್ನು ಶ್ರುತಿಯು ಹೇಳುತ್ತದೆ. ಹೇಗೆಂದರೆ “ಅದೇ ಆತ್ಮನು, ಶ್ವೇತಕೇತುವೆ, ಅದೇ ನೀನಾಗಿರುವೆ” (ಛಾಂ. ೬-೮-೭) ಎಂದು ತಿಳಿಸಿ ಕೊಟ್ಟಿರುತ್ತದೆ. ಅಥವಾ ಇತರವಾದ (ಇನ್ನೊಂದಾದ) ಬ್ರಹ್ಮಕ್ಕೆ ಶಾರೀರಾತ್ಮತ್ವ ವನ್ನು ಹೇಳುತ್ತದೆ ; ಹೇಗೆಂದರೆ ಅದನ್ನು ಸೃಷ್ಟಿಸಿ ಅದನ್ನೇ ಒಳಹೊಕ್ಕಿತು’ (ತೈ. ೨ ೬) ಎಂದು ಸೃಷ್ಟಿಮಾಡಿದ ಬ್ರಹ್ಮವೇ (ಯಾವ) ವಿಕಾರವನ್ನೂ ಪಡೆಯದ ಕಾರ್ಯ ವನ್ನು ಒಳಹೊಕ್ಕಿರುವದರಿಂದ ಶಾರೀರಾತ್ಮ (ನಾಗಿರುವದಂದು) ತಿಳಿಸಿರುತ್ತದೆ.? ಮತ್ತು “ಈ ಜೀವನೆಂಬ ಆತ್ಮರೂಪದಿಂದ ಒಳಹೊಕ್ಕು ನಾಮರೂಪಗಳನ್ನು ವಿಂಗಡಿಸುವೆನು’ (ಛಾಂ. ೬-೩-೨) ಎಂದು ಪರದೇವತೆಯಾದ ಪರಮೇಶ್ವರನು ಜೀವನನ್ನು ಆತ್ಮ (ತಾನು) ಎಂಬ ಶಬ್ದದಿಂದ ತಿಳಿಸಿರುವದರಿಂದ ಶಾರೀರನುಬ್ರಹ್ಮಕ್ಕಿಂತ ಬೇರೆಯಲ್ಲ ಎಂದು ತಿಳಿಸುತ್ತದೆ.
ಆದ್ದರಿಂದ ಬ್ರಹ್ಮದ ಸೃಷ್ಟತ್ವವೆಂಬುದಿದೆಯಲ್ಲ, ಅದು ಶಾರೀರನದೇ. ಆದ್ದರಿಂದ ಅವನು ಸ್ವತಂತ್ರನಾದ ಕರ್ತವಾಗಿದ್ದುಕೊಂಡು ತನಗೆ ಸುಮ್ಮಾನವ ನ್ನುಂಟು ಮಾಡುವ ಹಿತವನ್ನೇ ಮಾಡಿಕೊಂಡಾನೇ ಹೊರತು ಅಹಿತವಾದ ಹುಟ್ಟು, ಹೊಂದು, ಮುಪ್ಪು, ರೋಗ - ಮುಂತಾದ ಅನೇಕ ಅನರ್ಥಗಳ ಬಲೆಯನ್ನು (ಕಟ್ಟಿ) ಕೊಳ್ಳಲಾರನು. ಪರತಂತ್ರನಲ್ಲದವನು ಯಾವನೊಬ್ಬನೂ ತನಗೋಸ್ಕರ ಬಂದಿಯ ಮನೆಯನ್ನು ಮಾಡಿಕೊಂಡು ಒಳಹೊಗಲಾರನಷ್ಟೆ ; ತಾನು ಅತ್ಯಂತನಿರ್ಮಲ ನಾಗಿದ್ದುಕೊಂಡು ಅತ್ಯಂತಮಲಿನವಾದ ದೇಹವನ್ನು ತಾನೆಂದು ಒಪ್ಪಿಕೊಳ್ಳಲೂ ಆರನು. ಹೇಗೋ (ಅಂಥದ್ದನ್ನು) ಮಾಡಿಕೊಂಡರೂ ದುಃಖಕರವಾಗಿರುವದೆಂದು ಅದನ್ನು (ತನ್ನ) ಇಚ್ಛೆಯಿಂದ ಬಿಟ್ಟುಬಿಡುವನು, ಮತ್ತು ಸುಖಕರವಾದದ್ದನ್ನು ಸ್ವೀಕರಿಸು ವನು. ಮತ್ತು (ಅವನು) ‘ಈ ವಿಚಿತ್ರವಾದ ಜಗದ್ವಿಂಬವನ್ನು ನಾನು ಮಾಡಿರು ವೆನು’ ಎಂದು ನೆನಪಿಗೆ ತಂದುಕೊಳ್ಳಲೂ ಬಲ್ಲವನಾಗಿರಬೇಕು. ಏಕೆಂದರೆ ಯಾವ
-
ಇದು ಸೂತ್ರಕ್ಕೆ ಇನ್ನೊಂದರ್ಥ.
-
ಶಾರೀರನು ಪರಮಾರ್ಥವಾದ ಬ್ರಹ್ಮವೇ ಎಂದು ವೇದಾಂತದಲ್ಲಿ ಹೇಳಿರುವದು ನಿಜ. ಆದರೆ ಬ್ರಹ್ಮವು ಶಾರೀರನೇ, ಸಂಸಾರಿಯೇ - ಎಂದು ಹೇಳಿರುವದಿಲ್ಲ. ಪೂರ್ವಪಕ್ಷಿಯು ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿರುವದಿಲ್ಲ.
-
“ಹಿತಾಕರಣವೇ ಮುಂತಾದ ದೋಷಗಳು’ ಎಂಬಲ್ಲಿ ಮುಂತಾದ ಎಂದು ಹೇಳಿದ್ದ ದೋಷಗಳನ್ನು ಈಗ ಹೇಳುತ್ತಾರೆ.
೭೫೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಮನುಷ್ಯನಾದರೂ ಕಾರ್ಯವನ್ನು ಮಾಡಿದರೆ ನಾನು ಇದನ್ನು ಮಾಡಿದನು’ ಎಂದು ಸ್ಪಷ್ಟವಾಗಿ ಸ್ಮರಿಸಿಕೊಳ್ಳುತ್ತಾನೆ. ಮತ್ತು ಹೇಗೆ ಮಾಯಾವಿಯಾದವನು ತಾನೇ ಹರಡಿರುವ ಮಾಯಯನ್ನು (ತನ್ನ ) ಇಚ್ಛೆಯಿಂದ (ಯಾವ) ಆಯಾಸವೂ ಇಲ್ಲದ ಒಳಗೆಳೆದುಕೊಳ್ಳಬಲ್ಲನೋ ಹಾಗೆಯೇ ಶಾರೀರನೂ ಈ ಸೃಷ್ಟಿಯನ್ನು ಉಪಸಂಹಾರ ಮಾಡಿಕೊಳ್ಳಲು ಶಕ್ತನಾಗಿರಬೇಕಾಗಿತ್ತು. (ಆದರೆ) ಮೊದಲನೆಯದಾಗಿ ತನ್ನ ಶರೀರ ವನ್ನೇ ಶಾರೀರನು (ಯಾವ) ಆಯಾಸವೂ ಇಲ್ಲದ ಉಪಸಂಹಾರಮಾಡಿಕೊಳ್ಳಲಾರನು. ಹೀಗೆ ಹಿತವಾದದ್ದನ್ನು ಮಾಡಿಕೊಳ್ಳುವದೇ ಮುಂತಾದದ್ದು ಕಾಣದೆ ಇರುವದರಿಂದ ಚೇತನದಿಂದ ಜಗತ್ತು ಉಂಟಾಗಿದೆ ಎಂಬುದು ನ್ಯಾಯವಲ್ಲ ಎಂದು ತಿಳಿಯಬೇಕು.
ಅಧಿಕಂ ತು ಭೇದನಿರ್ದೆಶಾತ್ ||೨೨|| ೨೨. ಆದರೆ ಅಧಿಕವಾದ (ಬ್ರಹ್ಮವು ಸ್ಪಷ್ಟವಾಗಿರುತ್ತದೆ). ಏಕೆಂದರೆ ಭೇದನಿರ್ದಶವಿರುತ್ತದೆ.
ಬ್ರಹ್ಮವು ಜೀವನಿಗಿಂತ ಬೇರೆ
(ಭಾಷ್ಯ) ೪೫೫. ತುಶಬ್ದಃ ಪಕ್ಷ ವ್ಯಾವರ್ತಯತಿ | ಯತ್ ಸರ್ವಜ್ಞಂ ಸರ್ವಶಕ್ತಿ ಬ್ರಹ್ಮ ನಿತ್ಯಶುದ್ಧಬುದ್ಧಮುಕ್ತಸ್ವಭಾವಂ ಶಾರೀರಾತ್ ಅಧಿಕಮ್ ಅನ್ಯತ್, ತದ್ ವಯಂ ಜಗತಃ ಸ್ಪಷ್ಟ ಬ್ಯೂಮಃ | ನ ತಸ್ಮಿನ್ ಹಿತಾಕರಣಾದಯೋ ದೋಷಾಃ ಪ್ರಸನ್ನ | ನ ಹಿ ತಸ್ಯ ಹಿತಂ ಕಿಂಚಿತ್ ಕರ್ತವ್ಯಮ್ ಅಸ್ತಿ ಅಹಿತಂ ವಾ ಪರಿಹರ್ತವ್ಯಮ್ | ನಿತ್ಯಮುಕ್ತಸ್ವಭಾವತ್ವಾತ್ ನ ಚ ತಸ್ಯ ಜ್ಞಾನಪ್ರತಿಬದ್ಧ: ಶಕ್ತಿಪ್ರತಿಬನ್ನೋ ವಾ ಕ್ವಚಿದಪಿ ಅಸ್ತಿ | ಸರ್ವಜ್ಞತ್ವಾತ್, ಸರ್ವಶಕ್ತಿತ್ವಾಚ್ಯ | ಶಾರೀರಸ್ತು ಅನೇವಂವಿಧಃ | ತಸ್ಮಿನ್ ಪ್ರಸಜ್ಯನೇ ಹಿತಾಕರಣಾದಯೋ ದೋಷಾಃ 1 ನ ತು ತಂ ವಯಂ ಜಗತಃ ಸ್ಪಷ್ಕಾರಂ ಬ್ಯೂಮಃ | ಕುತ ಏತತ್ ? ಭೇದನಿರ್ದೆಶಾತ್ | ಆತ್ಮಾ ವಾ ಅರೇ ದ್ರಷ್ಟವ್ಯ: ಶ್ರತ ಮನ ನಿದಿಧ್ಯಾಸಿತವಃ’ (ಬೃ. ೨-೪-೫) '
ಸೋಷ್ಟ್ರವ್ಯ: ಸ ವಿಜಿಜ್ಞಾಸಿತವ್ಯ:’ (ಛಾಂ. ೮-೭-೧) “ಸತಾ ಸೋಮ್ಯ ತದಾ ಸಂಪನ್ನೋ ಭವತಿ’
- ಹಿಂದ ಮಾಡಿದ್ದಲ್ಲವೂ ಈಗ ಸ್ಮರಣೆಯುಂಟಾಗಬೇಕೆಂಬ ನಿಯಮವಿಲ್ಲ ; ಆದರೂ ಸ್ಪಷ್ಟವಾಗಿದೂಡ್ಡ ಕಾರ್ಯವನ್ನು ಮಾಡಿದವನಿಗೆ ಅದರ ನೆನಪು ಆವಶ್ಯವಾಗಿರಬೇಕು. ಸರ್ವಜ್ಞನಾದ ಈಶ್ವರನಿಗೆ ಸ್ಮರಣೆಯಿದೆಯಲ್ಲ ! ಎಂದರೆ ಅವನಿಗಿಂತ ಅಭಿನ್ನನಾದ ಜೀವನಿಗೂ ಸ್ಮರಣೆ ಬರಬೇಕು ಎಂದು ಭಾವ. ನ್ಯಾ. ನಿ.
೭೫೯
ಅಧಿ. ೭. ಸೂ. ೨೨] ಭೇದಾಭೇದವ್ಯವಹಾರವು ವಿರುದ್ಧವಲ್ಲ (ಛಾಂ.೬-೮-೧), ಶಾರೀರ ಆತ್ಮಾ ಪ್ರಾಜ್ಞನಾತ್ಮನಾನ್ನಾರೂಢಃ’ (ಬೃ. ೪-೩-೩೫) ಇತ್ಯೇವಂಜಾತೀಯಕಃ ಕರ್ತಕರ್ಮಾದಿಭೇದನಿರ್ದೆಶೋ ಜೀವಾತ್ ಅಧಿಕಂ ಬ್ರಹ್ಮ ದರ್ಶಯತಿ ||
(ಭಾಷ್ಯಾರ್ಥ) ತು ಎಂಬ ಶಬ್ದವು (ಈ ಪೂರ್ವ ಪಕ್ಷವನ್ನು ತಳ್ಳಿಹಾಕುತ್ತದೆ. ಸರ್ವಜ್ಞ ಸರ್ವಶಕ್ತಿಯೂ ನಿತ್ಯಶುದ್ಧ ಬುದ್ಧಮುಕ್ತಸ್ವಭಾವವುಳ್ಳದ್ದೂ ಆಗಿರುವ, ಶಾರೀರನಿ ಗಿಂತ ಅಧಿಕವಾದ ಎಂದರೆ ಬೇರೆಯಾದ ಬ್ರಹ್ಮವಿದೆಯಲ್ಲ, ಅದನ್ನು ನಾವು ಜಗತ್ತಿನ ಸೃಷ್ಟ ಎಂದು ಹೇಳುತ್ತೇವೆ. ಅದರಲ್ಲಿ ಹಿತವನ್ನು ಮಾಡಿಕೊಳ್ಳದಿರುವದೇ ಮುಂತಾದ ದೋಷಗಳು ಅಂಟುವದಿಲ್ಲ, ಏಕೆಂದರೆ ಅದಕ್ಕೆ ಮಾಡಿಕೊಳ್ಳಬೇಕಾದ ಯಾವದೂಂದು ಹಿತವೂ ಇರುವದಿಲ್ಲ, ತೋಲಗಿಸಿಕೊಳ್ಳಬೇಕಾದ ಯಾವದೊಂದು ಅಹಿತವೂ (ಇರುವ) ದಿಲ್ಲ ; ಏಕೆಂದರೆ (ಅದು) ನಿತ್ಯಮುಕ್ತವಾದ ಸ್ವಭಾವವುಳ್ಳದ್ದಾಗಿದೆ. ಅದಕ್ಕೆ ಜ್ಞಾನ ಪ್ರತಿಬದ್ಧವಾಗಲಿ ಶಕ್ತಿಪ್ರತಿಬದ್ಧವಾಗಲಿ ಎಲ್ಲಿಯೂ ಇರುವದಿಲ್ಲ ; ಏಕೆಂದರೆ (ಅದು) ಸರ್ವಜ್ಞವೂ ಸರ್ವಶಕ್ತಿಗಳುಳ್ಳದ್ದೂ (ಆಗಿದೆ).
ಆದರೆ ಶಾರೀರನು ಇಂಥವನಲ್ಲ ; ಅವನಿಗೆ ಹಿತಾಕರಣವೇ ಮುಂತಾದ ದೋಷ ಗಳು ಅಂಟಬಹುದು. ಆದರೆ ಅವನು ಜಗತ್ತಿನ ಶ್ರೇಷ್ಟವೆಂದು ನಾವು ಹೇಳುವದಿಲ್ಲ. ಇದು ಹೇಗೆ ? ಎಂದರೆ ಭೇದನಿರ್ದಶವಿರುವದರಿಂದ, “ಎಲೆ, ಆತ್ಮನನ್ನು ಕಂಡು ಕೊಳ್ಳಬೇಕು, ಶ್ರವಣಮಾಡಬೇಕು, ಮನನಮಾಡಬೇಕು, ನಿದಿಧ್ಯಾಸನಮಾಡಬೇಕು’ (ಬೃ. ೨-೪-೫), “ಅವನನ್ನೇ ಹುಡುಕಬೇಕು, ಅವನನ್ನೇ ಅರಿತುಕೊಳ್ಳಬೇಕು’ (ಛಾಂ. ೮-೭-೧), “ಆಗ, ಸೋಮ್ಮನೆ, ಸತ್ತಿನೊಡನೆ ಸೇರಿಕೊಂಡವನಾಗುತ್ತಾನೆ” (ಛಾಂ.೬-೮-೧), ‘ಶಾರೀರ ಆತ್ಮನು ಪ್ರಾಜ್ಞನಾದ ಆತ್ಮನಿಂದ ಅನ್ಸಾರೂಢನಾಗಿ….” (ಬೃ. ೪-೩-೩೫) - ಎಂಬೀ ಜಾತಿಯ ಕರ್ತಕರ್ಮತ್ವವೇ ಮುಂತಾದ ಭೇದನಿರ್ದಶವು ಜೀವನಿಗಿಂತ ಬ್ರಹ್ಮವು ಅಧಿಕವು ಎಂದು ತಿಳಿಸುತ್ತದೆ.
ಭೇದಾಭೇದವ್ಯವಹಾರವು ವಿರುದ್ಧವಲ್ಲ
(ಭಾಷ್ಯ) ೪೫೬ . ನನು ಅಭೇದನಿರ್ದೆಶೋSಪಿ ದರ್ಶಿತಃ, ತತ್ವಮಸಿ’ (ಛಾಂ. ೬-೮-೭) ಇತ್ಯೇವಂಜಾತೀಯಕಃ | ಕಥಂ ಭೇದಾಭೇದ್ ವಿರುದ್ದ ಸಂಭವೇಯಾತಾಮ್ ?
- ಶ್ರವಣಾದಿಗಳ ಕರ್ತ ಜೀವನು, ಕರ್ಮವು ಪರಮಾತ್ಮನು ; ಸಾಯುವಾಗ ಶರೀರವನ್ನು ಬಿಟ್ಟಗಲುವವನು ಜೀವನು, ಅವನ ಮೇಲಿದ್ದು ನೋಡಿಕೊಳ್ಳುವವನು ಪರಮಾತ್ಮನು - ಹೀಗೆ ಬ್ರಹ್ಮವು ಜೀವನಿಗಿಂತ ಬೇರೆ ಎಂದು ಶ್ರುತಿಯಲ್ಲಿ ತಿಳಿಸಿದ.
೭೬೦
ಬ್ರಹ್ಮಸೂತ್ರಭಾಷ್ಯ
[ಅ.೨ ಪಾ. ೧. ನೈಷ ದೋಷಃ | ಆಕಾಶಘಟಾಕಾಶಾಯೇನ ಉಭಯಸಂಭವಸ್ಯ ತತ್ರ ತತ್ರ ಪ್ರತಿಷ್ಠಾಪಿತತ್ವಾತ್ | ಅಪಿ ಚ ಯದಾ ‘ತತ್ತ್ವಮಸಿ’ ಇತ್ಯವಂಜಾತೀಯಕೇನ ಅಭೇದ ನಿರ್ದಶೇನ ಅಭೇದಃ ಪ್ರತಿಬೋಧಿತೋ ಭವತಿ ಅಪಗತಂ ಭವತಿ ತದಾ ಜೀವಸ್ಯ ಸಂಸಾರಿತ್ವಮ್, ಬ್ರಹ್ಮಣಶ್ಚ ಸ್ಪಷ್ಟತ್ವಮ್ | ಸಮಸ್ತಸ್ಯ ಮಿಥ್ಯಾಜ್ಞಾನವಿಜೃಪ್ಪಿತಸ್ಯ ಭೇದವ್ಯವಹಾರಸ್ಯ ಸಮ್ಯಗ್ದಾನೇನ ಬಾಧಿತತ್ವಾತ್ | ತತ್ರ ಕುತ ಏವ ಸೃಷ್ಟಿ, ಕುತೋ ವಾ ಹಿತಾಕರಣಾದಯೋ ದೋಷಾಃ ? ಅವಿದ್ಯಾಪ್ರತ್ಯುಪಸ್ಥಾಪಿತನಾಮ ರೂಪಕೃತಕಾರ್ಯಕರಣಸಂಘಾತೋಪಾಧ್ಯವಿವೇಕಕೃತಾ ಹಿ ಭ್ರಾನ್ತಿ: ಹಿತಾಕರಣಾದಿ ಲಕ್ಷಣಃ ಸಂಸಾರಃ, ನ ತು ಪರಮಾರ್ಥತೋSಸ್ತಿ ಇತಿ ಅಸಕೃತ್ ಅಮೋಚಾಮ್ | ಜನ್ಮಮರಣಚ್ಛೇದನಭೇದನಾದ್ಯಭಿಮಾನವತ್ | ಅಬಾಧಿತೇ ತು ಭೇದವ್ಯವಹಾರೇ “ ಸೋನೇಷ್ಟವ್ಯಃ ಸ ವಿಜಿಜ್ಞಾಸಿತವಃ’ (ಛಾಂ. ೮-೭-೧) ಇವಂಜಾತೀಯಕೇನ ಭೇದನಿರ್ದಶೇನ ಅವಗಮ್ಯಮಾನಂ ಬ್ರಹ್ಮಣೋSಧಿಕತ್ವಂ, ಹಿತಾಕರಣಾದಿದೋಷ ಪ್ರಸಕ್ತಿಂ ನಿರುಣದ್ದಿ ||
(ಭಾಷ್ಯಾರ್ಥ) (ಆಕ್ಷೇಪ) :- ‘ಅದೇ ನೀನು” (ಛಾಂ. ೬-೮-೭) ಎಂಬೀ ಜಾತಿಯ ಅಭೇದನಿರ್ದೆಶನವನ್ನೂ (ನಾವು) ತೋರಿಸಿದ್ಧವಲ್ಲ ! (ಒಂದಕ್ಕೊಂದು) ವಿರುದ್ದ ವಾದ ಭೇದಾಭೇದಗಳು ಹೇಗೆ (ಒಂದೇ ಕಡೆಯಲ್ಲಿ ) ಇದ್ದಾವು ?
(ಪರಿಹಾರ) :- ಇದು ದೋಷವಲ್ಲ. ಏಕೆಂದರೆ ಆಕಾಶ, ಘಟಾಕಾಶ - ಇವು ಗಳ ದೃಷ್ಟಾಂತದಿಂದ (ಭೇದ, ಅಭೇದ) ಎರಡೂ ಇರಬಹುದೆಂಬುದನ್ನೂ, ಅಲ್ಲಲ್ಲಿ ಸಾಧಿಸಿಕೊಟ್ಟಿರುತ್ತೇವೆ. ಇದಲ್ಲದೆ ಯಾವಾಗ ‘ಅದೇ ನೀನು’ ಎಂಬೀ ಜಾತಿಯ ಅಭೇದನಿರ್ದೆಶದಿಂದ ಅಭೇದವನ್ನು ತಿಳಿಸಲಾಗುವದೋ ಆಗ ಜೀವನ ಸಂಸಾರಿತ್ವವೂ ಬ್ರಹ್ಮದ ಸ್ಪಷ್ಟತ್ವವೂ ಹೋಗಿಬಿಟ್ಟಿರುತ್ತದೆ. ಏಕೆಂದರೆ ಮಿಥ್ಯಾಜ್ಞಾನದಿಂದ ಹರಡಿ ಕೊಂಡಿರುವ ಎಲ್ಲಾ ಭೇದವ್ಯವಹಾರವೂ (ಆಗ) ಸಮ್ಮಣ್ಣಾನದಿಂದ ಬಾಧಿತವಾಗಿ ಬಿಟ್ಟಿರುತ್ತದೆ. ಆಗ ಸೃಷ್ಟಿಯಲ್ಲಿಯದು ? ಹಿತಾಕರಣವೇ ಮುಂತಾದ ದೋಷಗಳು ದರೂ ಎಲ್ಲಿ ?” ಅವಿದ್ಯೆಯು ತಂದೊಡ್ಡಿರುವ ನಾಮರೂಪಗಳಿಂದಾದ ಕಾರ್ಯಕರಣ ಸಂಘಾತವೆಂಬ ಉಪಾಧಿಯಿಂದ ವಿಂಗಡಿಸಿಕೊಳ್ಳದೆ ಇರುವದರಿಂದ ಆದ ಭ್ರಾಂತಿಯೇ
-
ಭೇದವು ಅಪರಮಾರ್ಥವಾಗಿರುವದರಿಂದ ಭೇದಾಭೇದವಿರೋಧವಿಲ್ಲ. ಪೀಠಿಕೆಯನ್ನು ನೋಡಿ.
-
ಭೇದವ್ಯವಹಾರವೇ ಬಾಧಿತವಾಗಿರುವಾಗ ಸಂಸಾರಿತ್ವ, ಹಿತಾಕರಣ - ಮುಂತಾದ ಭೇದಗಳು ಇರುವದಕ್ಕೆ ಕಾರಣವಿಲ್ಲ ಎಂದು ಭಾವ.
ಅಧಿ. ೭. ಸೂ. ೨೩] ಒಂದೇ ಬ್ರಹ್ಮದಲ್ಲಿ ಭೇದವಿರಬಹುದು
೭೬೧
ಹಿತಾಕರಣಾದಿರೂಪದ ಸಂಸಾರವೇ ಹೊರತು (ಅದು) ಪರಮಾರ್ಥವಾಗಿರುವದಿಲ್ಲ ಎಂದು ಹಲವು ಬಾರಿ ಹೇಳಿರುತ್ತೇವೆ. ಹುಟ್ಟುವದು, ಸಾಯುವದು, ಕತ್ತರಿಸಲ್ಪಡು ವದು, ಸೀಳಲ್ಪಡುವದು - ಮುಂತಾದ ಅಭಿಮಾನಗಳಂತೆಯೇ ಇದು.’ ಆದರೆ ಭೇದ ವ್ಯವಹಾರವು ಬಾಧಿತವಲ್ಲದೆ ಇರುವಾಗ ಅವನನ್ನು ಹುಡುಕಬೇಕು, ಅವನನ್ನೇ ಅರಿತುಕೊಳ್ಳಬೇಕು’ (ಛಾಂ. ೮-೭-೧) ಎಂಬೀ ಜಾತಿಯ ಭೇದನಿರ್ದೆಶನದಿಂದ ಬ್ರಹ್ಮವು ಬೇರೆ ಎಂದು ಗೊತ್ತಾಗುವದರಿಂದ (ಆ ಭೇದವು) ಹಿತಾಕರಣಾದಿದೋಷಗಳು ಅಂಟದಂತೆ ತಡೆಗಟ್ಟುತ್ತದೆ.
ಅತ್ಮಾದಿವಚ್ಚ ತದನುಪಪತ್ತಿಃ ||೨೩|| ೨೩. (ಇದು) ಕಲ್ಲು ಮುಂತಾದವುಗಳಂತೆ ; (ಆದ್ದರಿಂದ)ಲೂ ಅದು ಹೊಂದುವದಿಲ್ಲ.
ಒಂದೇ ಬ್ರಹ್ಮದಲ್ಲಿ ಭೇದವಿರಬಹುದು
(ಭಾಷ್ಯ) ೪೫೭. ಯಥಾ ಚ ಲೋಕೇ ಪೃಥಿವೀತ್ವಸಾಮಾನ್ಯಾತಾನಾಮಪಿ ಅತ್ಮನಾಂ ಕೇಚಿತ್ ಮಹಾರ್ಹಾ: ಮಣಯೋ ವಜ್ರವೈಡೂರ್ಯಾದಯಃ, ಅನ್ಯ ಮಧ್ಯಮ ವೀರ್ಯಾ: ಸೂರ್ಯಕಾನ್ನಾದಯಃ, ಅನ್ನೇ ಪ್ರಹೀಣಾಃ ಶ್ವವಾಯಸಪ್ರಕ್ಷೇಪಣಾರ್ಹಾಃ ಪಾಷಾಣಾಃ ಇತಿ ಅನೇಕವಿಧಂ ವೈಚಿತ್ರ್ಯಂ ದೃಶ್ಯತೇ | ಯಥಾ ಚ ಏಕಪೃಥಿವೀ ವ್ಯಪಾಶ್ರಯಾಣಾಮಪಿ ಬೀಜಾನಾಂ ಬಹುವಿಧಂ ಪತ್ರಪುಷ್ಪಫಲಗತ್ಥರಸಾದಿವೈಚಿತ್ರ್ಯಂ ಚನ್ದನಕಿಮ್ಹಾಕಾದಿಷು ಉಪಲಕೃತೇ | ಯಥಾ ಚ ಏಕಸ್ಕಾಪಿ ಅನ್ನರಸಸ್ಯ ಲೋಹಿತಾ ದೀನಿ ಕೇಶಲೋಮಾದೀನಿ ಚ ವಿಚಿತ್ರಾಣಿ ಕಾರ್ಯಾಣಿ ಭವನ್ತಿ ಏವಮ್ ಏಕಸ್ಯಾಪಿ ಬ್ರಹ್ಮಣಃ ಜೀವಾಜ್ಞಪೃಥಕ್ಕೆಂ ಕಾರ್ಯವೈಚಿತ್ರ್ಯಂ ಚ ಉಪಪದ್ಯತೇ ಇತ್ಯತಃ ತದನುಪಪತ್ತಿಃ | ಪರಪರಿಕಲ್ಪಿತದೋಷಾನುಪಪತ್ತಿ: ಇತ್ಯರ್ಥಃ | ಶ್ರುತೇಶ್ವ ಪ್ರಾಮಾಣ್ಯಾತ್, ವಿಕಾರಸ್ಯ ಚ ವಾಚಾರಮೃಣಮಾತ್ರತ್ವಾತ್, ಸ್ವಪ್ನದೃಶ್ಯಭಾವ ವೈಚಿತ್ರ್ಯವಚ್ಚ ಇತ್ಯಚ್ಯುಚ್ಚಯಃ ||
- ದೇಹಾಭಿಮಾನದಿಂದ ಜನನಮರಣಾದಿಗಳ ವ್ಯವಹಾರವಾಗುವಂತೆ ಕಾರ್ಯಕರಣ ಸಂಘಾತಾಭಿಮಾನದಿಂದಲೇ ಸೃಷ್ಟಿ, ಹಿತಾಕರಣ - ಮುಂತಾದ ವ್ಯವಹಾರವಾಗುವದು - ಎಂದು ಅಭಿಪ್ರಾಯ. ಮೊದಲನೆಯದು ಭ್ರಾಂತಿಜನ್ಯವೆಂಬುದನ್ನು ಪೂರ್ವಪಕ್ಷಿಯು ಒಪ್ಪುತ್ತಾನ. ಅದರಂತೆಯೇ ಸೃಷ್ಮಾದಿವ್ಯವಹಾರವೂ ಭ್ರಾಂತಿಯಾಗಬಹುದಾಗಿದೆ ಎಂದು ಭಾವ.೭೬೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
(ಭಾಷ್ಯಾರ್ಥ) ಮತ್ತು ಹೇಗೆ ಲೋಕದಲ್ಲಿ ಕಲ್ಲುಗಳಲ್ಲಿ ಪೃಥಿವೀತ್ವಸಾಮಾನ್ಯವು ಅನುಗತ ವಾಗಿದ್ದರೂ (ಅವುಗಳಲ್ಲಿ) ಕೆಲವು ಬಹಳ ಬೆಲೆಯುಳ್ಳ ವಜ್ರ, ವೈಡೂರ್ಯ ಮುಂತಾದ ರತ್ನಗಳು ; ಇನ್ನು ಕೆಲವು ಸೂರ್ಯಕಾಂತವೇ ಮುಂತಾದ ಮಧ್ಯಮ ಯೋಗ್ಯತ ಯುಳ್ಳವು ; ಮತ್ತೂ ಕೆಲವು ನಾಯಿ, ಕಾಗೆ - ಮುಂತಾದವನ್ನು (ಹೊಡೆಯುವದಕ್ಕಾಗಿ) ಎಸೆಯ ತಕ್ಕ ಕೀಳರದ ಕಲ್ಲುಗಳು - ಎಂದು ಅನೇಕ ವಿಧವಾದ ವೈಚಿತ್ರ್ಯವು ಕಂಡು ಬರುತ್ತದೆಯೋ ; ಮತ್ತು ಹೇಗೆ ಬೀಜಗಳೆಲ್ಲ ಒಂದೇ ಭೂಮಿಯನ್ನು ಆಶ್ರಯಿಸಿ ಕೊಂಡಿರುವವಾದರೂ ಚಂದನ, ಕಿಂಪಾಕ - ಮುಂತಾದವುಗಳಲ್ಲಿ ಎಲೆ, ಹೂ, ಹಣ್ಣು, ವಾಸನೆ, ಸವಿ - ಮುಂತಾದ ಬಹುವಿಧವಾಗಿರುವ ವೈಚಿತ್ರ್ಯವು ಕಾಣುತ್ತಿರುವದೋ ; ಮತ್ತು ಹೇಗೆ ಒಂದೇ ಅನ್ನರಸಕ್ಕೆ ರಕ್ತವೇ ಮುಂತಾದ ಮತ್ತು ತಲೆಗೂದಲು, ಮೈಗೂದಲು ಮುಂತಾದ ವಿಚಿತ್ರವಾದ ಕಾರ್ಯಗಳು ಆಗುವವೋ, ಅದರಂತೆ ಒಂದೇ ಬ್ರಹ್ಮದಲ್ಲಿ ಜೀವ, ಪ್ರಾಜ್ಞ - ಎಂಬ ವಿಂಗಡವೂ ಕಾರ್ಯವೈಚಿತ್ರ್ಯವೂ ಆಗಬಹುದಾಗಿದೆ. ಆದ್ದರಿಂದ ಅದು ಹೊಂದುವದಿಲ್ಲ ; ಎಂದರೆ ಬೇರೆಯ ವಾದಿಯು ಕಲ್ಪಿಸಿದ ದೋಷವು ಹೊಂದುವದಿಲ್ಲ ಎಂದರ್ಥ. ಶ್ರುತಿಯು ಪ್ರಮಾಣವಾಗಿರು ವದರಿಂದಲೂ ವಿಕಾರವು ವಾಚರಂಭಣಮಾತ್ರವಾಗಿರುವದರಿಂದಲೂ ಸ್ವಪ್ನದಲ್ಲಿ ಕಾಣುವ (ಪದಾರ್ಥಗಳ) ವೈಚಿತ್ರ್ಯದಂತ (ಇದೂ ಇರಬಹುದಾದ್ದರಿಂದಲೂ ದೋಷವು ಹೊಂದುವದಿಲ್ಲ) ಎಂದು ಅಭ್ಯುಚ್ಚಯವು.
೮. ಉಪಸಂಹಾರದರ್ಶನಾಧಿಕರಣ (ಸೂ. ೨೪-೨೫)
(ಬ್ರಹ್ಮಕ್ಕೆ ಕಾರಕಗಳು ಬೇಕಿಲ್ಲ)
ಉಪಸಂಹಾರದರ್ಶನಾತಿ ಚೇನ್ನ ಕ್ಷೀರವದ್ಧಿ |೨೪||
- ಶ್ರುತಿವಿರುದ್ಧವಾದ ತರ್ಕವು ಸರಿಯಾದ ತರ್ಕವಲ್ಲವೆಂದು ೨-೧-೧ ರಲ್ಲಿ ತೋರಿಸಿಕೊಟ್ಟಿದೆ.
- 2, ಕಾರ್ಯವು ಬರಿಯ ಮಾತಿನಿಂದ ಹೇಳಿದ್ದೇ ಹೊರತು, ನಿಜವಾಗಿ ಕಾರಣಕ್ಕಿಂತ ಬೇರೆಯಾಗಿರುವ ವಸ್ತುವಲ್ಲವೆಂದು ೨-೧-೧೪ ರಲ್ಲಿ ಹೇಳಿದೆ.
-
ಕನಸಿನ ವೈಚಿತ್ರ್ಯದಂತ ಇದು ಮಿಥ್ಯಯಾಗಿರುವದರಿಂದ ಇದರಲ್ಲಿ ಯಾವ ಅನುಪಪತ್ತಿ ಯನ್ನೂ ಹೇಳುವದಕ್ಕೆ ಬರುವದಿಲ್ಲ.
-
ಸೂತ್ರದ ಚಕಾರಕ್ಕೆ ಅರ್ಥವಾಗಿ ಈ ಹೆಚ್ಚಿನ ಯುಕ್ತಿಯನ್ನೂ ಸೇರಿಸಿಕೊಳ್ಳಬೇಕು ಎಂದು ಅಭಿಪ್ರಾಯ.
ಅಧಿ. ೮. ಸೂ. ೨೪] ಪೂರ್ವಪಕ್ಷ : ಕಾರಕಗಳಿಲ್ಲದ್ದರಿಂದ ಬ್ರಹ್ಮವು ಕಾರಣವಲ್ಲ ೭೬೩
೨೪. ಉಪಸಂಹಾರವು ಕಂಡುಬರುವದರಿಂದ (ಇದು ಸರಿ)ಯಲ್ಲ, ಎಂದರೆ ಹಾಗಲ್ಲ ; ಏಕೆಂದರೆ ಹಾಲಿನಂತೆ (ಪರಿಣಮಿಸಬಹುದು).
ಪೂರ್ವಪಕ್ಷ : ಕಾರಕಗಳಿಲ್ಲದ್ದರಿಂದ ಬ್ರಹ್ಮವು ಕಾರಣವಲ್ಲ
(ಭಾಷ್ಯ). ೪೫೮, ಚೇತನಂ ಬ್ರಹ್ಮ ಏಕಮ್ ಅದ್ವಿತೀಯಂ ಜಗತಃ ಕಾರಣಮ್ ಇತಿ ಯದುಕ್ತಮ್ ತನ್ನೋಪಪದ್ಯತೇ | ಕಸ್ಮಾತ್ ? ಉಪಸಂಹಾರದರ್ಶನಾತ್ | ಇಹ ಹಿ ಲೋಕೇ ಕುಲಾಲಾದಯೋ ಘಟಪವಾದೀನಾಂ ಕರ್ತಾರಃ ಮೃದ್ದಣ್ಣ ಚಕ್ರ ಸೂತ್ರಾದ್ಯನೇಕಕಾರಕೋಪಸಂಹಾರೇಣ ಸಂಗೃಹೀತಸಾಧನಾಃ ಸಃ, ತತ್ಕಾರ್ಯ೦ ಕುರ್ವಾಣಾ ದೃಶ್ಯ | ಬ್ರಹ್ಮ ಚ ಅಸಹಾಯಂ ತವ ಅಭಿಪ್ರೀತಮ್ | ತಸ್ಯ ಸಾಧನಾನ್ತರಾನುಪಸಂಗ್ರಹೇ ಸತಿ ಕಥಂ ಸ್ಪಷ್ಟತ್ವಮ್ ಉಪಪತ ? ತಸ್ಮಾತ್ ನ ಬ್ರಹ್ಮ ಜಗತ್ಕಾರಣಮ್ ||
(ಭಾಷ್ಯಾರ್ಥ) ಚೇತನವಾದ ತನಗೆರಡನೆಯದಿಲ್ಲದ ಬ್ರಹ್ಮವೊಂದೇ ಜಗತ್ತಿಗೆ ಕಾರಣವು ಎಂದು ಹೇಳಿತ್ತಷ್ಟೆ, ಅದು ಹೊಂದುವದಿಲ್ಲ. ಏಕೆ ? ಎಂದರೆ ಉಪಸಂಹಾರವು ಕಂಡು ಬರುವದರಿಂದ. ಹೇಗೆಂದರೆ ಈ ಲೋಕದಲ್ಲಿ ಗಡಿಗ, ಬಟ್ಟೆ ಮುಂತಾದವುಗಳನ್ನು ಮಾಡುವ ಕುಂಬಾರನೇ ಮುಂತಾದವರು ಮಣ್ಣು, ಕೋಲು, ತಿಗುರಿ, ನೂಲು - ಮುಂತಾದ ಅನೇಕಕಾರಕಗಳನ್ನು ಉಪಸಂಹಾರಮಾಡಿಕೊಂಡು, ಸಾಧನಗಳನ್ನು ಕೂಡಿಟ್ಟುಕೊಂಡವರಾಗಿ, ಆಯಾ ಕಾರ್ಯವನ್ನು ಮಾಡುವದು ಕಂಡುಬರುತ್ತದೆ. ಆದರೆ ಬ್ರಹ್ಮಕ್ಕೆ ಯಾವ ಸಹಾಯವೂ ಇಲ್ಲವೆಂದು ನಿನ್ನ ಅಭಿಪ್ರಾಯ. ಮತ್ತೆ ಯಾವ ಸಾಧನವನ್ನೂ ಕೂಡಿಟ್ಟುಕೊಳ್ಳದೆ ಇದ್ದರೆ ಹೇಗೆತಾನೆ ಅದಕ್ಕೆ ಸ್ಪಷ್ಟತ್ವವು
ಹೊಂದೀತು ? ಆದ್ದರಿಂದ ಬ್ರಹ್ಮವು ಜಗತ್ಕಾರಣವಲ್ಲ.
ಸಿದ್ಧಾಂತ : ಹಾಲಿನಂತೆ ಬ್ರಹ್ಮವು ಕಾರಣವಾಗಬಹುದು
(ಭಾಷ್ಯ) ೪೫೯, ಇತಿ ಚೇತ್ | ವೈಷ ದೋಷಃ | ಯತಃ ಕ್ಷೀರವತ್ ದ್ರವ್ಯಸ್ವಭಾವ ವಿಶೇಷಾತ್ ಉಪಪದ್ಯತೇ | ಯಥಾ ಹಿ ಲೋಕೇ ಕ್ಷೀರಂ ಜಲಂ ವಾ ಸ್ವಯಮೇವ ದಧಿಹಿಮಭಾವೇನ ಪರಿಣಮತೇ ಅನಪೇಕ್ಷ ಬಾಹ್ಯಂ ಸಾಧನಮ್ ತಥಾ ಇಹಾಪಿ ಭವಿಷ್ಯತಿ | ನನು ಕ್ಷೀರಾದಪಿ ದಧ್ಯಾದಿಭಾವೇನ ಪರಿಣಮಮಾನಮ್ ಅಪೇಕ್ಷತ ಏವ ಬಾಹ್ಯಂ ಸಾಧನಮ್ ಔಷ್ಟಾದಿಕಮ್ | ಕಥಮ್ ಉಚ್ಯತೇ ‘ಕ್ಷೀರವದ್ದಿ’ ಇತಿ ? ನೈಷ
೭೬೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ದೋಷಃ | ಸ್ವಯಮಪಿ ಹಿ ಕ್ಷೀರಂ ಯಾಂ ಚ ಯಾವತೀಂ ಚ ಪರಿಣಾಮಮಾತ್ರಾಮ್ ಅನುಭವತಿ ತಾವತ್ಕವ ತ್ವಾರ್ಯತೇ ತು ಔಷ್ಟಾದಿನಾ ದಧಿಭಾವಾಯ | ಯದಿ ಚ ಸ್ವಯಂ ದಧಿಭಾವಶೀಲತಾ ನ ಸ್ಮಾತ್, ನೈವ ಔಷ್ಟಾದಿನಾಪಿ ಬಲಾತ್ ದಧಿಭಾವಮ್ ಆವತ’ ! ನ ಹಿ ವಾಯು: ಆಕಾಶೋ ವಾ ಔಷ್ಟಾದಿನಾ ಬಲಾತ್ ದಧಿಭಾವಮ್ ಆಪದ್ಯತೇ’ | ಸಾಧನಸಾಮಗ್ಯಾ ಚ ತಸ್ಯ ಪೂರ್ಣತಾ ಸಂಪಾದ್ಯತೇ ಪರಿಪೂರ್ಣ ಶಕ್ತಿಕಂ ತು ಬ್ರಹ್ಮ | ನ ತಸ್ಯ ಅನ ಕೇನಚಿತ್ ಪೂರ್ಣತಾ ಸಂಪಾದಯಿತವ್ಯಾ | ಶ್ರುತಿಶ್ಚ ಭವತಿ - “ನ ತಸ್ಯ ಕಾರ್ಯ೦ ಕರಣಂ ಚ ವಿದ್ಯತೇ ನ ತತೃಮಶ್ಚಾಭ್ಯಧಿಕಶ್ಚ ದೃಶ್ಯತೇ | ಪರಾಸ್ಯ ಶಕ್ತಿರ್ವಿವಿದೈವ ಶೂಯತೇ ಸ್ವಾಭಾವಿಕೀ ಜ್ಞಾನಬಲಕ್ರಿಯಾ ಚ ||” (ಶ್ವೇ. ೬-೮) ಇತಿ | ತಸ್ಮಾತ್ ಏಕಸ್ಯಾಪಿ ಬ್ರಹ್ಮಣಃ ವಿಚಿತ್ರಶಕ್ತಿಯೋಗಾತ್ ಕ್ಷೀರಾದಿವತ್ ವಿಚಿತ್ರಪರಿಣಾಮ ಉಪಪದ್ಯತೇ ||
(ಭಾಷ್ಯಾರ್ಥ) ಹೀಗಂದರೆ ಇದು ದೋಷವಲ್ಲ (ಎನ್ನುತ್ತೇವೆ). ಏಕೆಂದರೆ ಹಾಲಿನಂತೆ ದ್ರವ್ಯದ (ಒಂದಾನೊಂದು) ಗೊತ್ತಾದ ಸ್ವಭಾವದಿಂದ (ಕಾರಣತ್ವವು) ಹೊಂದುತ್ತದೆ. ಹೇಗಂದರೆ, ಲೋಕದಲ್ಲಿ ಹಾಲು ಅಥವಾ ನೀರು ತಾನೇ ಹೊರಗಿನ ಸಾಧನವನ್ನು ಬಯಸದೆಯೇ ಹೇಗೆ ಮೊಸರಾಗಿ ಅಥವಾ ಮಂಜುಗಡ್ಡೆಯಾಗಿ ಪರಿಣಮಿಸುತ್ತವೆಯೋ ಹಾಗೆಯೇ ಇಲ್ಲಿಯೂ ಆಗಬಹುದು.
- (ಆಕ್ಷೇಪ) :- ಹಾಲು ಮುಂತಾದದ್ದು ಕೂಡ ಮೊಸರು ಮುಂತಾದ ರೂಪದಲ್ಲಿ ಪರಿಣಮಿಸುವದಕ್ಕೆ ಬಿಸಿಯೇ ಮುಂತಾದ ಹೊರಗಿನ ಸಾಧನವನ್ನು ಬಯಸಿಯೇ ತೀರುತ್ತದೆಯಲ್ಲ ! ‘ಹಾಲಿನಂತೆಯೇ (ಆಗಬಹುದು)’ ಎಂದು ಹೇಳಿದ್ದು ಹೇಗೆ (ಸರಿ) ?
(ಪರಿಹಾರ) :- ಇದೇನೂ ದೋಷವಲ್ಲ. ಏಕೆಂದರೆ ಹಾಲು ತಾನೇ ಯಾವ ಪರಿಣಾಮಾಂಶವನ್ನು ಎಷ್ಟರಮಟ್ಟಿಗೆ ಹೊಂದುತ್ತದೆಯೋ ಅಷ್ಟರಮಟ್ಟಿಗೆ ಬಿಸಿಯೇ ಮುಂತಾದದ್ದು (ಅದನ್ನು) ಮೊಸರಾಗುವದಕ್ಕೆ ತ್ವರಗೊಳಿಸುತ್ತದೆ. (ಅದಕ್ಕೆ) ತನ್ನಲ್ಲಿಯೇ ಮೊಸರಾಗುವ ಸ್ವಭಾವವು ಇಲ್ಲದೆ ಇದ್ದಿದ್ದರೆ ಬಿಸಿ ಮುಂತಾದದ್ದರಿಂದಲೂ (ಅದನ್ನು ) ಬಲಾತ್ಕಾರದಿಂದ ಮೊಸರಾಗಿ ಮಾಡುವದು ಆಗಲಾರದು. ಗಾಳಿಯನ್ನಾಗಲಿ
-
ಆವತ, ಆಪದ್ಯತೇ - ಇವು ಕ್ರಮವಾಗಿ ಆಪಾತ, ಅಪಾದ್ಯತೇ ಎಂದಿದ್ದರೆ ಚೆನ್ನಾಗಿರುವದಂದು ತೋರುತ್ತದೆ.
-
ಹಾಲಿಗೆ ಇಷ್ಟರಮಟ್ಟಿಗೆ ಮೊಸರಾಗಬಹುದೆಂಬ ಯೋಗ್ಯತೆಯಿದೆ. ಅಷ್ಟರಮಟ್ಟಿಗೆ ಮೊಸರಾಗುವದಕ್ಕೇ ಬಿಸಿಯೂ ಉಪಯೋಗವಾಗುತ್ತದೆ.
ಅಧಿ. ೮. ಸೂ. ೨೫] ಪೂರ್ವಪಕ್ಷ : ಚೇತನರಿಗೆ ಸಾಧನವೂ ಬೇಕು
೭೬೫
ಆಕಾಶವನ್ನಾಗಲಿ ಬಿಸಿ ಮುಂತಾದದ್ದರಿಂದ ಬಲಾತ್ಕಾರದಿಂದ ಮೊಸರಾಗಿ ಮಾಡುವ ದಾಗಲಾರದಷ್ಟೆ. ಸಾಧನಸಾಮಗ್ರಿಯೋ, ಅದಕ್ಕೆ ಪೂರ್ಣತೆಯನ್ನು ಮಾಡಿಕೊಡುತ್ತದೆ. ಆದರೆ ಬ್ರಹ್ಮವು ಪರಿಪೂರ್ಣಶಕ್ತಿಯುಳ್ಳದ್ದು ; ಅದಕ್ಕೆ ಮತ್ತೊಂದು ಪೂರ್ಣತ್ವವನ್ನು ಉಂಟುಮಾಡಿಕೊಡಬೇಕಾದದ್ದೇನೂ ಇರುವದಿಲ್ಲ. ಅವನಿಗೆ ಕಾರ್ಯವಿಲ್ಲ, ಕರಣವೂ ಇಲ್ಲ. ಅವನಿಗೆ ಸರಿಯಾದವನಾಗಲಿ ಹೆಚ್ಚಿನವನಾಗಲಿ ಕಾಣುವದಿಲ್ಲ. ಅವನ ಸ್ವಾಭಾವಿಕವಾದ ಪರಶಕ್ತಿಯೂ ಜ್ಞಾನಬಲ ಮತ್ತು ಕ್ರಿಯೆ ಇವೂ ವಿವಿಧವಾಗಿರು ವದೆಂದೇ ಕೇಳಿಬರುತ್ತದೆ.” (ಶ್ವೇ. ೬-೮) ಎಂದು ಶ್ರುತಿಯೂ ಇದೆ. ಆದ್ದರಿಂದ ಬ್ರಹ್ಮವು ಒಂದೇ ಆದರೂ ಬಗೆಬಗೆಯಾದ ಶಕ್ತಿಗಳುಳ್ಳದ್ದಾದ್ದರಿಂದ (ಅದಕ್ಕೆ) ಕ್ಷೀರಾದಿಗಳಂತೆ ಬಗೆ ಬಗೆಯ ಪರಿಣಾಮವಾಗುವದೆಂಬುದು ಯುಕ್ತವಾಗಿದೆ.’
ದೇವಾದಿವದಪಿ ಲೋಕೇ ||೨೫|| ೨೫. ಲೋಕದಲ್ಲಿ ದೇವತೆಗಳೇ ಮುಂತಾದವುಗಳಂತೆ (ಆಗಬಹುದು).
ಪೂರ್ವಪಕ್ಷ : ಚೇತನರಿಗೆ ಸಾಧನವೂ ಬೇಕು
(ಭಾಷ್ಯ) ೪೬೦. ಸ್ಮಾದೇತತ್ | ಉಪಪದ್ಯತೇ ಕ್ಷೀರಾದೀನಾಮ್ ಅಚೇತನಾನಾಮ್ ಅನಪೇಕ್ಷಾಪಿ ಬಾಹ್ಯಂ ಸಾಧನಂ ದಧ್ಯಾದಿಭಾವಃ | ದೃಷ್ಟಾತ್ | ಚೇತನಾಃ ಪುನಃ ಕುಲಾಲಾದಯಃ ಸಾಧನಸಾಮಗ್ರೀಮ್ ಅಪೇಕ್ಷೆವ ತಸ್ಮಿತ ಕಾರ್ಯಾಯ ಪ್ರವರ್ತ ಮಾನಾ ದೃಶ್ಯ | ಕಥಂ ಬ್ರಹ್ಮ ಚೇತನಂ ಸತ್ ಅಸಹಾಯಂ ಪ್ರವರ್ತತ ಇತಿ ?
(ಭಾಷ್ಯಾರ್ಥ) | (ಪೂರ್ವಪಕ್ಷಿಗೆ) ಈ (ಅಭಿಪ್ರಾಯ )ವಿರಬಹುದು : ಹಾಲು ಮುಂತಾದ ಅಚೇತನಗಳು ಹೊರಗಿನ ಸಾಧನವಿಲ್ಲದೆಯೇ ಮೊಸರು ಮುಂತಾದವುಗಳಾಗ ಬಹುದು ; ಏಕೆಂದರೆ ಹಾಗೆ ಕಂಡುಬರುತ್ತದೆ. ಆದರೆ ಕುಂಬಾರನೇ ಮುಂತಾದ ಚೇತನರು ಸಾಧನಸಾಮಗ್ರಿಯನ್ನು ಬಯಸಿಯೇ ಆಯಾ ಕಾರ್ಯವನ್ನು ಮಾಡುವದಕ್ಕೆ ತೊಡಗು ವದು ಕಂಡುಬರುತ್ತದೆ. ಬ್ರಹ್ಮವು ಚೇತನವಾಗಿದ್ದು ಯಾವ ಸಹಾಯವೂ ಇಲ್ಲದೆ (ಕಾರ್ಯವನ್ನು ಮಾಡುವದಕ್ಕೆ) ಹೇಗೆ ತೊಡಗೀತು ?
- ಹಿಂದ ಭಾ. ಭಾ. ೪೩೫ ರಲ್ಲಿ ಹೇಳಿರುವ ಛರ್ತಪ್ರಪಂಚಾದಿಗಳ ಮತವಿಲ್ಲ. ಬ್ರಹ್ಮದಲ್ಲಿ ವಿಚಿತ್ರಶಕ್ತಿಗಳಿರುವವೆಂಬುದು ಅವಿದ್ಯಾವ್ಯವಹಾರವೆಂಬುದನ್ನು ನನಪಿಡಬೇಕು. ಭಾ. ಭಾ. ೪೪೦ ನ್ಯೂ ಭಾ. ಭಾ. ೪೭೭ ರಲ್ಲಿ ಮಹಾಮಾಯಮ್’ ಎಂಬ ವಿಶೇಷಣದ ಟಿಪ್ಪಣಿಯನ್ನು ನೋಡಿರಿ.
೭೬೬
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಸಿದ್ಧಾಂತ : ಚೇತನರೂ ಸಹಾಯಾಪೇಕ್ಷೆಯಿಲ್ಲದೆ
ಕಾರಣರಾಗಬಹುದು
(ಭಾಷ್ಯ) ೪೬೧. ದೇವಾದಿವತ್ ಇತಿ ಬ್ಯೂಮಃ | ಯಥಾ ಲೋಕೇ ದೇವಾಃ ಪಿತರಃ ಋಷಯಃ ಇತ್ಯವಮಾದಯೋ ಮಹಾಪ್ರಭಾವಾಃ ಚೇತನಾ ಅಪಿ ಸಪ್ತಃ, ಅನಪೇಕೈವ ಕಿಂಚಿದ್ ಬಾಹ್ಯಂ ಸಾಧನಮ್ ಐಶ್ವರ್ಯವಿಶೇಷಯೋಗಾತ್ ಅಭಿಧ್ಯಾನಮಾತ್ರಣ ಸ್ವತ ಏವ ಬಹೂನಿ ನಾನಾಸಂಸ್ಥಾನಾನಿ ಶರೀರಾಣಿ ಪ್ರಾಸಾದಾದೀನಿ ಚ ರಥಾದೀನಿ ಚ ನಿರ್ಮಿಮಾಣಾ ಉಪಲಭ್ಯ | ಮನ್ಯಾರ್ಥವಾದೇತಿಹಾಸಪುರಾಣಪ್ರಾಮಾಣ್ಯಾತ್ | ತನ್ನುನಾಭಶ್ಚ ಸ್ವತ ಏವ ತನ್ನೂ ಸೃಜತಿ | ಬಲಾಕಾ ಚ ಅನ್ನರೇಣೈವ ಶುಕ್ರಂ ಗರ್ಭ೦ ಧ | ಪದ್ಮನೀ ಚ ಅನಪೇಕ್ಷ ಕಿಂಚಿತ್ ಪ್ರಸ್ಥಾನಸಾಧನಂ ಸರೋವ್ರರಾತ್ ಸರೋವ್ರರಂಪ್ರತಿಷ್ಠತೇ 1ಏವಂಚೇತನಮಪಿ ಬ್ರಹ್ಮ ಅನಪೇಕ್ಷ ಬಾಹ್ಯಂ ಸಾಧನಂ ಸ್ವತ ಏವ ಜಗತ್ ಪ್ರಕೃತಿ | ಸ ಯದಿ ಬ್ರೂಯಾತ್ ಯ ಏತೇ ದೇವಾದಯಃ ಬ್ರಹ್ಮಣೋ ದೃಷ್ಟಾನ್ನಾ ಉಪಾತ್ತಾಃ ತೇ ದಾರ್ಷ್ಯಾನಿಕೇನ ಬ್ರಹ್ಮಣಾ ನ ಸಮಾನಾ ಭವನ್ತಿ | ಶರೀರಮೇವ ಹಿ ಅಚೇತನಂ ದೇವಾದೀನಾಂ ಶರೀರಾನ್ತರಾದಿವಿಭೂತ್ಯುತ್ಸಾದನೇ ಉಪಾದಾನಮ್, ನ ತು ಚೇತನ ಆತ್ಮಾ ತನ್ನನಾಭಸ್ಯ ಚ ಕ್ಷುದ್ರತರಜನ್ನುಭಕ್ಷಣಾತ್ ಲಾಲಾ ಕಠಿನತಾಮ್ ಆಪದ್ಯಮಾನಾ ತನ್ನುರ್ಭವತಿ | ಬಲಾಕಾ ಚ ಸ್ತನಯಿತ್ತು ರವಶ್ರವಣಾತ್ ಗರ್ಭ ಧ | ಪದ್ಮನೀ ಚ ಚೇತನಪ್ರಯುಕ್ತಾ ಸತೀ ಅಚೇತನೇನೈವ ಶರೀರೇಣ ಸರೋರಾತ್ ಸರೋವರಮ್ ಉಪಸರ್ಪತಿ ವವ ವೃಕ್ಷಮ್, ನ ತು ಸ್ವಯಮೇವ ಚೇತನಾ’ ಸರೋವ್ರರೋಪಸರ್ಪಣೆ ವ್ಯಾಪ್ತಿಯತೇ | ತಸ್ಮಾತೇ ಬ್ರಹ್ಮಣೋ ದೃಷ್ಟಾನ್ನಾ ಇತಿ | ತಂ ಪ್ರತಿ ಬ್ರೂಯಾತ್ - ನಾಯಂ ದೋಷಃ | ಕುಲಾ ಲಾದಿದೃಷ್ಟಾನ್ನವೈಲಕ್ಷಣಮಾತ್ರಸ್ಯ ವಿವಕ್ಷಿತತ್ವಾತ್ ಇತಿ | ಯಥಾ ಹಿ ಕುಲಾಲಾ ದೀನಾಂ ದೇವಾದೀನಾಂ ಚ ಸಮಾನೇ ಚೇತನ ಕುಲಾಲಾದಯಃ ಕಾರ್ಯಾರ ಬಾಹ್ಯಂ ಸಾಧನಮ್ ಅಪೇಕ್ಷನ ನ ದೇವಾದಯಃ, ತಥಾ ಬ್ರಹ್ಮ ಚೇತನಮಪಿ ನ ಬಾಹ್ಯಂ ಸಾಧನಮ್ ಅಪೇಕ್ಷಿಷ್ಯತೇ ಇತಾವದ್ ವಯಂ ದೇವಾದ್ಯುದಾಹರಣೇನ ವಿವಕ್ಷಾಮಃ | ತಸ್ಮಾತ್ ಯಥಾ ಏಕಸ್ಯ ಸಾಮರ್ಥ್ಯ೦ ದೃಷ್ಟಮ್, ತಥಾ ಸರ್ವೇಷಾಮೇವ ಭವಿತುಮರ್ಹತಿ ಇತಿ ನಾಸ್ಟ್ಕಾನ್ತಃ ಇತ್ಯಭಿಪ್ರಾಯಃ ||
- ‘ಸ್ವಯಮೇವಾಚೇತನಾ’ ಎಂಬುದು ಅಚ್ಚಿನ ತಪ್ಪು ಅಥವಾ ಲೇಖಕಪ್ರಮಾದ.
ಅಧಿ. ೮. ಸೂ. ೨೫] ಚೇತನರೂ ಸಹಾಯಾಪೇಕ್ಷೆಯಿಲ್ಲದೆ ಕಾರಣರಾಗಬಹುದು
೭೬೭
(ಭಾಷ್ಯಾರ್ಥ) ದೇವಾದಿಗಳಂತೆ (ಆಗಬಹುದು) ಎನ್ನುತ್ತೇವೆ. ಹೇಗೆ ಲೋಕದಲ್ಲಿ ದೇವತೆ ಗಳು, ಪಿತೃಗಳು, ಋಷಿಗಳು - ಇವರೇ ಮುಂತಾದ ಹೆಚ್ಚಿನ ಪ್ರಭಾವವುಳ್ಳವರು ಚೇತನರಾಗಿದ್ದರೂ ಯಾವದೊಂದು ಹೊರಗಿನ ಸಾಧನವನ್ನೂ ಬಯಸದಿದ್ದರೂ ಆಯಾ ಐಶ್ವರ್ಯದ ಸಂಬಂಧವಿದ್ದದ್ದರಿಂದ ಸಂಕಲ್ಪಮಾತ್ರದಿಂದ ತಾವೇ ಬಹಳ ನಾನಾ ಆಕಾರವುಳ್ಳ ಶರೀರಗಳನ್ನೂ ಉಪ್ಪರಿಗೆಯ ಮನೆಯೇ ಮುಂತಾದವುಗಳನ್ನೂ ರಥಗಳೇ ಮುಂತಾದವುಗಳನ್ನೂ ನಿರ್ಮಿಸುತ್ತಾರೆಂದು ಮಂತ್ರ, ಅರ್ಥವಾದ, ಇತಿ ಹಾಸ, ಪುರಾಣಗಳು - ಇವುಗಳ ಪ್ರಾಮಾಣ್ಯದಿಂದ ತಿಳಿಯಬರುತ್ತದೆಯೋ, (ಹೇಗ) ಜೇಡರಹುಳು ತನ್ನಿಂದಲೇ ನೂಲುಗಳನ್ನು ಸೃಜಿಸುತ್ತದೆಯೋ, ಬೆಳ್ಳಕ್ಕಿಯು ಶುಕ್ರ (ಸಂಯೋಗ)ವಿಲ್ಲದೆಯೇ ಗರ್ಭವನ್ನು ಧರಿಸುತ್ತದೆಯೋ, ಮತ್ತು ಪದ್ಮನಿಯು ಮತ್ತೊಂದು ಸಂಚಾರಸಾಧನವನ್ನು ಬಯಸದೆಯೇ ಒಂದು ಸರೋವರ ದಿಂದ ಮತ್ತೊಂದು ಸರೋವರಕ್ಕೆ ಹೋಗುತ್ತದೆಯೋ ಹಾಗೆಯೇ ಬ್ರಹ್ಮವು ಚೇತನ ವಾದರೂ ಹೊರಗಿನ ಸಾಧನವನ್ನು ಬಯಸದ ಜಗತ್ತನ್ನು ಸೃಜಿಸಬಹುದಾಗಿದೆ.
ಆ (ಪೂರ್ವಪಕ್ಷಿಯು ಹೀಗೆ)ನ್ನಬಹುದು : ಬ್ರಹ್ಮಕ್ಕೆ ದೃಷ್ಟಾಂತವಾಗಿ ಯಾವ ಈ ದೇವಾದಿಗಳನ್ನು ತೆಗೆದುಕೊಂಡಿರುವಿರೋ ಅವು ದಾರ್ಷ್ಮಾಂತಿಕವಾದ ಬ್ರಹ್ಮಕ್ಕೆ ಸಮಾನವಾಗಿರುವದಿಲ್ಲ. ಏಕೆಂದರೆ (ದೃಷ್ಟಾಂತಗಳಲ್ಲಿ) ದೇವಾದಿಗಳ ಅಚೇತನವಾದ ಶರೀರವೇ ಬೇರೆಯ ಶರೀರಗಳೇ ಮುಂತಾದ ವಿಭೂತಿಗಳನ್ನು ಉಂಟುಮಾಡುವದಕ್ಕೆ ಉಪಾದಾನವೇ ಹೊರತು ಚೇತನನಾದ ಆತ್ಮನಲ್ಲ. ಜೇಡರ ಹುಳು ಬಲು ಸಣ್ಣದಾಗಿರುವ ಪ್ರಾಣಿಗಳನ್ನು ತಿನ್ನುವದರಿಂದ (ಅದರ) ಜೊಲ್ಲು ಗಟ್ಟಿಯಾಗಿ ನೂಲಾಗುತ್ತದೆ. ಬೆಳ್ಳಕ್ಕಿಯೂ ಗುಡುಗಿನ ಶಬ್ದವನ್ನು ಕೇಳುವದರಿಂದ ಗರ್ಭವನ್ನು ಧರಿಸುತ್ತದೆ. ಪದ್ಮನಿಯೂ ಚೇತನದಿಂದ ಪ್ರೇರಿತವಾಗಿ ಅಚೇತನವಾದ ಶರೀರದಿಂದಲೇ ಒಂದು ಸರೋವರದಿಂದ ಮತ್ತೊಂದು ಸರೋವರಕ್ಕೆ - ಬಳ್ಳಿಯು ಮರಕ್ಕೆ (ಹತ್ತಿಕೊಳ್ಳುವಂತೆ) ಬಳಿಸಾರುತ್ತದೆಯೇ ಹೊರತು ಚೇತನವಾದ ತಾನೇ ಮತ್ತೊಂದು ಸರೋವರದ ಬಳಿಗೆ ಹೋಗುವ ವ್ಯಾಪಾರವನ್ನು ಮಾಡುವದಿಲ್ಲ. ಆದ್ದರಿಂದ ಇವು ಬ್ರಹ್ಮಕ್ಕೆ ದೃಷ್ಟಾಂತಗಳಲ್ಲ.
-
ಇಲ್ಲಿ ಲೋಕದಲ್ಲಿ ಎಂಬ ಮಾತಿನಲ್ಲಿ ಶ್ರುತ್ಯಾದಿಗಳನ್ನು ಹೇಗೆ ಸೇರಿಸಿಕೊಂಡಿರುತ್ತಾ ರಂಬುದು ತಿಳಿಯಲಿಲ್ಲ. ‘ಲೋಕ್ಯತೇ ಅನೇನ ಇತಿ ಲೋಕಃ ಶಬ್ದ ಏವ’ ಎಂದು ಭಾವತೀ ವ್ಯಾಖ್ಯಾನ. 2. ದೇವತಾಧಿಕರಣ ೧-೩-೩೩ (ಭಾ. ಭಾ. ೩೦೨) ದಲ್ಲಿ ಇದನ್ನು ಪ್ರತಿಪಾದಿಸಿದ.
-
ಕಮಲವೂ ಚೇತನವೇ.
೭೬೫
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಆ (ಪೂರ್ವಪಕ್ಷಿಗೆ) ಉತ್ತರವನ್ನು ಹೇಳಬೇಕಾದದ್ದೇನೆಂದರೆ : ಇದು ದೋಷ ವಲ್ಲ. ಏಕೆಂದರೆ ಕುಂಬಾರನೇ ಮುಂತಾದ ದೃಷ್ಟಾಂತಕ್ಕಿಂತ (ಇವುಗಳಲ್ಲಿ ) ವೈಲಕ್ಷಣ್ಯವಿದೆ ಎಂಬುದಿಷ್ಟನ್ನೇ ತಿಳಿಸಬೇಕೆಂದು ಇಲ್ಲಿ ಹೊರಟಿರುತ್ತದೆ. ಹೇಗೆಂದರೆ ಕುಂಬಾರನೇ ಮುಂತಾದವರಿಗೂ ದೇವತೆಗಳೇ ಮುಂತಾದವರಿಗೂ ಚೇತನತ್ವವು ಸಮಾನ ವಾದರೂ ಹೇಗೆ ಕುಂಬಾರನೇ ಮುಂತಾದವರಿಗೆ ಕಾರ್ಯವನ್ನುಂಟುಮಾಡುವದಕ್ಕೆ ಹೊರಗಿನ ಸಾಧನವು ಬೇಕಾಗಿದ್ದು ದೇವತಾದಿಗಳಿಗೆ ಬೇಕಾಗಿರುವದಿಲ್ಲವೋ ಹಾಗೆ ಬ್ರಹ್ಮವು ಚೇತನವಾಗಿದ್ದರೂ (ಅದಕ್ಕೆ) ಹೊರಗಿನ ಸಾಧನವು ಬೇಕಿರದ ಇರಬಹುದು - ಎಂಬಿದಿಷ್ಟೇ ದೇವಾದಿಗಳ ಉದಾಹರಣೆಯಿಂದ ನಮಗೆ ವಿವಕ್ಷಿತವಾಗಿರುವದು. ಆದ್ದರಿಂದ ಒಬ್ಬನಿಗೆ ಎಂಥ ಸಾಮರ್ಥ್ಯವು ಕಂಡಿದೆಯೋ ಅಂಥ (ಸಾಮರ್ಥ್ಯವೇ) ಎಲ್ಲರಿಗೂ ಇರಬೇಕೆಂಬುದೇನೂ ನಿಯಮವಿಲ್ಲ ಎಂದು ಅಭಿಪ್ರಾಯ.
೯. ಕೃತೃಪ್ರಸಕ್ಯಧಿಕರಣ (ಸೂ. ೨೬-೨೯)
(ಬ್ರಹ್ಮವೆಲ್ಲವೂ ಜಗತ್ತಾಗಬೇಕೆಂಬ ಅಥವಾ ಸಾವಯವವಾಗಿರಬೇಕೆಂಬ
ದೋಷವಿಲ್ಲ) ಕೃತ್ಪ್ರಸಕ್ತಿರ್ನಿರವಯವತ್ವಶಬ್ದಕೋಪೋ ವಾ ||೨೬|| ೨೬. ಎಲ್ಲಾ ಆಗಬೇಕಾಗುವದು, ಅಥವಾ ನಿರವಯವಶಬ್ದಕ್ಕೆ ವಿರೋಧ ವಾಗುವದು.
ಪೂರ್ವಪಕ್ಷ : ಬ್ರಹ್ಮವೇ ಜಗತ್ತಾಗಬೇಕು, ಅಥವಾ
ಸಾವಯವವಾಗಬೇಕು
. (ಭಾಷ್ಯ) ೪೬೨. ಚೇತನಮ್ ಏಕಮದ್ವಿತೀಯಂ ಬ್ರಹ್ಮ ಕ್ಷೀರಾದಿವತ್ ದೇವಾದಿವಚ್ಚ ಅನಪೇಕ್ಷ ಬಾಹ್ಯಸಾಧನಂ ಸ್ವಯಂ ಪರಿಣಮಮಾನಂ ಜಗತಃ ಕಾರಣಮ್ ಇತಿ ಸ್ಥಿತಮ್ | ಶಾಸ್ತ್ರಾರ್ಥಪರಿಶುದ್ದಯೇ ತು ಪುನರಾಕ್ಷಿಪತಿ | ಕೃತ್ಪ್ರಸಕ್ತಿ: ಕೃತ್ಸ್ಯ ಬ್ರಹ್ಮಣಃ ಕಾರ್ಯರೂಪೇಣ ಪರಿಣಾಮಃ ಪ್ರಾಪ್ಪೋತಿ ನಿರವಯವತ್ವಾತ್ | ಯದಿ ಬ್ರಹ್ಮ ಪೃಥಿವ್ಯಾದಿವತ್ ಸಾವಯವಮ್ ಅಭವಿಷ್ಯತ್, ತತೋSಸ್ಯ ಏಕದೇಶಃ ಪರ್ಯಣಂಸ್ಕತ್, ಏಕದೇಶಶ್ಚ ಅವಾಸ್ಟಾಸ್ಮತ | ನಿರವಯವಂ ತು ಬ್ರಹ್ಮ ಶ್ರುತಿಬ್ರೂವಗಮ್ಯತೇ | ನಿಷ್ಕಲಂ ನಿಷಿಯಂ ಶಾನ್ತಂ ನಿರವದ್ಯಂ ನಿರಥ್ವಿನಮ್’
ಅಧಿ. ೯. ಸೂ. ೨೬] ಬ್ರಹ್ಮವೇ ಜಗತ್ತಾಗಬೇಕು, ಅಥವಾ ಸಾವಯವವಾಗಬೇಕು ೭೬೯ (ಶ್ವೇ. ೬-m), ‘ದಿವೋ ಹ್ಯಮೂರ್ತಃ ಪುರುಷಃ ಸಬಾಹ್ಯಾಭ್ಯನ್ನರೋ ಹ್ಮಜಃ” (ಮುಂ. ೨-೧-೨), ‘ಇದಂ ಮಹದ್ಯತಮನನ್ನಮಪಾರಂ ವಿಜ್ಞಾನಘನ ಏವ’ (ಬೃ. ೨-೪-೧೨), ‘‘ಸ ಏಷ ನೇತಿನೇತ್ಯಾತ್ಮಾ” (ಬೃ. ೩-೯-೨೬), ‘ಅಸ್ಕೂಲ ಮನಣು’ (ಬೃ. ೩-೮-೮) ಇತ್ಯಾದ್ಯಾಭ್ಯಃ ಸರ್ವವಿಶೇಷಪ್ರತಿಷೇಧಿನೀಭ್ಯಃ | ತತಶ್ಚ ಏಕದೇಶಪರಿಣಾಮಾಸಂಭವಾತ್ ಕೃತ್ಪರಿಣಾಮಪ್ರಸಕ್ಸ ಸತ್ಯಾಂ ಮೂಲೋಚ್ಛೇದಃ ಪ್ರಸಜೈತ | ದ್ರಷ್ಟವ್ಯತೋಪದೇಶಾನರ್ಥಕ್ಯಂ ಚ ಆಪನ್ನಮ್ | ಅಯತ್ನದೃಷ್ಟಶ್ಚಾತ್ ಕಾರ್ಯಸ್ಯ, ತದ್ಭತಿರಿಕ್ತಸ್ಯ ಚ ಬ್ರಹ್ಮರ್ಣೋಸಂಭವಾತ್ | ಅಜಾದಿಶಬ್ದಕೋಪಶ್ಚ | ಅಥ ಏತದ್ದೋಷಪರಿಜಿಹೀರ್ಷಯಾ ಸಾವಯವಮೇವ ಬ್ರಹ್ಮ ಅಭ್ಯವಗಮ್ಮೇತ, ತಥಾಪಿ ಯೇ ನಿರವಯವತ್ವ ಪ್ರತಿಪಾದಕಾಃ ಶಬ್ದಾ; ಉದಾಹೃತಾಃ, ತೇ ಪ್ರಕುಯುಃ | ಸಾವಯವಷ್ಟೇ ಚ ಅನಿತ್ಯತ್ವಪ್ರಸಜ್ಜಿ: ಇತಿ | ಸರ್ವಥಾ ಅಯಂ ಪಕ್ಟೋ ನ ಘಟಯಿತುಂ ಶಕ್ಯತೇ ಇತ್ಯಾಕ್ಷಿಪತಿ ||
(ಭಾಷ್ಯಾರ್ಥ) ಚೇತನವಾದ ತನಗೆರಡನೆಯದಿಲ್ಲದ ಒಂದೇ ಒಂದಾದ ಬ್ರಹ್ಮವು ಹಾಲು ಮುಂತಾದವುಗಳಂತೆಯೂ ದೇವತೆಗಳು ಮುಂತಾದವರಂತೆಯೂ ಹೊರಗಿನ ಸಾಧನ ವನ್ನು ಬಯಸದೆ ತಾನೇ ಪರಿಣಮಿಸಿ’ ಜಗತ್ತಿಗೆ ಕಾರಣವಾಗಿರುತ್ತದೆ - ಎಂಬುದು ನಿಂತಿತಷ್ಟೆ. ಆದರೂ ಶಾಸ್ತ್ರಾರ್ಥವನ್ನು ಪರಿಶುದ್ಧಿಗೊಳಿಸುವದಕ್ಕಾಗಿ ಮತ್ತೆ (ಹೀಗೆಂದು) ಆಕ್ಷೇಪಿಸಿರುತ್ತದೆ :
ಎಲ್ಲವೂ ಆಗಬೇಕು, ಎಂದರೆ ಬ್ರಹ್ಮವಲ್ಲವೂ ಕಾರ್ಯರೂಪವಾಗಿ ಪರಿಣಮಿಸಿದೆ ಎಂದಾಗಬೇಕು ; ಏಕೆಂದರೆ (ಬ್ರಹ್ಮವು) ನಿರವಯವವಾಗಿರುತ್ತದೆ. ಬ್ರಹ್ಮವು ಪೃಥಿವಿಯೇ ಮುಂತಾದವುಗಳಂತೆ ಸಾವಯವವಾಗಿದ್ದರೆ ಆಗ ಅದರ ಒಂದು ಭಾಗವು ಪರಿಣಮಿಸಬಹುದಾಗಿತ್ತು, ಮತ್ತೊಂದು ಭಾಗವು ಹಾಗೆಯೇ ಇದ್ದು ಕೊಂಡಿರಬಹುದಾಗಿತ್ತು. ಆದರೆ ಬ್ರಹ್ಮವು ನಿರವಯವವೆಂದು ನಿಷ್ಕಲವು, ನಿಷ್ಕ್ರಿಯವು, ಶಾಂತವು, ನಿರವದ್ಯವು, ನಿರಂಜನವು” (ಶ್ವೇ. ೬-೧), ‘ಪುರುಷನು ದಿವ್ಯನು, ಅಮೂರ್ತನು ; ಏಕೆಂದರೆ ಹೊರಗೂ ಒಳಗೂ ಜನ್ಮರಹಿತನಾಗಿರುತ್ತಾನೆ” (ಮುಂ. ೨-೧-೨), “ಈ ಮಹಾಭೂತವು ಅನಂತವು, ಅಪಾರವು, ವಿಜ್ಞಾನಘನವೇ ಆಗಿರುತ್ತದೆ’’ (ಬೃ. ೨-೪-೧೨) “ಆ ಇವನು ‘ನೇತಿ, ನೇತಿ’ ಎಂಬ ಆತ್ಮನು’ (ಬೃ.
- ಇಲ್ಲಿ ಬ್ರಹ್ಮವು ಪರಿಣಮಿಸಿರುವದಂದು ಒಪ್ಪಿರುವದು ವ್ಯವಹಾರದೃಷ್ಟಿಯಿಂದಲೇ. ೨-೧-೧೪ (ಭಾ.ಭಾ.೪೪೧) ನೋಡಿ.
೭೭೦
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
೩-೯-೨೬), ‘ಸ್ಕೂಲವಲ್ಲ, ಅಣುವಲ್ಲ” (ಬೃ. ೩-೮-೮) - ಮುಂತಾದ ಎಲ್ಲಾ ವಿಶೇಷಗಳನ್ನೂ ಅಲ್ಲಗಳೆಯುವ ಶ್ರುತಿಗಳಿಂದ ನಿಶ್ಚಿತವಾಗಿರುತ್ತದೆ. ಆದ್ದರಿಂದಲೇ ಒಂದು ಭಾಗವು (ಮಾತ್ರ) ಪರಿಣಮಿಸುತ್ತದೆ ಎಂದು ಆಗುವಹಾಗಿಲ್ಲವಾದ್ದರಿಂದ
ಹದವಿದ್ದು ಆಗುವಹಾಗಿಲ್ಲವಾದ್ದರಿಂದ (ಪೂರ್ಣವಾಗಿ) ಎಲ್ಲವೂ ಪರಿಣಮಿಸಬೇಕಾದ ಪ್ರಸಂಗವು ಬರುವದರಿಂದ ಮೂಲವೇ ನಾಶವಾಗಬೇಕಾಗಿಬರುವದು.’ (ಆತ್ಮನನ್ನು) ಕಂಡುಕೊಳ್ಳಬೇಕು ಎಂದು (ಶ್ರುತಿ ಯಲ್ಲಿ) ಉಪದೇಶಿಸಿರುವದು ವ್ಯರ್ಥವೆಂದೂ ಆಗುತ್ತದೆ ; ಏಕೆಂದರೆ ಕಾರ್ಯವು ಯಾವ ಪ್ರಯತ್ನವೂ ಇಲ್ಲದ ಕಂಡುಬರುತ್ತಿದೆ, ಅದಕ್ಕಿಂತ ಬೇರೆಯಾದ ಬ್ರಹ್ಮವು ಇರು ವಂತೆಯೂ ಇಲ್ಲ. ಮತ್ತು ‘ಹುಟ್ಟುವದಿಲ್ಲ’ ಎಂಬ ಶಬ್ದಕ್ಕೂ (ಈ ಪಕ್ಷವು) ವಿರುದ್ಧವಾಗಿರುತ್ತದೆ.
ಇನ್ನು ಈ ದೋಷಗಳನ್ನು ಪರಿಹರಿಸುವದಕ್ಕಾಗಿ ಬ್ರಹ್ಮವು ಸಾವಯವವಂದೇ ಅಂಗೀಕರಿಸುವದಾದರೆ ಆಗಲೂ (ಬ್ರಹ್ಮವು) ನಿರವಯವವೆಂದು ಪ್ರತಿಪಾದಿಸುವ ಶಬ್ದಗಳನ್ನು (ಮೇಲೆ) ಉದಾಹರಿಸಿರುವವಷ್ಯ, ಆ (ಶಬ್ದ ಗಳಿಗೆ ವಿರೋಧವಾಗು ತದೆ. ಸಾವಯವವಾದರೆ ಅನಿತ್ಯವೆಂಬ (ದೋಷವೂ) ಗಂಟುಬೀಳುವದು. ಹೇಗೂ
ಈ (ಬ್ರಹ್ಮಕಾರಣವಾದವೆಂಬ) ಪಕ್ಷವನ್ನು ಹೊಂದಿಸುವದಾಗುವದಿಲ್ಲ - ಎಂದು (ಪೂರ್ವಪಕ್ಷಿಯು) ಆಕ್ಷೇಪಿಸಿರುತ್ತಾನೆ.
ಶ್ರುತೇಸ್ತು ಶಬ್ದ ಮೂಲತ್ವಾತ್ ||೨೭|| ೨೭. ಆದರೆ ಶ್ರುತಿಯಿರುವದರಿಂದ (ಹೀಗಲ್ಲ) ; ಏಕೆಂದರೆ (ಬ್ರಹ್ಮವು) ಶಬ್ದ ಮೂಲವಾಗಿರುತ್ತದೆ.
-
ಬ್ರಹ್ಮವು ನಿರ್ವಿಶೇಷವೆಂದಾದರೆ ಅದಕ್ಕೆ ಪರಿಣಾಮವೆಂಬ ವಿಶೇಷವೂ ಇಲ್ಲ ವಂದೇ ಆಗುವದರಿಂದ ಬ್ರಹ್ಮವಲ್ಲವೂ ಜಗತ್ತಾಗಬೇಕೆಂಬ ತೀರ್ಮಾನವು ಹೇಗೆ ಬರುತ್ತದೆ ? - ಎಂಬುದನ್ನು ಪೂರ್ವಪಕ್ಷಿ ಹೇಳಿಲ್ಲ. ಬ್ರಹ್ಮವು ಜಗತ್ತಾಗುವದೆಂದು ಸಿದ್ಧಾಂತಿ ಒಪ್ಪಿರುವದ ರಿಂದ ಒಂದು ಭಾಗವು ಪರಿಣಮಿಸುವಂತಿಲ್ಲವಾದ್ದರಿಂದ ಈ ತೀರ್ಮಾನವನ್ನು ಮಾಡಬೇಕೆಂದು ಅವನ ಆಶಯವಿರಬೇಕು.
-
ಏಕೆಂದರೆ ಎಲ್ಲವೂ ಬ್ರಹ್ಮವಾಗಿಬಿಟ್ಟಿರುತ್ತದೆ.
-
ಬ್ರಹ್ಮವು ಎಲ್ಲವೂ ಪರಿಣಮಿಸುತ್ತದೆಯೋ, ಅದರ ಏಕದೇಶವು ಪರಿಣಮಿಸು ತದೆಯೋ ? - ಎಂಬ ಪ್ರಶ್ನೆಯಲ್ಲಿಯೇ ಸಾವಯವತ್ವವನ್ನು ಒಪ್ಪಿದಂತಾಗಿದೆ ಎಂಬುದನ್ನು
ಲಕ್ಷಿಸಬೇಕು.
ಅಧಿ.೯. ಸೂ. ೨೭] ಬ್ರಹ್ಮಕಾರಣವಾದವು ನಿರ್ದುಷ್ಟವೆಂಬುದಕ್ಕೆ ಶ್ರುತಿ
೭೭೧
ಸಿದ್ಧಾಂತ - ಬ್ರಹ್ಮಕಾರಣವಾದವು ನಿರ್ದುಷ್ಟವೆಂಬುದಕ್ಕೆ ಶ್ರುತಿ
(ಭಾಷ್ಯ) ೪೬೩. ತುಶಬ್ದನ ಆಕ್ಷೇಪಂ ಪರಿಹರತಿ | ನ ಖಲು ಅಸ್ಮತಕ್ಷ ಕಶ್ಚಿದಪಿ ದೋಷೋsಸ್ತಿ | ನ ತಾವತ್ ಕೃತ್ಪ್ರಸಕ್ತಿರಸ್ತಿ | ಕುತಃ ? ಶ್ರುತೇ | ಯದ್ಭವ ಹಿ
ಬ್ರಹ್ಮಣೋ ಜಗದುತ್ಪತ್ತಿಃ ಶೂಯತೇ, ಏವಂ ವಿಕಾರವ್ಯತಿರೇಕೇಣಾಪಿ ಬ್ರಹ್ಮವ ಸ್ಥಾನಂ ಶೂಯತೇ | ಪ್ರಕೃತಿವಿಕಾರಯೋರ್ಭೆನ ವ್ಯಪದೇಶಾತ್ | ‘ಸೇಯಂ ದೇವತ್ಯಕ್ಷತ ಹಾಹಮಿಮಾಸ್ತಿದ್ರೋ ದೇವತಾ ಅನೇನ ಜೀವನಾತ್ಮನಾನುಪ್ರವಿಶ್ಯ ನಾಮರೂಪೇ ವ್ಯಾಕರವಾಣಿ’ (ಛಾಂ. ೬-೩-೨) ಇತಿ, ‘ತಾವಾನಸ್ಯ ಮಹಿಮಾ ತತೋ ಜ್ಯಾಯಾಂಶ್ಚ ಪೂರುಷಃ | ಪಾದೋಸ್ಯ ಸರ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ’ (ಛಾಂ. ೩-೧೨-೬) ಇತಿ ಚೈವಂಜಾತೀಯಕಾತ್ | ತಥಾ ಹೃದಯಾಯತನ ವಚನಾತ್ ಸತ್ಸಂಪತ್ತಿವಚನಾಚ್ಚ | ಯದಿ ಚ ಕೃತ್ಂ ಬ್ರಹ್ಮ ಕಾರ್ಯಭಾವೇನ ಉಪಯುಕ್ತಂ ಸ್ಮಾತ್, ‘‘ಸತಾ ಸೋಮ್ಯ ತದಾ ಸಂಪನ್ನೋ ಭವತಿ’ (ಛಾಂ. ೬-೮-೧) ಇತಿ ಸುಷುಪ್ತಿಗತಂ ವಿಶೇಷಣಮ್ ಅನುಪಪನ್ನಂ ಸ್ಯಾತ್ ವಿಕೃತೇನ ಬ್ರಹ್ಮಣಾ ನಿತ್ಯಸಂಪನ್ನತ್ವಾತ್, ಅವಿಕೃತಸ್ಯ ಚ ಬ್ರಹ್ಮಣೋಭಾವಾತ್ | ತಥಾ ಇನ್ನಿಯ ಗೋಚರತ್ವಪ್ರತಿಷೇಧಾತ್ ಬ್ರಹ್ಮಣಃ ವಿಕಾರಸ್ಯ ಚ ಇನ್ದ್ರಿಯಗೋಚರತ್ತೋಪ ಪತ್ತೇ | ತಸ್ಮಾತ್ ಅಸ್ತಿ ಅವಿಕೃತಂ ಬ್ರಹ್ಮ ನ ಚ ನಿರವಯವತ್ವಶಬ್ದಕೋಪೋSಸ್ತಿ | ಶ್ರಯಮಾಣಾದೇವ ನಿರವಯವಸ್ಕಾಪಿ ಅಭ್ಯುಪಗಮ್ಯಮಾನತ್ವಾತ್ | ಶಬ್ದ ಮೂಲಂ ಚ ಬ್ರಹ್ಮ ಶಬ್ದ ಪ್ರಮಾಣಕಂ ನೇಯಾದಿಪ್ರಮಾಣಕಮ್ | ತತ್ ಯಥಾ ಶಬ್ದಮ್ ಅಭ್ಯುಪಗಸ್ತವ್ಯಮ್ | ಶಬ್ದಶ್ಚ ಉಭಯಮಪಿ ಬ್ರಹ್ಮಣಃ ಪ್ರತಿಪಾದ ಯತಿ ಅಕೃತೃಪ್ರಸಕ್ತಿಂ ನಿರವಯವತ್ವಂ ಚ | ಲೌಕಿಕಾನಾಮಪಿ ಮಣಿಮನೌಷಧಿ ಪ್ರಕೃತೀನಾಂ ದೇಶಕಾಲನಿಮಿತ್ತವೈಚಿತ್ರ್ಯವಶಾತ್ ಶಕ್ತಯೋ ವಿರುದ್ಧಾನೇಕಕಾರ್ಯ ವಿಷಯಾ ದೃಶ್ಯ | ತಾ ಅಪಿ ತಾವತ್ ನೋಪದೇಶಮಸ್ಕರೇಣ ಕೇವಲೇನ ತರ್ಕಣ ಅವಗನ್ನುಂ ಶಕ್ಯನೇ ಅಸ್ಯ ವಸ್ತುನಃ ಏತಾವತ್ಯ: ಏತತ್ಸಹಾಯಾಃ ಏತದ್ವಿಷಯಾಃ ಏತತ್ಪಯೋಜನಾಶ್ಚ ಶಕ್ತಯಃ ಇತಿ | ಕಿಮುತ ಅಚಿನ್ನಸ್ವಭಾವಸ್ಯ ಬ್ರಹ್ಮಣಃ ರೂಪಂ ವಿನಾ ಶಬ್ದನ ನ ನಿರೂಪೈತ | ತಥಾ ಚಾಹುಃ ಪೌರಾಣಿಕಾಃ - “ಅಚಿನ್ನಾ
ಖಲು ಯೇ ಭಾವಾ ನ ತಾಂಸ್ತರ್ಕಣ ಯೋಜಯೇತ್’ | ಪ್ರಕೃತಿಭ್ಯಃ ಪರಂ ಯಚ್ಚ*
- ‘ಸಾಧಯೇತ್’ ಎಂದು ಅಚ್ಚಿನ ಪುಸ್ತಕದಲ್ಲಿದೆ. 2. ‘ಯತ್ತು’ ಎಂದು ಅಚ್ಚಿನ ಪಾಠ.೭೭೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ತದಚಿನ್ನಸ್ಯ ಲಕ್ಷಣಮ್” (ಭೀಷ್ಮ. ೫-೧೨) ಇತಿ | ತಸ್ಮಾತ್ ಶಬ್ದ ಮೂಲ ವಿವ ಅತೀಯಾರ್ಥಯಾಥಾತ್ಮಾಧಿಗಮಃ ||
(ಭಾಷ್ಯಾರ್ಥ) ತುಶಬ್ದದಿಂದ (ಸೂತ್ರವು ಮೇಲಿನ) ಆಕ್ಷೇಪವನ್ನು ಪರಿಹರಿಸಿರುತ್ತದೆ. ನಮ್ಮ ಪಕ್ಷದಲ್ಲಿ ಯಾವ ದೋಷವೂ ಇರುವದಿಲ್ಲ. ಮೊದಲನೆಯದಾಗಿ ಎಲ್ಲವೂ ಪರಿಣಮಿಸುವ (ದಂಬ ದೋಷದ) ಪ್ರಸಕ್ತಿಯಿರುವದಿಲ್ಲ. ಏಕೆ ? ಎಂದರೆ ಶ್ರುತಿಯಿದೆ. ಬ್ರಹ್ಮದಿಂದ ಜಗತ್ತು ಉತ್ಪತ್ತಿಯಾಗುವದೆಂದು ಹೇಗೆ ಶ್ರುತಿಗಳು (ಹೇಳುತ್ತವೆಯೋ) ಹಾಗೆಯೇ ವಿಕಾರಕ್ಕಿಂತ ಬೇರೆಯಾಗಿಯೂ ಬ್ರಹ್ಮವಿದೆ ಎಂದೂ ಶ್ರುತಿಗಳಲ್ಲಿದೆ. (ಹೇಗೆಂದರೆ), “ಆ ಈ ದೇವತೆಯು ‘ಒಳ್ಳೆಯದು, ಈ ಮೂರು ದೇವತೆಗಳನ್ನು ಈ ಜೀವರೂಪದಿಂದ ಒಳಹೊಕ್ಕು ನಾಮರೂಪಗಳನ್ನು ವ್ಯಾಕರಣಮಾಡುವನು’ ಎಂದು ಆಲೋಚಿಸಿ ಕೊಂಡಿತು’ (ಛಾಂ. ೬-೩-೨). “ಅಷ್ಟು ಈತನ ಮಹಿಮಯು, (ಈ) ಪುರುಷನು ಅದಕ್ಕಿಂತ ದೊಡ್ಡವನು. ಸರ್ವಭೂತಗಳೂ ಇವನ ಪಾದಗಳು ; ಇವನ ಅಮೃತವಾದ ಮೂರು ಪಾದವು ದ್ಯು (ಲೋಕ) ದಲ್ಲಿರುವದು” (ಛಾಂ. ೩-೧೨-೬) ಎಂಬೀ ಜಾತಿಯ (ಶ್ರುತಿಯು) ಪ್ರಕೃತಿವಿಕಾರಗಳನ್ನು ಬೇರೆ ಬೇರೆಯಾಗಿ ತಿಳಿಸಿರುತ್ತದೆ. ಹೀಗೆಯೇ ಹೃದಯವು (ಬ್ರಹ್ಮದ) ಸ್ಥಾನವೆಂದು ಹೇಳಿರುವದರಿಂದಲೂ (ಸುಷುಪ್ತಿಯಲ್ಲಿ ಜೀವನು) ಸತ್ತನ್ನು ಸೇರಿಕೊಳ್ಳುತ್ತಾನೆಂದು ಹೇಳಿರುವದರಿಂದಲೂ (ಹೀಗೆಂದು ನಿಶ್ಚಯಿಸಬಹುದಾಗಿದೆ). ಬ್ರಹ್ಮವು ಎಲ್ಲವೂ ಕಾರ್ಯರೂಪವಾಗಿ ವಿನಿಯೋಗವಾಗಿಬಿಟ್ಟಿದ್ದರೆ ಆಗ ‘ಸತ್ತಿನಲ್ಲಿ ಒಂದಾಗುತ್ತಾನೆ” (ಛಾಂ. ೬-೮-೧) ಎಂದು ಸುಷುಪ್ತಿಯ ಸಂಬಂಧವಾದ ವಿಶೇಷಣವನ್ನು (ಹೇಳಿರುವದು) ಹೊಂದದ ಹೋಗುವದು ; ಏಕೆಂದರೆ (ಆ ಪಕ್ಷದಲ್ಲಿ ಜೀವನು) ವಿಕಾರವಾಗಿರುವ (ಜಗದ್ರೂಪ) ಬ್ರಹ್ಮದಲ್ಲಿ ಎಂದೆಂದಿಗೂ ಒಂದಾಗಿಯೇ ಇರುತ್ತಾನೆ ; ವಿಕಾರವಾಗದಿರುವ ಬ್ರಹ್ಮವು ಇರುವದೂ ಇಲ್ಲ. ಮತ್ತು ಬ್ರಹ್ಮವು ಇಂದ್ರಿಯಕ್ಕೆ ಗೋಚರವಲ್ಲವೆಂದು ಹೇಳಿರುವದ ರಿಂದಲೂ ವಿಕಾರವು ಇಂದ್ರಿಯಗೋಚರವಾಗಿರುವದೆಂಬುದು ಯುಕ್ತವಾಗಿರುವದ ರಿಂದಲೂ (ಹೀಗೆಂದು ತಿಳಿಯಬೇಕು), ಆದ್ದರಿಂದ ವಿಕಾರವಾಗದಿರುವ ಬ್ರಹ್ಮವು ಇದೆ. ಬ್ರಹ್ಮವು ನಿರವಯವವೆಂಬ ಶಬ್ದಕ್ಕೆ ವಿರೋಧವೂ ಇಲ್ಲ ; ಏಕೆಂದರೆ
- ಹೃದಯವು ಬ್ರಹ್ಮದ ಸ್ಥಾನವೆಂದದ್ದರಿಂದ ಸೃಷ್ಟಿಯಾದ ಬಳಿಕವೂ ಅವಿಕೃತ ಬ್ರಹ್ಮವು ಇರುತ್ತದೆ ಎಂದಂತಾಯಿತು. ವಿಕಾರವಾಗದೆ ಇರುವ ಬ್ರಹ್ಮವು ಇದ್ದರಲ್ಲವೆ, ಅದರಲ್ಲಿ ಒಂದಾಗಬೇಕಾದದ್ದು ಇರುತ್ತದೆ ? ಆದ್ದರಿಂದ ‘ಸುಷುಪ್ತಿಯಲ್ಲಿ ಒಂದಾಗುತ್ತಾನೆ’ ಎಂಬ ವಿಶೇಷವಚನದಿಂದ ವಿಕಾರವಾಗಿರುವ ಬ್ರಹ್ಮವಲ್ಲದೆ ಅವಿಕೃತಬ್ರಹ್ಮವೂ ಇದೆ ಎಂದಾಯಿತು.
ಅಧಿ. ೯. ಸೂ. ೨೭]
ಶಬ್ದವು ವಿರುದ್ಧಾರ್ಥವನ್ನು ಹೇಳುವದಿಲ್ಲ
೭೭೩
ಶ್ರುತಿಯಲ್ಲಿ ಹೇಳಿರುವದರಿಂದಲೇ ಬ್ರಹ್ಮವು ನಿರವಯವವೆಂಬುದನ್ನು (ನಾವು) ಒಪ್ಪುತ್ತೇವೆ.
ಮತ್ತು ಬ್ರಹ್ಮವು ಶಬ್ದ ಮೂಲವಾಗಿರುತ್ತದೆ, ಎಂದರೆ ಶಬ್ದವೇ (ಅದಕ್ಕೆ) ಪ್ರಮಾಣವು, ಇಂದ್ರಿಯಾದಿಗಳು ಪ್ರಮಾಣವಲ್ಲ ; ಆದ್ದರಿಂದ ಶಬ್ದಾನುಗುಣವಾಗಿ (ಅದನ್ನು) ಒಪ್ಪಬೇಕು. (ಆ) ಶಬ್ದವು (ಬ್ರಹ್ಮ)ವಲ್ಲವೂ (ಜಗತ್ತಾಗುವದೂ ಇಲ್ಲ, ನಿರವಯವವೂ (ಆಗಿದ) ಎಂದು ಎರಡನ್ನೂ ಬ್ರಹ್ಮಕ್ಕ ಹೇಳುತ್ತಿದೆ. ಲೋಕ ದಲ್ಲಿರುವ ರತ್ನಮಣಿ, ಮಂತ್ರ, ಔಷಧಿ - ಮುಂತಾದವುಗಳ ಶಕ್ತಿಗಳು ಕೂಡ ದೇಶ, ಕಾಲ, ನಿಮಿತ್ತ (ಇವು) ಬಗೆಬಗೆಯಾಗಿರುವದರಿಂದ (ಒಂದಕ್ಕೊಂದು) ವಿರುದ್ಧ ವಾಗಿರುವ ಅನೇಕ ಕಾರ್ಯಗಳನ್ನುಂಟುಮಾಡುವದು ಕಂಡುಬರುತ್ತದೆ. ಅವುಕೂಡ (ಮತ್ತೊಬ್ಬರ) ಉಪದೇಶವಿಲ್ಲದೆ ಇಂಥ ವಸ್ತುವಿಗೆ ಇಂತಿಷ್ಟು ಶಕ್ತಿಗಳು, ಇಂಥ ಸಹಾಯವುಳ್ಳವು ಇಂಥ ವಿಷಯವುಳ್ಳವು ಇಂಥ ಪ್ರಯೋಜನವುಳ್ಳವು ಎಂದು ಬರಿಯ ತರ್ಕದಿಂದ ನಿಶ್ಚಯಿಸುವದಕ್ಕೆ ಆಗುವಂತಿಲ್ಲ. ಇನ್ನು ಅಚಿಂತ್ಯಸ್ವಭಾವವುಳ್ಳ’ ಬ್ರಹ್ಮದ ರೂಪವು ಶಬ್ದವಿಲ್ಲದ ಗೊತ್ತುಪಡಿಸುವದಕ್ಕೆ ಆಗಲಾರದೆಂದು ಹೇಳುವದೇನು ? ಆದ್ದರಿಂದಲೇ ಪೌರಾಣಿಕರು “ಯಾವ ವಸ್ತುಗಳು ಅಚಿಂತ್ಯವಾಗಿರುತ್ತವೆಯೋ ಅವುಗಳನ್ನು ತರ್ಕಕ್ಕೆ ಹೊಂದಿಸಿ ನೋಡಬಾರದು. ಯಾವದು ಪ್ರಕೃತಿಗಳಿಗಿಂತ ಬೇರೆಯಾಗಿರುವದೋ ಅದೇ ಅಚಿಂತ್ಯದ ಲಕ್ಷಣವು” (ಭೀಷ್ಮ, ೫-೧೨) ಎಂದು ಹೇಳುತ್ತಾರೆ. ಆದ್ದರಿಂದ ಅತೀಂದ್ರಿಯವಸ್ತುಗಳ ಯಾಥಾತ್ಮವನ್ನು ಶಬ್ದ ಪ್ರಮಾಣ ದಿಂದಲೇ ಅರಿತುಕೊಳ್ಳಬೇಕಾಗಿರುತ್ತದೆ.
ಶಬ್ದವು ವಿರುದ್ದಾರ್ಥವನ್ನು ಹೇಳುವದಿಲ್ಲ
(ಭಾಷ್ಯ) ೪೬೪. ನನು ಶಬ್ದನಾಪಿ ನ ಶಕ್ಯತೇ ವಿರುದ್ದೂರ್ಥ? ಪ್ರತ್ಯಾಯಯಿತುಮ್, ‘ನಿರವಯವಂ ಚ ಬ್ರಹ್ಮ ಪರಿಣಮತೇ, ನ ಚ ಕೃಮ್ ಇತಿ | ಯದಿ ನಿರವಯವಂ ಬ್ರಹ್ಮ ಸ್ಮಾತ್ ನೈವ ಪರಿಣಮೇತ | ಕೃತ್ಯಮೇವ ವಾ ಪರಿಣಮೇತ | ಅಥ ಕೇನಚಿತ್ ರೂಪೇಣ ಪರಿಣಮೇತ ಕೇನಚಿಚ್ಚ ಅವಶಿಷ್ಠತ ಇತಿ ರೂಪಭೇದಕಲ್ಪನಾತ್ ಸಾವಯವ ಮೇವ ಪ್ರಸಜೇತ ಕ್ರಿಯಾವಿಷಯೇ ಹಿ ‘ಅತಿರಾತ್ರೆ ಷೋಡಶಿನಂ ಗೃಹ್ವಾತಿ,’
-
ಅಚಿಂತ್ಯಸ್ವಭಾವವುಳ್ಳದ್ದು ಎಂದರೆ ತರ್ಕಮಾತ್ರದಿಂದ ನಿಶ್ಚಯಿಸುವದಕ್ಕೆ ಬರತಕ್ಕದ್ದಲ್ಲದ್ದು.
-
ಪ್ರತ್ಯಕ್ಷಾದಿಗೋಚರವಸ್ತುಗಳ ಸ್ವಭಾವಗಳಿಗಿಂತ.
೭೭೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
‘ನಾತಿರಾತ್ರೆ ಷೋಡಶಿನಂ ಗೃಹ್ವಾತಿ’ ಇತ್ಯವಂಜಾತೀಯಕಾಯಾಂ ವಿರೋಧಪ್ರತೀತಾ ವಪಿ ವಿಕಾಶ್ರಯಣಂ ವಿರೋಧಪರಿಹಾರಕಾರಣಂ ಭವತಿ ಪುರುಷತತ್ವಾಚ ಅನುಷ್ಠಾನಸ್ಯ | ಇಹ ತು ವಿಕಲ್ಪಾಶ್ರಯಣೇನಾಪಿ ನ ವಿರೋಧಪರಿಹಾರಃ ಸಂಭವತಿ ಅಪುರುಷತತ್ವಾತ್ ವಸ್ತುನಃ | ತಸ್ಮಾತ್ ದುರ್ಘಟಮೇತತ್ ಇತಿ | ವೈಷ ದೋಷಃ | ಅವಿದ್ಯಾಕಲ್ಪಿತರೂಪಭೇದಾಭ್ಯುಪರಮಾತ್ | ನ ಹಿ ಅವಿದ್ಯಾಕಲ್ಪಿತೇನ ರೂಪಭೇದೇನ ಸಾವಯವ ವಸ್ತು ಸಂಪದ್ಯತೇ । ನ ಹಿ ತಿಮಿರೋಪಹತನಯ ನೇನ ಅನೇಕ ಇವ ಚಂದ್ರಮಾ ದೃಶ್ಯಮಾನಃ ಅನೇಕ ಏವ ಭವತಿ | ಅವಿದ್ಯಾಕಲ್ಪಿತೇನ ಚ ನಾಮರೂಪಲಕ್ಷಣೇನ ರೂಪಭೇದೇನ ವ್ಯಾಕೃತಾವ್ಯಾಕೃತಾತ್ಮಕೇನ ತತ್ಕಾನ್ಯತಾ ಭ್ಯಾಮ್ ಅನಿರ್ವಚನೀಯನ ಬ್ರಹ್ಮ ಪರಿಣಾಮಾದಿಸರ್ವವ್ಯವಹಾರಾಷ್ಪದತ್ವಂ ಪ್ರತಿಪದ್ಯತೇ | ಪಾರಮಾರ್ಥಿಕೇನ ಚ ರೂಪೇಣ ಸರ್ವವ್ಯವಹಾರಾತೀತಮ್ ಅಪರಿಣತಮ್ ಅವಶಿಷ್ಠತೇ | ವಾಚಾರಮೃಣಮಾತ್ರತ್ವಾಚ್ಚ ಅವಿದ್ಯಾಕಲ್ಪಿತಸ್ಯ ನಾಮರೂಪಭೇದಸ್ಯ ಇತಿ ನ ನಿರವಯವತ್ವಂ ಬ್ರಹ್ಮಣಃ ಕುಪ್ಯತಿ | ನ ಚೇಯಂ ಪರಿಣಾಮಶ್ರುತಿಃ ಪರಿಣಾಮಪ್ರತಿಪಾದನಾರ್ಥಾ | ತತ್ಪತಿಪತ್ ಫಲಾನವಗಮಾತ್ | ಸರ್ವವ್ಯವಹಾರಹೀನಬ್ರಹ್ಮಾತ್ಮಭಾವಪ್ರತಿಪಾದನಾರ್ಥಾ ತು ಏಷಾ | ತತ್ಪತಿಪತ್ ಫಲಾವಗಮಾತ್ | “ಸ ಏಷ ನೇತಿನೇತ್ಯಾತ್ಮಾ” ಇತ್ಯುಪಕ್ರಮ್ಮ ಆಹ - “ಅಭಯಂ ವ್ಯ ಜನಕ ಪ್ರಾಪ್ರೋಸಿ’ (ಬೃ. ೪-೨-೪) ಇತಿ | ತಸ್ಮಾತ್ ಅಸ್ಮತಕ್ಷೇ ನ ಕಶ್ಚಿದಪಿ ದೋಷಪ್ರಸಜ್ಯೋಸ್ತಿ ||
(ಭಾಷ್ಯಾರ್ಥ) (ಆಕ್ಷೇಪ) :- ‘ಬ್ರಹ್ಮವು ನಿರವಯವವಾಗಿದ್ದು ಪರಿಣಮಿಸುತ್ತಲೂ ಇದೆ, ಪೂರ್ಣವಾಗಿ (ಪರಿಣಮಿಸುವದೂ) ಇಲ್ಲ’ ಎಂದು ವಿರುದ್ಧವಾದ ಅರ್ಥವನ್ನು ಶಬ್ದವುಕೂಡ ತಿಳಿಸುವದಕ್ಕೆ ಆಗುವದಿಲ್ಲವಲ್ಲ ! ಏಕೆಂದರೆ ಬ್ರಹ್ಮವು ನಿರವಯವ ವಾಗಿದ್ದರ ಪರಿಣಮಿಸುವದೇ ಇಲ್ಲವೆನ್ನಬೇಕು, ಅಥವಾ ಎಲ್ಲವೂ ಪರಿಣಮಿಸುತ್ತದ ಎನ್ನಬೇಕು. ಹಾಗಿಲ್ಲದ ಒಂದಾನೊಂದು ರೂಪದಿಂದ ಪರಿಣಮಿಸುವದು, ಮತ್ತೊಂದು ರೂಪದಿಂದ (ಹಾಗೆಯ) ಇದ್ದುಕೊಂಡೂ ಇರುವದು - ಎನ್ನವದಾದರೆ (ಅದಕ್ಕೆ) ಬೇರೆಬೇರೆಯ ರೂಪಭೇದಗಳನ್ನು ಕಲ್ಪಿಸಬೇಕಾಗುವದರಿಂದ ಸಾವಯವವೆಂದೇ ಆಗುವದು. ಏಕೆಂದರೆ ‘ಅತಿರಾತ್ರದಲ್ಲಿ ಷೋಡಶಿಯನ್ನು ತೆಗೆದುಕೊಳ್ಳಬೇಕು’ (?) ‘ಅತಿರಾತ್ರದಲ್ಲಿ ಷೋಡಶಿಯನ್ನು ತೆಗೆದುಕೊಳ್ಳಬಾರದು’ - ಎಂಬೀ ಜಾತಿಯ ಕ್ರಿಯಾ ವಿಷಯದಲ್ಲಾದರೆ ವಿರೋಧವು ತೋರಿದರೂ ವಿಕಲ್ಪವನ್ನು ಆಶ್ರಯಿಸುವದು ವಿರೋಧ ಪರಿಹಾರಕ್ಕೆ ಕಾರಣವಾಗುತ್ತದೆ ; ಅನುಷ್ಠಾನವು ಪುರುಷತಂತ್ರವಾಗಿರುವದರಿಂದ
ಅಧಿ. ೯. ಸೂ. ೨೭] ಶಬ್ದವು ವಿರುದ್ಧಾರ್ಥವನ್ನು ಹೇಳುವದಿಲ್ಲ
೭೭೫ (ಹೀಗಾಗಬಹುದು). ಇಲ್ಲಿಯಾದರೆ ವಿಕಲ್ಪವನ್ನು ಆಶ್ರಯಿಸುವದರಿಂದಲೂ ವಿರೋಧವನ್ನು ಪರಿಹರಿಸಿಕೊಳ್ಳುವದು ಆಗುವಂತಿಲ್ಲ ; ಏಕೆಂದರೆ ವಸ್ತುವು
ಪುರುಷತಂತ್ರವಲ್ಲ. ಆದ್ದರಿಂದ ಇದು ಹೇಗೂ ಹೊಂದುವಂತಿಲ್ಲವಲ್ಲ !
(ಸಮಾಧಾನ) :- ಇದೇನೂ ದೋಷವಲ್ಲ ; ಏಕೆಂದರೆ ಅವಿದ್ಯಾಕಲ್ಪಿತರೂಪ ಭೇದವನ್ನು ಅಂಗೀಕರಿಸಿರುತ್ತೇವೆ. ಅವಿದ್ಯಾಕಲ್ಪಿತವಾದ ರೂಪಭೇದದಿಂದ ವಸ್ತುವು ಸಾವಯವವಾಗುವದಿಲ್ಲವಷ್ಟೆ, ಪರೆಯ ದೋಷವಿರುವ ಕಣ್ಣಿನವನಿಗೆ ಚಂದ್ರನು ಅನೇಕನಾಗಿರುವಂತೆ ಕಂಡರೂ (ನಿಜವಾಗಿ) ಅನೇಕನೇ ಆಗಿರುವದಿಲ್ಲವಷ್ಟ. ಆ (ಬ್ರಹ್ಮ)ವೆಂದಾಗಲಿ ಬೇರೆಯೆಂದಾಗಲಿ ಗೊತ್ತುಮಾಡಿ ಹೇಳುವದಕ್ಕಾಗದೆ ಇರುವ ಅವಿದ್ಯಾಕಲ್ಪಿತವಾದ ವ್ಯಾಕೃತಾವ್ಯಾಕೃತಾತ್ಮಕವಾದ ನಾಮರೂಪಗಳೆಂಬ ರೂಪಭೇದ ದಿಂದ ಬ್ರಹ್ಮವು ಪರಿಣಾಮವೇ ಮುಂತಾದ ಎಲ್ಲಾ ವ್ಯವಹಾರಕ್ಕೂ ಆಶ್ರಯ ವಾಗಿರುತ್ತದೆ. ಆದರೆ ಪಾರಮಾರ್ಥಿಕವಾದ ರೂಪದಿಂದ ಎಲ್ಲಾ ವ್ಯವಹಾರಗಳನ್ನೂ ಮೀರಿ ಪರಿಣಾಮವೇ ಆಗದ (ಹಾಗೆಯೇ) ಇದ್ದುಕೊಂಡಿರುತ್ತದೆ. ಅವಿದ್ಯಾಕಲ್ಪಿತ ವಾದ ನಾಮರೂಪಭೇದವು ವಾಚಾರಂಭಣಮಾತ್ರವಾಗಿರುವದರಿಂದ ಬ್ರಹ್ಮವು ನಿರವಯವವೆಂಬುದಕ್ಕೆ (ಅದರಿಂದ) ವಿರೋಧವಾಗುವದಿಲ್ಲ. ಈ ಪರಿಣಾಮ ಶ್ರುತಿಯು ಪರಿಣಾಮವನ್ನು ಹೇಳುವದಕ್ಕಾಗಿಯೇ (ಬಂದಿರುವದೂ ಇಲ್ಲ). ಏಕೆಂದರೆ ಆ (ಪರಿಣಾಮದ) ಜ್ಞಾನದಿಂದ (ಇಂಥ) ಫಲವಿದೆಯೆಂದು ಗೊತ್ತಾಗುವದಿಲ್ಲ. ಮತ್ತೇನೆಂದರೆ ಯಾವ ವ್ಯವಹಾರವೂ ಇಲ್ಲದ ಬ್ರಹ್ಮಾತ್ಮಭಾವವನ್ನು ಪ್ರತಿಪಾದಿಸು ವದಕ್ಕಾಗಿಯೇ ಈ (ಶ್ರುತಿ ಬಂದಿರುತ್ತದೆ) ; ಏಕೆಂದರೆ ಅದನ್ನು ಅರಿತುಕೊಂಡರೆ ಫಲವುಂಟೆಂದು ಗೊತ್ತಾಗಿರುತ್ತದೆ. (ಹೇಗೆಂದರೆ) “ಇವನು ನೇತಿ, ನೇತಿ ಎಂಬ ಆತ್ಮನು” ಎಂದು ಉಪಕ್ರಮಿಸಿ “ಜನಕನೆ, ಅಭಯವನ್ನೇ ಪಡೆದಿರುತ್ತೀಯ” (ಬೃ. ೪-೨-೪) ಎಂದು (ಶ್ರುತಿ) ಹೇಳುತ್ತದೆ. ಆದ್ದರಿಂದ ನಮ್ಮ ಪಕ್ಷದಲ್ಲಿ ಯಾವ ದೋಷದ ಪ್ರಸಕ್ತಿಯೂ ಇರುವದಿಲ್ಲ.
-
ಕ್ರಿಯಯಂತ ವಸ್ತುವಿನಲ್ಲಿ ವಿಕಲ್ಪವು ಆಗುವದಿಲ್ಲ ; ಕ್ರಿಯಯಂತ ವಸ್ತುವು ಪುರುಷತಂತ್ರವೂ ಅಲ್ಲ - ಎಂದು ಆಚಾರ್ಯರು ಮತ್ತೆ ಮತ್ತೆ ಹೇಳಿರುತ್ತಾರೆ. ಇದು ಸಿದ್ಧಾಂತಕ್ಕೆ ಬಹಳ ಮುಖ್ಯವಾಗಿರುವ ತತ್ಯವಾಗಿರುತ್ತದೆ.
-
ವ್ಯಾಕೃತಾವ್ಯಾಕೃತಗಳರಡೂ ಅವಿದ್ಯಾಕಲ್ಪಿತವೆಂದು ಹೇಳಿರುವದನ್ನು ಲಕ್ಷಿಸಬೇಕು. ಅವ್ಯಾಹೃತವು ಮೂಲಾವಿದ್ಯಯಂದೂ ಅಧ್ಯಾಸಕ್ಕೆ ಉಪಾದಾನಕಾರಣವೆಂದೂ ಹೇಳುವವರ ಪಕ್ಷವು ಈ ಭಾಷ್ಯಕ್ಕೆ ವಿರುದ್ಧವಾಗಿರುತ್ತದೆ.೨-೧-೧೪ (ಭಾ. ಭಾ.೪೪೦) ೨-೧-೩೧ (ಭಾ. ಭಾ. ೪೬೯) ಈ ಭಾಷ್ಯಗಳನ್ನು ನೋಡಿ.
೭೭೬
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಆತ್ಮನಿ ಚೈವಂ ವಿಚಿತ್ರಾಶ್ಚ ಹಿ ||೨೮|| ೨೮. ಮತ್ತು ಆತ್ಮನಲ್ಲಿಯೂ ಹೀಗೆ ವಿಚಿತ್ರಗಳಾದ (ಸೃಷ್ಟಿಗಳು) ಇರುತ್ತವೆ.
ಜೀವಾತ್ಮನಲ್ಲಿಯೂ ಇಂಥ ಸೃಷ್ಟಿಯು ಕಂಡಿದೆ
(ಭಾಷ್ಯ) ೪೬೫. ಅಪಿ ಚ ನೈವಾತ್ರ ವಿವದಿತವ್ಯಮ್ ‘ಕಥಮೇಕಸ್ಮಿನ್ ಬ್ರಹ್ಮಣಿ ಸ್ವರೂಪಾನುಪಮರ್ದವ ಅನೇಕಾಕಾರಾ ಸೃಷ್ಟಿ ಸ್ಮಾತ್’ ಇತಿ | ಯತಃ ಆತ್ಮನ್ಯಪಿ ಏಕಸ್ಮಿನ್ ಸ್ವಪ್ನದೃಶ್ಯ ಸ್ವರೂಪಾನುಪಮರ್ದನೈವ ಅನೇಕಾಕಾರಾ ಸೃಷ್ಟಿಸಿ ಪಠ್ಯತೇ “ನ ತತ್ರ ರಥಾ ನ ರಥಯೋಗಾ ನ ಪನ್ನಾನೋ ಭವನಥ ರಥಾನ್ ರಥಯೋಗಾನ್ ಪಥಃ ಸೃಜತೇ” (ಬ್ರ, ೪-೩-೧೦) ಇತ್ಯಾದಿನಾ 1 ಲೋಕೋಪಿ ದೇವಾದಿಷು ಮಾಯಾವ್ಯಾ ದಿಷು ಚ ಸ್ವರೂಪಾನುಪಮರ್ದನೈವ ವಿಚಿತ್ರಾ ಹಸ್ತಶ್ವಾದಿಸೃಷ್ಟಯೋ ದೃಶ್ಯ | ತಥಾ ಏಕಸ್ಮಿನ್ನಪಿ ಬ್ರಹ್ಮಣಿ ಸ್ವರೂಪಾನುಪಮರ್ದನ್ಮವ ಅನೇಕಾಕಾರಾ ಸೃಷ್ಟಿ ರ್ಭವಿಷ್ಯತಿ ಇತಿ ||
(ಭಾಷ್ಯಾರ್ಥ) ಮತ್ತು ಒಂದೇ ಬ್ರಹ್ಮದಲ್ಲಿ ಸ್ವರೂಪವು ನಾಶವಾಗದೆಯೇ ಅನೇಕಾಕಾರ ವಾದ ಸೃಷ್ಟಿ ಹೇಗೆ ಆದೀತು ? ಎಂಬೀ (ವಿಷಯ)ದಲ್ಲಿ ವಿವಾದಮಾಡು ವಂತೆಯೂ ಇಲ್ಲ. ಏಕೆಂದರೆ ಕನಸುಕಾಣುವ ಆತ್ಮನು ಒಬ್ಬನೇ ಆದರೂ (ಅವನಲ್ಲಿ) ಸ್ವರೂಪವು ನಾಶವಾಗದೆಯೇ ಅನೇಕಾಕಾರವಾದ ಸೃಷ್ಟಿಯಾಗುವದೆಂದು “ಅಲ್ಲಿ ರಥಗಳೂ ಇರುವದಿಲ್ಲ, ರಥಕ್ಕೆ ಕಟ್ಟಿದ (ಕುದುರ)ಗಳೂ (ಇರುವ)ದಿಲ್ಲ, ದಾರಿಗಳೂ ಇರುವದಿಲ್ಲ ; ಆದರೂ ರಥಗಳನ್ನೂ ರಥಕ್ಕೆ ಕಟ್ಟಿದ (ಕುದುರ)ಗಳನ್ನೂ ದಾರಿಗಳನ್ನೂ ಸೃಜಿಸಿಕೊಳ್ಳುತ್ತಾನೆ’ (ಬೃ. ೪-೩-೧೦) ಎಂದು ಮುಂತಾಗಿರುವ (ವಾಕ್ಯದಲ್ಲಿ) ಹೇಳಿರುತ್ತದೆ. ಲೋಕದಲ್ಲಿ ದೇವಾದಿಗಳಲ್ಲಿಯೂ ಮಾಯಾವ್ಯಾದಿ ಗಳಲ್ಲಿಯೂ ಸ್ವರೂಪವನ್ನು ನಾಶಪಡಿಸಿಕೊಳ್ಳದ ಬಗೆಬಗೆಯಾದ ಆನೆ, ಕುದುರೆ ಮುಂತಾದ ಸೃಷ್ಟಿಗಳು (ಆಗುವದು) ಕಂಡಿರುತ್ತದೆ. ಹಾಗೆಯೇ ಒಂದೇ ಬ್ರಹ್ಮದಲ್ಲಿ ಸ್ವರೂಪವು ನಾಶವಾಗದೆಯೇ ಅನೇಕಾಕಾರವಾದ ಸೃಷ್ಟಿಯು ಆಗಬಹುದಾಗಿದೆ.
ಅಧಿ. ೯. ಸೂ. ೨೯] ಸಾಂಖ್ಯಪಕ್ಷದಲ್ಲಿಯೂ ಕೃತ್ಪ್ರ ಸಕ್ತಿದೋಷ 2.೭೭
ಸ್ವಪಕ್ಷದೋಷಾಚ್ಚ 11೨೯11 ೨೯. ಸ್ವಪಕ್ಷದಲ್ಲಿರುವ ದೋಷ(ವಾಗಿರು)ವದರಿಂದಲೂ (ಹೀಗೆ). ಸಾಂಖ್ಯಪಕ್ಷದಲ್ಲಿಯೂ ಕೃತ್ಪ್ರಸಕ್ತಿದೋಷ
(ಭಾಷ್ಯ) ೪೬೬. ಪರೇಷಾಮಪಿ ವಿಷ ಸಮಾನಃ ಸ್ವಪಕ್ಷೇ ದೋಷಃ | ಪ್ರಧಾನವಾದಿನೋSಪಿ ಹಿ ನಿರವಯವಮ್, ಅಪರಿಚ್ಚಿನ್ನಮ್ ಶಬ್ದಾದಿಹೀನಂ ಪ್ರಧಾನಂ ಸಾವಯವಸ್ಯ ಪರಿಚ್ಚಿನ್ನಸ್ಯ ಶಬ್ದಾದಿಮತಃ ಕಾರ್ಯಸ್ಯ ಕಾರಣಮ್ ಇತಿ ಸ್ವಪಕ್ಷಃ | ತತ್ರಾಪಿ ಕೃತ್ಪ್ರಸಕ್ತಿರ್ನಿರವಯವತ್ವಾತ್ ಪ್ರಧಾನ ಪ್ರಾಪ್ಪೋತಿ, ನಿರವಯವಾಭ್ಯುವ ಗಮಕೋಪೋ ವಾ | ನನು ನೈವ ತೈಃ ನಿರವಯವಂ ಪ್ರಧಾನಮ್ ಅಭ್ಯುವಗಮ್ಯತೇ | ಸರಜಸ್ತಮಾಂಸಿ ತ್ರಯೋಗುಣಾ ನಿತ್ಯಾಃ, ತೇಷಾಂ ಸಾಮ್ಯಾವಸ್ಲಾ ಪ್ರಧಾನಮ್,
ತೈರೇವಾವಯವೈ: ತತ್ ಸಾವಯವಮಿತಿ | ನೈವಂಜಾತೀಯತೇನ ಸಾವಯವನ ಪ್ರಕೃತೋ ದೋಷ ಪರಿಹರ್ತುಪಾರ್ಯತೇ ಯತಃ ಸತ್ಯರಜಸ್ತಮಸಾಮಪಿ ವಿಕೃಕಸ್ಯ ಸಮಾನಂ ನಿರವಯವತ್ವಮ್ | ಏಕಮೇವ ಚ ಇತರದ್ವಯಾನುಗೃಹೀತಂ ಸಜಾತೀಯಸ್ಯ ಪ್ರಪಞ್ಞಸ್ಯ ಉಪಾದಾನಮ್ ಇತಿ ಸಮಾನತ್ವಾತ್ ಸ್ವಪಕ್ಷದೂಷ ಪ್ರಸಜ್ಞಸ್ಯ | ತರ್ಕಾಪ್ರತಿಷ್ಠಾನಾತ್ ಸಾವಯವತ್ವಮೇವ ಇತಿ ಚೇತ್ | ಏವಮಪಿ ಅನಿತ್ಯತ್ವಾದಿದೋಷಪ್ರಸಜ್ಜಃ | ಅಥ ಶಕ್ತಯ ಏವ ಕಾರ್ಯವೈಚಿತ್ರ್ಯಸೂಚಿತಾ ಅವಯವಾ ಇತ್ಯಭಿಪ್ರಾಯಃ, ತಾಸ್ತು ಬ್ರಹ್ಮವಾದಿನೋSಪಿ ಅವಿಶಿಷ್ಮಾಃ ||
(ಭಾಷ್ಯಾರ್ಥ) ಮಿಕ್ಕವರಿಗೂ ತಮ್ಮ ಪಕ್ಷದಲ್ಲಿ ಈ ದೋಷವು ಸಮಾನವಾಗಿರುತ್ತದೆ. ಹೇಗೆಂದರೆ ಪ್ರಧಾನವಾದಿಯ (ಮತದಲ್ಲಿಯೂ ನಿರವಯವವೂ ಅಪರಿಚಿನ್ನವೂ ಶಬ್ದಾದಿಗಳಿಲ್ಲದ್ದೂ ಆಗಿರುವ ಪ್ರಧಾನವು ಸಾವಯವವೂ ಪರಿಚ್ಛಿನ್ನವೂ ಶಬ್ದಾದಿಗಳುಳ್ಳದ್ದೂ ಆದ ಕಾರ್ಯಕ್ಕೆ ಕಾರಣವು ಎಂಬದು ಸ್ವಪಕ್ಷವು. ಅದರಲ್ಲಿಯೂ ಪ್ರಧಾನವು ನಿರವಯವವಾಗಿರುವದರಿಂದ ಎಲ್ಲವೂ (ಕಾರ್ಯ)ವಾಗುವದೆಂಬ ಪ್ರಸಕ್ತಿಯಿದ, ಅಥವಾ (ಪ್ರಧಾನವು) ನಿರವಯವವೆಂಬ ಅಂಗೀಕಾರಕ್ಕೆ ವಿರೋಧ ವಾಗುತ್ತದೆ.
(ಆಕ್ಷೇಪ) :- ಅವರು ಪ್ರಧಾನವು ನಿರವಯವವೆಂದು ಒಪ್ಪುವದೇ ಇಲ್ಲವಲ್ಲ ! ಸರಜಸ್ತಮಸ್ಸುಗಳೆಂಬ ಮೂರು ಗುಣಗಳು ನಿತ್ಯ ; ಅವುಗಳ
೭೭೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಸಾಮ್ರಾವಸ್ಥೆಯು ಪ್ರಧಾನವು. ಆ ಅವಯವಗಳಿಂದ (ಕೂಡಿರುವದರಿಂದ)ಲೇ ಪ್ರಧಾನವು ಸಾವಯವವಲ್ಲವೆ ?
(ಪರಿಹಾರ) :- ಈ ಬಗೆಯ ಸಾವಯವತ್ವದಿಂದ ಪ್ರಕೃತದೋಷವನ್ನು ಪರಿಹರಿಸುವದಕ್ಕೆ ಆಗಲಾರದು. ಏಕೆಂದರೆ ಸತ್ಯರಜಸ್ತಮಸ್ಸುಗಳಲ್ಲಿ ಒಂದೊಂದೂ ನಿರವಯವವಾಗಿರುವದೆಂಬುದು ಸಮಾನವಾಗಿದೆ. ಮತ್ತು ಒಂದೊಂದೂ ಉಳಿದೆರಡು (ಗುಣ) ಗಳ ಸಹಾಯದಿಂದ ಸಜಾತೀಯವಾದ ಪ್ರಪಂಚಕ್ಕೆ ಉಪಾದಾನ (ವಾಗುತ್ತದೆ) ಯಾದ್ದರಿಂದ ಸ್ವಪಕ್ಷದಲ್ಲಿಯೂ (ಈ) ದೋಷದ ಪ್ರಸಕ್ತಿಯು ಸಮಾನವಾಗಿರುತ್ತದೆ. ತರ್ಕಕ್ಕೆ ನಿಲುಗಡೆಯಿಲ್ಲದಿರುವದರಿಂದ’ (ಪ್ರಧಾನವು) ಸಾವಯವವೇ (ಆಗಲಿ) ಎನ್ನುವದಾದರೆ, ಹಾಗೂ (ಪ್ರಧಾನವು) ಅನಿತ್ಯವು ಎಂಬುದೇ ಮುಂತಾದ ದೋಷ ಗಳು ಬಂದೊದಗುವವು. ಹೀಗಲ್ಲದ ಕಾರ್ಯವು ಬಗೆಬಗೆಯಾಗಿರುವದರಿಂದ ಸೂಚಿತ ವಾಗುವ ಶಕ್ತಿಗಳೇ(ಪ್ರಧಾನದ) ಅವಯವಗಳು’ ಎಂದು ಅಭಿಪ್ರಾಯವಾದರೆ ಅವು ಬ್ರಹ್ಮವಾದಿಗೂ ಸಮಾನವಾಗಿರುತ್ತವೆ.*
ಅಣುವಾದಕ್ಕೂ ಈ ದೋಷವು ಸಮಾನ
(ಭಾಷ್ಯ) ೪೬೭. ತಥಾ ಅಣುವಾದಿನೋSಪಿ ಅಣುಃ ಅಣ್ವಸ್ತರೇಣ ಸಂಯುಜ್ಯಮಾನೋ ನಿರವಯವತ್ಪಾತ್ ಯದಿ ಕಾರ್ಡ್ಸ್ನ ಸಂಯುಕ್ಕೇತ, ತತಃ ಪ್ರಥಮಾನುಪಪತ್ತೇ? ಅಣುಮಾತ್ರತ್ವಪ್ರಸಜ್ಜಃ | ಅಥ ಏಕದೇಶೇನ ಸಂಯುಕ್ಕೇತ, ತಥಾಪಿ ನಿರವಯವತ್ಪಾ
-
ಪ್ರಧಾನವಾದಿಗಳು ಪ್ರಧಾನವು ಸಾವಯವವಂದು ಒಪ್ಪಿರುವಲ್ಲಿ ಅದು ನಿರವಯವವಂದು ಸಾಧಿಸುವ ತರ್ಕವು ಅಭಾಸವಾಗಿದೆ ಎಂದು ಭಾವ. ಅಥವಾ ನಿಮ್ಮ ತರ್ಕದಂತ ಪ್ರಧಾನವು ನಿರವಯವವಾದರೂ ಪ್ರಧಾನವಾದಿಯು ಅದನ್ನು ಸಾವಯವವೆಂದು ಸಾಧಿಸಬಾರ ದೇಕೆ ? - ಎಂದು ಭಾವ.
-
ಸಾವಯವವಾದ ಪ್ರಧಾನವು ಮೂಲಕಾರಣವಾಗಲಾರದು, ಅವಯವಗಳೇ ಕಾರಣವಾಗುವವು : ಆ ಅವಯವಗಳೂ ಸಾವಯವವಂದರ ಅನವಯುಂಟಾಗುವದು - ಎಂಬುದನ್ನು ‘ಮುಂತಾದ’ ಎಂಬ ಮಾತು ಸೂಚಿಸುವದು.
-
ಕಾರ್ಯವಾದ ಮಹದಾದಿಜಗತ್ತು ಬಗೆಬಗೆಯಾಗಿರುವದರಿಂದ ಪ್ರಧಾನದಲ್ಲಿ ಬಗೆಬಗೆಯಾದ ಶಕ್ತಿಗಳಿವೆ ಎಂದು ಅನುಮಾನದಿಂದ ಕಲ್ಪಿಸುತ್ತೇವೆ. ಆ ಶಕ್ತಿಗಳೇ ಅವಯವಗಳು ಎಂದರ್ಥ.
-
ಶಕ್ತಿರೂಪವಾದ ಕಿತಾವಯವಗಳು ನಮ್ಮ ಪಕ್ಷದಲ್ಲಿಯೂ ಇವೆ. ಇವು ಅವಿದ್ಯಾಕಲ್ಪಿತವಾಗಿರುವದರಿಂದ ಪೂರ್ವಪಕ್ಷಿ ಹೇಳಿದ ದೋಷವೂ ತಾಕುವದಿಲ್ಲ ಎಂದು ಭಾವ. ಛಾರಿ. ೬-೨-೨ ನೋಡಿ.
ಅಧಿ. ೧೦. ಸೂ. ೩೦] ಅಣುವಾದಕ್ಕೂ ಈ ದೋಷವು ಸಮಾನ
೭೭೯
ಬ್ಯುಪಗಮಕೋಪಃ ಇತಿ ಸ್ವಪಕ್ಷೇsಪಿ ಸಮಾನ ಏಷ ದೋಷಃ | ಸಮಾನಾಚ್ಚ ನಾನ್ಯತರಸ್ಮಿನ್ನೇವ ಪಕ್ಷೇ ಉಪಕ್ಷೇಪವೋ ಭವತಿ 1 ಪರಿಹೃತಸ್ತು ಬ್ರಹ್ಮವಾದಿನಾ ಸ್ವಪಕ್ಷೇ ದೋಷಃ ||
(ಭಾಷ್ಯಾರ್ಥ) ಹೀಗೆಯೇ ಅಣುವಾದದಲ್ಲಿಯೂ (ಒಂದು) ಅಣುವು ಮತ್ತೊಂದು ಅಣು ವಿನೊಡನೆ ಸಂಯೋಗವಾಗುವಾಗ’ (ಅದು) ನಿರವಯವವಾದ್ದರಿಂದ ಎಲ್ಲವೂ ಸಂಯುಕ್ತವಾಗಬೇಕು ; ಆಗ ದಪ್ಪವಾಗಲಾರದಾದ್ದರಿಂದ ಅಣುಮಾತ್ರವೇ (ಉಳಿದು ಕೊಳ್ಳಬೇಕಾಗುವದು). ಹಾಗಿಲ್ಲದೆ (ಅಣುವು ತನ್ನ ) ಒಂದು ಭಾಗದಲ್ಲಿ ಸಂಯುಕ್ತ
ವಾಗುವದೆಂದರೆ ಹಾಗೂ (ಅಣುವು) ನಿರವಯವವೆಂದು ಒಪ್ಪಿದ್ದಕ್ಕೆ ವಿರೋಧ ವಾಗುವದು. ಆದ್ದರಿಂದ ಸ್ವಪಕ್ಷದಲ್ಲಿಯೂ ಈ ದೋಷವು ಸಮಾನವಾಗಿರುತ್ತದೆ.
(ಎರಡೂ ಪಕ್ಷಗಳಿಗೂ) ಸಮಾನವಾಗಿರುವದರಿಂದ ಈ ದೋಷವನ್ನು ಒಂದೇ ಪಕ್ಷದಮೇಲೆ ಹಾಕುವದು ಸರಿಯಲ್ಲ. ಆದರೆ ಬ್ರಹ್ಮವಾದಿಯು ತನ್ನ ಪಕ್ಷದಲ್ಲಿ (ಈ) ದೋಷವನ್ನು ಪರಿಹರಿಸಿಕೊಂಡೂ ಇರುತ್ತಾನೆ.
೧೦. ಸರ್ವೊಪೇತಾಧಿಕರಣ (ಸೂ. ೩೦-೩೧) (ಬ್ರಹ್ಮದಲ್ಲಿ ಎಲ್ಲಾ ಶಕ್ತಿಗಳೂ ಇರುವವು)
ಸರ್ವೋಪೇತಾ ಚ ತದ್ದರ್ಶನಾತ್ ||೩oll ೩೦. ಮತ್ತು (ಆ ದೇವತೆಯು) ಎಲ್ಲಾ (ಶಕ್ತಿ) ಗಳಿಂದೊಡಗೂಡಿದ ; ಏಕೆಂದರೆ ಅದು ಕಂಡುಬರುತ್ತದೆ.
-
ಎರಡು ಪರಮಾಣುಗಳು ಒಂದಕ್ಕೊಂದು ಸಂಯೋಗವಾದರೆ ದ್ಯುಣುಕವೆಂಬ ದೊಡ್ಡ ಅಣುವಾಗುವದೆಂದು ವೈಶೇಷಿಕರ ಮತ. ಮುಂದ ೨-೨-೧೧ ರ ಭಾಷ್ಯದಲ್ಲಿ ಇದು ಸ್ಪಷ್ಟವಾಗುವದು.
-
ಒಂದೊಂದು ಅಣುವೂ ಪೂರ್ಣವಾಗಿ ಮತ್ತೊಂದರಲ್ಲಿ ಸೇರಿಕೊಂಡರೆ ಗಾತ್ರವು ಹಚ್ಚಲು ಕಾರಣವಿರುವದಿಲ್ಲ.
-
ಎಲ್ಲರಿಗೂ ಸಮಾನವಾಗಿರುವದೆಂಬ ದೋಷವು ದೋಷವಲ್ಲ ಎಂದು ಶ್ಲೋಕ ವಾರ್ತಿಕಕಾರರು ಹೇಳುತ್ತಾರೆ.
-
ಪರಿಣಾಮವು ಆವಿದ್ಯಕವೆಂದು ಹೇಳಿದ್ದರಿಂದ ಬ್ರಹ್ಮವಾದದಲ್ಲಿ ದೋಷವಿಲ್ಲ ; ಮಿಕ್ಕ ವಾದಿಗಳ ಪಕ್ಷದಲ್ಲಿ ಈ ದೋಷವು ನಿಜವಾಗಿ ಉಳಿದುಕೊಳ್ಳುತ್ತದೆ ಎಂದು ಭಾವ.
೭೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಬ್ರಹ್ಮವು ಸರ್ವಶಕ್ತಿಯುಕ್ತವೆಂಬುದಕ್ಕೆ ಶ್ರುತಿ
(ಭಾಷ್ಯ) ೪೬೮. ಏಕಸ್ಯಾಪಿ ಬ್ರಹ್ಮಣೋ ವಿಚಿತ್ರಶಕ್ತಿಯೋಗಾತ್ ಉಪಪದ್ಯತೇ ವಿಚಿತ್ರೋ ವಿಕಾರಪ್ರಪ: ಇತ್ಯುಕ್ತಮ್ | ತತ್ ಪುನಃ ಕಥಮ್ ಅವಗಮ್ಯತೇ ವಿಚಿತ್ರಶಕ್ತಿ ಯುಕ್ತಂ ಪರಂ ಬ್ರಹ್ಮ ಇತಿ | ತದುಚ್ಯತೇ | ಸರ್ವೊಪೇತಾ ಚ ತದ್ದರ್ಶನಾತ್ | ಸರ್ವಶಕ್ತಿಯುಕ್ತಾ ಚ ಪರಾ ದೇವತಾ ಇತಿ ಅಭ್ಯುಪಗಸ್ತವ್ಯಮ್ | ಕುತಃ ? ತದ್ದರ್ಶ ನಾತ್ | ತಥಾ ಹಿ ದರ್ಶಯತಿ ಶ್ರುತಿಃ ಸರ್ವಶಕ್ತಿಯೋಗಂ ಪರಸ್ಮಾ ದೇವತಾಯಾಃ “ಸರ್ವಕರ್ಮಾ ಸರ್ವಕಾಮಃ ಸರ್ವಗಃ ಸರ್ವರಸಃ ಸರ್ವಮಿದಮಭ್ಯಾಷ್ಟೋ ವಾಕ್ಯನಾದರಃ’ (ಛಾಂ.೩-೧೪-೪), ‘ಸತ್ಯಕಾಮಃಸತ್ಯಸಂಕಲ್ಪಃ’ (ಛಾಂ. ೮-೭-೧), “ಯಃ ಸರ್ವಜ್ಞಃ ಸರ್ವವಿತ್’ (ಮುಂ. ೧-೧-೯), ‘‘ಏತಸ್ಯ ವಾ ಅಕ್ಷರಸ್ಯ ಪ್ರಶಾಸನೇ ಗಾರ್ಗಿ ಸೂರ್ಯಾಚನ್ನಮಸೌ ವಿಧೃತೌ ತಿಷ್ಠತಃ’ (ಬೃ. ೩-೮-೯) ಇತ್ಯೇವಂ ಜಾತೀಯಕಾ |
(ಭಾಷ್ಯಾರ್ಥ) ಬಗೆಬಗೆಯ ಶಕ್ತಿಗಳ ಸಂಬಂಧವಿರುವದರಿಂದ ಒಂದೇ ಬ್ರಹ್ಮದಿಂದಲೇ ಬಗೆ ಬಗೆಯ ವಿಕಾರಪ್ರಪಂಚವು ಉಂಟಾಗಬಹುದು ಎಂದು ಹೇಳಿದ್ದಾಯಿತು. ಆ ಪರಬ್ರಹ್ಮವುಬಗೆಬಗೆಯ ಶಕ್ತಿಗಳುಳ್ಳದ್ದೆಂಬುದು ಹೇಗೆ ಗೊತ್ತು ? ಎಂದರೆ ಅದನ್ನು ಇಲ್ಲಿ ಹೇಳಿರುತ್ತದೆ.
‘ಸರ್ವೋಪೇತಾ ಚ ತದ್ದರ್ಶನಾತ್’ (ಆ) ಪರದೇವತೆಯು ಎಲ್ಲಾ ಶಕ್ತಿ ಗಳಿಂದಲೂ ಕೂಡಿರುತ್ತದೆ ಎಂದು ಒಪ್ಪಬೇಕು. ಏಕೆಂದರೆ ಹಾಗಂದು ಕಂಡಿದೆ. ಹಾಗಲ್ಲವೆ, ಪರದೇವತೆಗೆ ಸರ್ವಶಕ್ತಿಗಳ ಸಂಬಂಧವಿದೆಯೆಂದೇ) ‘‘ಸರ್ವಕರ್ಮ ಗಳುಳ್ಳವನು, ಸರ್ವಕಾಮನು, ಸರ್ವಗಂಧನು, ಸರ್ವರಸನು ; ಇದೆಲ್ಲವನ್ನೂ ವ್ಯಾಪಿಸಿ ಕೊಂಡಿರುವವನು. ವಾಗ್ರಹಿತನು, ಸಂಭ್ರಮರಹಿತನು’ (ಛಾಂ. ೩-೧೪-೪), ‘ಸತ್ಯ ಕಾಮನು, ಸತ್ಯಸಂಕಲ್ಪನು’ (ಛಾಂ. ೮-೭-೧) “ಯಾವನು ಸರ್ವಜ್ಞನೂ ಸರ್ವ
-
ಬ್ರಹ್ಮವನ್ನು ಶ್ರುತಿಯಲ್ಲಿ ಎಲ್ಲಾ ಲಿಂಗಗಳ ಶಬ್ದಗಳಿಂದಲೂ ಕರೆದಿದೆ. “ದೇವತಾ’ ಎಂಬ ಸ್ತ್ರೀಲಿಂಗಶಬ್ದದಿಂದ ಛಾಂ. ೬-೩-೨ ರಲ್ಲಿ ಕರೆದಿದ.
-
ಈ ಎರಡು ಶ್ರುತಿಗಳೂ ಸಗುಣಬ್ರಹ್ಮವನ್ನು ತಿಳಿಸುತ್ತವೆಯಾದರೂ ನಿರ್ಗುಣ ಬ್ರಹ್ಮವೇ ಉಪಾಸನೆಗಾಗಿ ಸಗುಣವೆಂದು ಭಾವಿಸಲ್ಪಟ್ಟಿರುತ್ತದೆಯಾದ್ದರಿಂದ (೧-೧-೧೨, ಭಾ, ಭಾ. ೯೦, ೯೧ ; ೪-೩-೧೪) ಕಾರಣಬ್ರಹ್ಮಕ್ಕೂ ಅವಿದ್ಯಾಕಲ್ಪಿತವಾದ ಸರ್ವಶಕ್ತಿಗಳು ಇವೆ ಎಂದು ಹೇಳುವದಕ್ಕಾಗಿ ಇದನ್ನು ಉದಾಹರಿಸಿದ.
ಅಧಿ. ೧೦. ಸೂ. ೩೧] ಕರಣವಿಲ್ಲದಿದ್ದರೂ ಬ್ರಹ್ಮಕ್ಕೆ ಸೃಷ್ಟಿ ಸಾಮರ್ಥ್ಯವುಂಟು ೭೮೧ ವಿತ್ತೂ ಆಗಿರುವನೋ’ (ಮುಂ. ೧-೧-೯), “ಈ ಅಕ್ಷರದ ಕಟ್ಟಪ್ಪಣೆಯಿಂದ, ಎಲೆ ಗಾರ್ಗಿಯೆ, ಸೂರ್ಯಚಂದ್ರರು ವಿಧೃತರಾಗಿ ನಿಂತಿರುತ್ತಾರೆ’ (ಬೃ. ೩-೮-೯) ಎಂಬೀ ಜಾತಿಯ ಶ್ರುತಿಯು ತಿಳಿಸುತ್ತದೆ ?
ವಿಕರಣತ್ಪಾತಿ ಚೇತ್ತದುಕ್ತಮ್ ||೩೧|| ೩೧. ಕರಣವಿಲ್ಲದ್ದರಿಂದ ಆಗಲಾರದು ಎಂದರೆ ಅದನ್ನು ಹೇಳಿದ್ದಾಗಿದೆ.
ತಸ್ಮತ.೨೦) ಇತಿಹೈಯದತ್ತ
ಕರಣವಿಲ್ಲದಿದ್ದರೂ ಬ್ರಹ್ಮಕ್ಕೆ ಸೃಷ್ಟಿಸಾಮರ್ಥ್ಯವುಂಟು
(ಭಾಷ್ಯ) ೪೬೯. ಸ್ಮಾದೇತತ್ | ವಿಕರಣಾಂ ಪರಾಂ ದೇವತಾಂ ಶಾಸ್ತಿ ಶಾಸ್ತ್ರಮ್ “ಅಚಕ್ಷುಷ್ಕಮಶೋತ್ರಮವಾಗಮನಃ’ (ಬೃ. ೩-೮-೮) ಇತ್ಯವಂಜಾತೀಯಕಮ್ | ಕಥಂ ಸಾ ಸರ್ವಶಕ್ತಿಯುಕ್ತಾಪಿ ಸತೀ ಕಾರ್ಯಾಯ ಪ್ರಭವೇತ್ ? ದೇವಾದಯೋ ಹಿ ಚೇತನಾಃ ಸರ್ವಶಕ್ತಿಯುಕ್ತಾ ಅಪಿ ಸನ್ನಃ ಆಧ್ಯಾತ್ಮಿಕಕಾರ್ಯಕರಣಸಂಪನ್ನಾ ಏವ ತಸ್ಮಿತ ಕಾರ್ಯಾಯ ಪ್ರಭವನ್ನೊ ವಿಜ್ಞಾಯ | ಕಥಂ ಚ ‘ನೇತಿ ನೇತಿ’ (ಬೃ. ೩-೯-೨೬) ಇತಿ ಪ್ರತಿಷಿದ್ಧ ಸರ್ವವಿಶೇಷಾಯಾ ದೇವತಾಯಾಃ ಸರ್ವಶಕ್ತಿ ಯೋಗಃ ಸಂಭವೇತ್ ಇತಿ? ಯದತ್ರ ವಕ್ತವ್ಯಮ್, ತತ್ ಪುರಸ್ಕಾದೇವ ಉಕ್ತಮ್ | ಶ್ರುತ್ಯವಗಾಹ್ಯಮೇವೇದಮತಿಗಮ್ಬರಂ ಬ್ರಹ್ಮ ನ ತರ್ಕಾವ ಗಾಹ್ಯಮ್ | ನ ಚ ಯದ್ಭಕಸ್ಯ ಸಾಮರ್ಥ್ಯಂ ದೃಷ್ಟಂ ತಥಾ ಅನ್ಯಸ್ಯಾಪಿ ಸಾಮರ್ಥ್ಯನ ಭವಿತವ್ಯಮಿತಿ ನಿಯಮೋಸ್ತಿ ಇತಿ | ಪ್ರತಿಷಿದ್ಧ ಸರ್ವವಿಶೇಷಸ್ಯಾಪಿ ಬ್ರಹ್ಮಣಃ ಸರ್ವಶಕ್ತಿಯೋಗಃ ಸಂಭವತಿ ಇತದಪಿ ಅವಿದ್ಯಾಕಲ್ಪಿತರೂಪಭೇದೋಪನ್ಯಾಸೇನ ಉಕ್ಕಮೇವ 1 ತಥಾ ಚ ಶಾಸ್ತ್ರಮ್ - “ ಅಪಾಣಿಪಾದೋ ಜವನೂ ಗ್ರಹೀತಾ ಪಶ್ಯತ್ಯಚಕ್ಷುಃ ಸ ಶೃಣೋತ್ಯ ಕರ್ಣಃ’ (ಶ್ವೇ. ೩-೧೯) ಇತಿ ಅಕರಣಸ್ಕಾಪಿ ಬ್ರಹ್ಮಣಃ ಸರ್ವಸಾಮರ್ಥ್ಯಯೋಗಂ ದರ್ಶಯತಿ ||
(ಭಾಷ್ಯಾರ್ಥ) (ಪೂರ್ವಪಕ್ಷಿಯ ಅಭಿಪ್ರಾಯವು) ಇದಾಗಿರಬಹುದು : ಪರದೇವತೆಗೆ ಕರಣ ಗಳಿಲ್ಲವೆಂದು “ಚಕ್ಷುವಿಲ್ಲದ್ದು, ಶೂತ್ರವಿಲ್ಲದ್ದು, ವಾಕ್ಕಿಲ್ಲದ್ದು, ಮನಸ್ಸಿಲ್ಲದ್ದು”
- ಆಕಾಶದಲ್ಲಿಯೇ ನಿಲ್ಲುವಂತೆ ಹಿಡಿಯಲ್ಪಟ್ಟು, 2. ಈ ಮಾತಿನ ಮುಂದೆ ಇರುವ ‘ಚೇತ್’ ಅನವಶ್ಯವೆಂದು ತೋರುತ್ತದೆ.೭೮೨
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
(ಬೃ. ೩-೮-೮) ಎಂಬೀ ಜಾತಿಯ ಶಾಸ್ತ್ರವು ತಿಳಿಸುತ್ತದೆ. ಆ ದೇವತೆಗೆ ಎಲ್ಲಾ ಶಕ್ತಿಗಳೂ ಇದ್ದರೆತಾನ (ಅದು) ಹೇಗೆ ಕಾರ್ಯವನ್ನು ಮಾಡಬಲ್ಲದು ? ಚೇತನರಾದ ದೇವತೆಗಳು ಎಲ್ಲಾ ಶಕ್ತಿಗಳುಳ್ಳವರಾಗಿದ್ದರೂ ಆಧ್ಯಾತ್ಮಿಕವಾದ ಕಾರ್ಯಕರಣ ಗಳಿಂದೊಡಗೂಡಿರುವದರಿಂದಲೇ ಆಯಾ ಕಾರ್ಯವನ್ನು ಮಾಡಬಲ್ಲವರಾಗಿರುವ ರೆಂದು (ಮಂತ್ರಾದಿಗಳಿಂದ) ತಿಳಿಯಬರುತ್ತದೆ. ಇದಲ್ಲದೆ ‘ಹೀಗಲ್ಲ, ಹೀಗಲ್ಲ’ (ಬೃ. ೩-೯-೨೬) ಎಂದು ಎಲ್ಲಾ ವಿಶೇಷಗಳನ್ನೂ ಅಲ್ಲಗಳೆದಿರುವ ದೇವತೆಗೆ ಸರ್ವಶಕ್ತಿಗಳ ಸಂಬಂಧವು ಇದೆ ಎಂಬುದು ಹೇಗೆ ಹೊಂದೀತು ?
(ಸಮಾಧಾನ) :- ಇಲ್ಲಿ ಏನು ಹೇಳಬೇಕೋ ಅದನ್ನು ಮೊದಲೇ ಹೇಳಿ ದ್ದಾಗಿದೆ ; ಅತಿಗಂಭೀರವಾದ ಈ ಬ್ರಹ್ಮವು ಶ್ರುತಿಯಿಂದ ತಿಳಿಯತಕ್ಕದ್ದೇ ಹೊರತು ತರ್ಕದಿಂದ ಗೊತ್ತುಪಡಿಸತಕ್ಕದ್ದಲ್ಲ. ಒಬ್ಬನಿಗೆ ಎಂಥ ಸಾಮರ್ಥ್ಯವಿರುವದು ಕಂಡಿದೆಯೋ ಮತ್ತೊಬ್ಬನಿಗೂ ಅಂಥ ಸಾಮರ್ಥ್ಯವೇ ಇರಬೇಕೆಂಬ ನಿಯಮವೇನೂ ಇಲ್ಲ’ ಎಂದು (ಹೇಳಿದ್ದಾಗಿದೆ). ಎಲ್ಲಾ ವಿಶೇಷಗಳನ್ನೂ ಅಲ್ಲಗಳೆದಿರುವ ಬ್ರಹ್ಮಕ್ಕೂ ಸರ್ವಶಕ್ತಿಗಳ ಸಂಬಂಧವು ಹೊಂದುತ್ತದೆ ಎಂಬದನ್ನೂ ಅವಿದ್ಯಾಕಲ್ಪಿತವಾದ ರೂಪಬೇಧವನ್ನು ತಿಳಿಸುವದರ ಮೂಲಕ (ಮೊದಲೇ) ಹೇಳಿಯೇ ಇದೆ. ಆದ್ದರಿಂದಲೇ ಶಾಸ್ತ್ರವು ‘ಕೈಕಾಲುಗಳಿಲ್ಲದೆ ಇದ್ದರೂ ವೇಗವಾಗಿ ಹೋಗುವನು, ಹಿಡಿದುಕೊಳ್ಳುವನು, ಕಣ್ಣುಗಳಿಲ್ಲದಿದ್ದರೂ ನೋಡುವನು, ಅವನು ಕಿವಿಗಳಿಲ್ಲ ದಿದ್ದರೂ ಕೇಳುವನು’ (ಶ್ವೇ. ೩-೧೯) ಎಂದು ಕರಣಗಳಿಲ್ಲದಿದ್ದರೂ ಬ್ರಹ್ಮಕ್ಕೆ ಸರ್ವಶಕ್ತಿಗಳ ಸಂಬಂಧವನ್ನು ಹೇಳುತ್ತಿದೆ.*
-
ಇದನ್ನು ೨-೧-೨೭ ರ ಭಾಷ್ಯದಲ್ಲಿ (ಭಾ. ಭಾ. ೪೬೩) ಹೇಳಿದೆ. ಆದ್ದರಿಂದ ಬರಿಯ ತರ್ಕದಿಂದ ಇಲ್ಲಿ ಆಕ್ಷೇಪಿಸಿರುವದು ಸರಿಯಲ್ಲ ಎಂದು ಭಾವ.
-
ಇದನ್ನು ೨-೧-೨೫ ರ ಭಾಷ್ಯದಲ್ಲಿ (ಭಾ. ಭಾ. ೪೬೧) ಹೇಳಿದೆ. ಆದ್ದರಿಂದ ದೇವಾದಿಗಳಿಗಿರುವಷ್ಟು ಸಾಮರ್ಥ್ಯವೇ ಬ್ರಹ್ಮಕ್ಕ ಇರುವದೆಂದು ತರ್ಕದಿಂದ ನಿಯಮಿಸುವದಕ್ಕೆ ಬರುವದಿಲ್ಲ ಎಂದು ಭಾವ. ೨೪ ನೆಯ ಸೂತ್ರದಲ್ಲಿ ಕಾರಕಗಳಿಲ್ಲದೆ ಬ್ರಹ್ಮವು ಸೃಷ್ಟಿ ಮಾಡುವದು ಹೇಗೆ ಎಂದು ಆಕ್ಷೇಪಿಸಿತ್ತು : ಇಲ್ಲಿ ಕಾರ್ಯಕರಣಗಳಿಲ್ಲದೆ ಬ್ರಹ್ಮವು ಸೃಷ್ಟಿಸುವದು ಹೇಗೆ ಎಂದು ಆಕ್ಷೇಪಿಸಿದೆ.
-
ಇದನ್ನು ೨-೧-೨೭ ರಲ್ಲಿ (ಭಾ.ಭಾ.೪೬೪) ಹೇಳಿದ; ಆದ್ದರಿಂದ ಅವಿದ್ಯಾಕಲ್ಪಿತವಾದ ಸರ್ವಶಕ್ತಿಸಂಬಂಧಕ್ಕೂ ಪರಮಾರ್ಥವಾದ ನಿರ್ವಿಶೇಷತ್ವಕ್ಕೂ ಯಾವ ವಿರೋಧವೂ ಇಲ್ಲ ಎಂದು
ಭಾವ.
- ಆದ್ದರಿಂದ ಕರಣಗಳಿದ್ದರೇ ಕರಣಗಳಿಂದಾಗುವ ಕೆಲಸವಾಗಬೇಕೆಂಬ ನಿಯಮವೇನೂ ಇರುವದಿಲ್ಲ ಎಂದು ಭಾವ.
ಅಧಿ. ೧. ಸೂ. ೩೨] ಪೂರ್ವಪಕ್ಷ : ಏಕತ್ವವಾದದಲ್ಲಿ ಸೃಷ್ಟಿಗೆ ಪ್ರಯೋಜನವಿಲ್ಲ ೭೮೩
೧. ಪ್ರಯೋಜನವಾಧಿಕರಣ (ಸೂ. ೩೨-೩೩)
(ಸೃಷ್ಟಿಗೆ ಪ್ರಯೋಜನವೇನೂ ಇರಬೇಕಾದದ್ದಿಲ್ಲ)
ನ ಪ್ರಯೋಜನವಾತ್ ||೩೨|| ೩೨. (ಇದು ಸರಿ)ಯಲ್ಲ ; ಏಕೆಂದರೆ (ಪ್ರವೃತ್ತಿಗಳಿಗೆ) ಪ್ರಯೋಜನ ವಿರುತ್ತದೆ.
ಪೂರ್ವಪಕ್ಷ : ಏಕತ್ವವಾದದಲ್ಲಿ ಸೃಷ್ಟಿಗೆ ಪ್ರಯೋಜನವಿಲ್ಲ
(ಭಾಷ್ಯ) ೪೭೦. ಅನ್ಯಥಾ ಪುನಶ್ವೇತನಕರ್ತತ್ವಂ ಜಗತ ಆಕ್ಷಿಪತಿ | ನ ಖಲು ಚೇತನಃ ಪರಮಾತ್ಮಾ ಇದಂ ಜಗದ್ವಿಸ್ಟಂ ವಿರಚಯಿತುಮರ್ಹತಿ | ಕುತಃ ? ಪ್ರಯೋಜನ ವಾತ್ ಪ್ರವೃತ್ತೀನಾಮ್ | ಚೇತನೋ ಹಿ ಲೋಕೇ ಬುದ್ಧಿಪೂರ್ವಕಾರೀ ಪುರುಷಃ ಪ್ರವರ್ತಮಾನೋ ನ ಮನ್ಸೂಪಕ್ರಮಾಮಪಿ ತಾವತ್ ಪ್ರವೃತ್ತಿಮ್ ಆತ್ಮ ಪ್ರಯೋಜನಾನುಪಯೋಗಿನೀಮ್ ಆರಛಮಾಡೋ ದೃಷ್ಟಃ | ಕಿಮುತ ಗುರು ತರಸಂರಮ್ಯಾಮ್ | ಭವತಿ ಚ ಲೋಕಪ್ರಸಿದ್ಧನುವಾದಿನೀ ಶ್ರುತಿಃ - “ನ ವಾ ಅರೇ ಸರ್ವಸ್ಯ ಕಾಮಾಯ ಸರ್ವಂ ಪ್ರಿಯಂ ಭವತ್ಯಾತ್ಮನನ್ನು ಕಾಮಾಯ ಸರ್ವಂ ಪ್ರಿಯಂ ಭವತಿ’ (ಬೃ. ೨-೪-೫) ಇತಿ | ಗುರುತರಸಂರಮ್ಯಾ ಚೇಯಂ ಪ್ರವೃತ್ತಿ; ಯದುಚ್ಚಾವಚಪ್ರಪಂ ಜಗದ್ವಿಮ್ಮಂ ವಿರಚಯಿತವ್ಯಮ್ | ಯದಿ ಇಯಮಪಿ ಪ್ರವೃತ್ತಿ: ಚೇತನಸ್ಯ ಪರಮಾತ್ಮನಃ ಆತ್ಮಪ್ರಯೋಜನೋಪಯೋಗಿನೀ ಪರಿಕಲ್ಪಿತ, ಪರಿತೃತ್ವಂ ಪರಮಾತ್ಮನಃ ಶೂಯಮಾಣಂ ಬಾಧೈತ | ಪ್ರಯೋಜನಾಭಾವೇ ವಾ ಪ್ರವೃತ್ಯಭಾವೋSಪಿ ಸ್ಯಾತ್ | ಅಥ ಚೇತನೋSಪಿ ಸನ್ ಉನ್ಮತ್ತೋ ಬುದ್ಧ ಪರಾಧಾತ್ ಅನ್ನರೇಣೈವ ಆರಮೃಪ್ರಯೋಜನಂ ಪ್ರವರ್ತಮಾನೋ ದೃಷ್ಟ, ತಥಾ ಪರಮಾತ್ಮಾಪಿ ಪ್ರವರ್ತಿಷ್ಯತೇ ಇತ್ಯುಚೇತ | ತಥಾ ಸತಿ ಸರ್ವಜ್ಞತ್ವಂ ಪರಮಾತ್ಮನಃ ಶ್ರಯಮಾಣಂ ಬಾಧೈತ | ತಸ್ಮಾತ್ ಅಶ್ಚಿಷ್ಟಾ ಚೇತನಾತ್ ಸೃಷ್ಟಿಃ ಇತಿ ||
(ಭಾಷ್ಯಾರ್ಥ) ಜಗತ್ತಿಗೆ ಚೇತನನೇ ಕರ್ತನೆಂಬ (ಸಿದ್ಧಾಂತವನ್ನು ಪೂರ್ವಪಕ್ಷಿಯು) ಮತ್ತೊಮ್ಮೆ ಬೇರೊಂದು ರೀತಿಯಿಂದ ಆಕ್ಷೇಪಿಸುತ್ತಾನ : ಚೇತನನಾದ ಪರ ಮಾತ್ಮನು ಈ ಜಗದ್ವಿಂಬವನ್ನು ವಿರಚಿಸಿರಲಾರನು. ಏಕೆ ? ಎಂದರೆ ಪ್ರವೃತ್ತಿಗಳಿಗೆ
೭೮೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಪ್ರಯೋಜನವಿರಬೇಕಾದ್ದರಿಂದ. ಹೇಗೆಂದರೆ ಲೋಕದಲ್ಲಿ ಬುದ್ಧಿಪೂರ್ವಕವಾಗಿ ಕೆಲಸ ಮಾಡುವ ಚೇತನನು (ಕಾರ್ಯದಲ್ಲಿ ತೊಡಗುವಾಗ ಅಲ್ಪಾಯಾಸದ ಕೆಲಸವನ್ನು ಕೂಡ ತನ್ನ ಪ್ರಯೋಜನಕ್ಕೆ ಉಪಯೋಗವಾಗುವಂತಿಲ್ಲವಾದರೆ ಪ್ರಾರಂಭಿಸುವದಿಲ್ಲ ಎಂದು ಕಂಡಿರುತ್ತದೆ ; (ಹೀಗಿರುವಲ್ಲಿ) ಬಹುಕಷ್ಟಸಾಧ್ಯವಾದ (ಕೆಲಸವನ್ನು ನಿಷ್ಟ್ರಯೋಜನವಾಗಿ ಪ್ರಾರಂಭಿಸುವದಿಲ್ಲವೆಂದು) ಹೇಳುವದೇನು ?“ಎಲೆ, ಯಾವದೇ ಆಗಲಿ ಅದರ ಕಾಮಕ್ಕಾಗಿ (ಅದು) ಪ್ರಿಯವಾಗಿರುವದಿಲ್ಲ ; ಮತ್ತೇನೆಂದರೆ : ತನ್ನ ಕಾಮಕ್ಕಾಗಿಯೇ ಎಲ್ಲವೂ ಪ್ರಿಯವಾಗಿರುತ್ತದ’ (ಬೃ. ೨-೪-೫) ಎಂದು ಲೋಕ ಪ್ರಸಿದ್ಧಿಯನ್ನು ಅನುವಾದಮಾಡುತ್ತಿರುವ ಶ್ರುತಿಯೂ ಇದೆ. ಮೇಲುಕೀಳುಗಳೆಂಬ (ಬಗೆಬಗೆಯ) ವಿವರವುಳ್ಳ ಜಗದ್ವಿಂಬವನ್ನು ವಿರಚಿಸುವದೆಂಬುದು ಬಹುಕಷ್ಟ ಸಾಧ್ಯವಾದ ಕೆಲಸ.” (ಇನ್ನು) ಈ ಪ್ರವೃತ್ತಿಯೂ ಚೇತನನಾಗಿರುವ ಪರಮಾತ್ಮನಿಗೆ ಸ್ವಪ್ರಯೋಜನಕ್ಕೆ ಉಪಯೋಗವಾಗತಕ್ಕದ್ದ ಎಂದು ಕಲ್ಪಿಸುವದಾದರೆ, ಪರಮಾತ್ಮನು ಪರಿತೃಪ್ತನೆಂದು ಶ್ರುತಿಯಲ್ಲಿರುವದಕ್ಕೆ ಬಾಧೆಯಾಗುವದು. ಅಥವಾ (ಸ್ವ) ಪ್ರಯೋಜನವಿಲ್ಲ ಎಂದರೆ, (ಸೃಷ್ಟಿಯಲ್ಲಿ) ತೊಡಗುವದಿಲ್ಲವೆಂದೂ ಆಗಬಹುದು. ಇನ್ನು ಚೇತನನಾಗಿದ್ದರೂ ಹುಚ್ಚನು ಬುದ್ಧಿಯು ಕೆಟ್ಟಿರುವದರಿಂದ ಮಾಡಿದ ಕೆಲಸಕ್ಕೆ (ಯಾವ) ಪ್ರಯೋಜನವೂ ಇಲ್ಲದೆ ತೊಡಗುವದು ಕಂಡಿದೆ (ಯಷ್ಟೆ) ; ಅದರಂತೆ ಪರಮಾತ್ಮನೂ ತೊಡಗಬಹುದಲ್ಲ, ಎನ್ನಬಹುದು. ಹಾಗಾದರೆ ಪರಮಾತ್ಮನು ಸರ್ವಜ್ಞನೆಂದು ಶ್ರುತಿಯಲ್ಲಿರುವದು ಬಾಧಿತವಾಗುತ್ತದೆ. ಆದ್ದರಿಂದ ಚೇತನ (ಕಾರಣ)ದಿಂದ ಸೃಷ್ಟಿಯಾಗಿದೆ ಎಂಬುದು ಯುಕ್ತವಲ್ಲ ಎಂದು (ಆಕ್ಷೇಪ).
ಲೋಕವತ್ತು ಲೀಲಾಕೃವಲ್ಯಮ್ ||೩೩||
೩೩. ಆದರೆ ಲೋಕದಂತ ಕೇವಲ ಲೀಲೆಯಾಗಿರುತ್ತದೆ.
-
ಲೋಕದಲ್ಲಿ ಎಲ್ಲವೂ ತನಗಾಗಿಯೇ ಪ್ರಿಯವಾಗಿರುವದಂದು ಪ್ರಸಿದ್ಧವಾಗಿರುವದನ್ನೇ ಆತ್ಮನು ಎಲ್ಲಕ್ಕಿಂತಲೂ ಪ್ರಿಯನು ಎಂದು ತಿಳಿಸಿ ಆತ್ಮದರ್ಶನವನ್ನು ವಿಧಿಸುವದಕ್ಕಾಗಿ ಶ್ರುತಿಯು ಅನುವಾದಮಾಡಿಕೊಂಡಿರುತ್ತದೆ.
-
ಆದ್ದರಿಂದ ಯಾವ ಪ್ರಯೋಜನವೂ ಇಲ್ಲದ ಸರ್ವಜ್ಞನಾದ ಪರಮಾತ್ಮನು ಈ ಕೆಲಸದಲ್ಲಿ ತೊಡಗಲಾರನು - ಎಂದು ಭಾವ.
-
ಯಾವ ಶ್ರುತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ವಾಕ್ಯವನ್ನು ಬರೆದಿದೆ ಎಂಬುದು ಗೊತ್ತಾಗಿಲ್ಲ.
ಅಧಿ. ೫. ಸೂ. ೩೩]
ಸಿದ್ಧಾಂತ : ಸೃಷ್ಟಿಯು ಲೀಲಾಮಾತ್ರ
೭೮೫
೭೮೫
ಸಿದ್ಧಾಂತ : ಸೃಷ್ಟಿಯು ಲೀಲಾಮಾತ್ರ
(ಭಾಷ್ಯ)
ರಾಜ್ಞಃ ರಾಜಾಮಾತ್ಯಸ್ಯ ವಾ ವ್ಯತಿರಿಕ್ತಂ ಕಿಂಚಿತ್ ಪ್ರಯೋಜನಮ್ ಅನಭಿಸನ್ನಾಯ ಕೇವಲಂ ಲೀಲಾರೂಪಾಃ ಪ್ರವೃತ್ತಯಃ ಕ್ರೀಡಾವಿಹಾರೇಷು ಭವನ್ತಿ, ಯಥಾ ಚ ಉಚ್ಛಾಸಪ್ರಶ್ವಾಸಾದಯಃ ಅನಭಿಸನ್ನಾಯ ಬಾಹ್ಯಂ ಕಿಂಚಿತ್ ಪ್ರಯೋಜನಂ ಸ್ವಭಾವಾದೇವ ಸಂಭವನ್ನಿ, ಏವಮ್ ಈಶ್ವರಸ್ಕಾಪಿ ಅನಪೇಕ್ಷ ಕಿಂಚಿತ್ ಪ್ರಯೋಜನಾನ್ತರಂ ಸ್ವಭಾವಾದೇವ ಕೇವಲಂ ಲೀಲಾರೂಪಾ ಪ್ರವೃತ್ತಿರ್ಭವಿಷ್ಯತಿ | ನ ಹಿ ಈಶ್ವರಸ್ಯ ಪ್ರಯೋಜನಾನ್ತರಂ ನಿರೂಪ್ಯಮಾಣಂ ನ್ಯಾಯತಃ ಶ್ರುತಿತೋ ವಾ ಸಂಭವತಿ | ನ ಚ ಸ್ವಭಾವಃ ಪರ್ಯನುಯೋಕ್ತುಂ ಶಕ್ಯತೇ | ಯದ್ಯಪಿ ಅಸ್ಮಾಕಮ್ ಇಯಂ ಜಗದ್ವಿಷ್ಟರಚನಾ ಗುರುತರಸಂರಮೇವಾಭಾತಿ, ತರ್ಥಾಪಿ ಪರಮೇಶ್ವರಸ್ಯ ಲೀಲೈವ ಕೇವಲಾ ಇಯಮ್ | ಅಪರಿಮಿತಶಕ್ತಿತ್ವಾತ್ | ಯದಿ ನಾಮ ಲೋಕೇ ಲೀಲಾಸ್ವಪಿ ಕಿಂಚಿತ್ ಸೂಕ್ಷ್ಮ ಪ್ರಯೋಜನಮ್ ಉತ್ಪಕ್ಷೇತ, ತಥಾಪಿ ನೈವಾತ್ರ ಕಿಂಚಿತ್ ಪ್ರಯೋಜನಮ್ ಉತ್ಪಕ್ಕಿತುಂ ಶಕ್ಯತೇ | ಆಪ್ತಕಾಮಶ್ರುತೇ | ನಾಪಿ ಅಪ್ರವೃತ್ತಿ, ಉನ್ಮತ್ರಪ್ರವೃತ್ತಿರ್ವಾ | ಸೃಷ್ಟಿ ಶ್ರುತೇಃ, ಸರ್ವಜ್ಞಶ್ರುತೇಶ್ಚ | ನ ಚ ಇಯಂ ಪರಮಾರ್ಥವಿಷಯಾ ಸೃಷ್ಟಿ ಶ್ರುತಿಃ | ಅವಿದ್ಯಾಕಲ್ಪಿತನಾಮರೂಪ ವ್ಯವಹಾರಗೋಚರತ್ನಾತ್ | ಬ್ರಹ್ಮಾತ್ಮಭಾವಪ್ರತಿಪಾದನಪರತ್ವಾಚ್ಚ ಇತ್ಯೇತದಪಿ ನೈವ ವಿಸ್ಮರ್ತವ್ಯಮ್ ||
(ಭಾಷ್ಯಾರ್ಥ) (ಇಲ್ಲಿರುವ) ತುಶಬ್ದದಿಂದ ಆಕ್ಷೇಪವನ್ನು ತಳ್ಳಿಹಾಕಿರುತ್ತದೆ. ಲೋಕದಲ್ಲಿ ಇಚ್ಛೆಯನ್ನೆಲ್ಲ ಪೂರ್ತಿಗೊಳಿಸಿಕೊಂಡಿರುವ ಯಾವನಾದರೊಬ್ಬ ಅರಸನಿಗೆ ಅಥವಾ ಅರಸನ ಮುಖ್ಯಮಂತ್ರಿಗೆ ಹೇಗೆ ಮತ್ತೆ ಯಾವದೊಂದು ಪ್ರಯೋಜನದ ಇಚ್ಛೆಯೂ ಇಲ್ಲದೆ ಕ್ರೀಡಾರ್ಥವಾದ ವಿಹಾರಗಳಲ್ಲಿ ಕೇವಲ ಲೀಲಾರೂಪವಾದ’ ಪ್ರವೃತ್ತಿಗಳು ಉಂಟಾಗುತ್ತಿರುವವೋ, ಮತ್ತು ಹೇಗೆ ಉಸಿರುತೆಗೆದುಕೊಳ್ಳುವದು, ಬಿಡುವದು - ಮುಂತಾದವು ಹೊರಗಿನ ಯಾವದೊಂದು ಪ್ರಯೋಜನವೂ ಇಲ್ಲದೆ ಸ್ವಭಾವದಿಂದಲೇ
-
ವಿನೋದಾರ್ಥವಾದ.
-
ಲೀಲೆ ಎಂಬುದಕ್ಕೆ ಇಲ್ಲಿ ಸ್ವಭಾವವೆಂದು ಅರ್ಥವನ್ನು ಮಾಡಿದ ; ಇದರಿಂದ ವಿನೋದವೆಂಬ ಪ್ರಯೋಜನವೂ ಇಲ್ಲವೆಂದಂತೆ ಆಯಿತು.
೭೮೬
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಆಗುತ್ತಿರುವವೋ, ಹಾಗೆಯೇ ಈಶ್ವರನಿಗೂ ಯಾವದೊಂದು ಪ್ರಯೋಜನವನ್ನೂ ಬಯಸದೆ ಸ್ವಭಾವದಿಂದಲೇ ಕೇವಲ ಲೀಲಾರೂಪವಾದ ಪ್ರವೃತ್ತಿಯು ಆಗಬಹುದು. ಏಕೆಂದರೆ ಈಶ್ವರನಿಗೆ ನ್ಯಾಯದಿಂದಲಾಗಲಿ ಶ್ರುತಿಯಿಂದಾಗಲಿ ಸರಿಯಾಗಿ ನೋಡಿದರೆ ಮತ್ತೊಂದು ಪ್ರಯೋಜನವು ಹೊಂದುವದಿಲ್ಲ. ಸ್ವಭಾವವನ್ನು ಆಕ್ಷೇಪಿಸುವದಕ್ಕೂ ಆಗುವಂತಿಲ್ಲ. ನಮ್ಮಗಳಿಗೇನೋ ಈ ಜಗದ್ವಿಂಬವನ್ನು ವಿರಚಿಸುವದು ಬಹುಕಷ್ಟ ಸಾಧ್ಯವೆಂಬಂತೆ ತೋರುತ್ತಿದೆ ; ಆದರೂ ಇದು ಪರಮೇಶ್ವರನಿಗೆ ಬರಿಯ ಲೀಲೆಯೇ ಆಗಿರುತ್ತದೆ’ ; ಏಕೆಂದರೆ (ಅವನಿಗೆ) ಅಪರಿಮಿತ ಶಕ್ತಿಗಳಿರುತ್ತವೆ. ಒಂದುವೇಳ ಲೋಕದಲ್ಲಿ (ಆಗುವ) ಲೀಲೆಗಳಲ್ಲಿ ಕೂಡ ಯಾವದಾದರೊಂದು ಸೂಕ್ಷ್ಮವಾದ ಪ್ರಯೋಜನವು ಇದ್ದೇ ಇರುತ್ತದೆ ಎಂದು ಊಹಿಸಬಹುದು : ಆದರೂ ಇಲ್ಲಿ ಯಾವ ಪ್ರಯೋಜನವನ್ನೂ ಊಹಿಸಿ (ಕಲ್ಪಿಸು)ವದಕ್ಕೆ ಆಗುವಂತಿಲ್ಲ ; ಏಕೆಂದರೆ ಈಶ್ವರನು ಆಪ್ತಕಾಮನಂದು ಶ್ರುತಿಯಲ್ಲಿದೆ. ಪ್ರವೃತ್ತಿಯೇ ಆಗದಿರಲಿ ಅಥವಾ ಹುಚ್ಚನಂತೆ (ಅನಿಯತ) ಪ್ರವೃತ್ತಿಯಾಗಲಿ (ಎಂದೂ ಆಕ್ಷೇಪಿಸುವ) ಹಾಗಿಲ್ಲ ; ಏಕೆಂದರೆ ಸೃಷ್ಟಿಸಿದನೆಂದು ಶ್ರುತಿಯಲ್ಲಿದೆ, (ಅವನು) ಸರ್ವಜ್ಞನೆಂದೂ ಶ್ರುತಿಯಲ್ಲಿದೆ.
-
ಬೆಂಕಿಯು ಏತಕ್ಕೆ ಸುಡುತ್ತದೆ ? - ಎಂದು ಮುಂತಾಗಿ ಯಾರೂ ಆಕ್ಷೇಪಿಸುವದಿಲ್ಲ. ಅನಿಮಿತ್ತವಾಗಿ ನಡೆಯುತ್ತಿರುವ ಸ್ವಭಾವವು. ಹೀಗೆಯೇ ಜಗತ್ತಿನ ಸೃಷ್ಟಿಸ್ಟಿತಿಲಯಗಳೂ ಪರಮಾತ್ಮನ ಸ್ವಭಾವವು ಎಂದು ಭಾವ. ಅನಿರ್ವಾಚ್ಯಾವಿದ್ಯಯ ಪರಮೇಶ್ವರನ ಲೀಲ ಮತ್ತು ಸ್ವಭಾವ ಎಂಬ ನ್ಯಾ || ೩ || ಟೀಕೆಗೆ ಭಾಷ್ಯದ ಆಧಾರವಿಲ್ಲ. ಕಾಲಾದಿಗಳಿರುವಲ್ಲಿ ಈಶ್ವರನು ಸೃಷ್ಟಿಸಲೇಬೇಕಾಗುತ್ತದೆ ಎಂಬ ರ || ಪ || ಟೀಕೆಯಲ್ಲಿ ಕಾಲಾದಿಗಳೂ ಕಾರ್ಯವೆಂಬುದನ್ನು ಕೈಬಿಟ್ಟಂತಾಗಿದೆ.
-
ಅನಾಯಾಸವಾದ ಪ್ರವೃತ್ತಿ ಎಂಬರ್ಥದಲ್ಲಿ ಲೀಲಾಶಬ್ಬವನ್ನು ಪ್ರಯೋಗಿಸಿದೆ ಎಂದಭಿಪ್ರಾಯ.
-
ಕ್ರೀಡಾವಿಹಾರಕ್ಕೆ ಬೇಸರವನ್ನು ಕಳೆದುಕೊಳ್ಳುವದು, ಉಸಿರಾಡುವದಕ್ಕೆ ಬದುಕಿರುವದು - ಮುಂತಾದ ಸೂಕ್ಷಪ್ರಯೋಜನಗಳಿರುವವು ಎಂದು ಕಲ್ಪಿಸಬಹುದು.
-
ಈಶ್ವರನು ಆಪ್ತಕಾಮನು ಎಂದೇ ನೇರಾಗಿ ಹೇಳುವ ಶ್ರುತಿವಾಕ್ಯವು ಕಾಣುವದಿಲ್ಲ ; ಈಶ್ವರನು ಆಪ್ತಕಾಮನಂದು ಆರ್ಥಿಕವಾಗಿ ಸೂಚಿಸುವ ಶ್ರುತಿವಾಕ್ಯಗಳು ಹೇರಳವಾಗಿವೆ.
-
ಈಶ್ವರನು ಸೃಷ್ಟಿಸದೆಯೇ ಇರಲಿ ! ಅಥವಾ ಮನಬಂದಂತೆ ಸೃಷ್ಟಿಪ್ರಲಯಗಳನ್ನು ಮಾಡಲಿ ! - ಎಂದು ಮುಂತಾಗಿ ಆಕ್ಷೇಪಿಸಬಾರದು ಎಂದಭಿಪ್ರಾಯ .
6.ಶ್ರುತಿಯಲ್ಲಿ ಸೃಷ್ಟಿಸುತ್ತಾನೆ ಎಂದು ಹೇಳಿರುವಲ್ಲಿ ಸೃಷ್ಟಿಸದೆಯೂ ಇರಬಹುದು ಎಂದು ತರ್ಕವನ್ನವಲಂಬಿಸಿ ಆಕ್ಷೇಪಿಸುವದು ಸರಿಯಲ್ಲ. ಶ್ರುತಿಯಲ್ಲಿ ಸರ್ವಜ್ಞನೆಂದು ಹೇಳಿರುವಾಗ ಈಶ್ವರನು ಹುಚ್ಚನಂತೆ ವರ್ತಿಸಲಿ ಎಂದು ಆಕ್ಷೇಪಿಸುವದೂ ಸರಿಯಲ್ಲ ; ಏಕೆಂದರೆ ಸೃಷ್ಟಾದಿಗಳು ಶ್ರುತಿಮಾತ್ರಗೋಚರವಾಗಿವ - ಎಂದಭಿಪ್ರಾಯ.
೭೮೭
ಅಧಿ. ೧೨. ಸೂ. ೩೪] ಪೂರ್ವಪಕ್ಷ : ಈಶ್ವರನಿಗೆ ವೈಷಮ್ಮಾದಿದೋಷ ಇದಲ್ಲದೆ ಈ ಸೃಷ್ಟಿ ಶ್ರುತಿಯು ಪರಮಾರ್ಥವಿಷಯವಲ್ಲ ; ಏಕೆಂದರೆ (ಇದು) ಅವಿದ್ಯಾಕಲ್ಪಿತವಾದ ನಾಮರೂಪವ್ಯವಹಾರವನ್ನು ಕುರಿತದ್ದಾಗಿದೆ, ಮತ್ತು ಬ್ರಹ್ಮಾತ್ಮಭಾವವನ್ನು ಪ್ರತಿಪಾದಿಸುವದರಲ್ಲಿ ತಾತ್ಪರ್ಯವುಳ್ಳದ್ದಾಗಿರುತ್ತದೆ - ಎಂಬುದನ್ನು ಮರೆಯಲೇಬಾರದು.’
೧೨. ವೈಷಮ್ಯನೈರ್ಮಣ್ಯಾಧಿಕರಣ (ಸೂ. ೩೪-೩೬)
(ಈಶ್ವರನಲ್ಲಿ ವೈಷಮ್ಯನೈರ್ಮಣ್ಯಗಳಿಲ್ಲ) ವೈಷಮ್ಯನೈರ್ಘ ನ ಸಾಪೇಕ್ಷತ್ವಾತ್ ತಥಾ ಹಿ ದರ್ಶಯತಿ ||೩೪||
೩೪. (ಈಶ್ವರನಿಗೆ) ವೈಷಮ್ಮನೈರ್ಘಣ್ಯಗಳಿಲ್ಲ ; ಏಕೆಂದರೆ ಸಾಪೇಕ್ಷ ನಾಗಿರುತ್ತಾನೆ. ಹಾಗೆಂದಲ್ಲವೆ, (ಶ್ರುತಿ) ತಿಳಿಸುತ್ತದೆ ?
ಪೂರ್ವಪಕ್ಷ : ಈಶ್ವರನಿಗೆ ವೈಷಮ್ಮಾದಿದೋಷ
(ಭಾಷ್ಯ) | ೪೭೨, ಪುನಶ್ಚ ಜಗಜ್ಜನ್ಮಾದಿಹೇತುಮೀಶ್ವರಸ್ಯ ಆಕ್ಷಿಪ್ಯತೇ ಸ್ಫೂಣಾ ನಿಖನನನ್ಯಾಯೇನ ಪ್ರತಿಜ್ಞಾತಸ್ಯ ಅರ್ಥಸ್ಯ ದೃಢೀಕರಣಾಯ | ನೇಶ್ವರೋ ಜಗತಃ ಕಾರಣಮ್ ಉಪಪದ್ಯತೇ | ಕುತಃ ? ವೈಷಮ್ಯನೈರ್ಮಣ್ಯಪ್ರಸಜ್ಞಾತ್ | ಕಾಂಶ್ಚಿತ್ ಅತ್ಯಸುಖಭಾಜಃ ಕರೋತಿ ದೇವಾದೀನ್, ಕಾಂಶ್ಚಿತ್ ಅತ್ಯನ್ತದುಃಖಭಾಜಃ ಪಶ್ವಾದೀನ್, ಕಾಂಶ್ಚಿತ್ ಮಧ್ಯಮಭೋಗಭಾಜಃ ಮನುಷ್ಕಾದೀನ್ ಇವಂ ವಿಷಮಾಂ ಸೃಷ್ಟಿ೦ ನಿರ್ಮಿಮಾಣಸ್ಯ ಈಶ್ವರಸ್ಯ ಪೃಥಗ್ಟನವ ರಾಗದ್ವೇಷೋಪ ಪತ್ತೇ ಶ್ರುತಿಷ್ಕೃತ್ಯವಧಾರಿತಸ್ವಚ್ಛತಾತ್ ಈಶ್ವರಸ್ವಭಾವವಿಲೋಪಃ ಪ್ರಸಕ್ಕೇತ | ತಥಾ ಖಲಜನೈರಪಿ ಜುಗುಪ್ಪಿತಂ ನಿರ್ಘಣತ್ವಮ್ ಅತಿಕ್ರೂರತ್ವಂ ದುಃಖಯೋಗ ವಿಧಾನಾತ್ ಸರ್ವಪ್ರಜೋಪಸಂಹಾರಾಚ್ಚ ಪ್ರಸಜೇತ | ತಸ್ಮಾತ್ ವೈಷಮ್ಮ ನೈರ್ಮಣ್ಯಪ್ರಸಜ್ಜಾತ್ ನೇಶ್ವರಃ ಕಾರಣಮ್ ಇತಿ ||
- ಸೃಷ್ಯಾದಿಗಳು ಪರಮಾರ್ಥವೆಂದು ಒಪ್ಪಿ ಸಮಾಧಾನವನ್ನು ಹೇಳಿದ್ದಾಯಿತು. ಆದರೆ ಅವು ಪರಮಾರ್ಥವೆಂಬುದು ಸಿದ್ಧಾಂತವಲ್ಲ. ಸೃಷ್ಟಿ ಶ್ರುತಿಯು ಸೃಷ್ಟಿಪ್ರತಿಪಾದನಪರವೆಂದರೆ ಈ ಆಕ್ಷೇಪಗಳು ಹುಟ್ಟಿದರೂ ಹುಟ್ಟಬಹುದು. ಆದರೆ ಆ ಶ್ರುತಿಯು ಸೃಷ್ಟಿಯನ್ನು ಬ್ರಹ್ಮಾತ್ಮಕತ್ವಜ್ಞಾನಕ್ಕೆ ಅಂಗವಾಗಿ ಹೇಳಿದ ಎಂದು ೨-೧-೧೪ (ಭಾ. ಭಾ. ೪೩೯) ರಲ್ಲಿ ಹೇಳಿದೆ. ಆದ್ದರಿಂದ ಪರಮಾರ್ಥದೃಷ್ಟಿಯಿಂದ ಆಕ್ಷೇಪವೇ ಇಲ್ಲ ಎಂದು ಭಾವ.
೭೮೮
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
(ಭಾಷ್ಯಾರ್ಥ) ಪ್ರತಿಜ್ಞೆ ಮಾಡಿದ ಅರ್ಥವನ್ನು ಗೂಟಕ್ಕೆ ಕೂಲಿರಿದಂತೆ ಗಟ್ಟಿಗೊಳಿಸುವದಕ್ಕಾಗಿ ಈಶ್ವರನು ಜಗತ್ತಿನ ಜನ್ಮಾದಿಗಳಿಗೆ ಕಾರಣನೆಂಬುದನ್ನು ಮತ್ತೂ ಆಕ್ಷೇಪಿಸ ಲಾಗುತ್ತದೆ.
ಈಶ್ವರನು ಜಗತ್ತಿಗೆ ಕಾರಣನೆಂಬುದು ಹೊಂದುವದಿಲ್ಲ ; ಏಕೆಂದರೆ (ಅವನಿಗೆ) ವೈಷಮ್ಮನರ್ಘಣ್ಯಗಳು ಬಂದೊದಗುವವು. ದೇವತೆಗಳೇ ಮುಂತಾದ ಕೆಲವರನ್ನು ಅತ್ಯಂತಸುಖಭಾಜನರನ್ನಾಗಿ ಮಾಡುತ್ತಾನೆ, ಪಶುಗಳೇ ಮುಂತಾದ ಕೆಲವರನ್ನು ಅತ್ಯಂತದುಃಖಭಾಜನರನ್ನಾಗಿ ಮಾಡುತ್ತಾನೆ ; ಮನುಷ್ಯರೇ ಮುಂತಾದ ಕೆಲವರನ್ನು ನಡುತರದ ಭೋಗವುಳ್ಳವರನ್ನಾಗಿ ಮಾಡಿರುತ್ತಾನೆ - ಎಂದಿಂತು ಬೇರೆಬೇರೆ ತರದ ಸೃಷ್ಟಿಯನ್ನು ನಿರ್ಮಿಸಿರುವ ಈಶ್ವರನಿಗೆ ಸಾಮಾನ್ಯಜನರಂತೆ ರಾಗದ್ವೇಷಗಳಿವೆ ಯಂದಾಗುವದರಿಂದ ಶ್ರುತಿಸ್ಮೃತಿಗಳಿಂದ ಸ್ವಚ್ಚನೆಂದು ನಿಶ್ಚಿತವಾಗಿರುವ ಈಶ್ವರ ಸ್ವಭಾವವೇ ನಾಶವಾಗಬೇಕಾಗುವದು. ಹೀಗೆಯೇ (ಪ್ರಜೆಗಳಿಗೆ) ದುಃಖ ಸಂಬಂಧವನ್ನು ಉಂಟುಮಾಡುವದರಿಂದಲೂ ಎಲ್ಲಾ ಪ್ರಜೆಗಳನ್ನೂ ಸಂಹಾರ ಮಾಡುವದರಿಂದಲೂ ದುಷ್ಟಜನರುಕೂಡ ಅಸಹ್ಯಪಡುವಂಥ ನಿರ್ಘಣತ್ವವು, ಅತಿಕ್ರೂರತ್ವವು, ಬಂದೊದಗುವದು. ಆದ್ದರಿಂದ (ಹೀಗೆ) ವೈಷಮ್ಯನೈರ್ಘಣ್ಯಗಳು ಬಂದೊದಗುವದರಿಂದ ಈಶ್ವರನು (ಜಗತ್ತಿಗೆ) ಕಾರಣನಲ್ಲ.
ಸಿದ್ಧಾಂತ : ಈಶ್ವರನು ಕರ್ಮಸಾಪೇಕ್ಷನಾಗಿ ಸೃಜಿಸುತ್ತಾನೆ
- (ಭಾಷ್ಯ) ೪೭೩. ಏವಂ ಪ್ರಾಪ್ತ ಬೂಮಃ | ವೈಷಮ್ಮನೈರ್ಘ ನೇಶ್ವರಸ್ಯ ಪ್ರಸಜೇತೇ | ಕಸ್ಮಾತ್ ? ಸಾಪೇಕ್ಷಾತ್ | ಯದಿ ಹಿ ನಿರಪೇಕ್ಷಃ ಕೇವಲ ಈಶ್ವರೋ ವಿಷಮಾಂ ಸೃಷ್ಟಿ೦ ನಿರ್ಮಿಮೀತೇ ಸ್ಮಾತಾಮ್ ಏತ್ ದೋಷೇ ವೈಷಮ್ಯಂ ನೈರ್ಘಣ್ಯಂ ಚ | ನ ತು ನಿರಪೇಕ್ಷಸ್ಯ ನಿರ್ಮಾತೃತ್ವಮಸ್ತಿ | ಸಾಪೇಕ್ಷ ಹಿ ಈಶ್ವರಃ ವಿಷಮಾಂ ಸೃಷ್ಟಿ೦ ನಿರ್ಮಿಮೀತೇ | ಕಿಮ್ ಅಪೇಕ್ಷತೇ ಇತಿ ಚೇತ್ | ಧರ್ಮಾಧರ್ಮ್ ಅಪೇಕ್ಷತೇ ಇತಿ ವದಾಮಃ । ಅತಃ ಸೃಜ್ಯಮಾನಪ್ರಾಣಿಧರ್ಮಾಧರ್ಮಾಪೇಕ್ಷಾ ವಿಷಮಾ ಸೃಷ್ಟಿಸಿ ಇತಿ ನಾಯಮ್ ಈಶ್ವರಸ್ಯ ಅಪರಾಧಃ | ಈಶ್ವರಸ್ತು ಪರ್ಜನ್ಮವತ್ ದ್ರಷ್ಟವಃ | ಯಥಾ ಹಿ ಪರ್ಜನ್ಯೂ ವೀಹಿಯವಾದಿಸೃಷ್ಟ ಸಾಧಾರಣಂ ಕಾರಣಂ ಭವತಿ | ವೀಹಿಯವಾದಿವೈಷಮ್ಮೇ ತು ತದ್ಭಜಗತಾವ ಅಸಾಧಾರಣಾನಿ ಸಾಮರ್ಥ್ಯಾನಿ ಕಾರಣಾನಿ ಭವನ್ತಿ | ಏವಮ್ ಈಶ್ವರಃ ದೇವಮನುಷ್ಯಾದಿಸೃಷ್ಟ
ಅಧಿ. ೧೨. ಸೂ. ೩೪] ಸಿದ್ಧಾಂತ : ಈಶ್ವರನು ಕರ್ಮಸಾಪೇಕ್ಷನಾಗಿ ಸೃಜಿಸುತ್ತಾನೆ ೭೮೯ ಸಾಧಾರಣಂ ಕಾರಣಂ ಭವತಿ ! ದೇವಮನುಷ್ಕಾದಿವೈಷಮ್ಯ ತು ತತ್ತಜೀವಗತಾವ ಅಸಾಧಾರಣಾನಿ ಕರ್ಮಾಣಿ ಕಾರಣಾನಿ ಭವನ್ತಿ | ಏವಮ್ ಈಶ್ವರಃ ಸಾಪೇಕ್ಷತ್ವಾತ್ ನ ವೈಷಮ್ಮನೈರ್ಮಣ್ಯಾಭ್ಯಾಂ ದುಷ್ಯತಿ | ಕಥಂ ಪುನರವಗಮ್ಯತೇ ಸಾಪೇಕ್ಷ ಈಶ್ವರೂ ನೀಚಮಧ್ಯಮೋತ್ತಮಂ ಸಂಸಾರಂ ನಿರ್ಮಿಮೀತೇ ಇತಿ ? ತಥಾ ಹಿ ದರ್ಶಯತಿ ಶ್ರುತಿಃ - ‘ಏಷ ಹೈವ ಸಾಧು ಕರ್ಮ ಕಾರಯತಿ ತಂ ಯಮೇಟ್ರೋ ಲೋಕೇಭ್ಯ ಉನ್ನಿನೀತ ಏಷ ಉ ಏವಾಸಾಧು ಕರ್ಮ ಕಾರಯತಿ ತಂ ಯಮಧೋ ನಿನೀಷತೇ” (ಕೌ. ಬ್ರಾ. ೩ ೮) ಇತಿ | ಪುಣೋ ವೈ ಪುಣ್ಯನ ಕರ್ಮಣಾ ಭವತಿ ಪಾಪಃ ಪಾಪೇನ’ (ಬೃ. ೩-೨ ೧೩) ಇತಿಚ ಸ್ಮೃತಿರಪಿ ಪ್ರಾಣಿಕರ್ಮವಿಶೇಷಾಪೇಕ್ಷಮೇವ ಈಶ್ವರಸ್ಯ ಅನುಗ್ರಹೀತೃತ್ವಂ ನಿಗೃಹೀತೃತ್ವಂ ಚ ದರ್ಶಯತಿ “ಯೇ ಯಥಾ ಮಾಂ ಪ್ರಪದ್ಯ ತಾಂಸ್ತಥೈವ ಭಜಾಮ್ಯಹಮ್’ (ಗೀ, ೪-೧೧) ಇವಂಜಾತೀಯಕಾ ||
(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ ಹೇಳುತ್ತೇವೆ. ಈಶ್ವರನಿಗೆ ವೈಷಮ್ಯನೈರ್ಘಣ್ಯಗಳು ಪ್ರಸಕ್ತವಾಗುವದಿಲ್ಲ. ಏಕೆ ? ಎಂದರೆ ಸಾಪೇಕ್ಷ ನಾಗಿರುವದರಿಂದ. (ಇದರ ವಿವರ) : ಈಶ್ವರನು ಮತ್ತೇತರ ಅಪೇಕ್ಷೆಯೂ ಇಲ್ಲದೆ ತಾನೊಬ್ಬನೇ ವಿಷಮವಾದ ಸೃಷ್ಟಿಯನ್ನು ನಿರ್ಮಿಸುವನೆಂದರೆ ವೈಷಮ್ಮ, ನೈರ್ಮಲ್ಯ - ಎಂದೋಷಗಳು ಉಂಟಾಗಬಹುದು. ಆದರೆ ಮತ್ತೇನನ್ನೂ ಬಯಸದ (ಈಶ್ವರನಿಗೆ) ಸ್ಪಷ್ಟತ್ವವುಂಟಾಗುವದಿಲ್ಲ. ಏಕೆಂದರೆ ಈಶ್ವರನು ಸಾಪೇಕ್ಷನಾಗಿಯೇ ವಿಷಮಸೃಷ್ಟಿಯನ್ನು ನಿರ್ಮಿಸುತ್ತಾನೆ. ಏನನ್ನು ಅಪೇಕ್ಷಿಸುತ್ತಾನೆ ? ಎಂದರ ಧರ್ಮಾಧರ್ಮಗಳನ್ನು ಅಪೇಕ್ಷಿಸುತ್ತಾನೆ ಎನ್ನುತ್ತೇವೆ. ಆದಕಾರಣ ಹೆಚ್ಚು ಕಡಿಮ ಯಾಗಿರುವ ಸೃಷ್ಟಿಯು ಸೃಜಿಸಬೇಕಾಗಿರುವ ಪ್ರಾಣಿಗಳ ಧರ್ಮಾಧರ್ಮಗಳ ಅಪೇಕ್ಷೆಯಿಂದ (ಆದದ್ದಾಗಿರುವದರಿಂದ ಇದು ಈಶ್ವರನ ತಪ್ಪಲ್ಲ. ಈಶ್ವರ ನಾದರೋ ಮಳೆಯಂತೆ ಎಂದು ತಿಳಿಯಬೇಕು. ಹೇಗೆ ಮಳೆಯು ಬತ್ತ, ಜವೆಗೋಧಿ - ಮುಂತಾದವುಗಳ ಸೃಷ್ಟಿಗೆ ಸಾಧಾರಣಕಾರಣವಾಗಿರುತ್ತದೆಯೋ, ಬತ್ತ, ಜವೆಗೋಧಿ - ಮುಂತಾದವುಗಳ ತಾರತಮ್ಯಕ್ಕೆ ಮಾತ್ರ ಆಯಾ ಬೀಜಗಳಲ್ಲಿರುವ ಅಸಾಧಾರಣ ಶಕ್ತಿಗಳೇ ಕಾರಣವಾಗಿರುವವೋ , ಹಾಗೆಯೇ ಈಶ್ವರನು ದೇವತೆಗಳು, ಮನುಷ್ಯರು - ಮುಂತಾದವರ ಸೃಷ್ಟಿಗೆ ಸಾಧಾರಣ ಕಾರಣನು. ದೇವತೆಗಳು ಮನುಷ್ಯರು - ಮುಂತಾದ ತಾರತಮ್ಯಕ್ಕೊ ಎಂದರೆ ಆಯಾ ಜೀವರುಗಳಲ್ಲಿರುವ ಅಸಾಧಾರಣ ಶಕ್ತಿಗಳೇ ಕಾರಣವಾಗಿರುತ್ತವೆ. ಹೀಗೆ ಈಶ್ವರನು ಸಾಪೇಕ್ಷನಾಗಿರುವದರಿಂದ ವೈಷಮ್ಮ ನೈರ್ಘಣ್ಯಗಳಿಂದ (ಅವನಲ್ಲಿ) ದೋಷವುಂಟಾಗುವದಿಲ್ಲ.
280
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧. (ಪ್ರಶ್ನ) :- ಈಶ್ವರನು (ಕರ್ಮ) ಸಾಪೇಕ್ಷನಾಗಿ ಕೀಳು, ನಡುತರ, ಮೇಲ್ಕರದ್ದು ಎಂಬ (ವಿಭಾಗದ) ಸಂಸಾರವನ್ನು ನಿರ್ಮಿಸುತ್ತಾನೆಂದು ಹೇಗೆ ಗೊತ್ತಾಗುತ್ತದೆ ?
(ಪರಿಹಾರ) :- ಹಾಗೆಂದೇ “ಯಾವನನ್ನು ಈ ಲೋಕಗಳಿಂದ ಮೇಲಕ್ಕೇರಿಸ ಲಿಚ್ಚಿಸುವನೋ ಅವನಿಂದ ಇವನೇ ಒಳ್ಳೆಯ ಕರ್ಮವನ್ನು ಮಾಡಿಸುತ್ತಾನೆ ; ಯಾವನನ್ನು ಕೆಳಕ್ಕಿಳಿಸಲಿಚ್ಚಿಸುತ್ತಾನೋ ಅವನಿಂದ ಇವನೇ ಕೆಟ್ಟ ಕರ್ಮವನ್ನು ಮಾಡಿಸುತ್ತಾನೆ’ (ಕೌ. ೩-೮) ಎಂದು ಶ್ರುತಿ ಹೇಳುತ್ತದೆ. “ಪುಣ್ಯಕರ್ಮದಿಂದ ಪುಣ್ಯವೇ ಆಗುತ್ತದೆ, ಪಾಪ(ಕರ್ಮ)ದಿಂದ ಪಾಪವಾಗುತ್ತದೆ’’ (ಬೃ. ೩-೨-೧೩) ಎಂದೂ (ಹೇಳುತ್ತದೆ).’ “ಯಾರು ನನ್ನನ್ನು ಹೇಗೆ ಭಜಿಸುತ್ತಾರೋ ಅವರಿಗೆ ಹಾಗೆಯೇ ಫಲವನ್ನು ಕೊಡುವನು” (ಗೀ, ೪-೫೧) ಎಂಬೀ ಜಾತಿಯ ಸ್ಮತಿಯೂ ಜೀವರ ಆಯಾ ಕರ್ಮವನ್ನು ಅಪೇಕ್ಷಿಸಿಯೇ ಈಶ್ವರನು ಅನುಗ್ರಹಮಾಡುತ್ತಾನೆ, ಮತ್ತು ನಿಗ್ರಹವನ್ನು ಮಾಡುತ್ತಾನೆ ಎಂದು ತಿಳಿಸುತ್ತದೆ.
ನ ಕರ್ಮಾವಿಭಾಗಾಧಿತಿ ಚೇನ್ನಾನಾದಿತ್ಪಾತ್ ||೩೫|| ೩೫. ಅವಿಭಾಗವಿರುವದರಿಂದ ಕರ್ಮವಿಲ್ಲ ಎಂದರೆ ಹಾಗಲ್ಲ ; ಏಕೆಂದರೆ ಅನಾದಿಯಾಗಿರುತ್ತದೆ.
ಸಂಸಾರವು ಅನಾದಿಯಾದ್ದರಿಂದ ಹಿಂದಿನ ಕರ್ಮವು
ಇದ್ದೇ ಇರುತ್ತದೆ
(ಭಾಷ್ಯ) ೪೭೪. “ಸದೇವ ಸೋಮ್ಮದಮಗ್ರ ಆಸೀದೇಕಮೇವಾದ್ವಿತೀಯಮ್’ (ಛಾಂ. ೬-೨-೧) ಇತಿ ಪ್ರಾಕ್ ಸೃಷ್ಟಃ ಅವಿಭಾಗಾವಧಾರಣಾತ್ ನಾಸ್ತಿ ಕರ್ಮಯತ್ ಅಪೇಕ್ಷ ವಿಷಮಾ ಸೃಷ್ಟಿಃ ಸ್ಯಾತ್ | ಸೃಷ್ಟುತ್ತರಕಾಲಂ ಹಿ ಶರೀರಾದಿವಿಭಾಗಾಪೇಕ್ಷ ಕರ್ಮ, ಕರ್ಮಾಪೇಕ್ಷಶ್ಚ ಶರೀರಾದಿವಿಭಾಗಃ ಇತಿ ಇತರೇತರಾಶ್ರಯತ್ವಂ ಪ್ರಸಜೇತ | ಅತಃ ವಿಭಾಗಾತ್ ಊರ್ಧ್ವಂ ಕರ್ಮಾಪೇಕ್ಷ ಈಶ್ವರಃ ಪ್ರವರ್ತತಾಂ ನಾಮ | ಪ್ರಾಗ್ವಿಭಾಗಾತ್ ವೈಚಿತ್ರನಿಮಿತ್ತಸ್ಯ ಕರ್ಮಣಃ ಅಭಾವಾತ್ ತುಲ್ಫ್ವ ಆದ್ಯಾ ಸೃಷ್ಟಿ: ಪ್ರಾಷ್ಟೋತಿ ಇತಿ
- ಈಶ್ವರನು ಕರ್ಮಕ್ಕೆ ಸಾಧಾರಣಕಾರಣನಾದರೂ ಅಸಾಧಾರಣಕಾರಣಗಳಿಂದ ಜೀವರು ಆಯಾ ಕರ್ಮವನ್ನು ಮಾಡಿ ಆಯಾ ಕರ್ಮಕ್ಕೆ ಈಶ್ವರನು ಕೊಡುವ ಫಲವನ್ನು ಜೀವರು ಅನುಭವಿಸುತ್ತಾರೆ ಎಂದು ಶ್ರುತಿಗಳ ಅರ್ಥ. ಈಶ್ವರನು ಮಾಡಿಸುತ್ತಾನೆಂಬದರ: ಅಭಿಪ್ರಾಯ ವನ್ನು ೨-೩-೨ರ ಭಾಷ್ಯದಲ್ಲಿ ವಿವರಿಸಿದೆ.
ಅಧಿ. ೧೨. ಸೂ. ೩೫] ಸಂಸಾರವು ಅನಾದಿಯಾದ್ದರಿಂದ ಹಿಂದಿನ ಕರ್ಮವು ಇರುತ್ತದ ೭೯೧
ಚೇತ್ | ನೈಷ ದೋಷಃ | ಅನಾದಿತ್ಸಾತ್ ಸಂಸಾರಸ್ಯ | ಭವೇತ್ ಏಷ ದೋಷಃ ಯದಿ ಆದಿಮಾನ್ ಸಂಸಾರಃ ಸ್ಯಾತ್ | ಅನಾದೌ ತು ಸಂಸಾರೇ ಬೀಜಾಲ್ಕುರವತ್ ಹೇತು ಹೇತುಮಾವೇನ ಕರ್ಮಣಃ ಸರ್ಗವೈಷಮ್ಯಸ್ಯ ಚ ಪ್ರವೃತ್ತಿರ್ನ ವಿರುಧ್ಯತೇ ||
(ಭಾಷ್ಯಾರ್ಥ) (ಆಕ್ಷೇಪ) :- “ಇದು ಮೊದಲು ತನಗೆರಡನೆಯದಿಲ್ಲದ ಸತ್ತೋಂದೇ ಆಗಿತ್ತು” (ಛಾಂ. ೬-೨-೧) ಎಂದು ಸೃಷ್ಟಿಯಾಗುವ ಮುಂಚೆ ಅವಿಭಾಗವನ್ನು ಒತ್ತಿಹೇಳುವದ ರಿಂದ (ಆಗ) ಕರ್ಮವೇ ಇರುವದಿಲ್ಲ ; ಇದ್ದರಲ್ಲವೆ, ಅದರ ಅಪೇಕ್ಷೆಯಿಂದ ಬೇರೆಬೇರೆಯ ತರದ ಸೃಷ್ಟಿಯಾಗಬಹುದಾಗುವದು ? ಏಕೆಂದರೆ ಸೃಷ್ಟಿಯಾದ ಮೇಲಿನ ಕಾಲದಲ್ಲಿಯೇ, ಶರೀರಾದಿವಿಭಾಗಗಳನ್ನು ಅಪೇಕ್ಷಿಸಿ ಕರ್ಮ, ಕರ್ಮವನ್ನು ಅಪೇಕ್ಷಿಸಿಯೇ ಶರೀರಾದಿವಿಭಾಗ - ಎಂದು ಅನ್ನೋನ್ಯಾಶ್ರಯವು ಪ್ರಸಕ್ತವಾಗುತ್ತದೆ. ಆದ್ದರಿಂದ (ಈ) ವಿಭಾಗವುಂಟಾದಮೇಲೆ’ ಕರ್ಮಾಪಕ್ಷನಾಗಿ ಈಶ್ವರನು (ಫಲವನ್ನು ಕೊಡುವದಕ್ಕೆ) ತೊಡಗಿದರೆ ತೊಡಗಲಿ ! ವಿಭಾಗವಾಗುವದಕ್ಕೆ ಮೊದಲು ವೈಚಿತ್ರ್ಯಕ್ಕೆ ಕಾರಣವಾದ ಕರ್ಮವೇ ಇಲ್ಲದ್ದರಿಂದ ಮೊದಲನೆಯ ಸೃಷ್ಟಿಯು ಸಮಾನವೇ (ಆಗಿರುತ್ತದೆ) ಎಂದಾಗುವದಲ್ಲ !
. (ಸಮಾಧಾನ) :- ಇದು ದೋಷವಲ್ಲ. ಏಕೆಂದರೆ ಸಂಸಾರವು ಅನಾದಿಯಾಗಿರುತ್ತದೆ. (ಇದರ ವಿವರ) : ಸಂಸಾರವು ಆದಿಯುಳ್ಳದ್ದು ಎಂದಾದರೆ ಈ ದೋಷವುಂಟಾಗುತ್ತಿತ್ತು. ಆದರೆ ಸಂಸಾರವು ಅನಾದಿಯಾಗಿರುವಲ್ಲಿ ಬೀಜಾಂಕುರಗಳಂತೆ ಒಂದಕ್ಕೊಂದು ಹೇತುವೂ ಫಲವೂ ಆಗಿರುವದರಿಂದ ಕರ್ಮವೂ ಸೃಷ್ಟಿ ವೈಷಮ್ಯವೂ ಆಗುತ್ತಿರುವದು ವಿರುದ್ಧವಾಗಿರುವದಿಲ್ಲ.
-
ಸೃಷ್ಟಿಯಾದ ಬಳಿಕ ಕರ್ಮವಾಗಬೇಕು, ಆ ಕರ್ಮಕ್ಕೆ ಮೊದಲು ಶರೀರವಿರಬೇಕು. ಆದರೆ ಸೃಷ್ಟಿಯ ಆದಿಯಲ್ಲಿ ಮೊದಲು ಶರೀರವು ಇನ್ನೂ ಉಂಟಾಗದಿರುವಾಗ ಕರ್ಮವು ಹೇಗಾಗಬೇಕು ? ಕರ್ಮವಿಲ್ಲದ ಶರೀರವುಂಟಾಗುವದಾದರೂ ಹೇಗೆ ?
-
ಒಂದು ಸೃಷ್ಟಿಯು ಆಗಿ ಶರೀರೇಂದ್ರಿಯಗಳಂಬ ವಿಭಾಗವಾದ ಮೇಲೆ.
-
ಮೊದಲನೆಯ ಸೃಷ್ಟಿಯಲ್ಲಿ ವೈಚಿತ್ರ್ಯವಿರುವದಕ್ಕೆ ಕಾರಣವಾಗಿ ಅದರ ಹಿಂದೆ ಯಾವ ಕರ್ಮವೂ ಇರುವದಿಲ್ಲ. ಆದ್ದರಿಂದ ಆ ಸೃಷ್ಟಿಯಲ್ಲಿ ಎಲ್ಲವೂ ಏಕರೂಪವಾಗಿರಬೇಕಾಗುವದು. ಆದ್ದರಿಂದ ಮುಂದಿನ ಸೃಷ್ಟಿಯಲ್ಲಿಯೂ ಹಾಗೆಯೇ ಇರಬೇಕಾಗುವದು ಎಂದು ಅಭಿಪ್ರಾಯ.
-
ಈ ಸೃಷ್ಟಿಯ ಹಿಂದೆ ಅನೇಕ ಸೃಷ್ಟಿಗಳಾಗಿರುತ್ತವೆ, ಇನ್ನುಮುಂದೆಯೂ ಆಗುವವು. ಆದ್ದರಿಂದ ಈ ಸೃಷ್ಟಿಯಲ್ಲಿ ಉಂಟಾಗುವ ಶರೀರಗಳಿಗೆ ಹಿಂದಿನ ಕರ್ಮವು ಕಾರಣ : ಮುಂದಿನ ಶರೀರಗಳಿಗೆ ಈಗಿನ ಕರ್ಮವು ಕಾರಣ ; ಆ ಮುಂದೆ ಬರುವ ಶರೀರಗಳಿಗೆ ಆಗಿನ ಕರ್ಮವು ಕಾರಣ ಎನ್ನಬಹುದು - ಎಂದು ಭಾವ.೭೯೨
ಬ್ರಹ್ಮಸೂತ್ರಭಾಷ್ಯ
[ಅ.೨ ಪಾ. ೧.
ಉಪಪದ್ಯತೇ ಚಾಪ್ಪುಪಲಭ್ಯತೇ ಚ ||೩೬|| ೩೬. ಯುಕ್ತವಾಗಿಯೂ ಇರುತ್ತದೆ, ಕಂಡೂಬರುತ್ತಿದೆ.
ಸಂಸಾರವು ಅನಾದಿ ಎಂಬುದಕ್ಕೆ ಯುಕ್ತಿ
(ಭಾಷ್ಯ)
೪೭. ಕಥಂ ಪುನರವಗಮ್ಯತೇ ಅನಾದಿರೇಷ ಸಂಸಾರ ಇತಿ ? ಆತ ಉತ್ತರಂ ಪಠತಿ (ಉಪಪದ್ಯತೇ ಚಾಪ್ಪುಪಲಭ್ಯತೇ ಚ 1) ಉಪಪದ್ಯತೇ ಚ ಸಂಸಾರಸ್ಯ ಅನಾದಿತ್ವಮ್ | ಆದಿಮ ಹಿ ಸಂಸಾರಸ್ಯ ಅಕಸ್ಮಾತ್ ಉತೇ ಮುಕ್ತಾನಾಮಪಿ ಪುನಃ ಸಂಸಾರೋತಿಪ್ರಸಜ್ಜಃ, ಅಕೃತಾಭ್ಯಾಗಮಪ್ರಸಜ್ಜಶ್ಚ | ಸುಖದುಃಖಾದಿ ವೈಷಮ್ಯ ನಿರ್ನಿಮಿತ್ರತ್ವಾತ್ | ನ ಚ ಈಶ್ವರೋ ವೈಷಮ್ಯಹೇತುಃ ಇತ್ಯುಕ್ತಮ್ | ನ ಚ ಅವಿದ್ಯಾ ಕೇವಲಾ ವೈಷಮ್ಯಸ್ಯ ಕಾರಣಮ್ | ಏಕರೂಪತ್ವಾತ್ | ರಾಗಾದಿ ಕ್ಷೇಶವಾಸನಾಕ್ಷಿಪ್ತಕರ್ಮಾಪೇಕ್ಷಾ ತು ಅವಿದ್ಯಾ ವೈಷಮ್ಯಕರೀ ಸ್ಯಾತ್ | ನ ಚ ಕರ್ಮ ಅನ್ಯರೇಣ ಶರೀರಂ ಸಂಭವತಿ, ನ ಚ ಶರೀರಮನ್ನರೇಣ ಕರ್ಮ ಸಂಭವತಿ ಇತಿ ಇತರೇತರಾಶ್ರಯತ್ನಪ್ರಸಜ್: 1 ಅನಾದಿ ತು ಬೀಜಾಬ್ಬುರಾಯನ ಉಪಪತ್ತೇ? ನ ಕಶ್ಚಿದ್ ದೋಷೋ ಭವತಿ ||
(ಭಾಷ್ಯಾರ್ಥ) (ಪ್ರಶ್ನೆ) :- ಈ ಸಂಸಾರವು ಅನಾದಿ ಎಂಬುದು ಹೇಗೆ ಗೊತ್ತಾಗುತ್ತದೆ ?
(ಉತ್ತರ) :- ಇದಕ್ಕೆ (ಸೂತ್ರಕಾರರು) ಉತ್ತರವನ್ನು ಹೇಳುತ್ತಾರೆ. (ಉಪವದ್ಯತೇ ಚಾಪ್ಪುಪಲಭ್ಯತೇ ಚ 1) ಸಂಸಾರವು ಅನಾದಿ ಎಂಬುದು ಯುಕ್ತವೂ ಆಗಿರುತ್ತದೆ. ಹೇಗೆಂದರೆ ಸಂಸಾರವು ಆದಿಯುಳ್ಳದ್ದಾಗಿದ್ದರೆ ಯಾವ ಕಾರಣವೂ ಇಲ್ಲದ ಹುಟ್ಟಬಹುದಾದ್ದರಿಂದ ಮುಕ್ತರಾದವರೂ ಮತ್ತೆ ಹುಟ್ಟಬಹುದಂದಾಗು ವದು, ಮಾಡದೆ ಇರುವ (ಕರ್ಮದ ಫಲವು) ಬರುವ ಪ್ರಸಕ್ತಿಯೂ ಉಂಟು. ಏಕೆಂದರೆ (ಆಗ) ಸುಖದುಃಖಾದಿಗಳ ವೈಚಿತ್ರ್ಯಕ್ಕೆ ಯಾವ ನಿಮಿತ್ತವೂ ಇಲ್ಲ (ವಂದಾಗುತ್ತದೆ). (ಈಶ್ವರನು) ಈ ವೈಷಮ್ಯಕ್ಕೆ ಕಾರಣನಲ್ಲ ಎಂದು (ಹಿಂದಯೇ) ಹೇಳಿದ್ದಾಗಿದೆ. ಬರಿಯ ಅವಿದ್ಯೆಯೂ (ಈ) ವೈಷಮ್ಯಕ್ಕೆ ಕಾರಣವಲ್ಲ ; ಏಕೆಂದರೆ (ಅದು) ಒಂದೇ
- ಗೀ, ಭಾ. ೮-೧೯ರ ಅವತರಣಿಕೆಯನ್ನು ನೋಡಿ (ಭಾ. ಭಾ. ೮೦೮)
ಅಧಿ. ೧೨. ಸೂ. ೩೬] ಸಂಸಾರಾನಾದಿತ್ವವು ಶ್ರುತಿಸ್ಕೃತಿಗಳಲ್ಲಿ ಕಂಡಿದ
೭೯೩
ರೂಪವಾಗಿರುತ್ತದೆ. ರಾಗಾದಿಕೇಶಗಳ ವಾಸನೆಯಿಂದ ಆಕ್ಷಿಪ್ತವಾದ ಕರ್ಮದ ಅಪೇಕ್ಷೆಯುಳ್ಳದ್ದಾಗಿ ಅವಿದ್ಯೆಯು ವೈಷಮ್ಯಕ್ಕೆ ಕಾರಣವಾಗಬಹುದು. (ಆಗ) ಕರ್ಮ ವಿಲ್ಲದೆ ಶರೀರವುಂಟಾಗುವಹಾಗಿಲ್ಲ, ಶರೀರವಿಲ್ಲದ ಕರ್ಮವೂ ಉಂಟಾಗುವ ಹಾಗಿಲ್ಲ ಎಂದು ಅನ್ನೋನ್ಮಾಶ್ರಯತ್ವವು ಪ್ರಸಕ್ತವಾಗುವದು. ಆದರೆ (ಸಂಸಾರವು) ಅನಾದಿ ಎಂಬ ಪಕ್ಷದಲ್ಲಿ ಬೀಜಾಂಕುರ ನ್ಯಾಯದಂತೆ ಹೊಂದುವದರಿಂದ ಈ ಯಾವ ದೋಷವೂ ಉಂಟಾಗುವದಿಲ್ಲ.
ಸಂಸಾರಾನಾದಿತ್ವವು ಶ್ರುತಿಸ್ಕೃತಿಗಳಲ್ಲಿ ಕಂಡಿದೆ
(ಭಾಷ್ಯ) ೪೭೬. ಉಪಲಭ್ಯತೇ ಚ ಸಂಸಾರಸ್ಯ ಅನಾದಿತ್ವಂ ಶ್ರುತಿಸ್ಮತ್ಯೋಃ | ಶ್ರುತ ತಾವತ್ ‘‘ಅನೇನ ಜೀವನಾತ್ಮನಾ " (ಛಾಂ. ೬-೩-೨) ಇತಿ ಸರ್ಗಪ್ರಮುಖ ಶಾರೀರಮ್ ಆತ್ಮಾನಂ ಜೀವಶಪ್ಡೇನ ಪ್ರಾಣಧಾರಣನಿಮಿತ್ತೇನ ಅಭಿಲಷನ್ ಅನಾದಿ ಸಂಸಾರ ಇತಿ ದರ್ಶಯತಿ | ಆದಿಮ ತು ಪ್ರಾಕ್ ಅನವಧಾರಿತಪ್ರಾಣಃ ಸನ್ ಕಥಂ ಪ್ರಾಣಧಾರಣನಿಮಿತ್ತೇನ ಜೀವಶಬ್ದನ ಸರ್ಗಪ್ರಮುಖ ಅಭಿಲಷ್ಕತ ? ನ ಚ ಧಾರಯಿಷ್ಯತಿ ಇತ್ಯತಃ ಅಭಿಲಷ್ಟೇತ | ಅನಾಗತಾದ್ ಹಿ ಸಂಬನ್ಸಾತ್ ಅತೀತಃ ಸಂಬನ್ನೋ ಬಲವಾನ್ ಭವತಿ | ಅಭಿನಿಷ್ಪನ್ನತ್ವಾತ್ | ಸೂರ್ಯಾಚನ್ನಮಸೌ ಧಾತಾ ಯಥಾಪೂರ್ವಮಕಲ್ಪಯತ್” (ಋ. ಸಂ. ೧೦-೧೯೦-೩) ಇತಿ ಚ ಮನ್ಯವರ್ಣ: ಪೂರ್ವಕಲ್ಪಸದ್ಭಾವಂ ದರ್ಶಯತಿ 1 ಸ್ಮತಾವಪಿ ಅನಾದಿತ್ವಂ ಸಂಸಾರಸ್ಯ ಉಪಲಭ್ಯತೇ - “ನ ರೂಪಮಹ ತಥೋಪಲಭ್ಯತೇ ನಾನ್ನೋ ನ ಚಾದಿರ್ನ ಚ ಸಂಪ್ರತಿಷ್ಠಾ
1.ಅವಿದ್ಯೆಯಿಂದ ರಾಗದ್ವೇಷಗಳು, ರಾಗದ್ವೇಷಗಳಿಂದ ಕರ್ಮಗಳು, ಅವುಗಳು ವೈಷಮ್ಯಕ್ಕೆ ಹೇತು - ಎಂದು ಅವಿದ್ಯೆಯು ಪರಂಪರೆಯಿಂದ ಕಾರಣವಾಗಬಹುದು ಎಂದರ್ಥ.ಬ್ರ. ೧-೪-೧೭ ರ ಅವತರಣಿಕೆಯನ್ನು ನೋಡಿ.
-
ಇದನ್ನು ಹಿಂದಿನ ಸೂತ್ರದ ಭಾಷ್ಯದಲ್ಲಿಯೇ ತಿಳಿಸಿದೆ.
-
ಏಕಂದರ ಸಂಸಾರವು ಅನಾದಿಯಾಗಿರುವದರಿಂದ ಕಾರಣವಿಲ್ಲದ ಹುಟ್ಟುವ ದಂಬ ದೋಷವಿಲ್ಲ ; ಮುಕ್ತರಿಗೆ ಅವಿದ್ಯೆಯು ನಾಶವಾಗಿರುವದರಿಂದ ಪುನರಾವೃತ್ತಿಯಿಲ್ಲ. ಕರ್ಮಗಳ ಪರಂಪರಯು ಇದ್ದೇ ಇರುವದರಿಂದ ಅಕೃತಾಭ್ಯಾಗಮದೋಷವಿಲ್ಲ : ಸುಖದುಃಖ ವೈಚಿತ್ರ್ಯಕ್ಕೆ ಕಾರಣವಿಲ್ಲವೆಂಬುದೂ ಇಲ್ಲ. ಹಿಂದುಹಿಂದಿನ ಶರೀರವು ಮುಂದು ಮುಂದಿನ ಶರೀರವನ್ನು ಕೊಡುವ ಕರ್ಮಕ್ಕೆ ಆಶ್ರಯವಾಗಿರುವದರಿಂದ ಅನ್ನೋನ್ಮಾಶ್ರಯಾದಿ ದೋಷವಿಲ್ಲ. ಅನಾದಿತ್ವವು ವ್ಯಾವಹಾರಿಕವಾಗಿರುವದರಿಂದ ವಿದ್ಯೆಯಿಂದ ಸಂಸಾರಬಂಧವು
ನಾಶವಾಗಲೂ ಬಹುದಾಗಿದೆ - ಎಂದರ್ಥ.
೭೪
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
(ಗೀ. ೧೫-೩) ಇತಿ ಪುರಾಣೇಚ ಅತೀತಾನಾಗತಾನಾಂಚ ಕಲ್ಪಾನಾಂನ ಪರಿಮಾಣಮ್
ಅಸ್ತಿ ಇತಿ ಸ್ಥಾಪಿತಮ್ ||
(ಭಾಷ್ಯಾರ್ಥ) | ಸಂಸಾರವು ಅನಾದಿ ಎಂಬುದು ಶ್ರುತಿಸ್ಕೃತಿಗಳಲ್ಲಿ ಕಂಡೂಬರುತ್ತಿದೆ. ಮೊದಲನೆಯದಾಗಿ ಶ್ರುತಿಯಲ್ಲಿ ‘‘ಈ ಜೀವನೆಂಬ ಆತ್ಮನಿಂದ’ (ಛಾಂ. ೬-೩-೨) ಎಂದು ಸೃಷ್ಟಿಯ ಪ್ರಾರಂಭದಲ್ಲಿ ಶಾರೀರಾತ್ಮನನ್ನು ಪ್ರಾಣಧಾರಣವೆಂಬ ನಿಮಿತ್ತವುಳ್ಳ ಜೀವಶಬ್ದದಿಂದ ಹೇಳಿರುವದರಿಂದ ಸಂಸಾರವು ಅನಾದಿಯೆಂದು ಹೇಳಿದಂತಾಗಿದೆ. ಆದಿಯುಳ್ಳದ್ದೆಂಬ (ಪಕ್ಷ)ದಲ್ಲಿಯಾದರೆ ಮೊದಲೇ ಪ್ರಾಣ(ವಿರುವದನ್ನು) ನಿಶ್ಚಯಿಸಿಲ್ಲವಾದ್ದರಿಂದ ಪ್ರಾಣಧಾರಣವೆಂಬ ನಿಮಿತ್ತವುಳ್ಳ ಜೀವಶಬ್ದದಿಂದ ಸೃಷ್ಟಿಯ ಪ್ರಾರಂಭದಲ್ಲಿ ಹೇಗೆತಾನೆ ಹೇಳಬಹುದು ? ಮುಂದೆ (ಪ್ರಾಣವನ್ನು) ಧರಿಸುವನೆಂಬ ಕಾರಣದಿಂದ ಹೇಳಬಹುದು ಎಂಬುದು ಸರಿಯಲ್ಲ ; ಏಕೆಂದರೆ ಮುಂದೆ ಆಗುವ ಸಂಬಂಧಕ್ಕಿಂತಲೂ ಆಗಿಹೋಗಿರುವ ಸಂಬಂಧವು ಬಲವತ್ತರವಾಗಿರುತ್ತದೆ ; ಏಕೆಂದರೆ (ಅತೀತಸಂಬಂಧವು) ಸಿದ್ಧವಾಗಿರುತ್ತದೆ. “ಧಾತೃವು ಸೂರ್ಯ ಚಂದ್ರರನ್ನು ಮೊದಲಿನಂತೆಯೇ ಕಲ್ಪಿಸಿದನು” (ಋ. ಸಂ. ೧೦-೧೯೦-೩) ಎಂಬ ಮಂತ್ರವರ್ಣವೂ ಹಿಂದಿನ ಕಲ್ಪವು ಉಂಟೆಂಬುದನ್ನು ತಿಳಿಸುತ್ತದೆ. ಸ್ಕೃತಿಯಲ್ಲಿಯೂ “ಇದಕ್ಕೆ ಇಲ್ಲಿ ಹಾಗಿರುವ ರೂಪವೂ ಕಾಣಬರುವದಿಲ್ಲ ; ಅಂತವಾದರೂ ಇಲ್ಲ, ಆದಿಯೂ ಇಲ್ಲ, (ಈಗ್ಗೆ) ಸ್ಥಿತಿಯೂ (ಕಾಣಬರು)ವದಿಲ್ಲ’’ (ಗೀ. ೧೫-೩) ಎಂದು ಸಂಸಾರವು ಅನಾದಿಯು (ಎಂದು ಹೇಳಿರುವದು) ಕಂಡುಬರುತ್ತದೆ. ಪುರಾಣ ದಲ್ಲಿಯೂ ಆಗಿಹೋಗಿರುವ ಮತ್ತು ಮುಂದೆ ಬರುವ ಕಲ್ಪಗಳಿಗೆ ಪರಿಮಿತಿಯಿಲ್ಲ ವಂದೇ ಸ್ಥಾಪಿಸಿರುತ್ತದೆ.
-
ಜೀವ್ ಎಂಬ ಧಾತುವಿಗೆ ಪ್ರಾಣವನ್ನು ಧರಿಸುವದು ಎಂಬುದು ಅರ್ಥವು.
-
ಏಕೆಂದರೆ ಸೃಷ್ಟಿಯ ಆರಂಭದಲ್ಲಿ ಪ್ರಾಣವಿಲ್ಲದಿದ್ದರೂ ಹಿಂದಿನ ಕಲ್ಪದಲ್ಲಿ ಆತ್ಮನು ಪ್ರಾಣವನ್ನು ಧರಿಸಿದ್ಧನು.
-
ಹೊಸದಾಗಿ ಆಗಬೇಕಾದದ್ದಕ್ಕಿಂತ ಆಗಲೆ ಆಗಿರುವದು ಹೆಚ್ಚಿನ ಸಂಬಂಧವು.
-
ಈ ಸೃಷ್ಟಿಯೇ ಮೊದಲನೆಯದಲ್ಲವೆಂದು ಈ ಮಂತ್ರವು ಹೇಳುವದರಿಂದ ಅನಾದಿತ್ವವು ಏರ್ಪಡುತ್ತದೆ.
-
ಆದ್ಯಂತಗಳು ಕಾಣುವದಿಲ್ಲ ಎಂದದ್ದರಿಂದ ಅನಾದ್ಯನಂತವೆಂದಾಯಿತು. ವ್ಯವಹಾರ ದೃಷ್ಟಿಯಿಂದ ಅನಂತವಾದರೂ ಜ್ಞಾನದಿಂದ ಬಾಧಿತವಾಗಬಹುದೆಂಬುದನ್ನು ಇಲ್ಲಿ ನೆನಪಿಡಬೇಕು.
-
ಆದ್ದರಿಂದ ಶಬ್ದ ಪ್ರಮಾಣದಿಂದಲೂ ಯುಕ್ತಿಯಿಂದಲೂ ಸಂಸಾರಕ್ಕೆ ಅನಾದಿತ್ವವು
೭೯೫
೭೯೫
ಅಧಿ. ೧೩. ಸೂ. ೩೭] ಬ್ರಹ್ಮಕ್ಕೆ ಕಾರಣಧರ್ಮಗಳೆಲ್ಲ ಹೊಂದುತ್ತವೆ
೧೩. ಸರ್ವಧರ್ಮೋಪಪತ್ಯಧಿಕರಣ
(ಬ್ರಹ್ಮಕ್ಕೆ ಕಾರಣಧರ್ಮಗಳು ಹೊಂದುತ್ತವೆ)
ಸರ್ವಧರ್ಮೋಪಪಶ್ಚ |೩೭|| ೩೭. ಎಲ್ಲಾ ಧರ್ಮಗಳೂ ಹೊಂದುವದರಿಂದಲೂ (ಹೀಗೆ).
ಬ್ರಹ್ಮಕ್ಕೆ ಕಾರಣಧರ್ಮಗಳೆಲ್ಲ ಹೊಂದುತ್ತವೆ
(ಭಾಷ್ಯ) ೪೭೭. ಚೇತನಂ ಬ್ರಹ್ಮ ಜಗತಃ ಕಾರಣಂ ಪ್ರಕೃತಿಶ್ಚ ಇತ್ಯಸ್ಮಿನ್ ಅವಧಾರಿತೇ ವೇದಾರ್ಥ ಪರೈರುಪಕ್ಷಿಪ್ತಾನ್ ವಿಲಕ್ಷಣತ್ವಾದೀನ್ ದೋಷಾನ್ ಪರ್ಯಹಾರ್ಷಿತ್ ಆಚಾರ್ಯಃ | ಇದಾನೀಂ ಪರಪಕ್ಷಪ್ರತಿಷೇಧಪ್ರಧಾನಂ ಪ್ರಕರಣಂ ಪ್ರಾರಿತೃಮಾಣಃ ಸ್ವಪಕ್ಷಪರಿಗ್ರಹಪ್ರಧಾನಂ ಪ್ರಕರಣಮ್ ಉಪಸಂಹರತಿ | ಯಸ್ಮಾತ್ ಅಸ್ಮಿನ್ ಬ್ರಹ್ಮಣಿ ಕಾರಣೇ ಪರಿಗೃಹ್ಮಾಣೆ ಪ್ರದರ್ಶಿತೇನ ಪ್ರಕಾರೇಣ ಸರ್ವ ಕಾರಣಧರ್ಮಾಃ ಉಪಪದ್ಯ ಸರ್ವಜ್ಞಂ ಸರ್ವಶಕ್ತಿ ಮಹಾಮಾಯಂ ಚ ಬ್ರಹ್ಮ ಇತಿ, ತಸ್ಮಾತ್
ಅನತಿಶಜ್ಯನೀಯಮ್ ಇದಮ್ ಔಪನಿಷದಂ ದರ್ಶನಮ್ ಇತಿ |.
(ಭಾಷ್ಯಾರ್ಥ) ಚೇತನವಾದ ಬ್ರಹ್ಮವು ಜಗತ್ತಿಗೆ ಕಾರಣವು, (ಅದು ಜಗತ್ತಿಗೆ) ಪ್ರಕೃತಿಯೂ ಆಗಿರುತ್ತದೆ ಎಂದು ವೇದಾರ್ಥವನ್ನು ನಿಶ್ಚಯಿಸಲಾಗಿ ಪರ (ವಾದಿ)ಗಳು ಹಾಕಿದ ವಿಲಕ್ಷಣತ್ವವೇ ಮುಂತಾದ ದೋಷಗಳನ್ನು ಆಚಾರ್ಯರು ಪರಿಹರಿಸಿರುತ್ತಾರೆ. ಇನ್ನು ಮತ್ತೊಬ್ಬರ ಪಕ್ಷವನ್ನು ಅಲ್ಲಗಳೆಯುವದೇ ಪ್ರಧಾನವಾಗಿರುವ ಪ್ರಕರಣವನ್ನು ಪ್ರಾರಂಭಿಸಬೇಕಾಗಿರುವದರಿಂದ ತಮ್ಮ ಪಕ್ಷವನ್ನು ಸ್ವೀಕರಿಸಬೇಕೆಂದು (ತಿಳಿಸುವದೇ) ಪ್ರಧಾನವಾಗಿರುವ (ಈ) ಪ್ರಕರಣವನ್ನು ಉಪಸಂಹಾರಮಾಡುತ್ತಿದ್ದಾರೆ :
ಈ ಬ್ರಹ್ಮವು ಕಾರಣವೆಂದು ಇಟ್ಟುಕೊಂಡರೆ (ಈವರೆಗೆ) ತೋರಿಸಿಕೊಟ್ಟಿರುವ ಪ್ರಕಾರದಿಂದ - ಬ್ರಹ್ಮವು ಸರ್ವಜ್ಞವೂ ಸರ್ವಶಕ್ತಿಯುಕ್ತವೂ ಮಹಾಮಾಯವೂ ಆಗಿರುವದರಿಂದ’ - ಎಲ್ಲಾ ಕಾರಣಧರ್ಮಗಳೂ ಹೊಂದುತ್ತಿರುವವಲ್ಲವ ? ಈ ಸಿದ್ಧವಾಗುವದರಿಂದ ಕರ್ಮಾಪೇಕ್ಷನಾಗಿ ಜಗತ್ತನ್ನು ಸೃಜಿಸುವ ಈಶ್ವರನಿಗೆ ವೈಷಮ್ಯರ್ಘಣ್ಯಗಳು ಇಲ್ಲ ಎಂದು ಉಪಸಂಹಾರ.
- ಸರ್ವಜ್ಞ, ಸರ್ವಶಕ್ತಿ, ಮಹಾಮಾಯ - ಎಂಬ ವಿಶೇಷಣಗಳು ಲೋಕಸಿದ್ಧ ವಾದ ಧರ್ಮಗಳಲ್ಲ ; ಇವುಗಳಿರುವದರಿಂದ ಕಾರಣಧರ್ಮಗಳಲ್ಲಿ ಹೊಂದುತ್ತವೆ ಎಂದು
೭೯
ಬ್ರಹ್ಮಸೂತ್ರಭಾಷ್ಯ
[ಅ. ೨ ಪಾ. ೧.
ಕಾರಣದಿಂದ ಈ ಔಪನಿಷದದರ್ಶನದ ವಿಷಯದಲ್ಲಿ ಯಾವ) ಅತಿಶಂಕೆಯನ್ನೂ ಮಾಡುವ ಹಾಗಿಲ್ಲ ಎಂದು ಅಭಿಪ್ರಾಯ.
ಇತಿ ಶ್ರೀ ಗೋವಿನ ಭಗತ್ತೂಜ್ಯಪಾದಶಿಷ್ಯ ಶಂಕರಭಗವತ್ಪಾದಕೃತೌ ಶಾರೀರಕಮೀಮಾಂಸಾಭಾಷ್
ದ್ವಿತೀಯಾಧ್ಯಾಯಸ್ಯ ಪ್ರಥಮಃ ಪಾದಃ
ಸಮಾಪ್ತಃ’
ಅಭಿಪ್ರಾಯ. ಅವಿದ್ಯಾಕಲ್ಪಿತನಾಮರೂಪಗಳೆಂಬ ಮಾಯೆಯಿಂದಲೇ ಬ್ರಹ್ಮವು ಜಗತ್ಕಾರಣ ವೆನಿಸಿರುತ್ತದೆ ಎಂಬುದೇ ಸಿದ್ಧಾಂತವಾಗಿರುವದರಿಂದ ‘ಮಹಾಮಾಯಮ್’ ಎಂಬದು ಬಹುಮುಖ್ಯ ವಿಶೇಷಣವು.
- ಈ ಸಮಾಪ್ತಿವಾಕ್ಯವು ಎಲ್ಲಾ ಪುಸ್ತಕಗಳಲ್ಲಿಯೂ ಒಂದೇ ಸಮನಾಗಿಲ್ಲ ; ಪೀಠಿಕೆಯನ್ನು ನೋಡಿ.
ಅಧಿಕರಣಗಳ ಸಾರ
ಒಂದನೆಯ ಅಧ್ಯಾಯದ ಕೊನೆಯ ಪಾದದಲ್ಲಿ ಸಾಂಖ್ಯಾದಿದರ್ಶನಗಳು ಅವೈದಿಕವೆಂಬುದನ್ನು ತೋರಿಸಿಕೊಟ್ಟಿದೆ. ಎರಡನೆಯ ಅಧ್ಯಾಯದ ಈ ಮೊದಲನೆಯ ಪಾದದಲ್ಲಿ ವೇದಾಂತದರ್ಶನವು ಸಾಂಖ್ಯಾದಿಸ್ಕೃತಿಗಳಿಗೂ ಅವರ ನ್ಯಾಯಗಳಿಗೂ ವಿರುದ್ಧವಾಗಿದೆ ಎಂಬ ಆಕ್ಷೇಪವನ್ನು ಪರಿಹರಿಸಲಾಗಿರುತ್ತದೆ.
೧. ಸ್ಮತ್ಯಧಿಕರಣ
ಸಂಶಯವೂ ಪೂರ್ವಪಕ್ಷವೂ : ಬ್ರಹ್ಮಕಾರಣವಾದವು ಸ್ಮೃತಿವಿರುದ್ಧವೆ, ಅಲ್ಲವೆ ? ಎಂಬ ಸಂಶಯವು ಬರಲಾಗಿ ಪೂರ್ವಪಕ್ಷವೇನೆಂದರೆ, ಕಪಿಲಪ್ರಣೀತವಾದ ತಂತ್ರವೆಂಬ ಸ್ಮತಿಗೂ ಅದಕ್ಕನುಗುಣವಾಗಿರುವ ಸ್ಮೃತಿಗಳಿಗೂ ಈ ವಾದವು ವಿರುದ್ಧವಾಗಿರುತ್ತದೆ. ಮದ್ವಾದಿಸ್ಕೃತಿಗಳು ಈ ವಾದಕ್ಕೆ ಅನುಗುಣವಾಗಿರುವದು ನಿಜ ; ಆದರ ಅವಕ್ಕೆ ಕರ್ಮವೂ ವಿಷಯವಾಗಿದೆ. ಆದ್ದರಿಂದ ಅವುಗಳಲ್ಲಿರುವ ಜಗತ್ಕಾರಣವಾದವನ್ನು ತಳ್ಳಿಹಾಕಿದರೂ ಕರ್ಮವಿಷಯದಲ್ಲಿ ಅವು ಪ್ರಮಾಣ ವಾಗುವದಕ್ಕೆ ಅವಕಾಶವಿದೆ. ಕಪಿಲಾರಿಸ್ಕೃತಿಗಳಿಗೆ ಮೋಕ್ಷಸಾಧನವನ್ನು ತಿಳಿಸುವದೊಂದೇ ಕಲಸವಾದ್ದರಿಂದ ಅವುಗಳನ್ನು ಅಪ್ರಮಾಣವಾಗಿಮಾಡದ ಬ್ರಹ್ಮವಾದವನ್ನು ಒಪ್ಪುವದಕ್ಕೆ ಆಗುವದೇ ಇಲ್ಲ. ಆದ್ದರಿಂದ ಆ ಸ್ಮೃತಿಗಳು ನಿರವಕಾಶವಾಗದ ಇರುವದಕ್ಕಾಗಿ ಪರಮರ್ಷಿಗಳಾದ ಕಪಿಲಾದಿಗಳು ಮಾಡಿರುವ ಶ್ರುತ್ಯರ್ಥವು ತರ್ಕಯುಕ್ತವೂ ಆಗಿರುವದರಿಂದ ಆ ಸ್ಮೃತಿಗಳಿಗೆ ಅನುಗುಣವಾಗಿಯೇ ಶ್ರುತಿಗಳಿಗೆ ಅರ್ಥವನ್ನು ಮಾಡಬೇಕು. ಬ್ರಹ್ಮವು ಜಗತ್ಕಾರಣವೆಂಬ ವಾದವನ್ನು ಬಿಡಬೇಕು.
ಸಿದ್ಧಾಂತ : ಬ್ರಹ್ಮವು ಜಗತ್ಕಾರಣವೆಂಬ ವಾದವು ಸ್ಮೃತಿವಿರುದ್ಧವಲ್ಲ. ಏಕೆಂದರೆ ಮಹಾಭಾರತ, ಪುರಾಣಗಳು, ಭಗವದ್ಗೀತ, ಆಪಸ್ತಂಬಾಡಿಸ್ಕೃತಿಗಳು - ಇವೆಲ್ಲವೂ ಈಶ್ವರನೇ ಜಗತ್ಕಾರಣವೆಂದು ಹೇಳುತ್ತಿವೆ. ಶ್ರುತಿಯಿಂದ ಸಿದ್ಧವಾಗಿರುವ ಸಿದ್ಧಾಂತವನ್ನು ಶ್ರುತಿವಿರುದ್ಧವಾದ ಸ್ಕೃತಿಗಳಿಂದ ತಳ್ಳಿಹಾಕುವದು ಸರಿಯಲ್ಲ. ಶ್ರುತಿಯಿಂದಲೇ ಧರ್ಮವೂ ಸರ್ವಜ್ಞತ್ಯಾದಿಗಳ ಸಿದ್ಧಿಯೂ ಸಿಕ್ಕಬೇಕಾಗಿರುವದರಿಂದ ಶ್ರುತಿವಿರುದ್ಧವಾಗಿ ಹೇಳುವ ಯಾವನೂ ಪ್ರಮಾಣ ವಾಗಲಾರನು. ಆದ್ದರಿಂದ ಶ್ರುತಿಪ್ರಸಿದ್ಧ ಮಹಾತ್ಮರಾದ ಮನ್ನಾದಿಗಳ ಮತಕ್ಕೆ ವಿರುದ್ಧವಾಗಿ ಅನೇಕಾತ್ಮರನ್ನೂ ಸ್ವತಂತ್ರವಾದ ಪ್ರಧಾನವೆಂಬ ಜಗತ್ಕಾರಣವನ್ನೂ ಕಲ್ಪಿಸುವ ಕಾಪಿಲತಂತ್ರವು ವೇದವಿರುದ್ಧವೆಂಬ ಕಾರಣದಿಂದ ತಿರಸ್ಕರಿಸತಕ್ಕದ್ದು. ಅದರಲ್ಲಿ ಹೇಳಿರುವ ಮಹದಾದಿಗಳೂ ಶ್ರುತಿಸ್ಕೃತಿಗಳಲ್ಲಿ ಕಂಡುಬರುವದಿಲ್ಲ. ಆದ್ದರಿಂದ ಸಾಂಖ್ಯಸ್ಕೃತಿಯು ಪ್ರಮಾಣಾಭಾಸವಾಗಿದೆ. ಆದ್ದರಿಂದ ಬ್ರಹ್ಮಕಾರಣಾವಾದವು ಅದಕ್ಕೆ ವಿರುದ್ಧವಾಗಿದೆ ಎಂಬುದು ದೋಷವಲ್ಲ.
೭೯೮
ಬ್ರಹ್ಮಸೂತ್ರಭಾಷ್ಯ
೨. ಯೋಗಪ್ರತ್ಯುಕ್ಯಧಿಕರಣ ಸಂಶಯವೂ ಪೂರ್ವಪಕ್ಷವೂ : ಯೋಗಸ್ಕೃತಿಗೆ ವಿರುದ್ಧವಾಗಿರುವದರಿಂದಾದರೂ ಬ್ರಹ್ಮಕಾರಣವಾದವು ಸ್ಮೃತಿವಿರುದ್ಧ ವಾಗುವದೂ, ಇಲ್ಲವೂ - ಎಂಬ ಸಂಶಯಕ್ಕೆ ಪೂರ್ವಪಕ್ಷ ವೇನೆಂದರೆ ಸಮ್ಯಗ್ನರ್ಶನಕ್ಕೆ ಯೋಗವು ಉಪಾಯವೆಂದು ವೇದದಲ್ಲಿ ಹೇಳಿರುವದರಿಂದಲೂ ಯೋಗಶಾಸ್ತ್ರದಲ್ಲಿಯೂ ಹಾಗಂದೇ ಹೇಳಿದೆಯಾದ್ದರಿಂದಲೂ ಅಷ್ಟಕಾದಿಸ್ಕೃತಿಗಳಂತ ಯೋಗಸ್ಕೃತಿಯ ಪ್ರಮಾಣವು. ಅದಕ್ಕೆ ವಿರುದ್ಧವಾಗಿರುವದರಿಂದ ಬ್ರಹ್ಮವಾದವು ಸರಿಯಲ್ಲ.
ಸಿದ್ಧಾಂತ : ಒಂದು ಭಾಗವು ವೇದಸಮ್ಮತವಾಗಿದ್ದರೂ ವೇದ ವಿರುದ್ಧವಾದ ಸಾಂಖ್ಯಕ್ಕೆ ಅನುಗುಣವಾಗಿರುವ ಜಗತ್ಕಾರಣವಾದವುಳ್ಳ ಈ ಸ್ಮತಿಯೂ ಅಪ್ರಮಾಣವೇ. ಆದ್ದರಿಂದ ಇದಕ್ಕೆ ವಿರುದ್ಧವಾಗಿರುವದೂ ಬ್ರಹ್ಮವಾದದ ದೋಷವಲ್ಲ. ಸಾಂಖ್ಯಜ್ಞಾನವಾಗಲಿ ವೇದವಿರುದ್ಧವಾದ ಯೋಗವಾಗಲಿ ಮೋಕ್ಷಕ್ಕೆ ಕಾರಣವೆಂದು ಒಪ್ಪುವದಾಗುವದಿಲ್ಲ ; ವೇದಕ್ಕೆ ಅನುಗುಣವಾದಷ್ಟು ಮಟ್ಟಿಗೆ ಈ ಸ್ಮೃತಿಗಳನ್ನು ಪ್ರಮಾಣವನ್ನುವದಕ್ಕೆ ಅಡ್ಡಿಯಿಲ್ಲ.
೩. ವಿಲಕ್ಷಣತ್ವಾಧಿಕರಣ
ಸಂಶಯವೂ ಪೂರ್ವಪಕ್ಷವೂ : ಬ್ರಹ್ಮಕಾರಣವಾದವು ಸಾಂಖ್ಯ ತರ್ಕವಿರುದ್ಧವೂ, ಅಲ್ಲವೂ ? • ಎಂಬ ಸಂಶಯಕ್ಕೆ ಪೂರ್ವಪಕ್ಷವೇನೆಂದರೆ ಬ್ರಹ್ಮವು ಜಗತ್ಕಾರಣವಾಗಲಾರದು. ಏಕೆಂದರೆ ಇದು ಜಗತ್ತಿಗೆ ವಿಲಕ್ಷಣವಾಗಿ ಚೇತನವೂ ಶುದ್ದವೂ ಆಗಿದೆ. ಲೋಕದಲ್ಲಿ ಕಾರ್ಯವು ಕಾರಣಧರ್ಮದಿಂದ ಅನ್ವಿತವಾಗಿರುತ್ತದೆ ; ಈ ಜಗತ್ತು ಅಚೇತನವೂ ಸುಖದುಃಖಮೋಹಗಳಿಂದ ಅನ್ವಿತವೂ ಆಗಿರುವದರಿಂದ ಇದಕ್ಕೆ ಅನುಗುಣವಾದ ಪ್ರಧಾನವೇ ಕಾರಣವಾಗಿರಬೇಕು. ಜಗತ್ತು ಬ್ರಹ್ಮವಿಲಕ್ಷಣವಾಗಿದೆ ಎಂದು ಶ್ರುತಿಯು ಹೇಳುತ್ತದೆ. ಅಚೇತನವಾದ ಭೂತಗಳೂ ಇಂದ್ರಿಯಗಳೂ ಚೇತನವಂಬಂತ ಶ್ರುತಿಯಲ್ಲಿ ಹೇಳಿರುವದುಂಟು ; ಆದರ ಅಲ್ಲಿ ಅಭಿಮಾನಿದೇವತೆಗಳನ್ನು ಹೇಳಿರುತ್ತದೆ. ಆದ್ದರಿಂದ ಬ್ರಹ್ಮ ಕಾರಣವಾದವು ತರ್ಕವಿರುದ್ಧ.
ಸಿದ್ಧಾಂತ : ಈ ಪೂರ್ವಪಕ್ಷವು ಸರಿಯಲ್ಲ. ಏಕೆಂದರೆ ಚೇತನರಾದ ಪುರುಷರಿಂದ ವಿಲಕ್ಷಣವಾದ ಕೇಶನಖಾದಿಗಳೂ ಅಚೇತನವಾದ ಗೋಮಯಾದಿಗಳಿಂದ ವೃಶ್ಚಿಕಾದಿಗಳೂ ಹುಟ್ಟುವದು ಕಂಡುಬರುತ್ತವೆ. ಹಾಗೆಯೇ ಬ್ರಹ್ಮದಿಂದ ವಿಲಕ್ಷಣವಾಗಿರುವ ಜಗತ್ತು ಉಂಟಾಗಬಹುದು. ಕಾರಣಧರ್ಮವು ಯಾವದಾದರೊಂದು ಕಾರ್ಯದಲ್ಲಿರಬೇಕೆಂದು ಹೇಳಿದರೆ ಆಕಾಶಾದಿಕಾರ್ಯಗಳಲ್ಲಿಯೂ ಸಾರೂಪವಾದ ಬ್ರಹ್ಮಸ್ವಭಾವವು ಅನುಗತವಾಗಿ ಕಾಣುತ್ತಿರು ಇದೆ. ಎಲ್ಲಾ ಕಾರಣಧರ್ಮಗಳೂ ಅನುಗತವಾಗಿರಬೇಕೆಂದು ಹೇಳಿದರೆ ಕಾರ್ಯಕಾರಣಭಾವವೇ ಇಲ್ಲವಾಗುತ್ತದೆ. ಚೇತನದಿಂದ ಅನ್ವಿತವಾಗದೆ ಇರುವದು ಬ್ರಹ್ಮಪ್ರಕೃತಿಕವಲ್ಲ ಎಂಬ ತರ್ಕಕ್ಕೆ ಉಭಯಸಮ್ಮತವಾದ ದೃಷ್ಟಾಂತವಿಲ್ಲ. ಈ ತರ್ಕವು ಆಗಮವಿರುದ್ಧವೂ ಆಗಿದ ; ಏಕೆಂದರೆ ಚೇತನವಾದ ಬ್ರಹ್ಮವೇ ಜಗತ್ಕಾರಣವೆಂದು ಶ್ರುತಿಗಳು ಹೇಳುತ್ತಿವೆ. ಶಬ್ದಾದಿಗಳಿಲ್ಲದ ಚೇತನವಾದ
ಅಧಿಕರಣಗಳ ಸಾರ
2
ಬ್ರಹ್ಮವು ಶಬ್ದಾದಿಗಳಿಂದೊಡಗೂಡಿದ ಅಚೇತನವಾದ ಜಗತ್ತಿಗೆ ಕಾರಣವಂದರ ಅಸತ್ಕಾರ್ಯ ವಾದವು ಪ್ರಸಕ್ತವಾಗುವದಿಲ್ಲ ; ಏಕೆಂದರೆ ಶಬ್ದಾದಿಗಳುಳ್ಳ ಜಗತ್ತೆಂಬುದು ಯಾವಾಗಲೂ ಶಬ್ದಾದಿಹೀನವಾದ ಬ್ರಹ್ಮರೂಪವಾಗಿಯೇ ಇರುತ್ತದೆ. ಪ್ರಲಯದಲ್ಲಿ ಕಾರ್ಯದ ಧರ್ಮಗಳು ಕಾರಣವಾದ ಬ್ರಹ್ಮಕ್ಕ ಅಂಟಿಯಾವೆಂಬ ಅಂಜಿಕೆಯೇನೂ ಇಲ್ಲ ; ಏಕೆಂದರೆ ಕಾರಣದಲ್ಲಿ ಲಯವಾಗುವ ಯಾವ ಕಾರ್ಯವೂ ತನ್ನ ಧರ್ಮವನ್ನು ಕಾರಣಕ್ಕೆ ಅಂಟಿಸುವದಿಲ್ಲ. ಸ್ಥಿತಿಯಲ್ಲಿ ಮಿಥ್ಯಾಜ್ಞಾನದಿಂದ ಆತ್ಮನಲ್ಲಿ ವಿಭಾಗವು ತೋರುವಂತ ಪ್ರಲಯದಲ್ಲಿಯೂ ಮಿಥ್ಯಾಜ್ಞಾನದಿಂದ ಅನುಮಿತವಾದ ವಿಭಾಗಶಕ್ತಿಯು ಇರಬಹುದಾಗಿದೆ ; ಆದ್ದರಿಂದ ಬ್ರಹ್ಮಕ್ಕ ಯಾವ ಹಾನಿಯೂ ಇಲ್ಲ. ಬ್ರಹ್ಮಕಾರಣವಾದದಲ್ಲಿ ಹೇಳುವ ದೋಷಗಳು ಎಲ್ಲವೂ ಸಾಂಖ್ಯಪಕ್ಷಕ್ಕೂ ಅಂಟುತ್ತವ ; ಆದ್ದರಿಂದ ಅವು ವೇದಾಂತದ ದೋಷಗಳಾಗುವದೂ ಇಲ್ಲ. ಶುಷ್ಕತರ್ಕವು ನಿಲುಗಡೆಗೆ ಬರದ ಇರುವದರಿಂದಲೂ ವೇದೋಕ್ತವಾದ ತರ್ಕವು ಬ್ರಹ್ಮ ಕಾರಣವಾದಕ್ಕೆ ಅನುಗುಣವಾಗಿರುವದ ರಿಂದಲೂ ವೇದಪ್ರಮಾಣದಿಂದ ಸಿದ್ಧವಾಗುವ ಬ್ರಹ್ಮಕಾರಣವಾದವನ್ನು ಶುಷ್ಕ ತರ್ಕದಿಂದ ಎದುರಿಸುವದು ಸರಿಯೇ ಅಲ್ಲ.
೪. ಶಿಷ್ಮಾಪರಿಗ್ರಹಾಧಿಕರಣ ಸಂಶಯವೂ ಪೂರ್ವಪಕ್ಷವೂ : ಪ್ರಧಾನಕಾರಣವಾದಿಗಳ ತರ್ಕಕ್ಕೆ ವಿರುದ್ಧವಾಗದೆ ಇದ್ದರೂ ಅಡ್ವಾದಿವಾದಿಗಳ ತರ್ಕಕ್ಕೆ ಬ್ರಹ್ಮ ಕಾರಣವಾದವು ವಿರುದ್ಧವೆನ್ನಬಹುದೂ, ಇಲ್ಲವೊ ? ಎಂಬ ಸಂಶಯವುಂಟಾಗಲಾಗಿ ಪೂರ್ವಪಕ್ಷವೇನೆಂದರ ಗುರುತರತರ್ಕಸಂದ್ಯಬ್ದವಾಗಿರುವದ ರಿಂದಲೂ ಸರ್ವಜ್ಞರಾದ ಕಣಾದಾದಿಗಳಿಂದ ಪ್ರಣೀತವಾಗಿರುವದರಿಂದಲೂ ಕಣಾದಾದಿಗಳ
ದರ್ಶನಕ್ಕೆ ವಿರುದ್ಧವಾಗಿರುವ ಬ್ರಹ್ಮವಾದವು ಸರಿಯಲ್ಲ.
ಸಿದ್ಧಾಂತ : ಹೀಗನ್ನಕೂಡದು. ಶಿಷ್ಟರು ಪರಿಗ್ರಹಿಸಿರುವ ಸಾಂಖ್ಯಸ್ಕೃತಿಯೇ ಅಪ್ರಮಾಣ ವಾಗಿರುವಾಗ ಯಾರೂ ಪರಿಗ್ರಹಿಸದ ಕಣಾದರ ದರ್ಶನವು ಪ್ರಮಾಣವಾಗುವ ಸಂಭವವೇ ಇಲ್ಲ. ಇನ್ನು ಸಾಂಖ್ಯರ ತರ್ಕಕ್ಕೆ ಯಾವ ಪರಿಹಾರವನ್ನು ಹೇಳಿದೆಯೋ ಅದೇ ಪರಿಹಾರವನ್ನೇ ಕಾಣಾದರ ತರ್ಕಕ್ಕೂ ಹೇಳಬಹುದಾದ್ದರಿಂದ ಈ ತರ್ಕವು ಬ್ರಹ್ಮವಾದಕ್ಕೆ ಯಾವ ಅಡ್ಡಿಯನ್ನೂ ತರಲಾರದು.
೫. ಭೋಕ್ರಾಪತ್ಯಧಿಕರಣ ಪೂರ್ವಪಕ್ಷ : ಬ್ರಹ್ಮಕಾರಣವಾದವು ತರ್ಕವಿರುದ್ಧ. ಏಕೆಂದರೆ ಲೋಕಪ್ರಸಿದ್ಧವಾದ ಭೂಕೃಭೋಗ್ಯವಿಭಾಗವನ್ನು ಅದು ಅಲ್ಲಗಳೆಯುತ್ತದೆ. ಭೋಕ್ಯ, ಭೋಗ್ಯ -ಎರಡೂ ಬ್ರಹ್ಮಕ್ಕಿಂತ ಅನನ್ಯವೆಂದರೆ ಅವುಗಳಲ್ಲಿ ಒಂದು ಇನ್ನೂಂದಾಗಬೇಕಾಗುವದು ; ಇದು ಪ್ರಸಿದ್ಧವಾದ ವಿಭಾಗಕ್ಕೆ ವಿರುದ್ಧವು. ಆದ್ದರಿಂದ ತರ್ಕವಿರುದ್ಧವಾಗಿರುವ ಈ ಸಿದ್ಧಾಂತವು ಸರಿಯಲ್ಲ.
ಸಿದ್ಧಾಂತ : ಇದೇನೂ ದೋಷವಲ್ಲ. ಏಕೆಂದರೆ ಲೋಕದಲ್ಲಿ ಸಮುದ್ರದ ವಿಕಾರಗಳಾಗಿರುವ ನೂರ, ತರೆ, ಅಲ, ಗುಳ್ಳ ಮುಂತಾದವುಗಳು ಒಂದಕ್ಕಿಂತ ಬೇರೆ ಬೇರೆಯಾಗಿರುವದು
ಬ್ರಹ್ಮಸೂತ್ರಭಾಷ್ಯ
ಕಂಡುಬಂದಿದೆ. ಸಮುದ್ರಕ್ಕಿಂತ ಅವು ಅನನ್ಯವೆಂಬ ಕಾರಣದಿಂದ ಅವು ಒಂದು ಮತ್ತೂಂದಾಗು ವದಿಲ್ಲ. ಹೀಗೆಯೇ ಇಲ್ಲಿಯೂ ಆಗಬಹುದಾಗಿದ.
೬. ಆರಂಭಣಾಧಿಕರಣ
ಪೂರ್ವಪಕ್ಷ : ಬ್ರಹ್ಮಕಾರಣವಾದವು ತರ್ಕವಿರುದ್ಧ. ಏಕೆಂದರೆ ಕಾರ್ಯವಾದ ಜಗತ್ತು ಕಾರಣವಾದ ಬ್ರಹ್ಮಕ್ಕಿಂತ ಭಿನ್ನವೆಂದರೆ ಅದ್ಯತಹಾನಿ ; ಬ್ರಹ್ಮವೊಂದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಯಿತಂಬುದೂ ಸಿದ್ಧವಾಗುವದಿಲ್ಲ. ಅಭಿನ್ನವಂದರ ಕಾರ್ಯವೇ ಇಲ್ಲವೆಂದಂತ ಆಗುವದು. ಆಗ ಬ್ರಹ್ಮವು ಜಗತ್ಕಾರಣವೆಂಬ ವಾದವು ತಪ್ಪಾಗುವದು.
ಸಿದ್ಧಾಂತ : ಕಾರಣಕ್ಕಿಂತ ಕಾರ್ಯವು ಅನನ್ಯವು, ಬ್ರಹ್ಮಕ್ಕಿಂತ ಜಗತ್ತು ಬೇರೆಯಲ್ಲ ಎಂಬುದೇ ಸಿದ್ಧಾಂತವು. ಅನನ್ಯವೆಂದರೆ ಬೇರೆಯಾಗಿಲ್ಲವೆಂದೇ ಅರ್ಥ. ಕಾರ್ಯವೆಲ್ಲ ಬರಿಯ ಮಾತಿನಿಂದ ಆಗಿರುವದು, ಬರಿಯ ಹಸರು - ಎಂದು ಶ್ರುತಿಯು ಹೇಳುತ್ತದೆ ; ಬ್ರಹ್ಮವೊಂದೇ ಸತ್ಯವು ಎಂದೂ ಹೇಳುತ್ತದೆ. ಹೀಗಿದ್ದರೂ ಜಗತ್ಕಾರಣವು ಬ್ರಹ್ಮವೆಂಬ ವಾದಕ್ಕೆ ವಿರೋಧವೇನೂ ಇಲ್ಲ. ಏಕಂದರ ನಾಮರೂಪಾತ್ಮಕವಾದ ಜಗತ್ತು ಅವಿದ್ಯಾಕಲ್ಪಿತವಾಗಿದ್ದು ಕೊಂಡು ಬ್ರಹ್ಮ ರೂಪವೆಂದಾಗಲಿ ಅದಕ್ಕಿಂತ ಭಿನ್ನವೆಂದಾಗಲಿ ಹೇಳುವದಕ್ಕೆ ಬರುವಹಾಗಿಲ್ಲ. ಭೇದವ್ಯವಹಾರ ವಲ್ಲ ಈ ಅವಿದ್ಯಾಕೃತನಾಮರೂಪಗಳಿಂದ ಆಗಿರುತ್ತದೆ. ಕಾರಣವಿದ್ದರೇ ಲೋಕದಲ್ಲಿ ಕಾರ್ಯವು ಕಂಡುಬರುವದರಿಂದಲೂ, ಉತ್ಪತ್ತಿಗಿಂತ ಪೂರ್ವದಲ್ಲಿ ಕಾರಣರೂಪದಿಂದಲೇ ಕಾರ್ಯವು ಇದ್ದಿತಂದು ಶ್ರುತಿಯು ಹೇಳುವದರಿಂದಲೂ ಅಸತ್ತಾಗಿತ್ತಂದು ಹೇಳುವ ಶ್ರುತಿಗಳು ಅವ್ಯಾಕೃತರೂಪವಾಗಿತ್ತೆಂಬ ಅಭಿಪ್ರಾಯದಿಂದ ಹಾಗೆ ಹೇಳುವದರಿಂದಲೂ ಅಸತ್ಕಾರ್ಯವಾದವು ಯುಕ್ತಿವಿರುದ್ಧವಾಗಿರುವದರಿಂದಲೂ ಜಗತ್ತು ಸೃಷ್ಟಿಗಿಂತ ಪೂರ್ವದಲ್ಲಿ ಸತ್ತೇ ಆಗಿತ್ತೆಂದು ಒತ್ತಿ ಹೇಳುತ್ತಿರುವದರಿಂದಲೂ ಬಟ್ಟೆಯಂತೆಯೂ ಪ್ರಾಣಾದಿಗಳಂತಯೂ ಜಗತ್ತು ತನ್ನ ಕಾರಣವಾದ ಬ್ರಹ್ಮಕ್ಕಿಂತ ಬೇರೆಯಾಗಿರುವದಿಲ್ಲವೆಂಬುದು ಯುಕ್ತವಾದದ್ದರಿಂದ ಕಾರ್ಯವು ಕಾರಣವಾದ ಬ್ರಹ್ಮಕ್ಕಿಂತ ಅನನ್ಯವೇ. ಆದ್ದರಿಂದ ಇಲ್ಲಿ ಯಾವ ತರ್ಕವಿರೋಧವೂ ಇಲ್ಲ.
- ೭. ಇತರವ್ಯಪದೇಶಾಧಿಕರಣ ಪೂರ್ವಪಕ್ಷ : ಬ್ರಹ್ಮಕಾರಣವಾದವು ತರ್ಕವಿರುದ್ಧ. ಏಕೆಂದರೆ ಶ್ರುತಿಯಲ್ಲಿ ಶಾರೀರನೇ ಬ್ರಹ್ಮವೆಂದು ಹೇಳಿರುವದರಿಂದಲೂ ಬ್ರಹ್ಮವೇ ಶಾರೀರರೂಪದಿಂದ ಜಗತ್ತಿನಲ್ಲಿ ಪ್ರವೇಶಿಸು ತಾನಂದು ಹೇಳಿರುವದರಿಂದಲೂ ಜೀವನೇ ತನಗೆ ಅಹಿತವಾದ ಬಂಧವನ್ನು ಸೃಷ್ಟಿಸಿಕೊಂಡಿದ್ದಾ ನಂದಾಗುತ್ತದೆ. ಜೀವನೇ ಗ್ರಷ್ಟವಾದರೆ ತನಗೆ ಅಹಿತವಾದ ಸೃಷ್ಟಿಯನ್ನು ತಾನೇ ಸೃಜಿಸಿರುವನೆಂದು ಸ್ಮರಿಸಬೇಕು, ಅದನ್ನು ತಪ್ಪಿಸಿಕೊಳ್ಳುವದಕ್ಕೆ ಶಕ್ತನಾಗಿರಬೇಕು. ಆದರೆ ಹಾಗಿಲ್ಲ.
ಸಿದ್ಧಾಂತ : ಜಗತ್ಕಾರಣವು ಜೀವನೆಂಬುದು ಸಿದ್ಧಾಂತವಲ್ಲ ; ಜೀವನಿಗಿಂತ ವಿಲಕ್ಷಣ ವಾಗಿರುವ ಬ್ರಹ್ಮವೇ ಜಗತ್ಕಾರಣವು. ಬ್ರಹ್ಮವು ಸರ್ವಜ್ಞವೂ ಸರ್ವಶಕ್ತಿಯುತವೂ
ಅಧಿಕರಣಗಳ ಸಾರ
ಆರಿ
ನಿತ್ಯಶುದ್ಧಬುದ್ಧಮುಕ್ತಸ್ವರೂಪವುಳ್ಳದ್ದೂ ಆಗಿರುವದರಿಂದ ಅದರಲ್ಲಿ ಯಾವ ಹಿತಾಕರಣಾದಿ ದೋಷಗಳೂ ಇರುವದಿಲ್ಲ. ಜೀವಬ್ರಹ್ಮರುಗಳಿಗೆ ಅಭೇದವನ್ನೇ ಶ್ರುತಿಯಲ್ಲಿ ಹೇಳಿರುವ ದಾದರೂ ಘಟಾಕಾಶವು ಉಪಾಧಿವಶದಿಂದ ಭಿನ್ನವಾಗಿರುವಂತ ಜೀವನು ಬ್ರಹ್ಮಕ್ಕಿಂತ ಭಿನ್ನನೂ ಆಗಿರುತ್ತಾನ.ಶ್ರುತಿಯಿಂದ ಅಭೇದವು ಗೊತ್ತಾದರಬ್ರಹ್ಮವು ಸ್ಪಷ್ಟವೇ ಆಗಿರುವದಿಲ್ಲ ವಾದ್ದರಿಂದ ಸೃಷ್ಟಿಯಾಗಲಿ ಅಹಿತಾಕರಣಾದಿದೋಷಗಳಾಗಲಿ ಆಗ ಪ್ರಸಕ್ತವಾಗುವದೇ ಇಲ್ಲ. ಬ್ರಹ್ಮವು ಒಂದೇ ಆದರೂ ಅದರಲ್ಲಿ ಜೀವಪ್ರಾಜ್ಞರಂಬ ಭೇದವೂ ಕಾರ್ಯವೈಚಿತ್ರ್ಯವೂ ಇರಬಹುದಾಗಿದೆ. ಒಂದೇ ಕಲ್ಲಿನಲ್ಲಿ ವಜ್ರವೈಡೂರ್ಯಾದಿಗಳು, ಸೂರ್ಯಕಾಂತಾದಿಗಳು, ಸಾಧಾರಣವಾದ ಕಲ್ಲುಗಳು - ಎಂದು ಭೇದವಿರುವಂತೆಯೂ ಒಂದೇ ಪೃಥಿವಿಯಲ್ಲಿ ಹಾಕಿದ ಬೀಜಗಳಿಂದ ಬಗೆಬಗೆಯ ಎಲೆ, ಹೂ, ಹಣ್ಣು, ವಾಸನ, ಸವಿ - ಮುಂತಾದ ಭೇದವುಳ್ಳ ಗಿಡಮರಗಳು ಉಂಟಾಗುವಂತೆಯೂ ಈ ಭೇದವು ಇರಬಹುದೆಂದು ಊಹಿಸಬೇಕು. ಆದ್ದರಿಂದ ಶ್ರುತಿಬೋಧಿತವಾದ ಬ್ರಹ್ಮಕಾರಣವಾದದಲ್ಲಿ ತರ್ಕನಿಮಿತ್ತವಾದ ದೋಷಕ್ಕೆ ಅವಕಾಶವಿಲ್ಲ.
೮. ಉಪಸಂಹಾರದರ್ಶನಾಧಿಕರಣ
ಪೂರ್ವಪಕ್ಷ : ಬ್ರಹ್ಮಕಾರಣವಾದವು ತರ್ಕವಿರುದ್ಧ. ಏಕಂದರ ಕುಂಬಾರನೇ ಮುಂತಾದವರು ಸಾಮಗ್ರಿಗಳನ್ನಿಟ್ಟುಕೊಂಡೇ ಗಡಿಗೆಯೇ ಮುಂತಾದ ಕಾರ್ಯಗಳನ್ನು ಮಾಡುತ್ತಾರೆ. ಈ ದೃಷ್ಟಾಂತದಿಂದ ಯಾವ ಸಹಾಯವೂ ಇಲ್ಲದ ಬ್ರಹ್ಮವೊಂದೇ ಜಗತ್ತನ್ನು ಸೃಜಿಸಲಾರದೆಂದು ಸಿದ್ಧವಾಗುತ್ತದೆ.
ಸಿದ್ಧಾಂತ : ಕಾರಣಕ್ಕೆ ಸಾಮಗ್ರಿಯಿದ್ದರೇ ಕಾರ್ಯವುಂಟಾಗುವದೆಂಬ ನಿಯಮವಿಲ್ಲ. ಏಕೆಂದರೆ ಹಾಲು, ನೀರು - ಮುಂತಾದದ್ದು ಮತ್ತೇನನ್ನೂ ಬಯಸದ ಮೊಸರು, ಹಿಮ - ಆಗುವದು ಕಂಡಿದೆ. ಹಾಲಿಗೆ ಹೆಪ್ಪು ಬೇಕಾಗಿರುವದು ನಿಜವಾದರೂ ಹಪ್ಪು ಅದನ್ನು ಮೊಸರಾಗುವಂತ ತರಗೊಳಿಸೀತೇ ಹೊರತು ಮೊಸರಾಗುವ ಯೋಗ್ಯತಯನ್ನೇನೂ ಅದಕ್ಕೆ ಕೊಡುವದಿಲ್ಲ. ಆದ್ದರಿಂದ ಪರಿಪೂರ್ಣಶಕ್ತಿಯಾಗಿರುವ ಬ್ರಹ್ಮವು ಸ್ವತಃ ಮತ್ತೇನನ್ನೂ ಬಯಸದ ಜಗತ್ತಾಗುವದು ತರ್ಕವಿರುದ್ಧವಲ್ಲ. ದೇವತೆಗಳೇ ಮುಂತಾದ ಚೇತನರು ಸಾಮಗ್ರಿಯನ್ನು ಬಯಸದ ತಾವೇ ಕಾರ್ಯವನ್ನುಂಟುಮಾಡುವದು ಕಂಡಿರುತ್ತದೆ. ಆದ್ದರಿಂದ ಒಂದು ಕಾರಣಕ್ಕೆ ಸಾಮಗ್ರಿ ಬೇಕಾದರೆ ಮತ್ತೊಂದಕ್ಕೂ ಬೇಕೆಂದು ತರ್ಕಿಸುವದು ಯುಕ್ತವಲ್ಲ.
೯. ಕೃತೃಪ್ರಸಕ್ಯಧಿಕರಣ ಪೂರ್ವಪಕ್ಷ : ಬ್ರಹ್ಮವು ಜಗತ್ಕಾರಣವೆಂದರೆ ಬ್ರಹ್ಮವೆಲ್ಲವೂ ಜಗತ್ತಾಗುವದನ್ನ ಬೇಕಾಗುತ್ತದೆ ; ಇಲ್ಲದಿದ್ದರೆ ಅದು ಸಾವಯವವಂದೂ ಅದರ ಒಂದು ಭಾಗವು ಮಾತ್ರ ಜಗತ್ತಾಗಿ ಇನ್ನೊಂದು ಭಾಗವು ಹಾಗೇ ಉಳಿದುಕೊಳ್ಳುವದೆಂದೂ ಒಪ್ಪಬೇಕಾಗುತ್ತದೆ. ಆದ್ದರಿಂದ ಈ ವಾದವು ತರ್ಕವಿರುದ್ಧವು.ಬ್ರಹ್ಮಸೂತ್ರಭಾಷ್ಯ
ಸಿದ್ಧಾಂತ : ಬ್ರಹ್ಮವು ಜಗತ್ತಾಗುವದಂದೂ ವಿಕಾರವಾಗದೆಯೂ ಇರುವದಂದೂ ಶ್ರುತಿಯು ಹೇಳುವದರಿಂದ ಶಬ್ದ ಪ್ರಮಾಣಕವಾದ ಬ್ರಹ್ಮವನ್ನು ಹಾಗಂದೇ ಒಪ್ಪಬೇಕು. ವಸ್ತುವಿನಲ್ಲಿ ವಿಕಲ್ಪವಿರಲಾರದಾದ್ದರಿಂದಲೂ ವಿಕಾರವೂ ಆಗುವದು, ವಿಕಾರವಾಗದೆಯೂ ಇರುವದು - ಇವು ಒಂದಕ್ಕೊಂದು ವಿರುದ್ಧವಾಗಿರುವದರಿಂದಲೂ ಈ ಪಕ್ಷವು ಅಯುಕ್ತವು ಎನ್ನ ಕೂಡದು. ಏಕೆಂದರೆ ಅವಿದ್ಯಾಕಲ್ಪಿತವಾದ ನಾಮರೂಪವೆಂಬ ರೂಪಭೇದದಿಂದ ಬ್ರಹ್ಮವು ಜಗದ್ರೂಪವಾಗಿ ಪರಿಣಮಿಸುತ್ತದೆ ಎನ್ನುತ್ತೇವ ; ಪಾರಮಾರ್ಥಿಕವಾದ ತನ್ನ ರೂಪದಿಂದ ಸರ್ವವ್ಯವಹಾರಾತೀತವಾಗಿ ತಾನು ಇದ್ದಂತೆಯೇ ಇರುತ್ತದೆ ಎನ್ನುತ್ತೇವೆ. ಪರಿಣಾಮಶ್ರುತಿಯು ಆತ್ಮಕತ್ವಜ್ಞಾನವನ್ನುಂಟುಮಾಡಿಕೊಡುವದಕ್ಕಾಗಿ ಬಂದಿರುವದರಿಂದಲೂ ಈ ಪಕ್ಷದಲ್ಲಿ ದೋಷವಿಲ್ಲ. ಸ್ವಪ್ನದಲ್ಲಿ ಒಬ್ಬನೇ ಆತ್ಮನಲ್ಲಿ ಅನೇಕಾಕಾರವಾದ ಸೃಷ್ಟಿಯಾದರೂ ಆತ್ಮನು ಇದ್ದಂತೆಯೇ ಇರುತ್ತಾನೆಂಬುದು ಕಂಡಿರುತ್ತದೆಯಾದ್ದರಿಂದಲೂ ಇದು ತರ್ಕವಿರುದ್ಧವಲ್ಲ. ಪ್ರಧಾನವಾದವೇ ಮುಂತಾದವುಗಳಲ್ಲಿಯೂ ಈ ಕೃತ್ಪ್ರಸಕ್ತಿ ಅಥವಾ ನಿರವಯವತ್ಸಾಂಗೀಕಾರ ವಿರೋಧ - ಎಂಬ ದೋಷಗಳಿರುತ್ತವೆ. ಈ ಎಲ್ಲಾ ಕಾರಣದಿಂದ ಬ್ರಹ್ಮವು ಜಗತ್ಕಾರಣವೆಂಬ ವಾದವು ತರ್ಕವಿರುದ್ಧವಲ್ಲ.
೧೦. ಸರ್ವೋಪೇತಾಧಿಕರಣ
ಪೂರ್ವಪಕ್ಷ : ಒಂದೇ ಬ್ರಹ್ಮವು ವಿಚಿತ್ರವಾದ ವಿಕಾರಪ್ರಪಂಚವಾಗುವದೆಂಬುದು ತರ್ಕವಿರುದ್ಧ ; ಹಾಗೆ ಆಗುವದೆಂಬುದಕ್ಕೆ ಪ್ರಮಾಣವೇನೂ ಇಲ್ಲ. ಯಾವ ಕರಣವೂ ಇಲ್ಲದ ಅದು ಸೃಜಿಸಲೂ ಆರದು.
ಸಿದ್ಧಾಂತ : ಬ್ರಹ್ಮದಲ್ಲಿ ವಿಚಿತ್ರಶಕ್ತಿಗಳು ಇರುತ್ತವೆ. ಹಾಗೆಂದು ಶ್ರುತಿಯಲ್ಲಿ ಹೇಳಿದೆ. ಶ್ರುತಿಪ್ರಮಾಣವಾದ ಬ್ರಹ್ಮದ ವಿಷಯದಲ್ಲಿ ಅದು ಮತ್ತೊಂದು ದೃಷ್ಟಕಾರಣದಂತೆ ಇರಬೇಕೆಂದು ತರ್ಕದಿಂದ ಕಲ್ಪಿಸುವದು ಸರಿಯಲ್ಲ. ಯಾವ ಕರಣವೂ ಇಲ್ಲದೆಯೇ ಬ್ರಹ್ಮವು ಎಲ್ಲಾ ಕರಣಗಳ ಶಕ್ತಿಯಿಂದಲೂ ಕೂಡಿರುವದಂದು ಶ್ರುತಿಯಲ್ಲಿ ಹೇಳಿಯೂ ಇರುತ್ತದೆ. ಆದ್ದರಿಂದ ಇಲ್ಲಿ ಯಾವ ತರ್ಕವಿರೋಧವೂ ಇಲ್ಲ.
೧೧. ಪ್ರಯೋಜನವಾಧಿಕರಣ ಪೂರ್ವಪಕ್ಷ : ಬ್ರಹ್ಮಕಾರಣವಾದವು ತರ್ಕವಿರುದ್ಧ. ಏಕೆಂದರೆ ಬ್ರಹ್ಮಕ ಜಗತ್ತಿನ ಕೃಷಿಯಿಂದ ಯಾವ ಪ್ರಯೋಜನವೂ ಇಲ್ಲ ; ಯಾವದಾದರೊಂದು ಪ್ರಯೋಜನವನ್ನು ಕಲ್ಪಿಸಿದರೆ ನಿತ್ಯತೃಪ್ತವೆಂಬ ಶ್ರುತಿಗೆ ವಿರುದ್ಧವಾಗುತ್ತದೆ. ಪ್ರಯೋಜನವನ್ನು ಬಯಸದ ಬಹಳ ಆಯಾಸದ ಸೃಷ್ಟಿಕರ್ಮದಲ್ಲಿ ಹುಚ್ಚನಂತ ಪ್ರವರ್ತಿಸುತ್ತಾನೆಂದರೆ ಪರಮಾತ್ಮನು ಸರ್ವಜ್ಞನೆಂಬ ಶ್ರುತಿಗೆ ವಿರುದ್ಧವಾಗುತ್ತದ.
‘ಸಿದ್ಧಾಂತ : ರಾಜಾಮಾತ್ಯಾದಿಗಳು ಲೀಲಾರೂಪವಾದ ಪ್ರವೃತ್ತಿಗಳಲ್ಲಿ ತೊಡಗುವಂತೆಯೂ
ಅಧಿಕರಣಗಳ ಸಾರ
೮೦೩
ಉಸಿರುಬಿಡುವದೇ ಮುಂತಾದ ಕರ್ಮಗಳು ಪ್ರಯೋಜನವನ್ನು ಬಯಸದ ಸ್ವಾಭಾವಿಕವಾಗಿ ನಡೆಯುವಂತೆಯೂ ಪರಮೇಶ್ವರನು ಸೃಷ್ಟಿಯಲ್ಲಿ ತೊಡಗಬಹುದು. ನಮ್ಮಂಥವರಿಗೆ ಬಹಳ ಆಯಾಸಕರವಾಗಿದ್ದರೂ ಪರಮೇಶ್ವರನಿಗೆ ಇದು ಲೀಲಾಮಾತ್ರವಾಗಿರುತ್ತದೆ. ಆಪ್ತಕಾಮ ನಾದ್ದರಿಂದ ಪರಮಾತ್ಮನಿಗೆ ಪ್ರಯೋಜನದ ಅಪೇಕ್ಷೆಯಿಲ್ಲ ; ಸರ್ವಜ್ಞನೆಂದು ಶ್ರುತಿ ಹೇಳುವದರಿಂದ ಅಪ್ರವೃತ್ತಿಯಾಗಲಿ ಉನ್ಮತ್ರಪ್ರವೃತ್ತಿಯಾಗಲಿ ಆಗುವದಿಲ್ಲ. ಸೃಷ್ಟಿಯು ಪರಮಾರ್ಥವಲ್ಲವಾದ್ದರಿಂದ ಅದು ಪ್ರಯೋಜನಾದಿಗಳನ್ನು ಬಯಸುವದೂ ಇಲ್ಲ. ಆದ್ದರಿಂದ ಯಾವ ತರ್ಕವಿರೋಧವೂ ಇಲ್ಲಿಲ್ಲ.
೧೨. ವೈಷಮ್ಮನೈರ್ಘಣ್ಯಾಧಿಕರಣ ಪೂರ್ವಪಕ್ಷ : ಈಶ್ವರನು ಜಗತ್ಕಾರಣನೆಂಬ ವಾದವು ತರ್ಕವಿರುದ್ಧ. ಏಕೆಂದರೆ ಜೀವರಿಗೆ ಸುಖದುಃಖತಾರತಮ್ಯವನ್ನು ಸೃಜಿಸಿರುವದರಿಂದ ಈಶ್ವರನಿಗೆ ವೈಷಮ್ಯವುಂಟೆಂದಾಗುತ್ತದೆ. ದುಃಖವನ್ನು ಜೀವರಿಗೆ ಕೊಡುವದರಿಂದಲೂ ಪ್ರಲಯದಲ್ಲಿ ಎಲ್ಲರನ್ನೂ ಸಂಹರಿಸುವದರಿಂದಲೂ ನೈರ್ಮಣ್ಯವುಂಟೆಂದಾಗುತ್ತದೆ.
ಸಿದ್ಧಾಂತ : ಈಶ್ವರನಿಗೆ ವೈಷಮ್ಯರ್ಘಣ್ಯಗಳಿಲ್ಲ ; ಏಕೆಂದರೆ ಜೀವರ ಕರ್ಮಗಳನ್ನು ಅಪೇಕ್ಷಿಸಿ ಅವಕ್ಕೆ ತಕ್ಕಂತೆ ಫಲವನ್ನು ಕೊಡುತ್ತಾನೆ. ಕರ್ಮಾನುಗುಣವಾಗಿಯೇ ಫಲವನ್ನು ಕೊಡುತ್ತಾನೆಂಬುದಕ್ಕೆ ಶ್ರುತಿಪ್ರಮಾಣವಿದೆ. ಸೃಷ್ಟಿಗೆ ಪೂರ್ವದಲ್ಲಿ ಕರ್ಮವಿಲ್ಲವಲ್ಲ ! - ಎಂದು ಶಂಕಿಸಬಾರದು ; ಏಕೆಂದರೆ ಸಂಸಾರವು ಅನಾದಿಯೆಂಬುದು ಶ್ರುತಿಯುಕ್ತಿಗಳಿಂದ ಸಿದ್ಧವಾಗುತ್ತದ. ಆದ್ದರಿಂದ ಹಿಂದಿನ ಕಲ್ಪದ ಕರ್ಮವು ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತ ಫಲವನ್ನು ಕೊಡುವ ಈಶ್ವರನಿಗೆ ಯಾವ ವೈಷಮ್ಮನರ್ಘಣ್ಯಗಳೂ ಇರುವದಿಲ್ಲ. ಆದ್ದರಿಂದ ಹೀಗೂ ಕರ್ಮವಿರೋಧವಿಲ್ಲ.
೧೩. ಸರ್ವಧರ್ಮೋಪಪತ್ಯಧಿಕರಣ
ಪೂರ್ವಪಕ್ಷ : ಬ್ರಹ್ಮದಲ್ಲಿ ಕಾರಣದ ಧರ್ಮಗಳಿರಲಾರವು. ಆದ್ದರಿಂದ ಅದು ಜಗತ್ಕಾರಣವೆಂಬುದು ತರ್ಕವಿರುದ್ಧ.
ಸಿದ್ಧಾಂತ : ಬ್ರಹ್ಮವು ಸರ್ವಜ್ಞ, ಸರ್ವಶಕ್ತಿಗಳುಳ್ಳದ್ದು, ಮಹಾಮಾಯಯುಳ್ಳದ್ದು. ಆದ್ದರಿಂದ ಅದರಲ್ಲಿ ಎಲ್ಲಾ ಕಾರಣಧರ್ಮಗಳೂ ಇರಬಹುದಾಗಿದೆ. ಆದ್ದರಿಂದ ಈ ಸಿದ್ಧಾಂತದಲ್ಲಿ
ಯಾವ ವಿರೋಧವೂ ಇರುವದಿಲ್ಲ.
ಬ್ರಹ್ಮಸೂತ್ರಭಾಷ್ಯ
ಪರಿಶಿಷ್ಟ ಬಾದರಾಯಣಕೃತವೇದಾನ್ತಸೂತ್ರಪಾಠಃ
ಅಥ ಪ್ರಥಮಾಧ್ಯಾಯೇ ಪ್ರಥಮಃ ಪಾದಃ ೧. ಅಥಾತೋ ಬ್ರಹ್ಮಜಿಜ್ಞಾಸಾ ೨. ಜನ್ಮಾದ್ಯಸ್ಯ ಯತಃ ೩. ಶಾಸ್ತ್ರ ಯೋನಿತ್ಪಾತ್ ೪, ತತ್ತು ಸಮನ್ವಯಾತ್ ೫, ಈಕ್ಷತೇರ್ನಾಶಬ್ದಮ್ ೬. ಗೌಣ ಶೃನ್ನಾತ್ಮಶಬ್ದಾತ್ ೭. ತನ್ನಿಷ್ಟಸ್ಯ ಮೋಕ್ರೋಪದೇಶಾತ್ ೮, ಹೇಯತ್ವಾವಚನಾಚ್ಚ ೯. ಸ್ಟಾಪ್ಯಯಾತ್ ೧೦. ಗತಿಸಾಮಾನ್ಯಾತ್ ೧೧, ಶ್ರುತತ್ವಾಚ್ಚ ೧೨. ಆನ ಮಯೋಭ್ಯಾಸಾತ್ ೧೩. ವಿಕಾರಶಬ್ದಾತಿ ಚೇನ್ನ ಪ್ರಾಚುರ್ಯಾತ್ ೧೪, ತದ್ದೇತು ವ್ಯಪದೇಶಾಚ್ಚ ೧೫. ಮಾನ್ತವರ್ಣಿಕಮೇವ ಚ ಗೀಯತೇ ೧೬, ನೇತರೋಽನುಪ ಪಃ ೧೭. ಭೇದವ್ಯಪದೇಶಾಚ್ಚ ೧೮. ಕಾಮಾಚ್ಚ ನಾನುಮಾನಾಪೇಕ್ಷಾ ೧೯. ಅಸ್ಮಿನ್ನಸ್ಯ ಚ ತದ್ಯೋಗಂ ಶಾಸ್ತಿ ೨೦. ಅನ್ನಸ್ತದ್ಧರ್ಮೊಪದೇಶಾತ್ ೨೧. ಭೇದವ್ಯಪದೇಶಾಚ್ಚಾನ್ಯ: ೨೨. ಆಕಾಶಸ್ತಜ್ಞಾತ್ ೨೩. ಅತ ಏವ ಪ್ರಾಣಸಿ ೨೪. ಜ್ಯೋತಿಶ್ಚರಣಾಭಿಧಾನಾತ್ ೨೫, ಛನ್ನೂಭಿಧಾನಾತಿ ಚೇನ್ನ ತಥಾ ಚೇತೋರ್ವಣನಿಗದಾತ್ತಥಾ ಹಿ ದರ್ಶನಮ್ ೨೬, ಭೂತಾದಿಪಾದವ್ಯಪದೇಶ ಪಪತ್ತೇಶ್ವಮ್ ೨೭. ಉಪದೇಶಭೇದಾನ್ನೇತಿ ಚೇಷ್ಟೋಭಯಸ್ಮಿನ್ನಪವಿರೋಧಾತ್ ೨೮. ಪ್ರಾಣಸ್ತಥಾನುಗಮಾತ್ ೨೯, ನ ವಕ್ಕುರಾತ್ರೋಪದೇಶಾದಿತಿ ಚೇದಧ್ಯಾತ್ಮ ಸಂಬದ್ಧಭೂಮಾ ಹ್ಯಸ್ಮಿನ್ ೩೦, ಶಾಸ್ತ್ರದೃಷ್ಟಾ ತೂಪದೇಶೋ ವಾಮದೇವವತ್ ೩೧. ಜೀವಮುಖ್ಯಪ್ರಾಣಲಿಜ್ಞಾನೇತಿ ಚೇನ್ನೊಪಾಸಾತ್ಯವಿಧ್ಯಾದಾಶ್ರಿತತ್ವಾದಿಹ ತದ್ಯೋಗಾತ್ ||
ಇತಿ ವೇದಾನ್ತಸೂತ್ರಪಾಠ ಪ್ರಥಮಾಧ್ಯಾಯೇ ಪ್ರಥಮಃ ಪಾದು
ಅಥ ಪ್ರಥಮಾಧ್ಯಾಯೇ ದ್ವಿತೀಯಃ ಪಾದಃ ೧. ಸರ್ವತ್ರ ಪ್ರಸಿದ್ಧೋಪದೇಶಾತ್ ೨. ವಿವಕ್ಷಿತಗುಣೋಪಪಶ್ಚ ೩. ಅನುಪಪಸ್ತು ನ ಶಾರೀರಃ ೪. ಕರ್ಮಕರ್ತವ್ಯಪದೇಶಾಚ್ಚ ೫. ಶಬ್ದ ವಿಶೇಷಾತ್ ೬. ಸ್ಮೃತೇಶ ೭. ಅರ್ಭಕೌಕಸ್ಮಾದ್ಯಪದೇಶಾಚ್ಚ ನೇತಿ ಚೇನ್ನ ನಿಚಾಯ್ಯತ್ವಾದೇವಂ ವೋಮವಚ್ಚ ೮. ಸಂಭೋಗಪ್ರಾಪ್ತಿರಿತಿ ಚೇನ್ನ ವೈಶೇಷ್ಮಾತ್ ೯, ಅತ್ತಾ ಚರಾಚರ ಗ್ರಹಣಾತ್ ೧೦. ಪ್ರಕರಣಾಚ್ಚ M. ಗುಹಾಂ ಪ್ರವಿಷ್ಕಾವಾತ್ಮಾನ್ ಹಿ ತದ್ದರ್ಶನಾತ್ ೧೨. ವಿಶೇಷಣಾಚ್ಚ ೧೩. ಅನ್ಯರ ಉಪಪತ್ತೇ ೧೪, ಸ್ಟಾನಾದಿವ್ಯಪದೇಶಾಚ್ಚ
ಬಾದರಾಯಣಕೃತವೇದಾನ್ತಸೂತ್ರಪಾಠಃ
೮೦೫
೧೫. ಸುಖವಿಶಿಷ್ಮಾಭಿಧಾನಾದೇವ ಚ ೧೬. ಶ್ರುತೋಪನಿಷತ್ಯಗತ್ಯಭಿಧಾನಾಚ್ಚ ೧೭. ಅನವತೇರಸಂಭವಾಚ್ಚ ನೇತರಃ ೧೮. ಅನ್ತರ್ಯಾಮೃಧಿವಾದಿಷು ತದ್ದರ್ಮವ್ಯಪದೇಶಾತ್ ೧೯. ನ ಚ ಸ್ಮಾರ್ತ ಮತದ್ಧರ್ಮಾಭಿಲಾಪಾತ್ ೨೦. ಶಾರೀರ ಶೋಭಯೇsಪಿ ಹಿ ಭೇದೇನಮಧೀಯತೇ ೨೧. ಅದೃಶ್ಯತ್ವಾದಿಗುಣಕೋ
ಧರ್ಮೊಃ ೨೨. ವಿಶೇಷಣಭೇದವ್ಯಪದೇಶಾಭ್ಯಾಂ ಚ ನೇತರ ೨೩. ರೂಪೋಪ ನ್ಯಾಸಾಚ್ಚ ೨೪. ವೈಶ್ವಾನರಃ ಸಾಧಾರಣಶಬ್ದ ವಿಶೇಷಾತ್ ೨೫. ಸ್ಮರ್ಯಮಾಣ ಮನುಮಾನಂ ಸ್ಮಾದಿತಿ ೨೬. ಶಬ್ದಾದಿಬ್ರೂಸ್ತಪ್ರತಿಷ್ಟಾನಾಚ್ಚ ನೇತಿ ಚೇನ್ನ ತಥಾ ದೃಷ್ಟುಪದೇಶಾದಸಂಭವಾತ್ ಪುರುಷಮಪಿ’ ಚೈನಮಧೀಯತೇ ೨೭. ಅತ ಏವ ನ ದೇವತಾ ಭೂತಂ ಚ ೨೮. ಸಾಕ್ಷಾದಪ್ಪವಿರೋಧಂ ಜೈಮಿನಿಃ ೨೯. ಅಭಿವ್ಯಕ್ತಿ ರಿತ್ಯಾತ್ಮರಥ್ಯ: ೩೦. ಅನುಸ್ಮತೇರ್ಬಾದರಿ: ೩೧. ಸಂಪತ್ಕರಿತಿ ಜೈಮಿನಿಸ್ತಥಾ ಹಿ ದರ್ಶಯತಿ ೩೨. ಆಮನನ್ತಿ ಚೈನಮಸ್ಮಿನ್ ||
ಇತಿ ವೇದಾನ್ತಸೂತ್ರಪಾಠ ಪ್ರಥಮಾಧ್ಯಾಯಸ್ಯ ದ್ವಿತೀಯ: ಪಾದಃ
ಅಥ ಪ್ರಥಮಾಧ್ಯಾಯೇ ತೃತೀಯಃ ಪಾದಃ ೧. ದ್ಯುಚ್ಛಾದ್ಯಾಯತನಂ ಸ್ವಶಬ್ದಾತ್ ೨. ಮುಕ್ಕೋಪದೃಶ್ಯವ್ಯಪದೇಶಾತ್ ೩. ನಾನುಮಾನಮತಚ್ಚಬಾತ್ ೪. ಪ್ರಾಣಭ್ರಚ್ಚ ೫. ಭೇದವ್ಯಪದೇಶಾತ್ ೬. ಪ್ರಕ ರಣಾತ್ ೭. ಸ್ಥಿತ್ಯದನಾಭ್ಯಾಂ ಚ ೮. ಭೂಮಾ ಸಂಪ್ರಸಾದಾದಧ್ರುಪದೇಶಾತ್ ೯.ಧರ್ಮಪಪಶ್ಚ ೧೦.ಅಕ್ಷರಮನ್ನರಾಗೃತೇಃ M.ಸಾ ಚ ಪ್ರಶಾಸನಾತ್ ೧೨. ಅನ್ಯಭಾವವ್ಯಾವೃಶ್ಚ ೧೩. ಕ್ಷತಿಕರ್ಮವ್ಯಪದೇಶಾತ್ ಸಃ ೧೪. ದಹರ ಉತ್ತರೇಭ್ಯಃ ೧೫. ಗತಿಶಬ್ದಾಭ್ಯಾಂ ತಥಾ ಹಿ ದೃಷ್ಟಂ ಲಿಜ್ಞಂ ಚ ೧೬. ಧೃತೇಶ್ ಮಹಿಮೈಸ್ಕಾಸ್ಮಿನ್ನುಪಲಬ್ದಃ ೧೭. ಪ್ರಸಿದ್ಧೇಶ್ಚ ೧೮. ಇತರಪರಾಮರ್ಶಾತ್ ಸ ಇತಿ ಚೆನ್ನಾಸಂಭವಾತ್ ೧೯. ಉತ್ತರಾಚ್ಚೇದಾವಿರ್ಭೂತಸ್ವರೂಪಸ್ತು ೨೦. ಅನ್ಯಾರ್ಥಶ್ಚ ಪರಾಮರ್ಶ: ೨೧. ಅಲ್ಪಶ್ರುತೇರಿತಿ ಚೇತ್ ತದುಕ್ತಮ್ ೨೨. ಅನುಕೃತೇಸ್ತಸ್ಯ ಚ ೨೩. ಅಪಿ ಚ ಸ್ಮರ್ಯತೇ ೨೪, ಶಬ್ದಾದೇವ ಪ್ರಮಿತಃ ೨೫. ಹೃದ್ಯಪೇಕ್ಷಯಾ ತು ಮನುಷ್ಯಾಧಿಕಾರತ್ವಾತ್ ೨೬. ತದುಪರ್ಯಪಿ ಬಾದರಾಯಣಃ ಸಂಭವಾತ್ ೨೭. ವಿರೋಧಃ ಕರ್ಮಣೀತಿ ಚೇನ್ನಾನೇಕಪ್ರತಿಪತ್ತೇ ರ್ದಶ್ರನಾತ್ ೨೮. ಶಬ್ದ ಇತಿ ಚೆನ್ನಾತಃ ಪ್ರಭವಾತ್ಪತ್ಯಕ್ಷಾನುಮಾನಾಭ್ಯಾಮ್ ೨೯. ಅತ ಏವ ಚ ನಿತ್ಯತ್ವಮ್ ೩೦. ಸಮಾನನಾಮರೂಪತ್ವಾಚ್ಯಾವೃತ್ತಾವಶ್ಯ ವಿರೋಧೋ ದರ್ಶನಾತ್ ಸ್ಮೃತೇಶ್ಚ ೩೧. ಮಧ್ವಾದಿಷ್ಟ ಸಂಭವಾದನಧಿಕಾರಂ ಜೈಮಿನಿಃ
- ಪುರುಷವಿಧಮಪಿ ಪಾ||
೮೦೬
ಬ್ರಹ್ಮಸೂತ್ರಭಾಷ್ಯ
೩೨. ಜ್ಯೋತಿಷಿ ಭಾವಾಚ್ಚ ೩೩. ಭಾವಂ ತು ಬಾದರಾಯಣೋSಸ್ತಿ ಹಿ ೩೪. ಶುಗಸ್ಯ ತದನಾದರಶ್ರವಣಾತ್ ತದಾದ್ರವಣಾತ್ ಸೂಚ್ಯತೇ ಹಿ ೩೫. ಕ್ಷತ್ರಿಯತ್ವ ಗತೇಶೋತ್ತರತ್ರ ಚೈತ್ರರಥೇನ ಅಜ್ಞಾತ್ ೩೬. ಸಂಸ್ಕಾರಪರಾಮರ್ಶಾತದ ಭಾವಾಭಿಲಾಪಾಚ್ಚ ೩೭. ತದಭಾವನಿರ್ಧಾರಣೇ ಚ ಪ್ರವೃತ್ತ: ೩೮. ಶ್ರವಣಾ ಧ್ಯಯನಾರ್ಥಪ್ರತಿಷೇಧಾತ್ ಸ್ಮೃತೇಶ್ಚ ೩೯. ಕಮ್ರನಾತ್ ೪೦. ಜ್ಯೋತಿರ್ದಶ್ರನಾತ್ ೪೧. ಆಕಾಶೋರ್ಥಾನ್ನರತ್ವಾದಿವ್ಯಪದೇಶಾತ್ ೪೨. ಸುಷುಪ್ಪುತ್ಕಾನ್ನೂರ್ಭನ ೪೩. ಪತ್ಯಾದಿಶದ್ದೇಭ್ಯಃ |||
ಇತಿ ವೇದಾನ್ತಸೂತ್ರಪಾಠ ಪ್ರಥಮಾಧ್ಯಾಯಸ್ಯ ತೃತೀಯಃ ಪಾದ - ಅಥ ಪ್ರಥಮಾಧ್ಯಾಯೇ ಚತುರ್ಥಃ ಪಾದಃ ೧. ಆನುಮಾನಿಕಮಕೇಷಾಮಿತಿ ಚೇನ್ನ ಶರೀರರೂಪಕವಿನ್ಯಸ್ತಗೃಹೀತೇ ರ್ದಶ್ರಯತಿ ಚ ೨. ಸೂಕ್ಷ್ಮಂ ತು ತದರ್ಹತ್ಪಾತ್ ೩. ತದಧೀನತ್ವಾದರ್ಥವತ್ ೪. ಜೇಯತ್ವಾವಚನಾಚ್ಚ ೫. ವದತೀತಿ ಚೇನ್ನ ಪ್ರಾಜ್ಞ ಹಿ ಪ್ರಕರಣಾತ್ ೬. ತಯಾಣಾಮೇವ ಚೈವಮುಪನ್ಯಾಸಃ ಪ್ರಶ್ನಶ್ಚ ೭. ಮಹದ್ವಚ್ಚ ೮. ಚಮಸ ವದವಿಶೇಷಾತ್ ೯. ಜ್ಯೋತಿರುಪಕ್ರಮಾ ತು ತಥಾ ಹ್ಯಧೀಯತ ಏಕೇ ೧೦. ಕಲ್ಪನೋಪ ದೇಶಾಚ್ಚ ಮಧ್ಯಾದಿವದವಿರೋಧಃ ೧೧. ನ ಸಂಖ್ಯೋಪಸಂಗ್ರಹಾದಪಿ ನಾನಾ ಭಾವಾದತಿರೇಕಾಚ್ಚ ೧೨. ಪ್ರಾಣಾದಯೋ ವಾಕ್ಯಶೇಷಾತ್ ೧೩. ಜ್ಯೋತಿಷ್ಯಶೇಷಾ ಮಸತ್ಯನ್ನೇ ೧೪. ಕಾರಣನ ಬಕಾಶಾದಿಷು ಯಥಾವಪದಿಷ್ಟೂ ೧೫. ಸಮಾ ಕರ್ಷಾತ್ ೧೬. ಜಗದ್ವಾಚಿತ್ವಾತ್ ೧೭. ಜೀವಮುಖ್ಯಪ್ರಾಣಲಿಜ್ಞಾನೇತಿ ಚೇತ್ರ ದ್ವಾಖ್ಯಾತಮ್ ೧೮, ಅನ್ಯಾರ್ಥಂ ತು ಜೈಮಿನಿಃ ಪ್ರಶ್ನವ್ಯಾಖ್ಯಾನಾಭ್ಯಾಮಪಿ ಚೈವ ಮೇಕೇ ೧೯, ವಾಕ್ಯಾನ್ವಯಾತ್ ೨೦. ಪ್ರತಿಜ್ಞಾ ಸಿದ್ಧರ್ಲಿಜ್ಞಮಾತ್ಮರಥಃ ೨೧. ಉತೃಮಿಷ್ಕತ ಏವಂ ಭಾವಾದಿತ್ಯನುಲೋಮಿಃ ೨೨, ಅವಸ್ಥಿತೇರಿತಿ ಕಾಶಕೃತ್ಸ: ೨೩. ಪ್ರಕೃತಿಶ್ಚ ಪ್ರತಿಜ್ಞಾ ದೃಷ್ಟಾನಾನುಘರೋಧಾತ್ ೨೪, ಅಭಿಧೂಪ ದೇಶಾಚ್ಚ ೨೫. ಸಾಕ್ಷಾಟ್ಟೋಭಯಾಮ್ಲಾನಾತ್ ೨೬, ಆತ್ಮಕೃತೇ ಪರಿಣಾಮಾತ್’ ೨೭. ಯೋನಿಶ್ಚ ಹಿ ಗೀಯತೇ ೨೮. ಏತೇನ ಸರ್ವ ವ್ಯಾಖ್ಯಾತಾ ವ್ಯಾಖ್ಯಾತಾಃ ||
ಇತಿ ವೇದಾನ್ತಸೂತ್ರಪಾಠ ಪ್ರಥಮಾಧ್ಯಾಯಸ್ಯ ಚತುರ್ಥ: ಪಾದ
ಇತಿ ಪ್ರಥಮೋsಧ್ಯಾಯಃ 1. ಇಲ್ಲಿ ‘ಪರಿಣಾಮಾತ್’ ಎಂಬುದಿಷ್ಟೇ ಬೇರೊಂದು ಸೂತ್ರವೆಂಬ ಮತವನ್ನು ಆಚಾರ್ಯರು ಸೂಚಿಸಿರುತ್ತಾರೆ.
೮೦೭
ಬಾದರಾಯಣಕೃತವೇದಾನ್ತಸೂತ್ರಪಾಠಃ ಅಥ ದ್ವಿತೀಯಾಧ್ಯಾಯೇ ಪ್ರಥಮಃ ಪಾದಃ ೧. ಸ್ಮತ್ಯನವಕಾಶದೋಷಪ್ರಸಜ್ಜಿ ಇತಿ ಚೇನ್ನಾನ್ಯಸ್ಮತ್ಯನವಕಾಶದೋಷ ಪ್ರಸಜ್ಜಾತ್ ೨. ಇತರೇಷಾಂ ಚಾನುಪಲಬ್: ೩. ಏತೇನ ಯೋಗಃ ಪ್ರತ್ಯುಕ್ತ: ೪. ನ ವಿಲಕ್ಷಣತ್ಪಾದಸ್ಯ ತಥಾತ್ವಂ ಚ ಶಬ್ದಾತ್ ೫. ಅಭಿಮಾನಿವ್ಯಪದೇಶಸ್ತು ವಿಶೇಷಾನುಗತಿಭ್ಯಾಮ್ ೬. ದೃಶ್ಯತೇ ತು ೭. ಅಸದಿತಿ ಚೇನ್ನ ಪ್ರತಿಷೇಧಮಾತ್ರತ್ವಾತ್ ೮. ಅಪೀತಾ ತದ್ವಕ್ಷಸಜ್ಜಾದಸಮಸಮ್ ೯, ನ ತು ದೃಷ್ಟಾನ್ನಭಾವಾತ್ ೧೦. ಸ್ವಪಕ್ಷದೋಷಾಚ್ಚ ೧೧. ತರ್ಕಾಪ್ರತಿಷ್ಠಾನಾದಷ್ಯನ್ಯಥಾನುಮೇಯಮಿತಿ ಚೇದೇವ ಮಹ್ಮವಿಮೋಕ್ಷಪ್ರಸಜ್ಜ: ೧೨. ಏತೇನ ಶಿಷ್ಮಾ ಪರಿಗ್ರಹಾ ಅಪಿ ವ್ಯಾಖ್ಯಾತಾಃ ೧೩. ಭೋಕ್ತಾಪರವಿಭಾಗಶ್ಚತ್ಕಾಲ್ಲೋಕವತ್ ೧೪, ತದನನ್ಯತ್ವಮಾರಮ್ಮಣ ಶಬ್ದಾದಿಭ್ಯಃ ೧೫. ಭಾವೇ ಚೋಪಲಭೇ’ ೧೬. ಸತ್ಯಾಚ್ಚಾವರಸ್ಯ ೧೭. ಅಸದ್ಯಪ ದೇಶಾನೇತಿ ಚೇನ್ನ ಧರ್ಮಾನ್ನರೇಣ ವಾಕ್ಯಶೇಷಾತ್ ೧೮, ಯುಕ್ತ ಶಬ್ದಾನ್ಯರಾಚ್ಯ ೧೯. ಪಟವಚ್ಚ ೨೦. ಯಥಾ ಚ ಪ್ರಾಣಾದಿ ೨೧. ಇತರವ್ಯಪದೇಶಾದ್ಧಿತಾಕರಣಾದಿ ದೋಷಪ್ರಸಕ್ತಿ: ೨೨. ಅಧಿಕಂ ತು ಭೇದನಿರ್ದಶಾತ್ ೨೩. ಅತ್ಮಾದಿವಚ್ಚ ತದನುಪಪತ್ತಿ; ೨೪. ಉಪಸಂಹಾರದರ್ಶನಾನ್ನೇತಿ ಚೇನ್ನ ಕ್ಷೀರವದ್ದಿ ೨೫. ದೇವಾದಿ ವದಪಿಲೋಕೇ ೨೬. ಕೃತೃಪ್ರಸಕ್ತಿರ್ನಿರವಯವತ್ವಶಬ್ದಕೋಪೋ ೨೭. ಶ್ರುತೇಸ್ತು ಶಬ್ದಮೂಲತ್ಪಾತ್ ೨೮, ಆತ್ಮನಿ ಚೈವಂ ವಿಚಿತ್ರಾಶ್ಚ ಹಿ ೨೯. ಸ್ವಪಕ್ಷದೋಷಾಚ್ಚ ೩೦. ಸರ್ವೋಪೇತಾ ಚ ತದ್ದರ್ಶನಾತ್ ೩೧. ವಿಕರಣಾ ನೈತಿ ಚೇತ್ ತದುಕ್ತಮ್ ೩೨. ನ ಪ್ರಯೋಜನವಾತ್ ೩೩. ಲೋಕವತ್ತು ಲೀಲಾಕೈವಲ್ಯಮ್ ೩೪. ವೈಷಮ್ಯರ್ಘ ನ ಸಾಪೇಕ್ಷತ್ವಾತ್ ತಥಾ ಹಿ ದರ್ಶಯತಿ ೩೫. ನ ಕರ್ಮಾ ವಿಭಾಗಾಧಿತಿ ಚೇನ್ನಾನಾದಿತ್ವಾತ್ ೩೬. ಉಪಪದ್ಯತೇ ಚಾಪ್ಪುಪ ಲಭ್ಯತೇ ಚ ೩೭. ಸರ್ವಧರ್ಮೋಪಪಶ್ಚ ||
ಇತಿ ವೇದಾನ್ತಸೂತ್ರಪಾಠ ದ್ವಿತೀಯಾಧ್ಯಾಯಸ್ಯ ಪ್ರಥಮಃ ಪಾದ
ಅಥ ದ್ವಿತೀಯಾಧ್ಯಾಯೇ ದ್ವಿತೀಯಃ ಪಾದಃ ೧. ರಚನಾನುಪಪಶ್ಚ ನಾನುಮಾನಮ್ ೨. ಪ್ರವೃಶ್ಚ ೩. ಪಯೋಜಮ್ಮು ವಚ್ಚತ್ ತತ್ರಾಪಿ ೪. ವ್ಯತಿರೇಕಾವಸ್ಥಿತೇಶ್ಚಾನಪೇಕ್ಷತ್ವಾತ್ ೫, ಅನ್ಯತಾಭಾವಾಚ್ಯ ನ ತೃಣಾದಿವತ್ ೬. ಅಭ್ಯುಪಗಮೇವ್ಯರ್ಥಾಭಾವಾತ್ ೭, ಪುರುಷಾವದಿತಿ
- ‘ಭಾವಾಸ್ಕೋಪಲಬ್ಬೆ’ ಪಾ!!
esoes
ಬ್ರಹ್ಮಸೂತ್ರಭಾಷ್ಯ
ಚೇತ್ ತಥಾಪಿ ೮. ಅತ್ಯಾನುಪಪಶ್ಚ ೯. ಅನ್ಯಥಾನುಮಿತ್ ಚ ಜ್ಞಶಕ್ತಿವಿಯೋಗಾತ್ ೧೦, ವಿಪ್ರತಿಷೇಧಾಜ್ಞಾಸಮಞ್ಞಸಮ್ ೫, ಮಹದೀರ್ಘ ವದ್ದಾ ಪ್ರಸ್ವಪರಿಮಣ್ಣಲಾಭ್ಯಾಮ್ ೧೨. ಉಭಯಥಾಪಿ ನ ಕರ್ಮಾತಸ್ತದಭಾವಃ ೧೩. ಸಮವಾಯಾಭ್ಯುಪಗಮಾಚ್ಚ ಸಾಮ್ಯಾದನವಸ್ಥಿತೇ ೧೪, ನಿತ್ಯಮೇವ ಚ ಭಾವಾತ್ ೧೫, ರೂಪಾದಿಮತ್ಕಾಚ್ಚ ವಿಪರ್ಯಯೋ ದರ್ಶನಾತ್ ೧೬. ಉಭಯಥಾ ಚ ದೂಷಾತ್ ೧೭, ಅಪರಿಗ್ರಹಾಶ್ಚಾತ್ಯನಮನಪೇಕ್ಷಾ ೧೮. ಸಮುದಾಯ ಉಭಯಹೇತುಕೇsಪಿ ತದಪ್ರಾಪ್ತಿ: ೧೯. ಇತರೇತರಪ್ರತ್ಯಯಾದಿತಿ ಚೇನ್ನೋತ್ಪತ್ತಿ ಮಾತ್ರನಿಮಿತ್ತತ್ವಾತ್ ೨೦. ಉತ್ತರೋತ್ಪಾದೇ ಚ ಪೂರ್ವನಿರೋಧಾತ್ ೨೧. ಅಸತಿ ಪ್ರತಿಜ್ಯೋಪರೋಧೀ ಗಪದ್ಯಮನ್ಯಥಾ ೨೨. ಪ್ರತಿಸಂಖ್ಯಾಪ್ರತಿಸಂಖ್ಯಾ ನಿರೋಧಾಪ್ರಾಪ್ತಿರವಿಚ್ಛೇದಾತ್ ೨೩. ಉಭಯಥಾ ಚ ದೋಷಾತ್ ೨೪, ಆಕಾಶ್ ಚಾವಿಶೇಷಾತ್ ೨೫, ಅನುಸ್ಮೃತೇಶ್ಚ ೨೬. ನಾಸಾದೃಷ್ಯತ್ವಾತ್ ೨೭. ಉದಾಸೀನಾ ನಾಮಪಿ ಚೈವಂ ಸಿದ್ಧಿ: ೨೮. ನಾಭಾವ ಉಪಲಬ್ ೨೯, ವೈಧರ್ಮ್ಯಾಚ್ಚ ನ ಸ್ವಷ್ಟಾದಿವತ್ ೩೦. ನ ಭಾವೋನುಪಲಬ್ದ ೩೧. ಕ್ಷಣಿಕತ್ಸಾಚ್ಚ ೩೨. ಸರ್ವಥಾನು ಪಪಶ್ಚ ೩೩. ನೈಕಸ್ಮಿನ್ನಸ೦ಭವಾತ್ ೩೪. ಏವಂ ಚಾತ್ಮಾರ್ಕಾಮ್ ೩೫. ನ ಚ ಪರ್ಯಾಯಾದಪ್ಪವಿರೋಧೋ ವಿಕಾರಾದಿಭ್ಯಃ ೩೬. ಅನ್ಯಾವಸ್ಥಿತೇಶ್ಲೋಭಯ ನಿತ್ಯತ್ವಾದವಿಶೇಷಃ ೩೭. ಪತ್ಯುರಸಾಮಞ್ಚಸ್ಮಾತ್ ೩೮. ಸಂಬನ್ಸಾನುಪಪಶ್ಚ ೩೯. ಅಧಿಷ್ಠಾನಾನುಪಪಶ್ಚ ೪೦. ಕರಣವಚ್ಚನ್ನ ಭೋಗಾದಿಭ್ಯಃ ೪೧. ಅಸ್ತವ ಮಸರ್ವಜ್ಞತಾ ವಾ ೪೨. ಉತ್ಪತ್ತಸಂಭವಾತ್ ೪೩. ನ ಚ ಕರ್ತು? ಕರಣಮ್ ೪೪. ವಿಜ್ಞಾನಾದಿಭಾವೇ ವಾ ತದಪ್ರತಿಷೇಧಃ ೪೫. ವಿಪ್ರತಿಷೇಧಾಚ್ಚ ||
ಇತಿ ವೇದಾನ್ತಸೂತ್ರಪಾಠ ದ್ವಿತೀಯಾಧ್ಯಾಯಸ್ಯ ದ್ವಿತೀಯಃ ಪಾದಃ
ಅಥ ದ್ವಿತೀಯಾಧ್ಯಾಯೇ ತೃತೀಯಃ ಪಾದಃ ೧. ನ ವಿಯದಶ್ರುತೇಃ ೨. ಅಸ್ತಿ ತು ೩. ಗೌಣ್ಯಸಂಭವಾತ್ ೪. ಶಬ್ದಾಚ್ಚ ೫. ಸ್ಕಾಚ್ಛಕಸ್ಯ ಬ್ರಹ್ಮಶಬ್ದವತ್ ೬. ಪ್ರತಿಜ್ಞಾಹಾರವ್ಯತಿರೇಕಾಚ್ಚಬೇಭ್ಯಃ ೭. ಯಾವದ್ದಿಕಾರಂ ತು ವಿಭಾಗೋ ಲೋಕವತ್ ೮. ಏತೇನ ಮಾತರಿಶ್ವಾ ವ್ಯಾಖ್ಯಾತಃ ೯. ಅಸಂಭವಸ್ತು ಸತೋನುಪಪತ್ತೇ ೧೦. ತೇಜೋತಸ್ತಥಾ ಹ್ಯಾಹ M. ಆಪಃ ೧೨. ಪೃಥಿವ್ಯಧಿಕಾರರೂಪಶಬ್ದಾನರೇಭ್ಯಃ ೧೩. ತದಭಿಧ್ಯಾನಾದೇವ ತು ತಲ್ಲಿ ಜ್ಞಾತ್ ಸಃ ೧೪. ವಿಪರ್ಯಯೇಣ ತುಕ್ರಮೋsತ ಉಪಪದ್ಯತೇ ಚ ೧೫. ಅನ್ಯರಾ ವಿಜ್ಞಾನಮನಸೀ ಕ್ರಮೇಣ ತಲ್ಲಿ ಜ್ಞಾದಿತಿ ಚೇನ್ನಾವಿಶೇಷಾತ್ ೧೬, ಚರಾಚರವ್ಯಪಾಶ್ರಯಸ್ತು ಸ್ಮಾತ್
ತದ್ಭತ
ಏವ ೧೯ . ಉತ್ತ
ರಾಧಿಕಾರಾತ್ ೨೨
ಬಾದರಾಯಣಕೃತವೇದಾನ್ತಸೂತ್ರಪಾಠ
SOE
ತದ್ಭವದೇಶೀ ಭಾಸ್ಕದ್ಮಾವಭಾವಿತ್ವಾತ್ ೧೭. ನಾತ್ಮಾಶ್ರುತೇರ್ನಿತ್ಯತ್ಯಾಚ್ಚ ತಾಭ್ಯ: ೧೮. ಜ್ಯೋತ ಏವ ೧೯. ತ್ಯಾಗತಾಗತೀನಾಮ್ ೨೦. ಸ್ವಾತ್ಮನಾ ಚೋತ್ತರಯೋಃ ೨೧. ನಾಣುರತಚ್ಚು ತೇರಿತಿ ಚೇಷ್ಟೋತ್ತರಾಧಿಕಾರಾತ್ ೨೨. ಸ್ವ ಶಬ್ಬೋನ್ಮಾನಾಭ್ಯಾಂ ಚ ೨೩. ಅವಿರೋಧಶ್ಚನ್ದನವತ್ ೨೪, ಅವಸ್ಥಿತಿವೈಶೇಷ್ಯಾದಿತಿ ಚೆನ್ನಾಭ್ಯುಪರಮಾದ್ ಹೃದಿ ಹಿ ೨೫. ಗುಣಾದ್ಧಾ ಲೋಕವತ್ ೨೬. ವ್ಯತಿರೇಕೋ ಗನ್ಗವತ್ ೨೭. ತಥಾಚದರ್ಶಯತಿ ೨೮. ಪ್ರಫಗುಪದೇಶಾತ್ ೨೯.ತದ್ದುಣಸಾರತ್ವಾತ್ ತು ತತ್ತ್ವಪದೇಶಃ ಪ್ರಾಜ್ಞವತ್ ೩೦. ಯಾವದಾತ್ಮಭಾವಿತ್ವಾಚ್ಚ ನ ದೋಷಸ್ತದ್ದರ್ಶನಾತ್ ೩೧, ಪುಂಸ್ಕಾದಿವತ್ಯಸ್ಯ ಸತೋಭಿವ್ಯಕ್ತಿಯೋಗಾತ್ ೩೨. ನಿತ್ಯೋಪಲಬ್ಬನುಪಲಬ್ಬಿಪ್ರಸಜ್ಯೋನ್ಯತರನಿಯಮೋ ವಾನ್ಯಥಾ ೩೩. ಕರ್ತಾ ಶಾಸ್ವಾರ್ಥವತ್ತಾತ್ ೩೪. ವಿಹಾರೋಪದೇಶಾತ್ ೩೫. ಉಪಾದಾನಾತ್ ೩೬. ವ್ಯಪದೇಶಾಚ್ಚ ಕ್ರಿಯಾಯಾಂ ನ ಚೇರ್ದಶವಿಪರ್ಯಯಃ ೩೭. ಉಪಲಬ್ಲಿ ವದನಿಯಮಃ ೩೮. ಶಕ್ತಿವಿಪರ್ಯಯಾತ್ ೩೯. ಸಮಾಧ್ಯಭಾವಾಚ್ಚ ೪೦. ಯಥಾ ಚ ತಕ್ಟೋಭಯಥಾ ೪೧. ಪರಾತ್ತು ತಚ್ಚು ತೇಃ ೪೨. ಕೃತಪ್ರಯತ್ನಾಪೇಕ್ಷಸ್ತು ವಿಹಿತ ಪ್ರತಿಷಿದ್ಧಾವ್ಯಯರ್ಥ್ಯಾದಿಭ್ಯಃ ೪೩. ಅಂತೂ ನಾನಾವ್ಯಪದೇಶಾದನ್ಯಥಾ ಚಾಪಿ ದಾಶಕಿತವಾದಿತ್ವಮಧೀಯತ ಏಕೇ ೪೪. ಮyವರ್ಣಾಚ್ಚ ೪೫. ಅಪಿ ಚ ಸ್ಮರ್ಯತೇ ೪೬. ಪ್ರಕಾಶಾದಿವನ್ನವಂ ಪರಃ ೪೭. ಸ್ಮರನ್ತಿ ಚ ೪೮. ಅನುಜ್ಞಾಪರಿಹಾರೌ ದೇಹ ಸಂಬಾಜ್ಯೋತಿರಾದಿವತ್ ೪೯, ಅಸತೀಶ್ಚಾತ್ಯತಿಕರಃ ೫೦, ಆಭಾಸ ಏವ ಚ ೫೧. ಅದೃಷ್ಟಾನಿಯಮಾತ್ ೫೨. ಅಭಿಸಾದಿಷ್ಟಪಿ ಟೈವಮ್ ೫೩. ಪ್ರದೇಶಾದಿತಿ ಚೇನ್ನಾನರ್ಭಾವಾತ್ ||
ಇತಿ ವೇದಾನ್ತಸೂತ್ರಪಾಠ ದ್ವಿತೀಯಾಧ್ಯಾಯಸ್ಯ ತೃತೀಯಃ ಪಾದಃ
ಅಥ ದ್ವಿತೀಯಾಧ್ಯಾಯೇ ಚತುರ್ಥಃ ಪಾದಃ ೧. ತಥಾ ಪ್ರಾಣಾಃ ೨. ಗೌಣ್ಯಸಂಭವಾತ್ ೩. ತಾಕುತೇಶ್ಚ ೪. ತತ್ತೂರ್ವಕ ತ್ವಾದ್ವಾಚಃ ೫. ಸಪ್ತಗತೇರ್ವಿಶೇಷಿತತ್ವಾಚ್ಚ ೬. ಹಸ್ತಾದಯಸ್ತು ಸ್ಥಿತೇತೋ ನೈವಮ್ ೭. ಅಣವಶ್ಚ ೮. ಶ್ರೇಷ್ಠಶ್ಚ೯. ನ ವಾಯುಕ್ತಿಯೇ ಪ್ರಥನುಪದೇಶಾತ್ ೧೦. ಚಕ್ಷುರಾದಿ ವತ್ತು ತತ್ಸಹಶಿಷ್ಮಾದಿಭ್ಯಃ ೧೧. ಅಕರಣಾಚ್ಚ ನ ದೋಷಸ್ತಥಾ ಹಿ ದರ್ಶಯತಿ ೧೨. ಪಞ್ಚವೃತ್ತಿರ್ಮನೋವದ್ ವ್ಯಪದಿಶ್ಯತೇ ೧೩. ಅಣುಶ್ಚ ೧೪. ಜ್ಯೋತಿರಾದ್ಯಧಿ ಪ್ಲಾನಂ ತು ತದಾಮನನಾತ್ ೧೫. ಪ್ರಾಣವತಾ ಶಬ್ಬಾತ್ ೧೬. ತಸ್ಯ ಚ ನಿತ್ಯತ್ವಾತ್
೮೧
ಬ್ರಹ್ಮಸೂತ್ರಭಾಷ್ಯ
೫. ವೈಲಕ್ಷಣ್ಯಾಹ್ನ ೨೦. ಸುವದೇಶಾದಸ್ಯತ್ರ
೧೭. ತ ಇನ್ಸಿಯಾಣಿ ತಪದೇಶಾದನ್ಯತ್ರ ಶ್ರೇಷ್ಠಾತ್ ೧೮, ಭೇದಶ್ರುತೇ? ೧೯. ವೈಲಕ್ಷಣ್ಯಾಚ್ಚ ೨೦. ಸಂಜ್ಞಾ ಮೂರ್ತಿಕ್ಷಿಪ್ತಿಸ್ತು ತ್ರಿವೃತ್ಕುರ್ವತ ಉಪದೇಶಾತ್ ೨೧. ಮಾಂಸಾದಿ ಭೋಮಂ ಯಥಾಶಬ್ದ ಮಿತರಯೋಶ್ಚ ೨೨. ವೈಶೇಷ್ಮಾತ್ತು ತಪ್ಪಾದಸ್ತದ್ವಾದಃ ||
ಇತಿ ವೇದಾನ್ತಸೂತ್ರಪಾಠ ದ್ವಿತೀಯಾಧ್ಯಾಯಸ್ಕ ಚತುರ್ಥಃ ಪಾದಃ
ಇತಿ ದ್ವಿತೀಯೋsಧ್ಯಾಯಃ
ಅಥ ತೃತೀಯಾಧ್ಯಾಯೇ ಪ್ರಥಮ ಪಾದಃ ೧. ತದನ್ನರಪ್ರತಿಪತ್ ರಂಹತಿ ಸಂಪರಿಷ್ಪಕ್ತ: ಪ್ರಶ್ನನಿರೂಪಣಾಭ್ಯಾಮ್ ೨. ತ್ಯಾತ್ಮಕತ್ವಾತ್ತು ಭೂಯಾತ್ ೩. ಪ್ರಾಣಗತೇಶ್ಚ ೪. ಅಗ್ನಾದಿಗತಿಶ್ರುತೇರಿತಿ ಚೇನ್ನ ಭಾಕ್ತತ್ವಾತ್ ೫, ಪ್ರಥಮೇಶ್ರವಣಾದಿತಿ ಚೇನ್ನ ತಾ ಏವ ಹ್ಯುಪಪಃ ೬. ಅಶ್ರುತತ್ವಾದಿತಿ ಚೇನ್ನೇಷ್ಮಾದಿಕಾರಿಡಾಂ ಪ್ರತೀತೇ? ೭. ಭಾಕ್ತಂ ವಾನಾತ್ಮವಿತ್ತಾತ್ ತಥಾ ಹಿ ದರ್ಶಯತಿ ೮. ಕೃತಾತ್ಯಯೇನುಶಯವಾನ್ ದೃಷ್ಟಸ್ಮತಿಭ್ಯಾಂ ಯಥೇತಮನೇವಂ ಚ ೯, ಚರಣಾದಿತಿ ಚೇನ್ನೋಪಲಕ್ಷಣಾರ್ಥತಿ ಕಾರ್ಷ್ಠಾಜಿನಿಃ ೧೦.ಆನರ್ಥಕ್ಕಮಿತಿ ಚೇನ್ನ ತದಪೇಕ್ಷಾತ್ M. ಸುಕೃತದುಷ್ಕೃತೇ ಏವೇತಿ ತುಬಾದರಿಃ ೧೨. ಅನಿಷ್ಠಾಧಿಕಾರಿಣಾಮಪಿ ಚ ಶ್ರುತಮ್ ೧೩. ಸಂಯಮನೇ ತ್ವನುಭೂಯೇತರೇಷಾಮಾರೋಹಾವರೋಹೌ ತದ್ಧತಿದರ್ಶನಾತ್ ೧೪, ಸ್ಮರನ್ತಿ ಚ ೧೫. ಅಪಿ ಚ ಸಪ್ತ ೧೬. ತತ್ರಾಪಿ ಚ ತದ್ಘಾಪಾರಾದವಿರೋಧಃ ೧೭. ವಿದ್ಯಾ ಕರ್ಮಣ್ರಿ ತಿ ತು ಪ್ರಕೃತತ್ವಾತ್ ೧೮, ನ ತೃತೀಯ ತಥೋಪಲಭೇ? ೧೯. ಸ್ಮರ್ಯತೇಪಿ ಚ ಲೋಕೇ ೨೦. ದರ್ಶನಾಚ್ಚ ೨. ತೃತೀಯಶಬ್ದಾವರೋಧಃ ಸಂಶೋಕಜಸ್ಯ ೨೨. ಸಾಭಾವಾಪರುಪರ್ವ ೨೩. ನಾತಿಚರೇಣ ವಿಶೇಷಾತ್ ೨೪. ಅನ್ಯಾಧಿಷ್ಠಿತೇಷು ಪೂರ್ವವದಭಿಲಾಪಾತ್ ೨೫. ಅಶುದ್ಧಮಿತಿ ಚೇನ್ನ ಶಬ್ದಾತ್ ೨೬. ರೇತಃಸಿಗ್ಯೂಗೋಂಥ ೨೭. ಯೋನೇ ಶರೀರಮ್ ||
ಇತಿ ವೇದಾನ್ತಸೂತ್ರಪಾಠ ತೃತೀಯಾಧ್ಯಾಯಸ್ಯ ಪ್ರಥಮಃ ಪಾದ
ಅಥ ತೃತೀಯಾಧ್ಯಾಯೇ ದ್ವಿತೀಯಃ ಪಾದಃ ೧. ಸನ್ನೇ ಸೃಷ್ಟಿರಾಹ ಹಿ ೨. ನಿರ್ಮಾತಾರಂ ಚೈಕೇ ಪುತ್ರಾದಯಶ್ಚ
ಬಾದರಾಯಣಕೃತವೇದಾನ್ತಸೂತ್ರಪಾಠಃ
೮m
೩. ಮಾಯಾಮಾತ್ರಂ ತು ಕಾತ್ಮ೯ನಾವಭಿವ್ಯಕ್ತಿಸ್ವರೂಪತ್ವಾತ್ ೪. ಸೂಚಕಶ್ಚ ಹಿ ಶ್ರುತೇರಾಚಕ್ಷತೇ ಚ ತದ್ವಿದಃ ೫. ಪರಾಭಿಧ್ಯಾನಾತ್ತು ತಿರೋಹಿತಂ ತತೂ ಹ್ಯಸ್ಯ ಬನ್ಗವಿಪರ್ಯಯ ೬. ದೇಹಯೋಗಾದ್ಯಾ ಸೋಪಿ ೭. ತದಭಾವೋ ನಾಡೀಷು ತಚ್ಚುತ್ರಾತ್ಮನಿ ಚ ೮. ಅತಃ ಪ್ರಬೋಧೋSಸ್ಮಾತ್ ೯ಸ ಏವ ತು ಕರ್ಮಾನುಸ್ಮೃತಿಶಬ್ದವಿಧಿಭ್ಯಃ ೧೦. ಮುಗ್ದರ್ಧಸಂಪತ್ತಿ: ಪರಿಶೇಷಾತ್ M. ನ ಸ್ಥಾನತೋSಪಿ ಪರಣೋಭಯಲಿಜ್ಞಂ ಸರ್ವತ್ರ ಹಿ ೧೨. ನ ಭೇದಾದಿತಿ ಚೆನ್ನ ಪ್ರತ್ಯೇಕಮತದ್ವಚನಾತ್ ೧೩, ಅಪಿ ಚೈವಮೇಕೇ ೧೪. ಅರೂಪವದೇವ ಹಿ ತತ್ಪಧಾನತ್ವಾತ್ ೧೫. ಪ್ರಕಾಶವಜ್ಞಾವ್ಯಯರ್ಥಾತ್ ೧೬, ಆಹ ಚ ತನ್ಮಾತ್ರಮ್ ೧೭. ದರ್ಶಯತಿ ಚಾಥ ಅಪಿ ಸ್ಮರ್ಯತೇ ೧೮. ಅತ ಏವ ಚೋಪಮಾ ಸೂರ್ಯಕಾದಿವತ್ ೧೯. ಅಮ್ಮುವದಗ್ರಹಣಾತ್ತು ನ ತಥಾತ್ವಮ್ ೨೦. ವೃದ್ಧಿ ಹಾಸಭಾಕ್ಕಮನ್ನರ್ಭಾವಾದುಭಯಸಾಮಞ್ಚಸ್ಮಾದೇವಮ್ ೨೧. ದರ್ಶನಾಚ್ಚ ೨೨. ಪ್ರಕೃತೈತಾವತ್ತ್ವಂ ಹಿ ಪ್ರತಿಷೇಧತಿ ತತೋ ಬ್ರವೀತಿ ಚ ಭೂಯಃ ೨೩. ತದವ್ಯಕ್ಕಮಾಹ ಹಿ ೨೪, ಅಪಿ ಚ ಸಂರಾಧನೇ ಪ್ರತ್ಯಕ್ಷಾನುಮಾನಾಭ್ಯಾಮ್ ೨೫. ಪ್ರಕಾಶಾದಿವಚ್ಚಾವೈಶೇಷ್ಯಂ ಪ್ರಕಾಶಶ್ಚ ಕರ್ಮಣ್ಯಭ್ಯಾಸಾತ್ ೨೬. ಅಮೋನನ ತಥಾ ಹಿ ಲಿಜ್ಮ್ ೨೭. ಉಭಯವ್ಯಪದೇಶಾಹಿಕುಣ್ಣಲವತ್ ೨೮. ಪ್ರಕಾಶಾಶ್ರಯ ವದ್ದಾ ತೇಜಸ್ಯಾತ್ ೨೯, ಪೂರ್ವವಟ್ಟಾ, ೩೦. ಪ್ರತಿಷೇಧಾಚ್ಚ ೩೧. ಪರಮತಃ ಸೇತೂನ್ಮಾನಸಂಬದ್ಧ ಭೇದವ್ಯಪದೇಶೇಭ್ಯಃ ೩೨. ಸಾಮಾನ್ಯಾತ್ತು ೩೩. ಬುದ್ಧರ್ಥ: ಪಾದವತ್ ೩೪. ಸ್ಥಾನವಿಶೇಷಾತ್ ಪ್ರಕಾಶಾದಿವತ್ ೩೫. ಉಪಪಶ್ಚ ೩೬. ತಥಾನ ಪ್ರತಿಷೇಧಾತ್ ೩೭. ಅನೇನ ಸರ್ವಗತತ್ವಮಾಯಾಮಶಬ್ದಾದಿಭ್ಯಃ ೩೮. ಫಲಮತ ಉಪಪ ೩೯. ಶ್ರುತಾಚ್ಚ ೪೦. ಧರ್ಮ೦ ಜೈಮಿನಿರತ ಏವ ೪೧. ಪೂರ್ವಂ ತು
ಬಾದರಾಯಣೋ ಹೇತುವ್ಯಪದೇಶಾತ್ ||
ಇತಿ ವೇದಾನ್ತಸೂತ್ರಪಾಠ ತೃತೀಯಾಧ್ಯಾಯಸ್ಕ ದ್ವಿತೀಯಃ ಪಾದಃ
ಅಥ ತೃತೀಯಾಧ್ಯಾಯೇ ತೃತೀಯಃ ಪಾದಃ ೧. ಸರ್ವವೇದಾನ್ತಪ್ರತ್ಯಯಂ ಚೋದನಾದ್ಯವಿಶೇಷಾತ್ ೨. ಭೇದಾನ್ನತಿ ಚೇನ್ಮಕಸ್ಮಾಮಪಿ ೩. ಸ್ವಾಧ್ಯಾಯಸ್ಯ ತಥಾನ ಹಿ ಸಮಾಚಾರಧಿಕಾರಾಚ್ಚ ಸವವಚ್ಚ ತನ್ನಿಯಮ: ೪. ದರ್ಶಯತಿ ಚ ೫. ಉಪಸಂಹಾರೋರ್ಥಾಭೇದಾ ದ್ವಿಧಿಶೇಷವತ್ ಸಮಾನೇ ಚ ೬. ಅನ್ಯಥಾತ್ವಂ ಶಬ್ದಾದಿತಿ ಚೇನ್ನಾವಿಶೇಷಾತ್
“ವ್ಯಯರ್ಥ್ಯಂ ’ ಇತಿ ಪಾ||೮೧೨
ಬ್ರಹ್ಮಸೂತ್ರಭಾಷ್ಯ
೭. ನ ವಾ ಪ್ರಕರಣಭೇದಾತ್ ಪರೋವರೀಯಸ್ಸಾದಿವತ್ ೮. ಸಂಜ್ಞಾತಕ್ಕೇತ್ರದುಕ್ತ ಮಸ್ತಿ ತು ತದಪಿ ೯. ವ್ಯಾಪ್ತಶ್ಚ ಸಮಾಸಮ್ ೧೦. ಸರ್ವಾಭೇದಾದನ್ಯಮೇ M. ಆನನ್ನಾದಯಃ ಪ್ರಧಾನಸ್ಯ ೧೨. ಪ್ರಿಯಶಿರಸ್ಕಾದ್ಯಪ್ರಾಪ್ತಿರುಪಚಯಾಪಚಯ್ ಹಿ ಭೇದೇ ೧೩. ಇತರೇ ತ್ಯರ್ಥಸಾಮಾನ್ಯಾತ್ ೧೪, ಆಧ್ಯಾನಾಯ ಪ್ರಯೋಜನಾ ಭಾವಾತ್ ೧೫, ಆತ್ಮಶಬ್ದಾಚ್ಚ ೧೬. ಆತ್ಮಗೃಹೀತಿರಿತರವದುತ್ತರಾತ್ ೧೭. ಅನ್ಯಯಾದಿತಿ ಚೇತ್ಸಾದವಧಾರಣಾತ್ ೧೮, ಕಾರ್ಯಾಖ್ಯಾನಾದಪೂರ್ವಮ್ ೧೯. ಸಮಾನ ಏವಂ ಚಾಭೇದಾತ್ ೨೦. ಸಂಬನ್ಹಾದೇವಮನ್ಯತ್ರಾಪಿ ೨೧. ನ ವಾ ವಿಶೇಷಾತ್ ೨೨, ದರ್ಶಯತಿ ಚ ೨೩. ಸಂಭತಿದ್ಯುತ್ಕಾಪಿ ಚಾತಃ ೨೪, ಪುರುಷವಿದ್ಯಾಯಾಮಿವ ಚೇತರೇಷಾಮನಾಮ್ರಾನಾತ್ ೨೫. ವೇಧಾದ್ಯರ್ಥ ಭೇದಾತ್ ೨೬. ಹಾನ್ ತೂಪಾಯನಶಬ್ದ ಶೇಷಶ್ಚಾತ್ ಕುಶಾಚ್ಛನ್ದಸ್ತುತ್ಯುಪಗಾನವತ್ ತದುಕ್ತಮ್ ೨೭. ಸಾಂಪರಾಯ ತರ್ತವ್ಯಾಭಾವಾತ್ತಥಾ ಹೈ ೨೮, ಛನ್ನತ ಉಭಯಾವಿರೋಧಾತ್ ೨೯, ಗತೇರರ್ಥವತ್ನಮುಭಯಥಾನ್ಯಥಾ ಹಿ ವಿರೋಧಃ ೩೦. ಉಪವನ್ನಲ್ಲ ಕ್ಷಣಾರ್ಥಪಲರ್ಬೇಕವತ್ ೩೧, ಅನಿಯಮಃ ಸರ್ವಾಸಾಮವಿರೋಧಃ ಶಬ್ದಾನುಮಾನಾಭ್ಯಾಮ್ ೩೨. ಯಾವದಧಿಕಾರಮನಸ್ಥಿತಿ ರಾಧಿಕಾರಿಕಾಣಾಮ್ ೩೩. ಅಕ್ಷರಧಿಯಾಂ ತವರೋಧಃ ಸಾಮಾನ್ಯ ತದ್ಭಾವಾಭ್ಯಾ ಮೌವಸದವತ್ ತದುಕ್ತಮ್ ೩೪, ಇಯದಾಮನನಾತ್ ೩೫, ಅನ್ವರಾ ಭೂತಗ್ರಾಮವತ್ ಸ್ವಾತ್ಮನಃ ೩೬. ಅನ್ಯಥಾ ಭೇದಾನುಪಪತ್ತಿರಿತಿ ಚೇನ್ನೋಪ ದೇಶಾನ್ಯರವತ್ ೩೭. ವ್ಯತಿಹಾರೋ ವಿಶಿಂಷನ್ನಿ ಹೀತರವ ೩೮ ಸೈವಹಿಸತ್ಯಾದಯಃ ೩೯. ಕಾಮಾದೀತರತ್ರ ತತ್ರ ಚಾಯತನಾದಿಭ್ಯಃ ೪೦. ಆದರಾದಲೋಪಃ ೪೧. ಉಪಸ್ಥಿತೇಂತಸ್ತದ್ವಚನಾತ್ ೪೨. ತನ್ನಿರ್ಧಾರಣಾನಿಯಮಸ್ತಷ್ಟ? ಪೃಥಗ್ನಪ್ರತಿಬದ್ಧಃ ಫಲಮ್ ೪೩. ಪ್ರದಾನವದೇವ ತದುಕ್ತಮ್ ೪೪, ಅಜ್ಜ ಭೂಯಾತ್ರದ್ಧಿ ಬಲೀಯಸ್ತದಪಿ ೪೫, ಪೂರ್ವವಿಕಲ್ಪ: ಪ್ರಕರಣಾತ್ ಸ್ಮಾತ್ ಕ್ರಿಯಾ ಮಾನಸವತ್ ೪೬. ಅತಿದೇಶಾಚ್ಚ ೪೭. ವಿದ್ಮವ ತು ನಿರ್ಧಾರಣಾತ್
೪೮. ದರ್ಶನಾಚ್ಚ ೪೯. ಶ್ರುತ್ಯಾದಿಬಲೀಯಸ್ಕಾಚ್ಚ ನ ಬಾಧಃ ೫೦. ಅನುಬನ್ನಾದಿಭ್ಯಃ ಪ್ರಜ್ಞಾನರವೃಥಕ್ಕವತ್ ದೃಷ್ಟಶ್ಚ ತದುಕ್ತಮ್ ೫೧. ನ ಸಾಮಾನ್ಯಾದಪ್ಪುವ ಲಚ್ಚೇರ್ಮತ್ಯುವನ್ನ ಹಿ ಲೋಕಾಪ: ೫೨. ಪರೇಣ ಚ ಶಬ್ದ ಸ್ಯ ತಾನ್ನಿಧ್ಯಂ ಭೂಯಸ್ಕಾನುಬದ್ಧ: ೫೩. ಏಕ ಆತ್ಮನಃ ಶರೀರೇ ಭಾವಾತ್ ೫೪. ವ್ಯತಿರೇಕ ಸದ್ಭಾವಾಭಾವಿಡ್ವಾನ್ನ ತೂಪಲಬ್ಬಿವತ್ ೫೫. ಅಜ್ಞಾವಬದ್ಧಾಸ್ತು ನ ಶಾಖಾಸು ಹಿ ಪ್ರತಿವೇದಮ್ ೫೬. ಮಾದಿವದ್ವಾವಿರೋಧಃ ೫೭. ಭೂಮೃ: ಕ್ರತು
ಬಾದರಾಯಣಕೃತವೇದಾನ್ತಸೂತ್ರಪಾಠಃ
೮೧೩
ವಜ್ಞಾಯಸ್ಯಂ ತಥಾ ಹಿ ದರ್ಶಯತಿ ೫೮. ನಾನಾಶಬ್ದಾದಿಭೇದಾತ್ ೫೯. ವಿಕಲ್ಲೋವಿಶಿಷ್ಟಫಲತ್ವಾತ್ ೬೦. ಕಾಮ್ಯಾಸ್ತು ಯಥಾಕಾಮಂ ಸಮುಚ್ಚಯೇ ರನ್ನ ವಾ ಪೂರ್ವಜೇತ್ವಭಾವಾತ್ ೬೧. ಅಜೇಷು ಯಥಾಶ್ರಯಭಾವಃ ೬೨. ಶಿಶ್ನ ೬೩. ಸಮಾಹಾರಾತ್ ೬೪. ಗುಣಸಾಧಾರಣ್ಯಶ್ರುತೇಶ್ವ ೬೫. ನ ವಾ ತತ್ಸಹ ಭಾವಾಶ್ರುತೇ ೬೬. ದರ್ಶನಾಚ್ಚ 11
ಇತಿ ವೇದಾನ್ತಸೂತ್ರಪಾಠ ತೃತೀಯಾಧ್ಯಾಯಸ್ಯ ತೃತೀಯಃ ಪಾದ
ಅಥ ತೃತೀಯಾಧ್ಯಾಯೇ ಚತುರ್ಥ: ಪಾದಃ ೧. ಪುರುಷಾರ್ಥತಃ ಶಬ್ದಾದಿನಿ ಬಾದರಾಯಣಃ ೨. ಶೇಷಾತ್ ಪುರುಷಾರ್ಥವಾದೋ ಯಥಾಸ್ಟಿತಿ ಜೈಮಿನಿ: ೩. ಆಚಾರದರ್ಶನಾತ್ ೪, ತಚ್ಚುತೇ ೫. ಸಮಾರಮೃಣಾತ್ ೬. ತದ್ವತೋ ವಿಧಾನಾತ್ ೭. ನಿಯಮಾಚ್ಚ ೮. ಅಧಿಕೋಪದೇಶಾತ್ತು ಬಾದರಾಯಣಸ್ಯವಂ ತದ್ರರ್ಶನಾತ್ ೯, ತುಲ್ಯಂ ತು ದರ್ಶನಮ್ ೧೦, ಅಸಾರ್ವತ್ರಿಕೀ ೧೧. ವಿಭಾಗಃ ಶತವತ್ ೧೨. ಅಧ್ಯಯನಮಾತ್ರ ವತಃ ೧೩. ನಾವಿಶೇಷಾತ್ ೧೪, ಸ್ತುತಯನುಮತಿರ್ವಾ ೧೫. ಕಾಮಕಾರೇಣ ಚೈಕೇ ೧೬, ಉಪಮರ್ದಂ ಚ ೧೭. ಊರ್ಧ್ವರೇತಃಸು ಚ ಶಬ್ದ ಹಿ ೧೮. ಪರಾಮರ್ಶಕ ಜೈಮಿನಿರಚೋದನಾ ಚಾಪವದತಿ ಹಿ ೧೯, ಅನುಷೇಯಂ ಬಾದರಾಯಣಃ ಸಾಮ್ಯ ಶ್ರುತೇಃ ೨೦. ವಿಧಿರ್ವಾ ಧಾರಣವತ್ ೨೧, ಸ್ತುತಿಮಾತ್ರಮುಪಾದಾನಾದಿತಿ ಚೆನ್ನಾಪೂರ್ವತ್ವಾತ್ ೨೨. ಭಾವಶಬ್ದಾಚ್ಚ ೨೩. ಪಾರಿಪ್ಪವಾರ್ಥಾ ಇತಿ ಚೆನ್ನ ವಿಶೇಷಿತತ್ವಾತ್ ೨೪, ತಥಾ ಚೌಕವಾಕ್ಯತೋಪಬನ್ಸಾತ್ ೨೫, ಅತ ವಿವ ಚಾಗ್ನಿದ್ಧನಾದ್ಯನಪೇಕ್ಷಾ ೨೬, ಸರ್ವಾಪೇಕ್ಷಾ ಚ ಯಜ್ಞಾದಿಶ್ರುತೀರಶ್ವವತ್ ೨೭. ಶಮದಮಾದ್ಯುಪೇತಃ ಸ್ಮಾತ್ ತಥಾಪಿ ತು ತದ್ವಿಧೇಸ್ತದಜ್ಞತಯಾ ತೇಷಾ ಮನಶ್ಯಾನುಷ್ಯತ್ವಾತ್ ೨೮, ಸರ್ವಾಾನುಮತಿಶ್ಚ ಪ್ರಾಣಾತ್ಯಯೇ ತದ್ದರ್ಶನಾತ್ ೨೯. ಅಬಾಧಾಚ್ಚ ೩೦. ಅಪಿ ಚ ಸ್ಮರ್ಯತೇ ೩೧. ಶಬ್ದಶ್ಚಾತೋಕಾಮಕಾರೇ ೩.೨, ವಿಹಿತಾಚ್ಯಾಶ್ರಮಕರ್ಮಾಪಿ ೩೩. ಸಹಕಾರಿತ್ವನ ಚ ೩೪. ಸರ್ವಥಾಪಿ ತ ಏವೋಭಯಲಿಜ್ಞಾತ ೩೫. ಅನಭಿಭವಂ ಚ ದರ್ಶಯತಿ ೩೬. ಅನ್ತರಾ ಚಾಪಿ ತು ತದ್ದಷ್ಟೇ ೩೭. ಅಪಿ ಚ ಸ್ಮರ್ಯತೇ ೩೮. ವಿಶೇಷಾನುಗ್ರಹಶ್ಚ ೩೯. ಅತಸ್ಮಿತ ರಜ್ಞಾಯೋ ಲಿಜ್ಞಾಚ್ಚ ೪೦. ತತಸ್ಯ ತು ನಾತಾವೋ ಜೈಮಿನೇರಪಿ ನಿಯಮಾತದ್ರೂಪಾಭಾವೇಭ್ಯಃ ೪೧. ನ ಚಾಧಿಕಾರಿಕಮಪಿ ಪತನಾನುಮಾನಾತ್ ತದಯೋಗಾತ್ ೪೨. ಉಪಪೂರ್ವಮಪಿ ತೈಕೇ ಭಾವಮಶನವತ್ ತದುಕ್ತಮ್
ಆಳ
ಬ್ರಹ್ಮಸೂತ್ರಭಾಷ್ಯ ೪೩.ಬಹಿಸ್ಕೂಭಯಥಾಪಿಸ್ಮತೇರಾಚಾರಾಚ್ಚ ೪೪.ಸ್ವಾಮಿನಃ ಫಲಶ್ರುತೇರಿತ್ಯಾಯಃ ೪೫. ಆರ್ಳ್ವಿಮಿತ್ಯತುಲೂಯಿಸ್ತ ಹಿ ಪರಿಕ್ರೀಯತೇ ೪೬. ಶ್ರುತೇಶ್ ೪೭. ಸಹಕಾರ್ಯನರವಿಧಿಃ ಪಕ್ಷಣ ತೃತೀಯಂ ತದ್ವತೋ ವಿಧ್ಯಾದಿವತ್ ೪೮. ಕೃಭಾವಾತ್ತು ಗೃಹಿಣೋಪಸಂಹಾರಃ ೪೯. ಮೌನವದಿತರೇಷಾಮಪ್ಪುಪ ದೇಶಾತ್ ೫೦, ಅನಾವಿಷ್ಟುರ್ವನ್ನನ್ವಯಾತ್ ೫೧, ಐಹಿಕಮತ್ಯಪ್ರಸ್ತುತಪ್ರತಿಬನೇ ತದ್ದರ್ಶನಾತ್ ೫೨, ಏವಂ ಮುಕ್ತಿಫಲಾನಿಯಮಸ್ತದವಸ್ಥಾವಧ್ರತೇಸ್ತದವಸ್ಥಾ ವಧ್ರತೇ ||
ಇತಿ ವೇದಾನ್ತಸೂತ್ರಪಾಠ ತೃತೀಯಾಧ್ಯಾಯಸ್ಕ ಚತುರ್ಥ? ಪಾದಃ
ಇತಿ ತೃತೀಯೋಧ್ಯಾಯಃ
ಅಥ ಚತುರ್ಥಾಧ್ಯಾಯೇ ಪ್ರಥಮಃ ಪಾದಃ ೧. ಆವೃತ್ತಿರಸಕೃದುಪದೇಶಾತ್ ೨. ಲಿಜ್ಞಾಚ್ಚ ೩. ಆತ್ಮೀತಿ ತೂಪಗಚ್ಛನ್ತಿ ಗ್ರಾಹಯ ಚ ೪, ನ ಪ್ರತೀಕೇ ನ ಹಿ ಸಃ ೫. ಬ್ರಹ್ಮದೃಷ್ಟಿರುತ್ಕರ್ಷಾತ್ ೬. ಆದಿತ್ಯಾದಿಮತಯಶ್ಚಾಜ್ಯ ಉಪಪತ್ತೇ೭. ಆಸೀನಃ ಸಂಭವಾತ್ ೮. ಧ್ಯಾನಾಚ್ಚ ೯. ಅಚಲತ್ವಂ ಚಾಪೇಕ್ಷ ೧೦. ಸ್ಮರನ್ನಿ ಚ M. ಯತ್ಯಕಾಗ್ರತಾ ತತ್ರಾವಿಶೇಷಾತ್ ೧೨. ಆ ಪ್ರಾಯಣಾದ್ ತತ್ರಾಪಿ ಹಿ ದೃಷ್ಟಮ್ ೧೩. ತದಧಿಗಮ ಉತ್ತರ ಪೂರ್ವಾಘಯೋರಶೇಷವಿನಾಶ ತಪದೇಶಾತ್ ೧೪. ಇತರಸ್ಕಾವಮಸಂಶ್ಲೇಷಃ ಪಾತೇ ತು ೧೫, ಅನಾರ ಕಾರ್ಯ ಏವ ತು ಪೂರ್ವ ತದವಧೇ ೧೬, ಅಗ್ನಿಹೋತ್ರಾದಿ ತು ತತ್ಕಾರ್ಯಾಚ್ಯವ ತದ್ದರ್ಶನಾತ್ ೧೭. ಅನ್ಯಾಪಿ ಹೈಕೇಷಾಮುಭಯೋಃ ೧೮. ಯದೇವ ವಿದ್ಯಯೇತಿ ಹಿ೧೯.ಭೋಗೇನ
ತರೇ ಉಪಯಿತ್ವಾ ಸಂಪದ್ಯತೇ ||
ಇತಿ ವೇದಾನ್ತಸೂತ್ರಪಾಠ ಚತುರ್ಥಾಧ್ಯಾಯಸ್ಯ ಪ್ರಥಮಃ ಪಾದಃ
ಅಥ ಚತುರ್ಥಾಧ್ಯಾಯೇ ದ್ವಿತೀಯಃ ಪಾದಃ ೧. ವಾಸ್ಮಿನಸಿ ದರ್ಶನಾಚ್ಛಬ್ದಾಚ್ಚ ೨. ಅತ ಏವ ಚ ಸರ್ವಾನು ೩. ತನ್ಮನಃ ಪ್ರಾಣ ಉತ್ತರಾತ್ ೪. ಸೋSಧ್ಯಕ್ಷ ತದುಪಗಮಾದಿಭ್ಯಃ ೫. ಭೂತೇಷು ತಚ್ಚುತೇ ೬. ನೈಕಸ್ಮಿನ್ ದರ್ಶಯತೋ ಹಿ ೭. ಸಮಾನಾ ಚಾತೃತ್ಯುಪಕ್ರಮಾದಮೃತತ್ವಂ ಚಾನುಪೋಷ್ಯ ೮. ತದಾಪೀತೇ ಸಂಸಾರವ್ಯಪದೇಶಾತ್ ೯, ಸೂಕ್ಷಂ ಪ್ರಮಾಣತಶ್ಯ
ಬಾದರಾಯಣಕೃತವೇದಾನ್ತಸೂತ್ರಪಾಠಃ
೮೧೫
ತಥೋಪಲಬೇ? ೧೦.ನೂಪಮರ್ದನಾತಃ ೧೧.ಅಸ್ಮವ ಚೋಪಪರೇಷ ಊಷ್ಮಾ ೧೨. ಪ್ರತಿಷೇಧಾದಿತಿ ಚೆನ್ನ ಶಾರೀರಾತ್ ೧೩. ಸ್ಪಷ್ಟೂ ಹೈಕೇಷಾಮ್ ೧೪. ಸ್ಮರ್ಯತೇ ಚ ೧೫. ತಾನಿ ನರೇ ತಥಾ ಹ್ಯಾಹ ೧೬. ಅವಿಭಾಗೋ ವಚನಾತ್ ೧೭. ತದೋಕೋಫಿಗ್ರಜ್ವಲನಂ ತತ್ಪಕಾಶಿತದ್ವಾರೋ ವಿದ್ಯಾಸಾಮರ್ಥ್ಯಾತ್ ತಚೇಷ ಗತ್ಯನುಸ್ಮೃತಿಯೋಗಾಚ್ಚ ಹಾರ್ದಾನುಗೃಹೀತಃ ಶತಾಧಿಕಯಾ ೧೮. ರಶ್ಮಿನುಸಾರೀ ೧೯. ನಿಶಿ ನೇತಿ ಚೇನ್ನ ಸಂಬನ್ನಕ್ಕೆ ಯಾವಪಭಾವಿತ್ಪಾ.ರ್ಶಯತಿ ಚ ೨೦. ಅತಶ್ಚಾಯನೇಪಿ ಹಿ ದಕ್ಷಿಣೇ ೨೧. ಯೋಗಿನ: ಪ್ರತಿ ಚ ಸ್ಮರ್ಯತೇ ಸ್ಮಾರ್ತ ಚೈತೇ ||
ಇತಿ ವೇದಾನ್ತಸೂತ್ರಪಾಠ ಚತುರ್ಥಾಧ್ಯಾಯಸ್ಯ ದ್ವಿತೀಯಃ ಪಾದು
ಅಥ ಚತುರ್ಥಾಧ್ಯಾಯೇ ತೃತೀಯಃ ಪಾದಃ ೧. ಅರ್ಚಿರಾದಿನಾ ತತ್ಪಥಿತೇ? ೨. ವಾಯುಮಬ್ದಾದವಿಶೇಷವಿಶೇಷಾಭ್ಯಾಮ್ ೩. ತಡಿತೋದಿ ವರುಣಃ ಸಂಬನ್ಸಾತ್ ೪. ಆತಿವಾಹಿಕಾಸ್ತಜ್ಞಾತ್ ೫. ಉಭಯ ವ್ಯಾಮೋಹಾತ್ ತಪ್ಪಿದ್ದೇ; ೬, ವೈದ್ಯುತೇನೈವ ತತಸ್ತಚ್ಚು ತೇಃ ೭. ಕಾರ್ಯ೦ ಬಾದರಿರಸ್ಯ ಗತ್ಯುಪಪತ್ತೇ? ೮. ವಿಶೇಷಿತತ್ವಾಚ್ಚ ೯. ಸಾಮೀಪ್ಯಾತ್ತು ತಪದೇಶಃ ೧೦. ಕಾರ್ಯಾತ್ಯಯ ತದಧ್ಯಕ್ಷೇಣ ಸಹಾತಃಪರಮಭಿಧಾನಾತ್ M. ಸ್ಮೃತೇಶ್ವ ೧೨. ಪರಂ ಜೈಮಿನಿರ್ಮುಖ್ಯಾತ್ ೧೩. ದರ್ಶನಾಚ್ಚ ೧೪. ನ ಚ ಕಾರ್ಯ ಪ್ರತಿಪತ್ಯಭಿಸ: ೧೫. ಅಪ್ರತೀಕಾಲಮೃನಾನ್ಮಯತೀತಿ ಬಾದರಾಯಣ ಉಭಯಥಾ ದೂಷಾತ್ ತತುಶ್ಚ ೧೬. ವಿಶೇಷಂ ಚ ದರ್ಶಯತಿ ||
ಇತಿ ವೇದಾನ್ತಸೂತ್ರಪಾಠ ಚತುರ್ಥಾಧ್ಯಾಯಸ್ಯ ತೃತೀಯಃ ಪಾದ
ಅಥ ಚತುರ್ಥಾಧ್ಯಾಯೇ ಚತುರ್ಥ: ಪಾದಃ - ೧. ಸಂಪದ್ಮಾವಿರ್ಭಾವಃ ಸ್ಟೇನ ಶಬ್ದಾತ್೨. ಮುಕ್ತ: ಪ್ರತಿಜ್ಞಾನಾತ್ ೩. ಆತ್ಮಾ ಪ್ರಕರಣಾತ್ ೪. ಅವಿಭಾಗೇನ ದೃಷ್ಟಾತ್ ೫. ಬ್ರಾಹ್ಮಣ ಜೈಮಿನಿರುಪನ್ಯಾಸಾದಿಭ್ಯಃ ೬. ಚತನ್ಮಾತ್ರಣ ತದಾತ್ಮಕತ್ವಾದಿಡುಲೋಮಿಃ ೭. ವಿವಮಪ್ಪುಪನ್ಯಾಸಾತ್ ಪೂರ್ವಭಾವಾದವಿರೋಧಂ ಬಾದರಾಯಣಃ ೮. ಸಂಕಲ್ಪಾದೇವ ತು ತಚ್ಚುತೇ೯. ಅತ ಏವ ಚಾನನ್ಯಾಧಿಪತಿಃ ೧೦. ಅಭಾವಂ ಬಾದರಿರಾಹ ಹೈವಮ್ ೧೧, ಭಾವಂ ಜೈಮಿನಿರ್ವಿಕಲ್ಪಾಮನನಾತ್ ೧೨. ದ್ವಾದಶಾಹವದುಭಯವಿಧಂ ಬಾದರಾಯರ್ಣೋತಃ
೮೧೬
ಬ್ರಹ್ಮಸೂತ್ರಭಾಷ್ಯ ೧೩. ತನ್ವಭಾವೇ ಸನ್ಯವದುಪಪತೇಃ ೧೪. ಭಾವೇ ಚಾಗ್ರದ್ವತ್ ೧೫. ಪ್ರದೀಪ ವದಾವೇಶಸ್ತಥಾ ಹಿ ದರ್ಶಯತಿ ೧೬. ಸ್ವಾವ್ಯಯಸಂಪತ್ತೂರನ್ಯತರಾಪೇಕ್ಷ ಮಾವಿಷ್ಕತಂ ಹಿ ೧೭. ಜಗದ್ಘಾಪಾರವರ್ಜ೦ ಪ್ರಕರಣಾದಸಂಹಿತತ್ವಾಚ ೧೮. ಪ್ರತ್ಯಕ್ರೋಪದೇಶಾದಿತಿ ಚೆನ್ನಾಧಿಕಾರಿಕಮಣ್ಣಲಸ್ಟೋಕ್ತಃ ೧೯. ವಿಕಾರಾವರ್ತಿ ಚ ತಥಾ ಹಿ ಸ್ಥಿತಿವಾಹ ೨೦. ದರ್ಶಯತತ್ತ್ವಂ ಪ್ರತ್ಯಕ್ಷಾನುಮಾನೇ ೨೧. ಭೋಗ ಮಾತ್ರಸಾಲಿಜ್ಞಾಚ್ಚ ೨೨. ಅನಾವೃತ್ತಿ: ಶಬ್ಬಾದನಾವೃತ್ತಿ: ಶಬ್ಬಾತ್ || ಇತಿ ವೇದಾನ್ತಸೂತ್ರಪಾಠ ಚತುರ್ಥಾಧ್ಯಾಯಸ್ಕ ಚತುರ್ಥ: ಪಾದಃ
ಇತಿ ಚತುರ್ಥಧ್ಯಾಯಃ
ಇತಿ ಶ್ರೀ ಬಾದರಾಯಣೀಯವೇದಾನ್ತಸೂತ್ರಪಾಠಃ ಸಮಾಪ್ತ:
ಸೂತ್ರಾನುಕ್ರಮಣಿಕೆ
2
ಸೂತ್ರಗಳ ಅಕ್ಷರಾನುಕ್ರಮಣಿಕೆ ವಿಶೇಷ : ಈ ಸಂಪುಟದಲ್ಲಿ ಬಂದಿರುವ ಸೂತ್ರಗಳಿಗೆ ಮಾತ್ರ ಇಲ್ಲಿ ವರ್ಣಾನುಕ್ರಮಣಿಕ ಯನ್ನು ಕೊಟ್ಟಿದೆ. ಅಧ್ಯಾಯ, ಪಾದ, ಸೂತ್ರ - ಇವುಗಳ ಸಂಖ್ಯೆಯನ್ನು ಕೊಟ್ಟು ಕಡೆಯಲ್ಲಿ ಪುಟದ ಸಂಖ್ಯೆಯನ್ನು ಹಾಕಿದ.
ಸೂತ್ರ ಅ.ಪಾ. ಸೂ. ಪುಟ | ಸೂತ್ರ ಅ.ಪಾ. ಸೂ, ಪುಟ ಅಕ್ಷರಮನ್ನರಾಸ್ತಧೃತಃ ೧-೩-೧೦ ೩೮೪ (ಅಭಿಧ್ಯಪದೇಶಾಚ್ಚ ೧-೪-೨೪ ೬೪೦ ಅತ ಏವ ಚ ನಿತ್ಯತ್ವಮ್ ೧-೩-೨೯ ೪೬೯ ಅಭಿಮಾನಿವ್ಯಪದೇಶಸ್ತು ಅತ ಏವನ ದೇವತಾ
ವಿಶೇಷಾನುಗತಿಭ್ಯಾಮ್ ೨-೧-೫ ೬೮೩ ಭೂತಂ ಚ
೧-೨-೨೭ ೩೩೮ ಅಭಿವ್ಯಕ್ತರಿತ್ಯಾತ್ಮರಥ್ಯಃ ೧-೨-೨೯ ೩೪೨ ಅತ ಏವ ಪ್ರಾಣಃ ೧-೧-೨೩ ೧೮೮ |ಅರ್ಥಕೌಕಸ್ವಾತದ್ವಪದೇಶಾಚ್ಚ ಅತ್ತಾ ಚರಾಚರಗ್ರಹಣಾತ್ ೧-೨-೯ ೨೬೬ ನೇತಿ ಚೇನ್ನ ನಿಜಾಯ್ಕತ್ತಾ, ಅಥಾತೋ ಬ್ರಹ್ಮಜಿಜ್ಞಾಸಾ ೧-೧-೧ ೧೫ | ದೇವಂ ಮವಚ್ಚ ೧-೨-೭ ೨೫೯ ಅದೃಶ್ಯಾದಿಗುಣಕೂ
ಅಲ್ಪಶ್ರುತೀರಿತಿಚೇತ್ ರ್ಧ ಕ್ಕೇ
೧-೨-೨೧ ೩೦೯ | ತದುಕ್ತಮ್
೧-೩-೨೧ ೪೩.೨ ಅಧಿಕಂ ತು
ಅವತೇರಿ ಕಾಶಕೃತ್ಸ: ೧-೪-೨೨ ೬೨೪ ಭೇದನಿರ್ದಶಾತ್ ೨-೧-೨೨ ೭೫೮ (ಅತ್ಮಾದಿವಯ್ಯ ತದನುಪಪತ್ತಿ: ೨-೧-೨೩ ೭೬೧ ಅನವಸ್ಥಿತೇರಸಂಭವಾಚ್ಯ
ಅಸದಿತಿ ಚೀನ್ನ ಪ್ರತಿಷೇಧ ನೇತರಃ
೧-೨-೧೭ ೨೯೪ | ಮಾತ್ರತ್ವಾತ್
೨-೧-೭ ೬೯೩ ಅನುಕೃತೇಸ್ತಸ್ಯ ಚ ೧-೩-೨೨ ೪೩೩ ಅಸಮೂಪದೇಶಾತಿ ಚೆನ್ನ ಅನುಪಪತ್ತೇಸ್ತು ನ ಶಾರೀರಃ ೧-೨-೩ ೨೫೪ | ಧರ್ಮಾನ್ನರೇಣ ಅನುಸ್ಮತೇರ್ಬಾದರಿಃ ೧-೨-೩೦ ೩೪೩ ವಾಕ್ಯಶೇಷಾತ್ ೨-೧-೧೭ ೭೩೮ ಅನ್ಯರ ಉಪಪತ್ತೇ ೧-೨-೧೩ ೨೮೨ ಅಸ್ಮಿನ್ನಸ್ಯ ಚ ಅನ್ವರ್ಯಾಮೃಧಿವಾದಿಷು
ತದ್ಯೋಗಂ ಶಾಸ್ತ್ರಿ ೧-೧-೧೯ ೧೫೮ ತದ್ದರ್ಮವ್ಯಪದೇಶಾತ್ ೧-೨-೧೮ ೨೯೮ (ಆಕಾಶಸ್ತಜ್ಞಾತ್ ೧-೧-೨೨ ೧೮೧ ಅನ್ನಸ್ತದ್ದರ್ಮ ಪದೇಶಾತ್ ೧-೧-೨೦ ೧೭೨ ಆಕಾಶೋರ್ಥಾನ್ನರತ್ವಾದಿ ಅನ್ಯಭಾವವ್ಯಾವೃಶ್ಚ ೧-೩-೧೨ ೩೮೮ ವ್ಯಪದೇಶಾತ್ ೧-೩-೪೧ ೫೧೭ ಅನ್ಯಾರ್ಥಂ ತು ಜೈಮಿನಿ:
(ಆತ್ಮಕೃತೇ? ಪರಿಣಾಮಾತ್ ೧-೪-೨೬ ೬೪೨ ಪ್ರಶ್ನವ್ಯಾಖ್ಯಾನಾಭ್ಯಾಮಪಿ
|ಆತ್ಮನಿ ಜೈವಂ ವಿಚಿತ್ರಾಶಹಿ ೨-೧-೨೮ ೭೭೬ ಚೈವಮೇಕೇ | ೧-೪-೧೮ ೬೧೩ ಆನನ್ನ ಮಯೋಧ್ಯಾಸಾತ್ ೧-೧-೧೨ ೧೪೪ ಅನ್ಯಾರ್ಥಶ್ಚ ಪರಾಮರ್ಶ: ೧-೩-೨೦ ೪೩೦ ಆನುಮಾನಿಕಮತೇಷಾಮಿತಿ ಅಪಿ ಚ ಸ್ಮರ್ಯತೇ ೧-೬-೨೬ ೪೩೮ | ಚೇನ್ನ ಶರೀರರೂಪಕವಿಸ್ತ ಅಪೀತ ತತ್ವಸಾ
ಗೃಹೀತೇರ್ದಶ್ರಯತಿ ಚ ೧-೪-೧ ೫೩೮ ವಸಮಸಮ್ ೨-೧-೮ ೬೯ ಅಮನ ಚೈನಮಸ್ಮಿನ್ ೧-೨-೩.೨ ೩೪೭
೮೧೮
ಬ್ರಹ್ಮಸೂತ್ರಭಾಷ್ಯ ಸೂತ್ರ ಅ.ಪಾ. ಸೂ. ಪುಟ | ಸೂತ್ರ ಅ.ಪಾ. ಸೂ. ಪುಟ ಇತರಪರಾಮರ್ಶಾತ್ ಸ
ಕೃತೃಪ್ರಸಕ್ತಿರ್ನಿರವಯವ ತ್ವ ಇತಿ ಚೆನ್ನಾಸಭಾತ್ ೧-೩-೧೫ ೪೧೩ | ಶಬ್ದಕೋಪೋ ವಾ ೨-೧-೨೬ ೭೬೮ ಇತರವ್ಯಪದೇಶಾದ್ದಿತಾ -
ಕ್ಷತ್ರಿಯತ್ವಗತೇಶೋತ್ತರತ್ರ ಕರಣಾದಿದೋಷಪ್ರಸಕ್ತಿ; ೨-೧-೫ ೭೧೬ | ಚೈತ್ರರಥನ ಲಿಜ್ಜಾತ್ ೧-೩-೩೫ ೦೧ ಇತರೇಷಾcಚಾನುಪಲ; ೨-೧-೨ ೬೬೭ ಗತಿಶಬ್ಬಾಭ್ಯಾಂ ತಥಾ ಹಿ ಇಕ್ಷತಿಕರ್ಮವ್ಯಪದೇಶಾತ್
ದೃಷ್ಟ೦ ಲಿಜ್ಞಂ ಚ ೧-೩-೧೫ ೪೦೭
೧-೩-೧೩ ೩೯೦ ಗತಿಸಾಮಾನ್ಯಾತ್ | ೧-೧-೧೦ ೧೨೮ ಈಶ್ವತರ್ವಾಶಬ್ಬಮ್ ೧-೧-೫ ೯೮ ಗುಹಾಂ ಪ್ರವಿಷ್ಕಾವಾತ್ಮಾನೌ ಉತೃಮಿಷ್ತ ಏವಂ
ಹಿತದ್ದರ್ಶನಾತ್ ೧-೨-೩ ೨೭೦ ಬಾವಾದಿತನುಲೋಮಿ: ೧– ೨ ಗೌಣಶ್ಚನ್ನಾತ್ಮಶಬ್ದಾತ್ ೧-೧-೬ mm ಉತ್ತರಾದಾವಿರ್ಭೂತ
(ಚಮಸವದಏಶೇಷಾತ್ ೧-೪-೮ ೫೭೧
ಸ್ವರೂಪಸ್ತು
ಛಭಿಧಾನಾನ್ನತಿ ಚೆನ್ನ
೧-೬-೧೯ ೪೫ ಉಪದೇಶಭೇದಾನ್ನತಿ
ತಥಾ ಚೇರ್ತೂಾರ್ಪಣನಿಗದಾತ್
ತಥಾ ಹಿ ದರ್ಶನಮ್ ಚೇಷ್ಟೋಭಯಸ್ಮಿನ್ನಪ್ಪ -
೧-೧-೨೫ ೨೦೮
೧-೪-೧೬ ವಿರೋಧಾತ್
೬೦೪ ಜಗದ್ವಾಚಿತ್ವಾತ್ ೧-೧-೨೭ ೨೧೬
ಜನ್ಮಾದ್ಯಸ್ಯ ಯತಃ ೧-೧-೨ ಉಪಪದ್ಯತೇ ಚಾಪ್ಪುಪ
೨೬
ಜೀವಮುಖ್ಯಪ್ರಾಣಲಿಜ್ಞಾ ಲಭ್ಯತೇ ಚ
೨೧-೩೬ ೭೨
ನೈತಿ ಚೇತ್ ಉಪಸಂಹಾರದರ್ಶನಾನ್ನೇತಿ
ತದ್ವಾಖ್ಯಾತಮ್ ೧-೪-೧೭ ೬೧ ಚೇನ್ನ ಕ್ಷೀರವದ್ಧಿ ೨-೧-೨೪ ೭೬೩
ಜೀವಮುಖ್ಯಪ್ರಾಣಲಿಜ್ಞಾನೇತಿ ಏತೇನ ಯೋಗಃ ಪ್ರತ್ಯುಕ್ತ: ೨-೧-೩ ೬೬೯
ಚೇನ್ನೊಪಾಸಾತ್ಯವಿಧ್ಯಾ ಏತೇನ ಶಿಷ್ಯಾಪರಿಗ್ರಹಾ
ದಾಶ್ರಿತತ್ವಾದಿಹ ತದ್ಯೋಗಾತ್೧-೧-೩೧ ೨೨೯ ಅಪಿ ವ್ಯಾಖ್ಯಾತಾಕಿ ೨-೧-೧೨ ೭೧
ಜೇಯತ್ವಾವಚನಾಚ್ಚ ೧-೪-೪ ೫೫೭ ಏತೇನ ಸರ್ವ ವ್ಯಾಖ್ಯಾತಾ
ಜ್ಯೋತಿರುವಕ್ರಮಾ ತು ತಥಾ ವ್ಯಾಖ್ಯಾತಾಃ |
೧-೪-೨೮ ೬೪೫
| ಹೃಧೀಯತ ಏಕೇ ೧-೪-೯ ೫೭೪ ಕಮ್ರನಾತ್
೧-೩-೩೯ ೫೦೮ ಜೂತಿರ್ದಶ್ರನಾತ್ ೧-೩-೪೦ ೫೧೩ ಕರ್ಮಕರ್ತವ್ಯಪದೇಶಾಚ್ಚ ೧-೨-೪ ೨೫೬ ಜ್ಯೋತಿಶ್ಚರಣಾಭಿಧಾನಾತ್ ೧-೧-೨೪ ೧೯೬ ಕಲ್ಪನೋಪದೇಶಾಚ್ಚ
ಜ್ಯೋತಿಷಿ ಭಾವಾಚ್ಯ ೧-೩-೩೨ ೪೮೨ ಮಧ್ಯಾದಿವದವಿರೋಧಃ ೧-೪-೧೦ ೫೭೭ ಜ್ಯೋತಿಷ್ಯಶೇಷಾಮಸತ್ಯ ೧-೪-೧೩ ೫೯೦ ಕಾಮಾಟ್ಟ ನಾನು
ತತ್ತು ಸಮನ್ವಯಾತ್ ೧-೧-೪ ೪೨ ಮಾನಾಪೇಕ್ಷಾ ೧-೧-೧೮ ೧೫೭ ತದಧೀನತ್ವಾದರ್ಥವತ್ ೧-೪-೩ ೫ರ್೪ ಕಾರಣನ ಚಾಕಾಶಾದಿಷು
ತದನನ್ಯತ್ವಮಾರಮ್ಮಣ ಯಥಾವಪದಿಷ್ಟೂ ೧-೪-೧೪ ೫೯೨ | ಶಬ್ದಾದಿಭ್ಯಃ
೨-೧-೧೪ ೭೧೫
ಸೂತ್ರಾನುಕ್ರಮಣಿಕ
೮೧
ಸೂತ್ರ ಅ.ಪಾ. ಸೂ. ಪುಟ | ಸೂತ್ರ ಅ.ಪಾ. ಸೂ. ಪುಟ ತದಭಾವನಿರ್ಧಾರಣೇ ಚ
(ನ
ಸ ಪಸಂಗ್ರಹಾದಪಿ | ಪ್ರವೃತ್ತ
೧-೩-೩೭ ೦೫ | ನಾನಾಭಾವಾತಿರೇಕಾಡ್ಗ ೧-೪-೫ ೫೮೦ ತದುಪರ್ಯಪಿ ಬಾದರಾಯಣಃ
ನುಮಾನಮತಚ್ಚಾತ್ ೧-೩-೩ ೩೬೪ ಸಂಭವಾತ್
೧–೨೬ ೪೪55 ನೇತರೋನುಪಪತ್ತೆ: ೧-೧-೧೬ ಜ೩ ತಪ್ಪುವ್ಯಪದೇಶಾಚ್ಚ ೧-೧-೧೪ ೧೫ ಪುಟವನ್ನ
೨-೧-೧೯ ೭೧೩ ತನ್ನಿಷ್ಟಸ್ಯ ಮೋಪ
ಪಾದಿಶಭ್ಯ: ೧-೩-೪೩ ೧೨೫ ದೇಶಾತ್
೧-೧-೭ ೧ಣ ಪ್ರಕರಣಾಚ್ಚ
೧-೨-೧೦ ೨೬೯ ತರ್ಕಾಪ್ರತಿಷ್ಟಾನಾದನ್ಯಥಾನು
ಪ್ರಕರಣಾತ್
೧-೩-೬ ೩೬೭ ಮೇಯಮಿತಿ ಚೇದೇವಮಪ್ಪ -
ಪ್ರಕೃತಿಶ್ಚ ಪ್ರತಿಜ್ಞಾದೃಷ್ಟಾನ್ನ - ವಿಮೋಕ್ಷಪ್ರಸಜ್ಜಿ: ೨-೧-೫ ೭೦೪ | ನವರೋಧಾತ್ ೧-೪-೨೩ ೬೩೪ ತಯಾಣಾಮೇವ ಚೈವ -
ಪ್ರತಿಜ್ಞಾಸಿದ್ಧರ್ಲಿ - ಮುಪನ್ಯಾಸಃ ಪ್ರಶ್ನಶ್ಚ ೧-೪-೬ ೫೬೦ | ಮಾಸ್ಮರಥಃ
೧-೪-೨೦ ೬೨೨ ದಸರ ಉತ್ತರಭ್ಯ: ೧-೩-೧೪ ೩೯೭ ಪ್ರಸಿದ್ಧಶ್ಚ
೧-೩-೧೭ ೪೧೨ ದೃಶ್ಯತೇ ತು
೨-೧-೬ ೬೮೬ ಪ್ರಾಣಭಟ್ಟ
೧-೩-೪ ೩೬೫ ದೇವಾದಿವದಪಿಲೋಕೇ ೨-೧-೨ಣ ೭೬೫ ಪ್ರಾಣಸ್ತಥಾನುಗಮಾತ್ ೧-೧-೨೮ ದ್ಯುಚ್ಛಾದ್ಯಾಯತನಂ
ಪ್ರಾಣಾದಯೋ ಸ್ವಶಬ್ಬಾತ್
೧-೩-೧ ೩೫೫ | ವಾಕ್ಯಶೇಷಾತ್
೧-೪-೧೨ ೫೮೬ ಧರ್ಮೋಪಪಶ್ಚ ೧-೩-೯ ೩೮೨ |ಭಾವಂ ತು ಬಾದರಾಯ, ಧೃತೇಶ್ಚ ಮಹಿಮ್ಮೇಸ್ಮಾಸ್ಮಿ -
| ಣೋSಸ್ತಿ ಹಿ
೧-೬-೩೩ ೪೮೫ ನ್ನುಪಲಬ್ - ೧-೩-೧೬ ೪೧೦ ಭಾವೇಚೋಪಲಬ್ ೨-೧-೧೫ ೭೩೪ ನ ಕರ್ಮಾವಿಭಾಗಾಧಿತಿ
ಭೂತಾದಿಪಾದಪದೇಶೋಪ ಚೇನ್ನಾನಾದಿತ್ವಾತ್ ೨-೧-೩೫ ೭೯೦ | ಪಶ್ಚವಮ್ ೧-೧-೨೬ ೨ಗಳ ನ ಚ ಸ್ಮಾರ್ತ ಮತದ್ಧರ್ಮಾಭಿ
ಭೂಮಾ ಸಂಪ್ರಸಾದಾ -
ಲಾಪಾತ್
೧-೨-೧೯ ೩೦೩
ದಧ್ರುಪದೇಶಾತ್
೧-೩-೮ ೩೭೦
ನ ತು ದೃಷ್ಟಾನ್ನಭಾವಾತ್ ೨-೧-೯ ೬೯೬
ಭೇದವ್ಯಪದೇಶಾಚ್ಚ ೧-೧-೧೭ ೧೫೫ ನ ಪ್ರಯೋಜನವಾತ್ ೨-೧-೩೨ ೭೮೨ ಭೇದವ್ಯಪದೇಶಾಚ್ಚಾನ: ೧-೧-೨೧ ೧೮೦ ನವಕುರಾತ್ರೋಪದೇಶಾದಿತಿ
ಭೇದವ್ಯಪದೇಶಾತ್ ೧-೩-೫ ೩೬೬ ಚೇದಧ್ಯಾತ್ಮಸಂಬದ್ಧ
ಭೋಕ್ತಾಪರವಿಭಾಗ - ಭೂಮಾ ಹ್ಯಸ್ಮಿನ್ ೧-೧-೨೯ ೨೨೨
| ಶೃತ್ ಸ್ಮಾಲ್ಲೂಕವತ್ ೨-೧-೧೩ ೭೫ ನ ವಿಲಕ್ಷಣತ್ಪಾದಸ್ಯ ತಥಾತ್ವಂ
ಮಧ್ವಾದಿಷ್ಟ ಸಂಭವಾದನಧಿ -
೧-೩-೩೧ ೪೮೦ ಚ ಶಬ್ಬಾತ್
೨-೧-೪ ೬೭೬
ಮಹದ್ವಚ್ಛ
೧-೪-೭ ೫೭೦
೮೨೦
ಬ್ರಹ್ಮಸೂತ್ರಭಾಷ್ಯ ಸೂತ್ರ ಅ.ಪಾ. ಸೂ. ಪುಟ | ಸೂತ್ರ ಅ.ಪಾ. ಸೂ. ಪುಟ ಮಾನ್ಯವರ್ಣಕಮೇವಚ
ಶಬ್ದಾದಿಬ್ಯೂನ್ಯ; ಗೀಯುತೇ
೧-೧-೧೫ ೧೫೨ | ಪ್ರತಿಷ್ಟಾನಾಚ್ಚ ನೇತಿ ಚೆನ್ನ ಮುಕ್ಟೋಪಸೃಷ್ಯವ್ಯಪದೇಶಾತ್ ೧-೩-೨ ೩೬೨ | ತಥಾ ದೃಷ್ಟಪದೇಶಾ - ಯಥಾ ಚ ಪ್ರಾಣಾದಿ ೨-೧-೨೦ ೭೫೪ | ದಸಂಭವಾತ್ ಪುರುಷಮಪಿ
ಯುಃ ಶಾನ್ಯರಾಚ್ಚ ೨-೧-೧೮ ೭೪೦ | ಚೈನಧೀಯತೇ ೧-೨-೨೬ ೩೩೩ ಜೋಶ್ಚ ಹಿ ಗೀಯತೇ ೧-೪-೨೭ ೬೪೩ ಶಬ್ಬಾದೇವಪ್ರಮಿತ ೧-೩-೨೪ ೪೩೯
೧-೨-೨೩ ೩೨೦ ಶಾರೀರಕ್ಕೂಭಯಪಿ ಹಿ ಲೋಕವನ್ನು ಲೀಲಾ
ಭೇದವ್ಯನಮನೀಯತ ೧-೨-೨೦ ೩೦೬ ಕೈವಲ್ಯಮ್
೨-೧-೩೩ ೭೮೪ ಶಾಸ್ತ್ರದೃಷ್ಟಾತೋಪದೇಶ ವದತೀತಿ ಚೇನ್ನ ಪ್ರಾಬ್ಬೊಹಿ
ವಾಮದೇವವತ್ | ೧-೧-೩೦ ೨೨೭ ಪ್ರಕರಣಾತ್ |
೧-೪-೫ ೫೫೮ ಶಾಸ್ತ್ರಯೋನಿತ್ವಾತ್ ೧-೧-೩ ೩೬ ವಾಕ್ಯಾನ್ವಯಾತ್
೧-೪-೧೯ ೬೬
(ಶುಗಸ್ಯ ತದನಾದರ - ವಿಕರಣತ್ವಾತಿ ಚೇತ್
ಶ್ರವಣಾತ್ತದಾದ್ರವಣಾತ್
೧-೬-೩೪ ೪೯೬ ತದುಕ್ಕಮ್
೨-೧-೩೧ ೭೮೧
ಸೂಚ್ಯತೇ ಹಿ ವಿಕಾರಶಬ್ಬಾನೇತಿಚಿನ್ನ
ಶ್ರವಣಾಧ್ಯಯನಾರ್ಥ
ಪ್ರಾಚುರ್ಯಾತ್
ಪ್ರತಿಷೇಧಾತ್ ಸ್ಮತಶ್ಚ ೧-೩-೩೮ ೫೦೫ ೧-೧-೧೩ ೧ರ್೪
ಶ್ರುತಾಚ್ಚ ವಿರೋಧಃ ಕರ್ಮಣೀತಿ
೧-೧-೫ ೧೩೦
ಚೀನಾನೇಕಪ್ರತಿಪತ್ತ
ಶ್ರುತೇಸ್ತು ಶಬ್ಬಮೂಲತ್ಪಾತ್ ೨-೧-೨೭ ೭೭೧
ಶ್ರುತೋಪನಿಷತ್ನಗತ್ಯಭಿ -
೧-೩-೨೭ ೪೪೮ ದರ್ಶನಾತ್
ಧಾನಾಚ್ಚ
೧-೨-೧೬ ೨೯೨ ವಿವಕ್ಷಿತಗುಣೋಪಪಶ್ಚ ೧-೨-೨ ೨೫೧
ಸಂಸ್ಕಾರಪರಾಮರ್ಶಾತ್ ವಿಶೇಷಣಭೇದವ್ಯಪದೇಶಾಭ್ಯಾಂ
೧-೩-೩೬ ೫೦೩ ಚ ನೇತರ
೧-೨-೨೨ ೩೧೮
ಸತ್ಕಾಚ್ಚಾವರಸ್ಯ
೨-೧-೧೬ ೭೩೭ ವಿಶೇಷಣಾಚ್ಚ
೧-೨-೧೨ ೨೭೭
ಸಮಾಕರ್ಷಾತ್
೧-೪-೧೫ ೫೯೯ ವೈಶ್ವಾನರಃ ಸಾಧಾರಣಶಬ್ದ
ಸಮಾನನಾಮರೂಪತ್ಕಾಚ್ಚಾ - ವಿಶೇಷಾತ್
೧-೨-೨೪ ೩೨೫
ವೃತ್ತಾವಾಪ್ಯವಿರೋಧ ವೈಷಮ್ಯನೈರ್ಮಣೇನ
ದರ್ಶನಾತ್ ಸ್ಮೃತೇಶ್ಚ ೧-೩-೩೦ ೪೭೧ ಸಾಪೇಕ್ಷತ್ವಾತ್ ತಥಾ ಹಿ
ಸಂಪತ್ಕರಿತಿ ಜೈಮಿನಿಸ್ತಥಾ ಹಿ ದರ್ಶಯತಿ
೨-೧-೩೪ ೭೮೭ | ದರ್ಶಯತಿ
೧-೨-೩೧ ೩೪೪ ಶಬ್ದ ಇತಿ ಚಾತಃ
ಸಂಭೋಗಪ್ರಾಪ್ತಿರಿತಿ ಚೆನ್ನ ಪ್ರಭವಾತ್ ಪ್ರತ್ಯಕ್ಷಾನು
ವೃಶೇಷ್ಮಾತ್
೧-೨-೮ ೨೬೨ ಮಾನಾಭ್ಯಾಮ್ ೧-೩-೨೮ ೪೫೨ ಸರ್ವತ್ರ ಪ್ರಸಿದ್ಧೂಪದೇಶಾತ್ ೧-೨-೧ ೨೪೫ ಶವಿಶೇಷಾತ್
೧-೨-೩ ೨೫೭ | ಸರ್ವಧರ್ಮೋಪಪಶ್ಯ ೨-೧-೩೭ ೭೯೫
GO
ಸೂತ್ರಾನುಕ್ರಮಣಿಕೆ
YY,
ಶ್.
ಸೂತ್ರ ಅ.ಪಾ. ಸೂ. ಪುಟ | ಸೂತ್ರ ಅ.ಪಾ. ಸೂ. ಪುಟ ಸರ್ವೋಪೇತಾ ಚ ತದ್ದರ್ಶನಾತ್
೨-೧-೩೦ ೭೭| ಸ್ಮರ್ಯಮಾಣವನುಮಾನಂ ಸಾಕ್ಷಾಟ್ಟೂಥಯಾಮ್ಯಾನಾತ್ ೧-೪-೨೫ ೬೪೧
ಸ್ಮಾದಿತಿ
೧-೨-೨೫ ೩೩೧
ಸಾಕ್ಷಾದಪ್ಪವಿರೂಧಂ
ಸ್ಮೃತೇಶ್
೧-೨-೬ ೨೫S
ಜೈಮಿನಿ: |
೧-೨-೨೮ ೩೩೯
ಸ್ಮತ್ಯನವಕಾಶದೋಷ ಪ್ರಸಜ್ಜಿ ಸಾ ಚ ಪ್ರತಾಸನಾತ್ ೧-೩- ೬೭
- ಇತಿ ಚೆನ್ನಾತ್ಯನವಕಾಶ ಸುಖವಿಶಿಷ್ಟಾಭಿಧಾನಾದೇವ
ದೋಷ ಪ್ರಸಾತ್ ೨-೧-೧ ೬೫೬
೧-೨-೧೫
೨-೧-೧೦ ೭೦೨ ಸ್ವಪಕ್ಷದೋಷಾಟ್ಟ ೨೮೮
೨-೧-೨೯ ೭೭೭
ಸ್ವಪಕ್ಷದೂಷಾಚ್ಚ ಸುಷುಪ್ಪುತ್ಯಾನ್ಯೂ - ರ್ಭನ
೧-೩-೪೨ ೫೧೯ ಸ್ಟಾಪ್ಯಯಾತ್
೧-೧-೯ ೧೨೪ ಸೂಕ್ಷ್ಮಂ ತು ತದರ್ಹತಾತ್ ೧-೪-೨ ೫೪೭
ಹೃದ್ಯಪೇಕ್ಷಯಾ ತು
೧-೩-೨೫ ೪೪೨ ಸ್ನಾನಾದಿವ್ಯಪದೇಶಾಚ್ಚ ೧-೨-೧೪ ೨೮ ಸ್ಥಿತ್ಯದನಾಭ್ಯಾಂ ಚ ೧-೩-೭ ೩೬೭ ಹೇಮಾವಚನಾಚ್ಚ ೧-೧-೮ ೧೨೨ಶಬ್ದಾನುಕ್ರಮಣಿಕೆ ಇಲ್ಲಿ ಕೊಟ್ಟಿರುವ ಸಂಖ್ಯೆಗಳು ಸಂಸ್ಕೃತಭಾಷ್ಯಭಾಗದ ಸಂಖ್ಯೆಗಳು. ಬಹಳ ಸಂಖ್ಯೆಗಳಿರುವಲ್ಲಿ ಕೆಲವನ್ನು ಮಾತ್ರ ಕೊಟ್ಟಿದೆ.
೧. ಅಕಾರ್ಯ ಕರಣ: -
೮. ಅಣಿಮಾದ್ಮಶ್ವರ್ಯಮ್ - ಶರೀರವಾಗಲಿ ಇಂದ್ರಿಯಗಳಾಗಲಿ ಇಲ್ಲದ ತೀರ ಸಣ್ಣದಾಗುವದು, ತೀರ ಹಗುರವಾಗು (ಪರಮೇಶ್ವರ), ೬೫, ೧೮೯, ೧೯೨. ವದು, ಬಹಳ ಭಾರವಾಗುವದು - ಮುಂತಾದ ೨. ಅಗತಿಕಾ ಗತಿ -
ಎಂಟು ಬಗೆಯ ಸಿದ್ಧಿ, ೧೮೮, ೨೮೩. ಬೇರೊಂದು ಬಗೆಯು ಗೊತ್ತಾಗದಿರುವದ೯. ಅತಸ್ಮಿಂಸ್ತದ್ಭುದ್ಧಿ: - ರಿಂದ ಕಲ್ಪಿಸಬೇಕಾದದ್ದು , ೨೫೬.
ಅದಲ್ಲದ್ದರಲ್ಲಿ ಅದೆಂಬ ತಿಳಿವಳಿಕೆ, ತಪ್ಪು ೩. ಅಗ್ನಿಃ -
ತಿಳಿವಳಿಕೆಯ (ರೂಪದ ಅಧ್ಯಾಸ), ೮. (೧) ಬೆಂಕಿ, ೨೦೮, ೨೦೯, ೪೪೨.೧೦. ಅತೀತಾನಾಗತವಿಜ್ಞಾನಮ್ - (“ಬೆಂಕಿಯು ಬಿಸಿ’ ಎಂದು ಸಮ್ಯಗ್ನಾನಕ್ಕೆ | ಹಿಂದ ಕಳದದ್ದರ ಮತ್ತು ಮುಂದ ದೃಷ್ಟಾಂತ), ೪೨೯ ; (೨) ದೇವತ, ೨೦೮, ಆಗಲಿರುವದರ ಪ್ರತ್ಯಕ್ಷಜ್ಞಾನ, ಯೋಗಿಗಳಿಗೆ ೨೦೯, (೩) ಪರಮಾತ್ಮ, ೨೧೩. ಆಗುವ ಪ್ರತ್ಯಕ್ಷ, ೬೯. ೪. ಅಗ್ನಿಹೋತ್ರಾದೀನಿ - ೫. ಅತೀಯ - - ಅಗ್ನಿಹೋತ್ರವೇ ಮುಂತಾದ ವೇದೋಕ್ತ | ಇಂದ್ರಿಯಗಳನ್ನು ಮೀರಿದ, ಇಂದ್ರಿಯ ಕರ್ಮಗಳು, ೧೪, ೩೯, ೭೯.
ಗಳಿಗೆ ಗೋಚರವಲ್ಲದ ಪ್ರತ್ಯಕ್ಷಾದಿಗಳಿಗೆ ಸಿಕ್ಕದ, ೫. ಅಚೇತನ -
೪೦೨. ಅರಿಯಲು ಶಕ್ತಿಯಿಲ್ಲದ ಕಲ್ಲು, ]೧೨, ಅದೃಷ್ಟ - ಮಣ್ಣು ಮುಂತಾದ ಪದಾರ್ಥ. (ಪರಮಾಣು, | (೧) ಕಾಲಾಂತರದಲ್ಲಿ ಲೋಕಾಂತರದಲ್ಲಿ ಪ್ರಧಾನ - ಮುಂತಾದವುಗಳು ಅನಾತ್ಮವಾದ ಆಗುವ (ಫಲ), ೪೦ ; (೨) ಪರೋಕ್ಷವಾದ, ರಿಂದ ಅಚೇತನ), ೬೭, ೭೩, ೭೬, ೭೭, ೭೮, ಅನುಮಾನದಿಂದ ತಿಳಿಯಬೇಕಾದ, ೪೦೯. ೧೬೯, ೧೭೫, ೧೯೨, ೧೯೭, ೨೨೬, ೩೦೨,೧೩. ಅದಿತೀಯ - ೩೯೯, ೪೧೦, ೪೧೩, ೪೧೫, ೪೨೦.
ತನಗೆರಡನೆಯದಿಲ್ಲದ (ಬ್ರಹ್ಮ), ೪೪೮, ೬, ಅಜಾವಿಪಾಲಾಃ -
(೪೫೮. ಆಡುಕುರಿಗಳನ್ನು ಕಾಯುವವರು, ಶಾಸ್ತ್ರ]೧೪. ಅಧಿಕಾರಃ - ಜ್ಞಾನವಿಲ್ಲದವರು, ೫೯.
| ೧. ಪ್ರಕರಣದ ಆರಂಭ, ಪ್ರಕರಣ, M, ೭. ಅಣವಃ -
[೧೦೩ ; ೨. ಅನುಷ್ಠಾನಕ್ಕೆ ಅಥವಾ ಜ್ಞಾನಕ್ಕೆ ತಕ್ಕ ಜಗತ್ತಿಗೆ ಕಾರಣವೆಂದು ವೈಶೇಷಿಕರು (ಯೋಗ್ಯತ, ೨೭೯, ೨೮೧, ೨೮೨, ೩೦೦, ೩೦೫, ಕಲ್ಪಿಸಿರುವ ಪರಮಾಣುಗಳು, ೫, ೨೬, ೬೪. [೩೦೬, ೩೦೭,೩೦೯, ೩೧೦, ೩೫, ೩೧೨,೩೧೩.
೮೨೩
ಶಬ್ದಾನುಕ್ರಮಣಿಕ ೧೫. ಅಧಿಕಾರಿತಾರತಮ್ಯಮ್ - ೨೫. ಅನನ್ಯ: -
ಅಧಿಕಾರಿಗಳಲ್ಲಿರುವ ಯೋಗ್ಯತಯ ಹಚ್ಚು | (೧) ಕಾಲಗಳಲ್ಲಿ ಕೂನಗಾಣದ ಇರುವ ಕಡಿಮ, ೪೨.
(ಅಧ್ಯಾಸ), ೯ ; (೨) ಪರಿಚ್ಛೇದವಿಲ್ಲದ ೧೬. ಅಧಿಕೃತಾಧಿಕಾರಃ -
(ಬ್ರಹ್ಮ), ೧೧೯, ೩೬೬. ಒಂದು ಆನುಷ್ಟಾನಕ್ಕೆ ಅಧಿಕಾರವಿರುವವ ೨೬. ಅನಾತ್ಮಾ - ನಿಗೆ, ಮತ್ತೊಂದರಲ್ಲಿ ಅಧಿಕಾರವಿರುವಿಕ, ೧೨. | ಆತ್ಮನಲ್ಲದ್ದು, ಆತ್ಮನಲ್ಲಿ ಕಲ್ಪಿತವಾಗಿರು ೧೭. ಅಧಿದೈವ, ಅಧಿದೈವತ - ವದು, ೩, ೮೩ ; ಸ್ವರೂಪವಲ್ಲದ್ದು, ೪೫೦..
ದೇವತೆಗಳಾದ ಸೂರ್ಯಾದಿಗಳ ವಿಷಯ |೨೭. ಅನಾದಿ - ದ್ದು, M೧೨, ೧೮೮, ೨೧೦, ೨೧೨. | ಯಾವಾಗ ಮೊದಲಾಯಿತೆಂಬುದು ತಿಳಿ ೧೮. ಅಧಿಭೂತ -
ಯದ (ಅಧ್ಯಾಸ), ೯, (ಜೀವನ ಶರೀರಕ್ಕೂ ಪ್ರವಾದಿಭೂತಗಳ ವಿಷಯದು, ೧೮೮. ಧರ್ಮಗಳಿಗೂ ಸಂಬಂಧ) ೫೮, (ಸಂಸಾರ)
೨೯೩, ೪೭೪, ೪೭೫, ೪೭೬. ೧೯. ಅಧಿಷ್ಠಾನಮ್ -
ಆಶ್ರಯ, ಭೋಗಕ್ಕೆ ಆಶ್ರಯವಾಗಿರುವ|೨೮. ಅನುಭವಃ - ಶರೀರ, ೫.
- ವೇದಾಂತಪ್ರಮಾಣದ ಕೊನಯಲ್ಲಾಗುವ ೨೦. ಅಧಿಷ್ಠಾತೃ, ಅಧ್ಯಕ್ಷ -
ಅರಿವು, ೨೮, ೪೦೪, ೪೧೮. ಆಳುವ, ಮೇಲೆ ನೋಡಿಕೊಳ್ಳುವ (ಕರ್ತ,
೨೯. ಅನುಮಾನಮ್ - ಯಜಮಾನ, ದೇವತೆ ಇತ್ಯಾದಿ), ೧೭೬, ೩೦೨,
| (೧) ಪ್ರತ್ಯಕ್ಷವಾಗಿರುವ ಗುರುತಿನಿಂದ ೩೬೯, ೩೯೧, ೪೧೪.
ಅದರ ವ್ಯಾಪಕವಾದ ಪರೋಕ್ಷವಸ್ತುವನ್ನು ೨೧. ಅಧ್ಯಾತ್ಮ -
ಗೊತ್ತುಪಡಿಸುವ ಪ್ರಮಾಣ, ೨೭, ೨೮, ೨೯,
೩೪, ೩೮ ; (೨) ವೇದಾಂತಾವಿರೋಧಿ ತರ್ಕ, (೧) ಆತ್ಮನಿಗೆ ಸಂಬಂಧಪಟ್ಟ, ೧೩೯,
೨೮, ೪೧೮ ; (೩) ಅನುಮಾನಪ್ರಮಾಣಗಮ್ಮ ೪೦೭. (೨) ಶರೀರದ ಒಳಗಿರುವ, ೧೧೨,
ವಾದ ಪ್ರಧಾನ, ೧೦೫, ೨೨೬ ; (೪) ಸ್ಮೃತಿ. ೧೮೮, ೨೧೦, ೨೧೨.
೨೮೭ ; (೫) ತಿಳಿಸುವ ಗುರುತು, ೨೦೮. ೨೨. ಅಧ್ಯಾತ್ಮಾದಿಭೇದಭಿನ್ನ -
೩೦. ಅನುಮಾನಗಮ್ಮ, ತರ್ಕಾವಗಾಹ್ಮ ಅಧ್ಯಾತ್ಮ, ಅಧಿಭೂತ, ಅಧಿದೈವ - ಹೀಗೆ
| ಅನುಮಾನದಿಂದ ತಿಳಿಯುವದಕ್ಕೆ ಶಕ್ಕ ವಿಂಗಡಿಸಿಕೊಂಡಿರುವ, ೨೬೦.
ವಾದ, ೩೯೬, ೪೬೯. ೨೩. ಅಧ್ಯಾ -
೩೧. ಅನುಷ್ಠಾನಮ್ - ಭೂತಭವಿಷ್ಯದ್ವರ್ತಮಾನಕಾಲ, ೪೨೮.
(ಕರ್ಮವನ್ನು) ಮಾಡತಕ್ಕದ್ದು, ೧೨. ೨೪. ಅನನ್ಯಶೇಷಃ -
೩೨. ಅನುಸಸ್ಥಾನಮ್ - ಮತ್ತೊಂದಕ್ಕೆ ಅಧೀನವಾಗಿಲ್ಲದ (ಪರ |
ಸ್ಮರಣೆ, ೨೯೪. ಮಾತ್ಮ), ೫೪.
అల
ಬ್ರಹ್ಮಸೂತ್ರಭಾಷ್ಯ ೩೩. ಅನುವಾದ, ಅನ್ಯಾಖ್ಯಾನಮ್ - ೪೩. ಅಣ್ಣ ಗೋಲಾಟ್ಟೂಲನ್ಯಾಯಃ -
ಪ್ರಮಾಣಾಂತರದಿಂದ ಸಿದ್ಧವಾದದ್ದನ್ನೇ | ಕುರುಡನು ಎತ್ತಿನ ಬಾಲವನ್ನು ನಚ್ಚಿ ಹಿಡಿದು ಹೇಳುವದು, ೩೦೩, ೩೨೭, ೩೨೯. ಕೂಂಡು ಕಷ್ಟಪಟ್ಟಂತ, ೭೯. ೩೪. ಅನೃತಮ್, ಅಸತ್ಯಮ್ - ೪೪. ಅನ್ವಪರಂಪರಾ -
ಹುಸಿತೋರಿಕಯ, ೧, ೮, ೨೨೩, ೪೩೩, ಹುಟ್ಟು ಕುರುಡರು ಒಬ್ಬರಿಗೊಬ್ಬರು ತಿಳಿಸು ೪೩೭, ೪೩೮.
ವಂತ, ೫೮. ೩೫. ಅನೃತಾಕ್ಷರಮ್ -
೪೫. ಅನ್ನಮಯಾದಿಕೋಶಾಃ , ಶರೀರಾದಿ ಲಿಪಿರೂಪವಾದ ಅಕ್ಷರ, ಶಬ್ದಾತ್ಮಕವಾದ ಕೋಶಾಃ - ನಿಜವಾದ ಅಕ್ಷರವಲ್ಲ, ೪೩೭.
ಪರಮಾತ್ಮನನ್ನು ಮರೆಮಾಡಿರುವ ಅನ್ನ ೩೬. ಅನಾವರಣಜ್ಞಾನ -
ಮಯ, ಪ್ರಾಣಮಯ, ಮನೋಮಯ, ವಿಜ್ಞಾನ ಮುಸುಕಿಲ್ಲದ ನಿತ್ಯಜ್ಞಾನ, ೭೦. .
ಮಯ, ಆನಂದಮಯ ಎಂಬ ಕೋಶಗಳು, ೩೭. ಅನೇಕಶರೀರಯೋಗಃ -
೧೦೭, ೩೬೬, ೩೬೮. (ಯೋಗಿಗಳು) ಅನೇಕ ಶರೀರಗಳನು೪೬. ಅನ್ವಯವ್ಯತಿರೇಕ - ಪಡೆಯುವದು, ೨೮೩.
ಅದಿದ್ದರೆ ತಾನೂ ಇರುವದು, ಇಲ್ಲದಿದ್ದರೆ ೩೮. ಅನೇಕರಸ, ಅನೇಕಾತ್ಮಕ -
ಇಲ್ಲದಿರುವದು, ೫೯, ೪೧೪, ೪೩೭. ತನ್ನೊಳಗೆ ನಾನಾಭೇದಗಳುಳ್ಳ, ಸಾವಯವ ೪೭. ಅಪರಂ ಬ್ರಹ್ಮ - ವಾದ, ೬೬, ೭೨, ೨೨೩, ೪೩೫, ೪೩೮. | ಉಪಾಸ್ಯವಾದ ಬ್ರಹ್ಮ, ೨೪೮, ೨೪೯. ೩. ಅನ್ಯಃಕರಣಮ್ -
೪೮, ಅಪರಿಚಿನ್ನ - ಮನಸ್ಸು, ಬುದ್ದಿ - ಮುಂತಾದ ವೃತ್ತಿ ಅಳತೆಯ ಕಟ್ಟಿಲ್ಲದ, ೧೪೮. ಗಳುಳ್ಳ ಒಳಗಿನ ಕರಣ, ೮, ೧೭೪. ೪೯. ಅಪೌರುಷೇಯ - ೪೦. ಅನ್ತರ್ಧಾನಾದಿಕ್ರಿಯಾ -
ಪುರುಷನು ರಚಿಸದ ಇರುವ (ವೇದ), ಕಾಣದಂತ ಮರೆಯಾಗುವದೇ ಮುಂತಾದ|೧೫೦. ಕ್ರಿಯ, ೨೮೩.
೫೦. ಅಪ್ರತಿಷ್ಠಿತ - ೪೧. ಅನ್ತರ್ಯಾಮೀ -
ಇದೇ ಸರಿಯಂದು ನಿಲುಗಡಹೊಂದದ ಎಲ್ಲದರ ಒಳಗಿದ್ದು ಆಳುವ ಪರಮಾತ್ಮ,(ತರ್ಕ), ೪೨೭. ೧೧೬, ೧೯೫.
೫೧. ಅಪ್ರತಿಹತಜ್ಞಾನ - ೪೨. ಅನ್ನಂ ಪ್ರಮಾಣಮ್ -
ಜ್ಞಾನಕ್ಕೆ ಅಡ್ಡಿಯಿಲ್ಲದ, ೧೩೮. ಪ್ರಮಾಣವ್ಯವಹಾರವನ್ನು ಕೊನೆಗಾಣಿಸುವ ೫೨. ಅಪ್ರತ್ಯಕ್ಷ - ಶಾಸ್ತ್ರಪ್ರಮಾಣ, ೪೩೮.
ಇಂದ್ರಿಯ ಗೋಚರವಿಲ್ಲದ, ೩.
ಶಬ್ದಾನುಕ್ರಮಣಿಕೆ
ಆ೨೫
೪೨.
೫೩. ಅಭಿಧಾನಾಭಿಧೇಯಾಭಿಧಾತೃ ೬೧. ಅರ್ಥವಾದಃ -
ವ್ಯವಹಾರಃ -
ವಿಹಿತವಾದದ್ದನ್ನು ಹೊಗಳುವ ವಾಕ್ಯ ಹಸರು, ವಸ್ತು, ಹಸರಿಸುವವನು - ಎಂಬ ಅಥವಾ ನಿಷಿದ್ಧವಾದದ್ದನ್ನು ನಿಂದಿಸುವ ವಾಕ್ಯ, ವ್ಯವಹಾರ, ೨೯೩.
[೫೬, ೨೮೧, ೨೮೬, ೨೯೯, ೩೦೨, ೩೯೩. ೫೪. ಅನಭಿವ್ಯಕ್ತನಾಮರೂಪಮ್ - ೬೨. ಅರ್ಥಾನರ್ಥ್ -
ನಾಮರೂಪಗಳು ಹೊರತೂರಿಕೊಳದ ಒಳ್ಳಯಕರ್ಮದಿಂದಾಗುವ ಪುರುಷಾರ್ಥ, (ಪ್ರಪಂಚ), ೩೩೯.
ನಿಷಿದ್ಧಕರ್ಮದಿಂದಾಗುವ ಅನರ್ಥ - ಇವುಗಳು,
೫೫. ಅಭ್ಯುಚ್ಚಯಃ -
ಹಿಂದೆ ಹೇಳಿದ್ದಕ್ಕೆ ಇನ್ನೂ ಒಂದನ್ನು ಸೇರಿಸಿ
೬೩. ಅರ್ಥಿಾದಿ - ಹೇಳಿದ ಯುಕ್ತಿ, ೩೭೭, ೩೯೩, ೪೫೭.
ಪುರುಷಾರ್ಥವನ್ನು ಬಯಸುವದು, ಅನು
ಜ್ಞಾನಕ್ಕೆ ಯೋಗ್ಯವಾಗಿರುವದು, ಕರ್ಮವಿಚಾರ ೫೬. ಅಭ್ಯುದಯಃ -
ವನ್ನು ತಿಳಿದಿರುವದು, ಕರ್ಮವನ್ನು ಮಾಡಕೂಡ ಕರ್ಮದಿಂದಾಗುವ ಶ್ರೇಯಸ್ಸು, ೧೨, ೯೧,ದಂದು ನಿಷಿದನಾಗದ ಇರುವದು ಎಂಬ ೩೫೦, ೩೮೮, ೩೮೯.
ಕರ್ಮಾಧಿಕಾರಲಕ್ಷಣಗಳು, ೨೮೧, ೩೦೫. ೫೭. ಅಮುಖ್ಯ ಆತ್ಮಾ, ಅಮುಖ್ಯಂ [೬೪. ಅರ್ಧಜರತೀಯಮ್ -
ಬ್ರಹ್ಮ -
ಹೇಂಟೆಯ ಅರ್ಧವನ್ನು ಅಡಿಗಮಾಡಿ ಮುಖ್ಯಾರ್ಥದಲ್ಲಿ ಆತ್ಮನಲ್ಲದ, ಬ್ರಹ್ಮ ಉಳಿದರ್ಧವನ್ನು ಮೊಟ್ಟೆಹಾಕುವದಕ್ಕೆ ಇಟ್ಟು, ವಲ್ಲದ, ೯೫, ೯೭, ೩೭೨.
ಕೂಳ್ಳುವ ರೀತಿಯ ಅಭಿಪ್ರಾಯ, ೧೦೭,೧೬೮. ೫೮. ಅಮೃತತ್ವಮ್ -
೬೫. ಅಲೌಕಿಕ - ನಾಶವಿಲ್ಲದ ಮುಕ್ತಿ, ೩೮೦, ೩೮೫. | ಲೋಕಪ್ರಸಿದ್ಧವಲ್ಲದ, ಶಾಸ್ತ್ರಸಿದ್ಧವಾದ ೫೯. ಅಯಪಿಣ್ಣ: -
(ಯೂಪಾದಿ), ೩೯. (ಬೆಂಕಿಯ ಬಿಸಿಯ ನಿಮಿತದಿಂದ ಸುಡುವ)೬೬. ಅವಗತಬ್ರಹ್ಮಾತ್ಮಭಾವಃ • ಕಬ್ಬಿಣದ ಗಟ್ಟಿ, ೬೮,
ಬ್ರಹ್ಮವು ತನ್ನ ಸ್ವರೂಪವೆಂಬ ಅನುಭವ ೬೦. ಅರುನ್ಗ -
(ವನ್ನು ಹೊಂದಿರುವಾತನು, ೫೭, ೬೦. ಒಂದು ನಕ್ಷತ್ರ, ಬಲುಸೂಕವಾಗಿರುವlಓ. ಆವರ್ತಿ ” ದನು ತಿಳಿಸುವದಕ ಅದಕ್ಕೆ ಸಮೀಪವಾಗಿ ಫಲರೂಪವಾಗಿರುವ ಜ್ಞಾನ, (ಶಾಸ್ತ್ರ ರುವ ಸೂಲವಸುವನು ತಿಳಿಸುವಲ್ಲಿ ಇದರದಿಂದಾಗುವ ಮೋಕ್ಷಕಾರಣಜ್ಞಾನ), ೧೪, ೧೮, ದೃಷ್ಟಾಂತವನ್ನು ಕೊಡುವರು. (ಇದನ್ನು ೬೧, ೬೪, ೪೩೮. “ಅರುಂಧತೀನ್ಯಾಯ’ ಅಥವಾ ‘ಸ್ಕೂಲಾರುಂಧತೀ ೬೮, ಅವಗತಿಸಾಧನಾನಿ - ನ್ಯಾಯ’ ಎಂದು ಕರೆಯುತ್ತಾರ), ೮೩, ೯೭. | ಶ್ರವಣಮನನಾದಿಗಳು, ವೇದಾನುವಚನ -
(ಮುಂತಾದವುಗಳು, ೪೩೮.
೮೨೬
ಬ್ರಹ್ಮಸೂತ್ರಭಾಷ್ಯ
೬೯. ಅವನಿಃ -
೭೬, ಅವಿದ್ಯಾಕೃತ - ಭೂಮಿ (ಉಪಸಂಹಾರ ಕಾರಣಕ್ಕೆ ಅವಿದ್ಯೆಯಿಂದ ಮಾಡಲ್ಪಟ್ಟ, ಅವಿದ್ಯ ದೃಷ್ಟಾಂತ), ೩೯೮.
ಯಿಂದ ತೋರುವ, (ಮರ್ತ್ಯತ್ವ), ೧೮೫ ; ೭೦. ಅವಸ್ಥಾ? -
(ಕಾರ್ಯಪ್ರಪಂಚ), ೨೨೩, (ಭೂತೇಂದ್ರಿಯ (೧) ಜಾಗತ ಪಸುಷುಪಿಗಳೆಂಬ ಅವಸ ಮಾತ್ರೆಗಳು), ೩೮೬ ; (ನಾಮರೂಪಗಳು) ಗಳು,ಸೃಷಾದ್ಯವಸ್ತೆಗಳು, ೪೨೪ ; (೨) ಯಾವ ೪೪೦. ದಾದರೊಂದು ಸ್ಥಿತಿ, ೪೩೫.
೭೭. ಅವಿದ್ಯಾಗೃಹೀತ - ೭೧. ಅವಾಸ್ತರವಾಕ್ಯಮ್ -
-
ಅವಿದ್ಯೆಯಿಂದ ಆತ್ಮನೆಂದು ತಿಳಿದ ಒಂದು ವಾಕ್ಯದೊಳಗೆ ತನ್ನದೇ ಆದ (ಮಿಥ್ಯಾತ್ಮ), ೪೯. ಮತ್ತೊಂದು ತಾತ್ಪರ್ಯವನ್ನು ತಿಳಿಸುವ ವಾಕ್ಯ, ೭೮. ಅವಿದ್ಯಾತ್ಮಕ - ೩೦೩.
-
ಅವಿವ್ಯಾಸ್ವರೂಪವಾದ, ಅವಿದ್ಯೆಯಿಂದ ೭೨. ಅವಿಕಾರಃ -
ತೋರುವ, (ನಾಮರೂಪಬೀಜಶಕ್ತಿ), ೩೩೯ ; ವಿಕಾರವಲದ (ಅವಾಕತ), ವಿಕಾರ(ನಾಮರೂಪಗಳಂಬ ಉಪಾಧಿ), ೪೪೦. ವಿಲ್ಲದ (ಪರಮೇಶ್ವರ), ೨೦೧. ೭೯. ಅವಿದ್ಯಾದಿ: - ೭೩. ಅವಿದ್ಯಾ -
- ಅವಿದ್ಯೆ, ಕಾಮ, ಕರ್ಮ - ಎಂಬಿವುಗಳು - (೧) ಅಧ್ಯಾಸ, ಆತಾನಾತಗಳನ್ನು ಒಂದು ಅಥವಾ ಅವಿದ್ಯಾ, ರಾಗ, ದ್ವೇಷ, ಭಯ, ಮೋಹ ನೋಂದಂದು ತಿಳಿದುಕೊಂಡಿರುವದು, ೪, ೫- ಮುಂತಾದ ದೋಷಗಳು, ೧೮, ೪೨, ೭೦, ೨೨೫, ೩೫೧, ೪೦೯, ೪೭೫ ; (೨) ದೈತವನ್ನು ೨೨೫. ಕಲ್ಪಿಸುವದು, ೨೬೪.
೮೦. ಅವಿದ್ಯಾಭ್ಯಾರೋಪಿತ - ೭೪. ಅವಿದ್ಯಾಕಲ್ಪಿತ -
- ಅವಿದ್ಯೆಯಿಂದ ಹುಟ್ಟುಗಟ್ಟಿದ, (ಕಾರ್ಯ ಅವಿದ್ಯಾಭ್ಯಾಂತಿಯಿಂದ ತೋರುವ, ತದ್ಧರ್ಮಗಳು), ೪೨೩. (ಭೇದ, ಸಂಸಾರಿ) ೪೭ ; (ಶಾರೀರ) ೧೦೪ ; ೮೧. ಅವಿದ್ಯಾನಿವೃತ್ತಿಫಲಮ್ - (ಜೀವಭೇದ) ೨೬೯ ; (ಜೀವಪ್ರಾಜ್ಯ ಭೇದ) | ಅವಿದ್ಯೆಯನ್ನು ಬಾಧಿಸುವದೆಂಬ ವಿದ್ಯಾ ೩೫೨ ; (ನಾಮರೂಪಗಳ ವ್ಯವಹಾರ) ೪೪೦, ಫಲ, ೪೫. ೪೬೪, ೪೭೧, ೪೭೩ ; (ಬ್ರಹ್ಮದ ರೂಪಭೇದ) ೮೨. ಅವಿದ್ಯಾಪ್ರತ್ಯುಪಸ್ತಾಪಿತ - ೪೬೪, ೪೬೯.
[ ಅವಿಯು ತಂದೊಡ್ಡಿರುವ, ಭ್ರಾಂತಿ ೭೫. ಅವಿದ್ಯಾಕಾಮಕರ್ಮಾಣಿ, |ಸಿದ್ಧವಾದ, (ಕಾರ್ಯಕರಣಗಳು), ೧೯೫ ;
ಅವಿದ್ಯಾದ್ಯನರ್ಥ -
(ಜೀವರೂಪ), ೨೬೮ ; (ನಾಮರೂಪಗಳು), ಅವಿದ್ಯ, ಅದರಿಂದಾಗುವ ಕಾಮ,೩೮೮, ೪೪೦, ೪೫೬ ; (ಸತ್ಯ), ೧೭೫. ಅದರಿಂದಾಗುವ ಕರ್ಮ - ಎಂಬ೮೩. ಅವಿದ್ಯಾವಸ್ಲಾ - ಸಂಸಾರಾನರ್ಥ, ೧೮, ೧೮ಣ.
| ಅವಿದ್ಯೆಯಿರುವ ಸ್ಥಿತಿ, ೯೧.
ಆ೨೭
ಶಬ್ದಾನುಕ್ರಮಣಿಕ ೮೪. ಅವಿದ್ಯಾವಿಷಯಃ -
(೯೨. ಅಸತ್ - ಅವಿದ್ಯಾದೃಷ್ಟಿಯಲ್ಲಿ ಮಾತ್ರ ತೋರು ಇಲ್ಲದಂತಿರುವ (ಅವ್ಯಾಕೃತನಾಮ ವದು, ೧೭೫, ೧೯೫, ೩೮೭.
ರೂಪ), ೪೪೫, (ನಿರಾತ್ಮಕವಾದ ಶೂನ್ಯ), ೮೫. ಅವ್ಯಕ್ತ -
೩೬೮. ವ್ಯಕ್ತವಲ್ಲದ (ಬೀಜಶಕ್ತಿ) , ೩೩೯ ; ಶರೀರ, ೯೩. ಅಸತ್ಕಾರ್ಯವಾದ - ೩೩೮ ; ಈಶ್ವರನ ಸ್ವರೂಪವೆಂದಾಗಲಿ ಕಾರ್ಯವು ಹುಟ್ಟುವ ಮುಂಚೆ - ಅಲ್ಲವೆಂದಾಗಲಿ ಹೇಳುವದಕ್ಕೆ ಬಾರದ ಮಾಯ, ಇರುವದೇ ಇಲ್ಲವೆಂಬ ವೈಶೇಷಿಕರ ಮತ್ತು ೩೩೯ ; ತಾನು ವ್ಯಕ್ತವಾಗದ ಜೀವನ ವ್ಯವಹಾರ[ಬೌದ್ದರ ವಾದ, ೪೨೬,೪೪೬. ವನ್ನು ಸಾಗಿಸುತ್ತಿರುವ ಅವಿದ್ಯ, ೩೪೦. [೯೪. ಅಸತ - ೮೬. ಅವ್ಯಾಕೃತ -
ಪರಮಾರ್ಥವಲ್ಲದ, ಹುಸಿತೋರಿಕೆ, ಬೇರೆಬೇರೆಯಾಗಿ ವಿಂಗಡಿಸಿಕೊಳ್ಳದ/va.. (ನಾಮರೂಪ) ೨೦೧, ೩೫೭.
೯೫. ಅಸ್ಮತೃತ್ಯಯಗೋಚರ, ೮೭. ಅಷ್ಟಕಾದಿಸ್ಕೃತಿ –
ಅಸ್ಮತೃತ್ಯಯವಿಷಯ - ಅಷ್ಟಮಿಯಲ್ಲಿ ಮಾಡುವ ಯಾಗವೇ
" ನಾನೆಂಬ ಅರಿವಿಗೆ ವಿಷಯನಾದ (ಆತ್ಮ), ಮುಂತಾದವುಗಳ ಸ್ಮತಿ. ಮೂಲ ಶ್ರುತಿಯಿಲ್ಲ, ದಿದ್ದರೂ ಇದು ಪ್ರಮಾಣವೆಂದು ಜೈ. ೧-೩-೧ol) ರಲಿ ಹೇಳಿದೆ. (ಯೋಗಸ ತಿಗ ದಷಾಂತ).೯೬. ಅಹಂಪ್ರತ್ಯಯವಿಷಯ: - ೪೦೬,
ನಾನೆಂಬ ಅರಿವಿಗೆ ವಿಷಯನಾದ (ಕಲ್ಪಿ ೮೮. ಅಶರೀರತಾ, ಅಶರೀರತ್ರಮ್ - (ತಾತ್ಮ, ಸಾಕ್ಷಿಯಲ್ಲ), ೪೯, ೫೪, ೫೮.
ಪರಮಾರ್ಥವಾಗಿ ಶರೀರವಿಲ್ಲದವನಾಗಿ[೯೭. ಅಹಂಪ್ರತ್ಯಯಿ - ರುವಮುಕ್ತಿ,೪೨,೫೮,೩೨೧.
ನಾನಂಬ ಪ್ರತ್ಯಯಕ್ಕೆ ಆಶ್ರಯವಿಷಯ ೮೯. ಅಸಂಹತ -
ವಾಗಿರುವ ಜೀವ, ‘ಅಹಂಕರ್ತ’ ; ವೇದಾಂತದಲ್ಲಿ ಮತೂ೦ದರೂಡನೆ ಕೂಡಿಕೊಂಡು ಹೇಳಿರುವ ಸಾಕ್ಷಿರೂಪನಾದ ಆತ್ಮನಲ್ಲ, ೮, ೪೯, ಮತ್ತೊಂದಕ್ಕಾಗಿರುವ ಸ್ವಭಾವದವನಲ್ಲದ* (ಆತ್ಮ), ೬೬,೭೨.
೯೮. ಅಹ್ಯಾನುಪಾದೇಯ, ೯೦. ಅನ್ಮಾನಿ -
ಹೇಯೋಪಾದೇಯರಹಿತ - ಬಗೆಬಗೆಯ ಬೆಲೆಯುಳ್ಳ ಕಲ್ಲುಗಳು ಬಿಡುವದಕ್ಕಾಗಲಿ ತೆಗೆದುಕೊಳ್ಳುವದಕ್ಕಾ (ಬ್ರಹ್ಮಕ್ಕೆ ವಿಚಿತ್ರಶಕ್ತಿಯಿರಬೇಕೆಂಬುದಕ್ಕೆ ಗಲಿ ಆಗದ (ಆತ್ಮವಸ್ತು), ೩೮, ೫೧, ೫೨, ದೃಷ್ಟಾಂತ), ೪೨೭. ೯೧. ಅಸಡ್ಡಿ -
೯೯. ಆಕಾಶಃ - ಮತ್ತೊಂದರ ಅಂಟಿಲ್ಲದ (ಆತ್ಮ), ೫, ಪ್ರತ್ಯಕ್ಷವಲ್ಲದಿದ್ದರೂ ಅದರಲ್ಲಿ ಅಧ್ಯಾಸ ೨೬೯.
ಮಾಡುವರೆಂಬುದಕ್ಕೆ ದೃಷ್ಟಾಂತ, ೩ ; ಒಂದೇ
೬೬,
ಬ್ರಹ್ಮಸೂತ್ರಭಾಷ್ಯ ಆಗಿದ್ದರೂ ಘಟಾಕಾಶಕರಕಾಕಾಶವೆಂಬ ಭೇದ ೧೦೭. ಆತ್ಮಾನಾತ್ಮವಿವೇಕಃ - ವ್ಯವಹಾರವು ಅಥವಾ ವಿಭಾಗವು ಇರಬಹುದು, ಅನಾತ್ಮವನ್ನೂ ಆತ್ಮನನ್ನೂ ವಿಂಗಡಿಸಿ ೭೧, ೪೩೨. ಇದನ್ನು ಆಕಾಶ ಘಟಾಕಾಶನಾಯ (ತಿಳಿದುಕೊಂಡಿರುವದು, ೫೯. (ಜೀವೇಶ್ವರವಿಭಾಗಕ್ಕೆ ದೃಷ್ಟಾಂತ)ವನ್ನುವರು,
[೧೦೮, ಆತ್ಮಕತ್ವಮ್ - ೪೫೬.
ಆತ್ಮನು ಒಬ್ಬನೇ ಆಗಿರುವನೆಂಬುದು, ೯, ೧೦೦. ಆಕೃತಿ –
೨೬೯, ೪೦೬, ೪೩೪, ೪೩೮. ಸಾಮಾನ್ಯ, ವ್ಯಕ್ತಿಯಲ್ಲ, ೨೮೬.
೧೦೯. ಆತ್ಮಕಪುರುಷಾರ್ಥ: - ೧೦೧. ಆಚಾರ್ಯ: -
ಕೂನೆಗಾಣದ ಪುರುಷಾರ್ಥ, ಧರ್ಮಾರ್ಥ ಶಾಸ್ತ್ರವನ್ನು ಬೋಧಿಸುವ ಬಾದರಾಯಣ, ಸಾಧನಗಳಿಗಿಂತ ವಿಲಕ್ಷಣವಾದ ನಿತ್ಯವಾದ ಗೌತಮ - ಮೊದಲಾದವರು, ೪೫, ೨೧೫, ಮೂತ್ರ ೩೨. ೨೫೧೬, ೨೯೭, ೩೬೩, ೩೮೨, ೩೮೩, ೩೮೪, no. ಆತ ನಿಕೋ ಮೂಕ - ೩೮೬.
ಅಂತವಿಲ್ಲದ ಪರಮಾರ್ಥಮೋಕ್ಷ ೩೨೨. ೧೦೨. ಆಗಮಃ -
IMM. ಆದರ್ಶ - ವೇದಾಂತಶಾಸ್ತ್ರ, ೪೧೬, ೪೨೮, ೪೨೯,
ತಿಕ್ಕಿದರ ಹೂಳಯುವ ಲೋಹದ ಕನ್ನಡಿ ೪೩೦.
(ಸಂಸ್ಕಾರ್ಯಕ್ಕೆ ದೃಷ್ಟಾಂತ), ೪೯. ೧೦೩. ಆಗಮಾನುಸಾರೀ ತರ್ಕ -
[೧೨. ಆದಿಕರ್ತಾ - ವೇದಾಂತಕ್ಕೆ ಹೊಂದುವ ಸರಿಯಾದ ತರ್ಕ,
ಜೀವರೂಪಕರ್ತಗಳಲ್ಲದ ಇಡಿಯ ಜಗ
ತಿಗೇ ಕರ್ತವಾದ (ಈಶ್ವರ), ೩೯೦. ೧೦೪. ಆಗಮಾರ್ಥ, ಆಗಮ
೧೩. ಆದಿಸರ್ಗಃ - ಗಮಾರ್ಥ: -
ಮೊದಲನೆಯ ಸೃಷ್ಟಿ, ಈಶ್ವರನೇ ಮಟ್ಟ, ಶ್ರುತಿಗೆ ಮಾತ್ರವೇ ತಿಳಿಯಬರುವ ಮೊದಲು ಮಾಡಿದ ಸೃಷ್ಟಿ, ೩೬೯. ಬರಿಯ, ತರ್ಕಕ್ಕೆ ನಿಲುಕದ, ೪೨೭, ೪೭೦,
- ಆ40’ [೧೪. ಆನುಮಾನಿಕಮ್ - ೪೭೨, ೪೮೯.
- ಅನುಮಾನದಿಂದ ಕಾರಣವೆಂದು ಸಿದ್ಧವಾಗ ೧೦೫. ಆಜಾನಸಿದ್ಧ -
ಬೇಕಾಗಿರುವ (ಪ್ರಧಾನ), ೨೨೬, ೩೩೪, ೩೪೩. ಹುಟ್ಟುವಾಗಲೇ ಸಿದ್ಧವಾಗಿರುವ (ದೇವತ |
. ಗಳು), ೨೮೩.
ಹೊಸದಾಗಿ ಗ್ರಾಮಾದಿಗಳಂತ ಪಡೆಯ ೧೦೬. ಆತ್ಮಾ -
ಬೇಕಾಗಿರುವ, (ನಾಲ್ಕು ವಿಧವಾದ ಕರ್ಮಫಲ - (೧) ತಾನು, ಎಲ್ಲರ ಸ್ವರೂಪವಾಗಿರುವ ಗಳಲಿ ಒಂದು), ೪೮. ಪರಮಾತ್ಮ, ೫, ೭, ೯, ೧೯, ೨೦, ೪೦, ೪೭,೧೬, ಆರ್ಷಂ ಜಾ ನಮ್, ಆರ್ಷಂ ೫೨, ೩, ೫೪, ೫೬, ೩೮, ೭೪ ; (೨) ಜೀವ,
ದರ್ಶನಮ್ - ವಿಜ್ಞಾನಾತ್ಮ, ೧೭೦, ೪೬೫.
೪೨೯.
೮೨
ಶಬ್ದಾನುಕ್ರಮಣಿಕ ಋಷಿಗಳಿಗೆ ಆಗುವ ಶಾಸ್ತ್ರದೃಷ್ಟಿಯ ಜ್ಞಾನ, [೧೨೫. ಈಶ್ವರಃ - ೧೪೦,೪೦೦.
| (೧) ಆಳುವವನೂ ಸ್ವತಂತ್ರನೂ ಆದ ೧೭. ಆಲಮೃನಮ್ -
[(ಪರಮಾತ್ಮ), ೨೬, ೬೯, ೭೦, ೭೧, ೧೬, ವಿಷಯ, ಅದನ್ನೇ ಬ್ರಹ್ಮವಂದು ಉಪಾಸನ [೧೫೯,೧೬೨,೧೭೬, ೧೯೫, ೨೦೬,೨೩೦, ೨೩೧, ಮಾಡುವದಕ್ಕಾಗಿ ಹೇಳಿದ್ದು (ಓಂಕಾರ), ೨೫೨.೪೦೧ ೪೦೨. (೨) ಗಟ್ಟಿಗ, ೨೯೪, ೩೯೦.
೧೮. ಇತರೇತರಾಧ್ಯಾಸಃ -
[೧೨೬, ಈಶ್ವರಗೀತಾ - ಆತ್ಮಾನಾತ್ಮಗಳನ್ನು ಒಂದನ್ನೊಂದಂದು ಭಗವದ್ಗೀತೆಯ ಶ್ಲೋಕಗಳು, ೪೪೫. ತಪ್ಪಾಗಿ ತಿಳಿಯುವದು, ೫.
[೧೨೭. ಈಶ್ವರಸಂಸಾರಿಭೇದಃ - ೧೯. ಇತರೇತರಾಶ್ರಯತ್ವಮ್ - ಇವನು ಈಶ್ವರನು, ಇವರು ಜೀವರು -
ಎರಡರಲ್ಲಿ ಒಂದು ಸಿದ್ಧವಾದರೇ ಎಂಬ ಭೇದ, ೭೧. ಮತ್ತೊಂದು ಸಿದ್ಧವಾಗುವದೆಂಬ ಅನ್ನೋನ್ಯಾ|೧೨೮. ಈಶ್ವರಾಶ್ರಯ - ಶ್ರಯದೋಷ, ೫೮.
| ಪರಮಾತ್ಮನನ್ನು ಆಶ್ರಯಿಸಿಕೊಂಡಿರುವ ೧೨೦. ಇನ್ನ-
(ಶಕ್ತಿ, ಅವ್ಯಾಕೃತ), ೨೦೧. ಪ್ರತರ್ದನನಿಗೆ ಆತ್ಮವಿದ್ಯೆಯನ್ನುಪದೇಶಿ [೧೨೯. ಉತ್ತರಃ ಪಾ: - ಸಿದ ದೇವತೆ, ೧೩೮, ೧೪೦ ; ಯಾಗದಲ್ಲಿ ಭಾಗ | ಉಪಾಸಕರು ಹೋಗುವ ಉತ್ತರಮಾರ್ಗ, ವನ್ನು ವಹಿಸುವ ದೇವತ, ೨೮೨ ; ಸೇನಾಪತಿ ದೇವಯಾನ, ೪೨. ಮುಂತಾದ ಶಬ್ದದಂತೆ ಒಂದು ಸ್ಥಾನಕ್ಕೆ ಬಂದವನ |ao. : ಹಸರು, ೨೮೬.
ಉಂಟುಮಾಡತಕ್ಕ (ಗಡಿಗೆ ಮುಂತಾ ೧೨೧. ಇನ್ಸಿಯಾಣಿ -
ದದ್ದು), ಕರ್ಮದ ಕಾರ್ಯಗಳು ನಾಲ್ಕರಲ್ಲಿ ಪ್ರತ್ಯಕ್ಷಕ್ಕೆ ಬೇಕಾದ ಪ್ರೋತ್ರಾದಿಗಳು, ೫, (ಒಂದು, ೪೮. ೨೦, ೧೨೨.
[೧೩೧. ಉಪಕರಣಮ್ - ೧೨೨. ಇನ್ಸಿಯಾವಿಷಯ -
(೧) ಉಪಕಾರವನ್ನು ಮಾಡುವ ಸಾಧನ, ಇಂದ್ರಿಯಗಳಿಗೆ ಗೋ ಚ ರ ವಾ ಗ ದ ೨೦ ; (೨) ಅಧೀನವಾಗಿರುವದು, ೪೧೧. (ಬ್ರಹ್ಮ), ೨೯.
೧೩೨. ಉಪಕ್ರಮಃ - ೧೨೩. ಇಹಾಮುತ್ರಾರ್ಥ
ವಾಕ್ಯದ ಮೊದಲಿರುವದು, (ತಾತ್ಪರ್ಯಕ್ಕೆ ಭೋಗವಿರಾಗಃ -
ಗುರುತು), ೧೨೦, ೨೫೮, ೩೭೨, ಈ ಲೋಕದ ಮತ್ತು ಪರಲೋಕದ ೧೩೩. ಉಪಕ್ರಮೋಪಸಂಹಾರ - ವಿಷಯಗಳನ್ನು ಅನುಭವಿಸುವದರಲ್ಲಿ ವೈರಾಗ್ಯ, ವಾಕದ ಮೊದಲು, ಕೂನ, ಪ್ರಕರಣದ ೧೩.
ಮೊದಲೂ ಕೊನೆಯಲ್ಲಿಯೂ ಅದೇ ವಿಷಯ ೧೨೪, ಈಶಿತ್ರೀಶಿತ -
ವಿರುವದೆಂಬುದೂಂದು ತಾತ್ಪರ್ಯಕ್ಕೆ ಗುರುತು, ಆಳುವವನು, ಆಳಲ್ಪಡತಕ್ಕದ್ದು, ೪೪೦. ೧೪೨, ೧೪೪, ೩೬೭, ೩೭೪, ೩೭೫.
೮೩೦
ಬ್ರಹ್ಮಸೂತ್ರಭಾಷ್ಯ |
೧೩೪. ಉಪಚಾರಃ -
[೧೪೩. ಉಪಾಧ್ಯವಿವೇಕತಾ - ಗೌಣವಾಗಿ ಕರೆಯುವದು, ೭೩. ಉಪಾಧಿಯಿಂದ ವಿಂಗಡಿಸಿಕೊಳ್ಳದೆ ಇರು ೧೩೫. ಉಪಮಾನೋಪಮೇಯಭಾವಃ- ವಿಕ, ೪೫೬. - ಒಂದಕ್ಕೊಂದನ್ನು ಹೋಲಿಸುವದು, ೨೫೬, ೧೪೪. ಉಪಾಧ್ಯಾಯಃ - ೧೩೬. ಉಪಾದಾನಕಾರಣಮ್ - ನಕಾರಣ ,
| ಕಲಿಸುವವ, (ಉಪಾಧ್ಯಾಯನ ಪ್ರಕರಣ ಯಾವದನು ತೆಗೆದುಕೊಂಡರೇ ಕಾರ್ಯದಲ್ಲಿ ‘ಈತನು’ ಎಂದರೆ ಉಪಾಧ್ಯಾಯನೆಂದಾಗು ವಾಗುವದೂ ಆ ಕಾರಣ ೩೯೦, ೩೯೧, ೩೯೩, ವಂತ, ಏಷಃ’ ಎಂಬುದು ಪ್ರಕೃತಪರಾಮರ್ಶಕ), ೩೯೫, ೩೯೬.
೨೩.
೧೩೭. ಉಪಾದಾನಮ್ -
[೧೪೫. ಉಪಾಸನಾದಿಕ್ರಿಯಾ - (೧) ಸುಖದುಃಖಕಾರಣ, ೪೨೬ : (೨) | ಧ್ಯಾನಮಾಡುವದು, ಪ್ರಪಂಚವಿಲಯನ ವಾಕ್ಕತಾತ್ಪರ್ಯವೆಂದು ಸ್ವೀಕರಿಸತಕ್ಕದ್ದು, ಮುಂತಾದ ಕ್ರಿಯ, ೩೫. ೧೫೦.
[೧೪೬, ಉಪಾಸನಾವಿಧಿಶೇಷತ್ವಮ್ - ೧೩೮. ಉಪಾಧಿಜನಿತವಿಶೇಷಃ - - ಉಪಾಸನೆಯನ್ನು ವಿಧಿಸುವ ವಾಕ್ಯದಲ್ಲಿ
ತನ್ನಲ್ಲಿ ವಿಶೇಷವಿಲ್ಲದಿದು ಉಪಾಧಿ ಉಪಾಸನೆಗೆ ಅಂಗವಾಗಿರುವದು, ೩೮. ಯಿಂದ ಆಗಿರುವ ವಿಶೇಷ, ೬೨೬. [೧೪೭. ಉಭಯರೂಪಶರೀರಾಭಿಮಾನಃ ೧೩೯. ಉಪಾಧಿನಿಮಿತ್ತ,
ಜಾಗ್ರದ್ದೇಹ, ವಾಸನಾದೇಹ - ಎಂಬ ಉಪಾಧಿಕಲ್ಪಿತ –
ಎರಡು ಬಗೆಯ ದೇಹದಭಿಮಾನ, ೨೭೦. ಉಪಾಧಿಗಳಿಂದ ಆಗಿರುವ (ಭೇದ),[೧೪೮. ಊಷರಾದೀನಿ • ೩೫೭, (ವಿಭಾಗ) ೪೩೨, (ಜೀವರೂಪ), ಬಿಸಿಲುಕುದುರೆಯ ನೀರಿಗೆ ಆಸ್ಪದವಾಗಿರುವ ೨೬೪,
|ಮರಳುಕಾಡು, ಚೌಳುನಲ ಮುಂತಾದದ್ದು, ೧೪೦. ಉಪಾಧಿಯಮ್ -
(ಆರೋಪಿತವಾದದ್ದು) ಆಸ್ಪದಕ್ಕಿಂತ ಬೇರೆ ಎಚ್ಚರದ ಮನೋವೃತ್ತಿಗಳು, ಅವುಗಳ |
ಯಲ್ಲವೆಂಬುದಕ್ಕೆ ದೃಷ್ಟಾಂತ, ೪೩೪. ವಾಸನ - ಎಂಬ ಎರಡು ಜೀವನ ಉಪಾಧಿಗಳು,೧೪೯. ಏಕತ್ವವಿಜ್ಞಾನಮ್ - ೮೫ : ಪ್ರಾಣಧರ್ಮ, ಪ್ರಜ್ಞಾ ಧರ್ಮ ಎಂಬ ಆತ್ಮನು ಒಬ್ಬನೇ ಎಂಬ ಅರಿವು, ೩೮. ಬ್ರಹ್ಮದ ಎರಡು ಉಪಾಧಿಗಳು, ೧೪೪. ೧೫೦. ಏಕರಸಃ - ೧೪೧. ಉಪಾಧಿಪರಿಚಿನ್ನ - 1ಒಂದೇ ವಿಧವಾದ, ಜಾತ್ಯಂತರವಿಲ್ಲದ, ಬಗೆ
ಉಪಾದಿಗಳ ಕಟ್ಟಿಗೆ ಸಿಕ್ಕಿರುವ (ಜೀವ) ಬಗೆಯಲ್ಲದ, ೨೨೩. ೨೫೭. (ಜೀವನ ಜ್ಞಾನ) ೧೯೮, ೨೨೭. [೧೫೧. ಏಕವಾಕ್ಯತಾ - ೧೪೨. ಉಪಾಧಿವಿಶೇಷಸಂಬದ್ಧಃ • | ಎಲ್ಲವೂ ಒಂದೇ ವಿಷಯವನ್ನು ತಾತ್ಪರ್ಯ
ಬ್ರಹ್ಮದಲ್ಲಿ ವಿಶೇಷವನ್ನು ಕಲ್ಪಿಸುವ ದಿಂದ ತಿಳಿಸುವದು, ಬೇರೆಬೇರೆಯ ತಾತ್ಪರ್ಯ ಒಂದೂಂದು ಉಪಾಧಿಯ ಸಂಬಂಧ, ೧೨೮. |
ಶಬ್ದಾನುಕ್ರಮಣಿಕ
೮೩೧
ವುಳ್ಳರಡು ವಾಕ್ಯಗಳಾಗದ ಇರುವದು, ೩೪೩, [೧೬೦. ಕರ್ತವ್ಯಮ್, ಕಾರ್ಯಮ್ - ೩೬೭.
ಮಾಡಬೇಕಾದದ್ದು, ಜ್ಞಾನವಾದ ಬಳಿಕವೂ ೧೫೨. ಏಕಾತ್ಮಕಃ -
ಮಾಡಬೇಕಾದದ್ದಿದ ಎಂಬ ವಾದಿಗಳ ಮತದಲ್ಲಿ ಒಂದೇ ಆಗಿರುವ, ಸ್ವಗತವಾದ, ಅವ ಉಳಿದಿರುವ ಕಲಸ, ೨೮, ೪೦, ೪೧, ೪೪, ೫೩. ಯವಾದಿಗಳಿಲ್ಲದ, ೬೬.
[೧೬೧. ಕರ್ತವ್ಯಶೇಷಃ - ೧೫೩. ಐತಿಹ್ಯಮ್ -
ಮಾಡಬೇಕಾದದ್ದು ಅಂಗವಾದ ವಸ್ತು, ಹೀಗಂತ ಎಂದು ಜನರು ಹೇಳಿಕೊಳ್ಳು ೪೩. ವದನ್ನು ತಿಳಿಸುವ (ಶಬ್ದ), ೪೦೯.
೧೬೨. ಕರ್ತವ್ಯವಿಧ್ಯುಪ್ರವೇಶಃ - ೧೫೪. ಐಶ್ವರ್ಯಯೋಗ -
ಮಾಡಬೇಕಾದದ್ದನ್ನು ವಿಧಿಸಿರುವದಕ್ಕೆ ಹೆಚ್ಚಿನ ಸಾಮರ್ಥ್ಯವಿರುವದು, ೨೮೫, ಸೇರಿಕೊಂಡಿರುವ ವಸ್ತು, ೪೧, ೫೭. ೩೦೨, ೪೬೦.
೧೬೩. ಕರ್ತಾ ಭೋಕ್ತಾ - ೧೫೫, ಔದಾಸೀನ್ಯಮ್ -
ಮಾಡುವವನೂ ಅನುಭವಿಸುವವನೂ ಮಾಡತಕ್ಕದ್ದಲ್ಲವೆಂಬ ಬುದ್ದಿಯಿಂದ ಆದ ಸಂಸಾರಿ, ೨೦. ಸುಮ್ಮನಾಗುವಿಕೆ, ೫೬.
೧೬೪. ಕರ್ತಭೂಸಂಯುಕ್ತಮ್ - ೧೫೬. ಔಪನಿಷದಂ ದರ್ಶನಮ್, ಕರ್ತಗಳೂ ಭೋಕ್ತರೂ ಆಗಿರುವ ಜೀವರು
ಔಪನಿಷದಂ ಜ್ಞಾನಮ್ - ಗಳಿಂದ ಕೂಡಿದ (ಜಗತ್ತು), ೨೪. ಉಪನಿಷತ್ತಿನಲ್ಲಿ ಹೇಳಿರುವ ಆತ್ಮಕತ್ವ ೧೬೫. ಕರ್ತತ್ವಭೋಕ್ತತ್ವ ಪ್ರವರ್ತಕಃ - ಜ್ಞಾನ, ೪೨೫, ೪೨೯.
| ಇದನ್ನು ಮಾಡಿ ಇದನ್ನು ಅನುಭವಿಸುವೆ ೧೫೭. ಔಪನಿಷದಃ ಪುರುಷಃ - ನೆಂಬ ಜೀವನ ಧರ್ಮಗಳನ್ನುಂಟುಮಾಡುವ
ಉಪನಿಷತ್ತಿನಿಂದ ಮಾತ್ರವೇ ತಿಳಿಯಬರುವ| (ಅಧ್ಯಾಸ), ೯. ಸಾಕ್ಷಿರೂಪನಾದ ಪುರುಷ, ೫೪, ೨೦೧. [೧೬೬. ಕರ್ಮ - ೧೫೮. ಔಪಚಾರಿಕ -
| (೧) ಶಾಸ್ತ್ರದಲ್ಲಿ ವಿಹಿತವಾಗಿರುವ ಕ್ರಿಯ, ಮುಖಾರ್ಥದಿಂದ ಹೊಂದದೆ ಇರುವಲಿ ೧೨, ೩೫, ೪೨, ೫೮ ; ಧರ್ಮಾಧರ್ಮ, ೩೭೧, ಗೌಣವಾಗಿ ಹೇಳಿರುವ ಶಬ, ೭೩ ೭೪, ೩೭೯.೩೭೩ ; (೨) ಕರ್ಮಕಾರಕ, ೧೬, ೧೭ ;
(ಜಗತ್) ೩೭೩ ; (೩) ಚಲನವ್ಯಾಪಾರ, ೧೫೯ . ಕಪಾಲಾದೀನಿ -
೩೭೩ ; (೪) ಕ್ರಿಯಾಫಲ, ೩೭೩. ಗಡಿಗೆ ಮುಂತಾದ ಕಾರ್ಯಕ್ಕೆ ಕಾರಣ | ವಾಗಿರುವ ಗಡಿಗೆಯ ಹೂಳು ಮುಂತಾದವು.[೧೬೭. ಕರ್ಮಸಮವಾಯಿತ್ವಮ್, (ಕಾರ್ಯವು ಮೊದಲೂ ಇಲ್ಲದಿದ್ದರ ಕಾರ್ಯವು| ಕ್ರಿಯಾಸಮವಾಯಃ - ಹುಟ್ಟಿತಂದರ ಕಾರಣವು ಹುಟ್ಟಿತಂದೇ ಆಗು | ಕರ್ಮಕ್ಕೆ ಸಂಬಂಧಪಟ್ಟಿರುವದು, ೩೫, ವದು), ೪ರ್೪,
೫೮.೮೩.೨
ಬ್ರಹ್ಮಸೂತ್ರಭಾಷ್ಯ
೧೬೮. ಕರ್ಮಸಮೃದ್ಧಿ: -
| ದೇಹೇಂದ್ರಿಯಗಳ ಒಡೆಯನಾದ (ಜೀವ), ಮಾಡಿದ ಕರ್ಮವು ಹೆಚ್ಚಿನ ವೀರ್ಯ[೧೪೧, ೧೪೭. ವುಳ್ಳದ್ದಾಗುವದು, ೯೧.
[೧೭೭. ಕಾರ್ಯಕರಣಸಜ್ರಾತಃ - ೧೬೯. ಕರ್ಮಾಜ್ಞ ಸಂಸ್ಕಾರಃ -
ಒಟ್ಟಿಗೆ ಸೇರಿಕೊಂಡು ಜೀವನ ಪ್ರಯೋ ಕರ್ಮಕ್ಕೆ ಬೇಕಾದ ವಸ್ತುವಿನಲ್ಲಿ ದೋಷ ಜನಕ್ಕಾಗಿರುವ ದೇಹೇಂದ್ರಿಯಗಳು, ೧೩೯, ವನ್ನು ತಗದುಹಾಕುವ, ಅಥವಾ ಗುಣವನ್ನುಂಟು ೧೪೦, ೧೫೬, ಮಾಡುವ ಸಂಸ್ಕಾರ, ೪೬.
[೧೭೮. ಕಾರ್ಯಕಾರಣಭಾವಃ, ೧೭೦. ಕಲ್ಪನಾಲಾಘವಮ್ -
ಕಾರ್ಯಕಾರಣೇ - ಕಲ್ಪಿಸುವದರಲ್ಲಿ ಹಗುರ, ಕಡಿಮಯಾಗಿ|| * ಒಂದಕ್ಕೊಂದು ಕಾರ್ಯವೂ ಕಾರಣವೂ ಕಲ್ಪಿಸುವದು, ೨೯೦.
|ಆಗಿರುವಿಕ, ೩೮೫, ೩೯೦, ೪, ೪೨೨. ೧೭೧. ಕಾಣಾದಾಃ -
೧೭೯. ಕಾರ್ಯಕಾರಣಾನನ್ಯತ್ವಮ್ - ಕಣಾದರ ಅನುಯಾಯಿಗಳು, ವೈಶೇಷಿ ಕಾರ್ಯಕಾರಣಗಳು ಬೇರೆಯಲ್ಲದಿರು ಕರು, ೬೪.
ವದು, ಕಾರ್ಯವು ಕಾರಣಕ್ಕಿಂತ ಬೇರೆಯಲ್ಲದಿರು ೧೭೨. ಕಾರಕವ್ಯಾಪಾರಃ -
ವದು, ೩೯೨, ೪೧೮, ೪೨೦, ೪೨೩. ಕಾರ್ಯವನ್ನುಂಟುಮಾಡುವ ಸಾಮಗ್ರಿಯ ೧೮೦. ಕಾರ್ಯವಿಧಿಪ್ರಯುಕ್ತ - ಕಲಸ, ೪೪೯, ೪೫೦.
ಕರ್ತವ್ಯವೆಂದು ಹೇಳುವ ವಿಧಿಗೆ ಸೇರಿ ೧೭೩. ಕಾರಣಮ್ -
ಕೊಂಡಿರುವ (ಬ್ರಹ್ಮ), ೪೦. (೧) ಕಾರ್ಯವನ್ನುಂಟುಮಾಡುವದಕ್ಕೆ [೧೮೧. ಕಾರ್ಯಾನುಪ್ರವೇಶಃ - ಬೇಕಾದ ಸಾಧನ, ೩೦, ೪೫೦, ೪೬೬ ; (೨)| ಕರ್ತವ್ಯಕ್ಕೆ ಸೇರಿಕೊಂಡೇ ಇರುವಿಕೆ, ೪೭. ಪ್ರಮಾಣ, ೩೩ ; (೩) ನಿಮಿತ್ತ ಕಾರಣ, ೪೦೧,೧೮೨. ಕಾಲತ್ರಯಮ್ - ೪೧೬, ೪೨೯, ೪೭೭,
(ಬ್ರಹ್ಮದಲ್ಲಿಲ್ಲದ) ಭೂತಭವಿಷ್ಯದ್ವರ್ತ ೧೭೪. ಕಾರ್ಯಮ್ -
ಮಾನಗಳು, ೪೩. (೧) ಕರ್ತವ್ಯವೆಂಬರ್ಥದಲ್ಲಿಯೇ ಈ[೧೮೩. ಕಾಲ್ಪನಿಕಭೇದಃ - ಶಬ್ಬದ ಪ್ರಯೋಗ, ಮಾಡತಕ್ಕದ್ದು, ೪೪, ೪೭, ಅವಿದ್ಯಾಕಲ್ಪಿತವಾದ ಭೇದ, ೨೫೬. ೪೮ ; (೨) ಕಾರಣದಿಂದಾಗುವ ಫಲ, ೨೯,
*’[೧೮೪. ಕಿಂಚಿಜ್ಯ ೧೨೬, ೨೨೩, ೪೫೭, ೪೬೨, ೪೬೬.
ಅಲ್ಪಜ್ಞನಾದ, ೬೮. ೧೭೫. ಕಾರ್ಯಕರಣಾನಿ -
[೧೮೫. ಕುಲಾಲಸುವರ್ಣಕಾರಾದಯಃ, ಶರೀರವೂ ಇಂದ್ರಿಯಗಳೂ ೬೫, ೧೫೯,
ಕುಲಾಲಾದಯಃ - ೪೬೯.
ಕುಂಬಾರ, ಅಕ್ಕಸಾಲೆ - ಮುಂತಾದ ೧೭೬. ಕಾರ್ಯಕರಣಾಧ್ಯಕ್ಷ ,
(ಮಡಕ, ಚಿನ್ನದೂಡವ ಮುಂತಾದವುಗಳ ಕಾರ್ಯಕರಣಾಧಿಪಃ -
esa a
ಶಬ್ದಾನುಕ್ರಮಣಿಕೆ ನಿಮಿತ್ತಕಾರಣರು), ೩೮೯, ೩೯೦, ೩೯೧, ೩೯೬,೧೯೪, ಕ್ರಿಯಾಕಾರಕಫಲಾನಿ, ೪೫೮, ೪೬೦, ೪೬೧.
ಕ್ರಿಯಾಕಾರಕಾದಿ - ೧೮೬. ಕೂಟಸ್ಥ -
ಕ್ರಿಯ, ಅದಾಗುವದಕ್ಕೆ ಸಾಮಗ್ರಿ, ಅದರ ಮಾರ್ಪಾಡನ್ನು ಹೊಂದದ ಇದ್ದಂತ ಫಲ ಇವು, ೩೮, ೨೮೮, ೪೩೫. ಇರುವ, (ಬ್ರಹ್ಮ) ೪೩೦, ೪೪ಂ.
(೧೯೫. ಕ್ಷಣಭಜ್ಞವಾದಃ - ೧೮೭. ಕೂಟಸ್ಥನಿತ್ಯ -
ವಸ್ತುವು ಒಂದೊಂದು ಕ್ಷಣಕ್ಕೂ ನಾಶ ಯಾವಾಗಲೂ ಮಾರ್ಪಡದ ಇದ್ದಂತಯ ವಾಗುವದೆಂಬ ಬೌದ್ದರ ವಾದ, ೪೫೦. ಇರುವ (ಬ್ರಹ್ಮ, ಮೋಕ್ಷ), ೪೩, ೫೪, ೫೫, ೧೯೬. ಕೀರಮ್ - ೯೧, ೨೬೫, ೨೬೯, ೨೯೪, ೩೮೬, ೪೩೯.
ಹಾಲು, (ಕಾರಕಗಳನ್ನು ಬಯಸದ ಕಾರ್ಯ ೧೮೮. ಕೇಶಾಃ -
ವಾಗುವ ವಸ್ತುವಿಗೆ ದೃಷ್ಟಾಂತ), ೪೫೯. ತಲೆಯ ಕೂದಲು, (ಅವೇ ಇವು ಎಂದು!೧೯೭, ಕುರತಕ . . ಆಗುವ ಅರಿವಿಗೆ ವಿಷಯವೆಂಬುದಕ್ಕೆ ಉದಾ| ಕೌರದಕತಿ ಯ ಹರಿತವಾದ ಅಲುಗು, ಹರಣ), ೨೮೯.
ಕಲ್ಲಿನ ಮೇಲೆ ಪ್ರಯೋಗಿಸಿದರೆ ಅದನ್ನು ೧೮೯ . ಕೇವಲವಸ್ತುವಾದೀ - ಕತ್ತಲಾರದ ಮೊಂಡಾಗುತ್ತದೆ, ಅಜಾದಿಗಳು
ಕ್ರಿಯೆಗೆ ಸಂಬಂಧಪಡದ ಬರಿಯ ವಸ್ತು ಜ್ಞಾನದ ವಿಷಯದಲ್ಲಿ ವ್ಯರ್ಥವೆಂಬುದಕ್ಕೆ ವನ್ನು ತಿಳಿಸುವ (ವೇದವಚನ), ೫೩. ದೃಷ್ಟಾಂತ) , ೫೧. ೧೯೦. ಕೇವಲಸ್ತರ್ಕ: -
೧೯೮. ಕ್ಷೇತ್ರಜ್ಞ - ಪ್ರಮಾಣರಹಿತವಾದ, ಮತ್ತೊಬ್ಬರು ತಿಳಿ ಕ್ಷೇತ್ರವನ್ನೂ (ಶರೀರವನ್ನೂ) ಅರಿಯುವ ಸದ ಊಹಿಸುವ ತರ್ಕ, ೪೧೮, ೪೬೩. ಜೀವ, ೧೬೮, ೧೬೯, ೧೭೪, ೨೩೦, ೨೩೧, ೧೯೧. ಕ್ರಮಮುಕ್ತಿ: -
೨೩೨, ೩೫೭. ಈಗಲೇ ಆಗುವದಲ್ಲದೆ, ಉಪಾಸನೆಯಿಂದ ೧೯೯. ಕ್ಷೇತ್ರಜ್ಞ ಪರಮಾತ್ಮಕಮ್ - ಬ್ರಹ್ಮಲೋಕಕ್ಕೆ ಹೋದವರಿಗೆ ಜ್ಞಾನದಿಂದಾ| ಜೀವೇಶ್ವರಯ್ಯ, ೪೮೮. ಗುವ ಮುಕ್ಕಿ, ೯೧, ೨೫೨, ೩೮೫.
೨೦೦. ಗುಣಪ್ರಧಾನಭಾವಃ - ೧೯೨. ಕ್ರಿಯಾ -
ಎರಡರೊಳಗೆ ಒಂದು ಅಧೀನವಾಗಿಯೂ ಮಾನಸಿಕ, ವಾಚಿಕ, ಕಾಯಿಕ - ಎಂಬ ಇನ್ನೊಂದು ಮುಖ್ಯವಾಗಿಯೂ ಇರುವದು, ಭೇದವುಳ್ಳ ಶಾಸ್ತ್ರೀಯವ್ಯಾಪಾರ, ೩೫, ೪೭, ೪೯,೪೧೦. ೫೦, ೫೪.
೨೦೧. ಗುಣವಾದಃ - ೧೯೩. ಕ್ರಿಯಾನುಪ್ರವೇಶಃ,
ಪ್ರಮಾಣಾಂತರಕ್ಕೆ ವಿರುದ್ಧವಾಗಿರುವ ಕ್ರಿಯಾಸಮವಾಯಃ -
ತಾತ್ಪರ್ಯವುಳ್ಳದ್ದಾದರೆ ಅರ್ಥವಾದವನ್ನು ಗೌಣ ಕ್ರಿಯಗ ಸೇರಿಕೊಂಡಿರುವಿಕ, ಕ್ರಿಯವಾಗಿ ತಗದುಕೊಳ್ಳಬೇಕೆಂಬ ಅಭಿಪ್ರಾಯ, ಸಂಬಂಧಪಟ್ಟಿರುವಿಕ, ೫೦, ೫೮.
laoa.
೮೩೪
ಬ್ರಹ್ಮಸೂತ್ರಭಾಷ್ಯ ೨೦೨. ಗುಣವಿಶೇಷಸಂಬಸ್ಥಮ್ - ೨೧೦. ಘಟಾದಿಚ್ಛಿದ್ರಾಣಿ -
ಒಂದಾನೊಂದು ಗೂತ್ತಾದ ಗುಣದ ಗಡಿಗ ಮುಂತಾದವುಗಳ ರಂಧ್ರಗಳು, ಸಂಬಂಧವುಳ್ಳ (ಬ್ರಹ್ಮ), ೧೨೮. (ಆಕಾಶದಲ್ಲಿ ಕಲ್ಪಿತಭೇದವಿರುವದಕ್ಕೆ ಉದಾ ೨೦೩. ಗುಣಾಃ -
ಹರಣ), ೨೩೨. (೧) ಉಪಾಸನೆಗಾಗಿ ಪರಮಾತ್ಮನಲ್ಲಿ ೨೧೧. ಘಟಾಕಾಶಃ - ಆರೋಪಿಸಿರುವ ನಾಮರೂಪಗಳ ಧರ್ಮಗಳು, ಗಡಿಗಯ ಆಕಾಶ, (ಉಪಾಧಿಯಿಂದ ಪರಿ ೯೧, ೧೫೧, ೧೭೮, ೧೭೯, ೧೮೧ : ಚೈದವಾಗುವದಕ್ಕೆ ದೃಷ್ಟಾಂತ), ೧೦೪, ೧೯೫. (೨) ಸಾಂಖ್ಯರು ಒಪ್ಪಿರುವ ಸರಜಸ್ತಮೋ | ೨೧೨. ಚನ್ನಕಿಮ್ಹಾಕಾದಯಃ - ಗುಣಗಳು, ೪೩, ೩೪೪, ೩೫೬ ; (೩) ಒಳ್ಳಯ | ಚಂದನ, ಕೆಂಪಾಕ - ಮುಂತಾದ ವಕಗಳು. ಧರ್ಮಗಳು, ದೋಷವಲ್ಲ, ೪೯.
(ಒಂದೇ ಕಾರಣದಿಂದ ವಿಚಿತ್ರಕಾರ್ಯವಾಗಬಹು ೨೦೪. ಗುಹಾ –
ದೆಂಬುದಕ್ಕೆ ದೃಷ್ಟಾಂತ), ೪೫೭. ಬ್ರಹ್ಮವು ಒಳಹೊಕ್ಕಿರುವ ಶರೀರ ಅಥವಾ ೨೧೩. ಚನ : - ಹೃದಯ, ೧೬೯, ೧೭೧.
(ದೃಷ್ಟಿದೋಷದಿಂದ ಎರಡಾಗಿ ಕಾಣುವ) ೨೦೫. ಗೋರ್ದ್ಭಯಃ -
ಚಂದ್ರ, (ಅಧ್ಯಾಸಕ್ಕೆ ಉದಾಹರಣೆ), ೨. ಎತ್ತಿಗೆ ಎರಡನೆಯದು, ಚೂತ[ one ಚರಾಚರಬೀಜ - ಎತ್ತು, (ಸಂಖ್ಯೆಯು ಸಮಾನಸ್ವಭಾವದವು
ಸ್ಥಾವರಜಂಗಮಗಳಿಗೆ ಕಾರಣ ವಾ ದ ಗಳಿಗೇ ಹೊಂದುತ್ತದೆ ಎಂಬುದಕ್ಕೆ ಉದಾ|
*(ಬ್ರಹ್ಮ), ೧೨೬. ಹರಣ), ೧೭೦. ೨೦೬. ಗೌಣತ್ಯಮ್ -
೨೧೫. ಚಿತ್ತಸಮಾಧಾನಮ್ - ಗುಣಸಾದೃಶ್ಯದಿಂದ ಉಪಚಾರಕ್ಕಾಗಿ ಉಪ
1 ಚಿತ್ತವನ್ನು ನಿಲ್ಲಿಸಿಕೊಳ್ಳುವದು, ಉಪಾಸನೆ,
೧೩೧. ಯೋಗಿಸಿರುವಿಕೆ, ೫೯, ೭೬, ೮೦. ೨೦೭. ಘಟಕರಕಗುಹಾದು.ಪಾದಿ: - ೨೧೬. ಚಿತ್ತೋಪಾಧಿವಿಶೇಷ
ಗಡಿಗ, ಕುಡಿಕ, ಗವಿ , ಮುಂತಾದ ತಾರತಮ್ಯಮ್ - ಉಪಾಧಿಗಳುಳ್ಳ (ಆಕಾಶ), ೭೧.
ಆಯಾ ಚಿತ್ರದ ಮತ್ತು ಆಯಾ ಉಪಾಧಿಗಳ ೨೦೮. ಘಟಕರಕಾದ್ಯಾಕಾಶಃ -
ತಾರತಮ್ಯ (ಆತ್ಮಪ್ರಾಕಟ್ಟಕ್ಕೆ ಕಾರಣ), ೯೧. ಗಡಿಗೆ, ಕುಡಿಕೆ, ಮುಂತಾದವುಗಳಲ್ಲಿರುವ ೨೧೭. ಚಿದಾತ್ಮಕ, ಚಿದ್ರೂಪ - ಆಕಾಶ, ೧೫೮.
ಜ್ಞಾನಸ್ವರೂಪವಾಗಿರುವ (ಪರಮಾತ್ಮ), ೨೦೯. ಘಟರುಚಕಾದಯಃ - [೧, ೧೬೦.
ಗಡಿಗ, ಅಸಲಿ ಮುಂತಾದ (ಕಾರ್ಯದ್ರವ್ಯ (೨೧೮. ಚೇತನ - ಗಳು),೩೮೯,೩೯೮.
ಅರಿವುಳ್ಳ,೬೯,೧೬೦,೨೨೬, ೩೦೨,೪೧೦, (೪೧೪, ೪೧೯,೪೫೮, ೪೬೧,೪೬೨.
ಶಬ್ದಾನುಕ್ರಮಣಿಕ
೮೩೫
೨೧೯. ಚೇತನಕಾರಣವಾದಃ - ಯನ್ನು ಹಿಡಿದಿದ್ದರೂ ಜನರ ಒಟ್ಟು ಗುಂಪಿನವ
ಚೇತನವೇ ಜಗತ್ತಿಗೆ ಕಾರಣವೆಂಬ ವಾದ, ರನ್ನು ಕೂಡಯವರು ಎಂದು ಹೇಳಬಹುದು, (ವೇದಾಂತವಾದ), ೪೫೪.
(ಒಬ್ಬನಿಗಿದ್ದೂ ಪ್ರಯೋಗದಲ್ಲಿ ಅನೇಕರಿಗೆ
ಸ ಮಾ ನ ಧರ್ಮ ವಾಗ ಬ ಹು ದಂಬು ದ ಕ್ಯ ೨೨೦. ಚೇತನಕಾರಣವಾದಿನಃ -
ದೃಷ್ಟಾಂತ),೧೬೮, ೧೭೧. ಚೇತನವೇ ಜಗತ್ಕಾರಣವೆಂದು ಹೇಳುವ (ಉಪನಿಷತ್ತುಗಳು), ೮೯.
೨೨೯. ಛಾಯಾತ್ಮಾ - ೨೨೧. ಚೇತನಕಾರಣಾವಗತಿಃ -
ತಣ್ಣಿನಲ್ಲಿ ಉಪಾಸನೆಗ ಹೇಳಿದ ಎಂದು ಚೇತನ ಜಗತಗಣನೆಂಬ ನಿತ ಯು.ಪೂರ್ವಪಕ್ಷಿಯು ಕಲ್ಪಿಸಿರುವ ಪುರುಷ ಪ್ರತಿ
ಬಿಂಬ, ೧೭೬, ೧೭೭, ೧೮೪. ೮೭. ೨೨೨. ಚೇತನಾಮಾನ್ -
೨೩೦. ಜಗತ್ -
ಚೇತನವುಳ್ಳ (ದೇವತ), ೩೦೨,
ಬ್ರಹ್ಮದಿಂದ ಬಂದು ಅದರಲ್ಲಿಯೇ
ತೋರಿ ಅದರಲ್ಲಿಯೇ ಅಡಗುವ ಪ್ರಪಂಚ, ೨೨೩. ಚೇತನಾಚೇತನವಿಭಾಗಃ,
೨೪. ಚೇತನಾಚೇತನyವಿಭಾಗ -
೨೩೧. ಜನ್ಮಸ್ಥಿತಿಭುಮ್ - ಅರಿವುಳ್ಳದ್ದು ಇಲ್ಲದ್ದು ಎಂಬ ವಿಂಗಡ,
ಹುಟ್ಟಿ ಇದ್ದು ನಾಶವಾಗುವದು, ಬ್ರಹ್ಮ ೪೧೧, ೪೧೨, ೪೧೪, ೪೧೯.
ದಿಂದ ಜಗತ್ತು ಪಡೆಯುವ ಸೃಷ್ಟಿಸ್ಥಿತಿಲಯಗಳು, ೨೨೪. ಚೇತನಾಧಿಷ್ಠಿತ -
೨೪. ಚೇತನಕ್ಕೆ ವಶವಾಗಿರುವ (ಅಚೇತನ),
‘‘೨೩೨. ಜಿಜ್ಞಾಸಾ - ೧೯೭.
(ಬ್ರಹ್ಮವನ್ನು) ವಿಚಾರಮಾಡಿ ತಿಳಿಯ ೨೨೫, ಚೋದನಾ -
ಬೇಕೆಂಬ ಇಚ್ಛ, ೧೫, ೧೬, ೧೮, ೨೦. (೧) ಕ್ರಿಯೆಯಲ್ಲಿ ಪ್ರವರ್ತಿಸುವ ವೇದ,
೨೩೩. ಜಿಜ್ಞಾಸಮ್ - ವಚನ, ೧೨ ; (೨) ಬೋಧಕವಾದ ವೇದವಾಕ್ಯ,
ವಿಚಾರಮಾಡಿ ತಿಳಿಯಬೇಕಾಗಿರುವ ೧೨.
ಧರ್ಮ, ಬ್ರಹ್ಮ, ೧೨, ೪೦. ೨೨೬. ಚೋದನಾತಮ್ -
೨೩೪. ಜೀವ - ವಿಧಿಗೆ ಅಧೀನವಾಗಿರುವ, ೫೧.
ಪ್ರಾಣಗಳನ್ನು ಧಾರಣಮಾಡಿಕೊಂಡಿರುವ ೨೨೭. ಚೋದನಾಲಕ್ಷಣ್ -
ವಿಜ್ಞಾನಾತ್ಮ,೭೪, ೧೦೨, ೧೦೬, ೧೧೬, ೧೩೫, ವಿಧಿಯ ಪ್ರಮಾಣವಾಗಿರುವ (ಧರ್ಮಾ (೧೪೧, ೧೪೮, ೧೫೪, ೧೬೩, ೧೭೪, ೨೫೬, ಧರ್ಮಗಳು) ೪೨.
೩೪೭, ೩೫೦, ೩೭೧, ೪೪೦, ೪೭೬. ೨೨೮, ಛತ್ರಿಣಃ -
೨೩೫. ಜೀವಪ್ರಾಜ್ಞಪ್ರಥಮ್ - ಕೊಡೆಯುಳ್ಳವರು, ಒಬ್ಬನು ಕೂಡ | ಜೀವೇಶ್ವರರ ವಿಭಾಗ, ೪೭.
esa
ಬ್ರಹ್ಮಸೂತ್ರಭಾಷ್ಯ
೨೩೬. ಜೀವಾವಿಷ್ಕಾನಿ ಭೂತಾನಿ - | ತಂತ್ರವೆಂಬ ಹೆಸರಿನ ಸಾಂಖ್ಯಶಾಸ್ತ್ರ, ೩೯೯,
ಭೂತಗಳು, ಜೀವರಿಂದೊಡಗೂಡಿರುವ ೪೦೩. ಶರೀರಗಳು, ಮಹಾಭೂತಗಳಲ್ಲ,೧೨೩. [೨೪೬. ತಮಃ - ೨೩೭. ಜ್ಞಾನಮ್ -
ಅವಿದ್ಯ, ೨೪೦. ಅರಿತುಕೊಳ್ಳುವದಕ್ಕೆ ಬೇಕಾದ ಪ್ರಮಾಣ,೨೪೭. ತರ್ಕ - ೧೮, ಪ್ರಮಾಣಜನ್ಮವಾದ ಅರಿವು, ವಿಧಿಸುವ (೧) ಶ್ರುತಿಗ ಸಹಾಯವಾದ ತರ್ಕ, ೨೦, ಮಾನಸಕ್ರಿಯಯಲ್ಲ, ೪೯.
೨೮, ೪೮ ; (೨) ಸ್ವತಂತ್ರವಾದ ತರ್ಕ, ೭೨, ೨೩೮. ಜ್ಞಾನಕ್ರಿಯಾಶಕ್ತಿ -
೪೦೦, ೪೦೮, ೪೦೯,೪೨೮, ೪೩೦, ೪೩೧. ಅರಿಯುವ ಮತ್ತು ಕೆಲಸಮಾಡುವ ಶಕ್ತಿ ೨೪೮. ತರ್ಕಸ್ಮರಣಾನಿ - ಗಳು, ಆತ್ಮನಿಗ ಉಪಾಧಿಗಳು, ೧೪೩. ತರ್ಕಪ್ರಧಾನವಾಗಿರುವ ಪೌರುಷೇಯ ೨೩೯. ಜ್ಞಾನಪ್ರತಿಬದ್ದ ಕಾರಣಮ್ - ಶಾಸ್ತ್ರಗಳು, ೪೦೮.
ಜ್ಞಾನಕ್ಕೆ ಅಡ್ಡಿಯಾಗಿರುವ ಧರ್ಮಾಧರ್ಮ ೨೪೯. ತರ್ಕೊಪಪ - ವಶತೆ, ಅವಿದ್ಯ ಮುಂತಾದದ್ದು, ೭೦, ೭೧. | ಅನುಮಾನವೂ ಯುಕ್ತಿಯೂ, ೪೦೮. ೨೪೦. ತತ್ತ್ವಜ್ಞಾನಮ್ - ೨೫೦. ತಲಮಲಿನತಾ -
ವಸ್ತುವಿದ್ದಂತ ತಿಳಿಯುವದು, ೨೮. | (ಆಕಾಶದ) ತಲವು ಮಲಿನವಾಗಿರುವದು, ೨೪೧. ತತ್ಯಾನವಬೋಧಃ - ೩, ೧೬೨.
ನಿಜವನ್ನು ಅರಿತುಕೊಳ್ಳದಿರುವದು,೧೦೪,೨೫೧. ತಾದಾತ್ಮಮ್ - ೨೪೨. ತತ್ಕಾವ್ಯತ್ವನಿರೂಪಣಮ್ - | ಅದರ ಸ್ವರೂಪವೇ ಆಗಿರುವದು, (ಪರ
ಪರಮಾತ ನಂದಾಗಲಿ, ಅವನಿಗಿಂತ ಬೇರೆ ಮಾತ್ಮಕ) ೧೦೬, (ಕಾರ್ಯವು ಕಾರಣರೂಪ ಯಂದಾಗಲಿ ಗೂತು ಪಡಿಸುವದು (ಮಾಯವೇ, ದ್ರವ್ಯಗುಣಗಳು ದ್ರವ್ಯರೂಪವೇ), ೪೪೭. ಯು ಹೀಗೆ ಗೊತ್ತುಪಡಿಸಲಾಗದ್ದು), ೩೩೯, ೨೫೨. ತಾರ್ಕಿಕಸಮಯಃ - ೨೪೩. ತತ್ಕಾವ್ಯಾಭ್ಯಾಮ -
ತರ್ಕಶಾಸ್ತ್ರ, ೮೭. ನಿರ್ವಚನೀಯ -
೨೫೩. ತಾರ್ಕಿಕಾಃ, ತರ್ಕವಿದಃ - ಅದೇ ಬ್ರಹ ವಂದಾಗಲಿ, ಅದಕಿಂತ ತರ್ಕವೇ ಮುಖ್ಯವೆಂದಿಟ್ಟುಕೊಂಡಿರುವ ಬೇರಯಂದಾಗಲಿ ಗೊತ್ತುಪಡಿಸಿ ಹೇಳಲಾಗದ ಸಾಂಖ್ಯವೈಶೇಷಿಕಾದಿಗಳು, ೪೨೯. (ನಾಮರೂಪಗಳು), ೬೯, ೪೪೦. ೨೫೪. ತೀರ್ಥಕರಾಃ - ೨೪೪. ತದ್ಭಾವಾಪ: -
ಶಾಸ್ತ್ರಕಾರರು, ೪೨೭. ಆ ರೂಪವನ್ನೇ ಪಡೆದುಕೊಳ್ಳುವದು, ೨೫೫. ತ್ರಿಗುಣಮ್ - ೪೬, ೧೦೬.
ಸರಜಸ್ತಮಗಳಂಬ ಮೂರು ಗುಣ ೨೪೫. ತನ್ನಮ್ -
[ಗಳುಳ್ಳ ಪ್ರಧಾನ, ೬೫, ೩೩೫.
೮೩೭
ಶಬ್ದಾನುಕ್ರಮಣಿಕೆ
೨೫೬. ತೈಲೋಕ್ಯಶರೀರಃ - ೨೬೫. ದೇಹಮಾತ್ರಾತ್ಮವಾದಃ -
ಸ್ವರ್ಗಮರ್ತ್ಯಪಾತಾಲಗಳೆಂಬ ಮೂರು ದೇಹವೇ ಆತ್ಮವಂಬ ವಾದ, ೪೩೭. ಲೋಕಗಳೂ ಶರೀರವಾಗಿರುವ ಪ್ರಜಾಪತಿ, ೨೬೬.ದೇಹಾದಿಸಂಘಾತಃ, ೨೦೪.
ದೇಹೇಯಮನೋಬುದ್ಧಿ ೨೫೭. ದಾಷ್ಕಾಕಃ -
ಸಂಘಾತಃ - ಯಾವದಕ್ಕೆ ಹೋಲಿಸಿದಯೋ ಅದು,|
ದೇಹೇಂದ್ರಿಯಗಳ ಗುಂಪು, ೭೧, ೨೬೪, ೪೩೩, ೪೩೫.
| ೩೮೩. ೨೫೮. ದೃಷ್ಟವಿಪರೀತಕಲ್ಪನಾ -
೨೬೭. ದೂಷಾಃ - ಪ್ರತ್ಯಕ್ಷವಾಗಿ ಕಂಡಿರುವದಕ್ಕೆ ವಿರುದ್ಧವಾಗಿ ಅವಿದಾರಾಗಾದಿಗಳು, ೨೨೫ : ತರ್ಕ ಕಲ್ಪಿಸುವದು, ೩೬೯ .
ದೋಷಾದಿಗಳು, ೪೨೬, ೪೬೨, ೪೬೩, ೪೬೬. ೨೫೯. ದೃಷ್ಟಸಾಮಾನ್ಯಮ್ -
೨೬೮. ದ್ರಷ್ಟಾ - ಕಂಡುಬಂದಿರುವದಕ್ಕೆ ಸಮನಾಗಿರುವದು,
ನೋಡುವವನು, ಚೇತನನಾದ ಆತ್ಮ, ೪೦೯.
ಜೀವ, ೧೯೫, ೧೯೭, ೨೬೭. ೨೬೦. ದೃಷ್ಟಹಾನಿರದೃಷ್ಟಕಲ್ಪನಾ ಚ – Loss .ಕಡ .
ಕಂಡಿರುವದನ್ನು ಬಿಡುವದು, ಕಾಣದ ಸೋಪಾದಿಕ ನಿರುಪಾಧಿಕ - ಎಂಬ ಎರಡು ಇರುವದನ್ನು ಕಲ್ಪಿಸುವದು, ೨೯೧, ೨೯೫. ರೂಪದ (ಬಹ.೯೦. ೨೬೧. ದೃಷ್ಟಾನುಶ್ರವಿಕ -
೨೭೦. ದೈತಲಕ್ಷಣ - ಈ ಲೋಕದಲ್ಲಿ ಕಂಡಿರುವ ಪರಲೋಕ
ಕೆ) ದೈತವನ್ನು ತೋರಿಸುವ (ಅವಿದ್ಯ), ದಲ್ಲಾಗುವದಂದು ಕೇಳಿರುವ (ಸುಖದುಃಖ ಗಳು), ೪೨೨, ೪೨೪.
೨೭೧. ದೈತವಿಜ್ಞಾನೋಪಮರ್ದಃ, ೨೬೨. ದೃಷ್ಟಾನ್ನ: -
ದೈತವಿಜ್ಞಾನೋನ್ಮಥನಮ್ - ಯಾವದಕ್ಕೆ ಹೋಲಿಸಿದೆಯೋ ಅದು,
(ವಿದ್ಯಯಿಂದ) ದೈತದ ತಿಳಿವಳಿಕೆಯನ್ನು ೧೯೭, ೨೦೦, ೪೨೨, ೪೨೫, ೪೩೫.
ನಾಶಗೊಳಿಸುವಿಕ, ೩೮. ೨೬೩. ದೃಷ್ಟಾನ್ನದಾರ್ಷ್ಟಾನಿಕೆ -
೨೭೨. ದೃತಿನಃ - ಯಾವದನ್ನು ಹೋಲಿಸಿದಯೋ ಯಾವ
ದೈತವು ಸತ್ಯವೆಂಬ ವಾದಿಗಳು (ಸಾಂಖ್ಯ ದಕ್ಕೆ ಹೋಲಿಸಿದಯೋ ಅವು, ೨೦೦.
ರು, ಯೋಗದರ್ಶನದವರು ಮುಂತಾದವರು), ೨೬೪. ದೇವತಾತ್ಮಾ -
೪೦೭. ದೇವತೆಯ ರೂಪನಾದ ಆತ್ಮ, ದೇವತ,
೨೭೩. ಧರ್ಮಜಿಜ್ಞಾಸಾ • ೧೩೫, ೧೩೬, ೧೩೮, ೧೪೧, ೧೭೬, ೧೭೭,
ಧರ್ಮದ ವಿಚಾರ, ೧೧, ೧೨, ೧೩, ೨೮, ೧೮೬, ೧೮೮, ೧೯೦, ೨೮೩.
೫೫.
&
ಬ್ರಹ್ಮಸೂತ್ರಭಾಷ್ಯ
೨೭೪. ಧರ್ಮತಾರತಮ್ಯಮ್ - ೨೮೨. ನಾಮರೂಪಕರ್ಮಪ್ರಪಞ್ಞ -
ಸುಖಕ್ಕೆ ಕಾರಣವಾಗಿರುವ ಧರ್ಮದ ತಾರ | ನಾಮ, ರೂಪ, ಕರ್ಮ - ಎಂಬ ಮೂರು ತಮ್ಮ, ೪೨.
ರೂಪದಲ್ಲಿ ವಿಂಗಡವಾಗಿ ತೋರುವ ಪ್ರಪಂಚ, ೨೭೫. ಧರ್ಮಾಧರ್ಮ -
೩೮೦, ೩೮೬. ಮಾಡಬೇಕೆಂದು ವಿಧಿಸಿರುವ ಧರ್ಮ,೨೮೩. ನಾಮರೂಪಬೀಜಶಕ್ತಿ: - ಮಾಡಬಾರದಂದಿರುವ ಅಧರ್ಮ, ೫೮, ೧೬೧, ನಾಮರೂಪಗಳಂಬ ಪ್ರಪಂಚಕ್ಕೆ ಕಾರಣ ೧೯೭.
ವಾಗಿರುವ ಶಕ್ತಿ, ಅವ್ಯಾಕೃತ, ೨೦೧. ೨೭೬. ಧಾತುಸಾಮ್ಯಮ್ - ೨೮೪. ನಾಮರೂಪವ್ಯಾಕರಣಮ್ -
ಚಿಕಿತ್ಸೆಯಿಂದಾದ ವಾತಪಿತ್ತಶ್ಲೇಷ್ಮೆಗಳ | ನಾಮರೂಪ - ಇವುಗಳನ್ನು ವಿಂಗಡಿಸಿ ಸಾಮ್ಮ, (ಶರೀರದಿಂದೊಡಗೂಡಿದ ಜೀವನಿಗೇ ಹೂರತೋರುವದು, ೪೪೫. ಸಂಸ್ಕಾರವೆಂಬುದಕ್ಕೆ ದೃಷ್ಟಾಂತ), ೪೯. [೨೮೫. ನಾಮರೂಪವ್ಯಾಕೃತ - ೨೭೭. ಧೂಮಾದಿ: -
ನಾಮ, ರೂಪ - ಎಂದು ವಿಂಗಡವಾಗಿರುವ ಹೂಗ ಮುಂತಾದ ಅನುಮಾನದ ಲಿಂಗ, (ವಸ್ತು, ಜಗತ್ತು), ೬೭, ೪೪೫. (ತಾನು ಜ್ಞಾತವಾಗಿಯೇ ಮತ್ತೊಂದನ್ನು ೨೮೬. ನಾರಕಸ್ಥಾವರಾನ್ನಾ: - ತಿಳಿಸುವದೆಂಬುದಕ್ಕೆ ದೃಷ್ಟಾಂತ), ೨೮೮. | ನರಕದಲ್ಲಿರುವ, ಮತ್ತು ಸಾವರರೂಪ ೨೭೮. ಧ್ಯಾನಮ್ -
ವಾದ, ಪ್ರಾಣಿಗಳವರೆಗೆ ಅಥವಾ ನಾರಕ ದುಃಖ ಪ್ರತ್ಯಯವನ್ನು ಮತ್ತೆ ಮತ್ತೆ ಆವೃತ್ತಿ ನನ್ನನುಭವಿಸುವ ಸ್ಥಾವರಪ್ರಾಣಿಗಳವರೆಗೆ ಇರುವ ಮಾಡುವ ಮಾನಸಕ್ರಿಯೆ, ೪೯.
ಪ್ರಾಣಿಗಳು,೪೭. ೨೭೯. ನಕ್ಷತ್ರಾದಯಃ -
೨೮೭. ನಿತ್ಯಜ್ಞಾನಮ್ - ಹಗಲುಕಾಂತಿಯು ಮಂಕಾಗಿ ರಾತ್ರಿ ಯಾವಾಗಲೂ ಸ್ವಭಾವವಾಗಿರುವ ಈಶ್ವರ ತೋರಿಕೊಳ್ಳುವ ನಕ್ಷತ್ರವೇ ಮುಂತಾದವುಗಳು, ಜ್ಞಾನ, ೬೯.
(ಆತ್ಮನ ಸ್ವರೂಪಾಪತಿಯು ಹೀಗಲ್ಲವೆಂಬು [೨೮೮. ನಿತ್ಯಮುಕ - ದಕ್ಕೆ ದೃಷ್ಟಾಂತ), ೨೬೫.
ಯಾವಾಗಲೂ ಮುಕ್ತವಾಗಿಯೇ ಇರುವ, ೨೮೦. ನದ್ಯಾಃ ಕೋಲಮ್ - ಬಂಧವಿದ್ದು ಮುಕ್ತನಾಗಬೇಕಿಲ್ಲದ, (ಪರ
ನದಿಯ ದಡ, (‘ಪಿಪತಿಷತಿ’ ಬೀಳುವೆ |ಮಾತ್ಮ, ಮೋಕ್ಷರೂಪ), ೪೯. ನನ್ನುತ್ತದೆ ಎಂದು ಚೇತನದಂತ ಪ್ರಯೋಗಿ |೨೮೯. ನಿತ್ಯಶುದ್ದ - ಸುವದುಂಟೆಂದು ಗೌಣಪ್ರಯೋಗಕ್ಕೆ ಉದಾ | ಯಾವಾಗಲೂ ಶುದ್ಧವಾಗಿಯೇ ಇರುವ, ಹರಣ), ೭೩.
ಸಂಸ್ಕಾರದಿಂದ ಶುದ್ಧಿಯಾಗಬೇಕಾದದ್ದಿಲ್ಲದ, ೨೮೧. ನಾನಾರಸ -
(ಮೋಕ್ಷ, ಬ್ರಹ್ಮ), ೪೯. ಸ್ವಗತಭೇದವಿರುವ ಅನೇಕಾತ್ಮಕವಾದ, ೨೯೦. ನಿತ್ಯಶುದ್ಧಬುದ್ಧಮುಕ್ತ ೨೨೩.
ಸ್ವಭಾವ -
ಶಬ್ದಾನುಕ್ರಮಣಿಕೆ
esas
ಸ್ವಭಾವದಿಂದಲೇ ಯಾವಾಗಲೂ ಶುದ್ದ ಶಬ್ಬದಂತ ಅಲ್ಲ (ವೇದದ ಪ್ರಾಮಾಣ್ಯ), ವಾಗಿ ಜ್ಞಾನರೂಪವಾಗಿ ಮುಕ್ತವಾಗಿರುವ ೪೦೩. (ಬ್ರಹ್ಮ), ೧೯, ೩೦, ೪೦, ೫೪, ೨೬೯, ೪೫೫. [೨೯೯. ನಿರಸ ಸರ್ವವಿಶೇಷ, ನಿರ್ವಿಶೇಷ - ೨೯೧. ನಿತ್ಯಸಿದ್ಧ -
ಯಾವ ವಿಶೇಷವೂ ಇಲ್ಲದ (ಬ್ರಹ್ಮ), ತಪಸ್ಸು ಮುಂತಾದವುಗಳಿಂದ ಸಿದ್ಧಿಯನ್ನು ೧೧೯, ೧೧೫, ೧೨೮. ಬಯಸದ ಯಾವಾಗಲೂ ಸಿದ್ಧನೇ ಆಗಿರುವ, |a೦೦. ನಿರಾಗಮಸ ರ್ಕ: - (ಪರಮೇಶ್ವರ), ೬೯.
ಶಾಸ್ತ್ರಬಲವಿಲ್ಲದ ಬರಿಯ ತರ್ಕ, ೪೨೭. ೨೯೨. ನಿತ್ಯಾನಿತ್ಯವಸ್ತುವಿವೇಕಃ - laon. ನಿರ್ಗುಣ ತರುತ .
ಕರ್ಮದ ಫಲವೆಲ್ಲವೂ ಅನಿತ್ಯವಾದದ್ದು, ಯಾವ ಧರ್ಮವೂ ಇಲ್ಲದ ಆತ್ಮ, ೪೦೭. ಮೋಕ್ಷವು ನಿತ್ಯ - ಎಂಬ ವಿವೇಚನೆ, ೧೩.
೩೦೨. ನಿರ್ಗುಣಂ ಬ್ರಹ್ಮ - ೨೯೩. ನಿತ್ಯಾನುಮೇಯ -
ಯಾವ ಧರ್ಮವೂ ಇಲ್ಲದ ಬ್ರಹ್ಮ, ೧೭೯. ಯಾವಾಗಲೂ ಅನುಮಾನದಿಂದಲೇ
- ೩೦೩. ನಿರ್ದೋಷಂ ಶಾಸ್ತ್ರಮ್ - ನಿಶ್ಚಯಿಸಬೇಕಾಗುವ, ೬೪, ೨೯೪, ನಿತ್ಯಾಪ್ತ -
| ಪುರುಷರ ವಚನವಲ್ಲದ್ದರಿಂದ ಪುರುಷರ ಎಂದೆಂದಿಗೂ ಪಡದೇ ಇರುವ, (ಆತ್ಮ
ದೋಷವಿಲ್ಲದ ವೇದ, ೭೮. ಸ್ವರೂಪವಾದ ಬ್ರಹ್ಮ, ಮೋಕ್ಷ), ೪೮.
೩೦೪. ನಿವೃತ್ತಿನಿಷ್ಠತ್ವಮ್ - ೨೯೫ ನಿಮಿತ್ತಮ್, ನಿಮಿತ್ತ
ಸಂನ್ಯಾಸನಿಷ್ಠನಾಗಿರುವದು, ೪೦೭. ಕಾರಣಮ್ -
೩೦೫. ನಿವೃತ್ಯುಪದೇಶಃ, ನಿಷೇಧಃ - ಕುಂಬಾರನು ಗಡಿಗಗೆ ಹೇಗೋ ಹಾಗೆ ಮಾಡಬೇಡವೆಂದು ಕರ್ಮವನ್ನು ಬಿಡು ಕಾರಣವಾಗಿರುವ, ಮಣ್ಣು ಗಡಿಗಗೆ ಆಗಿರುವಂತ ವಂತ ಹೇಳುವದು, (ವೇದವಾಕ್ಯ), ೫೬. ಉಪಾದಾನವಲ್ಲ, ೬೪, ೧೯೭, ೩೮೯, ೩೯೧, ೩೦೬. ನಿಃಶ್ರೇಯಸಮ್ - ೩೯೪, ೩೯೭, ೪೦೯ .
ಎಲ್ಲಕ್ಕೂ ಉತ್ತಮವಾದ ಪುರುಷಾರ್ಥ, ೨೯೬. ನಿಮಿತ್ತನೈಮಿತ್ತಿಕಭಾವಃ- (ಮೋಕ್ಷ) ೨೦, ೩೫೦, ೩೮೯, ೪೦೭.
ನಿಮಿತ್ತಕಾರಣ, ಅದರಿಂದ ಆಗುವ ಕಾರ್ಯ [೩೦೭.ನಿಷದೇಶ - - ಎಂಬ ಸಂಬಂಧ, ೪೪೨.
ಯಾವದೂಂದು ಗೊತ್ತಾದ ಪ್ರದೇಶ ೨೯೭. ನಿಯುಞ್ಞಾನ -
(ವಿಲ್ಲದ, ದೇಶದ ಆಧಾರವಿಲ್ಲದ, (ಬ್ರಹ್ಮ), - ಕಟ್ಟುಮಾಡುವ, ಪ್ರೇರಿಸುವ (ವಿಧಿ) ೧೨. ೧೯೬. ೨೯೮. ನಿರಪೇಕ್ಷ ಪ್ರಾಮಾಣ್ಯಮ್ - ೩೦೮. ನಿಷ್ಪಪಞ್ಚಸದಾತ್ಮತ್ವಮ್ -
ಮತ್ತೊಂದು ಪ್ರಮಾಣವನ್ನು ಬಯಸದ ಯಾವ ಭೇದವೂ ಇಲ್ಲದ ಸದ್ರೂಪ ತಿಳಿಸುವ ಪ್ರಮಾಣಸ್ವರೂಪ, ಪೌರುಷೇಯ ವಾಗಿರುವ ಆತ್ಮನಾಗಿರುವದು, ೪೧೮.
೮೪೦
ಬ್ರಹ್ಮಸೂತ್ರಭಾಷ್ಯ
೩೦೯. ನಿಃಸಂಬೋಧಸ್ವಚ್ಛತಾರೂಪ - ೧೬೩,೧೬೬,೧೭೦,೧೭೩, ೧೮೯, ೨೦೧, ೨೨೨,
ಯಾವ ವಿಶೇಷಜಾ ನವ ಇಲದ ಶುದ| ೨೩೨, ೨೩೮, ೨೪೦, ೨೫೦,೨೭೬, ೨೭೯,೩೩೬, ಚೈತನ್ಯರೂಪ, ೩೭೬.
೩೪೭,೩೭೧,೩೭೮, ೩೮೦, ೩೮೪, ೪೨೫,೪೭೦. ೩೧೦. ನೈಸರ್ಗಿಕ -
೩೧೮. ಪರಃ ಪುರುಷಃ - ಮನುಷಸ್ವಭಾವಕ್ಕೆ ಅಂಟಿಕೊಂಡಿರುವ ಎಲ್ಲರಿಗಿಂತಲೂ ಹೆಚ್ಚಿನ ಪುರುಷ, (ಪರ ಶಾಸ್ತ್ರೀಯವಲ್ಲದ (ವ್ಯವಹಾರ), ೧,ಬ್ರಹ್ಮ), ೨೪೮, ೨೪೯, ೨೫೦, ೨೫೧. (ಅಧ್ಯಾಸ), ೯,
೩೧೯. ಪರಮಕಾರಣಮ್, ೩೫. ನ್ಯಾಯೋಪಬೃಂಹಿತ -
ಮೂಲಕಾರಣಮ್ - - ಯುತ್ತಿಯ ಬೆಂಬಲವುಳ್ಳ (ಸೂತ್ರ. ಇಡಿಯ ಜಗತ್ತಿನ ಜನ್ಮಕ್ಕೆ ಕಾರಣವಾದ, ಗ್ರಂಥ), ೪೫.
(ಕಾರಣಬುದ್ಧಿಗೂ ಮೂಲವಾದ (ಬ್ರಹ್ಮ), ೨೫, ೩೧೨. ನ್ಯಾಯಾಭಾಸೋಪಬೃಂಹಿತ -
೨೦೭, ೩೮೦, ೪೩೨, ೪೩೫, ೪೫೦.
ಹುಸಿಯುಕ್ತಿಯ ಬೆಂಬಲವುಳ್ಳ (ಸಾಂಖ್ಯಾ
೩೨೦. ಪುರುಷಾರ್ಥಃ, ಪರಮ ದಿಸ್ಮೃತಿ), ೩೯೮.
ಪುರುಷಾರ್ಥ - ೩೧೩. ಪಞ್ಚವೃತ್ತಿ: -
ಪುರುಷಾರ್ಥಗಳಲ್ಲೆಲ್ಲ ಹಚ್ಚಿನದು,
(ಮೋಕ್ಷ), ೧೩೭, ೪೦೭. ಪ್ರಾಣಾಪಾನಾದಿಯಾದ ಐದು ವೃತ್ತಿಗಳುಳ್ಳ (ಪ್ರಾಣ), ೧೨೨, ೨೩೭, ೩೧೫.
೩೨೧. ಪರಮರ್ಷಯಃ -
ದೂಡ್ಡ ಋಷಿಗಳಾದ (ಕಪಿಲಾದಿಗಳು), ೩೧೪. ಪಣ್ಣತಾ –
೩೩೩. ಬಲ್ಲವರು, ತತ್ತ್ವವನ್ನು ತಿಳಿದಿರುವವರು,
೩೨೨. ಪರಮಾರ್ಥ - ೪ ; ಆತ್ಮಾನಾತ್ಮವಿವೇಕಿಗಳು, ೫೯ .
ಒಂದೇ ರೂಪವಾಗಿರುವ ವಸ್ತು, ೩೬೨, ೩೧೫. ಪದವಾಕ್ಯಪ್ರಮಾಣಜ್ಞ-
೪೨೯. ಪದಗಳ, ವಾಕ್ಯಗಳ, ಮತ್ತು ಪ್ರಮಾಣಗಳ
೩೨೩. ಪರಮಾರ್ಥಾಭಿಪ್ರಾಯಃ - ತತ್ತ್ವವನ್ನು ಬಲ್ಲ (ಬಾದರಾಯಣಾಚಾರ್ಯ
ನಿಜವಾಗಿರುವ ತತ್ತ್ವವನ್ನು ರು), ೬೪,
ಮನಸ್ಸಿ
ನಲ್ಲಿಟ್ಟುಕೊಂಡಿರುವದು, ೪೪೧. ೩೧೬. ಪರಃ -
೩೨೪. ಪರಮಾರ್ಥಾವಸ್ಥಾ ಎಲ್ಲಕ್ಕೂ ಹೆಚ್ಚಿನ (ಈಶ್ವರ, ಪರ
ನಿಜವಾದ ತತ್ತ್ವವನ್ನು ತಿಳಿದಿರುವ ಸ್ಥಿತಿ, ಮಾತ್ಮ), ೯೧, ೯೨, ೧೬೦, ೨೫೪, ೨೬೯.
೪೪೧. ೩೧೭. ಪರ ಆತ್ಮಾ, ಪರಮಾತ್ಮಾ -
೩೨೫. ಪರಮೇಶ್ವರಃ - * ಎಲ್ಲಕ್ಕೂ ಹೆಚ್ಚಿನ ಆತ್ಮ, ಸರ್ವರಿಗೂ ಎಲ್ಲರಿಗೂ ಒಡೆಯನಾದ ಪರಮಾತ್ಮ, ನಿಜವಾಗಿ ಆತ್ಮನಾಗಿರುವ (ಈಶ್ವರ), ೧೫೮,೧೦೪.೨.೩,೧೬,೧೬೧,೧೭೧,೧೭೮,
ಶಬ್ದಾನುಕ್ರಮಣಿಕೆ
೮೪೧
೨೪೩,೨೪೬, ೨೫೮, ೨೫೯,೨೬೦,೨೬೧, ೨೭೦,| ಪಶುಪಕ್ಷಿಮ್ಮಗಾದಿಗಳು, (ಅವಿವೇಕ ೨೭೮, ೨೯೬,೩೨೯,೩೩೯.
ದಿಂದಲೇ ವ್ಯವಹರಿಸುವದಕ್ಕೆ ದೃಷ್ಟಾಂತ), ೩೨೬. ಪರಮೇಶ್ವರವಾದೀ - ೬, ೨೯೩, (ಜಾತಿವ್ಯಕ್ತಿವಿವೇಚನೆಗಾಗಿ ಉದಾ
ಬ್ರಹ್ಮವೇ ಜಗತ್ಕಾರಣವೆಂಬಹರಣೆ). (ವೇದಾಂತಿ), ೨೭೦.
೩೩೪. ಪಾರಮಾರ್ಥಿಕ - ೩೨೭. ಪರಂ ಬ್ರಹ್ಮ -
ಪರಮಾರ್ಥಕ್ಕೆ ಸಂಬಂಧಪಟ್ಟ, ನಿಜವಾದ, (೧) ಪರಮಾತ್ಮನೇ, (ಜೀವಪ್ರಧಾನಾದಿ| ೪೩, ೧೯, ೨೬೪, ೩೫೭, ೩೮೮. ಗಳಲ್ಲ), ೯೪, ೧೧೭, ೧೨೩, ೧೩೫, ೧೩೮,೩೩೫. ಪಾರಿಶೇಷ್ಯಮ್ - ೧೪೯, ೧೫೨, ೨೨೦, ೨೨೩, ೨೨೫, ೨೪೪, | ಪರಿಶೇಷವಾಗುವಿಕ, ೩೭೩, ೩೯೦. ೨೪೮, ೨೭೦, ೩೨೦, ೩೨೫ ; (೨) ಶುದ್ಧ |೩೩೬. ಪಿಣ: - ಬ್ರಹ್ಮವೇ, (ಅಪರಬ್ರಹ್ಮವಲ್ಲ), ೨೪೮, ಸಮಷಿ ,ಶರೀರವುಳ್ಳ ವಿರಾಟುರುಷ, ೨ರ್೪. ೨೪೯, ೨೫೦.
೩೩೭. ಪುರುಷಃ - ೩೨೮. ಪರಿಣಾಮಃ -
(೧) ಸಾಂಖ್ಯರು ಒಪ್ಪಿರುವ ಆತ್ಮ, ೬೪, ಒಂದು ವಸ್ತು ಮತ್ತೊಂದು ರೂಪಕ್ಕೆ |೭೭, ೩೩೪, ೩೪೪, ೩೫೪, ೩೫೮, ೪೦೩ : (೨) ಮಾರ್ಪಡುವದು, ೬೬, ೩೯೪, ೪೦೪, ೪೩೯, ಪರಮೇಶ್ವರ, ೫೪, ೬೫, ೧೮೬, ೩೩೬, ೩೫೩, ೪೬ ೨, ೪೬೪.
೪೦೧ ; (೩) ಮನುಷ್ಯ, ೬, ೧೨, ೩೯, ೬೫, ೩೨೯. ಪರಿಣಾಮಪ್ರಕ್ರಿಯಾ -
೧೮೪, ೪೧೫, ಬ್ರಹ್ಮವು ಜಗತ್ತಾಗಿ ಪರಿಣಮಿಸಿದೆ ಎಂಬ |೩೩೮. ಪುರುಷನಿಃಶ್ವಾಸಃ - ಪ್ರಕ್ರಿಯ, ೪೪೧.
ಮನುಷ್ಯನ ಉಸಿರುಬಿಡುವಿಕೆ, (ಲೀಲಾ ೩೩೦. ಪರಿಣಾಮಿನಿತ್ಯ -
ಮಾತ್ರದಿಂದ ಸೃಷ್ಟಿ ಎಂಬುದಕ್ಕೆ ದೃಷ್ಟಾಂತ), ಮಾರ್ಪಟ್ಟರೂ ಅದೇ ಇದು ಎಂಬ ಬುದ್ದಿ ೩೨. ಹೋಗದೆ ಇರುವ (ಪೃಥಿವ್ಯಾದಿ), ೪೩. ೩೩೯. ಪುರುಷಬುದ್ದಿ: - ೩೩೧. ಪರಿನಿಷ್ಠಿತಂ ವಸ್ತು, ಪರಿ | ಮನುಷ್ಯನ ಮನನಶಕ್ತಿ, ೨೮.
ನಿಷ್ಪನ್ನರೂಪಂ ವಸ್ತು - ೩೪೦. ಪುರುಷಬುದ್ಧಪೇಕ್ಷಾ - ಸಿದ್ಧವಾಗಿರುವ ವಸ್ತು, (ಮುಂದ ಕ್ರಿಯ | ಹೀಗಾದರೂ ಇರಬಹುದು, ಹೀಗೂ ಇರ ಯಿಂದ ಆಗತಕ್ಕದ್ದಲ್ಲ), ೩೫, ೩೮, ೬೪,೪೦೯, ಬಹುದು - ಎಂಬ ವಿಕಲ್ಪನೆಯಂತ ಮನುಷ್ಯನ ೪೧೭.
ಬುದ್ದಿಯನ್ನವಲಂಬಿಸಿರುವ, ೨೮. ೩೩೨. ಪರಿಶೇಷ -
೩೪೧. ಪುರುಷಮತಿವ್ಯರೂಪ್ಯಮ್ - ವಿಚಾರಣೀಯವಾದವುಗಳಲ್ಲಿ ಮಿಕ್ಕೆಲ್ಲವನ್ನು ಜನರ ಮನಸ್ಸು ಬೇರೆಬೇರೆ ವಿಧವಾಗಿರು ಕಳದುಳಿಸಿಕೊಳ್ಳುವಿಕ, ೨೨೮, ೩೩೬, ೩೩೮. ವದು, ೪೨೭. ೩೩೩. ಪಶ್ವಾದಯಃ -
–
-ಆ೪೨
ಬ್ರಹ್ಮಸೂತ್ರಭಾಷ್ಯ
೩೪೨. ಪುರುಷವ್ಯಾಪಾರತ, ೩೫೧. ಪ್ರಕೃತಹಾನಾಪ್ರಕೃತಪ್ರಕ್ರಿಯೇ -
ಪುರುಷತನ, ಪುರುಷಾಧೀನ - | ಪ್ರಕರಣದ ವಿಷಯವನ್ನು ಬಿಟ್ಟು, ಮನುಷ್ಯನು ಮಾಡುವದಕ್ಕೆ ಅನುಸಾರವಾಗಿ ಮತ್ತೊಂದರ ವಿಷಯವನ್ನು ಪ್ರಾರಂಭಿಸುವದು, ರುವ (ಕ್ರಿಯ),೧೨, ೨೮,೪೭,೪೯,೫೧,೪೬೪. [೧೦೧, ೧೦೭, ೧೨೭, ೧೪೯, ೩೩೬, ೩೪೩. ೩೪೩. ಪುರುಷಾರ್ಥಃ -
೩೫೨. ಪ್ರಕೃತಿಃ - (೧) ಪುರುಷನು ಬಯಸತಕ್ಕ ಫಲ ಉಪಾದಾನಕಾರಣ, ೯೯, ೩೮೯, ೩೯೧, (ಸ್ವರ್ಗಾದಿ), ೩೫, ೫೭, ೩೬೭:೩೯೨, ೩೯೩, ೩೯೫, ೪೦೯, ೪೧೨ ; ೪೨೯, (೨) (ಮೋಕ್ಷ), ೧೮, ೫೨, ೭೯. ೪೩೫, ೪೭೭ ; (೨) ಸಾಂಖ್ಯರು ಒಪ್ಪಿರುವ ೩೪೪, ಪುರುಷೋತ್ಪಜ್ಞಾನಿಬನ್ನನ - ಮೂಲಪ್ರಕೃತಿ, ೩೫೮ ; (೩) ಈಶ್ವರನ ಶಕ್ತಿ
ಮನುಷಈ ಊಹಿಸಿದ ನಿಮಿತದಿಂದ (ಯಾದ ನಾಮರೂಪ), ೪೪೦. ಮಾತ್ರವೇ ಆಗಿರುವ (ತರ್ಕ), ೪೨೭. ೩೫೩. ಪ್ರಕೃತಿವಿಕಾರಭಾವಃ - ೩೪೫. ಪೂರ್ವಃ ಪಕ್ಷ -
ಉಪಾದಾನಕಾರಣವೂ ಅದರ ಕಾರ್ಯವೂ ತಟ್ಟನ ಮೊದಲು ತೋರುವ ತಪ್ಪು ಆಗಿರುವ ಸಂಬಂಧ, ೪೧೦, ೪೧೫. ಅಭಿಪ್ರಾಯದ ಪಕ್ಷ ೩೭, ೧೭೪, ೩೯೯ ೩೫೪, ಪ್ರಕೃತಿವಿಕಾರೆ - ೩೪೬. ಪೂರ್ವಪ್ರಕೃತಾಪೇಕ್ಷಾ -
ಉಪಾದಾನಕಾರಣ ಮತ್ತು ಅದರ ಕಾರ್ಯ ಹಿಂದ ಪ್ರಕೃತವಾದದ್ದಕ್ಕಿಂತ (ಆಮೇಲೆ ಇವು, ೪೧೬, ೪೬೩. ಎಂಬ ಅಥಶಬ್ದಾರ್ಥ), M.
೩೫೫. ಪ್ರಕೃತಿವಿಕೃತಯಃ - ೩೪೭. ಪೃಥಕ್ಷಾಸಾರಂಭಃ -
- ಸಾಂಖ್ಯರು ಒಪ್ಪಿರುವ ವಿಕಾರಭೂತವಾದ ಕರ್ಮಶಾಸ್ತ್ರವಲ್ಲದ ಮತ್ತೊಂದಾದ ಬ್ರಹ್ಮ |ಏಳು ಪ್ರಕೃತಿಗಳು, ೩೫೮. ಶಾಸ್ತ್ರವನ್ನು ಆರಂಭಿಸಿರುವದು, ೬೨.
೩೫೬. ಪ್ರಜಾಪತಿಃ - ೩೪೮. ಪೃಥಿವೀ -
ವಿರಾಟ್ಟುರುಷ, ೨೦೪. ಭೂಮಿ (ಪರಿಣಾಮಿನಿತ್ಯಕ್ಕೆ ದೃಷ್ಟಾಂತ), ತ.ಸಿಕಂದಿತಳಾ . ೪೩ ; (ಉಪಾದಾನಕಾರಣಕ್ಕೆ ದೃಷ್ಟಾಂತ),
ಒಂದಕ್ಕೊಂದು ವಿರುದ್ಧವಾಗಿರುವ ವಸ್ತು ೩೯೩,೪೨೨.
ಗಳನ್ನು ಹೇಳುವ ಮಾತುಗಳು, ೧೨೬. ೩೪. ಪೌರುಷೇಯ -
ಪುರುಷರು ರಚಿಸಿರುವ (ಗ್ರಂಥ, ವೇದ |
೩೫೮, ಪ್ರತಿಪತ್ತಿನಿಧಿಃ - -
ವಲ್ಲ), ೨೯೯.
- ಜ್ಞಾನವನ್ನು ವಿಧಿಸುವದು, ೨೯, ೪೧,
೬೨. ೩೫೦. ಪ್ರಕರಣಮ್ -
ಯುವರನು ಕುರಿತು ಕಂದನ ಮಡ೩೫೯. ಪ್ರತಿಪಾದನಮ್ - ಲಾಗಿದೆಯೋ ಅದರ ಗ್ರಂಥ, ೩೫, ೫೪, ೮೧] ತಾತ್ಪರ್ಯದಿಂದ ತಿಳಿಸುವದು, ೩೫, ೩.೨೭, ೧೨೪,೧೨೮, ೩೩೬,೩೪೬.
೩೩೧, ೩೩೨, ೩೮೬.
ಶಬ್ದಾನುಕ್ರಮಣಿಕೆ ೩೬೦. ಪ್ರತಿಬಿಮ್ಮಾತ್ಮಾ - ೩೭೦. ಪ್ರತ್ಯಗಾತ್ಮ ಬ್ರಹ್ಮಾವಗತಿಃ -
ಕಣ್ಣಿನಲ್ಲಿ ತೋರುವ ನರಳು, ೧೭೬. | ಎಲ್ಲಕ್ಕೂ ಒಳಗಿರುವ ಆತ್ಮನಾಗಿರುವ ೩೬೧. ಪ್ರತಿಯೋಗಿ -
ಬ್ರಹ್ಮದ ನಿಶ್ಚಯ, ೩೩೭. ಯಾವದರ ಧರ್ಮವೋ ಅದು, ೧೧೯, ೩೭೧. ಪ್ರತ್ಯಸ್ತಮಯಃ - ೩೬೨. ಪ್ರತೀಕಮ್ -
( ಪ್ರಲಯ, ೩೯೩. ಯಾವದನ್ನು ಬ್ರಹ್ಮಮಂದು ಉಪಾಸನ (೩೭೨, ಪ್ರದೀಪಃ - ಮಾಡಬೇಕೋ ಅದು, ೧೨೮, ೧೮೯.
ದೀಪ (ಒಂದು ದೀಪವು ಮತ್ತೊಂದನ್ನು ೩೬೩. ಪ್ರತ್ಯಕಮ್ -
ಅನುಸರಿಸಿ ಬೆಳಗುವದಿಲ್ಲ, ಬೆಳಕಿಗೆ ಬೆಳಕಿನ ಒಳಗಿರುವಿಕ, ಆತ್ಮತ್ವಕ್ಕೆ ಹೇತು, ೧೯೩. ಅನುಕರಣವಿಲ್ಲವೆಂಬುದಕ್ಕೆ ದೃಷ್ಟಾಂತ, ೨೭೩. ೩೬೪. ಪ್ರತ್ಯಕ್ಷ -
೩೭೩. ಪ್ರಧಾನಮ್ - (೧) ಅನುಭವ ಸಿದ್ಧ, ೫೮, ೧೨೨, ೨೯೧, ಸಾಂಖ್ಯರು ಒಪ್ಪಿರುವ ಮೂಲಪ್ರಕೃತಿ, ೨೬, ೪೪೩ ; (೨) ಶ್ರುತಿ, ೨೮೭ ; (೩) ಇಂದ್ರಿಯ ೬೫, ೬೬, ೬೮, ೭೨, ೭೭, ೮೧, ೮೩, ೮೬, ರೂಪಪ್ರಮಾಣ, ೩೫, ೨೯೦, ೪೧೭, ೪೨೮. [೧೦೫, ೧೯೨, ೧೯೬, ೧೯೭, ೨೦೧, ೩೩೩,
೩೬೫. ಪ್ರತ್ಯಕ್ಷಸಂನಿಹಿತ -
(೩೪೮, ೩೫೩, ೩೫೮. ಅನುಭವದಿಂದ ಹತ್ತಿರ ಕಾಣುವ೩೭೪. ಪ್ರಧಾನಾದೀನಿ - (ಜಗತ್ತು), ೩೭೩.
ಪ್ರಧಾನ, ಪರಮಾಣುಗಳು, ಮುಂತಾದ ೩೬೬. ಪ್ರತ್ಯಕ್ಷಾದೀನಿ -
(ಕಲ್ಪಿತಜಗತ್ಕಾರಣಗಳು), ೬೪. ಪ್ರತ್ಯಕ್ಷವೇ ಮುಂತಾದ ಪ್ರಮಾಣಗಳು, ೫,೩೭೫. ಪ್ರಧಾನಾವಾ - ೬, ೨೯೯, ೩೦೪, ೪೨೬.
ಗುಣಗಳು ಮೂರು ಸಮವಾಗಿರುವ
ಪ್ರಲಯಾವಸ್ಥೆ, ೬೫, ೩೬೭. ಪ್ರತ್ಯಕ್ಷಾದಿಸಂನಿಧಾಪಿತ - |
7.ತಕವೇ ಮುಂತಾದ ಪ್ರಮಾಣಗಳಿಂದ ೩೭೬. ಪ್ರಧಾನಮಲ್ಲನಿಬರ್ಹಣ ಹತ್ತಿರವಾಗಿರುವ (ಜಗತ್ತು), ೨೩.
ನ್ಯಾಯಃ -
ಮುಖ್ಯನಾದ ಜಟ್ಟಿಯನ್ನು ಗೆದ್ದರೆ ೩೬೮, ಪ್ರತ್ಯಕ್ಷಾವಗಮಃ -
ಮಿಕ್ಕವರನ್ನು ಗೆದ್ದಂತ ಎಂಬ ನ್ಯಾಯ, ತತ್ವಮಸಿ ಮುಂತಾದ ವಾಕ್ಯಶ್ರವಣ |
| (ಸಾಂಖ್ಯರನ್ನು ಗೆದ್ದರ ಮಿಕ್ಕ ದೂತವಾದಿಗಳನ್ನು ವಾಗಲು ಅನುಭವಕ್ಕೇ ಗೋಚರವಾಗುವ ಫಲ,
ಉ: [ಗದ್ದಂತ ಎಂಬುದಕ್ಕೆ ಉದಾಹರಣೆ, ೩೯೭, ೩೬೭.
೪೩೦: ೩೬೯. ಪ್ರತ್ಯಗಾತ್ಮಾ -
೩೭೭. ಪ್ರಮಾತೃತ್ವಮ್ - ಒಳಗಿರುವ ನಿಜವಾದ ಆತ್ಮ, ೩, ೮, ೧೩೯, ಪ್ರಮಾಣದಿಂದ ಅರಿಯುವವನಾಗಿರುವಿಕ, ೧೪೩, ೧೯೫, ೨೦೭, ೨೧೯, ೩೬೮.
(ಇದು ಅಧ್ಯಸ್ತ), ೫.
ಬ್ರಹ್ಮಸೂತ್ರಭಾಷ್ಯ
೩೭೮. ಪ್ರಮಾಣಮ್ -
೩೮೭. ಪ್ರಸಿದ್ಧ - ಪ್ರತ್ಯಕ್ಷವೇ ಮುಂತಾದ ಪ್ರಮೇಯ (೧) ಪ್ರಮಾಣಾಂತರದಿಂದ ಗೊತ್ತಾಗಿ ಕರಣಗಳು, ೫, ೩೩, ೨೯೯.
ರುವ,೧೯,೫೯, (೨) ಶಾಸ್ತ್ರಪ್ರಸಿದ್ಧ, ೬೫ ; (೩) ೩೭೯. ಪ್ರಮಾಣಪ್ರಮೇಯ ರೂಢವಾಗಿರುವ, ೧೭, ೧೨೧,೧೨೨,೧೨೫.
ವ್ಯವಹಾರಃ -
೩೮೮. ಪ್ರಾಕೃತಂ ಜ್ಯೋತಿಃ - ಇದು ಅರಿಯುವದಕ್ಕೆ ಸಾಧನ, ಇದು ಭೌತಿಕವಾದ ಜ್ಯೋತಿ, (ಚೈತನ್ಯರೂಪ ಅರಿಯಲ್ಪಡತಕ್ಕದ್ದು - ಎಂಬ ವ್ಯವಹಾರ (ಇದು ವಾದ ಜ್ಯೋತಿಯಲ್ಲ), ೧೨೬, ೧೨೭. ಅಧ್ಯಸ್ತ),೫,೬,
೩೮೯. ಪ್ರಾಜ್ಞಃ - ೩೮೦. ಪ್ರಮಾಣಪ್ರವೃತ್ತಿ: -
ಪ್ರಜ್ಞೆಯು ಎಂದರೆ ಚೈತನ್ಯವು ಯಾವಾ ಪ್ರಮಾಣದ ವ್ಯಾಪಾರ, ೫. (ಗಲೂ ಸ್ವರೂಪವಾಗಿಯೇ ಇರುವ (ಪರಮ ೩೮೧. ಪ್ರಮಾಣಲಕ್ಷಣಮ್ - ಶ್ವರ), ೨೭೨, ೨೭೩, ೩೨೯, ೩೪೬, ೩೪೮,
ಪೂರ್ವಮೀಮಾಂಸದಲ್ಲಿ ಪ್ರಮಾಣ ೩೫೦. ವಿಚಾರವನ್ನು ಮಾಡಿರುವ ಗ್ರಂಥಭಾಗ, ೪೦೨, ೩೯೦. ಪ್ರಾಣಃ - ೩೮೨. ಪ್ರಮಾಣಾವರ -
(೧) ಮುಖ್ಯಪ್ರಾಣ, ೧೨೧, ೧೨೨, ೧೨೩, ಬೇರೊಂದು ಪ್ರಮಾಣ (೧) ಶಾಸ್ತ್ರವಲ್ಲದ(೧೨೪, ೧೩೫, ೧೩೭, ೧೪೧, ೩೧೫ ; (೨) ಪ್ರಮಾಣ, ೨೭, ೨೯, ೪೩೧ ; (೨) ಪ್ರತ್ಯಭಿ (ಈಶ್ವರ), ೧೨೧, ೧೨೩, ೧೨೪, ೧೩೭, ಜ್ಞಾನಕ್ಕಿಂತ ಬೇರೆಯಾದ ಪ್ರಮಾಣ, ೨೮೯, ೩೧೬ ; (೩) ಅಪರಬ್ರಹ್ಮ, (ಸಮಷ್ಟಿದೇವತಾ ೩೮೩. ಪ್ರಲಯ -
(ರೂಪ) ಹಿರಣ್ಯಗರ್ಭ, ೨೪೯, ೨೮೩ ; (೪) ಜಗತ್ತಲ್ಲವೂ ಆತ್ಮನಲ್ಲಿ ಅಡಗುವದು, ಇಂದ್ರಿಯ ೪೧೪. ೨೨,೨೩೯.
[೩೯೧. ಫಲಜಿಜ್ಞಾಸ್ಯಭೇದಃ - ೩೮೪. ಪ್ರವಿಲಾಪನಮ್ -
ಮುಂದ ಆಗುವ ಫಲ, ನಿತ್ಯಫಲ ; ಅವಿದ್ಯೆಯಿಂದ ತೋರುತ್ತಿರುವ ನಾನಾತ್ಮ ಅನುಷ್ಠಾನವನ್ನು ಬಯಸುವ ಕರ್ಮ, ಅನುಷ್ಠಾನ ವನ್ನು ವಿದ್ಯಯಿಂದ ತೊಲಗಿಸಿಕೊಳ್ಳುವದು, ವನ್ನು ಬಯಸದ ಬ್ರಹ್ಮ ಎಂದು ಫಲಜಿಜ್ಞಾಸ್ಯ ೨೨೩.
ಗಳು ಬೇರೆ ಬೇರೆಯಾಗಿರುವದು, ೧೨, ೪೦. ೩೮೫, ಪ್ರವೃತ್ತಿ ನಿವೃತ್ತಿ -
೩೯೨. ಫಲಪರ್ಯ - ಯಾವದಾದರೊಂದರಲ್ಲಿ ತೊಡಗುವದು, ಘಲರೂಪವಾದ ಬ್ರಹಾತಭಾವದಲ್ಲಿ ಯಾವದಾದರೊಂದರಿಂದ ಹಿಂಜರಿಯುವದು ಕೂನಗಾಣುವ (ಜಾನ), ೩೮. (ಶಾಸ್ತ್ರವು ಇವನ್ನೇ ಹೇಳಬೇಕೆಂದು ಕೆಲವರು),
೩೯೩. ಬಾಧಃ - ೩೯,೫೪,
- ತ ಪ್ರಂ ದು ಹೂ ಡ ದು ಹಾ ಕು ೩೮೬. ಪ್ರವ್ರಜಿತಃ •
ವದು, ೨೮೯. ಕರ್ಮಸಂನ್ಯಾಸವನ್ನು ಮಾಡಿದವನು, ೫೭.
ಆಳ
ಶಬ್ದಾನುಕ್ರಮಣಿಕೆ ೩೯೪. ಬಾಹ್ಯಾಣಿ - ೪೦೧. ಬ್ರಹ್ಮಚೋದನಾ -
ವಾಕ್ಕೇ ಮುಂತಾದ ಹೊರಗಿನ ವಿಷಯ | ಬ್ರಹ್ಮವನ್ನು ತಿಳಿಸುವ ವೇದವಾಕ್ಯ, ೧೨. ಗಳನ್ನು ಗ್ರಹಿಸುವ ಇಂದ್ರಿಯಗಳು, (ಅಂತಃ ೪೦೨. ಬ್ರಹ್ಮಜಿಜ್ಞಾಸಾ - ಕರಣವಲ್ಲ),೩೩೭.
ಬ್ರಹ್ಮವನ್ನು
ವಿಚಾರದಿಂದ ೩೯೫. ಬೀಜಶಕ್ತಿ: -
ತಿಳಿಯಬೇಕೆಂಬ ಇಚ್ಛ, ಜ, ೧೨, ೧೪, ೧5, ನಾಮರೂಪಗಳ ಸೂಕ್ಷಾ ವಸ್ತೆ ಮಾದ] ೨೦, ೨೮. ಅವ್ಯಾಕೃತ ೩೩೮, ೩೩೯.
೪೦೩. ಬ್ರಹ್ಮದರ್ಶನಮ್, ೩೯೬. ಬೀಜಾಲ್ಕುರವತ್,
ಬ್ರಹ್ಮವಿದ್ಯಾ, ಬೀಜಾಣ್ಮುರನ್ಯಾಯೇನ - | ಬ್ರಹ್ಮವಿಜ್ಞಾನಮ್ - ಬೀಜದಿಂದ ಮೊಳಕ, ಮೊಳಕಯಿಂದ ಬ್ರಹ್ಮವನ್ನು ಕಂಡುಕೊಳ್ಳುವದು, ಬ್ರಹ್ಮ ಮತ್ತೊಂದು ಬೀಜ ಹೀಗೆ ಅನಾದಿಯಾಗಿರುವ ಜ್ಞಾನ, ೪೪, ೪೭, ೧೩೭, ೨೯೪, ಸಾಲಿನಂತ, ೪೭೪, ೪೭೫.
೪೦೪. ಬ್ರಹ್ಮಭಾವಃ, ಬ್ರಹ್ಮಾತ್ಮತ್ವಮ್, ೩೯೭. ಬುದ್ದಿ: -
ಬ್ರಹ್ಮಾತ್ಮಭಾವಃ - (೧) ಅಂತಃಕರಣ, ೧೬೭, ೧೬೮, ೧೬೯ :
| ಬ್ರಹ್ಮಸ್ವರೂಪನಾಗಿರುವದು, ೩೮, ೪೯, (೨) ನಿಶ್ಚಯಾತ್ಮಕವಾದ ಅಂತಃಕರಣ, ೨೬೪, [೮೫, ೧೪೮, ೩೨೧, ೪೩೫, ೪೩೭ ೪೫೪. ೨೬೬, ೩೩೬ ೩೩೭.
(೪೦೫. ಬ್ರಹ್ಮಭೂತಃ, ಬ್ರಹ್ಮಭೂತಃ, ೩೯೮. ಬುದ್ದಾದ್ಯಪಾಧಯಃ -
ಬ್ರಹ್ಮತಾಂ ಗತಃ - ಜೀವತ್ವಕ್ಕೆ ಹೇತುವಾಗಿರುವ ಅಂತಃಕರಣ,
- (೧) ಜ್ಞಾನದಿಂದ ಬ್ರಹ್ಮವಾದವನು, ಇಂದ್ರಿಯ, ದೇಹ - ಮುಂತಾದ ಉಪಾಧಿಗಳು,
[೧೪೦ ; (೨) “ಬ್ರಹ್ಮವಾದವನು’ ಎಂದು ೧೪೩, ೨೬೨.
ಸುಷುಪ್ತನನ್ನು ಕುರಿತು ಜನರು ಆಡುವ ಮಾತು, ೩೯೯. ಬ್ರಹ್ಮ -
೨೫೯. ಅದ್ವಿತೀಯವಾಗಿರುವ ಎಲ್ಲರ ಆತ್ಮ, ೧೪,
೪೦೬. ಬ್ರಹ್ಮಲೋಕಃ – ೧೮, ೧೯, ೨೦, ೨೯, ೩೫, ೪೦, ೪೩,೬೨, ೬೪, ೮೭, ೯೧, ೧೦೮, ೧೭, ೧೨೧, ೧೨೫, ೧೩೫,
(೧) ಹಿರಣ್ಯಗರ್ಭನ ಲೋಕ, ೨೫೨, ೧೪೬, ೧೫೧, ೧೬೫, ೧೮೦, ೨೨೦, ೨೪೮,೨೫೬ ; ಬ್ರಹ್ಮ, ೨೫೯ . ೨೬೪, ೩೨೫.
೪೦೭. ಬ್ರಹ್ಮವಾಕ್ಯಮ್ - ೪೦೦. ಬ್ರಹ್ಮಕಾರಣವಾದಃ,
ಬ್ರಹ್ಮವನ್ನು ತಿಳಿಸುವ ವಾಕ್ಯ, (ಅಬ್ರಹ್ಮ ಈಶ್ವರಕಾರಣವಾದಃ -
ವನ್ನು ತಿಳಿಸುವದಲ್ಲ), ೧೪೦. ಬ್ರಹ್ಮವೇ ಜಗತ್ತಿಗೆ ಕಾರಣವೆಂಬ ೪೦೮. ಬ್ರಹ್ಮಸ್ವಭಾವಃ - ವೇದಾಂತವಾದ, ೩೯೭, ೪೮೧, ೪೦೨, ೪೦೪, ಸ್ವಭಾವದಿಂದಲೇ ಬ್ರಹ್ಮವಾಗಿರುವ
1(ಜೀವನು) ,೧೭೪.
೪೩೧.
೮೪೬
ಬ್ರಹ್ಮಸೂತ್ರಭಾಷ್ಯ ೪೦೯. ಬ್ರಹ್ಮಾತ್ಮತ್ವದರ್ಶಿ - ೪೧೯. ಭೂತಗ್ರಾಮಃ -
ಬ್ರಹ್ಮವೇ ತಾನೆಂದು ತಿಳಿದವನು, ೪೩೫. | ನಾಲ್ಕು ಬಗೆಯ ಪ್ರಾಣಿಗಳು, ೩೯೮,೪೨೨. ೪೧೦. ಬ್ರಹ್ಮಾತ್ಮತಾಪ್ರತಿಬೋಧಃ, ೪೨೦. ಭೂತಧಾತುಃ -
ಬ್ರಹಾತಾವಿಜ್ಞಾನಮ್ - | ಭೌತಿಕವಸ್ತು, ೩೦೨. ಬ್ರಹ್ಮವೇ ತಾನೆಂದು ತಿಳಿಯುವದು, ೪೨೧. ಭೂತಪ್ರಕೃತಿ – ೪೩೬.
- ಭೂತಗಳಿಗೆ ಕಾರಣ, (ಅವ್ಯಾಕೃತ), ೩೫೭. ೪೫. ಬ್ರಹ್ಮಾತ್ಮಕತ್ವಮ್, ೪೨೨. ಭೂತಮಾತ್ರಾ -
ಬ್ರಹ್ಮಾತ್ಮಕಮ್ -
ಭೂತಗಳ ತನ್ಮಾತ್ರಗಳು, ವಿಷಯಗಳು, ಬ್ರಹ್ಮವೂ ಆತ್ಮನೂ ಒಂದೇ ಎಂಬುದು, ೪೨. ೪೫, ೪೬, ೬೨.
೪೨೩. ಭೂತಸೂಕ್ಷಮ್ - ೪೧೨. ಬ್ರಹ್ಮಾದಿಸ್ಥಾವರಾನ್ತಾನಿ -
ಭೂತಗಳ ಸೂಕ್ಷ್ಮಸ್ಥಿತಿ (ಅವ್ಯಾಕೃತ), ಬ್ರಹ್ಮನಿಂದ ಹಿಡಿದು ಸ್ಥಾವರದವರೆಗಿನ/೨೦೧, ೩೩೮. ಪ್ರಾಣಿಗಳು, ೪೨, ೬೨.
೪೨೪. ಭೂತಾನಿ - ೪೧೩. ಬ್ರಹ್ಮಾನನ್ದ: -
(೧) ಮಹಾಭೂತಗಳು, ಆಕಾಶಾದಿಗಳು, ಲೌಕಿಕಾನಂದಗಳಿಗೆಲ್ಲ ಹಚ್ಚಿನದಾದ
[೧೧೭, ೧೧೯, ೧೨೨, ೧೨೩ ; (೨) ಜೀವಾವಿಷ್ಟ ಬ್ರಹ್ಮಸ್ವರೂಪವಾದ ಆನಂದ, ೯೯.
ವಾದ ಪ್ರಾಣಿಗಳು, ೧೨೩, ೨೦೪. ೪೧೪. ಬ್ರಹ್ಮಾವಗತಿ,
೪೨೫. ಭೂತಾಕಾಶಮ್ -
ಮಹಾಭೂತಗಳಲ್ಲೊಂದಾದ ಆಕಾಶ,೫೧೮, ಬ್ರಹ್ಮಾತ್ಮಾವಗತಿ -
[೧೮೧, ೨೫೪, ೨೫೬, ೨೬೧,೩೨೬. ಬ್ರಹ್ಮಜ್ಞಾನ, ಬ್ರಹ್ಮವೇ ತಾನೆಂಬ ಜ್ಞಾನ, ೨೭, ೫೬,೬೪,
೪೨೬. ಭೂತೇಯಲಕ್ಷಣಾ ಮಾತ್ರಾ -
೪೧೫. ಭಕ್ತಿ: -
ಭೂತಗಳು, ಇಂದ್ರಿಯಗಳು ಎಂಬ ಮಾತ್ರ
ಗಳು, ೩೮೬. ಗೌಣವೃತ್ತಿ, ೨೫೫.
೪೨೭. ಭೂತೋಪದೇಶಃ - ೪೧೬. ಭಗವಾನ್ -
ಪೂಜ್ಯರಾದ, (ಸೂತ್ರಕಾರರು), ೨೧ :
ಇರುವ ವಸ್ತುವನ್ನು ತಿಳಿಸುವದು, ೫೫.
(ಉಪವರ್ಷಾಚಾರ್ಯರು), ೩೮೯.
೪೨೮. ಭೂಕೃಭೋಗ್ಯವಿಭಾಗ –
೪೧೭. ಭಾವವಿಕಾರಃ -
ಅನುಭವಿಸುವ ಜೀವರು, ಅನುಭವಿಸ ವಸ್ತುಗಳಿಗೆ ಆಗುವ ಹುಟು, ಮಂಗಲ್ಪಡುವ ವಿಷಯಗಳು ಎಂಬ ವಿಂಗಡ, ೪೩೧. ವಿಕಾರಗಳು, ೨೫.
(೪೨೯. ಭೋಗಾಪವರ್ಗೌ - ೪೧೮. ಭೂತಮ್, ಭೂತವಸ್ತು -
ಪ್ರಧಾನದಿಂದ ಪುರುಷರಿಗ ಆಗುವ ಸಂಸಾರ
ಈಗಲ ಇರುವ (ವಸ್ತು),೧೨, ೨೮, ೫೪*
ಮೋಕ್ಷಗಳು, ೭೭.
ಶಬ್ದಾನುಕ್ರಮಣಿಕ
೮೪೭.
೪೩೦. ಮನಃ - ,
೪೩೮. ಮಹಾಮಾಯಮ್ - (೧) ಅಂತಃಕರಣ, ೮೫, ೨೫೫ : ಹೆಚ್ಚಿನ ಮಾಯಾಶಕ್ತಿಯುಳ್ಳ ಬ್ರಹ್ಮ, (೨) ಮನಸ್ಸು ಉಪಾಧಿಯಾಗಿರುವ ಜೀವ, ೪೭೭.
೨೬೪, ೨೬೬,೩೩೬,೩೩೭.
ಒಟ್ಟುವಾಕ್ಯ, ಒಳವಾಕ್ಯವನ್ನು ಸೇರಿಸಿ ೪೩೧. ಮನಉಪಾಧಿಕಃ -
ಕೊಂಡಿರುವ ವಾಕ್ಯ, ೩೦೩. ಮನಸ್ಸೇ ಉಪಾಧಿಯಾಗುಳ್ಳ (ಜೀವ),೪೪೦. ಮಹಾಸರ್ಗಮಹಾಪ್ರಲ - ೨೫೫.
ಇಡಿಯ ಜಗತ್ತು ಹುಟ್ಟುವದು, ಅಡಗು ೪೩೨. ಮನುಷ್ಯಾದಿಸ್ತಂಬಪರ್ಯನ್ಯಾಃ, ವದು, ೨೯೫.
ಮನುಷ್ಮಾದಿನಾರಕಸ್ಥಾವರಾನ್ನಾ: - ೪೪೧. ಮಾಯಾ -
ಮನುಷ್ಯನಿಂದ ಹಿಡಿದು ಸಾವರದವರಗಿನ | (೧) ಅವ್ಯಾಕೃತ, ೩೩೯, ೪೪೦ ; (೨) ಕೆಳಗಿನ ಅಂತಸ್ತಿನ ಪ್ರಾಣಿಗಳು, ೪೨, ೨೯೪, ಮಾಯ (ಕಣ್ಣುಕಟ್ಟಿನವನು ತೋರಿಸುವ ೪೩೩. ಮನುಷ್ಕಾದಿಹಿರಣ್ಯಗರ್ಭ
ದೃಶ್ಯ), ೩೯೮, ೪೨೪, ೪೫೪. ಪರ್ಯನಾಃ, ಮನುಷ್ಯಾದಿ
೪೪೨. ಮಾಯಾಮಯ - ಬ್ರಹ್ಮಾನ್ತಾ? -
- ಹುಸಿಯಾದ (ಉಪಾಸ್ಯಬ್ರಹ್ಮರೂಪ), ಮನುಷ್ಯನಿಂದ ಹಿಡಿದು ಬ್ರಹ್ಮನವರಗಿನ ದೇಶಿ ಪ್ರಾಣಿಗಳು,೪೨, ೨೯೪.
೪೪೩. ಮಾಯಾಮಲೀ ಮಹಾಸುಪ್ತಿ: - ೪೩೪. ಮಹದಾದಯಃ, ಮಹದಾದ್ಯಾಃ - ಮಾಯಾರೂಪವಾದ ನಿದ್ರ, ಅವ್ಯಾಕೃತಶಕ್ತಿ,
ಮೂಲಪ್ರಕೃತಿಯಿಂದುಂಟಾಗುವ ಕಾರ್ಯ | ಗಳು, ೩೩, ೩೫೮.
೪೪೪. ಮಾಯಾವೀ - ೪೩೫. ಮಹಾಕಾಶಃ -
ಕಣ್ಣು ಕಟ್ಟುಮಾಡುವವ, (ಪರಮೇಶ್ವರನು ಘಟಾಕಾಶವೇ ಮುಂತಾದ ವಿಭಾಗಗಳಾಗಿ ಜೀವರಿಗಿಂತ ಬೇರೆ ಎಂಬುದಕ್ಕೆ ದೃಷ್ಟಾಂತ), ಕಲ್ಪಿತವಾಗಿರುವ ದೂಡ್ಡ ಆಕಾಶ, ೧೯೫, ೨೩೨, | ೧೦೪, (ಪರಮೇಶ್ವರನು ಜಗತ್ತಿಗೆ ಸ್ಥಿತಿಕಾರಣ ೪೩೪.
ನೆಂಬುದಕ್ಕೆ ದೃಷ್ಟಾಂತ), ೩೯೮, (ಪರಮೇಶ್ವರ ೪೩೬. ಮಹಾನ್ -
ನಿಗ ಸಂಸಾರದ ಸೋಂಕಿಲ್ಲವೆಂಬುದಕ್ಕೆ ದೃಷ್ಟಾಂ (೧) ಹಿರಣ್ಯಗರ್ಭನ ಬುದ್ದಿ, ೩೩೭,
ತ), ೪೨೪, (ಪರಮೇಶ್ವರನು ಜಗತ್ತನ್ನು ಉಪ ೩೩೯, ೩೪೧ ; (೨) ಜೀವ, ೩೩೭, ೩೪೦.
ಸಂಹಾರಮಾಡುತ್ತಾನೆಂಬುದಕ್ಕೆ ದೃಷ್ಟಾಂತ),
೪೫೪. ೪೩೭. ಮಹಾಪ್ರಲಯಃ -
ಎಲ್ಲವೂ ಸಂಪೂರ್ಣವಾಗಿ ನಾಶವಾಗುವ |
೪೪೫. ಮಿಥ್ಯಾಜ್ಞಾನಮ್, ಪ್ರಲಯ, ದೈನಂದಿನಪ್ರಲಯವಲ್ಲ, ೨೯೪,
ಮಿಥ್ಯಾಪ್ರತ್ಯಯಃ, ಮಿಥ್ಯಾಭಿಮಾನಃ -
೯.
೮೪೮
ಬ್ರಹ್ಮಸೂತ್ರಭಾಷ್ಯ ತಪ್ಪು ತಿಳಿವಳಿಕ, ಅಧ್ಯಾಸರೂಪವಾದ ೪೫೪. ಮೋಕ್ಷಪ್ರತಿಬನ್ಧನಿವೃತ್ತಿ: - ಅವಿದ್ಯ, ೧, ೯, ೨೮, ೪೫, ೫೫, ೫೭, ೫೮, | ಮೋಕ್ಷಕ್ಕೆ ಅಡ್ಡಿಯಾಗಿರುವ ಅವಿದ್ಯೆಯನ್ನು ೫೯,೬೦,೧೬೨, ೨೬೭.
ತೊಲಗಿಸುವದು, ೪೫. ೪೪೬. ಮಿಥ್ಯಾಜ್ಞಾನಕಿತ, ೪೫೫. ಯಜಮಾನತ್ವಮ್ -
ಮಿಥ್ಯಾಜ್ಞಾನಪ್ರತಿಬದ್ಧ, | ಯಾಗವನ್ನು ಮಾಡುವವನಾಗಿರುವಿಕ, ಮಿಥ್ಯಾಜ್ಞಾನವಿಜೃಂಭಿತ -
(ಆತ್ಮನು ಯಜಮಾನನೆಂಬುದು ಮಿಥ್ಯಾಜ್ಞಾನ - ಭಾ೦ತಿಯಿಂದ ತೂರುವ, ಅದ.ಸ ವಾದದಿಂದಲೇ), ೫೮. ೩೫೭, ೪೩೫, ೪೬.
೪೫೬. ಯುಕ್ತಿವಾಕ್ಕತದಾಭಾಸಾ -
ಸರಿಯಾದ ಯುಕ್ತಿ, ಸರಿಯಾದ ವಾಕ್ಯ ಮತ್ತು ೪೪೭. ಮಿಥ್ಯಾಬುದ್ಧಿ: -
ಇವುಗಳಂತ ತೋರುವ ಹುಸಿಯುಕ್ತಿ, ಆ ತಪ್ಪುತಿಳಿವಳಿಕ, ೭೧.
ಅರ್ಥವನ್ನು ಕೂಡದ ವಾಕ್ಯ - ಇವು, ೨೦. ೪೪೮. ಮಿಥ್ಯಾದರ್ಶಿ -
೪೫೭. ಯುಷ್ಮತೃತ್ಯಯಗೊಚರಃ - ತಪ್ಪು ತಿಳಿವಳಿಕೆಯವ, ೩೮೦. - “ನೀನು ಎಂಬ ಅರಿವಿಗೆ ಗೋಚರವಾದ ೪೪೯. ಮುಖ್ಯ: ಪ್ರಾಣಃ -
(ವಿಷಯ),೧. , ವಾಯುವಿಕಾರವಾದ ಪ್ರಾಣಾದಿ ವೃತ್ತಿಗೆ ೪೫೮. ಯುಷ್ಕೃತ್ಪತ್ಯಯಾಪೇತ - ಳುಳ್ಳ ಪ್ರಾಣ, ೧೨೨, ೧೪೧, ೧೪೨, ೧೪೪,| ನೀನಂಬ ಅರಿವಿಗೆ ಗೋಚರವಲ್ಲದ ೩೭೦,೩೭೧.
|(ಆತ್ಮ),೩. ೪೫೦, ಮುಮುಕ್ಕುತ್ವಮ್ - (೪೫೯. ಯೋಗಃ –
ಮೋಕ್ಷವೇ ಬೇಕೆಂಬ ತೀವ್ರಶ್ನೆಯಿರು| (೧) ಅಣಿಮಾದಿಗಳೆಂಬ ಐಶ್ವರ್ಯವನ್ನು ವಿಕ, ೧೩.
ಕೊಡುವ ಯೋಗ, ೩೦೪ ; (೨) ಪರಮಾತ್ಮನನ್ನು ೪೫೧. ಮೃಗತೃಷ್ಟಿಕೋದಕಾದಿ -
ಅರಿಯುವದಕ್ಕೆ ಬೇಕಾದ ಅಧ್ಯಾತ್ಮಯೋಗ, ಬಿಸಿಲುಕುದುರೆಯ ಹುಸಿನೀರು ಮುಂತಾ
ನಿದಿಧ್ಯಾಸನ, ೩೩೭, ೪೦೬ ; (೩) ವೇದನಿರಪೇಕ್ಷ ದದ್ದು , ೪೩೫, ೪೩೭.
ವಾದ ಯೋಗಮಾರ್ಗ, ೪೦೭ ; (೪) ಯೋಗ
ಶಾಸ್ತ್ರವನ್ನವಲಂಬಿಸುವವರು, ೪೦೭. ೪೫೨. ಮೃತ್ತುವರ್ಣಾದೀನಿ,
೪೬೦. ಯೋಗೀ - ಮೈದಾದಿ -
ಸತ್ಯಗುಣದಿಂದಾದ ಜ್ಞಾನವು ಮಿಗಿಲಿಲ್ಲ ಮಣ್ಣು, ಚಿನ್ನ ಮುಂತಾದ ಉಪಾದಾನವತಾ ದವ, ೬೫, ೬೮, ೬೯ : ಅಣಿಮಾದಿ ಕಾರಣಗಳು, ೩೮೯, ೩೯೦, ೩೯೧, ೩೯೪,
ಸಿದ್ಧಿಗಳುಳ್ಳವ, ೧೮೮, ೧೮೯, ೨೮೩. ೪೫೩. ಮೋಕ್ಷ -
ಜ್ಞಾನದಿಂದಾಗುವ ಸಂಸಾರವಿಮೋಚನ, ಸಾಂಖ್ಯರು ಒಪ್ಪಿರುವ ಪ್ರಧಾನದಲ್ಲಿರುವ ಅಶರೀರತ್ವ, ೪೨, ೪೩, ೧೨೮.
ಮೂರು ಗುಣಗಳು, ೩೪.
ಶಬ್ದಾನುಕ್ರಮಣಿಕೆ
೮೪
೪೬೨. ರಜ್ಜು: -
ಭೂಮಿ, ೨೫೯ ; (೪) ಪ್ರತ್ಯಕ್ಷಾದಿಪ್ರಮಾಣ, ಹಗ್ಗ, ಹಾವೆಂದು ಭ್ರಾಂತಿಯಿಂದ ಕಲ್ಪಿಸಿ೧೬, ೨೯೯, ದ್ದಕ್ಕೆ ಆಸ್ಪದವಾಗಿರುವದು, ಐ೪, ೩೫೩೧. ೪೭೦. ಲೋಕವೇ . ೪೬೩. ರಜ್ಜು ಸರ್ಪ: -
ಲೌಕಿಕಪ್ರಮಾಣಗಳು ಮತ್ತು ವೇದ ಹಗ್ಗದಲ್ಲಿ ಭ್ರಾಂತಿಯಿಂದ ತೋರುವ ಪ್ರಮಾಣ, ೧೧೬, ೧೨೧, ೪೦೪. ಹಾವು, ೪೩೭.
೪೭೧. ಲೋಕವ್ಯವಹಾರಃ - ೪೬೪. ರಾಜಾ -
ಜನರ ಕರ್ತತ್ವಭೋತೃತ್ವ ರೂಪವಾದ ದೂರ (ಸಂವಿಧಾನಮಾತ್ರದಿಂದ ಕರ್ತವ್ಯವಹಾರ, ಪ್ರಮಾಣಪ್ರಮೇಯವ್ಯವಹಾರ, ೧, ದೃಷ್ಟಾಂತ), ೫೮ ; (ದೂರಗ ಪ್ರಯೋಜನ೪೨೮. ವನ್ನುಂಟುಮಾಡುವ ನೃತ್ಯದಲ್ಲಿ ಆತ್ಮಶಬ್ದ ೪೭೨. ಲೌಕಾಯತಿಕಾಃ - ಪ್ರಯೋಗವಿರಬಹುದಂಬುದಕ್ಕೆ ದೃಷ್ಟಾಂತ), ಲೋಕದಲ್ಲಿ ಪ್ರಸಿದ್ಧರಾಗಿರುವ ಚಾರ್ವಾಕ ೭೭ ; (ಲೀಲಾರ್ಥವಾಗಿ ತೃಪ್ತರೂ ಪ್ರವರ್ತಿಸು ರು, ೨೦. ವರಂಬುದಕ್ಕೆ ದೃಷ್ಟಾಂತ), ೪೭೧.
೪೭೩. ಲೌಕಿಕಮಾನನ್ನಜಾತಮ್ - ೪೬೫. ಲಿಜಾದಯಃ
| ಲೋಕದಲ್ಲಿ ಆಗುವ ವಿಷಯಸುಖಗಳು, ಲಿಜೆ, ಲೋಟ್, ತವ್ಯ - ಮುಂತಾದ (ಬ್ರಹ್ಮಾನಂದವಲ್ಲ)೧೦೮. ವಿಧಿಯನ್ನು ಹೇಳುವ ಶಬ್ದರೂಪಗಳು, ೪೯, [೪೭೪. ಲೌಕಿಕವೆದಿಕವವಹಾರ - ೪೬೬. ಲಿಮ್ -
ಜನರು ಮಾಡುವ ಪ್ರತ್ಯಕ್ಷಾದಿವ್ಯವಹಾರ ಬ್ರಹ್ಮವೇ ಮುಂತಾದ ವಸ್ತುವಿನ ಗಳು, ಮತ್ತು ಶಾಸ್ತ್ರದಲ್ಲಿ ಪ್ರಸಿದ್ಧವಾಗಿರುವ ನಿರ್ಣಯಕ್ಕೆ ಬೇಕಾದ ಧರ್ಮ, ೯೧, ೧೯, ಕರ್ಮೋಪಾಸನಾವ್ಯವಹಾರ, ೪೩೫, ೪೩೮. ೧೨೪, ೧೨೫, ೧೩೬, ೧೪೧, ೧೭೦. ೪೭೫. ಲೌಕಿಕಾನಿ ಗಾನಾನಿ -
ಜನರು ಹಾಡುವ ಗೀತಗಳು (ಸಾಮ ಅನುಮಾನಕ್ಕೆ ಬೇಕಾದ ಗುರುತು, ಉಪಗಳಲ್ಲ), ೧೧೪, ೧೧೫, ಮಾನಕ್ಕೆ ಬೇಕಾದ ಸಾದೃಶ್ಯ - ಮುಂತಾದವುಗಳು ೪೭೬, ಲೌಕಿಕಾನಿ ಪ್ರಮಾಣಾನಿ - (ಇವು ಬ್ರಹ್ಮಕ್ಕಿಲ್ಲ), ೪೧೭, ೪೨೮.
ಪ್ರತ್ಯಕ್ಷವೇ ಮುಂತಾದ ಪ್ರಮಾಣಗಳು, ೪೬೮. ಲೀಲಾನ್ಯಾಯಃ –
(ವೇದವಲ್ಲ), ೪೩೬. ಆಟದಂತ (ಸೃಷ್ಟಿ), ೩೨.
೪೭೭. ವಾಪುತ್ರ -
ಬಂಜೆಯ ಮಗ, (ಮಾತಿನಿಂದ ಹೇಳು ೪೬೯. ಲೋಕಃ -
ವದಷ್ಟೇ ಹೊರತು ವಸ್ತುವಿಲ್ಲ ಎಂಬ ವಿಕಲ್ಪಕ್ಕೆ (೧) ಲೋಕ ; ದೃಷ್ಟಾಂತಕ್ಕಾಗಿ ವಾ |
(ಉದಾಹರಣೆ). ೪ರ್೪. ಹರಿಸುವದು, ೨, ೨೨೧, ೧೮, ೪೩೧, ,.
- ೪, ೪೬೦ : (೨) ಜನ, ೧೯ : (ಎ) ಜೋಗ[೪೭೮. ವಸ್ತುತಿ
05980
ಬ್ರಹ್ಮಸೂತ್ರಭಾಷ್ಯ ವಸ್ತುವಿಗೆ ಅಧೀನವಾಗಿ ಆಗುವ ಬಹುದು ಎಂಬುದು, ೨೮, ೩೬೫, ೩೬೯, (ಜ್ಞಾನ), ೨೮, ೪೭, ೫೧, ೪೨೯. (೪೬೪. ೪೭೯. ವಸ್ತುಮಾತ್ರಕಥನಮ್ - ೪೮೮. ವಿಕಾರಃ -
ಕರ್ಮಕ್ಕೆ ಸಂಬಂಧವಿಲ್ಲದ ಬರಿಯ ವಸ್ತು ಕಾರ್ಯ, ೧೦, ೧೧೫, ೧೪೭, ೧೬೫, ವನ್ನೇ ಹೇಳುವದು, ೪೧, ೫೭.
೧೯೦, ೨೨೩, ೨೩೮, ೩೯೪, ೪೧೦, ೪೩೨, ೪೮೦. ವಸ್ತುಸ್ವರೂಪಾವಧಾರಣಮ್ - ೪೩೪, ೪೩೭.
ವಸ್ತುವು ಇದ್ದಂತೆ ಅದನ್ನು ಗೊತ್ತುಪಡಿಸಿ ೪೮೯. ವಿಕಾರ್ಯ - ಕೂಳ್ಳುವದು, ವಿದ್ಯ, ೪.
ಮಾರ್ಪಡಿಸುವದಕ್ಕಾಗತಕ್ಕದ್ದು, (ಕರ್ಮ) ೪೮೧. ವಾಕ್ಯಶೇಷಃ -
ಕಾರ್ಯದ ನಾಲ್ಕು ವಿಧಗಳಲ್ಲಿ ಒಂದು, ೪೮, ೪೯. ಉಪಕ್ರಮದಲ್ಲಿ ಸಂದಿಗ್ಧವಾದದ್ದನ್ನು ೪೯೦. ವಿದ್ಯಾಸಮಾಧಿಃ - ನಿರ್ಣಯಿಸುವ ಮುಂದಿನ ವಾಕ್ಯಭಾಗ, ೧೭,] ಉಪಾಸನೆಯಿಂದಾದ ಚಿತ್ತಸಮಾಧಾನ, ೧೨೦, ೧೨೨, ೧೨೩, ೨೫೬, ೨೫೯, ೩೬೨, ೪೨. ೩೭೧, ೩೭೪.
೪೯೧. ವಿಧಿಚ್ಛಾಯಾನಿ - ೪೮೨. ವಾಕ್ಕಾಭಾಸಯುಕ್ಯಾಭಾಸಾಃ - ಆತ್ಮ ವಿಷಯವಾದ ದರ್ಶನಶ್ರವಣಾದಿ
ಪ್ರಮಾಣವಾಕ್ಯಗಳಂತಯೂ ಸರಿಯಾದ ಗಳನ್ನು ಮಾಡಬೇಕೆಂದು ತಿಳಿಸುವ, ವಿಧಿಗಳಂತ ಯುಕ್ಕಿಗಳಂತೆಯೂ ತೋರುವ ವಾಕ್ಯಗಳು ಕಾಣುವ ವಚನಗಳು, ೫೨. ಮತ್ತು ಹುಸಿಯುಕ್ತಿಗಳು, ೨೦, ೬೪. ೪೯೨. ವಿಚಿತ್ರಶಕಿ ಯೋಗಃ - ೪೮೩. ವಾಗಾದಿಸಂಯಮಃ -
ಬಗೆಬಗೆಯ ಶಕ್ತಿಯುಳ್ಳದ್ದಾಗಿರುವದು, ಪರಮಾತ್ಮನನ್ನು ಅರಿತುಕೊಳ್ಳುವದಕ್ಕೆ ೪೫೬, ೪೬೮. ಮಾಡಬೇಕಾದ ವಾಗಾದಿಗಳ ವಿಲಯ, ೩೪೬. (va. ವಿಚಾ ನಮ್ - ೪೮೪. ವಾಯುವಿಕಾರಃ -
(೧) ಬೌದ್ಧರು ಒಪ್ಪಿರುವ ಕ್ಷಣಿಕವಾದ ವಾಯುವಿನ ಕಾರ್ಯವಿಶೇಷವಾದ ಪಂಚ ವಿಜ್ಞಾನ, ೨೦ ; (೨) ಬ್ರಹ್ಮ ಮುಂತಾದದ್ದರ ವೃತ್ತಿ ಪ್ರಾಣ, ೧೨೧, ೧೨೨, ೧೨೪. [ಅನುಭವರೂಪವಾದ ಅರಿವು, ೪೫, ೪೬. ೪೮೫. ವಾಯುಃ -
೪೯೪. ವಿಜ್ಞಾನಮಯಃ - (೧) ಪ್ರಾಣ, ೧೩೫,೧೩೭, ೩೧೫ : ವಿಜ್ಞಾನವೆಂಬ ಉಪಾಧಿಯುಳ್ಳ (ಜೀವ), (೨) ವಾಯುದೇವತ, ೩೧೬.
೩೭, ೩೭೮. ೪೮೬. ವಾಸನಾವಿಶಿಷ್ಟತೆ -
೪೯೫. ವಿಜ್ಞಾನಾತ್ಮಾ - ಅಂತಃಕರಣವಾಸನೆಗಳಿಂದ ಕೂಡಿದ ಸ್ವಪ್ನಾ ಅರಿಯುವ ಅಂತಃಕರಣವಂಬ ಉಪಾಧಿ ಭಿಮಾನಿಯಾದ ಜೀವ, ೮೫.
ಯುಳ್ಳವ (ಜೀವ),೧೦೪, ೧೧೬, ೧೭೦, ೧೭೩, ೪೮೭. ವಿಕಲ್ಪನಾ, ವಿಕಲ್ಪ -
[೧೮೪, ೨೨೬, ೨೩, ೨೭೭, ೩೭೯, ೩೮೩, ಹೀಗೂ ಇರಬಹುದು ಹಾಗೂ ಇರ|೩೮,೩೮೮.
esen
ಶಬ್ದಾನುಕ್ರಮಣಿಕೆ ೪೯೬. ವಿಜ್ಞಾನಾತ್ಮಪರಮಾತ್ಮಾನ್ - (ಬ್ರಹ್ಮಾತ್ಮಭಾವ), ೫೭.
ಜೀವ ಮತ್ತು ಪರಮಾತ್ಮ - ಇವರು, ೧೭೦, ೫೦೫. ವೇದಾನ್ತ: - ೧೭೧,೧೭೨.
ಉಪನಿಷತ್ತು, ೯,೩೯,೪೦, ೧೬೫, ೩೬೬, ೪೯೭. ವಿಶೇಷವಿಜ್ಞಾನಮ್ - ೩೯೧, ೩೯೭, ೪೪೧.
ಬಿಡಿಯರಿವು, ೨೬೭, ೨೭೦, ೩೮೬, ೩೮೭.೫೦೬. ವೇದಾಧ್ಯಮೀಮಾಂಸಾ, ೪೯೮, ವಿಷಯ: -
ವೇದಾನ್ತವಾಕ್ಯಮೀಮಾಂಸಾ - (೧) ಯಾವದನ್ನು ಅರಿಯುತ್ತಾರೋ | ಉಪನಿಷದಾ.ಕವನ್ನು ವಿಚಾರಮಾಡುವ ಅದು, ೧, ೩, ೨೯, ೭೬ ; (೨) ಶಬ್ದಾದಿಗಳು, ತಾಸ.o, ೨೦. ೨೯, ೩೩೭.
೫೦೭. ವೇದಾನ್ತವಾದ - ೪೯೯. ವಿಷಯಿ -
ಉಪನಿಷತ್ತನ್ನು ಪ್ರಮಾಣವಾಗಿ ಹೇಳು ಅರಿಯುವವನು, ಆತ್ಮ, ೧.
ವವರ ವಾದ, ೩೯೭. ೫೦೦. ವಿಷಯೇಯಸಂಯೋಗಃ -
೫೦೮. ವೇದಾವಾದಿನಃ - ಸುಖದುಃಖಗಳಿಗೆ
ಎಃಖಗಳಿಗೆ ಕಾರಣವಾಗಿರುವ ಕಾರಣವಾಗಿರುವ
ಉಪನಿಷತ್ತನ್ನು ಪ್ರಮಾಣವಾಗಿ ವಿಷಯಗಳ ಮತ್ತು ಇಂದ್ರಿಯಗಳ ಸೇರುವಿಕ, (ಹಿಡಿದಿರುವ ವಾದಿಗಳು, ೩೮೮. ೪೨.
೫೦೯. ವೇದಾನ್ತವಾಕ್ಯಸಮನ್ವಯಃ - ೫೦೧. ವಿಷ್ಟು: -
ವೇದಾಂತವಾಕ್ಯಗಳು ವಸ್ತುವನ್ನೇ ಹೇಳು ಶಾಲಗ್ರಾಮದಲ್ಲಿ ಪೂಜ್ಯನಾಗಿರುವ ವದರಲ್ಲಿ ಸಮನ್ವಿತವಾಗಿರುವದು, ೬೨. ವಿಷ್ಣು (ಬ್ರಹ್ಮಕ್ಕೆ ಸ್ಥಾನವಿರಬಹುದೆಂಬುದಕ್ಕೆ ೫೦೦. ವೇದಾನ ಮಾಕಾ.ವಿರೋದಿ - ದೃಷ್ಟಾಂತ), ೧೭೯.
ಉಪನಿಷದ್ವಾಕ್ಯಕ್ಕೆ ವಿರೋಧವಲ್ಲದ ೫೦೨. ವೃಕ್ಷ -
(ತರ್ಕ), ೨೮. ಮರ, ಸ್ವಗತಭೇದವುಳ್ಳ ವಿಚಿತ್ರವಸ್ತುವಿಗೆ ೫೫. ವೇದಾನವಾಕ್ಕಾನಿ - ದೃಷ್ಟಾಂತ, ೨೨೩, ೪೩೫.
| ಉಪನಿಷದ್ವಾಕ್ಯಗಳು, ೬೪, ೬೫, ೨೮೦, ೫೦೩. ವೃಕ್ಷಾಗ್ರೇ ಶೈನಃ -
೩೩೩, ೪೦೮. ‘ಮರದಮೇಲೆ ಗಿಡಗ’ (ಮರಕ್ಕೆ ೫೧೨. ವೇದಾರ್ಥ - ಸಂಬಂಧಪಟ್ಟಿದ್ದರೂ ಪಡದಿದ್ದರೂ ಈ | (ಚೇತನವಾದ ಬ್ರಹ್ಮವೇ ಜಗತ್ತಿಗೆ ಸಪ್ತಮೀವಿಭಕ್ತಿಯನ್ನು ಪ್ರಯೋಗಿಸುವರು ;(ನಿಮಿತ್ತೂಪಾದಾನಕಾರಣವೆಂಬ) ವೇದದಲ್ಲಿ ಬ್ರಹ್ಮವು ದ್ಯುಲೋಕದಲ್ಲಿದೆ ಎಂಬುದು ಹೇಳಿರುವ ವಿಷಯ, ೪೭೭. ಹೀಗೆ ಎಂದು ದೃಷ್ಟಾಂತ), ೧೩೪.
೫೧೩. ವ್ಯಕ್ತಯಃ - ೫೦೪. ವೇದಪ್ರಮಾಣಜನಿತ - | ಒಂದು ಜಾತಿಗೆ ಸೇರಿದ ಬಿಡಿವಸ್ತುಗಳು,
ವೇದವಾಕ್ಯದಿಂದ ಅರಿತು ಪಡೆದುಕೊಂಡ | ೨೮೬.೮೫೨
ಬ್ರಹ್ಮಸೂತ್ರಭಾಷ್ಯ
೫೧೪. ವ್ಯವಹಾರಃ -
೫೨೨. ಶಬ್ದಾದಿಹೀನ - ಹೇಳುವದು, ಅರಿಯುವದು - ಎಂಬ ಶಬ್ದ, ಸ್ಪರ್ಶ - ಮುಂತಾದ ಗುಣಗಳಿಲ್ಲದ ನಡನುಡಿ, ೨೬, ೨೯೧, ೨೯೯, ೪೪೦, ೪೪೧. (ಪ್ರಧಾನ), ೩೪೫ ; (ಪ್ರಪಂಚ), ೩೨೦. ೫೧೫. ವ್ಯಾಕೃತನಾಮರೂಪೇ - ೫೨೩. ಶರಾವಾದಯಃ -
ಬಿಡಿಬಿಡಿಯಾದ ನಾಮರೂಪಗಳು, ೩೩೮.| ಶ್ರಾವಯೇ ಮುಂತಾದ ಕಾರ್ಯಗಳು ೫೧೬. ವ್ಯಾವಹಾರಿಕ -
(ಅನನುರೂಪವಾದ ಚಿನ್ನವೇ ಮುಂತಾದ ವ್ಯವಹಾರದಲ್ಲಿ ಮಾತ್ರ ತೋರುವ ಕಾರಣದಿಂದ ಆಗವು), ೪೧೦. (ಪರಮಾರ್ಥವಲ್ಲ), ೪೩೩.
೫೨೪. ಶರೀರದ್ವಯಮ್ - ೫೧೭. ವೋಮ -
ಸ್ಕೂಲ, ಸೂಕ್ಷ್ಮ - ಎಂಬ ಎರಡು (ಆಕಾಶ, ತಲಮಲಿನತ್ರದ ಅಧಾರೂಪ ಶರೀರಗಳು, ೩೪೨, ೩೪೩. ದಿಂದ) ಮಲಿನವಾಗುವದು, ೧೬೨ ; (ಅಸಂಗ |೫೨೫. ಶರೀರಾತ್ ಸಮುತ್ಸಾನಮ್ - ವಾಗಿರುತ್ತದ), ೨೬೫, ೨೬೭.
ಶರೀರವನ್ನು ಅದರ ಅಭಿಮಾನವನ್ನು ೫೧೮. ಶಕ್ತಿ: -
ಬಿಟ್ಟು ವಿವೇಚಿಸಿಕೊಳ್ಳುವದು, ೨೬೫. ಜಗತ್ತು ಪ್ರಲಯವಾಗುವಾಗ ಉಳಿಯುವ ೫೨೬. ಶರೀರೇನ್ಸಿಯಾದೀನಿ, ನಾಮರೂಪಬೀಜಶಕ್ತಿ, ೨೯೩, ೩೩೯, ೩೫೬, ಶರೀರೇನ್ಸಿಯಮನೋಬುದ್ದಿ ೪೪೦, ೪೫೬, ೪೫೮.
ವೇದನೋಪಾಧಯಃ - ೫೧೯.ಶಬ್ದಃ -
ಶರೀರ, ಇಂದ್ರಿಯ, ಮನಸ್ಸು, ಬುದ್ಧಿ, (೧) ವಿಷಯವನ್ನು ತಿಳಿಸುವ ಶಬ್ದ, ಮೋಹ, ವೇದನ - ಎಂಬ ಉಪಾಧಿಗಳು, ೬೬, ೨೦೭, ೨೦೯, ೨೨೩, ೨೫೯, ೨೮೫ : (೨) [೨೭. ಶಬ್ದಪ್ರಮಾಣ, ಶ್ರುತಿ, ೧೫೬, ೪೧೨, ೪೩೩, [೫೨೭. ಶರೀರೂಪಾದಾನ - ೪೫೧, ೪೨, ೪೬೩, (೩) ಕ್ರೋಢೀಂದ್ರಿಯ ಶರೀರವನ್ನು ಗ್ರಹಿಸುವದು, ಹುಟ್ಟುವದು, ವಿಷಯ, ೪೨೦, ೪೨೬, ೪೫೧.
೪೨. ೫೨೦. ಶಬ್ದ ಪ್ರತ್ಯಯ -
೫೨೮. ಶಾರೀರಃ - ಮಾತನಾಡುವದು, ಅರಿಯುವದು -
| ಶರೀರವೆಂಬ ಉಪಾಧಿಯಲ್ಲಿರುವ (ಜೀವ), ಎಂಬಿವು, ೫೯, ೭೧.
[೯೮, ೧೪೭,೧೪, ೧೫೮, ೧೬೧, ೧೭೪, ೧೯೩, ೫೨೧. ಶಬ್ದ ಪ್ರಮಾಣಕ -
(೧೮೬,೨೦೫, ೨೧,೩೨೭,೩೩೦,೪೩೫, ೪೫೪, (೧) ಶ್ರುತಿಯನ್ನು ಪ್ರಮಾಣವೆಂದು (೪೬. ಒಪ್ಪಿರುವವ, ಓ೦೬ : (9) ಶಬ್ಬ ಪ್ರಮಾಣ ೫೨೯. ಶಾರೀರಕಮೀಮಾಂಸಾ - ದಿಂದ ಮಾತ್ರ ತಿಳಿಯದಿರುವ (ಬ್ರಹ್ಮ), ಜೀವನ ಪರಮಾರ್ಥವನ್ನು ವಿಚಾರ ೮C.
ಮಾಡುವ ವೇದಾಂತಶಾಸ್ತ್ರ, ೯.
.
ಶಬ್ದಾನುಕ್ರಮಣಿಕೆ
೮೫೩. ೫೩೦. ಶಾಲಗ್ರಾಮೇ ಹರಿಃ, (ಬೆಳ್ಳಿ ಎಂಬ ಶಬ್ದ ಪ್ರತ್ಯಯಗಳು ಮಿಥ್ಯ),
ಶಾಲಗ್ರಾಮೇ ವಿಷ್ಣು : - ಶಾಲಗ್ರಾಮದಲ್ಲಿ ವಿಷ್ಣು (ಪರಮಾತ್ಮನನ್ನು ೫೪೦. ಶುದ್ಧ ಬ್ರಹ್ಮ - ಉಪಾಸನಮಾಡುವದಕ್ಕೆ ಸ್ನಾನವನ್ನು ಹೇಳಿದ (೧) ಯಾವ ವಿಕಾರಧರ್ಮವನ್ನೂ ಎಂಬುದಕ್ಕೆ ದೃಷ್ಟಾಂತ), ೧೫೯,೧೭೯, ೨೮೭. ಆರೋಪಿಸದ ಬರಿಯ ಬ್ರಹ್ಮ, ೧೫೨ ; (೨) ೫೩೧. ಶಾಸ್ತ್ರಮ್ -
ದೇವತಾದಿಮಿತ್ರವಿಲ್ಲದ ಉಪಾಸ್ಯಬ್ರಹ್ಮ, ೩೦. ವೇದ, ೩೨, ೩೩, ೩೪, ೩೮, ೧೬೨, ೨೭೯,೫೪೧. ಶುಷ್ಕತರ್ಕ -
- ಪ್ರಮಾಣರಹಿತ ತರ್ಕ, ೪೧೮. ೫೩೨. ಶಾಸ್ತತಾತ್ಪರ್ಯವಿದಃ - ೫೪೨. ಶೂನ್ಯಮ್ -
ವೇದದ ತಾತ್ಪರ್ಯವನ್ನು ಬಲ್ಲ (ಶಬರ ಏನೂ ಇಲ್ಲದ್ದು (ಆತ್ಮನ ಸ್ವರೂಪವೇ ಸ್ವಾಮಿಗಳು), ೩೯,೫೫.
ಇಲ್ಲವೆಂದು ಬೌದ್ಧರ ವಾದ), ೨೦. ೫೩೩. ಶಾಸ್ತ್ರದೃಷ್ಟ -
೫೪೩. ಶೇಷಶೇಷಿತ್ವಮ್ - ಶಾಸ್ತ್ರದಿಂದ ಮಾತ್ರವೇ ತಿಳಿಯಬರುವ, ೪೦. ಒಂದು ಅಂಗವಾಗಿ ಮತ್ತೊಂದು ಪ್ರಧಾನ ೫೩೪. ಶಾಸ್ತ್ರಪ್ರಮಾಣಕತ್ವ - ವಾಗಿರುವದು, ೧೨.
(ಬ್ರಹ್ಮವು) ಶಾಸ್ತ್ರದಿಂದಲೇ ತಿಳಿಯ ೫೪೪. ಶ್ರವಣಮ್ - ಬರುವದೆಂಬುದು, ೩೫, ೩೯,೪೧. | ಆತ್ಮವಿಚಾರವಾಗಿ ಶ್ರುತಿಯನ್ನು ಕೇಳು ೫೩೫. ಶಾಸ್ತ್ರಪ್ರಾಮಾಣ್ಯಮ್ - ವದು, ಶ್ರುತಿಯ ತಾತ್ಪರ್ಯವನ್ನು ಗೊತ್ತುಮಾಡಿ
ಶಾಸ್ತ್ರವು ಪ್ರಮಾಣವೆಂಬುದು (ತರ್ಕದಿಂದ ಕೂಳ್ಳುವದು, ೪೧, ೬೧, ೪೦೯, ೪೧೮. ಸಿದ್ಧಪಡಿಸತಕ್ಕದ್ದಲ್ಲ), ೩೮.
೫೪೫. ಶ್ರವಣಮನನನಿದಿಧ್ಯಾಸನಾನಿ - ೫೩೬. ‘ಶಾಸ್ವಾದ್ಯಪೇಕ್ಷಮ್ - * ಜ್ಞಾನಸಾಧನಗಳು, ೪೧, ೬೧.
ಶಾಸ್ತ್ರ, ಗುರು - ಇವರಿಂದ ಮಾತ್ರ ತಿಳಿಯ ೫೪೬. ಶ್ರುತಹಾನಶ್ರುತಕಲ್ಪನೇ - ಬರುವ, ಅನುಭವವೇದ್ಯವಾದ, ೧೮೭.
ಶ್ರುತಿಯಲ್ಲಿ ಹೇಳಿರುವದನ್ನು ಬಿಡುವದು ೫೩೭. ಶಾಸ್ತ್ರೀಯವ್ಯವಹಾರಃ -
ಹೇಳದೆ ಇರುವದನ್ನು ಕಲ್ಪಿಸುವದು, ೩೭. ಶಾಸ್ತ್ರದಲ್ಲಿ ಹೇಳಿರುವಂತೆ ಮಾಡುವ ೫೪೭. ಶುತಿಸೂತಿನಾ.ಯಪ್ರಸಿದ - (ಕರ್ಮ ಮುಂತಾದದ್ದು), ೭.
ಶ್ರುತಿಯಿಂದಲೂ ಸ್ಮೃತಿಯಿಂದಲೂ ಯುಕ್ತಿ ೫೩೮. ಶುಕಾದಯಃ -
ಯಿಂದಲೂ ಗೊತ್ತಾಗಿರುವ, ೪೨. ಗಿಳಿ ಮುಂತಾದವು (ಬೇರೆಬೇರೆ ಸ್ಥಲಗಳಲ್ಲಿ
೫೪೮. ಶ್ರೇಯಃಸಾಧನಾನಿ - ರುವ ವಸ್ತುಗಳಿಗೆ ದೃಷ್ಟಾಂತ), ೧೫೯.
ಪುರುಷಾರ್ಥ ಸಾಧನ, ೧೪. ೫೩೯. ಶುಕ್ತಿಕಾ -
|೫೪೯, ಶ್ರೇಯೋದ್ಘಾರಮ್ - ಕಪ್ಪಚಿಪ್ಪು, (ಬೆಳ್ಳಿಯಂತೆ ತೋರುವದು.*
ಮೋಕ್ಷಕ್ಕೆ ಬಾಗಿಲಾದ (ಜ್ಞಾನ), ೩೮೮. ಅಧ್ಯಾಸಕ್ಕೆ ದೃಷ್ಟಾಂತ),೨ ; ಇದರಲ್ಲಾಗುವ
es
ಬ್ರಹ್ಮಸೂತ್ರಭಾಷ್ಯ
೫೫೦. ಸಂಸಾರ -
(ಭವದಿಂದಾದ, ಅಥವಾ ಕರ್ಮದಿಂದಾದ ವಾಸನ, (ಬೀಜಾಂಕುರಗಳಂತ ಮತ್ತ ಮತ್ತ ಆಗು}೨೮೮, ೨೯೧,೩೧೩. ತಿರುವ) ಜನನಮರಣಗಳು, ೪೭೪, ೪೭೫, ೫೫೯. ಸಗುಣಬ್ರಹ್ಮ -
೪೭೬.
ಈ ನಾಮರೂಪಕಾರ್ಯದ ಗುಣಗಳನ್ನು ೫೫೧. ಸಂಸಾರಧರ್ಮ: -
ಉಪಾಸನೆಗಾಗಿ ಅಧ್ಯಾಪಿಸಿರುವ ಬ್ರಹ್ಮ, ಕರ್ತತ್ವಕೃತ್ವವೇ ಮುಂತಾದ ಸಂಸಾರ ೧೫೨, ೧೭೯. ಕಾರಣವಾದ ಜೀವನ ಧರ್ಮ, ೧೭೪.
[೫೬೦. ‘ಸಗುಣಾನ್ಯುಪಾಸನಾನಿ - ೫೫೨. ಸಂಸಾರಬೀಜಾನಿ -
ಸಂಸಾರಕ್ಕೆ ಕಾರಣವಾಗಿರುವ ಅವಿದ್ಯ,
| ಸಗುಣಬ್ರಹ್ಮದ ಉಪಾಸನೆಗಳು, ೪೫.
ಕಾಮ, ಕರ್ಮ, ೧೮.
೫೬೧. ಸತ್ಕಾರ್ಯವಾದಃ - ೫೫೩. ಸಂಸಾರಮಾಯಾ -
ಕಾರ್ಯವು ಯಾವಾಗಲೂ ಸತ್ಯವೆಂಬ ಸಂಸಾರವೆಂಬ ಹುಸಿಯಾದ ದೃಶ್ಯ,೪೨೪, ವಾದ, ೪೪೬. ೫೫೪, ಸಂಸಾರಮೋಕ್ಷಗತೀ - ೫೬೨. ಸತ್ಕಾರ್ಯವಾದೀ -
ಸಂಸಾರವನ್ನು ಹೊಂದುವದು, ಮೋಕ್ಷ ಕಾರ್ಯವು ಹುಟ್ಟುವ ಮುಂಚೆಯೂ ವನ್ನು ಹೊಂದುವದು - ಎಂಬ ಜೀವನ ಎರಡು ಇರುವದೆಂಬ ವಾದವನ್ನು ಹಿಡಿದವ, ೪೨೦. ಗತಿಗಳು, ೩೩೭.
೫೬೩. ಸತ್ನಾಲ್ಕುಪಾಧ್ಯಭಿಮಾನೀ - ೫೫೫. ಸಂಸಾರಿತ್ಪಾಸಂಸಾರಿ -
| ಅಂತಃಕರಣವೇ ಮುಂತಾದ ಉಪಾಧಿಗಳ
| ಅವಿದ್ಯೆಯಿಂದಾಗುವ ಸಂಸಾರಿತ್ವ, ನಿಜ,
ಅಭಿಮಾನಿಯಾದ (ಜೀವ), ೨೩೨. ವಾಗಿರುವ ಅಸಂಸಾರಿತ್ವ - ಎಂಬ ಜೀವನ ಪರಸ್ಪರವಿಲಕ್ಷಣಧರ್ಮಗಳು, ೧೭೧.
೫೬೪. ಸತ್ಯಲೋಕಃ - ೫೫೬. ಸಂಸಾರೀ -
ಹಿರಣ್ಯಗರ್ಭಬ್ರಹ್ಮನ ಲೋಕ, ೨೫೯. ಸಂಸಾರವನ್ನು ಹೊಂದಿರುವ (ಜೀವನು),೫೬೫. ಸತ್ಯಾನೃತೇ - ೨೦,೭೦,೭೧,೯೫, ೧೦೨,೫೨,೧೩, ೩೨೭, ನಿಜವಾಗಿರುವ ಆತ್ಮ, ಹುಸಿತೋರಿಕಯ ೩೨೮, ೩೩೧, ೩೩.
ಅನಾತ್ಮ - ಇವು, ೧, ೪೩೮. ೫೫೭. ಸಂಸಾರಿವ್ಯತಿರಿಕ್ತಶ್ವರಃ - ೫೬೬. ಸದ್ಯಮುಕ್ತಿ: -
ಜೀವನಿಗಿಂತ ಬೇರೆಯಾಗಿರುವ ಈಶ್ವರ ಜ್ಞಾನದಿಂದ ಕೂಡಲೆ ಆಗುವ ಮುಕ್ತಿ, (ತಾರ್ಕಿಕರು ಒಪ್ಪಿರುವ ಈಶ್ವರ), ೨೭. [(ಕ್ರಮಮುಕ್ತಿಯಲ್ಲ), ೯೨. ೫೫೮, ಸಂಸ್ಕಾರಃ -
೫೬೭. ಸಂವಿಧಾನಮ್ - (೧) ವಸ್ತುವಿನ ದೋಷವನ್ನು ತಗೆಯು ಹತ್ತಿರವಿರುವ ವಾಕ್ಯ, (ವಾಕ್ಯತಾತ್ಪರ್ಯ ಐದು ಅಥವಾ ಅದಕ್ಕೆ ಗುಣವನ್ನು ಸೇರಿಸುವದು, ವನ್ನು ಗೊತ್ತುಪಡಿಸುವ ಒಂದು ಪ್ರಮಾಣ), ೪೯ ; (ಉಪನಯನಾದಿಗಳು), ೩೧೦ ; ಅನು|೧೨೩.
ಶಬ್ದಾನುಕ್ರಮಣಿಕ
egy
೫೬೮. ಸಮನುಗತ -
೫೭೬. ಸಮ್ಮಜ್ಞತಿ - ಒಂದರ್ಥವು ಹೊಂದಿಕೊಂಡೇ ಸರಿಯಾದ ತಿಳಿವಳಿಕ,೪೨೯. ಬಂದಿರುವ, (ವಾಕ್ಯ), ೩೭.
೫೭೭. ಸರ್ಪಭಾನ್ತಿಃ - ೫೬೯. ಸಮನ್ವಯಃ -
(ಹಗ್ಗವನ್ನು ತಿಳಿದರೆ ಹೋಗುವ) ವಾಕ್ಯದಲ್ಲಿರುವ ಪದಗಳ ಅಥವಾ | ಹಾವೆಂಬ ಭ್ರಾಂತಿ, ೪೧. ಪದಾರ್ಥಗಳ ಹೂಂದಿಕ, ೧೧, ೩೭, ೧೩೭. | ೫೭೮. ಸರ್ಪಾದಿವಿಲಯನಮ್ - ೫೭೦. ಸಮಾಖ್ಯಾ -
ಹಾವು ಮುಂತಾದವುಗಳನ್ನು ಹಗ್ಗ ಹಸರು, (ವಾಕ್ಯತಾತ್ಪರ್ಯವನ್ನು | ಮುಂತಾದವುಗಳ ಅರಿವಿನಿಂದ ಕಳದುಕೂಳ್ಳು ಗೊತ್ತುಪಡಿಸುವದಕ್ಕೆ ಒಂದು ಸಾದನ), ವದು, ೨೬೮. ೧ರ್೯.
೫೭೯. ಸರ್ವಕರಣಾತ್ಮಾ - ೫೭೧. ಸಮಾನಗತಿತ್ವಮ್ -
-ಎಲ್ಲರಿಗೂ ಕರಣಸ್ವರೂಪವಾಗಿರುವ, ಒಂದೇ ಜ್ಞಾನವನ್ನುಂಟುಮಾಡುವದು
ಸಮಷ್ಟಿಕರಣರೂಪವಾದ (ಹಿರಣ್ಯಗರ್ಭ), (ವೇದಾಂತವಾಕ್ಯಪ್ರಾಮಾಣ್ಯಕ್ಕೆ ಕಾರಣ),
೨೫೦.
೮೭.
೫೮೦. ಸರ್ವಕರ್ಮಕ್ಷಯಃ -
೫೭೨. ಸಂಪನ್ಮಾತ್ರಮ್ -
ಜ್ಞಾನದಿಂದ ಕರ್ಮಗಳೆಲ್ಲ ನಾಶವಾಗು
ಒಂದರ ಧರ್ಮವನ್ನು ಇನ್ನೊಂದಕ್ಕೆ
ವಿಕ, ೧೩೭. ಅಂಟಿಸಿ ಉಪಾಸನೆ ಮಾಡುವದು, ೬೯.
೫೮೧. ಸರ್ವಕಾರಕಶೂನ್ಯ -
೫೭೩. ಸಂಪ್ರಸಾದಃ -
ಯಾವ ಕಾರಕಗಳೂ ಇಲ್ಲದ (ಬ್ರಹ್ಮ),
೬೩. (ಸುಷುಪ್ತಿಯಲ್ಲಿರುವ) ಜೀವ, ೨೬೨, ೨೭೦.
೫೮೨. ಸರ್ವಕಾರಣಮ್, ೫೭೪, ಸಂಬನ್ನಗ್ರಹಣಾಪೇಕ್ಷಃ -
ಸರ್ವವಿಕಾರಕಾರಣಮ್ - ವಾಚ್ಯವಾಚಕಸಂಬಂಧವನ್ನು ಗ್ರಹಿಸು
ಎಲ್ಲಕ್ಕೂ ಕಾರಣವಾಗಿರುವ ಪರಮಾತ್ಮ, ವದನ್ನಿಟ್ಟುಕೊಂಡು ತಿಳಿಸುವ (ಶಬ್ದ),
K೧೫, ೧೯೦, ೨೪೦.
೨೮೮.
೫೮೩. ಸರ್ವಗತ - ೫೭೫. ಸಮ್ಯಗ್ಜ್ಞಾನಮ್,
ಎಲ್ಲೆಲ್ಲಿಯೂ ಇರುವ (ಬ್ರಹ್ಮ), ೪೮, ಸಮ್ಯಗ್ದರ್ಶನಮ್ -
೧೧೫, ೧೨೮, ೧೫೯, ೧೬೦, ೧೭೧, ೨೪೯,
೨೫೭, ೨೭೯. ತಪ್ಪುತಿಳಿವಳಿಕೆಯನ್ನು ಕಳೆಯುವ ಸರಿ ಯಾದ ತಿಳಿವಳಿಕ, ೧೬೨, ೨೫೨, ೨೬೯,
| ೫೮೪. ಸರ್ವಗತಾನೇಕಾತ್ಮವಾದಿನಃ - ೩೮೮, ೩೯೯, ೪೦೬, ೪೨೫, ೪೨೯, ೪೩೫,
ಎಲ್ಲೆಲ್ಲಿಯೂ ಇರುವ ಅನೇಕ ಆತ್ಮರನ್ನು ಒಪ್ಪಿರುವವರು, ೧೬೧.
೪೬.
ಆ೫೬
ಬ್ರಹ್ಮಸೂತ್ರಭಾಷ್ಯ
೫೮೫. ಸರ್ವಜ್ಞ -
೫೯೩. ಸವಿತಾ - ಎಲ್ಲವನ್ನೂ ಬಲ್ಲ, (ನಿತ್ಯಚೈತನ್ಯಸ್ವರೂಪ | ನಿತ್ಯಪ್ರಕಾಶನಾದ ಸೂರ್ಯ, (ಸರ್ವಜ್ಞ ಬ್ರಹ್ಮ), ೨೦, ೨೪, ೩೨, ೩೭,೬೪, ೬೫, ೬೬, ವಾದ ಬ್ರಹ್ಮಕ್ಕ ದೃಷ್ಟಾಂತ), ೬೯. ೬೭,೬೮, ೮೮,೮೯,೧೪೫, ೩೯೮,೩೯೯,೪೦೦, ೫೯೪ ಸವಿಶೇಷ - ೪೨೧,೪೪೦,೪55,
ವಿಶೇಷಗಳಿಂದ ಕೂಡಿದ (ಬ್ರಹ್ಮ), ೧೦೯. ೫೮೬. ಸರ್ವಭೂತಾನ್ತರಾತ್ಮಾ -
೫೯೫. ಸಶರೀರತ್ವಮ್ - (೧) ಹಿರಣ್ಯಗರ್ಭ, ಸರ್ವಪ್ರಾಣಿಗಳೂ |” ಳಗೂ ಕರಣರೂಪದಿಂದ ಇರುವವನು ೨೦೪ ;
| ಶರೀರದಿಂದೊಡಗೂಡಿರುವದು (ಇದು (೨) ಸರ್ವಭೂತಗಳೊಳಗೂ ಆತನಾಗಿರುವ/ಅಜ್ಞಾನಕೃತ),೫೮,೬೦, ೨೬೬. ಪರಮಾತ್ಮ,೨೦೨.
೫೯೬. ಸಾಕ್ಷಿ - ೫೮೭. ಸರ್ವಶಕ್ತಿ -
ಅಹಂಪ್ರತ್ಯಯಗೋಚರನಾದ ಜೀವನಕ್ಕೂ ಎಲ್ಲವನ್ನೂ ಉಂಟುಮಾಡುವ ಶಕ್ತಿಯುಳ್ಳ ತನ್ನ ಚೈತನ್ಯದಿಂದ ಬೆಳಗುವ ಆತ್ಮ, ೮, ೪೯,೫೪, (ಬ್ರಹ್ಮ),೨೦,೨೪,೩೭,೬೪,೬೫, ೮೯,೧೪೫,೬೮. ೪೪೦,೪೫೫.
೫೯೭. ಸಾಂಖ್ಯಾಃ - ೫೮೮. ಸರ್ವಾತ್ಮತ್ವಮ್,
ಕಪಿಲರ ಅನುಯಾಯಿಗಳು, (ಅನೇಕಾತ್ಮ ಸರ್ವಾತ್ಮಕತ್ವಮ್ - ರನ್ನೂ ಜಗತ್ಕಾರಣವಾದ ಪ್ರಧಾನವನ್ನೂ ಒಪ್ಪಿರು ಎಲ್ಲವೂ ಆಗಿರುವದು, ೫೪, ೧೨೬, ವವರು),೬೪, ೬೫, ೧೦೫, ೩೪೪, ೩೪೬,೩೫೩, ೧೩೩,೧೪೫, ೧೫೧,೧೫೨,೨೦೩,೨೨೯,೨೩೭,೩೫೫, ೩೫೮. ೨೪೩,೪೦೩.
೫೯೮. ಸಾಂಖ್ಯಸ್ಕೃತಿ - ೫೮೯. ಸರ್ವಾತ್ಮದರ್ಶನಮ್ | | ಸಾಂಖ್ಯರು ಒಪ್ಪಿರುವ ಪ್ರಧಾನಕಾರಣ
ಒಬ್ಬ ಆತ್ಮನೇ ಎಲ್ಲವೂ ಎಂಬ ಏಕಾತ್ಮ ವಾದದ ಶಾಸ್ತ್ರ, ೧೯೨,೪೦೫, ೪೦೭. ದರ್ಶನ,೪೦೩.
೫೯೯. ಸಾಧನಸಂಪತ್ತಿ: - ೫೯೦. ಸರ್ವಾತ್ಮಭಾವಃ -
ಮೋಕ್ಷಕ್ಕೆ ಬೇಕಾದ ಸಾಧನಗಳಿರುವಿಕೆ, ೧೩. ಎಲ್ಲವೂ ತಾನೇ ಆಗುವದೆಂಬ ಬ್ರಹ್ಮ |೬೦೦. ಸಾದ - ವಿದ್ಯಯ ಫಲ, ೪೪.
ಸಾಧನದಿಂದ ಪಡೆಯಬೇಕಾದ, ೪೨. ೫೯೧. ಸರ್ವಾನ್ನರ -
೬೦೧. ಸಾಧ್ಯಕ್ಷಮ್ - * ಎಲ್ಲಕ್ಕೂ ಒಳಗಿರುವ, (ಪರಮಾತ್ಮ),
ಒಡೆಯನಿರುವ (ಜಗತ್ತಿನ ವ್ಯಾಕರಣ), ೯೭.
|೩೬೯. ೫೯೨. ಸರ್ವೋಪಾಧಿವಿವರ್ಜಿತ -
೬೦೨. ಸಾಮ್ಮಾವಸ್ಲಾ - ಯಾವ ಉಪಾಧಿಯೂ ಇಲ್ಲದ (ಪರ| ಬ್ರಹ್ಮ),೯೦.
- ಸರಜಸ್ತಮಸ್ಸುಗಳು ಸಮವಾಗಿರುವ
OSOR2
೨೬೪.
ಶಬ್ದಾನುಕ್ರಮಣಿಕೆ ದಂದು ಸಾಂಖ್ಯರು ಹೇಳುವ ಪ್ರಲಯ, | ೬೧೨. ಸೇನಾಪತ್ಯಾದಿಶಬ್ದಾಃ - ೩೫೪.
ಸೇನಾಪತಿ ಮುಂತಾದ ಸ್ನಾನವಿಶೇಷಗಳನ್ನು ೬೦೩. ಸಾವಕಾಶ -
ಹೇಳುವ ಶಬ್ದಗಳು (ಇಂದ್ರಾದಿಶಬ್ದಗಳಿಗೆ ತಾನು ಹೇಳುವದಕ್ಕೆ ಮತ್ತೊಂದು ದೃಷ್ಟಾಂತ), ೨೮೬. ವಿಷಯದ ಅವಕಾಶವಿರುವ (ಸ್ಮತಿ), ೬೧೩. ಸ್ಥಾಣೆ ಪುರುಷಬುದ್ದಿ: - ೩೯೯,೪೦೭.
ಮೋಟಮರದಲ್ಲಿ ಮನುಷ್ಯನೆಂಬ ಭಾವ, ೬೦೪. ಸಿದ್ಧ: -
ಧರ್ಮಾದತಿಶಯದಿಂದ ಸಿದ್ಧಿಯನ್ನು | ೬೧೪. ಸ್ಥಾವರಜಜ್ಜಮಮ್ - ಪಡದವನು, ೧೮೯,೪೦೭.
ಗಿಡಮರ ಮುಂತಾದವು ಮತ್ತು ಪ್ರಾಣಿಗಳು ೬೦೫. ಸಿದ್ಧಾನ: -
- ಎಂಬ ಚರಾಚರಗಳು, ೧೬೫. ಅಧಿಕರಣದಲ್ಲಿ ಕೊನೆಗೆ ನಿಲ್ಲುವ ಪಕ್ಷ, | ೬೧೫, ಸ್ಪೂಣಾನಿಖನನ - ೧೭೪.
ಕಂಬವನ್ನು ಕೂಲಿರಿದು ಗಟ್ಟಿಮಾಡುವದು ೬೦೬. ಸುವರ್ಣಪ್ರಕೃತಿಕಃ - | (ಯುಕ್ತಿದಾರ್ಡ್ಯಕ್ಕೆ ದೃಷ್ಟಾಂತ),೪೭೨.
ಚಿನ್ನದಿಂದಾಗಿರುವ (ಕಾರ್ಯ), ೪೧೦, | ೬೧೬. ಸ್ಪಟಿಕಃ - ೪೨೨.
ಸ್ವಚ್ಚವಾಗಿದ್ದೇ ಕಂಪು ಮುಂತಾಗಿ ೬೦೭. ಸುವರ್ಣಾದಯಃ -
ತೋರುವ ಮಣಿ, (ಆತ್ಮನ ಸ್ವರೂಪನಿಷ್ಪತ್ತಿಗೆ ಚಿನ್ನವೇ ಮುಂತಾದ ಉಪಾದಾನಕಾರಣ ದೃಷ್ಟಾಂತ), ೨೬೬. ಗಳು, ೨೬೫.
೬೧೭. ಸ್ಫೋಟಿಃ - ೬೦೮. ಸುಷುಪ್ತಿಃ, ಸುಷುಪ್ತಾವಸ್ಲಾ - ವರ್ಣಗಳಿಗಿಂತ ವ್ಯತಿರಿಕ್ತವಾಗಿರುವ ಶಬ್ದ
ಕನಸಿಲ್ಲದ ತನಿನಿದ್ರ, ೮೫, ೨೫೯, ೨೬೨,
ಎಂದು ವೈಯಾಕರಣರು ಕಲ್ಪಿಸಿರುವ ರೂಪ, ೨೬೪, ೨೬೭, ೨೭೦,೩೨೯.
೨೮೮, ೨೯೧. ೬೦೯. ಸುಷುಪ್ತಿಸಮಾಧ್ಯಾದಿಕಃ - ೬೧೮. ಸ್ಮೃತಿರೂಪಃ -
ತನಿನಿದ್ರ, ಸಮಾಧಿ - ಮುಂತಾದ ಅವಸ್ಥೆ, ನೆನಪಿನಂತ ವಿಷಯವಿಲ್ಲದ ಭ್ರಾಂತಿ, ೨. ೪೨೫. .
೬೧೯. ಸ್ಪಷ್ಟಚೈತನ್ಯ - ೬೧೦. ಸೂಕ್ಷ್ಮ ಶರೀರಮ್ -
ಅರಿವಿರುವದಂದು ಸ್ಪಷ್ಟವಾಗಿರುವ ಕರಣಗಳಿಂದಾಗಿರುವ ಶರೀರ, ೩೪೨, (ಆತ್ಮಚ),೪೧೨. ೩೪೩.
೬೨೦. ಸ್ವತನ್ಯಕಾರಣಮ್, ೬೫. ಸೂಚೀಪಾಶಾದಿ -
ಸ್ವತಾ ಪ್ರಕೃತಿ – ಸೂಜಿ, ದಾಳ - ಮುಂತಾದವುಗಳು, - ಚೇತನವನ್ನು ಬಯಸದ ತಾನೇ ಕಾರಣ (ಆಕಾಶಕ್ಕ ಉಪಾಧಿ),೧೫೯.
ವಾಗಿರುವ (ಪ್ರಧಾನ), ೩೩೨, ೩೩೯, ೩೫೬.
OSRES
ಬ್ರಹ್ಮಸೂತ್ರಭಾಷ್ಯ
೪೨೪.
೬.೨೧. ಸ್ವಪ್ನದರ್ಶನಮಾಯಾ - ೬೨೮. ಸ್ವಾಭಾವಿಕ -
ಕನಸು ಕಾಣುವದಂಬ ಹುಸಿನೋಟ, (೧) ವಿಚಾರರಹಿತವಾದ ಅವಿದ್ಯಯ
ಅವಸ್ಥೆಯ, (ಕರ್ತತ್ವಭೋತೃತ್ವ), ೨೬೯, ೬೨೨. ಸ್ವಯಂಜ್ಯೋತಿಃಸ್ವಭಾವಮ್ -
(ವ್ಯವಹಾರ), ೪೩೫ ; (ಶಾರೀರಾತ್ಮ),
೪೩೫ ; (೨) ಕೃತಕವಲ್ಲ, ನಿತ್ಯಸಿದ್ಧಸ್ವರೂಪ ತಾನೇ ಬೆಳಗುವ ಸ್ವಭಾವದ್ದು, ೪೩.
ವಾದ (ಅಶರೀರತ್ವ), ೪೨ ; ಅನಿಮಿತ್ತವಾದ ೬೨೩. ಸ್ವಪ್ನದೃಷ್ಟಹಸ್ವಾದಿವತ್ - (ಅವಿಭಾಗಪ್ರಾಪ್ತಿ),೪೨೫.
ಕನಸಿನಲ್ಲಿ ಕಂಡ ಹುಸಿಯಾದ ಆನೆ | ೬೨೯. ಹಾನೋಪಾದಾನೇ - ಮುಂತಾದದ್ದರಂತ, ೧೭೫.
- ಬಿ ಡು ವ ದು, ತ ಗ ದು ಕೂಳ್ಳು ವ ದು ೬೨೪. ಸ್ವಯಂಪ್ರಸಿದ್ಧ -
(ಕರ್ಮದ ಫಲ), ೪೧. ತಾನೇ ಸಿದ್ಧವಾಗಿರುವ, (ಬ್ರಹ್ಮಾತ್ಮ), ೬೩೦. ಹಿರಣ್ಯಗರ್ಭ: - ೪೩೫,
ಕಾರ್ಯಬ್ರಹ್ಮ, ಸತ್ಯಲೋಕದಲ್ಲಿರುವ ೬೨೫. ಸ್ವಸ್ವಾಮಿಭಾವ (ಸಂಬದ್ಧಃ) -
ಸರ್ವಕರಣಾತ್ಮ, ೨೫೦, ೨೯೪, ೩೩೬. ಒಡೆಯ, ಸ್ವತ್ತು ಎಂಬ ಸಂಬಂಧ, ೫೮,
೬೩೧. ಹೇಯೋಪಾದೇಯರಹಿತ -
೨೫೫,
ಬಿಡತಕ್ಕದ್ದು, ತಗೆದುಕೊಳ್ಳತಕ್ಕದ್ದು ಎಂಬ
(ಕರ್ಮಫಲ) ವಿಲ್ಲದ (ಆತ್ಮಜ್ಞಾನ), ೩೫, ೬೨೬. ಸ್ವಾತ್ಮರೂಪಮ್ -
ತನ್ನ ರೂಪವೇ ಆಗಿರುವ ರೂಪ, ೪೮. | ೩.೨ ಪರಂಗರ್ಭ
| ೬೩೨. ಹೈರಣ್ಯಗರ್ಭಬುದ್ಧಿ: - ೬೨೭. ಸ್ವಾವಮೂರ್ಛಾದ್ಯವಸ್ಥಾಃ - ಹಿರಣ್ಯಗರ್ಭಸಮಷ್ಟಿ ಬುದ್ಧಿಯಾದ
ನಿದ್ರ, ಮೂರ್ಛ - ಮುಂತಾದ ದೃತ (ಮಹತ್ತು),೩೩೯. ಶೂನ್ಯಾವಸ್ಥೆಗಳು, ೪೧೨.
೩೮.